<?xml version="1.0" encoding="utf-8"?>
<rss version="2.0" xmlns:atom="http://www.w3.org/2005/Atom" xmlns:content="http://purl.org/rss/1.0/modules/content/" xmlns:dc="http://purl.org/dc/elements/1.1/" xmlns:slash="http://purl.org/rss/1.0/modules/slash/" xmlns:sy="http://purl.org/rss/1.0/modules/syndication/" xmlns:wfw="http://wellformedweb.org/CommentAPI/"><channel><title>Vishwavani News - Latest Kannada News</title><link>https://vishwavani.news</link><description>Latest news and updates from Vishwavani News</description><atom:link href="https://vishwavani.news/feed/" rel="self"/><language>kn-IN</language><lastBuildDate>Fri, 29 May 2026 18:10:31 +0000</lastBuildDate><copyright>https://vishwavani.news/</copyright><generator>https://vishwavani.news/</generator><atom:link href="https://vishwavani.news/feed/" rel="self" type="application/rss+xml"/><item><title>Chikkaballapur News: ಕೆ.ಹೆಚ್.ಮುನಿಯಪ್ಪರನ್ನು ಉಪಮುಖ್ಯಮಂತ್ರಿ ಮಾಡಿ : ಮಾದಾರ ಮಹಾಸಭಾ ಆಗ್ರಹ</title><link>https://vishwavani.news/karnataka/chikkaballapur/make-kh-muniyappa-the-deputy-chief-minister-madara-mahasabha-demands-79555.html</link><guid>https://vishwavani.news/karnataka/chikkaballapur/make-kh-muniyappa-the-deputy-chief-minister-madara-mahasabha-demands-79555.html</guid><pubDate>Fri, 29 May 2026 18:10:31 +0000</pubDate><description>&lt;![CDATA[ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯವು 101 ಪರಿಶಿಷ್ಟ ಜಾತಿಗಳಲ್ಲೇ ಅತ್ಯಂತ ಶೋಷಣೆಗೆ ಒಳಗಾದ ಎಲ್ಲಾ ಅವಕಾಶಗಳಿಂದ ಸಮುದಾಯವಾಗಿದೆ. ಹಿಂದೆ ಬಿಜೆಪಿ ಸರಕಾರದಲ್ಲಿ ನಮ್ಮ ಸಮುದಾಯದ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಲಾಗಿತ್ತು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/29cbpm11.original.jpg" class="attachment-large size-large wp-post-image" alt="Chikkaballapur News: ಕೆ.ಹೆಚ್.ಮುನಿಯಪ್ಪರನ್ನು ಉಪಮುಖ್ಯಮಂತ್ರಿ ಮಾಡಿ : ಮಾದಾರ ಮಹಾಸಭಾ ಆಗ್ರಹ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="a32l5"&gt;&lt;b&gt;ಚಿಕ್ಕಬಳ್ಳಾಪುರ:&lt;/b&gt; ಮಾದಿಗ ಸಮುದಾಯದ ಹಿರಿಯ ಮುಖಂಡರು ಮುಖ್ಯಮಂತ್ರಿ ಸಿದ್ಧರಾಮಯ್ಯ(&lt;b&gt;Chief Minister Siddaramaiah&lt;/b&gt;) ಕ್ಯಾಬಿನೆಟ್‌ನಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾಗಿ ಉತ್ತಮವಾಗಿ ಕೆಲಸ ಮಾಡಿದ್ದ ಕೆ.ಹೆಚ್.ಮುನಿಯಪ್ಪ(K&lt;b&gt; H Muniyappa&lt;/b&gt;) ಅವರನ್ನು ಹೊಸ ಸರಕಾರದಲ್ಲಿ ಉಪಮುಖ್ಯಮಂತ್ರಿ ಮಾಡುವ ಮೂಲಕ ಸಮುದಾಯಕ್ಕೆ ಶಕ್ತಿ ತುಂಬಬೇಕಿದೆ ಎಂದು ಮಾದಾರ ಮಹಾಸಭಾದ ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(&lt;b&gt;Mallikarjun Kharge&lt;/b&gt;) ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ(&lt;b&gt;RandeepSingh Surjewala&lt;/b&gt;)ರನ್ನು ಒತ್ತಾಯಿಸಿದರು.&lt;/p&gt;&lt;p data-block-key="8rbse"&gt;ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೋಂಬತ್ತಿ ಬೆಳಗಿ ಮಾತನಾಡಿದರು.&lt;/p&gt;&lt;p data-block-key="5k9rc"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/karnataka/chikkaballapur/farmers-association-of-puttannaiah-faction-protests-demanding-reduction-in-fertilizer-petrol-and-diesel-prices-79362.html"&gt;Chikkaballapur News: ರಸಗೊಬ್ಬರ, ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಆಗ್ರಹಿಸಿ ಪುಟ್ಟಣ್ಣಯ್ಯ ಬಣದ ರೈತ ಸಂಘ ಪ್ರತಿಭಟನೆ&lt;/a&gt;&lt;br/&gt;ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯವು 101 ಪರಿಶಿಷ್ಟ ಜಾತಿಗಳಲ್ಲೇ ಅತ್ಯಂತ ಶೋಷಣೆಗೆ ಒಳಗಾದ ಎಲ್ಲಾ ಅವಕಾಶಗಳಿಂದ ಸಮುದಾಯವಾಗಿದೆ. ಹಿಂದೆ ಬಿಜೆಪಿ ಸರಕಾರದಲ್ಲಿ ನಮ್ಮ ಸಮುದಾಯದ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಲಾಗಿತ್ತು. ಅಂತೆಯೇ ಕಾಂಗ್ರೆಸ್ ಪಕ್ಷವೂ ಕೂಡ ಮಾದಿಗ ಸಮುದಾಯದ ಕೆಹೆಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಮಾಡುವ ಅವರ ಅಪಾರ ಅನುಭವ ಸಮುದಾಯಕ್ಕೆ ಮತ್ತು ಸರಕಾರಕ್ಕೆ ದಕ್ಕುವಂತೆ ಮಾಡಬೇಕು ಎಂದರು.&lt;br/&gt;ಕೆ.ಹೆಚ್. ಮುನಿಯಪ್ಪ ಅವರು ಮಾದಿಗ ಸಮುದಾಯದ ಅಗ್ರಗಣ್ಯ ನಾಯಕರಾಗಿದ್ದಾರೆ. ಕೇಂದ್ರ ಸಚಿವರಾಗಿ, ರಾಜ್ಯದಲ್ಲಿ ಸಚಿವರಾಗಿ, ಸಂಸದರಾಗಿ ಪಕ್ಷ ನಿಷ್ಟ ಶಿಸ್ತಿನ ಸಿಪಾಯಿಯಾಗಿ ಹೆಸರು ಗಳಿಸಿದ್ದಾರೆ. ಹೀಗಾಗಿ ಮಾದಾರ ಮಹಾಸಭಾ ಇವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತದೆ ಎಂದರು.&lt;br/&gt;ಈ ವೇಳೆ ಮಾದಾರ ಮಹಾಸಭಾ ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ, ತಾಲೂಕು ಅಧ್ಯಕ್ಷ ಕೊತ್ತನೂರು ಮುನಿಯಪ್ಪ, ಪಿಎಲ್‌ಡಿ ಬ್ಯಾಂಕ್ ಉಪಧ್ಯಕ್ಷ ತಿರುಮಳಪ್ಪ, ಗೌರಿಬಿದನುರು ತಾಲೂಕು ಅಧ್ಯಕ್ಷ ನಾಗಾರ್ಜುನ್, ಬಾಗೇಪಲ್ಲಿ ಅಧ್ಯಕ್ಷ ಅ.ನ.ಮೂರ್ತಿ, ಶಿಡ್ಲಘಟ್ಟ ನಗರದ ಕಾರ್ಯಕಾರಿ ಸಮಿತಿ ಸದಸ್ಯ ನರಸಿಂಹಯಪ್ಪ, ಎಸ್‌ಟಿಡಿ ವೆಂಕಟೇಶ್,ಜಿಲ್ಲಾ ಉಪಾಧ್ಯಕ್ಷ ಗೌರಿಬಿದನೂರು ಮುನಿಯಪ್ಪ, ಸಿಎನ್‌ಮುರಳಿ ಮೋಹನ್,ಮಂಚನಬಲೆ ಪ್ರಕಾಶ್, ದಿಬ್ಬೂರು ಶ್ರೀನಿವಾಸ್, ವೇಣು, ಮಂಜುನಾಥ್ ಮತ್ತಿತರರು ಇದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>GT vs RR: ಶುಭಮನ್‌ ಗಿಲ್‌ ಶತಕ, ರಾಜಸ್ಥಾನ್‌ಗೆ ನಿರಾಶೆ, ಆರ್‌ಸಿಬಿಗೆ ಫೈನಲ್‌ನಲ್ಲಿ ಗುಜರಾತ್‌ ಎದುರಾಳಿ!</title><link>https://vishwavani.news/sports/cricket/shubman-gill-century-helps-gujarat-titans-beat-rajasthan-royals-set-up-final-with-royal-challengers-bengaluru-79554.html</link><guid>https://vishwavani.news/sports/cricket/shubman-gill-century-helps-gujarat-titans-beat-rajasthan-royals-set-up-final-with-royal-challengers-bengaluru-79554.html</guid><pubDate>Fri, 29 May 2026 18:06:13 +0000</pubDate><description>&lt;![CDATA[GT vs RR Match Highlights:  ಶುಭಮನ್‌ ಗಿಲ್‌ ಶತಕದ ಬಲದಿಂದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು 7 ವಿಕೆಟ್‌ಗಳ ಗೆಲುವು ಪಡೆಯಿತು.  ಆ ಮೂಲಕ ಫೈನಲ್‌ಗೆ ಪ್ರವೇಶ ಮಾಡಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎದುರು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/GT_vs_RR_Match_Highlights_TLRAeln.original.jpg" class="attachment-large size-large wp-post-image" alt="GT vs RR: ಶುಭಮನ್‌ ಗಿಲ್‌ ಶತಕ, ರಾಜಸ್ಥಾನ್‌ಗೆ ನಿರಾಶೆ, ಆರ್‌ಸಿಬಿಗೆ ಫೈನಲ್‌ನಲ್ಲಿ ಗುಜರಾತ್‌ ಎದುರಾಳಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="mgxb2"&gt;&lt;b&gt;ಚಂಡೀಗಢ:&lt;/b&gt; ಶುಭಮನ್‌ ಗಿಲ್‌ (Shubman Gill) ಅವರ ಭರ್ಜರಿ ಶತಕದ ಬಲದಿಂದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ (GT vs RR) ರಾಜಸ್ಥಾನ್‌ ರಾಯಲ್ಸ್‌ ಎದುರು 7 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿತು. ಮೇ 31 ರಂದು ಭಾನುವಾರ ತನ್ನ ತವರು ಅಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಮೊದಲನೇ ಕ್ವಾಲಿಫೈಯರ್‌ ಗೆದ್ದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳುರು ಎದುರು ಎರಡನೇ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.&lt;/p&gt;&lt;p data-block-key="apuvl"&gt;ಶುಕ್ರವಾರ ಇಲ್ಲಿನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ್‌ ನೀಡಿದ್ದ 215 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್‌ ಟೈಟನ್ಸ್‌ ತಂಡ, ಶುಭಮನ್‌ ಗಿಲ್‌ (104 ರನ್‌) ಹಾಗೂ ಸಾಯಿ ಸುದರಶನ್‌ (58 ರನ್‌) ಅವರ 167 ರನ್‌ಗಳ ಜೊತೆಯಾಟದ ಬಲದಿಂದ 18.4 ಓವರ್‌ಗಳಿಗೆ ಮೂರು ವಿಕೆಟ್‌ ನಷ್ಟಕ್ಕೆ 219 ರನ್‌ ಗಳಿಸಿ ಗೆದ್ದು ಬೀಗಿತು. ಇದರೊಂದಿಗೆ ಎರಡನೇ ಕಪ್‌ ಗೆಲುವಿನ ಸನಿಹವಾಯಿತು. ಇನ್ನು ವೈಭವ್‌ ಸೂರ್ಯವಂಶಿ ಅವರ ಬ್ಯಾಟಿಂಗ್‌ ಹೊರತಾಗಿಯೂ ಬೌಲಿಂಗ್‌ ವೈಫಲ್ಯದಿಂದ ರಾಜಸ್ಥಾನ್‌ ರಾಯಲ್ಸ್‌ ಸೋಲಿನ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತು.&lt;/p&gt;&lt;p data-block-key="fot80"&gt;&lt;a href="/sports/cricket/gt-vs-rr-vaibhav-sooryavanshi-becomes-fastest-indian-batter-to-score-1000-ipl-runs-79552.html"&gt;&lt;b&gt;GT vs RR: 1000 ಐಪಿಎಲ್‌ ರನ್‌ ಪೂರ್ಣಗೊಳಿಸಿ ನೂತನ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!&lt;/b&gt;&lt;/a&gt;&lt;/p&gt;&lt;h3 data-block-key="dnlad"&gt;&lt;b&gt;ಗಿಲ್‌-ಸುದರ್ಶನ್‌ ಜುಗಲ್‌ಬಂದಿ&lt;/b&gt;&lt;/h3&gt;&lt;p data-block-key="2jbg4"&gt;ಇನಿಂಗ್ಸ್‌ ಆರಂಭಿಸಿದ ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ ಪವರ್‌ಪ್ಲೇನಲ್ಲಿ ವಿಕೆಟ್‌ ನೀಡದೆ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಈ ಇಬ್ಬರೂ ಆರ್‌ಆರ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಮೊದಲನೇ ವಿಕೆಟ್‌ಗೆ 167 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿ ತಂಡವನ್ನು ಬಹುತೇಕ ಗೆಲುವಿನ ಸನಿಹ ತಂದರು. ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಸುದರ್ಶನ್‌, 32 ಎಸೆತಗಳಲ್ಲಿ 58 ರನ್‌ ಗಳಿಸಿದ ಬಳಿಕ, ಕಳೆದ ಪಂದ್ಯದಂತೆ ಇಲ್ಲಿಯೂ ಹಿಟ್‌ ವಿಕೆಟ್‌ ಮಾಡಿಕೊಂಡು ಔಟ್‌ ಆದರು.&lt;/p&gt;&lt;p data-block-key="21sj"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;AND IT COMES DOWN TO THE LAST TWO STANDING! ❤️&lt;a href="https://x.com/hashtag/TATAIPL?src=hash&amp;amp;ref_src=twsrc%5Etfw"&gt;#TATAIPL&lt;/a&gt; | &lt;a href="https://x.com/hashtag/Final?src=hash&amp;amp;ref_src=twsrc%5Etfw"&gt;#Final&lt;/a&gt; | &lt;a href="https://x.com/hashtag/TheFinalLeap?src=hash&amp;amp;ref_src=twsrc%5Etfw"&gt;#TheFinalLeap&lt;/a&gt; | &lt;a href="https://x.com/hashtag/RCBvGT?src=hash&amp;amp;ref_src=twsrc%5Etfw"&gt;#RCBvGT&lt;/a&gt; &lt;a href="https://t.co/oINSqOjKhv"&gt;pic.twitter.com/oINSqOjKhv&lt;/a&gt;&lt;/p&gt;&amp;mdash; IndianPremierLeague (@IPL) &lt;a href="https://x.com/IPL/status/2060420902337274367?ref_src=twsrc%5Etfw"&gt;May 29, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="7bi4n"&gt;&lt;/p&gt;&lt;h3 data-block-key="6eek2"&gt;&lt;b&gt;ಐದನೇ ಐಪಿಎಲ್‌ ಶತಕ ಸಿಡಿಸಿದ ಗಿಲ್‌&lt;/b&gt;&lt;/h3&gt;&lt;p data-block-key="52nlr"&gt;ಈ ಪಂದ್ಯದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್‌ ಮಾಡಿದ ನಾಯಕ ಶುಭಮನ್‌ ಗಿಲ್‌, ಆರ್‌ಆರ್‌ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. ಅವರು 15ನೇ ಓವರ್‌ವರೆಗೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದರು. ಅವರು ಆಡಿದ 53 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 15 ಮನಮೋಹಕ ಬೌಂಡರಿಗಳೊಂದಿಗೆ 104 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ 5ನೇ ಐಪಿಎಲ್‌ ಶತಕವನ್ನು ಪೂರ್ಣಗೊಳಿಸಿದರು ಹಾಗೂ ಗುಜರಾತ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.&lt;/p&gt;&lt;p data-block-key="2k7ao"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="en" dir="ltr"&gt;A knock to salute &lt;br&gt;A trademark celebration to frame ️&lt;br&gt;&lt;br&gt;Updates ▶️ &lt;a href="https://t.co/eupS8cBPc2"&gt;https://t.co/eupS8cBPc2&lt;/a&gt;&lt;a href="https://x.com/hashtag/TATAIPL?src=hash&amp;amp;ref_src=twsrc%5Etfw"&gt;#TATAIPL&lt;/a&gt; | &lt;a href="https://x.com/hashtag/Qualifier2?src=hash&amp;amp;ref_src=twsrc%5Etfw"&gt;#Qualifier2&lt;/a&gt; | &lt;a href="https://x.com/hashtag/TheFinalLeap?src=hash&amp;amp;ref_src=twsrc%5Etfw"&gt;#TheFinalLeap&lt;/a&gt; | &lt;a href="https://x.com/hashtag/GTvRR?src=hash&amp;amp;ref_src=twsrc%5Etfw"&gt;#GTvRR&lt;/a&gt; | &lt;a href="https://x.com/gujarat_titans?ref_src=twsrc%5Etfw"&gt;@gujarat_titans&lt;/a&gt; &lt;a href="https://t.co/noseNMmrib"&gt;pic.twitter.com/noseNMmrib&lt;/a&gt;&lt;/p&gt;&amp;mdash; IndianPremierLeague (@IPL) &lt;a href="https://x.com/IPL/status/2060418919559733459?ref_src=twsrc%5Etfw"&gt;May 29, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="d0j93"&gt;&lt;/p&gt;&lt;h3 data-block-key="f31k"&gt;&lt;b&gt;214 ರನ್‌ ಕಲೆ ಹಾಕಿದ್ದ ರಾಜಸ್ಥಾನ್‌ ರಾಯಲ್ಸ್‌&lt;/b&gt;&lt;/h3&gt;&lt;p data-block-key="2v2s8"&gt;ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಕೊಂಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ, ವೈಭವ್‌ ಸೂರ್ಯವಂಶಿ ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 214 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಜಿಟಿಗೆ 215 ರನ್‌ಗಳ ಗುರಿಯನ್ನು ನೀಡಿತ್ತು. ಗುಜರಾತ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಕಗಿಸೊ ರಬಾಡ ಹಾಗೂ ಜೇಸನ್‌ ಹೋಲ್ಡರ್‌ ಎರಡು ವಿಕೆಟ್‌ ಕಿತ್ತಿದ್ದರು.&lt;/p&gt;&lt;p data-block-key="1k7nd"&gt;&lt;a href="/sports/cricket/ipl-2026-vaibhav-sooryavanshi-scripts-massive-t20-powerplay-record-in-gt-vs-rr-qualifier-2-79548.html"&gt;&lt;b&gt;IPL 2026: ಯಾರಿಂದಲೂ ಸಾಧ್ಯವಾಗದ ಮತ್ತೊಂದು ದೊಡ್ಡ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!&lt;/b&gt;&lt;/a&gt;&lt;/p&gt;&lt;p data-block-key="3grjk"&gt;ರಾಜಸ್ಥಾನ್‌ ರಾಯಲ್ಸ್‌ಗೆ ನಿರೀಕ್ಷಿತ ಆರಂಭ ಸಿಕ್ಕಿರಲಿಲ್ಲ. ಆರಂಭಿಕ ಯಶಸ್ವಿ ಜೈಸ್ವಾಲ್‌ ಅವರನ್ನು ಮೊಹಮ್ಮದ್‌ ಸಿರಾಜ್‌ ಮೊದಲನೇ ಓವರ್‌ನಲ್ಲಿಯೇ ಔಟ್‌ ಮಾಡಿದ್ದರು. ನಂತರ ಎರಡನೇ ಓವರ್‌ನಲ್ಲಿ ಧ್ರುವ್‌ ಜುರೆಲ್‌ ಅವರನ್ನು ಕಗಿಸೊ ರಬಾಡ ಔಟ್‌ ಮಾಡಿದ್ದರು. ನಂತರ ಮೂರನೇ ವಿಕೆಟ್‌ಗೆ ರವೀಂದ್ರ ಜಡೇಜಾ ಹಾಗೂ ವೈಭವ್‌ ಸೂರ್ಯವಂಶಿ 127 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಆರ್‌ಆರ್‌ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಜಡೇಜಾ 45 ರನ್‌ಗಳ ಉಪಯುಕ್ತ ಕೊಡುಗೆಯನ್ನು ನೀಡಿದರು.&lt;/p&gt;&lt;p data-block-key="25ep"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Innings Break!&lt;br&gt;&lt;br&gt;Another &lt;a href="https://x.com/hashtag/RR?src=hash&amp;amp;ref_src=twsrc%5Etfw"&gt;#RR&lt;/a&gt; charge, led by Vaibhav Sooryavanshi &lt;br&gt;&lt;br&gt;Will &lt;a href="https://x.com/hashtag/GT?src=hash&amp;amp;ref_src=twsrc%5Etfw"&gt;#GT&lt;/a&gt; chase down the  to enter the Final? &lt;br&gt;&lt;br&gt;Scorecard ▶️ &lt;a href="https://t.co/eupS8cBPc2"&gt;https://t.co/eupS8cBPc2&lt;/a&gt;&lt;a href="https://x.com/hashtag/TATAIPL?src=hash&amp;amp;ref_src=twsrc%5Etfw"&gt;#TATAIPL&lt;/a&gt; | &lt;a href="https://x.com/hashtag/Qualifier2?src=hash&amp;amp;ref_src=twsrc%5Etfw"&gt;#Qualifier2&lt;/a&gt; | &lt;a href="https://x.com/hashtag/TheFinalLeap?src=hash&amp;amp;ref_src=twsrc%5Etfw"&gt;#TheFinalLeap&lt;/a&gt; | &lt;a href="https://x.com/hashtag/GTvRR?src=hash&amp;amp;ref_src=twsrc%5Etfw"&gt;#GTvRR&lt;/a&gt; &lt;a href="https://t.co/3ieBSBINoP"&gt;pic.twitter.com/3ieBSBINoP&lt;/a&gt;&lt;/p&gt;&amp;mdash; IndianPremierLeague (@IPL) &lt;a href="https://x.com/IPL/status/2060391786942746939?ref_src=twsrc%5Etfw"&gt;May 29, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="vhap"&gt;&lt;/p&gt;&lt;h3 data-block-key="ele5u"&gt;&lt;b&gt;ಸತತ ಎರಡನೇ ಬಾರಿ ಶತಕ ವಂಚಿತ ವೈಭವ್‌&lt;/b&gt;&lt;/h3&gt;&lt;p data-block-key="fbb6p"&gt;ಪಂದ್ಯದ ಆರಂಭದಲ್ಲಿ ನಿರಂತರವಾಗಿ ವಿಕೆಟ್‌ ಉರುಳುತ್ತಿದ್ದ ಕಾರಣ ವೈಭವ್‌ ಸೂರ್ಯವಂಶಿ ಆರಂಭದಲ್ಲಿ ನಿಧಾನಗತಿಯ ಆಟವನ್ನು ಆಡಿದರು. ಆದರೆ, ರವೀಂದ್ರ ಜಡೇಜಾ ಕ್ರೀಸ್‌ಗೆ ಬಂದ ಬಳಿಕ ವೈಭವ್‌ ತಮ್ಮ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಿದರು. ಅವರು ಈ ಪಂದ್ಯದಲ್ಲಿ 47 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 96 ರನ್‌ ಸಿಡಿಸಿದರು. ಇನ್ನೇನು ಶತಕ ಸಿಡಿಸುವ ಸನಿಹದಲ್ಲಿ ಕಗಿಸೊ ರಬಾಡಗೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಸತತ ಎರಡನೇ ಬಾರಿಯೂ ಶತಕ ವಂಚಿತರಾದರು. ಡೆತ್‌ ಓವರ್‌ಗಳಲ್ಲಿ ಡೊನೊವಾನ್‌ ಫೆರೆರಾ ಸ್ಪೋಟಕ ಬ್ಯಾಟಿಂಗ್‌ ನಡೆಸಿ 11 ಎಸೆತಗಳಲ್ಲಿ ಅಜೇಯ 38 ರನ್‌ ಚಚ್ಚಿದರು. ಆಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಲು ಸಾಧ್ಯವಾಯಿತು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮಾಜಿ ಸಚಿವ ವೆಂಕಟರಮಣಪ್ಪ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ; ಶನಿವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ</title><link>https://vishwavani.news/karnataka/tumakuru/thousands-of-people-paid-their-last-respects-to-former-minister-venkataramanappa-in-pavagada-79553.html</link><guid>https://vishwavani.news/karnataka/tumakuru/thousands-of-people-paid-their-last-respects-to-former-minister-venkataramanappa-in-pavagada-79553.html</guid><pubDate>Fri, 29 May 2026 17:39:14 +0000</pubDate><description>&lt;![CDATA[Former minister Venkataramanappa Death: ಪಾವಗಡದ ಮಾಜಿ ಸಚಿವ ವೆಂಕಟರಮಣಪ್ಪ (80) ಹೃದಯಾಘಾತದಿಂದ ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದರು. ಇವರ ಅಂತ್ಯಕ್ರಿಯೆ ಪಾವಗಡ ತಾಲೂಕಿನ ಸ್ವ ಗ್ರಾಮದ ಹನುಮಂತನಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ತುಮಕೂರು]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Pavagada_News_2.original.jpg" class="attachment-large size-large wp-post-image" alt="ಮಾಜಿ ಸಚಿವ ವೆಂಕಟರಮಣಪ್ಪ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ; ಶನಿವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="l7fy9"&gt;&lt;b&gt;ಪಾವಗಡ:&lt;/b&gt; ಹೃದಯಾಘಾತದಿಂದ ನಿಧನರಾದ ಮಾಜಿ ಸಚಿವ ವೆಂಕಟರಮಣಪ್ಪ (Venkataramanappa) (80) ಅವರ ಅಂತಿಮ ದರ್ಶನಕ್ಕೆ ಪಟ್ಟಣದ ಗುರುಭವನ ಮೈದಾನದಲ್ಲಿ ಶುಕ್ರವಾರ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ರಾಜಕೀಯ ಮುಖಂಡರು, ಅಧಿಕಾರಿಗಳು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಸೇರಿ ಸಾವಿರಾರು ಮಂದಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.&lt;/p&gt;&lt;p data-block-key="dfpjp"&gt;ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಪಿ. ಅಶೋಕ್, ಮಾಜಿ ಸಚಿವ ಸೊಗಡು ಶಿವಣ್ಣ, ಆಂಧ್ರ ಪ್ರದೇಶದ ಮಾಜಿ ಸಚಿವ ರಘವೀರ್ ರೆಡ್ಡಿ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಸೇರಿದಂತೆ ಅನೇಕ ಗಣ್ಯರು, ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಆಗಮಿಸಿ ಗೌರವ ನಮನ ಸಲ್ಲಿಸಿದರು.&lt;/p&gt;&lt;p data-block-key="6m2fp"&gt;ಇನ್ನು ಪಾವಗಡ ಜೆಡಿಎಸ್ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ. ಮಾಜಿ ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷ ಆರ್.ಸಿ.