ಹುಬ್ಬಳ್ಳಿ: ವಿಧಾನ ಪರಿಷತ್ ನ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ ವಿ ಸಂಕನೂರ ಅವರ ಪರ ಸೋಮವಾರ ಬಿಜೆಪಿ ಧಾರವಾಡ ನಗರ ಘಟಕದ ವತಿಯಿಂದ ಶಾಸಕ ಅಮೃತ ದೇಸಾಯಿಯವರ ನೇತೃತ್ವದಲ್ಲಿ ಧಾರವಾಡದ ಭಾರತ ಹೈಸ್ಕೂಲಿನಲ್ಲಿ ಶಿಕ್ಷಕರನ್ನು ಭೇಟಿ ಮಾಡಿ ಮತ ಯಾಚಿಸಲಾಯಿತು.
ಈ ಸಂದರ್ಭದಲ್ಲಿ ಈರೇಶ ಅಂಚಟಗೇರಿ ಸುನೀಲಮೋರೆ ಈರಣ್ಣ ಹಪ್ಪಳಿ, ಬಿರ್ಜೆಣ್ಣವರ ಹಾಗು ಶಿಕ್ಷಕ ವೃಂದ ಉಪಸ್ಥಿತರಿ ದ್ದರು.