ಬೆಂಗಳೂರು: ಸದಾಶಿವನಗರ ಪೂರ್ಣಪ್ರಜ್ಞಾ ಎಜುಕೇಶನ್ ಸ್ಕೂಲ್ನಲ್ಲಿ ಸರತಿ ಸಾಲಿನಲ್ಲಿ ನಿಂತು ಡಾ.ರಾಜ್ ಕುಟುಂಬದ ಸದಸ್ಯರು ಮತ ಚಲಾಯಿಸಿದರು. ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಯುವ ರಾಜ್ಕುಮಾರ್ ಮತ ಹಾಕಿದರು. “ಅಪ್ಪು ಇಲ್ಲದೇ ಮತದಾನ ಮಾಡಿದ ನೋವಿದೆ. ಮೊದಲು ಅಪ್ಪ ಅಮ್ಮನ ಜೊತೆಗೆ ವೋಟ್ಗೆ ಬರ್ತಿದ್ವಿ. ನಂತರ ನಾನು ಶಿವಣ್ಣ ಮತ್ತು ಅಪ್ಪು ಬರ್ತಿದ್ವಿ. ಆದರೆ ಮೊದಲ ಬಾರಿಗೆ ಅಪ್ಪು ಇಲ್ಲದೇ ಮತದಾನ ಮಾಡಲು ಬಂದಿದ್ದೇವೆ. ಬೇಜಾರಿದೆ. ನಾನು ಮತ ಚಲಾಯಿಸಿದ್ದೇನೆ. ನೀವೂ ಕೂಡ ವೋಟ್ ಮಾಡಿ” […]
ಬೆಂಗಳೂರು: ನಟಸಾರ್ವಭೌಮ, ವರನಟ ಡಾ.ರಾಜ್ಕುಮಾರ್ ಅವರ 16ನೇ ವರ್ಷದ ಪುಣ್ಯತಿಥಿಯಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಅಭಿಮಾನಿಗಳೂ...
ಚಿಕ್ಕನಾಯಕನಹಳ್ಳಿ : ಗೊತ್ತಿಲ್ಲದೇ ಮಾಡಿದ ತಪ್ಪಿಗೆ ಕುರಿ ಕಾಯುವ ವ್ಯಕ್ತಿಗೂ ಕೈ ಮುಗಿದು ಕ್ಷಮೆ ಕೇಳಿವಷ್ಟು ಸರಳ ಜೀವಿ ಯಾಗಿದ್ದರು ರಾಜಣ್ಣ, ತಿಪಟೂರು ಸಮೀಪದ ಅಯ್ಯನ ಬಾವಿಗೆ...