ಅಂಜಿನಪ್ಪ, ತುಮಲ್ ಸದಸ್ಯ ಚನ್ನಮಲ್ಲಪ್ಪ, ವಕೀಲ ನಾಗೇಂದ್ರಪ್ಪ, ಮಧುಗಿರಿ ತಹಸೀಲ್ದಾರ್‌ಗಳಾದ ಶ್ರೀನಿವಾಸ್, ತಹಸೀಲ್ದಾರ್‌ ವರದರಾಜ್, ಎಇಇ ದೇಶಪಾಂಡೆ, ಇತರೆ ಸಾವಿರಾರು ಅಭಿಮಾನಿಗಳು ಪ್ರಾಥಿವ ಶರೀರವನ್ನು ದರ್ಶನ ಪಡೆದರು.&lt;/p&gt;&lt;p data-block-key="dde4i"&gt;ಈ ವೇಳೆ ಮಾಜಿ ಸಚಿವರ ಕಿರಿಯ ಪುತ್ರ ಸ್ಥಳೀಯ ಶಾಸಕ ಎಚ್.ವಿ.ವೆಂಕಟೇಶ ಅವರು ಮಾತನಾಡಿ, ತಂದೆಯವರ ಅಗಲಿಕೆಯಿಂದ ತಾಲೂಕಿನ ಜನರಿಗೆ ಬಾರಿ ನಷ್ಟ ಉಂಟಾಗಿದೆ. ಜನರು ಅರ್ಧ ರಾತ್ರಿಯಲ್ಲಿ ಸಮಸ್ಯೆ ಹೇಳಿಕೊಂಡು ಬಂದರೂ ಸ್ಪಂದಿಸುವ ಕೆಲಸವನ್ನು ಮಾಡಿದ್ದಾರೆ. ನಾಳೆ ಸ್ವ ಗ್ರಾಮದ ಹನುಮಂತನಹಳ್ಳಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h3 data-block-key="bqhbk"&gt;&lt;b&gt;ಸರಳತೆ, ಜನಸೇವೆ ಮೂಲಕ ಗುರುತಿಸಿಕೊಂಡಿದ್ದ ರಾಜಕಾರಣಿ&lt;/b&gt;&lt;/h3&gt;&lt;p data-block-key="ch34c"&gt;ಪಾವಗಡ ತಾಲೂಕಿನ ಹನುಮಂತನಹಳ್ಳಿ ಗ್ರಾಮದ ಹಿರಿಯ ರಾಜಕೀಯ ನಾಯಕ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ (80) ಹೃದಯಾಘಾತದಿಂದ ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಇದರಿಂದ ಜಿಲ್ಲೆಯ ರಾಜಕೀಯ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಹಲವು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಅವರು, ಸರಳತೆ ಮತ್ತು ಜನಸೇವೆಯ ಮೂಲಕ ವಿಶೇಷ ಗುರುತಿಸಿಕೊಂಡಿದ್ದರು.&lt;/p&gt;&lt;p data-block-key="6bvmk"&gt;ವೆಂಕಟರಮಣಪ್ಪ ಅವರು ಪತ್ನಿ ಶಾರದಮ್ಮರನ್ನು ಆರು ವರ್ಷಗಳ ಹಿಂದೆ ಅನಾರೋಗ್ಯದಿಂದ ಕಳೆದುಕೊಂಡಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಪುತ್ರಿ ಇದ್ದಾರೆ. ಹಿರಿಯ ಪುತ್ರ ಕುಮಾರಸ್ವಾಮಿ ಕುಟುಂಬದ ವಿದ್ಯಾಸಂಸ್ಥೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಕಿರಿಯ ಪುತ್ರ ಎಚ್.ವಿ. ವೆಂಕಟೇಶ್ ಪ್ರಸ್ತುತ ಪಾವಗಡ ಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.&lt;/p&gt;&lt;p data-block-key="1i34n"&gt;ರಾಜಕೀಯ ಜೀವನವನ್ನು ಗ್ರಾಮ ಮಟ್ಟದಿಂದ ಆರಂಭಿಸಿದ್ದ ವೆಂಕಟರಮಣಪ್ಪ ಅವರು 1980-81ರಲ್ಲಿ ಪೊನ್ನಸಮುದ್ರ ಗ್ರಾಮದಿಂದ ಮಂಡಲ್ ಪಂಚಾಯತ್ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಬಳಿಕ ಅವರ ರಾಜಕೀಯ ಪಯಣ ನಿರಂತರವಾಗಿ ಬೆಳೆಯುತ್ತಾ, ವಿರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1989ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದರು.&lt;/p&gt;&lt;p data-block-key="b8kj6"&gt;ನಂತರ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1999ರಲ್ಲಿ ಮತ್ತೊಮ್ಮೆ ಶಾಸಕರಾಗಿ ಗೆಲುವು ಸಾಧಿಸಿದರು. 2008ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ ಅವರು, ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಹಾಗೂ ರೇಷ್ಮೆ ಸಚಿವರಾಗಿ ಕಾರ್ಯನಿರ್ವಹಿಸಿದರು.&lt;/p&gt;&lt;p data-block-key="e8rn2"&gt;2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮತ್ತೆ ಶಾಸಕರಾಗಿ ಆಯ್ಕೆಯಾದ ವೆಂಕಟರಮಣಪ್ಪ ಅವರು, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಸುಮಾರು 14 ತಿಂಗಳ ಕಾಲ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು.&lt;/p&gt;&lt;p data-block-key="9j60o"&gt;ಗ್ರಾಮೀಣ ರಾಜಕೀಯದಿಂದ ಸಚಿವ ಸ್ಥಾನವರೆಗೆ ಏರಿದ ಅವರ ಬದುಕು ಅನೇಕ ಯುವ ರಾಜಕೀಯ ನಾಯಕರಿಗೆ ಮಾದರಿಯಾಗಿತ್ತು. ಇವರ ನಿಧನದಿಂದ ಪಾವಗಡ ಭಾಗವು ಅನುಭವ ಸಂಪನ್ನ ನಾಯಕನನ್ನು ಕಳೆದುಕೊಂಡಂತಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>GT vs RR: 1000 ಐಪಿಎಲ್‌ ರನ್‌ ಪೂರ್ಣಗೊಳಿಸಿ ನೂತನ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!</title><link>https://vishwavani.news/sports/cricket/gt-vs-rr-vaibhav-sooryavanshi-becomes-fastest-indian-batter-to-score-1000-ipl-runs-79552.html</link><guid>https://vishwavani.news/sports/cricket/gt-vs-rr-vaibhav-sooryavanshi-becomes-fastest-indian-batter-to-score-1000-ipl-runs-79552.html</guid><pubDate>Fri, 29 May 2026 17:17:12 +0000</pubDate><description>&lt;![CDATA[ಗುಜರಾತ್‌ ಟೈಟನ್ಸ್‌ ಎದುರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ 47 ಎಸೆತಗಳಲ್ಲಿ 96  ರನ್‌ಗಳನ್ನು ದಾಖಲಿಸಿದರು. ಆ ಮೂಲಕ ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ವೇಗವಾಗಿ 1000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Vaibhav_Sooryavanshi1.original.jpg" class="attachment-large size-large wp-post-image" alt="GT vs RR: 1000 ಐಪಿಎಲ್‌ ರನ್‌ ಪೂರ್ಣಗೊಳಿಸಿ ನೂತನ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="7hmsj"&gt;&lt;b&gt;ಚಂಡೀಗಢ:&lt;/b&gt; ಗುಜರಾತ್‌ ಟೈಟನ್ಸ್‌ ಎದುರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ (GT vs RR) ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ (Vaibhav Sooryavanshi) ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಇಲ್ಲಿನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಓಪನಿಂಗ್‌ ಮಾಡಿದ ವೈಭವ್‌, 47 ಎಸೆತಗಳಲ್ಲಿ 96 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ತಮ್ಮ ತಂಡ 200ರ ಗಡಿ ದಾಟುವಲ್ಲಿ ನೆರವು ನೀಡಿದರು.&lt;/p&gt;&lt;p data-block-key="2j89b"&gt;ತಮ್ಮ ಬುದ್ದಿವಂತಿಕೆಯ ಅರ್ಧಶತಕದ ನೆರವಿನಿಂದ ವೈಭವ್‌ ಸೂರ್ಯವಂಶಿ ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ವೇಗವಾಗಿ 1000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅವರು 22 ಇನಿಂಗ್ಸ್‌ಗಳಿಂದ 932 ರನ್‌ಗಳನ್ನು ಗಳಿಸಿದ್ದರು. 1000 ರನ್‌ ಗಳಿಸಲು 68 ರನ್‌ ಅಗತ್ಯವಿತ್ತು. ಅದರಂತೆ ತಮ್ಮ 23ನೇ ಇನಿಂಗ್ಸ್‌ನಲ್ಲಿ ನಾಲ್ಕಂಕಿ ಮೊತ್ತವನ್ನು ಪೂರ್ಣಗೊಳಿಸಿದರು.&lt;/p&gt;&lt;p data-block-key="22hq9"&gt;&lt;a href="/sports/cricket/ipl-2026-vaibhav-sooryavanshi-scripts-massive-t20-powerplay-record-in-gt-vs-rr-qualifier-2-79548.html"&gt;&lt;b&gt;IPL 2026: ಯಾರಿಂದಲೂ ಸಾಧ್ಯವಾಗದ ಮತ್ತೊಂದು ದೊಡ್ಡ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!&lt;/b&gt;&lt;/a&gt;&lt;/p&gt;&lt;p data-block-key="d8aj5"&gt;ಅವರು ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಆರಂಭಿಸಿ, ಬಳಿಕ ಇನಿಂಗ್ಸ್‌ ಮುಂದುವರಿದಂತೆ ವೇಗ ಹೆಚ್ಚಿಸಿದರು. 31 ಎಸೆತಗಳಲ್ಲಿ ತಮ್ಮ ಆರನೇ ಐಪಿಎಲ್‌ ಅರ್ಧಶತಕವನ್ನು ಪೂರೈಸಿದರು. ನಂತರ ಜೇಸನ್‌ ಹೋಲ್ಡರ್‌ ಎಸೆದ 16ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ 1000 ಐಪಿಎಲ್‌ ರನ್‌ಗಳ ಮೈಲುಗಲ್ಲನ್ನೂ ತಲುಪಿದರು.&lt;/p&gt;&lt;p data-block-key="cvc0m"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Add this to the list of incredible records to the 1⃣5⃣-year-old&amp;#39;s name &lt;br&gt;&lt;br&gt;He gets to the milestone in 2️⃣3️⃣ innings!&lt;br&gt;&lt;br&gt;Updates ▶️ &lt;a href="https://t.co/eupS8cBPc2"&gt;https://t.co/eupS8cBPc2&lt;/a&gt;&lt;a href="https://x.com/hashtag/TATAIPL?src=hash&amp;amp;ref_src=twsrc%5Etfw"&gt;#TATAIPL&lt;/a&gt; | &lt;a href="https://x.com/hashtag/Qualifier2?src=hash&amp;amp;ref_src=twsrc%5Etfw"&gt;#Qualifier2&lt;/a&gt; | &lt;a href="https://x.com/hashtag/TheFinalLeap?src=hash&amp;amp;ref_src=twsrc%5Etfw"&gt;#TheFinalLeap&lt;/a&gt; | &lt;a href="https://x.com/hashtag/GTvRR?src=hash&amp;amp;ref_src=twsrc%5Etfw"&gt;#GTvRR&lt;/a&gt; &lt;a href="https://t.co/0CvXnyJHqa"&gt;pic.twitter.com/0CvXnyJHqa&lt;/a&gt;&lt;/p&gt;&amp;mdash; IndianPremierLeague (@IPL) &lt;a href="https://x.com/IPL/status/2060384256074113408?ref_src=twsrc%5Etfw"&gt;May 29, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="4c1mf"&gt;&lt;/p&gt;&lt;p data-block-key="a3890"&gt;ಆ ಮೂಲಕ ವೈಭವ್‌ ಸೂರ್ಯವಂಶಿ ಐಪಿಎಲ್‌ ಟೂರ್ನಿಯಲ್ಲಿ ಅತಿ ವೇಗವಾಗಿ 1000 ರನ್‌ಗಳನ್ನು ಪೂರೈಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಹಿಂದೆ ಗುಜರಾತ್‌ ಟೈಟನ್ಸ್ ಆಟಗಾರ ಸಾಯಿ ಸುದರ್ಶನ್‌ 25 ಇನಿಂಗ್ಸ್‌ಗಳಲ್ಲಿ 1000 ರನ್‌ಗಳನ್ನು ಪೂರೈಸಿ ಈ ದಾಖಲೆಯನ್ನು ಹೊಂದಿದ್ದರು.&lt;/p&gt;&lt;h3 data-block-key="6sb6v"&gt;&lt;b&gt;ವೇಗವಾಗಿ 1000 ಐಪಿಎಲ್‌ ರನ್‌ ಗಳಿಸಿದ ಭಾರತೀಯ ಬ್ಯಾಟರ್ಸ್‌ (ಇನಿಂಗ್ಸ್‌ಗಳಲ್ಲಿ)&lt;/b&gt;&lt;/h3&gt;&lt;p data-block-key="3h325"&gt;1.ವೈಭವ್‌ ಸೂರ್ಯವಂಶಿ: 23&lt;/p&gt;&lt;p data-block-key="8nmrc"&gt;2.ಸಾಯಿ ಸುದರ್ಶನ್‌: 25&lt;/p&gt;&lt;p data-block-key="dhl3t"&gt;3.ರಜತ್‌ ಪಾಟಿದಾರ್‌: 30&lt;/p&gt;&lt;p data-block-key="1r9ea"&gt;4.ಋತುರಾಜ್‌ ಗಾಯಕ್ವಾಡ್‌: 31&lt;/p&gt;&lt;p data-block-key="4jtan"&gt;4.ಸಚಿನ್‌ ತೆಂಡೂಲ್ಕರ್‌: 31&lt;/p&gt;&lt;p data-block-key="aiq98"&gt;6.ತಿಲಕ್‌ ವರ್ಮಾ: 33&lt;/p&gt;&lt;h3 data-block-key="f5dl4"&gt;&lt;b&gt;ಒಟ್ಟಾರೆ ಎರಡನೇ ವೇಗದ 1000 ರನ್‌&lt;/b&gt;&lt;/h3&gt;&lt;p data-block-key="75ik1"&gt;ವೈಭವ್‌ ಸೂರ್ಯವಂಶಿ ಐಪಿಎಲ್‌ ಟೂರ್ನಿಯಲ್ಲಿ ಅತಿ ವೇಗವಾಗಿ 1000 ರನ್ ಪೂರೈಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿರುವುದಷ್ಟೇ ಅಲ್ಲ, ಒಟ್ಟಾರೆ ಅತಿ ವೇಗವಾಗಿ ಈ ಮೈಲುಗಲ್ಲು ತಲುಪಿದ ಆಟಗಾರರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಅವರು ಒಟ್ಟಾರೆ ಎರಡನೇ ಅತಿ ವೇಗದ ಆಟಗಾರರ ಪಟ್ಟಿಗೆ ಸೇರಿದ್ದಾರೆ. ಆ ಮೂಲಕ ಲೆಡ್ಲ್‌ ಸೈಮನ್ಸ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನೂ ಐಪಿಎಲ್‌ ಇತಿಹಾಸದಲ್ಲಿ ಅತಿ ವೇಗವಾಗಿ 1000 ರನ್ ಪೂರೈಸಿದ ದಾಖಲೆ ಮಾಜಿ ಆಸ್ಟ್ರೇಲಿಯಾ ಆರಂಭಿಕ ಬ್ಯಾಟರ್ ಶಾನ್‌ ಮಾರ್ಷ್‌ ಅವರ ಹೆಸರಿನಲ್ಲೇ ಇದೆ. ಅವರು ಕೇವಲ 21 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಕಾಕ್ರೋಚ್ ಜನತಾ ಪಕ್ಷದ ‘X’ ಖಾತೆ ಮರುಸ್ಥಾಪನೆಗೆ ನಿರ್ದೇಶನ ನೀಡಲು ಹೈಕೋರ್ಟ್ ನಕಾರ</title><link>https://vishwavani.news/national/delhi-high-court-refuses-to-restoration-of-cockroach-janata-partys-x-account-79551.html</link><guid>https://vishwavani.news/national/delhi-high-court-refuses-to-restoration-of-cockroach-janata-partys-x-account-79551.html</guid><pubDate>Fri, 29 May 2026 17:06:55 +0000</pubDate><description>&lt;![CDATA[ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಹುಟ್ಟಿಕೊಂಡು ಭಾರಿ ಜನಪ್ರಿಯತೆ ಪಡೆದುಕೊಂಡ ಕಾಕ್ರೋಚ್ ಜನತಾ ಪಕ್ಷ ಇದೀಗ ವಿವಾದಗಳಿಂದಲೇ ಸುದ್ದಿ ಮಾಡುತ್ತಿದೆ. ಈ ನಡುವೆ ತನ್ನ ಎಕ್ಸ್ ಖಾತೆಗೆ ನಿಷೇಧ ಹೇರಿದ್ದು, ಇದನ್ನು ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ದೆಹಲಿ ಹೈಕೋರ್ಟ್ ಕಾಕ್ರೋಚ್ ಜನತಾ ಪಕ್ಷದ ‘X’ ಖಾತೆ ಮರುಸ್ಥಾಪನೆಗೆ ನಿರ್ದೇಶನ ನೀಡಲು ನಿರಾಕರಿಸಿದೆ.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/cjpvs.original.jpg" class="attachment-large size-large wp-post-image" alt="ಕಾಕ್ರೋಚ್ ಜನತಾ ಪಕ್ಷದ ‘X’ ಖಾತೆ ಮರುಸ್ಥಾಪನೆಗೆ ನಿರ್ದೇಶನ ನೀಡಲು ಹೈಕೋರ್ಟ್ ನಕಾರ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="qclbd"&gt;&lt;b&gt;ನವದೆಹಲಿ:&lt;/b&gt; ಕಾಕ್ರೋಚ್ ಜನತಾ ಪಕ್ಷದ (&lt;a href="/national/bangladesh-india-relations-fm-visit-dhaka-delhi-reset-74513.html"&gt;Cockroach Janata Party&lt;/a&gt;) ‘X’ ಖಾತೆ ಮರುಸ್ಥಾಪನೆಗೆ ನಿರ್ದೇಶನ ನೀಡಲು ದೆಹಲಿ ಹೈಕೋರ್ಟ್ (Delhi High Court) ನಿರಾಕರಿಸಿದೆ. ಈ ಕುರಿತು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ಕುರಿತು ಕೇಂದ್ರ ಸರ್ಕಾರ ಮತ್ತು ಎಕ್ಸ್ ಗೆ ನೊಟೀಸ್ ಜಾರಿಗೊಳಿಸಿ “ಸಮಗ್ರ ಅಫಿಡವಿಟ್” ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಇನ್ ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಹುಟ್ಟಿಕೊಂಡು ಭಾರಿ ಜನಪ್ರಿಯತೆ ಪಡೆದುಕೊಂಡ ಕಾಕ್ರೋಚ್ ಜನತಾ ಪಕ್ಷ ಕೆಲವು ದಿನಗಳಿಂದ ವಿವಾದಗಳಿಂದ ಸುದ್ದಿ ಮಾಡುತ್ತಿದೆ. ಈ ನಡುವೆ ಅದು ತನ್ನ ಎಕ್ಸ್ ಖಾತೆಗೆ ನಿಷೇಧ ಹೇರಿರುವ ಕೇಂದ್ರದ ನಿರ್ಣಯವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.&lt;/p&gt;&lt;p data-block-key="cte7d"&gt;ನಿರುದ್ಯೋಗದ ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯವರ ಹೇಳಿಕೆಯ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಂಬನಾತ್ಮಕ ಅಭಿಯಾನದ ಭಾಗವಾಗಿ ಕಾಕ್ರೋಚ್ ಜನತಾ ಪಕ್ಷ ಆರಂಭಗೊಂಡು ಭಾರಿ ಜನಪ್ರಿಯತೆ ಪಡೆದುಕೊಂಡಿತು. ಇದು ಸಾಮಾಜಿಕ ಮಾಧ್ಯಮದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗಿಂತಲೂ ಹೆಚ್ಚಿನ ಅನುಯಾಯಿಗಳನ್ನು ಗಳಿಸಿತ್ತು. ಇದರ ಬಳಿಕ ಪಕ್ಷದ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಯಿತು.&lt;/p&gt;&lt;p data-block-key="ki8a"&gt;&lt;a href="/politics/central-government-approves-biweekly-special-train-service-between-yeshwantpur-and-vijayapura-79550.html"&gt;&lt;b&gt;ಯಶವಂತಪುರ-ವಿಜಯಪುರ ದ್ವೈಸಾಪ್ತಾಹಿಕ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಅಸ್ತು&lt;/b&gt;&lt;/a&gt;&lt;/p&gt;&lt;p data-block-key="6s3h"&gt;ಹೀಗಾಗಿ ತನ್ನ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯನ್ನು ತಕ್ಷಣ ಮರುಸ್ಥಾಪಿಸಲು ನಿರ್ದೇಶಿಸಲು ದೆಹಲಿ ಹೈಕೋರ್ಟ್ ಮೊರೆ ಹೋದ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಶುಕ್ರವಾರ ನಿರಾಕರಿಸಿರುವ ಹೈಕೋರ್ಟ್, ಅರ್ಜಿಯಲ್ಲಿ ಆಕ್ರಮಣಕಾರಿ ಅಂಶಗಳು ಕಂಡು ಬಂದಿರುವುದಾಗಿ ಹೇಳಿದೆ.&lt;/p&gt;&lt;p data-block-key="716c3"&gt;ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರ ಪೀಠ, ಇದನ್ನು ಸಂಪೂರ್ಣವಾಗಿ ಪರಿಗಣಿಸುವ ಅಗತ್ಯವಿದೆ. ಕೇಂದ್ರ ಸರ್ಕಾರ ಮತ್ತು ಎಕ್ಸ್ ವಿಚಾರವನ್ನು ಆಲಿಸಿದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದೆ.&lt;/p&gt;&lt;p data-block-key="4uhil"&gt;ಆಕ್ಷೇಪಾರ್ಹ ಪೋಸ್ಟ್‌ಗಳಿಗೆ ಸಂಬಂಧಿಸಿ ಹಿಂದೆ ಕೆಲವು ಪ್ರಕರಣಗಳಲ್ಲಿ ತಾತ್ಕಾಲಿಕವಾಗಿ ಖಾತೆ ನಿರ್ಬಂಧಿಸಿ ಬಳಿಕ ಮರುಸ್ಥಾಪಿಸಲು ಆದೇಶಿಸಲಾಗಿತ್ತು ಎಂಬುದನ್ನು ನ್ಯಾಯಾಲಯ ಗಮನಿಸಿದೆ ಎಂದು ಹೇಳಿರುವ ಪೀಠ, ಕಾಕ್ರೋಚ್ ಜನತಾ ಪಕ್ಷದ ಸಂಪೂರ್ಣ ಚಟುವಟಿಕೆಯಲ್ಲಿ ಸ್ವಲ್ಪ ಆಕ್ಷೇಪಾರ್ಹ ಸಂಗತಿಗಳಿವೆ ಎಂದು ಹೇಳಿದೆ.&lt;/p&gt;&lt;p data-block-key="46k9j"&gt;&lt;a href="/crime/woman-who-cried-over-deaths-of-four-family-members-turns-out-to-be-the-killer-79510.html"&gt;&lt;b&gt;ಕುಟುಂಬ ಸದಸ್ಯರ ಸಾವಿನಿಂದ ಎದೆ ಬಡಿದುಕೊಂಡು ಗೋಳಾಡಿದ ಮಹಿಳೆ; ಕೊಲೆ ರಹಸ್ಯ ಬಯಲಾಗುತ್ತಿದ್ದಂತೆ ಆಗಿದ್ದೇ ಬೇರೆ!&lt;/b&gt;&lt;/a&gt;&lt;/p&gt;&lt;p data-block-key="am5j3"&gt;ಅರ್ಜಿಯ ಕುರಿತು ಕೇಂದ್ರ ಸರ್ಕಾರ ಮತ್ತು ಎಕ್ಸ್‌ಗೆ "ಸಮಗ್ರ ಅಫಿಡವಿಟ್" ಸಲ್ಲಿಸುವಂತೆ ನಿರ್ದೇಶಿಸಿದ ನ್ಯಾಯಾಲಯ ನಿರ್ಬಂಧ ಆದೇಶಗಳನ್ನು ಪರಿಶೀಲಿಸುವ 2009ರ ನಿರ್ಬಂಧ ನಿಯಮಗಳ 14ರ ಅಡಿಯಲ್ಲಿ ಕೇಂದ್ರದ ಪರಿಶೀಲನಾ ಸಮಿತಿಯ ಮುಂದೆ ತನ್ನ ಪ್ರಕರಣವನ್ನು ಮಂಡಿಸಲು ಡಿಪ್ಕೆಗೆ ಸ್ವಾತಂತ್ರ್ಯ ನೀಡುವುದಾಗಿ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿ ಜುಲೈ 6 ರಂದು ಮುಂದಿನ ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ನಿರ್ದೇಶನ ನೀಡಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಯಶವಂತಪುರ-ವಿಜಯಪುರ ದ್ವೈಸಾಪ್ತಾಹಿಕ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಅಸ್ತು</title><link>https://vishwavani.news/politics/central-government-approves-biweekly-special-train-service-between-yeshwantpur-and-vijayapura-79550.html</link><guid>https://vishwavani.news/politics/central-government-approves-biweekly-special-train-service-between-yeshwantpur-and-vijayapura-79550.html</guid><pubDate>Fri, 29 May 2026 16:40:21 +0000</pubDate><description>&lt;![CDATA[Pralhad Joshi: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಒತ್ತಾಸೆ, ಪ್ರಸ್ತಾವನೆ ಮೇರೆಗೆ ʼಯಶವಂತಪುರ-ವಿಜಯಪುರʼ ನಡುವೆ ಇದೇ ಜೂನ್ 1ರಿಂದಲೇ ದ್ವೈಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಅನುಮೋದಿಸಿದೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ವಿಜಯಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/train_CoOM1md.original.jpg" class="attachment-large size-large wp-post-image" alt="ಯಶವಂತಪುರ-ವಿಜಯಪುರ ದ್ವೈಸಾಪ್ತಾಹಿಕ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಅಸ್ತು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="c16um"&gt;&lt;b&gt;ನವದೆಹಲಿ, ಮೇ 29:&lt;/b&gt; ಕರ್ನಾಟಕದ ಶಕ್ತಿ ಕೇಂದ್ರ, ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಸಂಪರ್ಕ ಸೇತುವಾಗಿರುವ ವಿಜಯಪುರ ಮಧ್ಯೆ ಹೊಸ ದ್ವೈಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ (Central Government) ಅಸ್ತು ಎಂದಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ &lt;a href="/national/sarthak-pds-scheme-a-new-touch-to-the-country-s-ration-system-union-cabinet-approves-grant-expenditure-of-rs-25530-crore-79460.html"&gt;&lt;b&gt;ಪ್ರಲ್ಹಾದ್ ಜೋಶಿ&lt;/b&gt;&lt;/a&gt; (Pralhad Joshi) ಅವರ ಒತ್ತಾಸೆ, ಪ್ರಸ್ತಾವನೆ ಮೇರೆಗೆ ʼಯಶವಂತಪುರ-ವಿಜಯಪುರʼ ನಡುವೆ ಇದೇ ಜೂನ್ 1 ರಿಂದಲೇ ದ್ವೈಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಅನುಮೋದಿಸಿದೆ.&lt;/p&gt;&lt;p data-block-key="d1i7s"&gt;ವಿಜಯಪುರ ಭಾಗದ ಜನರ ಬಹು ದಿನದ ಬೇಡಿಕೆ ಮನಗಂಡು ಸಚಿವ ಪ್ರಲ್ಹಾದ್‌ ಜೋಶಿ ಅವರು ಕೆಲ ದಿನಗಳಿಂದ ರೈಲ್ವೆ ಇಲಾಖೆ, ಸಚಿವ ಅಶ್ವಿನಿ ವೈಷ್ಣವ ಅವರ ಗಮನ ಸೆಳೆದು ಅಂತೂ ಬೆಂಗಳೂರಿನ ಯಶವಂತಪುರದಿಂದ ವಿಜಯಪುರಕ್ಕೆ ಹೊಸ ದ್ವೈಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಸುಗಮಗೊಳಿಸಿದ್ದಾರೆ.&lt;/p&gt;&lt;p data-block-key="d4ohu"&gt;ಈ ವಿಶೇಷ ಹೈಸ್ಪೀಡ್ ರೈಲು ಯಶವಂತಪುರ-ವಿಜಯಪುರ ಮಧ್ಯೆ ನೇರ ಸಂಪರ್ಕ ಕಲ್ಪಿಸಲಿದೆ. ಪ್ರತಿ ಶನಿವಾರ ಮತ್ತು ಸೋಮವಾರ 06577 ಸಂಖ್ಯೆಯ ರೈಲು ಯಶವಂತಪುರದಿಂದ ವಿಜಯಪುರಕ್ಕೆ ಹಾಗೂ ಪ್ರತಿ ಭಾನುವಾರ ಮತ್ತು ಮಂಗಳವಾರ 06578 ಸಂಖ್ಯೆಯ ವಿಶೇಷ ರೈಲು ವಿಜಯಪುರದಿಂದ ಯಶವಂತಪುರಕ್ಕೆ ಸಂಚರಿಸಲಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.&lt;/p&gt;&lt;h3 data-block-key="1j7t5"&gt;&lt;b&gt;ರಾಜ್ಯದ ರೈಲ್ವೆ ಸೌಲಭ್ಯಕ್ಕೆ ಕೇಂದ್ರ ಬದ್ಧ‌&lt;/b&gt;&lt;/h3&gt;&lt;p data-block-key="o1en"&gt;ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರ ಸಹಕಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ರೈಲ್ವೆ ಸೌಲಭ್ಯ ಕಲ್ಪಿಸಲು ಯಾವತ್ತೂ ಬದ್ಧವಾಗಿದೆ ಎಂದಿದ್ದಾರೆ.‌&lt;/p&gt;&lt;p data-block-key="b59rl"&gt;&lt;a href="/national/sarthak-pds-scheme-a-new-touch-to-the-country-s-ration-system-union-cabinet-approves-grant-expenditure-of-rs-25530-crore-79460.html"&gt;&lt;b&gt;ದೇಶದ ಪಡಿತರ ವ್ಯವಸ್ಥೆಗೆ 'ಸಾರ್ಥಕ್ ಪಿಡಿಎಸ್' ಯೋಜನೆ: ಕೇಂದ್ರದಿಂದ 25,530 ಕೋಟಿ ರುಪಾಯಿ ಅನುದಾನ&lt;/b&gt;&lt;/a&gt;&lt;/p&gt;&lt;h3 data-block-key="6np9t"&gt;&lt;b&gt;ಪ್ರಧಾನಿಗೆ ಸಚಿವ ಜೋಶಿ ಧನ್ಯವಾದ&lt;/b&gt;&lt;/h3&gt;&lt;p data-block-key="8qpg4"&gt;ಕರ್ನಾಟಕದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು, ರಾಜ್ಯದ ಪ್ರತಿಯೊಂದು ಯೋಜನೆಗೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ನೂತನ ಸಿಎಂ ಪ್ರಮಾಣ ವಚನ ಯಾವಾಗ?; ಡಿ.ಕೆ. ಶಿವಕುಮಾರ್ ಹೇಳಿದ್ದೇನು?