ಮೈಸೂರು ಅರಣ್ಯ ಭವನಕ್ಕೂ ಬಂತು ಹೈ ಅಲರ್ಟ್ ದಕ್ಷಿಣ ಭಾರತದಲ್ಲಿ ಹೈ ಅಲರ್ಟ್ ಘೋಷಣೆ ಹಿನ್ನೆಲೆ ಮೈಸೂರು ದಸರಾ ಗಜಪಡೆ ಬಳಿ ಶ್ವಾನ ಹಾಗೂ ಬಾಂಬ್ ಸ್ಕ್ವಾಡ್ ನಿಂದ ಶೋಧ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಭವನದಲ್ಲಿ ಭದ್ರತಾದಳದಿಂ ಹೈ ಚೆಕ್ಕಿಂಗ್ ಅರಣ್ಯ ಭವನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿ ಆನೆಗಳನ್ನು ಬಿಳ್ಕೊಡಲಾಗುತ್ತದೆ ಅರಣ್ಯ ಭವನದಲ್ಲಿ ಪೂಜೆ ಮುಗಿದ ಬಳಿಕ ಬಳ್ಳಾಲ್ ವೃತ್ತ, ರಾಮಸ್ವಾಮಿ ವೃತ್ತ ಹಾಗೂ ಗನ್ ಹೌಸ್ ವೃತ್ತ ಮೂಲಕ ಸಾಗಿ ಅರಮನೆ ಜಯಮಾರ್ಥಾಂಡ ಧ್ಚಾರ […]
ತಡವಾಗಿ ಬೆಳಕಿಗೆ ಬಂದ ತಾಯಿ ಮತ್ತು ಮಗಳ ಸಾವಿನ ಧಾರುಣ ಘಟನೆ. ವಾರದ ಹಿಂದಷ್ಟೆ ಅಳಿಯನ ಸಾವು ಆಘಾತದಲ್ಲಿದ್ದ ಮಗಳೊಂದಿಗೆ ಆಕೆಯ ತಾಯಿಯೂ ಆತ್ಮಹತ್ಯೆ. ಮೈಸೂರು ನಗರದ...