ಅಶ್ಲೀಲ ವಿಡಿಯೋ ಕಾಲ್ನಿಂದ ಹಣ ಕಳೆದುಕೊಂಡ ಯುವಕ ಎಚ್ಚರಿಕೆಯಿಂದಿರಲು ಇಲಾಖೆ ಸಲಹೆ ವಿಶೇಷ ವರದಿ: ರಮೇಶ್ ಹೆಗಡೆ ಸಾಗರ ವಿಡಿಯೋ ಕಾಲ್ಗಳನ್ನು ಚಿತ್ರಿಸಿ ಹಣ ಕೀಳುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸೈಬರ್ ಕ್ರೈಂ ಪೊಲೀಸರು ಕೂಡ ಇಂತಹ ಪ್ರಕರಣಗಳ ಆರೋಪಿ ಗಳನ್ನು ಪತ್ತೆ ಹೆಚ್ಚಿ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿ, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದೆ. ವಿಡಿಯೋ ಕಾಲ್ನಿಂದ ಹಣಕಳೆದು ಕೊಂಡ ಯುವಕ: ಫೇಸ್ಬುಕ್ನಲ್ಲಿ ಅವಿನಾಶ್ಗೆ( ಹೆಸರು ಬದಲಿಸಿದೆ) ಸುಂದರ ತರುಣಿ ಯೊಬ್ಬಳ ಸ್ನೇಹಯಾಚನೆ ವಿನಂತಿ (ಫ್ರೆಂಡ್ ರಿಕ್ವೆಸ್ಟ್)ವೊಂದು […]
ಇದು ರಾಜಕೀಯ ಪ್ರಯಾಸ ಕಳೆಯುವ ಉದ್ದೇಶವೋ, ಭವಿಷ್ಯ ಬರೆಯುವ ಏಕಾಂತದ ಪ್ರವಾಸವೋ? ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಅಧಿಕಾರ ಹಸ್ತಾಂತರದ ನಂತರ ಮೌನಕ್ಕೆ ಶರಣಾಗಿದ್ದ ಮಾಜಿ ಮುಖ್ಯಮಂತ್ರಿ...
ಚೆಂಗಳಿಕೆವ್ವನಿಕೆ ಹರಕೆಗಾಗಿ ಓಕುಳಿ ಕರೋನಾ ಸುಳಿನ ಮಧ್ಯೆ ಭರ್ಜರಿ ಓಕುಳಿ ವಿಶೇಷ ವರದಿ:ರಾಘವೇಂದ್ರ ಕಲಾದಗಿ ಬಾಗಲಕೋಟೆ ಜಿಲ್ಲೆಯ ಗಿರಿಸಾಗರದಲ್ಲಿ ಪುರುಷ- ಮಹಿಳೆಯರ ಸಗಣಿ ಎರಚಾಟದ ಓಕುಳಿ ಸಂಭ್ರಮ...
200 ಎಕರೆ ಜಮೀನು ಅಗತ್ಯ ಮುಮ್ಮಿಗಟ್ಟಿ, ಗಾನಮಗಟ್ಟಿ, ಇಟ್ಟಿಗಟ್ಟಿಗಳಲ್ಲಿ ಸ್ಥಳ ಪರಿಶೀಲನೆ ಬಡ ಹಾಗೂ ಮಧ್ಯಮ ರೋಗಿಗಳಿಗೆ ಸಕಲ ಚಿಕಿತ್ಸೆ ವಿಶೇಷ ವರದಿ: ಚಂದ್ರಕಾಂತ ಬಾರಕೇರ ಹುಬ್ಬಳ್ಳಿ ಆಲ್...
ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ಮಹಿಳಾ ಮತದಾರರೇ ನಿರ್ಣಾಯಕ ವಿಶೇಷ ವರದಿ: ಚಂದ್ರಶೇಖರ ಎಂ.ಹಿರೇಮಠ ಹುಬ್ಬಳ್ಳಿ: ರಾಜ್ಯದ ಗಮನ ಸೆಳೆದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಈ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿದ್ದು,...
ವಿಶೇಷ ವರದಿ: ಸುಷ್ಮಾ ಸಿ.ಕಡಲೂರು ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ಸುಮಾರು 600ಕ್ಕೂ ಹೆಚ್ಚು ಮಕ್ಕಳಲ್ಲಿ ಕರೋನಾ ಸೋಂಕು ಬೆಂಗಳೂರು: ಕರೋನಾ ಮೂರನೇ ಅಲೆ ಹೆಚ್ಚಾಗಿ ಮಕ್ಕಳನ್ನು ಕಾಡುವುದಾಗಿ...