</title><link>https://vishwavani.news/politics/list-of-rajya-sabha-candidates-from-all-states-will-be-released-together-says-dcm-dk-shivakumar-79546.html</link><guid>https://vishwavani.news/politics/list-of-rajya-sabha-candidates-from-all-states-will-be-released-together-says-dcm-dk-shivakumar-79546.html</guid><pubDate>Fri, 29 May 2026 16:00:30 +0000</pubDate><description>&lt;![CDATA[DK Shivakumar: ನವದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ನೀವು ಸಿಎಂ ಆಗಿ ಯಾವಾಗ ಪ್ರಮಾಣ ವಚನ ಸ್ವೀಕರಿಸುವಿರಿ ಎಂದು ಕೇಳಿದಾಗ, ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಆಗಬೇಕಿದೆ. ನಂತರ ತೀರ್ಮಾನ ಆಗಲಿದೆ’ ಎಂದು ಹೇಳಿದ್ದಾರೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/DK_Shivakumar_TTaV4Yd.original.jpg" class="attachment-large size-large wp-post-image" alt="ನೂತನ ಸಿಎಂ ಪ್ರಮಾಣ ವಚನ ಯಾವಾಗ?; ಡಿ.ಕೆ. ಶಿವಕುಮಾರ್ ಹೇಳಿದ್ದೇನು?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="7tzlo"&gt;&lt;b&gt;ನವದೆಹಲಿ, ಮೇ 29:&lt;/b&gt; ನನಗೆ ಬಂದಿರುವ ಮಾಹಿತಿ ಪ್ರಕಾರ ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿಯನ್ನು ಒಟ್ಟಿಗೆ ಬಿಡುಗಡೆ ಮಾಡಲಾಗುವುದು ಎಂದು ಡಿಸಿಎಂ &lt;a href="/politics/people-should-remove-the-central-bjp-government-says-dcm-dk-shivakumar-79146.html"&gt;&lt;b&gt;ಡಿ.ಕೆ. ಶಿವಕುಮಾರ್&lt;/b&gt;&lt;/a&gt; (DK Shivakumar) ತಿಳಿಸಿದರು. ನವದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು.&lt;/p&gt;&lt;p data-block-key="807ng"&gt;ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕೇಳಿದಾಗ, ‘ವೇಣುಗೋಪಾಲ್ ಅವರು ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚೆ ಮಾಡಿರುವುದನ್ನು ಈಗಾಗಲೇ ತಿಳಿಸಿದ್ದಾರೆ. ನಮ್ಮ ನಾಯಕರು ನಮ್ಮ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಎಲ್ಲಾ ತೀರ್ಮಾನ ಆದ ಬಳಿಕ ನಮ್ಮ ನಾಯಕರು ಮಾಹಿತಿ ನೀಡುತ್ತಾರೆ. ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ’ ಎಂದು ತಿಳಿಸಿದರು.&lt;/p&gt;&lt;p data-block-key="blsc6"&gt;&lt;a href="/karnataka/bengaluru-urban/siddaramaiah-met-rahul-gandhi-and-mallikarjun-kharge-in-delhi-immediately-after-the-resignation-in-new-delhi-79519.html"&gt;&lt;b&gt;Siddaramaiah's Delhi Visit: ರಾಜೀನಾಮೆ ಬೆನ್ನಲ್ಲೇ ದೆಹಲಿಯಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸಿದ್ದರಾಮಯ್ಯ&lt;/b&gt;&lt;/a&gt;&lt;/p&gt;&lt;p data-block-key="6l3or"&gt;ನೀವು ಸಿಎಂ ಆಗಿ ಯಾವಾಗ ಪ್ರಮಾಣ ವಚನ ಸ್ವೀಕರಿಸುವಿರಿ ಎಂದು ಕೇಳಿದಾಗ, ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಆಗಬೇಕಿದೆ. ನಂತರ ತೀರ್ಮಾನ ಆಗಲಿದೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>IPL 2026: ಯಾರಿಂದಲೂ ಸಾಧ್ಯವಾಗದ ಮತ್ತೊಂದು ದೊಡ್ಡ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!</title><link>https://vishwavani.news/sports/cricket/ipl-2026-vaibhav-sooryavanshi-scripts-massive-t20-powerplay-record-in-gt-vs-rr-qualifier-2-79548.html</link><guid>https://vishwavani.news/sports/cricket/ipl-2026-vaibhav-sooryavanshi-scripts-massive-t20-powerplay-record-in-gt-vs-rr-qualifier-2-79548.html</guid><pubDate>Fri, 29 May 2026 15:54:55 +0000</pubDate><description>&lt;![CDATA[ಗುಜರಾತ್‌ ಟೈಟನ್ಸ್‌ ಎದುರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುವ ಮೂಲಕ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ ಮತ್ತೊಂದು ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಏಕೈಕ ಟೂರ್ನಿಯ ಪವರ್‌ಪ್ಲೇನಲ್ಲಿ 500 ರನ್‌ ದಾಖಲಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Vaibhav_Sooryavanshi_1_fqCITel.original.jpg" class="attachment-large size-large wp-post-image" alt="IPL 2026: ಯಾರಿಂದಲೂ ಸಾಧ್ಯವಾಗದ ಮತ್ತೊಂದು ದೊಡ್ಡ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="jgom8"&gt;&lt;b&gt;ಚಂಡೀಗಢ:&lt;/b&gt; ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ (IPL 2026) ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಯುವ ಆರಂಭಿಕ ವೈಭವ್‌ ಸೂರ್ಯವಂಶಿ (Vaibhav Sooryavanshi) ಮತ್ತೊಂದು ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಗುಜರಾತ್‌ ಟೈಟನ್ಸ್‌ ವಿರುದ್ಧದ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ (GT vs RR) ಅವರು ಈ ಮೈಲುಗಲ್ಲು ತಲುಪಿದ್ದಾರೆ. ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿಯೇ 500 ರನ್‌ಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಸಾಧನೆಗೆ ವೈಭವ್‌ ಸೂರ್ಯವಂಶಿ ಭಾಜನರಾಗಿದ್ದಾರೆ.&lt;/p&gt;&lt;p data-block-key="89j76"&gt;ಸತತ ಎರಡೂ ಪಂದ್ಯಗಳಲ್ಲಿ ಶತಕವನ್ನು ಕಳೆದುಕೊಂಡರೂ ವೈಭವ್‌ ಸೂರ್ಯವಂಶಿ ಗುಜರಾತ್‌ ಪಂದ್ಯದಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ 500 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ವೈಭವ್‌ ಸೂರ್ಯವಂಶಿ ಬರೆದಿದ್ದಾರೆ. ಇದಕ್ಕೂ ಮುನ್ನ ಟಿ20 ಕ್ರಿಕೆಟ್‌ ಏಕೈಕ ಟೂರ್ನಿಯ ಪವರ್‌ಪ್ಲೇನಲ್ಲಿ ಅತ್ಯಧಿಕ ಸ್ಕೋರ್‌ ಮಾಡಿದ ದಾಖಲೆ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಅವರ ಹೆಸರಿನಲ್ಲಿತ್ತು. ವಾರ್ನರ್‌ 2016ರ ಐಪಿಎಲ್‌ ಟೂರ್ನಿಯ ಪವರ್‌ಪ್ಲೇನಲ್ಲಿ 467 ರನ್‌ಗಳನ್ನು ದಾಖಲಿಸಿದ್ದರು.&lt;/p&gt;&lt;p data-block-key="lrda"&gt;&lt;a href="/sports/cricket/vaibhav-sooryavanshi-offered-rs-12-crore-for-his-batting-heroics-in-ipl-2026-report-79541.html"&gt;&lt;b&gt;IPL 2026: ವಿಶ್ವದ ಸ್ಟಾರ್‌ ಬೌಲರ್‌ಗಳಿಗೆ ನಿದ್ರೆ ಕೆಡಿಸಿರುವ ವೈಭವ್‌ ಸೂರ್ಯವಂಶಿಗೆ 12 ಕೋಟಿ ರು ಆಫರ್‌?&lt;/b&gt;&lt;/a&gt;&lt;/p&gt;&lt;h3 data-block-key="cns26"&gt;&lt;b&gt;ಐಪಿಎಲ್‌ನ ಏಕೈಕ ಟೂರ್ನಿಯ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ಸ್‌&lt;/b&gt;&lt;/h3&gt;&lt;p data-block-key="9pgrh"&gt;ವೈಭವ್‌ ಸೂರ್ಯವಂಶಿ (ಆರ್‌ಆರ್‌, ಐಪಿಎಲ್‌ 2026) – 521 ರನ್‌ಗಳು&lt;/p&gt;&lt;p data-block-key="e9dv2"&gt;ಡೇವಿಡ್‌ ವಾರ್ನರ್‌ (ಎಸ್‌ಆರ್‌ಎಚ್‌, ಐಪಿಎಲ್‌ 2016) – 467 ರನ್‌ಗಳು&lt;/p&gt;&lt;p data-block-key="17s10"&gt;ಟ್ರಾವಿಸ್‌ ಹೆಡ್‌ (ಎಸ್‌ಆರ್‌ಎಚ್‌, ಐಪಿಎಲ್‌ 2024) – 402 ರನ್‌ಗಳು&lt;/p&gt;&lt;p data-block-key="ae1sa"&gt;ಸಾಯಿ ಸುದರ್ಶನ್‌ (ಜಿಟಿ, ಐಪಿಎಲ್‌ 2025) – 402 ರನ್‌ಗಳು&lt;/p&gt;&lt;p data-block-key="fvb00"&gt;ಆಡಂ ಗಿಲ್‌ಕ್ರಿಸ್ಟ್‌ (ಡೆಕನ್‌ ಚಾರ್ಜರ್ಸ್‌, ಐಪಿಎಲ್‌ 2009) – 382 ರನ್‌ಗಳು&lt;/p&gt;&lt;p data-block-key="hpuo"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Youth  Experience = Big impact &lt;br&gt;&lt;br&gt;Vaibhav Sooryavanshi and Ravindra Jadeja with a power-packed 5⃣0⃣-run stand &lt;br&gt;&lt;br&gt;Updates ▶️ &lt;a href="https://t.co/eupS8cBPc2"&gt;https://t.co/eupS8cBPc2&lt;/a&gt;&lt;a href="https://x.com/hashtag/TATAIPL?src=hash&amp;amp;ref_src=twsrc%5Etfw"&gt;#TATAIPL&lt;/a&gt; | &lt;a href="https://x.com/hashtag/Qualifier2?src=hash&amp;amp;ref_src=twsrc%5Etfw"&gt;#Qualifier2&lt;/a&gt; | &lt;a href="https://x.com/hashtag/TheFinalLeap?src=hash&amp;amp;ref_src=twsrc%5Etfw"&gt;#TheFinalLeap&lt;/a&gt; | &lt;a href="https://x.com/hashtag/GTvRR?src=hash&amp;amp;ref_src=twsrc%5Etfw"&gt;#GTvRR&lt;/a&gt; &lt;a href="https://t.co/EmfjH5zuiH"&gt;pic.twitter.com/EmfjH5zuiH&lt;/a&gt;&lt;/p&gt;&amp;mdash; IndianPremierLeague (@IPL) &lt;a href="https://x.com/IPL/status/2060370107948548502?ref_src=twsrc%5Etfw"&gt;May 29, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="da9ls"&gt;&lt;/p&gt;&lt;p data-block-key="e8t64"&gt;ಈ ಸೀಸನ್‌ನಲ್ಲಿ ಅವರ ಅನೇಕ ಇನಿಂಗ್ಸ್‌ಗಳಿಗೆ ಹೋಲಿಸಿದರೆ, ಗುಜರಾತ್‌ ಟೈಟನ್ಸ್‌ ವಿರುದ್ಧದ ಆರಂಭ ಅಷ್ಟೊಂದು ಸುಲಭವಾಗಿರಲಿಲ್ಲ. ಮೊಹಮ್ಮದ್‌ ಸಿರಾಜ್‌ ಮತ್ತು ಕಗಿಸೊ ರಬಾಡ ಈ ಯುವ ಆಟಗಾರನ ವಿರುದ್ಧ ಸಮರ್ಪಕ ಸಿದ್ಧತೆಯೊಂದಿಗೆ ಬಂದಂತೆ ಕಂಡಿದ್ದರು. ಆರಂಭಿಕ ಓವರ್‌ಗಳಲ್ಲಿ ನಿಯಂತ್ರಿತ ಲೈನ್ ಮತ್ತು ಲೆನ್ತ್‌ ಮೂಲಕ ನಿರಂತರವಾಗಿ ಅವರನ್ನು ಪರೀಕ್ಷಿಸಿದರು. ಹಲವು ಪಂದ್ಯಗಳ ಬಳಿಕ ಮೊದಲ ಬಾರಿ ವೈಭವ್‌, ತಮ್ಮ ಆಕ್ರಮಣಕಾರಿ ಆಟ ಆರಂಭಿಸುವ ಮುನ್ನ ಕ್ರೀಸ್‌ನಲ್ಲಿ ಸಮಯ ಕಳೆಯಬೇಕಾದ ಪರಿಸ್ಥಿತಿ ಎದುರಾಯಿತು.&lt;/p&gt;&lt;p data-block-key="68vk6"&gt;&lt;a href="/sports/cricket/rajasthan-royals-won-the-toss-and-opted-to-bat-against-gujarat-titans-in-qualifier-2-of-ipl-2026-79538.html"&gt;&lt;b&gt;GT vs RR:‌ ಎರಡನೇ ಕ್ವಾಲಿಫೈಯರ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ರಾಜಸ್ಥಾನ್‌ ರಾಯಲ್ಸ್‌!&lt;/b&gt;&lt;/a&gt;&lt;/p&gt;&lt;p data-block-key="7hc0f"&gt;ಅವರು ಎದುರಿಸಿದ 13ನೇ ಎಸೆತದವರೆಗೂ ಮೊದಲ ಸಿಕ್ಸರ್ ಬಂದಿರಲಿಲ್ಲ. ಗುಜರಾತ್‌ ತಂಡದ ತಂತ್ರ ಸ್ಪಷ್ಟವಾಗಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ವೈಭವ್‌ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ತಂಡದ ಪರ ತಿರುಗಿಸಿದ್ದರು. ಇದನ್ನು ಗಮನಿಸಿದ್ದ ಜಿಟಿ, ಈ ಪಂದ್ಯದ ಪವರ್‌ಪ್ಲೇ ಅವಧಿಯಲ್ಲಿ ಅವರ ಬ್ಯಾಟಿಂಗ್‌ ವೇಗಕ್ಕೆ ಕಡಿವಾಣ ಹಾಕುವುದು ಗುಜರಾತ್‌ನ ಪ್ರಮುಖ ಉದ್ದೇಶವಾಗಿತ್ತು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Bengaluru Rains: ಬೆಂಗಳೂರಿನಲ್ಲಿ ಭಾರಿ ಮಳೆಗೆ ಗೋಡೆ ಕುಸಿದು ಆಟೋ ಚಾಲಕ ಸಾವು</title><link>https://vishwavani.news/weather/auto-driver-dies-as-wall-collapses-due-to-heavy-rain-in-bangalore-79547.html</link><guid>https://vishwavani.news/weather/auto-driver-dies-as-wall-collapses-due-to-heavy-rain-in-bangalore-79547.html</guid><pubDate>Fri, 29 May 2026 15:53:43 +0000</pubDate><description>&lt;![CDATA[ಬೆಂಗಳೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ. ವಿಜಯನಗರ ಕ್ಲಬ್‌ ಪಕ್ಕದ ರಸ್ತೆಯಲ್ಲಿ ಚಾಲಕ ಆಟೋ ನಿಲ್ಲಿಸಿದ್ದರು. ಈ ವೇಳೆ ಏಕಾಏಕಿ ಗೋಡೆ ಕುಸಿದಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಹವಾಮಾನ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bengaluru_Rain_77.original.jpg" class="attachment-large size-large wp-post-image" alt="Bengaluru Rains: ಬೆಂಗಳೂರಿನಲ್ಲಿ ಭಾರಿ ಮಳೆಗೆ ಗೋಡೆ ಕುಸಿದು ಆಟೋ ಚಾಲಕ ಸಾವು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ksv4f"&gt;&lt;b&gt;ಬೆಂಗಳೂರು:&lt;/b&gt; ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯು (Bengaluru Rains) ಹಲವು ಅವಾಂತರ ಸೃಷ್ಟಿಸಿದೆ. ವಿವಿಧೆಡೆ ರಸ್ತೆಗಳು ಜಲಾವೃತವಾಗಿ, ಮರಗಳು ಧರೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಈ ನಡುವೆ ವಿಜಯನಗರದ ಕ್ಲಬ್‌ ಬಳಿ ಗೋಡೆ ಕುಸಿದು ಆಟೋ ಚಾಲಕ ದುರ್ಮರಣ ಹೊಂದಿರುವ ಘಟನೆ ನಡೆದಿದೆ.&lt;/p&gt;&lt;p data-block-key="f8uiv"&gt;ಆಟೋ ಚಾಲಕ ಬೋರಯ್ಯ ಮೃತ ವ್ಯಕ್ತಿ. ವಿಜಯನಗರ ಕ್ಲಬ್‌ ಪಕ್ಕದ ರಸ್ತೆಯಲ್ಲಿ ಚಾಲಕ ಆಟೋ ನಿಲ್ಲಿಸಿದ್ದರು. ಈ ವೇಳೆ ಏಕಾಏಕಿ ಗೋಡೆ ಕುಸಿದಿದೆ. ಇದರಿಂದ ಆಟೋದಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಚಾಲಕನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.&lt;/p&gt;
&lt;/div&gt;

    
&lt;div class="article-paragraph"&gt;
    &lt;h3 data-block-key="7ou3d"&gt;&lt;b&gt;ಕೆರೆಗಳಂತೆ ಬದಲಾದ ರಸ್ತೆಗಳು!&lt;/b&gt;&lt;/h3&gt;&lt;p data-block-key="4of5u"&gt;&lt;/p&gt;&lt;img alt="Bengaluru Rain (75)" class="richtext-image full-width" height="450" src="https://cdn.vishwavani.news/media/images/Bengaluru_Rain_75.width-800.jpg" width="800"&gt;&lt;p data-block-key="au9cl"&gt;&lt;/p&gt;&lt;p data-block-key="c9p0t"&gt;ನಗರದ ಹಲವೆಡೆ ಶುಕ್ರವಾರ ಸಂಜೆ ಮಳೆ (Bengaluru Rains) ಅಬ್ಬರಿಸಿದ್ದು, ಪ್ರಮುಖ ರಸ್ತೆಗಳು ಜಲಾವೃತವಾಗಿ ಕೆರೆಗಳಂತೆ ಬದಲಾಗಿವೆ. ಭಾರಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಿದರು. ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು, ಸಂಜೆಯಾಗುತ್ತಿದ್ದಂತೆ ಭಾರಿ ಮಳೆಯಾಗಿದೆ.&lt;/p&gt;&lt;p data-block-key="dkdht"&gt;ನಗರದ ಮೆಜೆಸ್ಟಿಕ್, ಕಾರ್ಪೋರೇಷನ್, ಕೆ.ಆರ್. ಮಾರ್ಕೆಟ್, ಯುಬಿ ಸಿಟಿ, ರಿಚ್ಮಂಡ್ ಸರ್ಕಲ್, ಶಿವಾನಂದ ಸರ್ಕಲ್, ಜಯನಗರ ಹಾಗೂ ಮಲ್ಲೇಶ್ವರಂ, ರಾಜರಾಜೇಶ್ವರಿ ನಗರ, ಯಲಹಂಕ, ಹೆಬ್ಬಾಳ, ಆರ್‌ಟಿ ನಗರ, ಸಹಕಾರನಗರ, ವಿದ್ಯಾರಣ್ಯಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ವಿಜಯನಗರ, ನಾಯಂಡಹಳ್ಳಿ, ಮಾಗಡಿ ರಸ್ತೆ, ದಾಸರಹಳ್ಳಿ ಭಾಗದಲ್ಲೂ ಬಿರುಸಿನ ಮಳೆಯಾಗಿದೆ. &lt;/p&gt;&lt;p data-block-key="cqimu"&gt;ಸಂಜೆ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ವರುಣ ಆರ್ಭಟದಿಂದ ವಾಹನ ಸವಾರರು ಪರದಾಡುವಂತಾಯಿತು. ಇನ್ನು ಧಾರಾಕಾರ ಮಳೆಗೆ ಬೆಂಗಳೂರಿನ ತಗ್ಗು ಪ್ರದೇಶಗಳು ಸಂಪೂರ್ಣ ಹೊಳೆಯಂತಾಗಿ ಮಾರ್ಪಟ್ಟಿವೆ. ರಸ್ತೆಗಳ ಮೇಲೆ ನೀರು ನಿಂತಿದ್ದು, ವಾಹನ ಸಂಚಾರ ಸಂಪೂರ್ಣ ಮಂದಗತಿಯಲ್ಲಿ ಸಾಗಿದೆ. ಅಂಡರ್‌ಪಾಸ್‌ಗಳು ಜಲಾವೃತಗೊಂಡಿವೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>Kiara Advani:  ‘ಟಾಕ್ಸಿಕ್’ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಕಿಯಾರಾ</title><link>https://vishwavani.news/movies/yash-toxic-may-be-action-heavy-but-kiara-advani-says-it-about-modern-love-79544.html</link><guid>https://vishwavani.news/movies/yash-toxic-may-be-action-heavy-but-kiara-advani-says-it-about-modern-love-79544.html</guid><pubDate>Fri, 29 May 2026 15:25:34 +0000</pubDate><description>&lt;![CDATA[Kiara Advani: ಯಾರಾ ಅಡ್ವಾಣಿಗೆ ಈ ಚಿತ್ರವು ಆಧುನಿಕ ಪ್ರೀತಿ ಮತ್ತು ಅಸಾಂಪ್ರದಾಯಿಕ ಸಂಬಂಧಗಳ ಬಗ್ಗೆಯೂ ಅಷ್ಟೇ ಮುಖ್ಯವಾಗಿದೆ. ಗೀತು ಮೋಹನ್ ದಾಸ್  ನಿರ್ದೇಶನದ ಈ ಚಿತ್ರವು  ಗಂಡು ಮತ್ತು ಹೆಣ್ಣಿನ ನಡುವಿನ ಸಾಂಪ್ರದಾಯಿಕ ಸಮೀಕರಣದ ಬದಲಿಗೆ ಆ ಸಂಬಂಧವನ್ನು ಭಿನ್ನವಾದ ಬಗೆಯಲ್ಲಿ ನೋಡಲಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Yash_Toxic_may_be_action-heavy_but_Kiara_Advani.original.jpg" class="attachment-large size-large wp-post-image" alt="Kiara Advani:  ‘ಟಾಕ್ಸಿಕ್’ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಕಿಯಾರಾ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="7q97f"&gt;ಯಶ್ (Yash) ಅವರ ಟಾಕ್ಸಿಕ್ ಚಿತ್ರ ಹೈ-ಆಕ್ಟೇನ್ ಆಕ್ಷನ್ ಸಿನಿಮಾ ಆಗಿದೆ. ಯಶ್ (Yash) ನಟನೆಯ ‘ಟಾಕ್ಸಿಕ್’ (Toxic) ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ನಿರೀಕ್ಷೆ ಸಿನಿಮಾ. ಆದರೆ ಕಿಯಾರಾ ಅಡ್ವಾಣಿಗೆ ಈ ಚಿತ್ರವು ಆಧುನಿಕ ಪ್ರೀತಿ ಮತ್ತು ಅಸಾಂಪ್ರದಾಯಿಕ ಸಂಬಂಧಗಳ ಬಗ್ಗೆಯೂ ಅಷ್ಟೇ ಮುಖ್ಯವಾಗಿದೆ. ಗೀತು ಮೋಹನ್ ದಾಸ್ (Geethu Mohan Das) ನಿರ್ದೇಶನದ ಈ ಚಿತ್ರವು ಗಂಡು ಮತ್ತು ಹೆಣ್ಣಿನ ನಡುವಿನ ಸಾಂಪ್ರದಾಯಿಕ ಸಮೀಕರಣದ ಬದಲಿಗೆ ಆ ಸಂಬಂಧವನ್ನು ಭಿನ್ನವಾದ ಬಗೆಯಲ್ಲಿ ನೋಡಲಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.&lt;/p&gt;&lt;h3 data-block-key="dsmov"&gt;&lt;b&gt;ವಿಭಿನ್ನವಾದ ದೃಷ್ಟಿಕೋನ&lt;/b&gt;&lt;/h3&gt;&lt;p data-block-key="ucet"&gt;" ಟಾಕ್ಸಿಕ್ ಚಿತ್ರದಲ್ಲಿ , ಪುರುಷ-ಮಹಿಳೆಯನ್ನು ನೀವು ನೋಡುವ ರೀತಿ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಮತ್ತು ವಾಸ್ತವವಾಗಿ, ನನಗೂ ಸಹ, ಗೀತು ಮೋಹನ್ ದಾಸ್ ನನಗೆ ಸ್ಕ್ರಿಪ್ಟ್ ಅನ್ನು ನಿರೂಪಿಸಿದಾಗ, ಅರ್ಥಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತು ಗಂಡು-ಹೆಣ್ಣಿನ ನಡುವಿನ ಪ್ರೀತಿಯನ್ನು ವಿಭಿನ್ನವಾದ ದೃಷ್ಟಿಕೋನದಿಂದ ಹೇಳಲಾಗಿದೆ ಎಂದು ಕಿಯಾರಾ ಹೇಳಿದ್ದಾರೆ.&lt;/p&gt;&lt;p data-block-key="392r1"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/ambareesh-birthday-sumalatha-emotional-post-79489.html"&gt;Ambareesh Birthday: ಅಂಬಿ ಮನಸ್ಸು ಸಮುದ್ರದಷ್ಟೇ ವಿಶಾಲ; ಸುಮಲತಾ ಭಾವುಕ ಪೋಸ್ಟ್!&lt;/a&gt;&lt;/p&gt;&lt;p data-block-key="8ah6g"&gt;ಟಾಕ್ಸಿಕ್’ ಸಿನಿಮಾ ನೋಡಿದ ಮೇಲೆ, ಗಂಡು ಮತ್ತು ಹೆಣ್ಣಿನ ನಡುವಿನ ಸಂಬಂಧವನ್ನು ನೋಡುವ ದೃಷ್ಟಿಕೋನವೇ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಾಡಿಯಾ ಪಾತ್ರದ ಕಥೆಯನ್ನು ನನಗೆ ಹೇಳಿದಾಗ ನಾನು ಆಶ್ಚರ್ಯಚಕಿತಳಾದೆ. ನನ್ನ ಸ್ವಂತ ಆಲೋಚನೆಗಳಲ್ಲಿ ಅಷ್ಟು ಮುಕ್ತವಾಗಿ ಮತ್ತು ಯಾವುದೇ ಬಂಧನಗಳಿಲ್ಲದ ವ್ಯಕ್ತಿಯಾಗಿ ನನಗೆ ಇರಲು ಸಾಧ್ಯವಾಗಿದ್ದಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ನನಗೆ ಹಲವು ಬಾರಿ ಅನಿಸಿದೆ’ ಎಂದು ಅವರು ಹೇಳಿದ್ದಾರೆ.&lt;/p&gt;&lt;p data-block-key="7o82d"&gt;ಟಾಕ್ಸಿಕ್ ಚಿತ್ರದಲ್ಲಿ ಕೆಲಸ ಮಾಡುವಾಗ ಎದುರಿಸುವ ಸವಾಲುಗಳನ್ನು , ವಿಶೇಷವಾಗಿ ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಚಿತ್ರೀಕರಣದ ಪ್ರಕ್ರಿಯೆಯನ್ನು ನಟಿ ವಿವರಿಸಿದರು . ಪ್ರತಿಯೊಂದು ದೃಶ್ಯವನ್ನು ಮೊದಲು ಟೇಕ್ ಲಾಕ್ ಆಗುವವರೆಗೆ ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಯಿತು, ನಂತರ ಕನ್ನಡ ಆವೃತ್ತಿಯನ್ನು ಚಿತ್ರೀಕರಿಸಲಾಯಿತು ಎಂದು ಅವರು ವಿವರಿಸಿದರು.&lt;/p&gt;&lt;p data-block-key="1k0lc"&gt;ಭಾಷೆ ಮತ್ತು ಸಾಂಸ್ಕೃತಿಕ ಅಡೆತಡೆಗಳಿದ್ದರೂ, ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವುದು ಹಲವು ವಿಧಗಳಲ್ಲಿ ಪರಿಚಿತವಾಗಿತ್ತು ಎಂದು ನಟಿ ಹೇಳಿದರು. ಆದರೆ ಸೆಟ್‌ಗಳಲ್ಲಿನ ವಾತಾವರಣವು ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ನಾನು ಅನುಭವಿಸಿದಂತೆಯೇ ಇತ್ತು, ಅಲ್ಲಿ ಇದು ಹೆಚ್ಚಾಗಿ ತಂಡದ ಪ್ರಯತ್ನ ಮತ್ತು ವೃತ್ತಿಪರತೆ ಒಂದೇ ಆಗಿರುತ್ತದೆ, ”ಎಂದು ಕಿಯಾರಾ ಹೇಳಿದರು.&lt;/p&gt;&lt;p data-block-key="3atnf"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Introducing Kiara Advani as NADIA in - A Toxic Fairy Tale For Grown-Ups&lt;a href="https://x.com/hashtag/Toxic?src=hash&amp;amp;ref_src=twsrc%5Etfw"&gt;#Toxic&lt;/a&gt; &lt;a href="https://x.com/hashtag/ToxicTheMovie?src=hash&amp;amp;ref_src=twsrc%5Etfw"&gt;#ToxicTheMovie&lt;/a&gt; &lt;a href="https://x.com/advani_kiara?ref_src=twsrc%5Etfw"&gt;@advani_kiara&lt;/a&gt; &lt;a href="https://x.com/hashtag/GeetuMohandas?src=hash&amp;amp;ref_src=twsrc%5Etfw"&gt;#GeetuMohandas&lt;/a&gt; &lt;a href="https://x.com/RaviBasrur?ref_src=twsrc%5Etfw"&gt;@RaviBasrur&lt;/a&gt; &lt;a href="https://x.com/hashtag/RajeevRavi?src=hash&amp;amp;ref_src=twsrc%5Etfw"&gt;#RajeevRavi&lt;/a&gt; &lt;a href="https://x.com/hashtag/UjwalKulkarni?src=hash&amp;amp;ref_src=twsrc%5Etfw"&gt;#UjwalKulkarni&lt;/a&gt; &lt;a href="https://x.com/hashtag/TPAbid?src=hash&amp;amp;ref_src=twsrc%5Etfw"&gt;#TPAbid&lt;/a&gt; &lt;a href="https://x.com/hashtag/MohanBKere?src=hash&amp;amp;ref_src=twsrc%5Etfw"&gt;#MohanBKere&lt;/a&gt; &lt;a href="https://x.com/hashtag/SandeepSadashiva?src=hash&amp;amp;ref_src=twsrc%5Etfw"&gt;#SandeepSadashiva&lt;/a&gt; &lt;a href="https://x.com/hashtag/PrashantDileepHardikar?src=hash&amp;amp;ref_src=twsrc%5Etfw"&gt;#PrashantDileepHardikar&lt;/a&gt; &lt;a href="https://x.com/hashtag/KunalSharma?src=hash&amp;amp;ref_src=twsrc%5Etfw"&gt;#KunalSharma&lt;/a&gt; &lt;a href="https://x.com/hashtag/SandeepSharma?src=hash&amp;amp;ref_src=twsrc%5Etfw"&gt;#SandeepSharma&lt;/a&gt; &lt;a href="https://x.com/hashtag/JJPerry?src=hash&amp;amp;ref_src=twsrc%5Etfw"&gt;#JJPerry&lt;/a&gt; &lt;a href="https://x.com/anbariv?ref_src=twsrc%5Etfw"&gt;@anbariv&lt;/a&gt;… &lt;a href="https://t.co/27aRe1GGVg"&gt;pic.twitter.com/27aRe1GGVg&lt;/a&gt;&lt;/p&gt;&amp;mdash; Yash (@TheNameIsYash) &lt;a href="https://x.com/TheNameIsYash/status/2002615286189658489?ref_src=twsrc%5Etfw"&gt;December 21, 2025&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="bid6i"&gt;&lt;/p&gt;&lt;p data-block-key="8h2t6"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/kiara-advani-opens-up-on-intense-shooting-experience-for-yash-toxic-79537.html"&gt;Kiara Advani: `ಟಾಕ್ಸಿಕ್' ಶೂಟಿಂಗ್‌ನಲ್ಲಿ ಹಾಯ್​, ಹಲೋ ಕೂಡ ಹೇಳೋ ಹಾಗಿರಲಿಲ್ವಂತೆ! ಕಿಯಾರಾ ಹೇಳಿದ್ದೇನು?