Saturday, 20th April 2024

ಲೋಕಸಭಾ ಚುನಾವಣೆ: ಪಕ್ಷದ ಹೆಸರು ಬದಲಾಯಿಸಿದ ಕೆಆರ್‌ಎಸ್‌

ನವದೆಹಲಿ: ಲೋಕಸಭಾ ಚುನಾವಣೆ(2024) ಮೇಲೆ ಕಣ್ಣಿಟ್ಟು, ಕೆ.ಚಂದ್ರಶೇಖರ್ ರಾವ್ ಅವರು ಬುಧವಾರ ತಮ್ಮ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಹೆಸರನ್ನು “ಭಾರತ್ ರಾಷ್ಟ್ರ ಸಮಿತಿ” (ಬಿಆರ್‌ಎಸ್) ಎಂದು ಬದಲಾಯಿಸಿದ್ದಾರೆ. ಹೈದರಾಬಾದಿನಲ್ಲಿ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸ ಲಾಗಿದೆ. ಟಿಆರ್‌ಎಸ್ ಹೆಸರನ್ನು ಬಿಆರ್‌ಎಸ್ ಎಂದು ಬದಲಾಯಿಸಲು ಪಕ್ಷದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಗಿದೆ ಎಂದು ಘೋಷಿಸಿದರು. ಪಕ್ಷದ ನಾಯಕತ್ವವು ಈಗ ರಾಷ್ಟ್ರೀಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) […]

ಮುಂದೆ ಓದಿ

error: Content is protected !!