Friday, 19th April 2024

ಶ್ರೀಗಂಧ ಬೆಳೆಯುವ ರೈತರಿಗೆ ಸರಕಾರ ಹೆಚ್ಚಿನ ಅನುಕೂಲ

ತುಮಕೂರು:ರಾಜ್ಯದಲ್ಲಿ ಶ್ರೀಗಂಧ ಬೆಳೆಯಲು ಇದ್ದ ಅಡ್ಡಿ ಆತಂಕಗಳನ್ನು ನಿವಾರಿಸುವಂತೆ ಶ್ರೀಗಂಧದ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ದಿ ಸಂಶೋಧನಾ ಸಂಘ ಪ್ರಧಾನಿಗಳು, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹಲವಾರು ಮಾರ್ಪಾಡುಗಳನ್ನು ತಂದಿದ್ದು,ಇದರಿ0ದ ಶ್ರೀಗಂಧ ಬೆಳೆಯುವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಂಘದ ಅಧ್ಯಕ್ಷ ಬಿ.ಆರ್.ರಘುರಾವ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2020ರ ಜನವರಿ 02ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರ ಮೂಲಕ ಪ್ರಮುಖವಾಗಿ ಶ್ರೀಗಂಧದ ಬೆಳೆಗೆ ಕಳ್ಳಕಾಕರಿಂದ ರಕ್ಷಣೆ,ಶ್ರೀಗಂಧ ಬೆಳೆಯಲು ಪ್ರೋತ್ಸಾಹ, ಶ್ರೀಗಂಧ ಬೆಳೆಗೆ ವಿಮಾ ಸೌಲಭ್ಯ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಿ ಒತ್ತಾಯ ಮಾಡುವುದರ ಜೊತೆಗೆ,ಶ್ರೀಗಂಧ ಬೆಳೆಯುವುದರಿಂದ ಆರ್ಥಿಕ ಲಾಭದ ಜೊತೆಗೆ,ನಿರುದ್ಯೋಗ ಸಮಸ್ಯೆ ನಿವಾರಣೆ ಮತ್ತು ಹಲವಾರು ರೋಗ ರಜಿನಗಳಿಗೆ ಪರಿಹಾರ ಒದಗಿಸಬಹುದು ಎಂಬ ಅಂಶವನ್ನು ಸಹ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಇದರ ಫಲವಾಗಿ ಸರಕಾರ ಹಲವಾರು ಮಾರ್ಪಾಡುಗಳನ್ನು ಮಾಡಿ ಶ್ರೀಗಂಧ ಬೆಳೆಗಾರರಿಗೆ ಹೆಚ್ಚಿನ ಅನುಕೂಲ ಒದಗಿಸಿದೆ.ಇದಕ್ಕಾಗಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ನುಡಿದರು. ಶ್ರೀಗಂಧ ಬೆಳೆ ಮತ್ತು ಬೆಳೆಗಾರರನ್ನು ಕಳ್ಳಕಾಕರ ಭಯದಿಂದ ರಕ್ಷಿಸಲು ವಿಮೆಯ ಸೌಲಭ್ಯ ಒದಗಿಸಿದೆ. ಅಲ್ಲದೆ, ಇದುವರೆಗೂ ಅರಣ್ಯ ಇಲಾಖೆಯ ಅಧೀನದಲ್ಲಿದ್ದ ಶ್ರೀಗಂಧವನ್ನು ತೋಟಗಾರಿಕೆ ಬೆಳೆಗಳ ಸಾಲಿಗೆ ಸೇರಿಸಿದೆ.ಜೊತೆಗೆ ಮುಕ್ತ […]

ಮುಂದೆ ಓದಿ

ಮಾಜಿ ಜಿ.ಪಂ ಸದಸ್ಯ ಪಂಚಾಕ್ಷರಿ ಉಚ್ಚಾಟಿಸಬೇಕೆಂದು ಮನವಿ

ಚಿಕ್ಕನಾಯಕನಹಳ್ಳಿ : ಜೆ.ಸಿ.ಎಂ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಮಾಜಿ ಜಿ.ಪಂ ಸದಸ್ಯ ಪಂಚಾಕ್ಷರಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಪಕ್ಷದ ರಾಜ್ಯಾಧ್ಯಕ್ಷರಿಗೆ ಮನವಿ ಮಾಡುವುದಾಗಿ ತಾಲ್ಲೂಕು ಬಿಜೆಪಿ ಅಧ್ಯಕ್ಷ...

ಮುಂದೆ ಓದಿ

ಇಂದು ಯತೀಶ್ವರ ಶ್ರೀಗಳ ಪುಣ್ಯಸ್ಮರಣೆ

ಚಿಕ್ಕನಾಯಕನಹಳ್ಳಿ: ಲಿಂಗೈಕ್ಯ ಶ್ರೀಶ್ರೀ. ಡಾ.ಯತೀಶ್ವರ ಶಿವಾಚಾರ್ಯಸ್ವಾಮೀಜಿಯವರ ಮೊದಲ ವರ್ಷದ ಪುಣ್ಯ ಸ್ಮರಣೆ ಹಾಗು ಧಾರ್ಮಿಕ ಸಮಾರಂಭವು ಸೆ.೧೪ ಬುಧವಾರ ಕುಪ್ಪೂರು ಗದ್ದಿಗೆ ಮಠದಲ್ಲಿ ನಡೆಯಲಿದೆ. ತಾಲ್ಲೂಕಿನ ಕುಪ್ಪೂರು...