&lt;/a&gt;&lt;/p&gt;&lt;p data-block-key="2vjrd"&gt;ಟಾಕ್ಸಿಕ್ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿದ್ದು, ಯಶ್, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಮೂಲತಃ ಜೂನ್ 4, 2026 ರಂದು ಬಿಡುಗಡೆಯಾಗಬೇಕಿತ್ತು. ಆದಾಗ್ಯೂ, ತಯಾರಕರು ಇತ್ತೀಚೆಗೆ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ ಮತ್ತು ಹೊಸ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ದೋಹಾದಲ್ಲಿ ಕರ್ನಾಟಕ ಸಂಘ ಕತಾರ್‌ನಿಂದ ಯಶಸ್ವಿಯಾಗಿ ನೆರವೇರಿದ ರಕ್ತದಾನ ಶಿಬಿರ</title><link>https://vishwavani.news/foreign/blood-donation-camp-programme-at-qatar-national-blood-donation-center-79542.html</link><guid>https://vishwavani.news/foreign/blood-donation-camp-programme-at-qatar-national-blood-donation-center-79542.html</guid><pubDate>Fri, 29 May 2026 15:23:57 +0000</pubDate><description>&lt;![CDATA[Blood Donation Camp: ರಕ್ತದಾನವು ಜೀವ ಉಳಿಸುವ ಮಹತ್ತರ ಮಾನವೀಯ ಕಾರ್ಯವಾಗಿದ್ದು, ಸಮುದಾಯದ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನದಲ್ಲಿ ಭಾಗವಹಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿ, ದೋಹಾದ ಪ್ರಥಮ ಕಾರ್ಯದರ್ಶಿ ಈಶ್ ಸಿಂಘಾಲ್ ಕರೆ ನೀಡಿದ್ದಾರೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Blood_donation_camp_programme.original.jpg" class="attachment-large size-large wp-post-image" alt="ದೋಹಾದಲ್ಲಿ ಕರ್ನಾಟಕ ಸಂಘ ಕತಾರ್‌ನಿಂದ ಯಶಸ್ವಿಯಾಗಿ ನೆರವೇರಿದ ರಕ್ತದಾನ ಶಿಬಿರ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="h869b"&gt;&lt;b&gt;ಕತಾರ್, ಮೇ 29:&lt;/b&gt; ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ದೋಹಾದ ಭಾರತೀಯ ರಾಯಭಾರ ಕಚೇರಿ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸಂಘ ಕತಾರ್ (KSQ), ಹಮದ್ ಮೆಡಿಕಲ್ ಕಾರ್ಪೊರೇಷನ್ ಸಹಯೋಗದಲ್ಲಿ ದೋಹಾದ ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ “Everyone Could Be a Hero” ಎಂಬ ಧ್ಯೇಯ ವಾಕ್ಯದೊಂದಿಗೆ ʼರಕ್ತದಾನ ಶಿಬಿರʼ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು.&lt;/p&gt;&lt;p data-block-key="d250s"&gt;ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ರಾಯಭಾರ ಕಚೇರಿ, ದೋಹಾದ ಪ್ರಥಮ ಕಾರ್ಯದರ್ಶಿ ಈಶ್ ಸಿಂಘಾಲ್ ಹಾಗೂ ಹಮದ್ ಮೆಡಿಕಲ್ ಕಾರ್ಪೊರೇಷನ್‌ನ ವೈದ್ಯಕೀಯ ವ್ಯವಸ್ಥಾಪಕಿ ಮತ್ತು ಡೋನರ್ ರಿಕ್ರೂಟ್‌ಮೆಂಟ್ ಮುಖ್ಯಸ್ಥೆ ಸಾದಿಕಾ ಅಲ್ ಮಹ್ಮೂದಿ ಪಾಲ್ಗೊಂಡಿದ್ದರು.&lt;/p&gt;&lt;p data-block-key="5i0p0"&gt;ದೋಹಾದ ಭಾರತೀಯ ರಾಯಭಾರ ಕಚೇರಿ ಪ್ರಥಮ ಕಾರ್ಯದರ್ಶಿ ಈಶ್ ಸಿಂಘಾಲ್ ಕಾರ್ಯಕ್ರಮದಲ್ಲಿ ಮಾತನಾಡಿ, ರಕ್ತದಾನವು ಜೀವ ಉಳಿಸುವ ಮಹತ್ತರ ಮಾನವೀಯ ಕಾರ್ಯವಾಗಿದ್ದು, ಸಮುದಾಯದ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ‌&lt;/p&gt;&lt;p data-block-key="eep5m"&gt;&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Blood donation camp" class="img-fluid" height="718" src="https://cdn.vishwavani.news/media/images/Blood_donation_camp.max-1280x720.format-webp.webp" width="1276"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="75kss"&gt;&lt;/p&gt;&lt;p data-block-key="fom0c"&gt;ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಮಾತನಾಡಿ, ಸಂಘದ ಸಾಮಾಜಿಕ ಸೇವೆ ಹಾಗೂ ಸಮುದಾಯ ಕಲ್ಯಾಣದ ಬದ್ಧತೆಯನ್ನು ಒತ್ತಿ ಹೇಳಿದರು.&lt;/p&gt;&lt;p data-block-key="frlfe"&gt;ಹಮದ್ ಮೆಡಿಕಲ್ ಕಾರ್ಪೊರೇಷನ್‌ನ ವೈದ್ಯಕೀಯ ವ್ಯವಸ್ಥಾಪಕಿ ಮತ್ತು ಡೋನರ್ ರಿಕ್ರೂಟ್‌ಮೆಂಟ್ ಮುಖ್ಯಸ್ಥೆ ಸಾದಿಕಾ ಅಲ್ ಮಹ್ಮೂದಿ, ಕತಾರ್ ಆಸ್ಪತ್ರೆಗಳಲ್ಲಿ ರಕ್ತ ಸಂಗ್ರಹದ ಅಗತ್ಯತೆ ಕುರಿತು ಮಾತನಾಡಿ, ಭಾರತೀಯ ಸಮುದಾಯದ ನಿರಂತರ ಬೆಂಬಲವನ್ನು ಪ್ರಶಂಸಿಸಿದರು.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Qatar National Blood Donation Center" class="img-fluid" height="718" src="https://cdn.vishwavani.news/media/images/Qatar_National_Blood_Donation_.max-1280x720.format-webp.webp" width="1276"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="atta8"&gt;&lt;/p&gt;&lt;p data-block-key="6hnv1"&gt;&lt;/p&gt;&lt;p data-block-key="8m2ik"&gt;ಕಾರ್ಯಕ್ರಮದಲ್ಲಿ ವೈದ್ಯಕೀಯ ತಜ್ಞ ಡಾ. ಅಮಿತ್ ವರ್ಮಾ, ರಕ್ತದಾನದ ಆರೋಗ್ಯಕರ ಪ್ರಯೋಜನಗಳು ಹಾಗೂ ಅದರ ಮಹತ್ವದ ಬಗ್ಗೆ ವಿವರವಾಗಿ ಮಾತನಾಡಿ, ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.&lt;/p&gt;&lt;p data-block-key="6o8gq"&gt;&lt;/p&gt;&lt;p data-block-key="as21j"&gt;&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Qatar" class="img-fluid" height="718" src="https://cdn.vishwavani.news/media/images/Qatar.max-1280x720.format-webp.webp" width="1276"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="6dc6a"&gt;&lt;/p&gt;&lt;p data-block-key="35n0t"&gt;&lt;/p&gt;&lt;p data-block-key="f01na"&gt;ಇದೇ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಹಿರಿಯ ದಾನಿಗಳಾದ ಡಾ. ಸಂಜಯ್ ಕುದರಿ, ಶ್ರೀಧರ್ ನಾಯಕ್ ಹಾಗೂ ಮೊಹಮ್ಮದ್ ಸೊಹೈಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಶಿಬಿರಕ್ಕೆ ಭಾರತೀಯ ಅನಿವಾಸಿ ಸಮುದಾಯದಿಂದ ಭಾರೀ ಸ್ಪಂದನೆ ದೊರೆತಿದ್ದು, ಸಂಗ್ರಹಿಸಲಾದ ರಕ್ತ ಘಟಕಗಳು ಹಮದ್ ಮೆಡಿಕಲ್ ಕಾರ್ಪೊರೇಷನ್‌ನ ಜೀವ ರಕ್ಷಕ ಸೇವೆಗಳಿಗೆ ನೆರವಾಗಲಿವೆ.&lt;/p&gt;&lt;p data-block-key="528r0"&gt;&lt;/p&gt;&lt;p data-block-key="f6drl"&gt;&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="New file" class="img-fluid" height="718" src="https://cdn.vishwavani.news/media/images/New_file.max-1280x720.format-webp.webp" width="1276"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="331vo"&gt;&lt;/p&gt;&lt;p data-block-key="v577"&gt;&lt;/p&gt;&lt;p data-block-key="f6slh"&gt;ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದವರ ಸಂಗೀತ ಕಾರ್ಯಕ್ರಮ ಸಂಭ್ರಮ 2026ರ ಪೋಸ್ಟರ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮವು ಜೂನ್ 12, 2026 ರಂದು ದೋಹಾದ DPS MIS ಆಡಿಟೋರಿಯಂನಲ್ಲಿ ನಡೆಯಲಿದೆ.&lt;/p&gt;&lt;p data-block-key="an2oo"&gt;&lt;/p&gt;&lt;p data-block-key="4idjn"&gt;ಕರ್ನಾಟಕ ಸಂಘ ಕತಾರ್‌ನ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಸ್ವಾಗತಿಸಿದರು. ಶುಭಾ ನಿರೂಪಿಸಿದರು. ಉಪಾಧ್ಯಕ್ಷ ಅನಿಲ್ ಭಾಸಗಿ ವಂದಿಸಿದರು. ಈ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ ಎಲ್ಲಾ ಸ್ವಯಂಸೇವಕರು, ಬೆಂಬಲಿಗರು, ಮಾಧ್ಯಮ ಸಹಯೋಗಿಗಳು ಹಾಗೂ ರಕ್ತದಾನಿಗಳಿಗೆ ಕರ್ನಾಟಕ ಸಂಘ ಕತಾರ್ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>IPL 2026: ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕತ್ವವನ್ನು ತೊರೆದ ರಿಷಭ್‌ ಪಂತ್‌!</title><link>https://vishwavani.news/sports/cricket/rishabh-pant-steps-down-as-lucknow-super-giants-captain-after-disastrous-ipl-2026-79545.html</link><guid>https://vishwavani.news/sports/cricket/rishabh-pant-steps-down-as-lucknow-super-giants-captain-after-disastrous-ipl-2026-79545.html</guid><pubDate>Fri, 29 May 2026 15:13:08 +0000</pubDate><description>&lt;![CDATA[2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ ಬಳಿಕ ರಿಷಭ್‌ ಪಂತ್‌ ಅವರು ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಈ ವಿಷಯವನ್ನು ಲಖನೌ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಬಹಿರಂಗಪಡಿಸಿದೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Rishabh_Pant_aRJn3Ls.original.jpg" class="attachment-large size-large wp-post-image" alt="IPL 2026: ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕತ್ವವನ್ನು ತೊರೆದ ರಿಷಭ್‌ ಪಂತ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="l4yfd"&gt;&lt;b&gt;ನವದೆಹಲಿ:&lt;/b&gt; ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಟೂರ್ನಿಯಲ್ಲಿನ (IPL 2026) ವೈಫಲ್ಯದ ಹಿನ್ನೆಲೆಯಲ್ಲಿ ಲಖನೌ ಸೂಪರ್‌ ಜಯಂಟ್ಸ್‌ (LSG) ತಂಡದ ನಾಯಕತ್ವವನ್ನು ರಿಷಭ್‌ ಪಂತ್‌ (Rishabh Pant) ತೊರೆದಿದ್ದಾರೆ. ಸ್ವತಃ ಪಂತ್‌ ಅವರೇ ತನ್ನನ್ನು ನಾಯಕತ್ವದ ಜವಾಬ್ದಾರಿಯಿಂದ ತಕ್ಷಣ ಬಿಡುಗಡೆ ಮಾಡಬೇಕೆಂದು ಲಖನೌ ಫ್ರಾಂಚೈಸಿಗೆ ಮನವಿ ಮಾಡಿದ್ದಾರೆ. ಇದನ್ನು ಆಧರಿಸಿ ಎಲ್‌ಎಸ್‌ಜಿ ತಂಡ ಮೇ 29 ರಂದು ಶುಕ್ರವಾರ ತನ್ನ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪೋಸ್ಟ್‌ ಹಾಕುವ ಮೂಲಕ ಈ ವಿಷಯವನ್ನು ಪ್ರಕಟಿಸಿದೆ. 2025ರ ಐಪಿಎಲ್‌ ಮೆಗಾ ಹರಾಜಿನ ಸಂದರ್ಭದಲ್ಲಿ ರಿಷಭ್‌ ಪಂತ್‌ ಅವರನ್ನು ಲಖನೌ ಫ್ರಾಂಚೈಸಿ ದಾಖಲೆಯ 27 ಕೋಟಿ ರು. ಗಳಿಗೆ ಸಹಿ ಮಾಡಿಸಿಕೊಂಡಿತ್ತು. ಆ ಮೂಲಕ ಐಪಿಎಲ್‌ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ಪಂತ್‌ ಬರೆದಿದ್ದರು.&lt;/p&gt;&lt;p data-block-key="2g0m7"&gt;ಭಾರತ ತಂಡದ ವಿಕೆಟ್‌ ಕೀಪರ್‌ ಎರಡು ಸೀಸನ್‌ಗಳನ್ನು ಎಲ್‌ಎಸ್‌ಜಿ ತಂಡವನ್ನು ಮುನ್ನಡೆಸಿದ್ದಾರೆ. ಇವರ ನಾಯಕತ್ವದಲ್ಲಿ ಎರಡು ಬಾರಿಯೂ ತಮ್ಮ ತಂಡವನ್ನು ಪ್ಲೇಆಫ್ಸ್‌ಗೆ ತಲುಪಿಸುವಲ್ಲಿ ಪಂತ್‌ ವಿಫಲರಾಗಿದ್ದಾರೆ. ಅಂದ ಹಾಗೆ 2026ರ ಐಪಿಎಲ್‌ ಟೂರ್ನಿಯಲ್ಲಿ ಎಲ್‌ಎಸ್‌ಜಿ ಕೊನೆಯ ಸ್ಥಾನದೊಂದಿಗೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಲೀಗ್‌ ಹಂತದಲ್ಲಿ ಎಲ್‌ಎಸ್‌ಜಿ ಆಡಿದ 14 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 4ರಲ್ಲಿ ಮಾತ್ರ ಹಾಗೂ ಇನ್ನುಳಿದ 10 ಪಂದ್ಯಗಳನ್ನಿ ಸೋಲು ಅನುಭವಿಸಿತ್ತು. ಒಟ್ಟಾರೆಯಾಗಿ ರಿಷಭ್‌ ಪಂತ್‌ ನಾಯಕತ್ವದಲ್ಲಿ ಎಲ್‌ಎಸ್‌ಜಿ ತಂಡ ಆಡಿದ 28 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 10ರಲ್ಲಿ ಮಾತ್ರ.&lt;/p&gt;&lt;p data-block-key="2h1cu"&gt;&lt;a href="/sports/cricket/vaibhav-sooryavanshi-offered-rs-12-crore-for-his-batting-heroics-in-ipl-2026-report-79541.html"&gt;&lt;b&gt;IPL 2026: ವಿಶ್ವದ ಸ್ಟಾರ್‌ ಬೌಲರ್‌ಗಳಿಗೆ ನಿದ್ರೆ ಕೆಡಿಸಿರುವ ವೈಭವ್‌ ಸೂರ್ಯವಂಶಿಗೆ 12 ಕೋಟಿ ರು ಆಫರ್‌?&lt;/b&gt;&lt;/a&gt;&lt;/p&gt;&lt;p data-block-key="p51u"&gt;“ಲಖನೌ ಸೂಪರ್‌ ಜಯಂಟ್ಸ್‌ ತಂಡ ಅಧಿಕೃತವಾಗಿ ಘೋಷಿಸುವುದೇನೆಂದರೆ, ರಿಷಭ್‌ ಪಂತ್‌ ಅವರು ಫ್ರಾಂಚೈಸಿಯ ನಾಯಕತ್ವ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಫ್ರಾಂಚೈಸಿಯು ಅವರ ಮನವಿಯನ್ನು ತಕ್ಷಣದಿಂದಲೇ ಅಂಗೀಕರಿಸಿದೆ,” ಎಂದು ಲಖನೌ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.&lt;/p&gt;&lt;p data-block-key="ss7t"&gt;ನಾಯಕತ್ವದಲ್ಲಿ ವಿಫಲರಾಗುವುದರ ಜೊತೆಗೆ ರಿಷಭ್‌ ಪಂತ್‌ ಬ್ಯಾಟಿಂಗ್‌ನಲ್ಲಿಯೂ ವಿಫಲರಾಗಿದ್ದಾರೆ. 2025ರ ಐಪಿಎಲ್‌ ಟೂರ್ನಿಯಲ್ಲಿ ಅವರು 14 ಪಂದ್ಯಗಳಿಂದ 269 ರನ್‌ಗಳನ್ನು ಮಾತ್ರ ಕಲೆ ಹಾಕಿದ್ದರು. ಇದೀಗ 2026ರ ಐಪಿಎಲ್‌ ಟೂರ್ನಿಯಲ್ಲಿ ಅವರು 312 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ.&lt;/p&gt;&lt;p data-block-key="61d5b"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Official announcement. &lt;a href="https://t.co/7WeOwpkDr6"&gt;pic.twitter.com/7WeOwpkDr6&lt;/a&gt;&lt;/p&gt;&amp;mdash; Lucknow Super Giants (@LucknowIPL) &lt;a href="https://x.com/LucknowIPL/status/2060322784715342265?ref_src=twsrc%5Etfw"&gt;May 29, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="ds96o"&gt;&lt;/p&gt;&lt;h3 data-block-key="1hs7n"&gt;&lt;b&gt;ಎಲ್‌ಎಸ್‌ಜಿ ಕ್ರಿಕೆಟ್‌ ಡೈರೆಕ್ಟರ್‌ ಟಾಮ್‌ ಮೂಡಿ ಹೇಳಿಕೆ&lt;/b&gt;&lt;/h3&gt;&lt;p data-block-key="9bbsl"&gt;2026ರ ಐಪಿಎಲ್‌ ಟೂರ್ನಿಯಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಿರಾಶಾಜನಕ ಪ್ರದರ್ಶನದ ಬಳಿಕ ನಾಯಕತ್ವದಲ್ಲಿ ಬದಲಾವಣೆ ಸಂಭವಿಸಬಹುದು ಎಂದು ಸೂಚಿಸಿದ್ದ ಟಾಮ್‌ ಮೂಡಿ, ನಾಯಕ ಸ್ಥಾನದಿಂದ ಕೆಳಗಿಳಿಯುವ ರಿಷಭ್‌ ಪಂತ್‌ ಅವರ ನಿರ್ಧಾರವನ್ನು ಫ್ರಾಂಚೈಸಿ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ. ಜೊತೆಗೆ, ತಂಡಕ್ಕಾಗಿ ಪಂತ್ ನೀಡಿದ ಕೊಡುಗೆಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p data-block-key="6fkvq"&gt;&lt;a href="/sports/cricket/hardik-pandya-set-to-leave-mumbai-indians-after-a-mentally-exhausting-and-disappointing-ipl-2026-79527.html"&gt;&lt;b&gt;'ಮುಂಬೈ ಇಂಡಿಯನ್ಸ್‌ ಸಹವಾಸ ಸಾಕಪ್ಪ': ದೊಡ್ಡ ನಿರ್ಧಾರ ತೆಗೆದುಕೊಂಡ ಹಾರ್ದಿಕ್‌ ಪಾಂಡ್ಯ!&lt;/b&gt;&lt;/a&gt;&lt;/p&gt;&lt;p data-block-key="52k8n"&gt;“ರಿಷಭ್‌ ಪಂತ್‌ ಅವರು ಈ ಮನವಿಯನ್ನು ಫ್ರಾಂಚೈಸಿಗೆ ಸಲ್ಲಿಸಿದ್ದರು ಮತ್ತು ನಾವು ಅದನ್ನು ಗೌರವಪೂರ್ವಕವಾಗಿ ಅಂಗೀಕರಿಸಿದ್ದೇವೆ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಂದಿಗೂ ಸುಲಭವಲ್ಲ. ನಾಯಕನಾಗಿ ರಿಷಭ್ ತಂಡದ ಡ್ರೆಸ್ಸಿಂಗ್ ರೂಮ್‌ಗೆ ನೀಡಿದ ಪ್ರತಿಯೊಂದು ಕೊಡುಗೆಗೂ ನಾವು ಕೃತಜ್ಞರಾಗಿದ್ದೇವೆ. ಈಗ ನಮ್ಮ ಗಮನ ಸಂಪೂರ್ಣವಾಗಿ ತಂಡದ ಮೇಲಿದ್ದು, ಅತ್ಯುತ್ತಮ ಮಟ್ಟ ತಲುಪಲು ಪುನರ್‌ನಿರ್ಮಾಣ ಮತ್ತು ಪುನರ್‌ವ್ಯವಸ್ಥೆಗೊಳಿಸುವತ್ತ ಕೇಂದ್ರೀಕರಿಸಿದ್ದೇವೆ,” ಎಂದು ಟಾಮ್‌ ಮೂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p data-block-key="d7aqt"&gt;ರಿಷಭ್‌ ಪಂತ್‌ ಅವರು ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಸೇರುವ ಮೊದಲು ಡೆಲ್ಲಿ ಕ್ಯಾಪಿಟಲ್ಸ್‌ ಪರ 2024ರ ಐಪಿಎಲ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು ಆಡಿದ್ದ 13 ಪಂದ್ಯಗಳಲ್ಲಿ 446 ರನ್‌ಗಳನ್ನು ಗಳಿಸಿದ್ದರು. ಆದರೆ ಎಲ್‌ಎಸ್‌ಜಿ ಪರ ನಾಯಕನಾಗಿ ಅವರು 28 ಪಂದ್ಯಗಳಲ್ಲಿ 581 ರನ್‌ಗಳನ್ನು ಮಾತ್ರ ಗಳಿಸಿದ್ದು, ಅವರ ಸರಾಸರಿ 26.4 ಮತ್ತು ಸ್ಟ್ರೈಕ್ ರೇಟ್ 135.74 ಆಗಿದೆ. ಈ ಅವಧಿಯಲ್ಲಿ ಅವರು ಒಂದು ಶತಕ ಮತ್ತು ಕೇವಲ ಎರಡು ಅರ್ಧಶತಕಗಳನ್ನು ಮಾತ್ರ ದಾಖಲಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಕುಟುಂಬ ಸದಸ್ಯರ ಸಾವಿನಿಂದ ಎದೆ ಬಡಿದುಕೊಂಡು ಗೋಳಾಡಿದ ಮಹಿಳೆ; ಕೊಲೆ ರಹಸ್ಯ ಬಯಲಾಗುತ್ತಿದ್ದಂತೆ ಆಗಿದ್ದೇ ಬೇರೆ!</title><link>https://vishwavani.news/crime/woman-who-cried-over-deaths-of-four-family-members-turns-out-to-be-the-killer-79510.html</link><guid>https://vishwavani.news/crime/woman-who-cried-over-deaths-of-four-family-members-turns-out-to-be-the-killer-79510.html</guid><pubDate>Fri, 29 May 2026 14:48:10 +0000</pubDate><description>&lt;![CDATA[Crime News: ಒಂದೇ ಕುಟುಂಬ ನಾಲ್ವರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ಈ ಘಟನೆಯಿಂದ ತುಂಬಾ ದುಃಖಿತಳಾಗಿದ್ದು, ಜೋರಾಗಿ ಎದೆ ಬಡಿದುಕೊಳ್ಳುತ್ತಾ ಬೊಬ್ಬೆ ಹಾಕಿಕೊಂಡು ಅತ್ತಿದ್ದಾಳೆ. ಪ್ರಕರಣದಲ್ಲಿ ಈಕೆಯೇ ಪ್ರಮುಖ ಆರೋಪಿ ಎಂದು ತಿಳಿದುಬಂದಾಗ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Crime_News_3_IidxuUk.original.jpg" class="attachment-large size-large wp-post-image" alt="ಕುಟುಂಬ ಸದಸ್ಯರ ಸಾವಿನಿಂದ ಎದೆ ಬಡಿದುಕೊಂಡು ಗೋಳಾಡಿದ ಮಹಿಳೆ; ಕೊಲೆ ರಹಸ್ಯ ಬಯಲಾಗುತ್ತಿದ್ದಂತೆ ಆಗಿದ್ದೇ ಬೇರೆ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="vgsai"&gt;&lt;b&gt;ಜೈಪುರ, ಮೇ 29:&lt;/b&gt; ಒಂದೇ ಕುಟುಂಬ ನಾಲ್ವರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ &lt;b&gt;(Rajasthan)&lt;/b&gt; ಅಜ್ಮೀರ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬಳು ಈ ಘಟನೆಯಿಂದ ತುಂಬಾ ದುಃಖಿತಳಾದಂತೆ ಕಂಡುಬಂದಿದ್ದು, ಜೋರಾಗಿ ಎದೆ ಬಡಿದುಕೊಳ್ಳುತ್ತಾ ಬೊಬ್ಬೆ ಹಾಕಿಕೊಂಡು ಅತ್ತಿದ್ದಾಳೆ. ಅತ್ತು-ಅತ್ತು ಮೂರ್ಛೆ ಹೋದಂತೆ ಕಂಡುಬಂದಳು. ಆದರೆ, ಪ್ರಕರಣದಲ್ಲಿ ಈಕೆಯೇ ಪ್ರಮುಖ ಆರೋಪಿ ಎಂದು ತಿಳಿದುಬಂದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ &lt;a href="https://vishwavani.news/crime/young-womans-body-found-in-blue-plastic-drum-punjab-residents-shocked-79352.html"&gt;(Crime News)&lt;/a&gt;.&lt;/p&gt;&lt;p data-block-key="fh5q7"&gt;ಹೌದು, ರಾಜಸ್ಥಾನವನ್ನೇ ಬೆಚ್ಚಿಬೀಳಿಸಿದ ಪ್ರಕರಣವೊಂದರಲ್ಲಿ, ಸುನೀತಾ ಚೌಧರಿ ಎಂಬಾಕೆ ಹತ್ಯೆ ಮಾಡಿದಾಕೆ. ಬಳಿಕ ಏನೂ ಗೊತ್ತೇ ಇಲ್ಲದಂತೆ ಬಾಯಿ ಬಡಿದುಕೊಂಡು ಅತ್ತಿದ್ದಾಳೆ. ಆರೋಪಿ ಸುನೀತಾ ಚೌಧರಿಯು ತನ್ನ ಪತಿ, ಮಾಜಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ರಾಮ್ ಸಿಂಗ್ ಚೌಧರಿ, ಅವರ ತಾಯಿ, ಅವರ ಎರಡನೇ ಪತ್ನಿ ಮತ್ತು ಇನ್ನೊಬ್ಬ ಸಂಬಂಧಿಯನ್ನು ಕೊಲೆ ಮಾಡಿದ್ದಾಳೆ. ನಂತರ ಅವರ ಶವಗಳನ್ನು ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ತುಂಬಿಸಿ, ಭೀಕರ ಅಪಘಾತದಂತೆ ಬಿಂಬಿಸುವ ಸಲುವಾಗಿ ಬೆಂಕಿ ಹಚ್ಚಲಾಗಿದೆ.&lt;/p&gt;&lt;p data-block-key="8bd6p"&gt;ಅಜ್ಮೀರ್ ಜಿಲ್ಲೆಯ ಶ್ರೀರಾಂಪುರ ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ಸ್ಕಾರ್ಪಿಯೋವನ್ನು ಗ್ರಾಮಸ್ಥರು ನೋಡಿದ ನಂತರ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿವೆ. ವಾಹನದೊಳಗೆ ಮೂರು ಸುಟ್ಟ ಶವಗಳು ಪತ್ತೆಯಾಗಿದ್ದು, ನಾಲ್ಕನೇ ಶವವನ್ನು ಹತ್ತಿರದ ಹೊಲದಿಂದ ವಶಪಡಿಸಿಕೊಳ್ಳಲಾಗಿದೆ. ರಾಮ್ ಸಿಂಗ್ ಚೌಧರಿ, ಅವರ ತಾಯಿ ಪೂಸಿ ದೇವಿ, ಎರಡನೇ ಪತ್ನಿ ಸೂರ್ಯಜ್ಞಾನ ದೇವಿ ಮತ್ತು ಕುಟುಂಬದ ಸಂಬಂಧಿ ಮಹಿಮಾ ಚೌಧರಿ ಮೃತ ದುರ್ದೈವಿಗಳು.&lt;/p&gt;&lt;p data-block-key="emtov"&gt;&lt;a href="https://vishwavani.news/crime/ex-judge-giribala-singh-twisha-sharmas-mother-in-law-arrested-by-cbi-79443.html"&gt;ತ್ವಿಶಾ ಶರ್ಮಾ ಸಾವು ಕೇಸ್‌; ಸಿಬಿಐನಿಂದ ಅತ್ತೆ ಗಿರಿಬಾಲಾ ಸಿಂಗ್ ಬಂಧನ&lt;/a&gt;&lt;/p&gt;&lt;p data-block-key="5k4hc"&gt;ಪೊಲೀಸರು ಆರಂಭದಲ್ಲಿ ಭೀಕರ ಅಪಘಾತವಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಆದರೆ ವಿಧಿವಿಜ್ಞಾನ ತಂಡಗಳು ಶೀಘ್ರದಲ್ಲೇ ದೇಹಗಳ ಮೇಲೆ ಗಾಯಗಳ ಗುರುತುಗಳನ್ನು ಗಮನಿಸಿದವು. ಮೃತದೇಹಗಳ ಮೇಲೆ ಕೊಲೆ ನಡೆದಿದೆ ಎಂದು ಗುರುತಿಸಲಾದ ಗಾಯಗಳಿದ್ದವು. ವೈಜ್ಞಾನಿಕ ಸಾಕ್ಷ್ಯಗಳು ಮತ್ತು ಸ್ಥಳೀಯ ಮಾಹಿತಿಗಳ ಮೂಲಕ ಸತ್ಯ ಹೊರಬಂತು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p data-block-key="7b7uh"&gt;ತನಿಖಾಧಿಕಾರಿಗಳು ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಂತೆ, ಆಪ್ತರೇ ಈ ಕೃತ್ಯ ಮಾಡಿರಬಹುದು ಎಂಬ ಶಂಕೆ ಮೂಡಿಸಿತು. ಮೃತರ ಮನೆಗೆ ಪೊಲೀಸರು ತಲುಪಿದಾಗ, ಸುನೀತಾಳನ್ನು ಹಳ್ಳಿಯ ಮಹಿಳೆಯರು ಸುತ್ತುವರೆದಿದ್ದರು. ಆಕೆ ಜೋರಾಗಿ ಎದೆಬಡಿದುಕೊಳ್ಳುತ್ತಾ ಅಳುತ್ತಿದ್ದಳು. ತನ್ನವರನ್ನು ಕಳೆದುಕೊಂಡ ನೋವಿನಲ್ಲಿರುವಂತೆ ಕಂಡಳು. ಹೀಗಾಗಿ ಆರಂಭದಲ್ಲಿ ಯಾರಿಗೂ ಆಕೆಯ ಮೇಲೆ ಅನುಮಾನ ಬರಲಿಲ್ಲ.