ಸ್ವಾಸ್ಥ್ಯ ಸಂಪದ yoganna55@gmail.com ಪ್ರಪಂಚಾದ್ಯಂತ ಅದರಲ್ಲೂ ಭಾರತದಲ್ಲಿ ಮೂತ್ರಜನಕಾಂಗಗಳ ವೈಫಲ್ಯದ ರೋಗಿಗಳು ಪ್ರತಿನಿತ್ಯ ಹೆಚ್ಚಾಗುತ್ತಿದ್ದು, ಇದಕ್ಕೆ ವ್ಯಾಪಕವಾಗುತ್ತಿರುವ ಸಕ್ಕರೆಕಾಯಿಲೆಯೇ ಪ್ರಮುಖ ಕಾರಣ. ದೇಹದಲ್ಲಿ ಎರಡು ಕಿಡ್ನಿಗಳಿದ್ದು, ಎರಡೂ ವಿಫಲವಾದಾಗ ರಕ್ತದಲ್ಲಿನ ವಿಷಮವಸ್ತುಗಳನ್ನು ಹೊರತೆಗೆದು ಸಾವಿನಿಂದ ತಾತ್ಕಾಲಿಕವಾಗಿ ಪಾರು ಮಾಡಲು ಇರುವ ಏಕೈಕ ವಿಧಾನ ಡಯಾಲಿಸಿಸ್. ಡಯಾಲಿಸಿಸ್ ಜೀವರಕ್ಷಕ ತಂತ್ರಜ್ಞಾನವಾದರೂ ಇದೂ ಅನಾಹುತಗಳಿಂದ ಹೊರತಾ ಗಿಲ್ಲ. ಇದು ಶಾಶ್ವತ ಚಿಕಿತ್ಸೆಯೂ ಅಲ್ಲ. ಇದೊಂದು ಸೂಕ್ಷ್ಮ ತಂತ್ರಜ್ಞಾನ. ರೋಗಿ, ತಂತ್ರಜ್ಞರು ಮತ್ತು ವೈದ್ಯರು ಪ್ರತಿ ಡಯಾಲಿಸಿಸ್ನಲ್ಲಿ ಅತಿ ಸೂಕ್ಷ್ಮ ಮುಂಜಾಗ್ರತಾ […]
ಸ್ವಾಸ್ಥ್ಯ ಸಂಪದ ಮೂತ್ರಜನಕಾಂಗದ ವೈಫಲ್ಯತಾತ್ಕಾಲಿಕವಾಗಿ ದಿಢೀರನೆ ಉಂಟಾಗಬಹುದು ಅಥವಾ ದೀರ್ಘಾವಧಿಯಲ್ಲಿ ಶಾಶ್ವತ ವಾಗಿ ಉಂಟಾಗಬಹುದು. ಒಂದು ಮೂತ್ರಜನಕಾಂಗ ಕಾರ್ಯಹೀನವಾಗಿ ಮತ್ತೊಂದು ಆರೋಗ್ಯವಾಗಿದ್ದಲ್ಲಿ ತೊಂದರೆ ಯುಂಟಾಗುವುದಿಲ್ಲ. ಎರಡೂ ಮೂತ್ರಜನಕಾಂಗಗಳು...
ಸ್ವಾಸ್ಥ್ಯ ಸಂಪದ yoganna55@gmail.com ಸುವರ್ಣ ಅವಧಿಯೊಳಗಿನ ಚಿಕಿತ್ಸೆ ನಮ್ಮ ದೇಶದಲ್ಲಿ ಎಲ್ಲರಿಗೂ ಲಭಿಸುವುದು ಮರೀಚಿಕೆ. ಅದೃಷ್ಟವಂತ ಪಟ್ಟಣದ ವಾಸಿಗಳಿಗೆ ಮಾತ್ರ ಲಭಿಸಬಹುದೇನೋ? ವೈದ್ಯರೇ ಇಲ್ಲದ, ಆಸ್ಪತ್ರೆಗಳೇ ಇಲ್ಲದ,...
ಸ್ವಾಸ್ಥ್ಯ ಸಂಪದ yoganna55@gmail.com ಮಾನವ ಸಂತತಿಯನ್ನು ರಕ್ಷಿಸಿ ಪೋಷಿಸುವಲ್ಲಿ ಆರೋಗ್ಯಕ್ಷೇತ್ರದ ಪಾತ್ರ ಅತಿಮುಖ್ಯ. ಮಾನವ ಸಂತತಿಯ ಪ್ರಾರಂಭದಿಂದಲೂ ಅವನ ಆರೋಗ್ಯ ರಕ್ಷಣೆಯ ವಿಧಿ ವಿಧಾನಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದ...
ಸ್ವಾಸ್ಥ್ಯ ಸಂಪದ yoganna55@gmail.com ಬದುಕಿನ ಮೂಲ ಉದ್ದೇಶ ಸದಾಕಾಲ ಸಂತೋಷವಾಗಿರುವುದಾಗಿದ್ದು, ಅದನ್ನು ಗಳಿಕೆ ಮಾಡಲು ಯೋಗ ಏಕೈಕ ವೈಜ್ಞಾನಿಕ ಮಾರ್ಗವಾಗಿದೆ. ಯೋಗವನ್ನು ಬಾಲ್ಯದಿಂದಲೇ ಅಭ್ಯಾಸಮಾಡುವುದರಿಂದ ಗರಿಷ್ಠ ಪ್ರಮಾಣದಲ್ಲಿ...
ಸ್ವಾಸ್ಥ್ಯ ಸಂಪದ yoganna55@gmail.com ಸುಮಾರು 14 ಬಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾದ ಸೃಷ್ಟಿ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುವ ಎಲ್ಲವನ್ನು ವಿಕಾಸಿಸುತ್ತ, ಸಂತಾನೋತ್ಪತ್ತಿಯ ಮೂಲಕ ಪ್ರಸ್ತುತ ಹಂತವನ್ನು ತಲುಪಿರುತ್ತದೆ....
ಸ್ವಾಸ್ಥ್ಯ ಸಂಪದ yoganna55@gmail.com ಸೃಷ್ಟಿಯಲ್ಲಿರುವ ಪ್ರತಿಯೊಂದಕ್ಕೂ ಅದರದೇ ಗುಣ ಮತ್ತು ವಿಶೇಷಗಳಿದ್ದು, ಮನುಷ್ಯ ಅವುಗಳನ್ನು ಒಂದೊಂದು ನಾಮಾಂಕಿ ತದ ಅಡಿಯಲ್ಲಿ ವರ್ಗೀಕರಿಸಿಕೊಂಡು ಅಧ್ಯಯನ ಮಾಡಿದ್ದಾನೆ/ಮಾಡುತ್ತಿದ್ದಾನೆ. ಸೃಷ್ಟಿ ರಚನೆಯಾಗಿರುವ...