Thursday, 28th March 2024

ನಿರ್ಭಯ ಚಿತ್ರದ ಮುಹೂರ್ತ ನಾಳೆ

ತುಮಕೂರು: ರಾಜ್ ಕುಣಿಗಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಾಮಾಜಿಕ ಮೌಲ್ಯ ಸಾರುವ ನಿರ್ಭಯ ಸಿನಿಮಾ ಮುಹೂರ್ತ ನ.11ರಂದು ಬೆಳಗ್ಗೆ 8.30ಕ್ಕೆ ನಗರದ ಕುಣಿಗಲ್ ರಸ್ತೆಯ ಸಾಯಿಬಾಬಾ ದೇವಸ್ಥಾನದಲ್ಲಿ ನೆರವೇರಲಿದೆ. ಸಿದ್ದಲಿಂಗ ಸ್ವಾಮೀಜಿ ಅವರು ಸಿನಿಮಾಕ್ಕೆ ಚಾಲನೆ ನೀಡುವರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಕಲಾವಿದರು, ಮುಖಂಡರು, ಸ್ಯಾಂಡಲ್ ವುಡ್ ಅಭಿನಯ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವರು. ನಿರ್ಭಯ ಸಿನಿಮಾವನ್ನು ಬಾಲಕೃಷ್ಣ ನಿರ್ಮಿಸುತ್ತಿದ್ದು, ಕಲ್ಪತರು ಆನಂದ್ ಕಾರ್ಯಕಾರಿ ನಿರ್ಮಾಣ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾದಲ್ಲಿ ಹಿರಿಯ ಕಲಾವಿದರಾದ ಮೈಸೂರ್ ರಮಾನಂದ್, ರೇಖಾ ದಾಸ್, ಮಿಮಿಕ್ರಿ ಗೋಪಿ […]

ಮುಂದೆ ಓದಿ

ನಿರ್ಭಯಾ ಹಂತಕರು ದೇಶದ ತಾಳ್ಮೆ ಪರೀಕ್ಷಿಸುತ್ತಿದ್ದಾರೆ: ಕೇಂದ್ರ

ನಿರ್ಭಯಾ ಹಂತಕರ ಪ್ರಕರಣವು ದೇಶದ ತಾಳ್ಮೆಯನ್ನೇ ಪರೀಕ್ಷೆ ಮಾಡುತ್ತಿದೆ ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದ್ದು, ಅತ್ಯಾಚಾರಿಗಳ ಮರಣದಂಡವನ್ನು ಮುಂದೂಡುವ ಕೋರ್ಟ್‌ನ ಆದೇಶಕ್ಕೆ ಸ್ಟೇ ತರಲು...

ಮುಂದೆ ಓದಿ

error: Content is protected !!