&lt;/p&gt;&lt;p data-block-key="d2eb8"&gt;ರಾಮ್ ಸಿಂಗ್ ತನ್ನ ತಾಯಿಗೆ ಎದೆ ನೋವು ಎಂದು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದು ಸುನೀತಾ ಪೊಲೀಸರಿಗೆ ತಿಳಿಸಿದ್ದಾಳೆ. ಈ ನಂತರ ತನಿಖೆಯ ದಿಕ್ಕು ಬದಲಾಗಲು ಪ್ರಾರಂಭಿಸಿತು. ರಾಮ್ ಸಿಂಗ್ ಅವರ ಎರಡನೇ ಮದುವೆಗೆ ಸಂಬಂಧಿಸಿದ ದೀರ್ಘಕಾಲದಿಂದ ಮನೆಯಲ್ಲಿ ಜಗಳವಾಗುತ್ತಿತ್ತು ಎಂದು ತಿಳಿದುಬಂತು. ಇಬ್ಬರೂ ಪತ್ನಿಯರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.&lt;/p&gt;&lt;p data-block-key="firnd"&gt;ಬುಧವಾರ (ಮೇ 27) ತಡರಾತ್ರಿ ಮನೆಯೊಳಗೆ ತುಂಬಾ ದೊಡ್ಡ ಜಗಳ ನಡೆದಿದೆ. ಈ ವೇಳೆ ಸುನೀತಾ, ಅವಳ ಮಗಳು ಸರಿತಾ ಮತ್ತು ಅಪ್ರಾಪ್ತ ಮಗ ಸೇರಿ ನಾಲ್ವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ನಂತರ ಶವಗಳನ್ನು ರಾಮ್ ಸಿಂಗ್ ಅವರ ಸ್ಕಾರ್ಪಿಯೋದಲ್ಲಿ ಸಾಗಿಸಲಾಯಿತು. ಕೊಲೆಯನ್ನು ಆಕಸ್ಮಿಕವೆಂದು ಬೆಂಬಿಸಲು ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ ಹಚ್ಚಲಾಯಿತು.&lt;/p&gt;&lt;p data-block-key="4gl3r"&gt;ಗ್ರಾಮಸ್ಥರಿಂದ ಪಡೆದ ಮಾಹಿತಿಗಳು ಮತ್ತು ವೈಜ್ಞಾನಿಕ ಪುರಾವೆಗಳು ಇಡೀ ಪಿತೂರಿಯನ್ನು ಬಹಿರಂಗಪಡಿಸಿದವು. ಈ ಸಂಬಂಧ ಆರೋಪಿಗಳಾದ ಸುನೀತಾ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Bengaluru Rains: ಬೆಂಗಳೂರಿನ ವಿವಿಧೆಡೆ ಬಿರುಸಿನ ಮಳೆ; ರಸ್ತೆಗಳು ಜಲಾವೃತವಾಗಿ ಭಾರಿ ಸಂಚಾರ ದಟ್ಟಣೆ!</title><link>https://vishwavani.news/karnataka/bengaluru-urban/roads-waterlogged-due-to-heavy-rain-in-different-parts-of-bangalore-79543.html</link><guid>https://vishwavani.news/karnataka/bengaluru-urban/roads-waterlogged-due-to-heavy-rain-in-different-parts-of-bangalore-79543.html</guid><pubDate>Fri, 29 May 2026 14:46:21 +0000</pubDate><description>&lt;![CDATA[ರಾಜ್ಯದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಶನಿವಾರ ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳು 25ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಿಸಿದೆ. ಮುಂದಿನ ನಾಲ್ಕು ದಿನ ಕರ್ನಾಟಕದಲ್ಲಿ ಮಳೆಯು ಅಬ್ಬರಿಸಲಿದೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಹವಾಮಾನ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bengaluru_Rain_75.original.jpg" class="attachment-large size-large wp-post-image" alt="Bengaluru Rains: ಬೆಂಗಳೂರಿನ ವಿವಿಧೆಡೆ ಬಿರುಸಿನ ಮಳೆ; ರಸ್ತೆಗಳು ಜಲಾವೃತವಾಗಿ ಭಾರಿ ಸಂಚಾರ ದಟ್ಟಣೆ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="x1pye"&gt;&lt;b&gt;ಬೆಂಗಳೂರು:&lt;/b&gt; ನಗರದ ಹಲವೆಡೆ ಶುಕ್ರವಾರ ಸಂಜೆ ಮಳೆ (Bengaluru Rains) ಅಬ್ಬರಿಸಿದ್ದು, ಪ್ರಮುಖ ರಸ್ತೆಗಳು ಜಲಾವೃತವಾಗಿದ್ದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಿದರು. ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು, ಸಂಜೆಯಾಗುತ್ತಿದ್ದಂತೆ ಭಾರಿ ಮಳೆಯಾಗಿದೆ.&lt;/p&gt;&lt;p data-block-key="11g1n"&gt;ನಗರದ ಮೆಜೆಸ್ಟಿಕ್, ಕಾರ್ಪೋರೇಷನ್, ಕೆ.ಆರ್. ಮಾರ್ಕೆಟ್, ಯುಬಿ ಸಿಟಿ, ರಿಚ್ಮಂಡ್ ಸರ್ಕಲ್, ಶಿವಾನಂದ ಸರ್ಕಲ್, ಜಯನಗರ ಹಾಗೂ ಮಲ್ಲೇಶ್ವರಂ, ರಾಜರಾಜೇಶ್ವರಿ ನಗರ, ಯಲಹಂಕ, ಹೆಬ್ಬಾಳ, ಆರ್‌ಟಿ ನಗರ, ಸಹಕಾರನಗರ, ವಿದ್ಯಾರಣ್ಯಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ವಿಜಯನಗರ, ನಾಯಂಡಹಳ್ಳಿ, ಮಾಗಡಿ ರಸ್ತೆ, ದಾಸರಹಳ್ಳಿ ಭಾಗದಲ್ಲೂ ಬಿರುಸಿನ ಮಳೆಯಾಗಿದೆ.&lt;/p&gt;&lt;p data-block-key="a1t7h"&gt;&lt;/p&gt;&lt;img alt="Bengaluru Rain (76)" class="richtext-image full-width" height="450" src="https://cdn.vishwavani.news/media/images/Bengaluru_Rain_76.width-800.jpg" width="800"&gt;&lt;p data-block-key="fp8i9"&gt;&lt;/p&gt;&lt;p data-block-key="4d43r"&gt;ಸಂಜೆ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ವರುಣ ಆರ್ಭಟದಿಂದ ವಾಹನ ಸವಾರರು ಪರದಾಡುವಂತಾಯಿತು. ಇನ್ನು ಧಾರಾಕಾರ ಮಳೆಗೆ ಬೆಂಗಳೂರಿನ ತಗ್ಗು ಪ್ರದೇಶಗಳು ಸಂಪೂರ್ಣ ಹೊಳೆಯಂತಾಗಿ ಮಾರ್ಪಟ್ಟಿವೆ. ರಸ್ತೆಗಳ ಮೇಲೆ ನೀರು ನಿಂತಿದ್ದು, ವಾಹನ ಸಂಚಾರ ಸಂಪೂರ್ಣ ಮಂದಗತಿಯಲ್ಲಿ ಸಾಗಿದೆ. ಅಂಡರ್‌ಪಾಸ್‌ಗಳು ಜಲಾವೃತಗೊಂಡಿವೆ.&lt;/p&gt;&lt;p data-block-key="fct6i"&gt;&lt;/p&gt;
&lt;/div&gt;

    
&lt;div class="article-paragraph"&gt;
    &lt;h3 data-block-key="666m1"&gt;&lt;b&gt;ಮುಂದಿನ 4 ದಿನ ರಾಜ್ಯದಲ್ಲಿ ಅಬ್ಬರಿಸಲಿದೆ ಮಳೆ&lt;/b&gt;&lt;/h3&gt;&lt;p data-block-key="fgtkf"&gt;ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭರ್ಜರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಇನ್ನು ನಾಳೆಯೂ (ಮೇ 30) ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದೆ.&lt;/p&gt;&lt;p data-block-key="8lgoo"&gt;ಮೇ 30ರಂದು ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹಾವೇರಿ, ಗದಗ, ಕೊಪ್ಪಳ, ಧಾರವಾಡ, ರಾಯಚೂರು ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹಾಗೆಯೇ ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.&lt;/p&gt;&lt;p data-block-key="ajsqe"&gt;&lt;a href="/health/why-should-you-drink-coconut-water-on-an-empty-stomach-in-the-morning-79232.html"&gt;Health Tips: ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ ಈ ಅದ್ಭುತ ಪ್ರಯೋಜನಗಳು ಸಿಗಲಿವೆ!&lt;/a&gt;&lt;/p&gt;&lt;p data-block-key="dte2u"&gt;ಮೇ 31ರಂದು ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.&lt;/p&gt;&lt;p data-block-key="b5ocd"&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>"10 ನಿಮಿಷ ಸಿಕ್ಕಿದ್ರೆ" : ಭಾರತಕ್ಕೆ ನುಸುಳಿದ ಬಗೆಯನ್ನು ಬಿಚ್ಚಿಟ್ಟ ಬಾಂಗ್ಲಾದೇಶಿಯರು</title><link>https://vishwavani.news/national/bangladeshi-illegal-immigrants-reveal-how-they-entered-india-in-10-minutes-79504.html</link><guid>https://vishwavani.news/national/bangladeshi-illegal-immigrants-reveal-how-they-entered-india-in-10-minutes-79504.html</guid><pubDate>Fri, 29 May 2026 14:38:28 +0000</pubDate><description>&lt;![CDATA[ಬಂಧನದ ಭೀತಿಯಿಂದ ಸ್ವದೇಶಕ್ಕೆ ಮರಳುತ್ತಿರುವ ಕೆಲವು ಬಾಂಗ್ಲಾದೇಶಿ ಅಕ್ರಮ ವಲಸಿಗರು, ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ವಿಧಾನ, ನಕಲಿ ದಾಖಲೆಗಳನ್ನು ಪಡೆದ ರೀತಿ ಹಾಗೂ ಹಲವು ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಗಡಿ ಭದ್ರತೆಯ ಲೋಪದೋಷಗಳನ್ನು ಬಳಸಿಕೊಂಡು ಕೇವಲ 10 ನಿಮಿಷಗಳಲ್ಲಿ ಭಾರತ ಪ್ರವೇಶ ಸಾಧ್ಯವೆಂದು ಕೆಲವರು ಹೇಳಿದ್ದು, ಈ ಬೆಳವಣಿಗೆ ಗಡಿ ಭದ್ರತೆ ಮತ್ತು ಅಕ್ರಮ ವಲಸೆಯ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/bangala.original.png" class="attachment-large size-large wp-post-image" alt=""10 ನಿಮಿಷ ಸಿಕ್ಕಿದ್ರೆ" : ಭಾರತಕ್ಕೆ ನುಸುಳಿದ ಬಗೆಯನ್ನು ಬಿಚ್ಚಿಟ್ಟ ಬಾಂಗ್ಲಾದೇಶಿಯರು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="hcrlw"&gt;&lt;b&gt;ನವದೆಹಲಿ&lt;/b&gt;: ಬಂಧನದ ಭೀತಿಯಿಂದಾಗಿ ನೂರಾರು ಬಾಂಗ್ಲಾದೇಶಿ ಅಕ್ರಮ ವಲಸಿಗರು&lt;b&gt; (Bangladeshi illegal immigrants)&lt;/b&gt; ಈಗ ಪಶ್ಚಿಮ ಬಂಗಾಳದ ಗಡಿ ಭಾಗಗಳಿಗೆ ಮತ್ತು ಸಾರಿಗೆ ನಿಲ್ದಾಣಗಳಿಗೆ ಧಾವಿಸುತ್ತಿದ್ದಾರೆ. ದಶಕಗಳಿಂದ ಭಾರತದಲ್ಲೇ ನೆಲೆಸಿರುವ ಇವರು, ತಾವು ಅಕ್ರಮವಾಗಿ ಗಡಿ ದಾಟಿದ ಹಾಗೂ ನಕಲಿ ಭಾರತೀಯ ದಾಖಲೆಗಳನ್ನು ಪಡೆದ ವಿಧಾನವನ್ನು ಬಹಿರಂಗಪಡಿಸಿದ್ದಾರೆ.&lt;/p&gt;&lt;p data-block-key="epnk0"&gt;ಕೆಲವರು ನದಿಗಳನ್ನು ದಾಟಿ ಬಂದರೆ, ಇನ್ನು ಕೆಲವರು ಮಧ್ಯವರ್ತಿಗಳ (ದಲಾಲ್) ಸಹಾಯದಿಂದ ಕತ್ತಲೆಯಲ್ಲಿ ಗಡಿ ದಾಟಿದ್ದಾಗಿ ಹೇಳಿದ್ದಾರೆ. ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಗಸ್ತು ತಿರುಗುವಿಕೆಯಲ್ಲಿ ಸಣ್ಣ ಬಿಡುವು ಸಿಕ್ಕರೆ ಸಾಕು, ಕೇವಲ 10 ನಿಮಿಷಗಳಲ್ಲಿ ಭಾರತದೊಳಗೆ ನುಸುಳಬಹುದು ಎಂದು ವಲಸಿಗನೊಬ್ಬ ತಿಳಿಸಿದ್ದಾನೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ತಮಗೆ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಯಂತಹ ದಾಖಲೆಗಳನ್ನು ಮಾಡಿಸಿಕೊಡಲು ಸಹಾಯ ಮಾಡಿದರು ಮತ್ತು ಇದರಿಂದ ಸರ್ಕಾರಿ ಕಲ್ಯಾಣ ಯೋಜನೆಗಳ ಹಣದ ಸೌಲಭ್ಯ ಪಡೆದು ಮತದಾನವನ್ನೂ ಮಾಡಿದ್ದೇವೆ ಎಂದು ಕೆಲವರು ಹೇಳಿಕೊಂಡಿದ್ದಾರೆ.&lt;/p&gt;&lt;p data-block-key="dpatv"&gt;ಈ ಬೆಳವಣಿಗೆಯು ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರ ವಿರುದ್ಧ ನಡೆಯುತ್ತಿರುವ ಕಠಿಣ ಕ್ರಮಗಳ ನಡುವೆ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ಅಕ್ರಮ ವಲಸಿಗರಿಗೆ ಆಶ್ರಯ ನೀಡದೆ ನೇರವಾಗಿ ಬಿಎಸ್ಎಫ್‌ಗೆ ಒಪ್ಪಿಸಬೇಕು ಎಂದು ಘೋಷಿಸಿದ್ದಾರೆ. ಬಿಜೆಪಿ ಸರ್ಕಾರವು ಅಕ್ರಮ ವಲಸಿಗರಿಗೆ ಸಿಗುತ್ತಿದ್ದ ಸೌಲಭ್ಯಗಳನ್ನು ಗುರುತಿಸಿ ಕಡಿತಗೊಳಿಸುತ್ತಿದೆ.&lt;/p&gt;&lt;p data-block-key="6fdag"&gt;&lt;a href="/national/siddaramaiah-caste-census-time-bomb-dkshivakumar-rahul-gandhi-79491.html"&gt;ರಾಜೀನಾಮೆಗೂ ಮುನ್ನ ಸಿದ್ದರಾಮಯ್ಯ ‘ಟೈಮ್ ಬಾಂಬ್’: ಡಿಕೆಶಿ-ರಾಹುಲ್‌ಗೆ ಜಾತಿ ಗಣತಿ ಸವಾಲು!&lt;/a&gt;&lt;/p&gt;&lt;p data-block-key="cu4u3"&gt;ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ವಲಸಿಗರು ತಾವಾಗಿಯೇ ಮರಳುತ್ತಿರುವುದರಿಂದ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ತಿಳಿಸಿದ್ದಾರೆ. ಬಾಂಗ್ಲಾದೇಶದ ಕುಷ್ಟಿಯಾ ಜಿಲ್ಲೆಯ ಕಾರ್ಪೆಂಟರ್ ಒಬ್ಬ ತಾನು ಮಧ್ಯವರ್ತಿಗೆ ರೂ. 7,೦೦೦ ದಿಂದ 8,೦೦೦ ನೀಡಿ ಗಡಿ ದಾಟಿದ್ದಾಗಿ ಹೇಳಿದ್ದಾನೆ. ಬೆಂಗಳೂರಿನಲ್ಲಿದ್ದ ಮತ್ತೊಬ್ಬ ವಲಸಿಗ ರೂ. 2೦,೦೦೦ ನೀಡಿ ಏಜೆಂಟರ ಸಹಾಯದಿಂದ ಬಂದಿರುವುದಾಗಿ ತಿಳಿಸಿದ್ದಾನೆ.&lt;/p&gt;&lt;p data-block-key="94d1l"&gt;ಭಾರತ-ಬಾಂಗ್ಲಾದೇಶದ 4,೦96 ಕಿಮೀ ಗಡಿಯಲ್ಲಿ ನದಿಗಳು ಮತ್ತು ದಟ್ಟ ಜನಸಂಖ್ಯೆಯ ಪ್ರದೇಶಗಳಿದ್ದು, ಮಾನವ ಕಳ್ಳಸಾಗಣೆದಾರರು ಈ ಲೋಪದೋಷಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಗೃಹ ಸಚಿವಾಲಯದ ಪ್ರಕಾರ, ಈಗಾಗಲೇ ಶೇ. 79 ರಷ್ಟು ಗಡಿ ಬೇಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಟಿಎಂಸಿ ಆಡಳಿತಾವಧಿಯಲ್ಲಿ ತಮಗೆ ಲಕ್ಷ್ಮೀರ್ ಭಂಡಾರ್ ಯೋಜನೆಯ ಲಾಭ ಸಿಕ್ಕಿತ್ತು ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ. ಆದರೆ ಸುವೇಂದು ಅಧಿಕಾರಿಯವರು ಇಂತಹ 3೦ ಲಕ್ಷ ನಕಲಿ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ರದ್ದುಗೊಳಿಸಲಾಗಿದೆ ಎಂದಿದ್ದಾರೆ. ಬಂಧನ ಕೇಂದ್ರಗಳ ಭೀತಿಯಿಂದಾಗಿ ಕಾರ್ಪೆಂಟರ್, ಮೇಸ್ತ್ರಿ ಹಾಗೂ ಮನೆಗೆಲಸದವರಾಗಿ ಕೆಲಸ ಮಾಡುತ್ತಿದ್ದ ಅನೇಕ ಬಾಂಗ್ಲಾದೇಶಿಯರು ಈಗ ಸ್ವಇಚ್ಛೆಯಿಂದ ತಮ್ಮ ದೇಶಕ್ಕೆ ಮರಳುತ್ತಿದ್ದಾರೆ. ಈ ಇಡೀ ಜಾಲವು ಭಾರತದ ಆಡಳಿತ ಮತ್ತು ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>IPL 2026: ವಿಶ್ವದ ಸ್ಟಾರ್‌ ಬೌಲರ್‌ಗಳಿಗೆ ನಿದ್ರೆ ಕೆಡಿಸಿರುವ ವೈಭವ್‌ ಸೂರ್ಯವಂಶಿಗೆ 12 ಕೋಟಿ ರು ಆಫರ್‌?</title><link>https://vishwavani.news/sports/cricket/vaibhav-sooryavanshi-offered-rs-12-crore-for-his-batting-heroics-in-ipl-2026-report-79541.html</link><guid>https://vishwavani.news/sports/cricket/vaibhav-sooryavanshi-offered-rs-12-crore-for-his-batting-heroics-in-ipl-2026-report-79541.html</guid><pubDate>Fri, 29 May 2026 14:33:42 +0000</pubDate><description>&lt;![CDATA[2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್‌ ಮೂಲಕ ರನ್‌ ಹೊಳೆ ಹರಿಸಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಗೆ 12 ಕೋಟಿ ರು ಬೃಹತ್‌ ಆಫರ್‌ ಬಂದಿದೆ ಎಂದು ವರದಿಯಾಗಿದೆ. ಸದ್ಯ 19ನೇ ಸೀಸನ್‌ನಲ್ಲಿ ವೈಭವ್‌ 700ಕ್ಕೂ ಅಧಿಕ ರನ್‌ಗಳನ್ನು ಬಾರಿಸಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Vaibhav_Sooryavanshi_iZmOSbv.original.jpg" class="attachment-large size-large wp-post-image" alt="IPL 2026: ವಿಶ್ವದ ಸ್ಟಾರ್‌ ಬೌಲರ್‌ಗಳಿಗೆ ನಿದ್ರೆ ಕೆಡಿಸಿರುವ ವೈಭವ್‌ ಸೂರ್ಯವಂಶಿಗೆ 12 ಕೋಟಿ ರು ಆಫರ್‌?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="l5nmx"&gt;&lt;b&gt;ನವದೆಹಲಿ:&lt;/b&gt; ಕ್ರಿಕೆಟ್‌ ಅಂಗಣದಲ್ಲಿ ದೊಡ್ಡ ಹೆಸರು ಮಾಡಿದರೆ, ಹಣ ತಾನಾಗಿಯೇ ಹರಿಯಲಿದೆ ಎಂಬುದಕ್ಕೆ ಉತ್ತಮ ಉದಾಹರಣೆ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡದ ಯುವ ಆರಂಭಿಕ ವೈಭವ್‌ ಸೂರ್ಯವಂಶಿ (Vaibhav Sooryavanshi). ತನ್ನ 15ನೇ ವಯಸ್ಸಿನಲ್ಲಿಯೇ ವೈಭವ್‌, ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಐಪಿಎಲ್‌ ಪಂದ್ಯಗಳಲ್ಲಿ ಅಂತಾರಾಷ್ಟ್ರೀಯ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಜಸ್‌ಪ್ರೀತ್‌ ಬುಮ್ರಾ, ಮಿಚೆಲ್‌ ಸ್ಟಾರ್ಕ್‌, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌ ಸೇರಿದಂತೆ ವಿಶ್ವದ ಅಗ್ರ ದರ್ಜೆಯ ಬೌಲರ್‌ಗಳಿಗೆ ಮುಲಾಜಿಲ್ಲದೆ ಸಿಕ್ಸರ್‌-ಫೋರ್‌ಗಳ ಮೂಲಕ ಕ್ರಿಕೆಟ್‌ ಜಗತ್ತಿನ ಗಮನವನ್ನು ಸೆಳೆದಿದ್ದಾರೆ. ಒಂದೇ ಒಂದು ಐಪಿಎಲ್‌ ಆವೃತ್ತಿಯಲ್ಲಿಯೇ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.&lt;/p&gt;&lt;p data-block-key="35qp7"&gt;2026ರ ಐಪಿಎಲ್‌ ಟೂರ್ನಿಯಲ್ಲಿ ಆಡಿದ 16 ಪಂದ್ಯಗಳಿಂದ ಎಡಗೈ ಬ್ಯಾಟ್ಸ್‌ಮನ್‌ 46.73ರ ಸರಾಸರಿ ಮತ್ತು 240.07ರ ಸ್ಟ್ರೈಕ್‌ರೇಟ್‌ನಲ್ಲಿ 700ಕ್ಕೂ ಅಧಿಕ ರನ್‌ಗಳನ್ನು ದಾಖಲಿಸಿದ್ದಾರೆ. ಆ ಮೂಲಕ ಆರೆಂಜ್‌ ಕ್ಯಾಪ್‌ ಆಟಗಾರರ ಪಟ್ಟಿಯಲ್ಲಿ ವೈಭವ್‌ ಸೂರ್ಯವಂಶಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಈ ಟೂರ್ನಿಯಲ್ಲಿ ದೊಡ್ಡ ಹೆಸರು ಮಾಡುತ್ತಿದ್ದಂತೆ ವೈಭವ್‌ ಅವರ ಬ್ರ್ಯಾಂಡ್‌ ಮೌಲ್ಯ ಏರಿಕೆಯಾಗಿದೆ. ಸದ್ಯ ತಾವು ಬಳಸುತ್ತಿರುವ ಬ್ಯಾಟ್‌ನಿಂದಾಗಿ ಎಡಗೈ ಬ್ಯಾಟ್ಸ್‌ಮನ್‌ ವಾರ್ಷಿಕವಾಗಿ 50 ಲಕ್ಷ ರು ಗಳನ್ನು ಪಡೆಯುತ್ತಿದ್ದಾರೆ.&lt;/p&gt;&lt;p data-block-key="9j6qg"&gt;&lt;a href="/sports/cricket/ipl-2026-dont-fast-track-vaibhav-sooryavanshis-india-selection-aakash-chopra-issues-warning-79441.html"&gt;&lt;b&gt;ವೈಭವ್‌ ಸೂರ್ಯವಂಶಿಗೆ ಈಗಲೇ ಭಾರತ ತಂಡದಲ್ಲಿ ಅವಕಾಶ ನೀಡಬೇಡಿ: ಆಕಾಶ್‌ ಚೋಪ್ರಾ ವಾರ್ನಿಂಗ್‌!&lt;/b&gt;&lt;/a&gt;&lt;/p&gt;&lt;p data-block-key="1diqt"&gt;ವೈಭವ್‌ ಸೂರ್ಯವಂಶಿ ಅವರ ಆಟವನ್ನು ನೋಡಿದ ಬಳಿಕ ಹಲವು ಕಾರ್ಪೋರೇಟ್‌ ಕಂಪನಿಗಳು ಯುವ ಬ್ಯಾಟ್ಸ್‌ಮನ್‌ಗೆ ಬ್ಯಾಟ್‌ ಸ್ಪಾನ್ಸರ್‌ಷಿಪ್‌ ಡೀಲ್‌ ನೀಡಲು ಮುಂದಾಗಿದ್ದಾರೆ. ದೇಶದ ಪ್ರಮುಖ ಟೈರ್‌ ಬ್ರ್ಯಾಂಡ್‌ಗಳು ಸೇರಿದಂತೆ ಹಲವು ಕಂಪನಿಗಳು ವೈಭವ್‌ ಬಳಿ ಡೀಲ್‌ಗೆ ಸಹಿ ಮಾಡಿಸಿಕೊಳ್ಳಲು ಆಸಕ್ತಿ ತೋರಿವೆ.&lt;/p&gt;&lt;h3 data-block-key="dvm4r"&gt;&lt;b&gt;ವೈಭವ್‌ ಸೂರ್ಯವಂಶಿ ಬ್ಯಾಟ್‌ ಸ್ಪಾನ್ಸರ್‌ಷಿಪ್‌ಗೆ 12 ಕೋಟಿ ರು?&lt;/b&gt;&lt;/h3&gt;&lt;p data-block-key="3hu62"&gt;ಈ ಯುವ ಆಟಗಾರನಿಗೆ ಬ್ಯಾಟ್ ಸ್ಪಾನ್ಸರ್‌ಷಿಪ್‌ಗಾಗಿ ವರ್ಷಕ್ಕೆ ಬರೋಬ್ಬರಿ 12 ಕೋಟಿ ರು ಆಫರ್ ಮಾಡಲಾಗಿದೆ ಎಂದು ಮತ್ತೊಂದು ವರದಿಯಾಗಿದೆ. ಇದಲ್ಲದೆ, ಆಸಕ್ತಿ ತೋರಿದ ಸ್ಪಾನ್ಸರ್‌ಗಳಲ್ಲಿ ಒಬ್ಬರು ಅವರ ಎಂಡೋರ್ಸ್‌ಮೆಂಟ್ ಪಡೆಯಲು ಖಾಲಿ ಚೆಕ್ ನೀಡುವ ಮಟ್ಟಕ್ಕೂ ಮುಂದಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p data-block-key="5miv3"&gt;&lt;a href="/sports/cricket/nothing-short-of-spectacular-sachin-tendulkar-lauds-vaibhav-sooryavanshi-for-97-runs-knock-vs-srh-79373.html"&gt;&lt;b&gt;SRH vs RR: 97 ರನ್ ಚಚ್ಚಿದ ವೈಭವ್‌ ಸೂರ್ಯವಂಶಿಗೆ ಸಚಿನ್‌ ತೆಂಡೂಲ್ಕರ್‌ ವಿಶೇಷ ಸಂದೇಶ!&lt;/b&gt;&lt;/a&gt;&lt;/p&gt;&lt;p data-block-key="1ufvq"&gt;ಈ ಒಪ್ಪಂದ ಅಂತಿಮಗೊಂಡರೆ, ಅದು ಕ್ರಿಕೆಟ್ ಜಾಹೀರಾತು ಮತ್ತು ಎಂಡೋರ್ಸ್‌ಮೆಂಟ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಜೊತೆಗೆ ಈ ಯುವ ಆಟಗಾರ ವಾಣಿಜ್ಯ ಕ್ಷೇತ್ರದ ದೊಡ್ಡ ಶಕ್ತಿಯಾಗಿ ವೇಗವಾಗಿ ರೂಪಾಂತರಗೊಳ್ಳುತ್ತಿರುವುದನ್ನು ಇದು ಸ್ಪಷ್ಟಪಡಿಸುತ್ತದೆ.&lt;/p&gt;&lt;p data-block-key="1tcdp"&gt;“ಏಕೈಕ ಮಾದರಿಯಲ್ಲಿ ಭಾರತ ತಂಡದ ಪರ ಆಡುತ್ತಿರುವ ರಿಷಭ್‌ ಪಂತ್‌ ಅವರಿಗೆ ವರ್ಷಕ್ಕೆ 8 ಕೋಟಿ ರು ಬೇಡಿಕೆ ಇರಬಹುದಾದರೆ, ವೈಭವ್‌ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಮೌಲ್ಯವನ್ನು ಗಗನಕ್ಕೇರಿಸಿರುವುದು ಸ್ಪಷ್ಟ,” ಎಂದು ವರದಿಯಲ್ಲಿ ಮೂಲವೊಂದು ತಿಳಿಸಿದೆ.&lt;/p&gt;&lt;p data-block-key="8apuh"&gt;ಮಾಧ್ಯಮ ವರದಿಗಳ ಪ್ರಕಾರ, ಬಹುತೇಕ ಬ್ಯಾಟ್ ತಯಾರಿಕಾ ಕಂಪನಿಗಳು ಸಾಮಾನ್ಯವಾಗಿ ಪ್ರದರ್ಶನ ಆಧಾರಿತ ಬೋನಸ್‌ಗಳೊಂದಿಗೆ 5 ಕೋಟಿ ರು ವರೆಗೆ ಒಪ್ಪಂದ ನೀಡಲು ಸಿದ್ಧವಾಗಿರುತ್ತವೆ. ಆದರೆ ಇದೀಗ ಎಂಆರ್‌ಎಫ್ ಮತ್ತು ಸಿಯಾಟ್‌ ಮೊದಲಾದ ಟೈರ್ ದಿಗ್ಗಜ ಕಂಪನಿಗಳು ಬ್ಯಾಟ್ ಬ್ರ್ಯಾಂಡಿಂಗ್‌ ಒಪ್ಪಂದಗಳಿಗೆ ಭಾರೀ ಮೊತ್ತ ಹೂಡಲು ಮುಂದಾಗಿವೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>September 21 Review: ಮರೆವಿನ ಲೋಕದಲ್ಲಿ ಮೆಲೋಡ್ರಾಮಾ ಇಲ್ಲದ ಸರಳ ನಿರೂಪಣೆ</title><link>https://vishwavani.news/movies/priyanka-upendra-praveen-singh-sisodiya-zarina-wahab-starrer-september-21-movie-review-rating-in-kannada-79540.html</link><guid>https://vishwavani.news/movies/priyanka-upendra-praveen-singh-sisodiya-zarina-wahab-starrer-september-21-movie-review-rating-in-kannada-79540.html</guid><pubDate>Fri, 29 May 2026 14:29:59 +0000</pubDate><description>&lt;![CDATA[ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ, ಪ್ರಿಯಾಂಕಾ ಉಪೇಂದ್ರ ಹಾಗೂ ಪ್ರವೀಣ್ ನಟನೆಯ 'ಸೆಪ್ಟೆಂಬರ್ 21' ಚಿತ್ರವು ಅಲ್ಝೈಮರ್ಸ್ ಕಾಯಿಲೆಯಿಂದ ನಲುಗುವ ವೃದ್ಧ ಹಾಗೂ ಆತನನ್ನು ಸಾಕಿ ಸಲಹುವ ಮಧ್ಯಮ ವರ್ಗದ ಗೃಹಿಣಿಯ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/life_today_1.original.jpg" class="attachment-large size-large wp-post-image" alt="September 21 Review: ಮರೆವಿನ ಲೋಕದಲ್ಲಿ ಮೆಲೋಡ್ರಾಮಾ ಇಲ್ಲದ ಸರಳ ನಿರೂಪಣೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="3baz4"&gt;&lt;b&gt;Movie: ಸೆಪ್ಟೆಂಬರ್ 21&lt;br/&gt;Release Date: ಮೇ 28, 2026&lt;br/&gt;Language: ಕನ್ನಡ, ಹಿಂದಿ&lt;br/&gt;Genre: ಡ್ರಾಮಾ &lt;br/&gt;Director: ಕರೆನ್‌ ಕ್ಷಿತಿ ಸುವರ್ಣ&lt;br/&gt;Cast: ಪ್ರಿಯಾಂಕಾ ಉಪೇಂದ್ರ, ಪ್ರವೀಣ್, ರಿಕ್ಕಿ ರುದ್ರ, ಅಮಿತ್ ಭೇಲ್, ಅಜಿತ್ ಶಿಧಾಯೆ ಮತ್ತಿತರರು &lt;br/&gt;Duration: 124 ನಿಮಿಷ&lt;br/&gt;Rating: 2.5/5 &lt;/b&gt;&lt;/p&gt;&lt;p data-block-key="13vq8"&gt;'ಅಲ್‌ಝೈಮರ್ಸ್‌' (ಸ್ಮರಣಶಕ್ತಿ ನಷ್ಟವಾಗುವ ಕಾಯಿಲೆ) ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಸುಲಭದ ಮಾತಲ್ಲ. ಏಕೆಂದರೆ, ಇಲ್ಲಿ ಕಮರ್ಷಿಯಲ್ ಸಿನಿಮಾಗಳಂತೆ ಹೀರೋಯಿಸಂ ತೋರಿಸಲು ಸಾಧ್ಯವಿಲ್ಲ. ಇದು ಕೇವಲ ಒಬ್ಬ ವ್ಯಕ್ತಿಯ ಕಾಯಿಲೆಯಲ್ಲ, ಬದಲಿಗೆ ಇಡೀ ಕುಟುಂಬದ ನೆಮ್ಮದಿ, ತಾಳ್ಮೆಯನ್ನು ಪರೀಕ್ಷಿಸುವ ಸೂಕ್ಷ್ಮ ಸನ್ನಿವೇಶ. ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರು 'ಸೆಪ್ಟೆಂಬರ್ 21' ಚಿತ್ರದ ಮೂಲಕ ಈ ಭಾವನಾತ್ಮಕ ಜಗತ್ತನ್ನು ಯಾವುದೇ ಅತಿರೇಕದ ಮೆಲೋಡ್ರಾಮಾ ಇಲ್ಲದೆ ತೆರೆಮೇಲೆ ತಂದಿದ್ದಾರೆ.&lt;/p&gt;&lt;h3 data-block-key="b42j8"&gt;ʻಸೆಪ್ಟೆಂಬರ್‌ 21ʼ ಚಿತ್ರದ ಕಥೆ ಏನು?