ಅಭಿನಯ ಕಾರ್ಯಾಗಾರ Wednesday, January 13th, 2021 ವಿಶ್ವವಾಣಿ ತುಮಕೂರು: ಕಲ್ಪತರು ಅಭಿನಯ ತರಬೇತಿ ಶಾಲೆವತಿಯಿಂದ ಜ.18ರಿಂದ 22ರವರೆಗೆ 5 ದಿನಗಳ ಅಭಿನಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ತರಬೇತಿ ನಂತರ ಪ್ರಮಾಣಪತ್ರ ವಿತರಿಸಲಾಗುವುದು. ಕಾರ್ಯಾಗಾರದಲ್ಲಿ ಹಿರಿಯ ನಟ ಮೈಸೂರು ರಮಾನಂದ್, ಹಾಸ್ಯ ನಟಿ ರೇಖಾದಾಸ್, ನೀನಾಸಂ ಗಣೇಶಯ್ಯ, ನಟ ಮಂಜುನಾಥ್ ಭಾಗವಹಿಸುವರು.