ಸಂತೋಷಕುಮಾರ ಮೆಹೆಂದಳೆ ಮಾರಣ ಹೋಮ- ಅನ್ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ ಲಿಬರೇಷನ್ ಫ್ರಂಟ್ನ ಮೊದಲ ಆಪರೇಶನ್ ಎಂದರೆ ಮೊದಲು ಹಿಂದೂಗಳನ್ನೂ ಒಕ್ಕಲೆಬ್ಬಿಬೇಕಾಗಿತ್ತು. ಅದಕ್ಕಾಗಿ ಆಯ್ದು ಕೊಂಡದ್ದೇ ಕಾಶ್ಮೀರ್ ಹತ್ಯಾಕಾಂಡಗಳ ರೂಪರೇಷೆ. ಹಿಂದೂ ಪಂಡಿತರ ವಿನಃ ಕಾಶ್ಮೀರ ದಲ್ಲಿ ಬೇರೆ ಇರಲೇ ಇಲ್ಲ. ಅಳಿದುಳಿದ ಸಿಖ್ಖರು, ಪಾರ್ಸಿಗಳು, ಬನಿಯಾಗಳು, ಯಾದ ವರು, ಬಾಕಿ ವ್ಯಾಪಾರಕ್ಕೆಂದು ಬಂದ ಮಲೆಯಾಳಿಗಳು, ಅಲ್ಲೊಬ್ಬ ಇಲ್ಲೊಬ್ಬ ಬಂಗಾಲಿ ಹೀಗೆ ಉಳಿದವೆಲ್ಲ ಲೆಕ್ಕಕ್ಕಿಲ್ಲದ ಜನಸಂಖ್ಯೆ. ಮುಖ್ಯ ಇದ್ದಿದ್ದೇ ಈ ಹಿಂದೂ ಕಾಶ್ಮೀರಿ ಪಂಡಿತರು. ಅದರಲ್ಲಿ ತಲೆತಲಾಂತರದಿಂದ […]
ಸಂತೋಷಕುಮಾರ ಮೆಹೆಂದಳೆ ಮಾರಣಹೋಮ: ಅನ್ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ ಹಿನ್ನೆಲೆ… ಅಲ್ಲಿಯವರೆಗೂ ಇರದಿದ್ದ ಆದರೆ ಒಳಗೊಳಗೇ ಬೂದಿ ಮುಚ್ಚಿಕೊಂಡಿದ್ದ ಈ ಕಾಶ್ಮೀರ ಪ್ರದೇಶ ಇದ್ದಕ್ಕಿದ್ದಂತೆ ಯಾಕೆ ಎದ್ದು...
ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಒಂದು ಕಾಲದಲ್ಲಿ ಪ್ರವಾಸ ಅಥವಾ ಟ್ರೆಕ್ ಎಂದರೆ ಕಡ್ಡಾಯ ಕೆಲವು ನಿಯಮಗಳನ್ನು ಹಾಕಿಕೊಟ್ಟಂತೆ; ಜನ ಮತ್ತು ವಿದ್ಯಾರ್ಥಿ ಗಳು ಸೇರಿದಂತೆ...
ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಹುಲಿ ಅಭಯಾರಣ್ಯ, ಆನೆ ಸಾಕಣೆ ಮತ್ತು ಪ್ರವಾಸೋದ್ಯಮ, ಕೊನೆಗೆ ಕರಡಿ, ನವಿಲಿಗೂ ಅಷ್ಟಿಷ್ಟು ನೂರು ಕಿ.ಮೀ. ಜಾಗ ಮಾಡಿ ಕೊಟ್ಟು...
ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಆಫ್ ಬೀಟ್ ಟ್ರೆಕ್ ಅಥವಾ ಟ್ರಾವೆಲ್ ಎಂಬುವುದು ಈಗ ಭಾರಿ ಫೇಮಸ್ಸು. ಆದರೂ ಕೆಲವೊಮ್ಮೆ ನಮ್ಮ ನಿಗಾದಿಂದ ಕೆಲವೊಂದು ಆಫ್...
ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಸುರಿಯುವ ಮಳೆಯಿಂದಾಗಿ ಗದ್ದೆ, ತೋಟ, ಬದು ಇತ್ಯಾದಿ ನಿಲ್ಲುವ ಪ್ರಶ್ನೆಯೇ ಇಲ್ಲ. ಇನ್ನು ಒಮ್ಮೆ ಮಳೆ ಮುಗಿದ ಮೇಲೆ ಮತ್ತೆ...
ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಇಲ್ಲಿನ ಪ್ರತಿ ಮನೆಗಳೂ ಕಲಾ ಶ್ರೀಮಂತಿಕೆ ಉಸಿರಾಡುತ್ತಿದ್ದರೂ ಬರಲಿರುವ ಪೀಳಿಗೆ ಮಾತ್ರ ರಘುರಾಜಪುರ ಈಗ ಬದುಕುತ್ತಿದ್ದರೆ ಅದು ವಿದೇಶಿಯರ ಆಸಕ್ತಿಯಿಂದಾಗಿ...