&lt;/h3&gt;&lt;p data-block-key="dbcre"&gt;ವಿಶ್ವ ಆಲ್ಝೈಮರ್ ದಿನವನ್ನಾಗಿ ಸೆಪ್ಟೆಂಬರ್‌ 21 ಅನ್ನು ಘೋಷಿಸಲಾಗಿದೆ. ಆ ಕಾರಣಕ್ಕಾಗಿಯೇ ಈ ಸಿನಿಮಾಕ್ಕೆ ʻಸೆಪ್ಟೆಂಬರ್‌ 21ʼ ಎಂದು ಟೈಟಲ್‌ ಇಡಲಾಗಿದೆ. ಇಬ್ಬರು ಮಕ್ಕಳು, ಸದಾ ಕಿರಿಕಿರಿ ಮಾಡುವ ಅತ್ತೆ, ಜವಾಬ್ದಾರಿಯಿಲ್ಲದ ಗಂಡ.. ಹೀಗೆ ಈಗಾಗಲೇ ಸಂಸಾರದ ನೊಗ ಹೊತ್ತು ಸುಸ್ತಾಗಿರುವ ಕಮಲಾ (ಪ್ರಿಯಾಂಕಾ ಉಪೇಂದ್ರ) ಎಂಬ ಮಧ್ಯಮ ವರ್ಗದ ಮಹಿಳೆಯ   ಬದುಕಿಗೆ 'ಅಲ್ಝೈಮರ್ಸ್'ನಿಂದ ಬಳಲುತ್ತಿರುವ ರಾಜ್ (ಪ್ರವೀಣ್) ಎಂಬ ವೃದ್ಧನನ್ನು ನೋಡಿಕೊಳ್ಳುವ ಜವಾಬ್ದಾರಿ ಬರುತ್ತದೆ. ಚಿತ್ರದ ಆರಂಭದಲ್ಲೇ ರಾಜ್ ನಾಪತ್ತೆಯಾಗುವ ದೃಶ್ಯ ಪ್ರೇಕ್ಷಕರಲ್ಲಿ ಆತಂಕ ಸೃಷ್ಟಿಸುತ್ತದೆ. ರಾಜ್ ತನ್ನ ಮರೆವಿನ ಜಗತ್ತಿನಲ್ಲೇ ಬದುಕುತ್ತಿರುತ್ತಾನೆ. ಆತನಿಗೆ ತನ್ನ ಮೃತ ಪತ್ನಿ ಸುಧಾ ಇಂದಿಗೂ ಕೋವಿಡ್ ಕ್ವಾರಂಟೈನ್‌ನಲ್ಲಿದ್ದಾಳೆ, ಅವಳು ವಾಪಸ್ ಬರುತ್ತಾಳೆ ಎಂಬ ಭ್ರಮೆ. ಇಂತಹ ಒಬ್ಬ ಮುಗ್ಧ ವೃದ್ಧನನ್ನು ಕಮಲಾ ಹೇಗೆ ಸಾಕಿ ಸಲಹುತ್ತಾಳೆ? ಅವಳ ವೈಯಕ್ತಿಕ ಬದುಕಿನ ಸವಾಲುಗಳೇನು? ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ.&lt;/p&gt;&lt;p data-block-key="4mf0j"&gt;&lt;a href="/movies/priyanka-upendra-pravin-singh-sisodia-starrer-september-21-movie-teaser-released-74389.html"&gt;&lt;b&gt;ಪ್ರಿಯಾಂಕಾ ಉಪೇಂದ್ರ ನಟನೆಯ ʻಸೆಪ್ಟೆಂಬರ್ 21ʼ ಚಿತ್ರದ ಟೀಸರ್‌ ರಿಲೀಸ್;‌ ಗಮನಸೆಳೆದ 22ರ ಹರೆಯದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ&lt;/b&gt;&lt;/a&gt;&lt;/p&gt;&lt;h3 data-block-key="9fee5"&gt;&lt;b&gt;ಮೇಕಿಂಗ್‌ ಹೇಗಿದೆ?&lt;/b&gt;&lt;/h3&gt;&lt;p data-block-key="3qaap"&gt;ವಿಶ್ವದಲ್ಲಿ ಪ್ರತಿ ಕೆಲವು ಸೆಕೆಂಡಿಗೆ ಒಬ್ಬರು ಅಲ್ಝೈಮರ್ಸ್ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂಬ ಕಹಿ ಸತ್ಯವನ್ನು ಸಿನಿಮಾ ನೆನಪಿಸುತ್ತದೆ. ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ನಿರ್ದೇಶಕರು ಕಾಯಿಲೆಯನ್ನು ಕೇವಲ ಮರೆವಿನ ಆಟವನ್ನಾಗಿ ತೋರಿಸದೆ, ಅದರ ಆಳವಾದ ಭಾವನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಕೇವಲ 22 ವರ್ಷದ ಯುವ ನಿರ್ದೇಶಕಿ ಕರೆನ್‌ ಕ್ಷಿತಿ ಸುವರ್ಣ ಇಂತಹ ಗಂಭೀರ ವಿಷಯವನ್ನು ಹ್ಯಾಂಡಲ್ ಮಾಡಿರುವ ರೀತಿ ಚೆನ್ನಾಗಿದೆ. ಇಂತಹ ಒಬ್ಬ ರೋಗಿಯನ್ನು ನೋಡಿಕೊಳ್ಳುವಾಗ ಎದುರಾಗುವಂತಹ ದಣಿವು, ಕಿರಿಕಿರಿ ಮತ್ತು ಪ್ರೀತಿಯನ್ನು ನೈಜವಾಗಿ ತೋರಿಸಿದ್ದಾರೆ. ಆದರೆ, ಚಿತ್ರಕಥೆ ಕೆಲವು ಕಡೆ ಪತ್ನಿಯ ನೆನಪಿನ ದೃಶ್ಯಗಳಲ್ಲೇ ಮತ್ತೆ ಮತ್ತೆ ಸುತ್ತುವುದರಿಂದ, ಬಹುತೇಕ ಕಥೆ ಒಂದೇ ಮನೆಯಲ್ಲಿ ನಡೆಯುವುದರಿಂದ ಏಕತಾನತೆ ಕಾಡುತ್ತದೆ. ಅಲ್ಲದೆ, ನಿರೂಪಣೆಯು ಕೂಡ ಕೊಂಚ ನಿಧಾನವಾಗಿರುವುದು ಆಗಾಗ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ. ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಉತ್ತಮವಾಗಿದೆ. ಈ ಸಿನಿಮಾವನ್ನು ಹಿಂದಿಯಲ್ಲಿ ಚಿತ್ರೀಕರಿಸಿದ್ದು, ಕನ್ನಡಕ್ಕೆ ಡಬ್‌ ಮಾಡಲಾಗಿದೆ. ಡಬ್ಬಿಂಗ್‌ ಕ್ವಾಲಿಟಿಯನ್ನು ಇನ್ನಷ್ಟು ಉತ್ತಮಗೊಳಿಸುವ ಅವಕಾಶಗಳಿದ್ದವು.&lt;/p&gt;&lt;h3 data-block-key="ffg1g"&gt;&lt;b&gt;ಪ್ರಿಯಾಂಕಾ ಉಪೇಂದ್ರ ನಟನೆ ಹೇಗಿದೆ?&lt;/b&gt;&lt;/h3&gt;&lt;p data-block-key="6tk40"&gt;ನಟ ಪ್ರವೀಣ್ ಸಿಂಗ್ ಅವರು 'ರಾಜ್' ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಅವರ ನಟನೆಯನ್ನು ನೋಡಿದರೆ, ಅವರೇ ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದಾರೇನೋ ಎಂಬ ಭಾವನೆಯನ್ನು ಮೂಡಿಸುತ್ತದೆ. ಅಷ್ಟೊಂದು ನೈಜವಾಗಿ ಅವರು ನಟಿಸಿದ್ದಾರೆ. ನಟಿ ಪ್ರಿಯಾಂಕಾ ಉಪೇಂದ್ರ ಅವರು 'ಕಮಲಾ' ಪಾತ್ರದಲ್ಲಿ ಅವರು ಅಬ್ಬರವಿಲ್ಲದ ನಟನೆ ನೀಡಿದ್ದಾರೆ. ಕೌಟುಂಬಿಕ ಸಮಸ್ಯೆಗಳು, ಸಾಲದ ಬಾಧೆ, ರೋಗಿಯ ಕಿರಿಕಿರಿ.. ಇದೆಲ್ಲವನ್ನೂ ಬ್ಯಾಲೆನ್ಸ್‌ ಮಾಡುವ ಓರ್ವ ಗೃಹಿಣಿಯ ಪಾತ್ರದಲ್ಲಿ ಪ್ರಿಯಾಂಕಾ ಮಿಂಚಿದ್ದಾರೆ. ಝರೀನಾ ವಹಾಬ್‌ ಇಷ್ಟವಾಗುತ್ತಾರೆ. ರಿಕ್ಕಿ ರುದ್ರ, ಅಮಿತ್ ಭೇಲ್, ಅಜಿತ್ ಶಿಧಾಯೆ ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>10 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬರ್ಬರವಾಗಿ ಹತ್ಯೆ ಮಾಡಿದ 16ರ ಅಪ್ರಾಪ್ತ</title><link>https://vishwavani.news/crime/16-year-old-juvenile-brutally-murders-10-year-old-boy-after-physical-assault-in-rajasthan-79518.html</link><guid>https://vishwavani.news/crime/16-year-old-juvenile-brutally-murders-10-year-old-boy-after-physical-assault-in-rajasthan-79518.html</guid><pubDate>Fri, 29 May 2026 14:29:01 +0000</pubDate><description>&lt;![CDATA[Crime News: 16 ವರ್ಷದ ಬಾಲಕನೊಬ್ಬ ತನ್ನ 10 ವರ್ಷದ ಸ್ನೇಹಿತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಅವನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನನ್ನು ಬಾಲಾಪರಾಧಿಗಳ ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/crime_news_in_punjab.original.jpg" class="attachment-large size-large wp-post-image" alt="10 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬರ್ಬರವಾಗಿ ಹತ್ಯೆ ಮಾಡಿದ 16ರ ಅಪ್ರಾಪ್ತ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="kd1pl"&gt;&lt;b&gt;ಜೈಪುರ, ಮೇ 29:&lt;/b&gt; 16 ವರ್ಷದ ಬಾಲಕನೊಬ್ಬ ತನ್ನ 10 ವರ್ಷದ ಸ್ನೇಹಿತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಅವನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ&lt;b&gt; (Rajasthan) &lt;/b&gt;ಕೋಟಾದಲ್ಲಿ ನಡೆದಿದೆ. ಬಾಲಕನನ್ನು ಹತ್ಯೆ ಮಾಡಿದ ನಂತರವೂ ಆತನ ರಾಕ್ಷಸ ಕ್ರೌರ್ಯ ಅಲ್ಲಿಗೆ ನಿಲ್ಲಲಿಲ್ಲ. ಮೃತದೇಹವನ್ನು ಮತ್ತಷ್ಟು ವಿರೂಪಗೊಳಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನನ್ನು ಬಾಲಾಪರಾಧಿಗಳ ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ &lt;a href="https://vishwavani.news/crime/young-womans-body-found-in-blue-plastic-drum-punjab-residents-shocked-79352.html"&gt;(Crime News)&lt;/a&gt;.&lt;/p&gt;&lt;p data-block-key="1ce35"&gt;ಅಪರಾಧ ನಡೆದ ಮೇ 25 ರ ಮಧ್ಯಾಹ್ನ ಆರೋಪಿಯು, ಕೊಲೆಯಾದ ಬಾಲಕನ ಜೊತೆಯಲ್ಲಿ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಕೋಟಾದ ಸೊಗರಿಯಾ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹತ್ಯೆಯಾದ ಬಾಲಕ ಮೇ 25 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದ. ಆದರೆ ಸಂಜೆಯಾದರೂ ಅವನು ಹಿಂತಿರುಗದಿದ್ದಾಗ, ಅವನ ಕುಟುಂಬಕ್ಕೆ ಆತಂಕವಾಗಿದೆ. ಅವರು ಹತ್ತಿರದ ಪ್ರದೇಶಗಳನ್ನು ಹುಡುಕಿ ಸಂಬಂಧಿಕರನ್ನು ಸಂಪರ್ಕಿಸಿದರೂ ಬಾಲಕನ ಪತ್ತೆಯಾಗಲಿಲ್ಲ. ಮರುದಿನ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದರು.&lt;/p&gt;&lt;p data-block-key="b7i4l"&gt;ದೂರಿನ ನಂತರ, ಪೊಲೀಸರು ತಕ್ಷಣವೇ ಹಲವಾರು ತಂಡಗಳನ್ನು ರಚಿಸಿ ಸಿಸಿಟಿವಿ ದೃಶ್ಯಾವಳಿಗಳು, ಸ್ಥಳೀಯ ಗುಪ್ತಚರ ಮಾಹಿತಿ ಮತ್ತು ಆ ಪ್ರದೇಶದ ಮಕ್ಕಳು ಮತ್ತು ಪರಿಚಯಸ್ಥರನ್ನು ಪ್ರಶ್ನಿಸುವ ಮೂಲಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಸುಮಾರು 30 ಗಂಟೆಗಳ ನಂತರ, ಬಾಲಕನ ಶವವು ಕಾಡಿನಲ್ಲಿ ಪತ್ತೆಯಾಗಿದೆ.&lt;/p&gt;&lt;p data-block-key="8uumi"&gt;&lt;a href="https://vishwavani.news/crime/dies-by-self-harming-within-six-months-of-marriage-dowry-harassment-allegations-against-husbands-family-79354.html"&gt;ಸೌಭಾಗ್ಯವತಿ ಭವ ಎಂದು ಮೆಹಂದಿಯಲ್ಲಿ ಬರೆಸಿಕೊಂಡವಳು ಮದುವೆಯಾದ ಆರು ತಿಂಗಳಲ್ಲೇ ನೇಣಿಗೆ ಶರಣು: ವರದಕ್ಷಿಣೆ ಕಿರುಕುಳಕ್ಕೆ ಮತ್ತೊಂದು ಬಲಿ&lt;/a&gt;&lt;/p&gt;&lt;p data-block-key="85i9"&gt;ಮೃತದೇಹವು ಗುರುತುಸಿಗದಷ್ಟು ಚಿಂತಾಜನಕವಾಗಿತ್ತು. ಕಾಡು ಪ್ರಾಣಿಗಳು ಶವವನ್ನು ಭಾಗಶಃ ಕತ್ತರಿಸಿ ಹಾಕಿದಂತಿತ್ತು. ತಲೆ ಮತ್ತು ಮುಂಡವು ಪರಸ್ಪರ ದೂರದಲ್ಲಿ ಪ್ರತ್ಯೇಕವಾಗಿ ಕಂಡುಬಂದಿವೆ. ಈ ವೇಳೆ ಪೊಲೀಸರು ತನಿಖೆ ಆರಂಭಿಸಿದಾಗ 16 ವರ್ಷದ ಬಾಲಕನ ವಿರುದ್ಧ ಅನುಮಾನಗಳು ಮೂಡಿದವು. ಆತನನ್ನು ಪ್ರಶ್ನಿಸಿದಾಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.&lt;/p&gt;&lt;p data-block-key="fk4fe"&gt;ಎಂಟನೇ ತರಗತಿಯ ವಿದ್ಯಾರ್ಥಿಯಾಗಿರುವ ಆರೋಪಿಯು ಮೊಬೈಲ್ ಫೋನ್‌ಗಳಲ್ಲಿ ಅಶ್ಲೀಲ ದೃಶ್ಯ ಮತ್ತು ಅಪರಾಧ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದನು. ಅಪ್ರಾಪ್ತ ವಯಸ್ಕನಾಗಿರುವುದರಿಂದ ಕಠಿಣ ಶಿಕ್ಷೆಯಿಂದ ಪಾರಾಗುವುದಾಗಿ ಆತ ಭಾವಿಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ದಿನ ಆರೋಪಿ ತನ್ನ ತಾಯಿಯ ಮೊಬೈಲ್ ಫೋನ್ ಅನ್ನು ಕದ್ದಿದ್ದ.&lt;/p&gt;&lt;p data-block-key="4skfb"&gt;ಅವನು ಮತ್ತು ಕೊಲೆಯಾದ ಬಾಲಕ ಆಟೋರಿಕ್ಷಾದಲ್ಲಿ ಪ್ರಯಾಣಿಸಿ ಒಟ್ಟಿಗೆ ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸಿದ್ದರು ಎನ್ನಲಾಗಿದೆ. ನಂತರ ಆರೋಪಿಯು ಬಾಲಕನನ್ನು ಸಿಗರೇಟ್ ಸೇದುವ ನೆಪದಲ್ಲಿ ಹತ್ತಿರದ ಕಾಡಿಗೆ ಕರೆದೊಯ್ದಿದ್ದಾನೆ. ನಂತರ ಕಾಡಿನಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಹಲ್ಲೆ ನಡೆಸಿದ್ದಾನೆ. ಇದಕ್ಕೆ ಬಾಲಕ ವಿರೋಧಿಸಿದಾಗ, ಕೋಪಗೊಂಡ ಆರೋಪಿಯು ಉರಿಯುತ್ತಿದ್ದ ಸಿಗರೇಟ್ ಅನ್ನು ಬಾಲಕನ ಕೆನ್ನೆಗೆ ಒತ್ತಿದ್ದಾನೆ. ನಂತರ ಅಲ್ಲೇ ಇದ್ದ ಕಲ್ಲಿನಿಂದ ಬಾಲಕನ ಮೇಲೆ ಪದೇ ಪದೇ ಹಲ್ಲೆ ನಡೆಸಿದ್ದಾನೆ. ಇದರಿಂದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.&lt;/p&gt;&lt;p data-block-key="d1ap5"&gt;ಕೊಲೆಯ ನಂತರವೂ ಈ ಕ್ರೌರ್ಯ ಮುಂದುವರೆದಿದೆ. ಆರೋಪಿಯು ಬಾಲಕನ ಕಾಲುಗಳನ್ನು ಬೆಲ್ಟ್‌ನಿಂದ ಕಟ್ಟಿ, ದೇಹವನ್ನು ಹತ್ತಿರದ ಪೊದೆಗಳಿಗೆ ಎಳೆದುಕೊಂಡು ಹೋಗಿ, ಶವದ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸಾಕ್ಷ್ಯಗಳನ್ನು ನಾಶಮಾಡಲು ಬಾಲಕನ ಮೇಲೆ ಒಣಎಲೆಗಳನ್ನಿಟ್ಟು ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದಾನೆ.&lt;/p&gt;&lt;p data-block-key="fa2lq"&gt;ತನ್ನ ಬಟ್ಟೆಗಳ ಮೇಲೆ ರಕ್ತದ ಕಲೆಗಳನ್ನು ತೆಗೆಯಲು ಮಾಸ್ಟರ್ ಪ್ಲಾನ್ ಮಾಡಿದ ಆರೋಪಿ, ಹತ್ತಿರದ ಚರಂಡಿಗೆ ಹಾರಿ ತನ್ನ ಬಟ್ಟೆಯನ್ನು ಗಲೀಜು ಮಾಡಿದ್ದಾನೆ. ನಂತರ ಮನೆಗೆ ಹೋಗಿ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸಿದ್ದಾನೆ. ತಾನು ಆಕಸ್ಮಿಕವಾಗಿ ಚರಂಡಿಗೆ ಜಾರಿ ಬಿದ್ದೆ ಎಂದು ತನ್ನ ಕುಟುಂಬದವರನ್ನು ನಂಬಿಸಿದ್ದಾನೆ.&lt;/p&gt;&lt;p data-block-key="fribs"&gt;ಅಪರಾಧ ಸ್ಥಳದಿಂದ ಸಿಗರೇಟ್ ತುಂಡುಗಳು, ರಕ್ತಸಿಕ್ತ ಬಟ್ಟೆ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡರು. ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕಾಯ್ದೆ, ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಮನವೊಲಿಸಿದ್ದು ರಾಹುಲ್ ಗಾಂಧಿ; ಇದು ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆಯೇ?</title><link>https://vishwavani.news/politics/rahul-gandhi-convince-siddaramaiah-to-resign-congress-is-preparing-next-lok-sabha-elections-79539.html</link><guid>https://vishwavani.news/politics/rahul-gandhi-convince-siddaramaiah-to-resign-congress-is-preparing-next-lok-sabha-elections-79539.html</guid><pubDate>Fri, 29 May 2026 14:21:35 +0000</pubDate><description>&lt;![CDATA[ಕರ್ನಾಟಕ ರಾಜಕೀಯ ನಾಯಕತ್ವದಲ್ಲಿ ಪ್ರಮುಖ ಬದಲಾವಣೆ ಮಾಡಿರುವ ಕಾಂಗ್ರೆಸ್ ಪಕ್ಷ ಈ ಮೂಲಕ ಸಾಕಷ್ಟು ಮುಂಚಿತವಾಗಿಯೇ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಸೂಚನೆಯನ್ನು  ನೀಡಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವೊಲಿಸಿರುವುದು ಈ ನಿಟ್ಟಿನಲ್ಲಿ ಒಂದು ಪ್ರಮುಖ ವಿಚಾರ ಎನ್ನಲಾಗುತ್ತಿದೆ.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/sidrahu.original.jpg" class="attachment-large size-large wp-post-image" alt="ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಮನವೊಲಿಸಿದ್ದು ರಾಹುಲ್ ಗಾಂಧಿ; ಇದು ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆಯೇ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="vd059"&gt;&lt;b&gt;ನವದೆಹಲಿ: &lt;/b&gt;ಮುಂದಿನ ಲೋಕಸಭಾ ಚುನಾವಣೆಗೆ (Lok sabha election) ಕಾಂಗ್ರೆಸ್ (congress) ಈಗಾಗಲೇ ಸಜ್ಜಾಗುತ್ತಿದೆಯೇ ಈ ಒಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಯಾಕೆಂದರೆ ಇತ್ತೀಚಿನ ಕಾಂಗ್ರೆಸ್ ನ ಕೆಲವು ನಡೆಗಳು ಮುಂದಿನ ಲೋಕಸಭಾ ಚುನಾವಣೆಯ ತಯಾರಿ ಎನ್ನಲಾಗುತ್ತಿದೆ. ಇದೀಗ  ಕರ್ನಾಟಕದಲ್ಲಿ ಮಾಡಿರುವ ನಾಯಕತ್ವ ಬದಲಾವಣೆ ಇದರಲ್ಲಿ ಒಂದು ಪ್ರಮುಖ ಭಾಗವಾಗಿದೆ ಎನ್ನುತ್ತಿದ್ದಾರೆ ವಿಶ್ಲೇಷಣಾಕಾರರು. ಮುಖ್ಯಮಂತ್ರಿ ಸಿದ್ದರಾಮಯ್ಯ (&lt;a href="/karnataka/bengaluru-urban/karnataka-politics-what-did-cm-siddaramaiah-say-about-the-delhi-visit-79130.html"&gt;CM  Siddaramaiah&lt;/a&gt;) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮನವೊಲಿಸುವಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಯಶಸ್ವಿಯಾಗಿರುವುದು ಎಲ್ಲವೂ ಮುಂದಿನ ಲೋಕಸಭಾ ಚುನಾವಣೆ ಕಾರ್ಯತಂತ್ರದ ಭಾಗವಾಗಿದೆ. &lt;/p&gt;&lt;p data-block-key="3jou7"&gt;ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕಳೆದ ನವೆಂಬರ್ ತಿಂಗಳಿನಿಂದ ನಡೆಯುತ್ತಿದೆ. ಅಂತಿಮವಾಗಿ ಇದರ ಜವಾಬ್ದಾರಿ ರಾಹುಲ್ ಗಾಂಧಿ ಹೆಗಲಿಗೆ ಬಿದ್ದಿದ್ದು, ಇದರಲ್ಲಿ ಅವರು ಈಗ ಯಶಸ್ವಿಯಾಗಿದ್ದಾರೆ. &lt;/p&gt;&lt;p data-block-key="fou6r"&gt;&lt;a href="/crime/sp-women-wing-chief-assaulted-property-dispute-chandauli-viral-video-79525.html"&gt;&lt;b&gt;ಆಸ್ತಿ ವಿವಾದ: ಸಮಾಜವಾದಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಮೇಲೆ ಹಲ್ಲೆ, ವಿಡಿಯೋ ವೈರಲ್!&lt;/b&gt;&lt;/a&gt;&lt;/p&gt;&lt;p data-block-key="1j9oo"&gt;ಕಳೆದ ಸೋಮವಾರ ಮತ್ತು ಮಂಗಳವಾರ  ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದರು. ಸುಮಾರು 35 ನಿಮಿಷಗಳ ಸಂವಾದದಲ್ಲಿ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ರಾಜೀನಾಮೆ ನೀಡುವಂತೆ ಮನವೊಲಿಸಿದರು. &lt;/p&gt;&lt;p data-block-key="6l4fc"&gt;ಕಾಂಗ್ರೆಸ್‌ನ ಅತ್ಯಂತ ಉನ್ನತ ಮಟ್ಟದ ಒಬಿಸಿ ನಾಯಕರಾಗಿರುವ ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯ ಮಾತ್ರವಲ್ಲ ರಾಷ್ಟ್ರೀಯ ನೆಲೆಯಲ್ಲೂ ಕೂಡ ಕಾಂಗ್ರೆಸ್ ಪಕ್ಷದ ಮುಖ್ಯ ನಾಯಕರಾಗಿದ್ದಾರೆ. ಹೀಗಾಗಿ ಇವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಕಾಂಗ್ರೆಸ್ ಹೈಕಮಾಂಡ್ ಗೆ ಬಹುದೊಡ್ಡ ನಿರ್ಧಾರವಾಗಿದೆ. &lt;/p&gt;&lt;p data-block-key="2ou81"&gt;ಇದು ಈಗ 2029ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಾಡಲಾಗುತ್ತಿದೆ ಎನ್ನಲಾಗಿದೆ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ನೀಡಬಹುದು ಎಂದು ಸಿದ್ದರಾಮಯ್ಯ ವಾದಿಸಿದರು. ಆದರೆ ರಾಹುಲ್ ಗಾಂಧಿ ತಮ್ಮ ನಿರ್ಧಾರಕ್ಕೆ ಬದ್ದವಾಗಿದ್ದರು. ಇದನ್ನು ಕೇರಳ ಮುಖ್ಯಮಂತ್ರಿ ಸ್ಥಾನಕ್ಕೆ ನಡೆಯುತ್ತಿದ್ದ ಸ್ಪರ್ಧೆಯಂತೆ ಪರಿಗಣಿಸಿ ಸಮಸ್ಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಪರಿಹರಿಸಿತ್ತು. &lt;/p&gt;&lt;p data-block-key="2plve"&gt;ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಹುದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಗೆ ಇಲ್ಲಿ ಮುಖ್ಯಮಂತ್ರಿ ಆಯ್ಕೆ ಸವಾಲಾಗಿ ಪರಿಣಮಿಸಿತ್ತು. ಹುದ್ದೆಯ ರೇಸ್ ನಲ್ಲಿ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಅವರಿದ್ದು, ಈ ಬಿಕ್ಕಟ್ಟು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ ಒಂದು ವಾರಕ್ಕೂ ಹೆಚ್ಚು ಕಾಲ ತೆಗೆದುಕೊಂಡಿತ್ತು.&lt;/p&gt;&lt;p data-block-key="93sg8"&gt;&lt;a href="/national/el-nino-to-hit-india-during-monsoon-last-until-september-says-imd-chief-79531.html"&gt;&lt;b&gt;ಭಾರತಕ್ಕೆ 'ಎಲ್ ನಿನೋ' ಭೀತಿ: ದೇಶದಲ್ಲಿ ಮಳೆ ಕೊರತೆ ಮುನ್ಸೂಚನೆ&lt;/b&gt;&lt;/a&gt; &lt;/p&gt;&lt;p data-block-key="8iqfg"&gt;ರಾಹುಲ್ ಗಾಂಧಿ ಅವರು ವೇಣುಗೋಪಾಲ್ ಅವರನ್ನು ಬೆಂಬಲಿಸಿದ್ದರು. ಆದರೆ  ಮತದಾರರು ಸತೀಶನ್ ಅವರನ್ನೇ ಮುಖ್ಯಮಂತ್ರಿಯಾಗಿ ಕಾಣುವ ಇಚ್ಛೆ ಹೊಂದಿದ್ದರು. ಆದರೆ ಕಾಂಗ್ರೆಸ್ ನ ಪ್ರಮುಖ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್  ರಾಹುಲ್ ಗಾಂಧಿ ಅವರ ತೀರ್ಪನ್ನು ಒಪ್ಪಿಕೊಂಡಿತ್ತು. ಕರ್ನಾಟಕ ಮತ್ತು ಕೇರಳದ ಈ ಎರಡು ಸಂದಿಗ್ದ ಪರಿಸ್ಥಿತಿಯಲ್ಲಿ ಪ್ರಿಯಾಂಕಾ ಗಾಂಧಿ ಹೆಚ್ಚು ಮೌನವಾಗಿದ್ದರು ಎಂದು ಮೂಲಗಳು ತಿಳಿಸಿವೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಡಿಜಿಟಲ್ ಆರ್ಥಿಕತೆಯಲ್ಲಿ ವಿಶ್ವದಲ್ಲೇ 5ನೇ ಸ್ಥಾನಕ್ಕೆ ಜಿಗಿದ ಭಾರತ: AI ಬಳಕೆಯಲ್ಲಿ ಜರ್ಮನಿ, ಫ್ರಾನ್ಸ್‌ನ್ನೂ ಹಿಂದಿಕ್ಕಿ ದಾಖಲೆ!</title><link>https://vishwavani.news/national/india-jumps-to-5th-position-in-the-world-in-digital-economy-surpasses-germany-and-france-in-ai-usage-sets-record-79532.html</link><guid>https://vishwavani.news/national/india-jumps-to-5th-position-in-the-world-in-digital-economy-surpasses-germany-and-france-in-ai-usage-sets-record-79532.html</guid><pubDate>Fri, 29 May 2026 14:08:34 +0000</pubDate><description>&lt;![CDATA[State of India's Digital Economy 2026: ತಂತ್ರಜ್ಞಾನ ಮತ್ತು 'ಕೃತಕ ಬುದ್ಧಿಮತ್ತೆ' (ಎಐ) ಬಳಕೆಯಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತಲೂ ವೇಗವಾಗಿ ಮುನ್ನುಗ್ಗುತ್ತಿದೆ. 'ICRIER-ಪ್ರೊಸಸ್ ಸೆಂಟರ್' ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಇಂಡಿಯಾಸ್ ಡಿಜಿಟಲ್ ಎಕಾನಮಿʼ (ಸೈಡ್‌ 2026) ವರದಿಯು, ಭಾರತದ ಈ ಅದ್ಭುತ ಡಿಜಿಟಲ್ ಕ್ರಾಂತಿಯನ್ನು ಜಗತ್ತಿಗೆ ಪರಿಚಯಿಸಿದೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಾಣಿಜ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/State_of_Indias_Digital_Economy_2026.original.jpg" class="attachment-large size-large wp-post-image" alt="ಡಿಜಿಟಲ್ ಆರ್ಥಿಕತೆಯಲ್ಲಿ ವಿಶ್ವದಲ್ಲೇ 5ನೇ ಸ್ಥಾನಕ್ಕೆ ಜಿಗಿದ ಭಾರತ: AI ಬಳಕೆಯಲ್ಲಿ ಜರ್ಮನಿ, ಫ್ರಾನ್ಸ್‌ನ್ನೂ ಹಿಂದಿಕ್ಕಿ ದಾಖಲೆ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="0i0ho"&gt;&lt;b&gt;ಬೆಂಗಳೂರು‌, ಮೇ 29:&lt;/b&gt; ತಂತ್ರಜ್ಞಾನ ಮತ್ತು 'ಕೃತಕ ಬುದ್ಧಿಮತ್ತೆ' (ಎಐ) ಬಳಕೆಯಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತಲೂ ವೇಗವಾಗಿ ಮುನ್ನುಗ್ಗುತ್ತಿದೆ. 'ICRIER-ಪ್ರೊಸಸ್ ಸೆಂಟರ್' ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಇಂಡಿಯಾಸ್ ಡಿಜಿಟಲ್ ಎಕಾನಮಿʼ (ಸೈಡ್‌ 2026) ವರದಿಯು, ಭಾರತದ ಈ ಅದ್ಭುತ ಡಿಜಿಟಲ್ ಕ್ರಾಂತಿಯನ್ನು ಜಗತ್ತಿಗೆ ಪರಿಚಯಿಸಿದೆ.&lt;/p&gt;&lt;h3 data-block-key="6hdrd"&gt;&lt;b&gt;ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಐದನೇ ಸ್ಥಾನ&lt;/b&gt;&lt;/h3&gt;&lt;p data-block-key="bpohk"&gt;ಜಾಗತಿಕ ಜಿಡಿಪಿಯಲ್ಲಿ ಶೇ. 96ರಷ್ಟು ಪಾಲು ಹೊಂದಿರುವ ವಿಶ್ವದ 71 ದೇಶಗಳ ಡಿಜಿಟಲ್ ಬೆಳವಣಿಗೆಯನ್ನು ಈ ವರದಿಯಲ್ಲಿ ಪರಾಮರ್ಶೆ ಮಾಡಲಾಗಿದೆ. 2025ರಲ್ಲಿ ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಎಂಟನೇ ಸ್ಥಾನದಲ್ಲಿದ್ದ ಭಾರತ, ಕೇವಲ ಒಂದೇ ವರ್ಷದಲ್ಲಿ ಭಾರಿ ಪ್ರಗತಿ ಸಾಧಿಸಿ ಇದೀಗ ಐದನೇ ಸ್ಥಾನಕ್ಕೆ ಜಿಗಿದಿದೆ. ಸಾಫ್ಟ್‌ವೇರ್, ಐಟಿ ಸೇವೆಗಳು ಮತ್ತು ಕ್ಲೌಡ್ ಸಿಸ್ಟಮ್‌ಗಳಂತಹ ಡಿಜಿಟಲ್ ಸೇವೆಗಳನ್ನು ರಫ್ತು ಮಾಡುವಲ್ಲಿ ಭಾರತವು ಮುಂಚೂಣಿಯಲ್ಲಿದ್ದು, ಇದರಿಂದ ಬರೋಬ್ಬರಿ 328 ಬಿಲಿಯನ್ ಡಾಲರ್ (ಸುಮಾರು 31 ಲಕ್ಷ ಕೋಟಿ ರೂ.) ಆದಾಯ ಗಳಿಸಿದೆ.&lt;/p&gt;&lt;h3 data-block-key="buodo"&gt;&lt;b&gt;AI ರೇಸ್‌ನಲ್ಲಿ ಮುಂಚೂಣಿಯಲ್ಲಿದೆ ಭಾರತ!&lt;/b&gt;&lt;/h3&gt;&lt;p data-block-key="72hol"&gt;ಕೃತಕ ಬುದ್ಧಿಮತ್ತೆ ಅಥವಾ ಎಐ ಬಳಕೆಯಲ್ಲಿ ಭಾರತವು ಜಗತ್ತಿನಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಕೇವಲ ಅಮೆರಿಕ, ಚೀನಾ ಮತ್ತು ಸಿಂಗಾಪುರ ಮಾತ್ರ ನಮಗಿಂತ ಮುಂದಿವೆ. ಜರ್ಮನಿ, ಫ್ರಾನ್ಸ್, ಜಪಾನ್, ಯುಕೆ ಮತ್ತು ಕೆನಡಾದಂತಹ ಬಲಿಷ್ಠ ದೇಶಗಳನ್ನೂ ಭಾರತ ಹಿಂದಿಕ್ಕಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.&lt;/p&gt;&lt;p data-block-key="f4d6"&gt;ಅಮೆರಿಕದ ನಂತರ ಜಗತ್ತಿನ ಅತಿ ಹೆಚ್ಚು 'ಎಐ ಪ್ರತಿಭೆʼ ಇರುವುದೇ ಭಾರತದಲ್ಲಿ! ಪ್ರಪಂಚದಾದ್ಯಂತ ಇರುವ ಒಟ್ಟು ಎಐ ಬಳಕೆದಾರರಲ್ಲಿ ಶೇ. 72 ರಷ್ಟು ಜನರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿದ್ದಾರೆ. ಅದರಲ್ಲಿ ಭಾರತ ಮತ್ತು ಚೀನಾ ಪಾಲು ಬರೋಬ್ಬರಿ ಶೇ. 40 ರಷ್ಟಿದೆ.