Thursday, 25th April 2024

ಕೋವಿಡ್ ಮಹಾಮಾರಿ ತಡೆಯಲು ವೈದ್ಯರಷ್ಟೇ ಪೌರಕಾರ್ಮಿಕರು ಮುಖ್ಯ

ತುಮಕೂರು: ಕೋವಿಡ್ ಮಹಾಮಾರಿಯಿಂದ ಜನತೆ ಮುಕ್ತರಾಗಬೇಕಾದರೆ ವೈದ್ಯರಷ್ಟೇ, ಪೌರಕಾರ್ಮಿಕರ ಪಾತ್ರವೂ ಮಹತ್ವ ದ್ದಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ. ನಗರದ ಟೌನ್‌ಹಾಲ್ ಮುಂಭಾಗದಲ್ಲಿ ವಿವಿಧ ಧಾನಿಗಳ ಸಹಕಾರದಿಂದ 15ನೇ ವಾರ್ಡಿನಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕ ರಿಗೆ ವಾರ್ಡಿನ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಹಮ್ಮಿಕೊಂಡಿದ್ದ ದಿನಸಿ, ತರಕಾರಿ, ಹಣ್ಣುಗಳ ವಿತರಣೆಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ನಗರದ ಸ್ವಚ್ಚತೆಯನ್ನು ಹಗಲಿರುಳೆನ್ನದೆ ನಗುನಗುತಾ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಮೊಗದಲ್ಲಿ ನಗು ತರುವಂತಹ ಕೆಲಸವನ್ನು ಇಂದು ೧೫ನೇ […]

ಮುಂದೆ ಓದಿ

error: Content is protected !!