Friday, 24th March 2023

ಕ್ವಾರಂಟೈನ್ ಸಂದರ್ಭದಲ್ಲಿ ಸರಕಾರಿ ಕಾರ್ಯಕ್ಕೆ ಅಡತಡೆ ವಿರುದ್ಧ ಪ್ರಕರಣ

ವಿಜಯಪುರ: ದೇಶದ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ವಾಪಸ್ ಆಗುವ ಜನರನ್ನು ಕ್ವಾರಂಟೈನ್ ಮಾಡುವ ಸಂದರ್ಭದಲ್ಲಿ ಯಾರಾದರೂ ಅಡೆತಡೆ ಉಂಟುಮಾಡಿದ್ದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಎಚ್ಚರಿಕೆ ನೀಡಿದ್ದಾರೆ. ಅದರಂತೆ ಈಚೆಗೆ ವಿಜಯಪುರ ತಾಲೂಕಿನ ಮಹಾಲ್ ಐನಾಪೂರ ತಾಂಡಾದಲ್ಲಿ ಬೇರೆ ರಾಜ್ಯಗಳಿಂದ ಹಲವಾರು ಜನರು ಆಗಮಿಸಿದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲು ಉದ್ದೇಶ ಹೊಂದಲಾಗಿ ಶಾಲೆಯಲ್ಲಿ ಕಡಿಮೆ ಸ್ಥಳಾವಕಾಶ ಇದ್ದುದರಿಂದ ಸಮುದಾಯ ಭವನವನ್ನು ಕ್ವಾರಂಟೈನ್‍ಗಾಗಿ ಪಡೆಯುವ ಸಂದರ್ಭದಲ್ಲಿ ಖಾಸಗಿ ಶಾಲಾ ಶಿಕ್ಷಕರೊಬ್ಬರು ಅಧಿಕಾರಿಗಳಿಗೆ ಅಡ್ಡಿಪಡಿಸುವ […]

ಮುಂದೆ ಓದಿ

ಕರೋನಾ ಸೊಂಕಿತರ ಸಂಖ್ಯೆ 35ಕ್ಕೆ ಏರಿಕೆ

ವಿಜಯಪುರ : ಜಿಲ್ಲೆಯಲ್ಲಿ  ಮಂಗಳವಾರ ಮತ್ತೆ 3 ಕರೋನಾ ಸೊಂಕಿತ ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಈ ಹಿಂದಿನ 32  ಪ್ರಕರಣ ಸೇರಿ ಒಟ್ಟು ಸೊಂಕಿತರ  35ಕ್ಕೆ...

ಮುಂದೆ ಓದಿ

ವಿಜಯಪುರಕ್ಕೆ ಕಾಲಿಟ್ಟ ಕಿಲ್ಲರ್ ಕರೋನಾ

ವಿಶ್ವವಾಣಿ ಸುದ್ದಿಮನೆ ವಿಜಯಪುರ : ಆರಂಭದಿಂದ ಇಲ್ಲಿಯ ವರೆಗೆ ಕರೋನಾ ಮುಕ್ತವಾಗಿದ್ದ ವಿಜಯಪುರ ನಗರಕ್ಕೆ ಇಂದು ಕಿಲ್ಲರ್ ಕರೋನಾ ವೈರಸ್ ಲಗ್ಗೆ ಇಟ್ಟಿದ್ದು, ಮಹಾಮಾರಿ ವೈರಸ್ ಸೊಂಕು...

ಮುಂದೆ ಓದಿ

ಈರುಳ್ಳಿ ತುಂಬಲು ಬೆಂಗಳೂರಿಂದ ಬಂದ ಲಾರಿ ತಡೆದ ಮಹಿಳೆ

ವಿಶ್ವವಾಣಿ ಸುದ್ದಿಮನೆ ವಿಜಯಪುರ : ಬೆಂಗಳೂರಿನಿಂದ ಬಂದಿದ್ದ ಲಾರಿಯನ್ನು ಮಹಿಳೆಯೊಬ್ಬಳು ತಡೆದು ನಿಲ್ಲಿಸಿದ ಘಟನೆ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದಲ್ಲಿಸೋಮವಾರ ನಡೆದಿದೆ. ಗ್ರಾಮದ ರಜಿಯಾ ಬಿಜಾಪುರ...

ಮುಂದೆ ಓದಿ

ಮಾರುಕಟ್ಟೆಯಲ್ಲಿ ಮುಂಜಾಗೃತೆವಹಿಸಿ – ಪಾಟೀಲ

ವಿಶ್ವವಾಣಿ ಸುದ್ದಿಮನೆ ವಿಜಯಪುರ : ಕರೋನಾ ವೈರಸ್ ರೋಗ ಹರಡದಂತೆ ಮುಂಜಾಗೃತಾ ಕ್ರಮವಾಗಿ, ನಗರದ ಜನತೆಗೆ ಅನಾನುಕೂಲವಾಗದಂತೆ ಮತ್ತು ನಿತ್ಯ ಉಪಯೋಗಕ್ಕಾಗಿ ಅಗತ್ಯವಿರುವ ಹಣ್ಣು-ತರಕಾರಿ ಸರಬರಾಜು ಮತ್ತು...

ಮುಂದೆ ಓದಿ

error: Content is protected !!