&lt;/p&gt;&lt;p data-block-key="9nmdj"&gt;ಈ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಂಡಿರುವ ICRIERನ ಅಧ್ಯಕ್ಷ ಪ್ರಮೋದ್ ಭಾಸಿನ್, ʼಭಾರತವು ಅತ್ಯುತ್ತಮ ಇಂಟರ್‌ನೆಟ್ ಸಂಪರ್ಕ, ಉದ್ಯಮಶೀಲತೆ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸಿದೆ. ಮುಂದಿನ ಹಂತದ ಬೆಳವಣಿಗೆಯು ನಾವು ಎಐ ಅನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇವೆ ಮತ್ತು ಸೈಬರ್ ಭದ್ರತೆಯನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆʼ ಎಂದರು.&lt;/p&gt;&lt;p data-block-key="eok9"&gt;ಪ್ರೊಸಸ್ ಸಂಸ್ಥೆಯ ಗ್ರೂಪ್ ಕಾರ್ಪೊರೇಟ್ ಅಫೇರ್ಸ್ ಉಪಾಧ್ಯಕ್ಷ ಸೆಹ್ರಾಜ್‌ ಸಿಂಗ್ ಪ್ರತಿಕ್ರಿಯಿಸಿ, ʼಭಾರತವು ಈಗ ಕೇವಲ ಒಂದು ದೊಡ್ಡ ಡಿಜಿಟಲ್ ಮಾರುಕಟ್ಟೆಯಾಗಿ ಉಳಿದಿಲ್ಲ, ಬದಲಾಗಿ ಜಗತ್ತಿನ ಅತ್ಯಂತ ಪ್ರಭಾವಶಾಲಿ 'ಎಐ ಆರ್ಥಿಕತೆ'ಯಾಗಿ ಹೊರಹೊಮ್ಮುತ್ತಿದೆ. ನಾವೀನ್ಯತಾ ಪಾಲುದಾರನಾಗಿ ನಾವು ಭಾರತದ ಡಿಜಿಟಲ್ ಇಕೋಸಿಸ್ಟಮ್‌ಗೆ ಬೆಂಬಲ ನೀಡಲಿದ್ದೇವೆʼ ಎಂದು ಹೇಳಿದರು.&lt;/p&gt;&lt;h3 data-block-key="cima5"&gt;&lt;b&gt;ಮುಂದಿರುವ ಸವಾಲುಗಳೇನು?&lt;/b&gt;&lt;/h3&gt;&lt;p data-block-key="1h39r"&gt;ಭಾರತವು ಎಐ ಬಳಕೆಯಲ್ಲಿ ವಿಶ್ವದ ಶೇ. 26ರಷ್ಟು ಪಾಲನ್ನು ಹೊಂದಿದ್ದರೂ, ಜಾಗತಿಕ ಮಟ್ಟದ ಖಾಸಗಿ ಎಐ ಹೂಡಿಕೆಯಲ್ಲಿ ಭಾರತದ ಪಾಲು ಕೇವಲ ಶೇ. 1 ರಷ್ಟಿದೆ. ನಮ್ಮಲ್ಲಿ ಪ್ರತಿಭೆಗಳಿದ್ದರೂ, ಅವರಿಗೆ ಬೇಕಾದ ದೊಡ್ಡ ಬಂಡವಾಳ ಮತ್ತು ಹೈ-ಟೆಕ್ ಇನ್ಫ್ರಾಸ್ಟ್ರಕ್ಚರ್ ಕೊರತೆ ಎದ್ದುಕಾಣುತ್ತಿದೆ. ಇದಲ್ಲದೆ, ಡಿಜಿಟಲೈಸೇಶನ್ ವೇಗವಾಗಿ ಬೆಳೆದಂತೆ ಸೈಬರ್ ವಂಚನೆ ಮತ್ತು ಆನ್‌ಲೈನ್ ಹಣಕಾಸು ಅಪರಾಧಗಳು ಕೂಡ ಹೆಚ್ಚಾಗುತ್ತಿವೆ. ಭಾರತವು ಡಿಜಿಟಲ್ ಬೆಳವಣಿಗೆಯ ಜತೆಗೆ ಸೈಬರ್ ಭದ್ರತೆ ಮತ್ತು ಪರಿಸರ ಸಂರಕ್ಷಣೆಗೂ ಸಮಾನ ಒತ್ತು ನೀಡಬೇಕಿದೆ ಎಂದು ವರದಿ ಎಚ್ಚರಿಸಿದೆ.&lt;/p&gt;&lt;p data-block-key="ahomb"&gt;&lt;a href="/commerce/enlight-jatayoo-comes-to-database-security-esds-launches-new-technology-79512.html"&gt;&lt;b&gt;ಡೇಟಾಬೇಸ್ ಭದ್ರತೆಗೆ ಬಂತು 'ಎನ್‌ಲೈಟ್ ಜಟಾಯು': ಹೊಸ ತಂತ್ರಜ್ಞಾನ ಬಿಡುಗಡೆ ಮಾಡಿದ ESDS&lt;/b&gt;&lt;/a&gt;&lt;/p&gt;&lt;h3 data-block-key="durf9"&gt;&lt;b&gt;ಏನಿದು ʼಸೈಡ್‌ʼ ವರದಿ?&lt;/b&gt;&lt;/h3&gt;&lt;p data-block-key="9uu5k"&gt;ಸ್ಟೇಟ್ ಆಫ್ ಇಂಡಿಯಾಸ್ ಡಿಜಿಟಲ್ ಎಕಾನಮಿ (ಸೈಡ್‌) ಎಂಬುದು ವಿಶ್ವದ ಡಿಜಿಟಲ್ ಆರ್ಥಿಕತೆಯ ಕಾರ್ಯಕ್ಷಮತೆಯನ್ನು ಅಳೆಯುವ ವಾರ್ಷಿಕ ವರದಿಯಾಗಿದೆ. ಈ ವರ್ಷದ ವರದಿಯಲ್ಲಿ, ಸಂಪರ್ಕ, ಬಳಕೆ, ರಕ್ಷಣೆ ಮತ್ತು ನಾವೀನ್ಯತೆ ಎಂಬ ನಾಲ್ಕು ಆಧಾರಗಳ ಮೇಲೆ 71 ದೇಶಗಳ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Saree Fashion 2026: ಕಾರ್ಸೆಟ್‌ನಲ್ಲೂ ಬಂತು ರೆಡಿ ಸೀರೆಗಳು!</title><link>https://vishwavani.news/photo-gallery/saree-fashion-2026-readymade-sarees-also-came-in-corsets-79534.html</link><guid>https://vishwavani.news/photo-gallery/saree-fashion-2026-readymade-sarees-also-came-in-corsets-79534.html</guid><pubDate>Fri, 29 May 2026 14:02:08 +0000</pubDate><description>&lt;![CDATA[Pre-draped Corset Saree: ಇದೀಗ ಕಾರ್ಸೆಟ್‌ ಬ್ಲೌಸ್‌ ಹೊಂದಿರುವ ರೆಡಿಮೇಡ್‌ ಸೀರೆಗಳು ಅಂದರೇ ಪ್ರೀ ಡ್ರೇಪ್ಡ್ ಸೀರೆಗಳು ಆಗಮಿಸಿವೆ. ಇದ್ಯಾವ ಬಗೆಯ ರೆಡಿ ಸೀರೆ? ಸ್ಟೈಲಿಂಗ್‌ ಮಾಡುವವರು ಗಮನದಲ್ಲಿಟ್ಟು ಕೊಳ್ಳಬೇಕಾದ್ದೇನು? ಈ ಕುರಿತ ವಿವರ ಇಲ್ಲಿದೆ.]]&gt;</description><dc:creator>&lt;![CDATA[ಶೀಲಾ ಸಿ ಶೆಟ್ಟಿ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಲೈಫ್‌ಸ್ಟೈಲ್‌]]&gt;</category><category>&lt;![CDATA[ಫೋಟೋ ಗ್ಯಾಲರಿ]]&gt;</category><category>&lt;![CDATA[ಫ್ಯಾಷನ್‌ ಲೋಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Saree_Fashion_2026_HvD5Kxv.original.jpg" class="attachment-large size-large wp-post-image" alt="Saree Fashion 2026: ಕಾರ್ಸೆಟ್‌ನಲ್ಲೂ ಬಂತು ರೆಡಿ ಸೀರೆಗಳು!" /&gt;&lt;/figure&gt;&lt;p&gt;
&lt;/p&gt;]]&gt;</content:encoded></item><item><title>Tiptur News: ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ಗೆ ತಿಪಟೂರಿನ ಪ್ರಣವ್ ಲೋಕೇಶ್ ಆಯ್ಕೆ</title><link>https://vishwavani.news/karnataka/tumakuru/tipaturs-pranav-lokesh-selected-for-the-thailand-international-taekwondo-championship-79535.html</link><guid>https://vishwavani.news/karnataka/tumakuru/tipaturs-pranav-lokesh-selected-for-the-thailand-international-taekwondo-championship-79535.html</guid><pubDate>Fri, 29 May 2026 13:55:53 +0000</pubDate><description>&lt;![CDATA[Tiptur News: ತಿಪಟೂರು ನಗರದ ಜೈ ಮಾರುತಿ ಟೇಕ್ವಾಂಡೋ ತರಬೇತಿ ಕೇಂದ್ರದ ವಿದ್ಯಾರ್ಥಿ ಪ್ರಣವ್ ಲೋಕೇಶ್ ಥೈಲ್ಯಾಂಡ್‌ನಲ್ಲಿ ಮೇ 30ರಂದು ಶನಿವಾರ ಹಾಗೂ ಮೇ 31ರಂದು ಭಾನುವಾರ ನಡೆಯಲಿರುವ ಅಂತಾರಾಷ್ಟಿಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ತುಮಕೂರು]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಕ್ರೀಡೆ]]&gt;</category><category>&lt;![CDATA[ಜಿಲ್ಲೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Pranav_Lokesh.original.jpg" class="attachment-large size-large wp-post-image" alt="Tiptur News: ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ಗೆ ತಿಪಟೂರಿನ ಪ್ರಣವ್ ಲೋಕೇಶ್ ಆಯ್ಕೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="x5d0v"&gt;&lt;b&gt;ತಿಪಟೂರು:&lt;/b&gt; ನಗರದ ಜೈ ಮಾರುತಿ ಟೇಕ್ವಾಂಡೋ ಅಕಾಡೆಮಿಯ ವಿದ್ಯಾರ್ಥಿ ಪ್ರಣವ್ ಲೋಕೇಶ್ ಥೈಲ್ಯಾಂಡ್‌ನಲ್ಲಿ ಮೇ 30 ಹಾಗೂ ಮೇ 31 ನಡೆಯಲಿರುವ ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ತರಬೇತುದಾರ ವಿನಯ್.ಟಿ.ಆರ್ ತಿಳಿಸಿದ್ದಾರೆ.&lt;/p&gt;&lt;p data-block-key="f6q3l"&gt;ಪ್ರಣವ್ ಲೋಕೇಶ್, ದೀಕ್ಷಾ ಶಾಲೆಯಲ್ಲಿ 8ನೇತರಗತಿ ವ್ಯಾಸಂಗ ಮಾಡುತ್ತಿದ್ದು, 2024-25ನೇ ಸಾಲಿನಲ್ಲಿ ಮಹಾರಾಷ್ಟ್ರ ಸಿಬಿಎಸ್‌ಇ ಮಂಡಳಿ ನಡೆಸಿದ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದು ಪ್ರಥಮ ಸ್ಥಾನ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.&lt;/p&gt;&lt;p data-block-key="199i4"&gt;2023ರಲ್ಲಿ ಮಂಗಳೂರು ಪಂದ್ಯಾವಳಿಯಲ್ಲಿ ಚಿನ್ನ, 2025-26ನೇ ಸಾಲಿನಲ್ಲಿ ಬೆಂಗಳೂರು ವಿಭಾಗದಲ್ಲಿ ಬೆಳ್ಳಿ, 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಿನ್ಸ್ ಕಪ್ ಪಂದ್ಯಾವಳಿಯಲ್ಲಿ ಕಂಚು ಪದಕ ಪಡೆಯುವ ಮೂಲಕ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>GT vs RR:‌ ಎರಡನೇ ಕ್ವಾಲಿಫೈಯರ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ರಾಜಸ್ಥಾನ್‌ ರಾಯಲ್ಸ್‌!</title><link>https://vishwavani.news/sports/cricket/rajasthan-royals-won-the-toss-and-opted-to-bat-against-gujarat-titans-in-qualifier-2-of-ipl-2026-79538.html</link><guid>https://vishwavani.news/sports/cricket/rajasthan-royals-won-the-toss-and-opted-to-bat-against-gujarat-titans-in-qualifier-2-of-ipl-2026-79538.html</guid><pubDate>Fri, 29 May 2026 13:50:29 +0000</pubDate><description>&lt;![CDATA[GT vs RR Qualifier 2: ಚಂಡೀಗಢದ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಆರ್‌ ನಾಯಕ ರಿಯಾನ್‌ ಪರಾಗ್‌ ಬ್ಯಾಟಿಂಗ್‌ ಆರಿಸಿಕೊಂಡಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/GT_vs_RR_2G8PK5e.original.jpg" class="attachment-large size-large wp-post-image" alt="GT vs RR:‌ ಎರಡನೇ ಕ್ವಾಲಿಫೈಯರ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ರಾಜಸ್ಥಾನ್‌ ರಾಯಲ್ಸ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="vthyd"&gt;&lt;b&gt;ಚಂಡೀಗಢ:&lt;/b&gt; ಇಲ್ಲಿನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಗುಜರಾತ್‌ ಟೈಟನ್ಸ್‌ (GT vs RR) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಆರ್‌ ನಾಯಕ ರಿಯಾನ್‌ ಪರಾಗ್‌ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದ್ದಾರೆ. ಆ ಮೂಲಕ ಎಲಿಮಿನೇಟರ್‌ ಪಂದ್ಯದಲ್ಲಿ ಕಲೆ ಹಾಕಿದ್ದ ದೊಡ್ಡ ಮೊತ್ತವನ್ನು ದಾಖಲಿಸಲು ಉದ್ಘಾಟನಾ ಆವೃತ್ತಿಯ ಚಾಂಪಿಯನ್ಸ್‌ ಎದುರು ನೋಡುತ್ತಿದ್ದಾರೆ.&lt;/p&gt;&lt;p data-block-key="eae4g"&gt;ರಾಜಸ್ಥಾನ್‌ ರಾಯಲ್ಸ್‌ ತಂಡದ ಪ್ಲೇಯಿಂಗ್‌ XIನಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ನಾಯಕ ರಿಯಾನ್‌ ಪರಾಗ್‌ ಟಾಸ್‌ ವೇಳೆ ತಿಳಿಸಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಆಡಿದ್ದ ಅದೇ ಆಟಗಾರರನ್ನು ಈ ಪಂದ್ಯಕ್ಕೂ ಉಳಿಸಿಕೊಳ್ಳಲಾಗಿದೆ. ಆದರೆ, ಶುಭಮನ್‌ ಗಿಲ್‌ ನಾಯಕತ್ವದ ಜಿಟಿ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ತರಲಾಗಿದೆ. ಸಾಯಿ ಕಿಶೋರ್‌ ಅವರನ್ನು ಆಡಿಸಲಾಗುತ್ತಿದೆ.&lt;/p&gt;&lt;p data-block-key="c7i4o"&gt;&lt;a href="/sports/cricket/vaibhav-sooryavanshi-shines-as-rajasthan-royals-beat-sunrisers-hyderabad-to-set-up-qualifier-2-with-gujarat-titans-79374.html"&gt;&lt;b&gt;IPL 2026: ವೈಭವ್‌ ಅಬ್ಬರಕ್ಕೆ ಕೊಚ್ಚಿ ಹೋದ ಎಸ್‌ಆರ್‌ಎಚ್‌, ಎರಡನೇ ಕ್ವಾಲಿಫೈಯರ್‌ಗೆ ರಾಜಸ್ಥಾನ್‌!&lt;/b&gt;&lt;/a&gt;&lt;/p&gt;&lt;p data-block-key="dnqol"&gt;ಲೀಗ್‌ ಹಂತದಲ್ಲಿ 18 ಅಂಕಗಳನ್ನು ಕಲೆ ಹಾಕುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದ ಮೂಲಕ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದ್ದ ಗುಜರಾತ್‌ ತಂಡ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸೋಲು ಅನುಭವಿಸಿತ್ತು. ಹಾಗಾಗಿ ಇದೀಗ ಎರಡನೇ ಕ್ವಾಲಿಫೈಯರ್‌ನಲ್ಲಿ ಕಾದಾಟ ನಡೆಸಲಿದೆ. ಈ ಪಂದ್ಯದ ಮೂಲಕ ಫೈನಲ್‌ಗೆ ಅರ್ಹತೆ ಪಡೆಯಲು ಜಿಟಿ ಎದುರು ನೋಡುತ್ತಿದೆ.&lt;/p&gt;&lt;p data-block-key="9pold"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="en" dir="ltr"&gt;Toss update from New Chandigarh &lt;a href="https://x.com/rajasthanroyals?ref_src=twsrc%5Etfw"&gt;@rajasthanroyals&lt;/a&gt; won the toss and elected to bat first against &lt;a href="https://x.com/gujarat_titans?ref_src=twsrc%5Etfw"&gt;@gujarat_titans&lt;/a&gt;&lt;br&gt;&lt;br&gt;Updates ▶️ &lt;a href="https://t.co/eupS8cBPc2"&gt;https://t.co/eupS8cBPc2&lt;/a&gt;&lt;a href="https://x.com/hashtag/TATAIPL?src=hash&amp;amp;ref_src=twsrc%5Etfw"&gt;#TATAIPL&lt;/a&gt; | &lt;a href="https://x.com/hashtag/Qualifier2?src=hash&amp;amp;ref_src=twsrc%5Etfw"&gt;#Qualifier2&lt;/a&gt; | &lt;a href="https://x.com/hashtag/TheFinalLeap?src=hash&amp;amp;ref_src=twsrc%5Etfw"&gt;#TheFinalLeap&lt;/a&gt; | &lt;a href="https://x.com/hashtag/GTvRR?src=hash&amp;amp;ref_src=twsrc%5Etfw"&gt;#GTvRR&lt;/a&gt; &lt;a href="https://t.co/VuLXsWl9Ih"&gt;pic.twitter.com/VuLXsWl9Ih&lt;/a&gt;&lt;/p&gt;&amp;mdash; IndianPremierLeague (@IPL) &lt;a href="https://x.com/IPL/status/2060355781531418698?ref_src=twsrc%5Etfw"&gt;May 29, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="ecj6u"&gt;&lt;/p&gt;&lt;p data-block-key="aqvb6"&gt;ಆದರೆ, ರಿಯಾನ್‌ ಪರಾಗ್‌ ನಾಯಕತ್ವದ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರಿಸ್ಥಿತಿ ಆ ರೀತಿ ಇಲ್ಲ. ಕಳೆದ ಮೂರು ಪಂದ್ಯಗಳು ಆರ್‌ಆರ್‌ಗೆ ಮಾಡು ಇಲ್ಲವೇ ಮಡಿ ಪಂದ್ಯಗಳಾಗಿದ್ದವು. ಆದರೂ ಒತ್ತಡವನ್ನು ಮೆಟ್ಟಿ ನಿಂತು ರಾಜಸ್ಥಾನ್‌ ತಂಡ ಇದೀಗ ಎರಡನೇ ಕ್ವಾಲಿಫೈಯರ್‌ನಲ್ಲಿ ಕಾದಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಗೆದ್ದರೆ 2008ರ ಚಾಂಪಿಯನ್ಸ್‌ ಪ್ರಶಸ್ತಿ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ.&lt;/p&gt;&lt;p data-block-key="8dl5c"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="es" dir="ltr"&gt;Unchanged for Q2. Halla Bol!  &lt;a href="https://t.co/X0gw9Tcj8W"&gt;pic.twitter.com/X0gw9Tcj8W&lt;/a&gt;&lt;/p&gt;&amp;mdash; Rajasthan Royals (@rajasthanroyals) &lt;a href="https://x.com/rajasthanroyals/status/2060358957592645678?ref_src=twsrc%5Etfw"&gt;May 29, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="3bqo3"&gt;&lt;/p&gt;&lt;h3 data-block-key="fe3tk"&gt;&lt;b&gt;ಇತ್ತಂಡಗಳ ಪ್ಲೇಯಿಂಗ್ XI&lt;/b&gt;&lt;/h3&gt;&lt;p data-block-key="fi055"&gt;&lt;b&gt;ಗುಜರಾತ್ ಟೈಟನ್ಸ್:&lt;/b&gt; ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್‌ ಕೀಪರ್‌), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಕಗಿಸೊ ರಬಾಡ, ಪ್ರಸಿಧ್‌ ಕೃಷ್ಣ, ಮೊಹಮ್ಮದ್ ಸಿರಾಜ್&lt;/p&gt;&lt;p data-block-key="dflpe"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Titans with only One Mission.  &lt;a href="https://t.co/WYd8wSQKzV"&gt;pic.twitter.com/WYd8wSQKzV&lt;/a&gt;&lt;/p&gt;&amp;mdash; Gujarat Titans (@gujarat_titans) &lt;a href="https://x.com/gujarat_titans/status/2060357209801035927?ref_src=twsrc%5Etfw"&gt;May 29, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="c1rnh"&gt;&lt;/p&gt;&lt;p data-block-key="e50va"&gt;&lt;b&gt;ರಾಜಸ್ಥಾನ್ ರಾಯಲ್ಸ್:&lt;/b&gt; ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್‌ ಕೀಪರ್‌), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ದಸೂನ್ ಶನಕ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ&lt;/p&gt;&lt;h3 data-block-key="8uaqu"&gt;&lt;b&gt;ತಂಡಗಳು&lt;/b&gt;&lt;/h3&gt;&lt;p data-block-key="ebd8j"&gt;&lt;b&gt;ಗುಜರಾತ್ ಟೈಟನ್ಸ್:&lt;/b&gt; ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್‌ ಕೀಪರ್‌), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಕಗಿಸೊ ರಬಾಡ, ಪ್ರಸಿಧ್‌ ಕೃಷ್ಣ, ಮೊಹಮ್ಮದ್ ಸಿರಾಜ್, ರಾಹುಲ್ ತೆವಾಟಿಯಾ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಕುಮಾರ್ ಕುಶಾಗ್ರ, ಅರ್ಷದ್ ಖಾನ್, ಕುಲ್ವಂತ್ ಖೆಜ್ರೋಲಿಯಾ, ಲ್ಯೂಕ್ ವುಡ್, ಕಾನರ್ ಎಸ್ಟರ್‌ಹುಜೆನ್, ಇಶಾಂತ್ ಶರ್ಮಾ, ಜಯಂತ್ ಯಾದವ್, ಶಾರುಖ್ ಖಾನ್, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಅಶೋಕ್ ಶರ್ಮಾ&lt;/p&gt;&lt;p data-block-key="elhoo"&gt;&lt;b&gt;ರಾಜಸ್ಥಾನ್ ರಾಯಲ್ಸ್: &lt;/b&gt;ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್‌ ಕೀಪರ್‌), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ದಸೂನ್ ಶನಕ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ, ಶುಭಂ ದುಬೆ, ಸುಶಾಂತ್ ಮಿಶ್ರಾ, ಅಮನ್ ರಾವ್ ಪೇರಾಲ, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ, ಆಡಮ್ ಮಿಲ್ನೆ, ಶಿಮ್ರಾನ್ ಹೆಟ್ಮೆಯರ್, ಲುವಾನ್-ಡ್ರೆ ಪ್ರಿಟೋರಿಯಸ್, ಕ್ವೆನಾ ಎಂಫಾಕ, ಸಂದೀಪ್ ಶರ್ಮಾ, ಕುಲದೀಪ್ ಸೇನ್, ಯುದ್ಧವೀರ್ ಸಿಂಗ್ ಚರಕ್, ಎಮನ್‌ಜೋತ್ ಸಿಂಗ್ ಚಹಲ್, ವಿಘ್ನೇಶ್ ಪುತ್ತೂರು&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಆಸ್ತಿ ವಿವಾದ: ಸಮಾಜವಾದಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಮೇಲೆ ಹಲ್ಲೆ, ವಿಡಿಯೋ ವೈರಲ್!</title><link>https://vishwavani.news/crime/sp-women-wing-chief-assaulted-property-dispute-chandauli-viral-video-79525.html</link><guid>https://vishwavani.news/crime/sp-women-wing-chief-assaulted-property-dispute-chandauli-viral-video-79525.html</guid><pubDate>Fri, 29 May 2026 13:46:58 +0000</pubDate><description>&lt;![CDATA[ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾರ್ಗಿ ಪಟೇಲ್ ಅವರ ಮೇಲೆ ಅವರ ನಿವಾಸದಲ್ಲೇ ಹಲ್ಲೆ ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಸ್ತಿ ಮತ್ತು ವ್ಯಾಪಾರ ಪಾಲುದಾರಿಕೆ ಸಂಬಂಧಿತ ವಿವಾದವೇ ದಾಳಿಗೆ ಕಾರಣ ಎನ್ನಲಾಗಿದ್ದು, ಮಾಜಿ ಬ್ಲಾಕ್ ಪ್ರಮುಖ್ ಪ್ಯಾರೇಲಾಲ್ ಯಾದವ್ ಅವರ ಕುಟುಂಬ ಸದಸ್ಯರು ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗಾಯಗೊಂಡ ನಾಯಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/chandauli_sp_leader_assault.original.jpg" class="attachment-large size-large wp-post-image" alt="ಆಸ್ತಿ ವಿವಾದ: ಸಮಾಜವಾದಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಮೇಲೆ ಹಲ್ಲೆ, ವಿಡಿಯೋ ವೈರಲ್!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="7bdr0"&gt;&lt;b&gt;ಲಖನೌ: &lt;/b&gt; ಉತ್ತರ ಪ್ರದೇಶ &lt;b&gt;(Uttar Pradesh)&lt;/b&gt;ದ ಚಂದೌಲಿ &lt;b&gt;(Chandauli) &lt;/b&gt;ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ (SP) ಮಹಿಳಾ ಘಟಕದ ನಾಯಕಿಯೊಬ್ಬರ ಮೇಲೆ ಅವರದ್ದೇ ಮನೆಯಲ್ಲಿ ಭೀಕರವಾಗಿ ಹಲ್ಲೆ ನಡೆಸಲಾಗಿದ್ದು, ಮಾಜಿ ಬ್ಲಾಕ್ ಪ್ರಮುಖ್ ಕುಟುಂಬಸ್ಥರು ಸೇರಿದಂತೆ ಐವರ ವಿರುದ್ಧ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಘಟನೆಯು ತೀವ್ರ ಸಂಚಲನ ಮೂಡಿಸಿದ್ದು, ಹಿಂಸಾಚಾರಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.&lt;/p&gt;&lt;p data-block-key="691vo"&gt;ಚಂದೌಲಿ ಜಿಲ್ಲೆಯ ಸಮಾಜವಾದಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿರುವ ಗಾರ್ಗಿ ಪಟೇಲ್, ಮೊಘಲ್ ಸರಾಯ್ ಕೊತ್ವಾಲಿ ವ್ಯಾಪ್ತಿಯ ಮದಿಯಾ ಗ್ರಾಮದಲ್ಲಿರುವ ತಮ್ಮ ನಿವಾಸದ ಮೇಲೆ ಗುರುವಾರ ಈ ದಾಳಿ ನಡೆದಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ಮತ್ತು ದೂರುದಾರರ ಪ್ರಕಾರ, ಕಾಶಿ ವಿದ್ಯಾಪೀಠದ ಮಾಜಿ ಬ್ಲಾಕ್ ಪ್ರಮುಖ್ ಪ್ಯಾರೇಲಾಲ್ ಯಾದವ್ ಅವರು ಗಾರ್ಗಿ ಪಟೇಲ್ ಅವರೊಂದಿಗೆ ಪಾಲುದಾರಿಕೆ ಹೊಂದಿದ್ದ ಆಸ್ತಿ ವ್ಯವಹಾರದ ಸಭೆಗಾಗಿ ಅವರ ಮನೆಗೆ ಭೇಟಿ ನೀಡಿದ್ದರು. ಯಾದವ್ ಅವರು ಮನೆಯಲ್ಲಿದ್ದಾಗಲೇ ಅವರ ಪತ್ನಿ, ಮಗ ಮತ್ತು ಮಗಳು ಅಲ್ಲಿಗೆ ಧಾವಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಉಭಯ ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅದು ದೈಹಿಕ ಜಗಳಕ್ಕೆ ತಿರುಗಿದೆ.&lt;/p&gt;&lt;p data-block-key="334g6"&gt;&lt;a href="/crime/woman-declared-dead-returns-alive-father-brother-jailed-79507.html"&gt;ಮಗಳ ಕೊಲೆ ಆರೋಪದಲ್ಲಿ ಸಿಲುಕಿದ್ದ ತಂದೆ, ಮಗ ಜೈಲು ಪಾಲು; ಜೀವಂತವಾಗಿ ಮರಳಿ ಬಂದ ಯುವತಿ!&lt;/a&gt;&lt;/p&gt;&lt;p data-block-key="48hav"&gt;ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಯುವಕರು ಸೇರಿ ಗಾರ್ಗಿ ಪಟೇಲ್ ಅವರ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದ್ದು, ವೃದ್ಧರೊಬ್ಬರು ಜಗಳ ಬಿಡಿಸಲು ಯತ್ನಿಸುತ್ತಿರುವುದು ದಾಖಲಾಗಿದೆ. ಆರೋಪಿಗಳು ತಕ್ಷಣವೇ ಮನೆಗೆ ನುಗ್ಗಿ ಮೊದಲು ತನ್ನ ಮಕ್ಕಳ ಮೇಲೆ ಹಲ್ಲೆ ನಡೆಸಿದರು ಮತ್ತು ತಾನು ಮಧ್ಯಪ್ರವೇಶಿಸಿದಾಗ ತನ್ನ ಮೇಲೂ ತಿರುಗಿಬಿದ್ದರು ಎಂದು ಪಟೇಲ್ ಆರೋಪಿಸಿದ್ದಾರೆ. "ಅವರು ನನಗೆ ಒದೆಗಳು, ಗುದ್ದುಗಳಿಂದ ಹೊಡೆದರು ಮತ್ತು ಸ್ಟಡಿ ಟೇಬಲ್ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದರು," ಎಂದು ಅವರು ಹೇಳಿದ್ದಾರೆ. ತಮ್ಮ ವ್ಯಾಪಾರ ಪಾಲುದಾರಿಕೆಗೆ ಸಂಬಂಧಿಸಿದ ಆರ್ಥಿಕ ವಿವಾದವೇ ಈ ದಾಳಿಯ ಹಿಂದಿನ ಕಾರಣ ಇರಬಹುದು ಎಂದು ಅವರು ಶಂಕಿಸಿದ್ದಾರೆ.&lt;/p&gt;&lt;p data-block-key="bv73e"&gt;ರಾಜಕೀಯ ವ್ಯಕ್ತಿಗಳು ಯಾದವ್ ಕುಟುಂಬದಲ್ಲಿ ತಪ್ಪು ತಿಳುವಳಿಕೆಯನ್ನು ಉಂಟುಮಾಡುವಲ್ಲಿ ಪಾತ್ರ ವಹಿಸಿರಬಹುದು ಎಂದು ಎಸ್‌ಪಿ ನಾಯಕಿ ಹೇಳಿದ್ದಾರಾದರೂ, ಅವರು ಯಾರ ಹೆಸರನ್ನೂ ಬಹಿರಂಗಪಡಿಸಿಲ್ಲ. ಘಟನೆಯ ನಂತರ ಪಟೇಲ್ ಅವರ ಮಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಗಾಯಗೊಂಡ ನಾಯಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೂರು ಬಂದ ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಂತ್ ಚಂದ್ರ ಶೇಖರ್ ತಿಳಿಸಿದ್ದಾರೆ. ಎಫ್‌ಐಆರ್‌ನಲ್ಲಿ ಐದು ಜನರ ಹೆಸರನ್ನು ಉಲ್ಲೇಖಿಸಲಾಗಿದ್ದು, ಘಟನೆಯ ನಿಖರವಾದ ಸರಣಿ ಮತ್ತು ಹಲ್ಲೆಯ ಹಿಂದಿನ ಆಂತರಿಕ ಉದ್ದೇಶವನ್ನು ನಿರ್ಧರಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಕುರಿತು ಮುಂದಿನ ತನಿಖೆ ಪ್ರಗತಿಯಲ್ಲಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Kiara Advani: `ಟಾಕ್ಸಿಕ್' ಶೂಟಿಂಗ್‌ನಲ್ಲಿ ಹಾಯ್​, ಹಲೋ ಕೂಡ ಹೇಳೋ ಹಾಗಿರಲಿಲ್ವಂತೆ! ಕಿಯಾರಾ ಹೇಳಿದ್ದೇನು?