ತುಮಕೂರು: ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದಿಂದ ನಾಲ್ವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವುದಕ್ಕೆ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಸಂತಸ ವ್ಯಕ್ತಪಡಿಸಿ, ನೂತನ ಸಚಿವರಿಗೆ ಶುಭ ಹಾರೈಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ವರು ನೂತನ ಸಚಿವರಲ್ಲಿ ಯಾರಾದರೂ ಕ್ಯಾಬಿನೆಟ್ ದರ್ಜೆಯ ಸಚಿವರಾಗಬೇಕಿತ್ತು. ಆದರೂ ರಾಜ್ಯ ಸಚಿವರಾಗಿದ್ದಾರೆ. ಅಷ್ಟಕ್ಕೆ ನಾವು ತೃಪ್ತಿಪಟ್ಟುಕೊಳ್ಳಬೇಕೆನಿಸುತ್ತದೆ ಎಂದರು. ಲೋಕಸಭಾ ಸದಸ್ಯರಾದ ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ಭಗವಂತಪ್ಪ ಖೂಬಾ, ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ನಿಜವಾಗಲೂ ನಮಗಂತೂ ಅಭಿಮಾನ […]
ತುಮಕೂರು : ನಗರದ ಸಿದ್ಧಗಂಗಾ ಮಠದಲ್ಲಿ ನಗರದ ಗೀವ್ ಬ್ಯಾಕ್, ರೆಡ್ ಕ್ರಾಸ್ ಮತ್ತು ರೋಟರಿ ಸಂಸ್ಥೆಯ ವತಿಯಿಂದ ಸೀಡ್ ಬಾಲ್ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ...
ತುಮಕೂರು: ಸರ್ಕಾರವು ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಸುಮಾರು ಹತ್ತು ಲಕ್ಷಗಳ ಮನೆಗಳನ್ನು ನಿರ್ಮಿಸುವ ಮಹತ್ತರ ಗುರಿ ಹೊಂದಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು....
ತುಮಕೂರು : ಸಿದ್ದಗಂಗಾ ಮಠದಲ್ಲಿ 30 ಮಕ್ಕಳಿಗೆ ‘ಎ’ ಸಿಂಟಮ್ಸ್ ಲಕ್ಷಣದಿಂದ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ...
ತುಮಕೂರು: ಕಳೆದ ಅನೇಕ ದಿನಗಳಿಂದ ಸಿದ್ಧಗಂಗಾ ಮಠದ ಹೆಸರನ್ನು ಬಳಸಿ ಅನೇಕರು ‘ ನಾವು ಮಠದಿಂದ ಬಂದಿದ್ದೇವೆ ನಿಮ್ಮ ಕಾಯಿಲೆಗಳಿಗೆ ಚಿಕಿತ್ಸೆ ಕೊಡ್ತೇವೆ’ ‘ಮಠದ ಅಂಧ ಶಾಲೆಗೆ...
ತುಮಕೂರು: ಇತಿಹಾಸ ಪ್ರಸಿದ್ದ ಸಿದ್ದಗಂಗಾ ಮಠದಲ್ಲಿ ವಿಶ್ವಗುರು ಬಸವಣ್ಣನವರ ಹಾಗೂ ಶ್ರೀ ಲಿಂ. ಅಟವೀ ಸ್ವಾಮೀಜಿ ಯವರ 120ನೇ ಮತ್ತು ಶ್ರೀ ಲಿಂ. ಉದ್ದಾನ ಮಹಾಶಿವಯೋಗಗಳವರ 80ನೇ...
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಟೂಡಾ) ನೂತನವಾಗಿ ನೇಮಕವಾಗಿರುವ ಸದಸ್ಯರುಗಳಾದ ಜೆ. ಜಗದೀಶ್, ವೀಣಾ, ಹನುಮಂತಪ್ಪ, ಶಿವಕುಮಾರ್ ಡಿ., ಪ್ರತಾಪ್ಕುಮಾರ್ ಟಿ.ಎಲ್. ಇವರುಗಳು ಸಿದ್ದಲಿಂಗಸ್ವಾಮೀಜಿ ಆಶೀರ್ವಾದ ಪಡೆದರು. ಟೂಡಾ...