Thursday, 25th April 2024

ಸಂಕನೂರ ಪರ ಶಾಸಕ ಅಮೃತ್ ದೇಸಾಯಿ ಮತಯಾಚನೆ

ಹುಬ್ಬಳ್ಳಿ: ವಿಧಾನ ಪರಿಷತ್ ನ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ ವಿ ಸಂಕನೂರ ಅವರ ಪರ ಸೋಮವಾರ ಬಿಜೆಪಿ ಧಾರವಾಡ ನಗರ  ಘಟಕದ ವತಿಯಿಂದ ಶಾಸಕ ಅಮೃತ ದೇಸಾಯಿಯವರ ನೇತೃತ್ವದಲ್ಲಿ ಧಾರವಾಡದ ಭಾರತ ಹೈಸ್ಕೂಲಿನಲ್ಲಿ ಶಿಕ್ಷಕರನ್ನು ಭೇಟಿ ಮಾಡಿ ಮತ ಯಾಚಿಸಲಾಯಿತು.

ಈ ಸಂದರ್ಭದಲ್ಲಿ  ಈರೇಶ ಅಂಚಟಗೇರಿ ಸುನೀಲ‌ಮೋರೆ  ಈರಣ್ಣ ಹಪ್ಪಳಿ,  ಬಿರ್ಜೆಣ್ಣವರ ಹಾಗು  ಶಿಕ್ಷಕ ವೃಂದ ಉಪಸ್ಥಿತರಿ ದ್ದರು.

Leave a Reply

Your email address will not be published. Required fields are marked *

error: Content is protected !!