ಮುಂಬಯಿ: ಅಲ್ಪನಿಗೆ ಐಶ್ವರ್ಯ ಸಿಕ್ಕರೆ ಅರ್ಧ ರಾತ್ರೀಲಿ ಕೊಡೆ ಹಿಡಿದ ಎಂಬ ಮಾತು ಅಕ್ಷರಶಃ ನಿಜ. ಅದಕ್ಕೆ ಇಲ್ಲಿದೆ ತಾಜಾ ಉದಾಹರಣೆ. ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ಇತಿಹಾಸದಲ್ಲಿಯೇ ಅತಿ ಹೆಚ್ಚು ಹಣ ಸಂಪಾದಿಸಿದ (5 ಕೋಟಿ) ಸುಶೀಲ್ ಕುಮಾರ್ ಎಂಬಾತ ಚಟದಾಸನಾಗಿ ಅಕ್ಷರಶಃ ಪಾಪರ್ ಆದ ಕಥೆ ಇಲ್ಲಿದೆ. ಕುಶಾಗ್ರಮತಿ ಸುಶೀಲ್ ಕೆಬಿಸಿಯ ಐದನೇ ಕಂತಿನಲ್ಲಿ ಐದು ಕೋಟಿ ರೂ. ಗೆದ್ದಾಗ ಇಡೀ ದೇಶವೇ ಈತನ ಬುದ್ಧಿಮತ್ತೆ ಯನ್ನು ಕೊಂಡಾಡಿತ್ತು. ಆವೆಗೆ […]