ಮುಂದೆ ಓದಿ

ಅಂಬೇಡ್ಕರ್ ಪ್ರತಿಮೆ ನರ‍್ಮಾಣಕ್ಕೆ ೧೦ ಲಕ್ಷ ಸಹಾಯಧನ : ಶಾಸಕ ಗೌರಿಶಂಕರ್

ತುಮಕೂರು : ತುಮಕೂರು ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ನರ‍್ಮಿಸುವಂತೆ ಈಗಾಗಲೇ ಮಾಜಿ ಪ್ರಧಾನಮಂತ್ರಿ ಗಳಾದ ಎಚ್...

ಮುಂದೆ ಓದಿ

ರಸ್ತೆ ಗುಂಡಿ ಗುರುತಿಸಿ ಬಹುಮಾನ ಗೆಲ್ಲಿ

ತುಮಕೂರು: ನಗರದ ರಸ್ತೆಗಳಲ್ಲಿ ಅವ್ಯಾಹತವಾಗಿ ಬಿದ್ದಿರುವ ಗುಂಡಿಗಳನ್ನು ಕಂಡರೂ ಕಾಣದಂತಿರುವ ಆಡಳಿತದ ಜನಪ್ರ ತಿನಿಧಿಗಳಿಗೆ ಎಚ್ಚರಿಕೆ ನೀಡುವ ಸಲುವಾಗಿ ಜಿಲ್ಲಾ ಯುವ ಕಾಂಗ್ರೆಸ್ ಘಟಕ ರಸ್ತೆಯ ಗುಂಡಿಗಳು...

ಮುಂದೆ ಓದಿ

ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲರೂ ಶ್ರಮಿಸಬೇಕು: ಜಿ.ಎನ್.ಬೆಟ್ಟ ಸ್ವಾಮಿ

ಗುಬ್ಬಿ: ನಾವೆಲ್ಲರೂ ಸಹ ಬಿಜೆಪಿ ಪಕ್ಷವನ್ನು ಸದೃಢವಾಗಿ ಬೆಳೆಸಬೇಕು. ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಅದಕ್ಕೆ ನಾವೆಲ್ಲರೂ ಸಹ ಬದ್ದರಾಗಬೇಕು ಎಂದು...

ಮುಂದೆ ಓದಿ

ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ 10 ಲಕ್ಷ ಸಹಾಯಧನ: ಶಾಸಕ ಗೌರಿಶಂಕರ್

ತುಮಕೂರು : ಗ್ರಾಮಾಂತರ ನಾಗವಲ್ಲಿ ಗ್ರಾಮದಲ್ಲಿ  ಶಾಸಕರಾದ   ಡಿಸಿ ಗೌರಿಶಂಕರ್ ಅವರ ಅಧ್ಯಕ್ಷತೆಯಲ್ಲಿ ಡಾ. ಶ ಶ್ರೀ ಸಿದ್ದರಾಜು ಮಹಾಸ್ವಾಮಿಗಳ ಹಾಗೂ ಶ್ರೀ ಶ್ರೀ ಪೂರ್ಣಾನಂದಾಭಾರತಿ ಮಹಾಸ್ವಾಮಿಗಳ...

ಮುಂದೆ ಓದಿ

ಅಭಿವೃದ್ಧಿಯಾಗಲು ರಸ್ತೆಗಳ ನಿರ್ಮಾಣ ಅಗತ್ಯ

ಮಧುಗಿರಿ : ಯಾವುದೇ ಗ್ರಾಮೀಣ ಭಾಗವು ಅಭಿವೃದ್ಧಿಯಾಗಲು ರಸ್ತೆಗಳ ನಿರ್ಮಾಣ ಅಗತ್ಯವಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ತಾಲೂಕಿನ ವೀರಚಿನ್ನೇನಹಳ್ಳಿ – ಬ್ರಹ್ಮದೇವರಹಳ್ಳಿ ರಸ್ತೆ ಸಂಪರ್ಕಿಸಲು ವಿಶೇಷ...

ಮುಂದೆ ಓದಿ

ಆರ್ಥಿಕ ವ್ಯವಸ್ಥೆ ಸರಿಪಡಿಸಿಕೊಂಡು ಹೆಚ್ಚಿನ ಅನುದಾನ ತರಲಾಗುವುದು

ಮಧುಗಿರಿ: ೪೦ ವರ್ಷದಿಂದ ಕ್ಷೇತ್ರದಲ್ಲಿ ಬಾರದಂತಹ ಮಳೆಯಾಗಿದ್ದು ೩ ನದಿಗಳು ಉಕ್ಕಿ ಹರಿದಿದ್ದು ಮನೆ, ಜಮೀನು, ರಸ್ತೆ, ಸೇತುವೆ ಸೇರಿ ಅಪಾರ ಆಸ್ತಿ ನಷ್ಟವಾಗಿದ್ದು ಈ ಬಗ್ಗೆ...

ಮುಂದೆ ಓದಿ

ಶಿಕ್ಷಣದಿಂದ ಬದುಕು ಕಟ್ಟಲು ಸಾಧ್ಯ: ವಿ.ಪಾತರಾಜ

ತುಮಕೂರು : ಬದುಕಿನ ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ. ಶಿಕ್ಷಣದಿಂದ ಬದುಕು ಕಟ್ಟಲು ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಪರ ನಿರ್ದೆಶಕರಾದ ವಿ.ಪಾತರಾಜ...

ಮುಂದೆ ಓದಿ

error: Content is protected !!