Thursday, 28th March 2024

ಸಿದ್ದರಾಮಯ್ಯ ಆಯ್ಕೆಯಾದರೆ ಸೋತ ‘ಕೈ’ ಬಲ ಹೆಚ್ಚಿಸುವುದಿಲ್ಲವೇ?

ವೆಂಕಟೇಶ ಆರ್.ದಾಸ್ ದೇಶದ್ಯಾಾಂತ ಸೊರಗಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂಬುದು ಅವರು ಮಾಡಿಕೊಳ್ಳುತ್ತಿರುವ ಎಡವಟ್ಟುಗಳಿಂದಲೇ ಗೊತ್ತಾಗುತ್ತದೆ. ಸೋಲಿನ ಮೇಲೆ ಸೋಲುಂಡು, ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಅಲೆಯಲ್ಲಿ ಸಿಲುಕಿ ಬುಡವೇನು, ಬೇರುಗಳೆಲ್ಲ ಅಲುಗಾಡುತ್ತಿದ್ದರೂ ಕಾಂಗ್ರೆಸ್ ಮೂಕನಾಯಕರಿಗೆ ಮಾತ್ರ ಬುದ್ಧಿ ಬಂದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಲ್ಪಸ್ವಲ್ಪ ನೆಲೆಯಿದೆ ಎಂದರೆ ಅದಕ್ಕೆ ಕಾರಣ ಹಿಂದಿನ ಸರಕಾರದಲ್ಲಿ ಸಿದ್ದರಾಮಯ್ಯ ಅವರು ಕೊಟ್ಟ ಜನಪರ ಆಡಳಿತ. ಐದು ವರ್ಷಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಪಕ್ಷ ಮತ್ತು ಸರಕಾರವನ್ನು ಕೆಚ್ಚೆದೆಯಿಂದ ನಡೆಸಿಕೊಂಡು […]

ಮುಂದೆ ಓದಿ

error: Content is protected !!