Friday, 19th April 2024

ಬಣಜಿಗ ಸಮಾಜದಿಂದ ವಚನಗಾರ್ತಿ ಅಕ್ಕಮಹಾದೇವಿ ವೃತ್ತ ಉದ್ಘಾಟನೆ

ರಾಯಚೂರು: ತಾಲೂಕು ಬಣಜಿಗ ಸಮಾಜದ ವತಿಯಿಂದ ಭಾನುವಾರ 12ನೇ ಶತಮಾನದ ವಚನಗಾರ್ತಿ ಅಕ್ಕಮಹಾದೇವಿ ಅವರ ವೃತ್ತವನ್ನು ಸಿಂಧನೂರು ನಗರದ ಗಂಗಾವತಿ ರಸ್ತೆಯ ಆಕ್ಸಿಸ್ ಬ್ಯಾಂಕ್ ಹತ್ತಿರ ಉದ್ಘಾಟಿಸಲಾಯಿತು.

ಈ ವೇಳೆ ಸಮಾಜದ ಮುಖಂಡರು ಅಕ್ಕಮಹಾದೇವಿಯವರ ವಚನಗಳ ಮೂಲಕ ಅವರು ಬೆಳೆದು ಬಂದಂತೆ ಹಾದಿಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

 

Leave a Reply

Your email address will not be published. Required fields are marked *

error: Content is protected !!