</title><link>https://vishwavani.news/movies/kiara-advani-opens-up-on-intense-shooting-experience-for-yash-toxic-79537.html</link><guid>https://vishwavani.news/movies/kiara-advani-opens-up-on-intense-shooting-experience-for-yash-toxic-79537.html</guid><pubDate>Fri, 29 May 2026 13:21:43 +0000</pubDate><description>&lt;![CDATA[Toxic Movie: ಟಾಕ್ಸಿಕ್ ಚಿತ್ರದಲ್ಲಿ ಕೆಲಸ ಮಾಡುವಾಗ ಎದುರಿಸಿದ ಸವಾಲುಗಳ ಬಗ್ಗೆ ಕಿಯಾರಾ ಮಾತನಾಡುತ್ತಾ, ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ದೃಶ್ಯಗಳನ್ನು ಚಿತ್ರೀಕರಿಸಬೇಕಾಗಿರುವುದರಿಂದ ಇದು ಅವರ ವೃತ್ತಿಜೀವನದ ಅತ್ಯಂತ ಕಠಿಣ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಪ್ರತಿಯೊಂದು ಸನ್ನಿವೇಶವನ್ನು ಎರಡು ಬಾರಿ ಚಿತ್ರೀಕರಿಸಲಾಗಿದೆ, ಮೊದಲು ಇಂಗ್ಲಿಷ್‌ನಲ್ಲಿ ಮತ್ತು ನಂತರ ಕನ್ನಡದಲ್ಲಿ, ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸಕರವಾಗಿತ್ತು ಎಂದು ಅವರು ಹೇಳಿದರು.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/_Kiara_Advani_opens_up_on_intense_shooting_expe.original.jpg" class="attachment-large size-large wp-post-image" alt="Kiara Advani: `ಟಾಕ್ಸಿಕ್' ಶೂಟಿಂಗ್‌ನಲ್ಲಿ ಹಾಯ್​, ಹಲೋ ಕೂಡ ಹೇಳೋ ಹಾಗಿರಲಿಲ್ವಂತೆ! ಕಿಯಾರಾ ಹೇಳಿದ್ದೇನು?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="gqoi4"&gt;ಪ್ಯಾನ್-ಇಂಡಿಯನ್ ಚಿತ್ರ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್‌ನಲ್ಲಿ ಕೆಲಸ ಮಾಡಿದ ಅನುಭವವನ್ನು ನಟಿ &lt;a href="/movies/actor-kiara-advani-has-denied-reports-that-she-asked-for-intimate-scenes-with-yash-in-toxic-to-be-cut-77219.html"&gt;ಕಿಯಾರಾ ಅಡ್ವಾಣಿ&lt;/a&gt; (Kiara Advani) ಹಂಚಿಕೊಂಡಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಹೇಗೆ ತಮ್ಮನ್ನು ತಾವು ಸಂಪೂರ್ಣವಾಗಿ ಶೂಟಿಂಗ್‌ನಲ್ಲಿ ಮುಳುಗಿದ್ದರು ಎಂದು ಹೇಳಿಕೊಂಡಿದ್ದಾರೆ, ಸೆಟ್‌ನಲ್ಲಿ ಪಾತ್ರದಲ್ಲಿಯೇ ಇರಲು ನಿರ್ದೇಶಕಿ ಗೀತು ಮೋಹನ್‌ದಾಸ್ (Geetu Mohandas) 'ಹಾಯ್, ಹಲೋ' ಎನ್ನದಂತೆ ಸೂಚನೆ ನೀಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.&lt;/p&gt;&lt;h3 data-block-key="24r3q"&gt;&lt;b&gt;ಹಾಯ್​, ಹಲೋ ಹೇಳೋ ಹಾಗಿಲ್ಲ!&lt;/b&gt;&lt;/h3&gt;&lt;p data-block-key="66hk"&gt;ಗೀತು ಮೋಹನ್‌ದಾಸ್, ಕೆಲವು ದೃಶ್ಯಗಳ ಚಿತ್ರೀಕರಣದ ಮಧ್ಯದಲ್ಲಿ ಸೆಟ್‌ನಲ್ಲಿ ಯಾರಿಗೂ ಹೈ ಹಲೋ ಅನ್ನಬೇಡಿ ಅಥವಾ ಸಣ್ಣಪುಟ್ಟ ಮಾತುಗಳನ್ನಾಡಬೇಡಿ ಎಂದು ಹೇಳಿದ್ದರು. ಇಡೀ ದಿನ ಪಾತ್ರದೊಂದಿಗೆ ಭಾವನಾತ್ಮಕವಾಗಿ ಸಂಪರ್ಕದಲ್ಲಿರಬೇಕೆಂದು ಬಯಸಿದ್ದರು ಎಂದು ನಟಿ ಹೇಳಿದರು.&lt;/p&gt;&lt;p data-block-key="8rtg0"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/serial/amruthadhaare-serial-gowtham-sister-mahima-in-critical-condition-79495.html"&gt;Amruthadhaare serial: ಕೈ ಕುಯ್ದುಕೊಂಡ ಮಹಿಮಾ; ಮಿಂಚುನ ದೂರ ಮಾಡಿಕೊಳ್ತಾರಾ ಗೌತಮ್ ಜೋಡಿ?&lt;/a&gt;&lt;/p&gt;&lt;p data-block-key="smnd"&gt;ಇತ್ತೀಚಿನ ಸಂದರ್ಶನವೊಂದರಲ್ಲಿ, ಕಿಯಾರಾ, "ಗೀತು ಸೆಟ್‌ನಲ್ಲಿರುವ ಯಾರಿಗೂ 'ಹಾಯ್' ಅಥವಾ 'ಹಲೋ' ಹೇಳಬೇಡಿ ಎಂದು ಹೇಳಿದ್ದರು. ನಾನು ಸೆಟ್‌ಗೆ ನಡೆದು ಎಲ್ಲರಿಗೂ ನಮಸ್ಕಾರ ಹೇಳುವ ವ್ಯಕ್ತಿತ್ವ. ಆದರೆ ಇದನ್ನು ಸ್ಟ್ರಿಕ್ಟ್​ ಆಗಿ ಸ್ಟಾಪ್​ ಮಾಡುವಂತೆ ನಿರ್ದೇಶಕಿ ಹೇಳಿದ್ರು. 'ನಾಳೆ ನೀವು ಸೆಟ್‌ಗೆ ಬಂದಾಗ, ನೀವು ಪಾತ್ರದಲ್ಲಿಯೇ ಇರಬೇಕು, ಹಾಯ್​, ಹಲ್ಲೋ ಎಲ್ಲಾ ಬೇಡ. ನನಗೆ ಯಾವುದೇ ಔಪಚಾರಿಕತೆಗಳು ಬೇಡ. ನೀವು ನೇರವಾಗಿ ನಿಮ್ಮ ಪಾತ್ರದ ವಲಯಕ್ಕೆ ಹೋಗಬೇಕೆಂದು ನಾನು ಬಯಸುತ್ತೇನೆ' ಎಂದು ಹೇಳಿದ್ದರು ಎಂಬುದಾಗಿ ನೆನಪಿಸಿಕೊಂಡಿದ್ದಾರೆ ನಟಿ ಕಿಯಾರಾ.&lt;/p&gt;&lt;h3 data-block-key="5h2a1"&gt;&lt;b&gt;ಎದುರಿಸಿದ ಸವಾಲು ಇದು!&lt;/b&gt;&lt;/h3&gt;&lt;p data-block-key="b68ju"&gt;ಟಾಕ್ಸಿಕ್ ಚಿತ್ರದಲ್ಲಿ ಕೆಲಸ ಮಾಡುವಾಗ ಎದುರಿಸಿದ ಸವಾಲುಗಳ ಬಗ್ಗೆ ಕಿಯಾರಾ ಮಾತನಾಡುತ್ತಾ, ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ದೃಶ್ಯಗಳನ್ನು ಚಿತ್ರೀಕರಿಸಬೇಕಾಗಿರುವುದರಿಂದ ಇದು ಅವರ ವೃತ್ತಿಜೀವನದ ಅತ್ಯಂತ ಕಠಿಣ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.&lt;/p&gt;&lt;p data-block-key="52ssp"&gt;ಪ್ರತಿಯೊಂದು ಸನ್ನಿವೇಶವನ್ನು ಎರಡು ಬಾರಿ ಚಿತ್ರೀಕರಿಸಲಾಗಿದೆ, ಮೊದಲು ಇಂಗ್ಲಿಷ್‌ನಲ್ಲಿ ಮತ್ತು ನಂತರ ಕನ್ನಡದಲ್ಲಿ, ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸಕರವಾಗಿತ್ತು ಎಂದು ಅವರು ಹೇಳಿದರು.&lt;/p&gt;&lt;p data-block-key="8ob6m"&gt;"ಕನ್ನಡ ನನ್ನ ಭಾಷೆಯಲ್ಲ, ಆದ್ದರಿಂದ ರಾತ್ರೋರಾತ್ರಿ ಸಂಭಾಷಣೆಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಅದೇ ಭಾವನೆಯನ್ನು ಮತ್ತೆ ಮತ್ತೆ ಪುನರಾವರ್ತಿಸುವುದು ಖಂಡಿತವಾಗಿಯೂ ಸವಾಲಿನ ಸಂಗತಿಯಾಗಿತ್ತು" ಎಂದು ಅವರು ಹೇಳಿದರು.&lt;/p&gt;&lt;p data-block-key="20t6v"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/p/DXwxN4siJhf/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/p/DXwxN4siJhf/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/p/DXwxN4siJhf/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by KIARA (@kiaraaliaadvani)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="6b5r5"&gt;&lt;/p&gt;&lt;p data-block-key="d6uch"&gt;ಭಾಷೆ ಮತ್ತು ಸಾಂಸ್ಕೃತಿಕ ಅಡೆತಡೆಗಳಿದ್ದರೂ, ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವುದು ಹಲವು ವಿಧಗಳಲ್ಲಿ ಪರಿಚಿತವಾಗಿತ್ತು ಎಂದು ನಟಿ ಹೇಳಿದರು. ಆದರೆ ಸೆಟ್‌ಗಳಲ್ಲಿನ ವಾತಾವರಣವು ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ನಾನು ಅನುಭವಿಸಿದಂತೆಯೇ ಇತ್ತು, ಅಲ್ಲಿ ಇದು ಹೆಚ್ಚಾಗಿ ತಂಡದ ಪ್ರಯತ್ನ ಮತ್ತು ವೃತ್ತಿಪರತೆ ಒಂದೇ ಆಗಿರುತ್ತದೆ, ”ಎಂದು ಕಿಯಾರಾ ಹೇಳಿದರು.&lt;/p&gt;&lt;p data-block-key="9tis"&gt;ಟಾಕ್ಸಿಕ್ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿದ್ದು, ಯಶ್, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.&lt;/p&gt;&lt;p data-block-key="3jrt2"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/ambareesh-birthday-sumalatha-emotional-post-79489.html"&gt;Ambareesh Birthday: ಅಂಬಿ ಮನಸ್ಸು ಸಮುದ್ರದಷ್ಟೇ ವಿಶಾಲ; ಸುಮಲತಾ ಭಾವುಕ ಪೋಸ್ಟ್!&lt;/a&gt;&lt;/p&gt;&lt;p data-block-key="d74iv"&gt;ಈ ಚಿತ್ರವು ಮೂಲತಃ ಜೂನ್ 4, 2026 ರಂದು ಬಿಡುಗಡೆಯಾಗಬೇಕಿತ್ತು. ಆದಾಗ್ಯೂ, ತಯಾರಕರು ಇತ್ತೀಚೆಗೆ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ ಮತ್ತು ಹೊಸ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Vijayapur Murder Case: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು; ಜಮೀನು ವಿಚಾರಕ್ಕೆ ಗುಂಡಿಟ್ಟು, ಮಚ್ಚಿನಿಂದ ಕೊಚ್ಚಿ 6 ಮಂದಿಯ ಭೀಕರ ಕೊಲೆ!</title><link>https://vishwavani.news/karnataka/vijayapura/6-people-brutally-killed-over-a-land-dispute-in-in-vijayapura-79536.html</link><guid>https://vishwavani.news/karnataka/vijayapura/6-people-brutally-killed-over-a-land-dispute-in-in-vijayapura-79536.html</guid><pubDate>Fri, 29 May 2026 13:20:33 +0000</pubDate><description>&lt;![CDATA[ವಿಜಯಪುರ ಜಿಲ್ಲೆಯ ಚಡಚಣದ ಗೋವಿಂದಪುರದಲ್ಲಿ ಭೀಕರ ಘಟನೆ ನಡೆದಿದೆ. ಗೊಳಗಿ ಮತ್ತು ನಿರಾಳೆ ಕುಟುಂಬಗಳ ನಡುವೆ ಜಮೀನು ವಿವಾದವಿತ್ತು. ಇದಕ್ಕೆ ಸಂಬಂಧಿಸಿ ನಡೆದ ಗಲಾಟೆಯಲ್ಲಿ ಗೊಳಗಿ ಕುಟುಂಬದವರು, ಆರು ಮಂದಿಯನ್ನು ಭೀಕರವಾಗಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ವಿಜಯಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Murder_Case_20_ZzDPN8u.original.jpg" class="attachment-large size-large wp-post-image" alt="Vijayapur Murder Case: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು; ಜಮೀನು ವಿಚಾರಕ್ಕೆ ಗುಂಡಿಟ್ಟು, ಮಚ್ಚಿನಿಂದ ಕೊಚ್ಚಿ 6 ಮಂದಿಯ ಭೀಕರ ಕೊಲೆ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="emo9u"&gt;&lt;b&gt;ವಿಜಯಪುರ:&lt;/b&gt; ಜಮೀನು ವಿಚಾರಕ್ಕೆ 6 ಮಂದಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಡಚಣದ ಗೋವಿಂದಪುರದಲ್ಲಿ ನಡೆದಿದೆ. ಗೊಳಗಿ ಮತ್ತು ನಿರಾಳೆ ಕುಟುಂಬಗಳ ನಡುವಿನ ಜಮೀನು ವಿವಾದಕ್ಕೆ ಆರು ಮಂದಿ ಬಲಿಯಾಗಿದ್ದು, ಗುಂಡಿಕ್ಕಿ, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. &lt;/p&gt;&lt;p data-block-key="2c74l"&gt;ಚಂದು ನಿರಾಳೆ(56), ದುಂಡಪ್ಪ ನಿರಾಳೆ(65), ಶಿವಪುತ್ರ ನಿರಾಳೆ(60), ರಾಹುಲ್ ನಿರಾಳೆ(35), ಸಮರ್ಥ ನಿರಾಳೆ(24), ಶಬ್ಬಿರ್ ನದಾಫ್ (50) ಕೊಲೆಯಾದವರು ಎಂದು ತಿಳಿದು ಬಂದಿದೆ. ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p data-block-key="dj3vk"&gt;ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಿರಾಳೆ ಕುಟುಂಬದವರ ಮೇಲೆ ದುಷ್ಕರ್ಮಿಗಳ ಗುಂಪು ಏಕಾಏಕಿ ದಾಳಿ ನಡೆಸಿ, ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಬರ್ಬರವಾಗಿ ಕೊಲೆ ಮಾಡಿದೆ.&lt;/p&gt;&lt;p data-block-key="36ca3"&gt;ಚಡಚಣ ಪಟ್ಟಣದ ನಿರಾಳೆ ಕುಟುಂಬದವರು ಗೋವಿಂದಪುರ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ 24 ಎಕರೆ ವಿವಾದಿತ ಜಮೀನನ್ನು ಆರು ತಿಂಗಳ ಹಿಂದೆ ಖರೀದಿ ಮಾಡಲು ಮುಂದಾಗಿತ್ತು. ಈ ವೇಳೆ ಗ್ರಾಮಸ್ಥರು ವಿವಾದಿತ ಜಮೀನು ಖರೀದಿಸದಂತೆ ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ. ವಿರೋಧದ ನಡುವೆಯೂ ನಿರಾಳೆ ಕುಟುಂಬದವರು ಜಮೀನು ಖರೀದಿ ಮಾಡಿದ್ದರು. ಅಲ್ಲದೇ, ಇದೀಗ ಟ್ರ್ಯಾಕ್ಟರ್, ಜೆಸಿಬಿ ಮೂಲಕ ಹೊಲವನ್ನು ಸ್ವಚ್ಛಗೊಳಿಸಿ, ಕೃಷಿಗೆ ಸಜ್ಜುಗೊಳಿಸುತ್ತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿ, ಆರು ಮಂದಿಯ ಕೊಲೆ ಮಾಡಿದ್ದಾರೆ. ಶವಗಳನ್ನು ಚಡಚಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.&lt;/p&gt;&lt;p data-block-key="aee2d"&gt;ಕೊಲೆಗಾರರು ಯಾರು ಎಂಬ ಮಾಹಿತಿ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ತನಿಖೆ ನಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಗೋವಿಂದಪುರದ ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ (ಗೊಳಗಿ) ಮತ್ತು ಆತನ ಸಹಚರರು ಕೊಲೆ ಮಾಡಿಸಿದ್ದಾರೆ ಎಂದು ನಿರಾಳೆ ಕುಟುಂಬದವರು ಆರೋಪಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ದೆಹಲಿ ಎಸಿ ಅಗ್ನಿ ದುರಂತ: ತೀವ್ರ ಬೇಸಿಗೆಯಲ್ಲಿ ಏರ್-ಕಂಡಿಷನರ್‌ಗಳು ಅಪಾಯಕಾರಿಯಾಗುವುದು ಏಕೆ?</title><link>https://vishwavani.news/national/delhi-ac-fire-accident-summer-safety-79528.html</link><guid>https://vishwavani.news/national/delhi-ac-fire-accident-summer-safety-79528.html</guid><pubDate>Fri, 29 May 2026 12:34:43 +0000</pubDate><description>&lt;![CDATA[ದಕ್ಷಿಣ ದೆಹಲಿಯ ಹೌಜ್ ಖಾಸ್‌ನಲ್ಲಿ ಎಸಿ ಸ್ಫೋಟದಿಂದ ನಿವೃತ್ತ ಐಎಎಸ್ ಅಧಿಕಾರಿ ಧನೇಂದ್ರ ಕುಮಾರ್ ಮೃತಪಟ್ಟ ಘಟನೆ ಬೇಸಿಗೆಯಲ್ಲಿ ಎಸಿ ಬಳಕೆಯ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ. ಕಂಪ್ರೆಸರ್ ಓವರ್‌ಹೀಟಿಂಗ್, ಶಾರ್ಟ್ ಸರ್ಕ್ಯೂಟ್, ಹಳೆಯ ವೈರಿಂಗ್, ವೋಲ್ಟೇಜ್ ಏರಿಳಿತ ಹಾಗೂ ನಿರ್ವಹಣೆಯ ಕೊರತೆ ಅಗ್ನಿ ಅವಘಡಗಳಿಗೆ ಪ್ರಮುಖ ಕಾರಣಗಳಾಗಿವೆ. ತಜ್ಞರು ನಿಯಮಿತ ಸರ್ವಿಸ್, ಫಿಲ್ಟರ್ ಸ್ವಚ್ಛತೆ ಮತ್ತು ಸರಿಯಾದ ತಾಪಮಾನ ಸೆಟ್ಟಿಂಗ್‌ಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Delhi_AC_Fire_Tragedy.original.jpg" class="attachment-large size-large wp-post-image" alt="ದೆಹಲಿ ಎಸಿ ಅಗ್ನಿ ದುರಂತ: ತೀವ್ರ ಬೇಸಿಗೆಯಲ್ಲಿ ಏರ್-ಕಂಡಿಷನರ್‌ಗಳು ಅಪಾಯಕಾರಿಯಾಗುವುದು ಏಕೆ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="iqjlr"&gt;&lt;b&gt;ನವದೆಹಲಿ: &lt;/b&gt;ನಿವೃತ್ತ ಐಎಎಸ್ ಅಧಿಕಾರಿ (retired IAS officer) ಹಾಗೂ ಭಾರತೀಯ ಸ್ಪರ್ಧಾ ಆಯೋಗದ (CCI) ಮೊದಲ ಅಧ್ಯಕ್ಷ ಧನೇಂದ್ರ ಕುಮಾರ್ (Dhanendra Kumar) ಅವರ ದಕ್ಷಿಣ ದೆಹಲಿ (South Delhi)ಯ ಹೌಜ್ ಖಾಸ್ ಮನೆಯಲ್ಲಿ ಎಸಿ (AC) ಸ್ಫೋಟಗೊಂಡು ಸಂಭವಿಸಿದ ಅಗ್ನಿ ದುರಂತದಲ್ಲಿ ಅವರು ಸಾವನ್ನಪ್ಪಿರುವುದು ದೇಶದಲ್ಲಿ ಬೇಸಿಗೆಯ ಅವಧಿಯ ವಿದ್ಯುತ್ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ.&lt;/p&gt;&lt;p data-block-key="1j441"&gt;ಇತ್ತೀಚಿನ ದಿನಗಳಲ್ಲಿ ದೇಶದ ಹಲವೆಡೆ ತಾಪಮಾನ ತೀವ್ರವಾಗಿ ಹೆಚ್ಚುತ್ತಿರುವುದರಿಂದ ಏರ್-ಕಂಡಿಷನರ್‌ಗಳು ಹಿಂದೆಂದಿಗಿಂತಲೂ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ಕಳಪೆ ನಿರ್ವಹಣೆ, ಹಳೆಯ ವೈರಿಂಗ್ ಮತ್ತು ಅಸ್ಥಿರ ವಿದ್ಯುತ್ ಪೂರೈಕೆಯು ಇವುಗಳನ್ನು ಸುಲಭವಾಗಿ ಅಗ್ನಿ ಅವಘಡಗಳಾಗಿ ಪರಿವರ್ತಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ದೆಹಲಿ ಅಗ್ನಿಶಾಮಕ ಸೇವಾ ವಿಭಾಗದ ಪ್ರಕಾರ, ನಗರದ ಶೇ.60ರಷ್ಟು ಅಗ್ನಿ ಅವಘಡಗಳು ಶಾರ್ಟ್ ಸರ್ಕ್ಯೂಟ್, ಓವರ್‌ಹೀಟಿಂಗ್, ಓವರ್‌ಲೋಡ್ ಮತ್ತು ಕಳಪೆ ಗುಣಮಟ್ಟದ ವಿದ್ಯುತ್ ಉಪಕರಣಗಳಿಂದ ಉಂಟಾಗುತ್ತಿವೆ.&lt;/p&gt;&lt;p data-block-key="4fq1"&gt;ಎಸಿ ಘಟಕಗಳು ಬೆಂಕಿ ಹಿಡಿಯಲು ಅಥವಾ ಸ್ಫೋಟಗೊಳ್ಳಲು ಮುಖ್ಯ ಕಾರಣವೆಂದರೆ ಕಂಪ್ರೆಸರ್ ಮೇಲಿನ ಅತಿಯಾದ ಒತ್ತಡ. ದೀರ್ಘಕಾಲದವರೆಗೆ ಎಸಿಯನ್ನು ನಿರಂತರವಾಗಿ ಚಾಲನೆ ಮಾಡುವುದರಿಂದ ಆಂತರಿಕ ತಾಪಮಾನವು ಅಪಾಯಕಾರಿಯಾಗಿ ಹೆಚ್ಚುತ್ತದೆ. ಆದ್ದರಿಂದ ಕಂಪ್ರೆಸರ್‌ಗೆ ನಿಯತಕಾಲಿಕ ವಿರಾಮಗಳನ್ನು ನೀಡುವುದು ಅಗತ್ಯವಾಗಿದೆ. ಇನ್ನು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಇಂತಹ ಆಪತ್ತಿನ ಸಂದರ್ಭದಲ್ಲಿ ಎಂಸಿಬಿಗಳು ಸ್ವಯಂಚಾಲಿತವಾಗಿ ಟ್ರಿಪ್ ಆಗಬೇಕು. ಆದರೆ ಅವು ದೋಷಪೂರಿತವಾಗಿದ್ದರೆ ಸುರಕ್ಷತಾ ವ್ಯವಸ್ಥೆಯು ಸಂಪೂರ್ಣವಾಗಿ ವಿಫಲಗೊಳ್ಳುತ್ತದೆ. ವೋಲ್ಟೇಜ್ ಏರಿಳಿತಗಳಿಂದ ಆಂತರಿಕ ಸೂಕ್ಷ್ಮ ಭಾಗಗಳು ಹಾನಿಗೊಳಗಾಗುವುದರಿಂದ ಸ್ಟೆಬಿಲೈಸರ್ ಅಥವಾ ಇನ್ವರ್ಟರ್ ಆಧಾರಿತ ಎಸಿಗಳನ್ನು ಬಳಸಲು ಶಿಫಾರಸು ಮಾಡಲಾಗುತ್ತದೆ.&lt;/p&gt;&lt;p data-block-key="ee9t5"&gt;&lt;a href="/crime/ac-explosionformer-ias-officer-dies-son-seriously-injured-in-delhi-79501.html"&gt;ಮನೆಯಲ್ಲಿ ಎಸಿ ಸ್ಫೋಟ: ಮಾಜಿ ಐಎಎಸ್ ಅಧಿಕಾರಿ ಸಾವು, ಮಗನಿಗೆ ಗಂಭೀರ ಗಾಯ&lt;/a&gt;&lt;/p&gt;&lt;p data-block-key="1uhai"&gt;ರೆಫ್ರಿಜರೆಂಟ್ ಗ್ಯಾಸ್ ಸೋರಿಕೆ ಮತ್ತು ಧೂಳಿನಿಂದ ಬ್ಲಾಕ್ ಆದ ಏರ್ ಫಿಲ್ಟರ್‌ಗಳು ಸಹ ಯಂತ್ರದ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಿ ತಾಪಮಾನವನ್ನು ಹೆಚ್ಚಿಸುತ್ತವೆ. ಸವೆದುಹೋದ ಹಳೆಯ ವೈರಿಂಗ್‌ಗಳು ಎಸಿಯ ಭಾರಿ ವಿದ್ಯುತ್ ಪ್ರವಾಹವನ್ನು ತಡೆದುಕೊಳ್ಳಲಾರದೆ ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗುತ್ತವೆ. ಅಸಹಜ ಶಬ್ದಗಳು, ಪದೇ ಪದೇ ಆನ್-ಆಫ್ ಆಗುವುದು, ಅಸಮರ್ಪಕ ಕೂಲಿಂಗ್, ಸುಟ್ಟ ವಾಸನೆ ಅಥವಾ ಹೊಗೆ ಬರುವುದು ಇದರ ಪ್ರಮುಖ ಮುನ್ಸೂಚನೆಗಳಾಗಿವೆ. ಇವುಗಳನ್ನು ಎಂದಿಗೂ ನಿರ್ಲಕ್ಷಿಸಬಾರದು ಮತ್ತು ತಕ್ಷಣವೇ ಪರಿಣಿತ ತಂತ್ರಜ್ಞರಿಂದ ತಪಾಸಣೆ ನಡೆಸಬೇಕು.&lt;/p&gt;&lt;h3 data-block-key="cqmnm"&gt;&lt;b&gt;ಸುರಕ್ಷತಾ ಮುನ್ನೆಚ್ಚರಿಕೆಗಳು&lt;/b&gt;&lt;/h3&gt;&lt;p data-block-key="3k3dn"&gt;ವೈರಿಂಗ್ ಸಂಪರ್ಕಗಳು ಬಿಗಿಯಾಗಿರಲಿ ಮತ್ತು ಏರ್ ಫಿಲ್ಟರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.&lt;/p&gt;&lt;p data-block-key="5a052"&gt;ಔಟ್ ಡೋರ್ ಯುನಿಟ್ ಸುತ್ತ ಯಾವುದೇ ಕಸ ಅಥವಾ ಅಡಚಣೆಗಳು ಇರದಂತೆ ನೋಡಿಕೊಳ್ಳಿ.&lt;/p&gt;&lt;p data-block-key="7r4c8"&gt;ಗರಿಷ್ಠ ಒತ್ತಡವನ್ನು ಕಡಿಮೆ ಮಾಡಲು ಎಸಿ ತಾಪಮಾನವನ್ನು 24 ರಿಂದ 26 ಡಿಗ್ರಿ ಸೆಲ್ಸಿಯಸ್‌ಗೆ ಸೆಟ್ ಮಾಡಿ.&lt;/p&gt;&lt;p data-block-key="34oh6"&gt;ಅಧಿಕೃತ ತಂತ್ರಜ್ಞರ ಮೂಲಕವೇ ಇವುಗಳ ಅಳವಡಿಕೆ ಅಥವಾ ದುರಸ್ತಿ ಮಾಡಿಸಿ.&lt;/p&gt;&lt;p data-block-key="673uu"&gt;ಈ ದುರಂತವು ಬೇಸಿಗೆಯಲ್ಲಿ ನಿರ್ಲಕ್ಷಿತ ವಿದ್ಯುತ್ ವ್ಯವಸ್ಥೆಗಳು ಎಷ್ಟು ಬೇಗನೆ ಮಾರಕವಾಗಬಹುದು ಎಂಬುದಕ್ಕೆ ಕಠಿಣ ಎಚ್ಚರಿಕೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಗೃಹೋಪಯೋಗಿ ಉಪಕರಣಗಳ ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ʻಆತನ ವಯಸ್ಸು ನೋಡಬೇಡಿ, ಆಟ ನೋಡಿʼ: ವೈಭವ್‌ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ಗವಾಸ್ಕರ್‌!</title><link>https://vishwavani.news/sports/cricket/ipl-2026-sunil-gavaskar-believes-that-vaibhav-sooryavanshi-is-ready-for-india-call-up-79533.html</link><guid>https://vishwavani.news/sports/cricket/ipl-2026-sunil-gavaskar-believes-that-vaibhav-sooryavanshi-is-ready-for-india-call-up-79533.html</guid><pubDate>Fri, 29 May 2026 12:31:26 +0000</pubDate><description>&lt;![CDATA[2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎದುರಾಳಿ ತಂಡಗಳಿಗೆ ಭೀತಿ ಹುಟ್ಟಿಸಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಸಲಹೆ ನೀಡಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Vaibhav_Sooryavanshi-Sunil_Gavaskar_i9JGsgU.original.jpg" class="attachment-large size-large wp-post-image" alt="ʻಆತನ ವಯಸ್ಸು ನೋಡಬೇಡಿ, ಆಟ ನೋಡಿʼ: ವೈಭವ್‌ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ಗವಾಸ್ಕರ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="cnbtu"&gt;&lt;b&gt;ನವದೆಹಲಿ&lt;/b&gt;: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಟೂರ್ನಿಯಲ್ಲಿ(IPL 2026) ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಆರೆಂಜ್‌ ಕ್ಯಾಪ್‌ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ (Vaibhav Sooryavanshi) ಅವರನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವಯಸ್ಸು ಕೇವಲ ಸಂಖ್ಯೆಗಳಷ್ಟೇ, ಹಾಗಾಗಿ ವೈಭವ್‌ ಸೂರ್ಯವಂಶಿಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.&lt;/p&gt;&lt;p data-block-key="6mfg8"&gt;ವೈಭವ್‌ ಸೂರ್ಯವಂಶಿ 2026ರ ಐಪಿಎಲ್‌ ಟೂರ್ನಿಯಲ್ಲಿ ಇಷ್ಟೊಂದು ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಾರೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಅವರು ಈ ಸೀಸನ್‌ನಲ್ಲಿ ಒಂದು ಶತಕ ಸೇರಿದಂತೆ ರನ್‌ ಹೊಳೆಯನ್ನು ಹರಿಸಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 15 ಪಂದ್ಯಗಳಿಂದ 45.33ರ ಸರಾಸರಿ ಹಾಗೂ 242.86ರ ಸ್ಟ್ರೈಕ್‌ ರೇಟ್‌ನಲ್ಲಿ 680 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಆರೆಂಜ್‌ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರ ಬ್ಯಾಟಿಂಗ್‌ ಬಲದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ.&lt;/p&gt;&lt;p data-block-key="eac38"&gt;&lt;a href="/sports/cricket/ipl-2026-dont-fast-track-vaibhav-sooryavanshis-india-selection-aakash-chopra-issues-warning-79441.html"&gt;&lt;b&gt;ವೈಭವ್‌ ಸೂರ್ಯವಂಶಿಗೆ ಈಗಲೇ ಭಾರತ ತಂಡದಲ್ಲಿ ಅವಕಾಶ ನೀಡಬೇಡಿ: ಆಕಾಶ್‌ ಚೋಪ್ರಾ ವಾರ್ನಿಂಗ್‌!&lt;/b&gt;&lt;/a&gt;&lt;/p&gt;&lt;p data-block-key="3q0uv"&gt;ಸ್ಪೋರ್ಟ್ಸ್‌ತಕ್‌ ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್‌,"ಟಿ20 ಕ್ರಿಕೆಟ್‌ಗೆ ಅವರು ಸಂಪೂರ್ಣ ಸಿದ್ಧರಿದ್ದಾರೆ. ಖಂಡಿತವಾಗಿಯೂ ಸಿದ್ಧರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡ ಆಯ್ಕೆ ಮಾಡುವಾಗ ಅವರಿಗೆ ಅವಕಾಶ ಸಿಗುತ್ತದೆ ಎಂದು ನಾನು ಆಶಿಸುತ್ತೇನೆ. ಇಂತಹ ಅದ್ಭುತ ಪ್ರದರ್ಶನದ ಬಳಿಕ ಈಗಲೂ ಅವಕಾಶ ನೀಡದಿದ್ದರೆ, ಮತ್ತೇ ಯಾವಾಗ ಅವಕಾಶ ಕೊಡುತ್ತೀರಿ?” ಎಂದು ಪ್ರಶ್ನೆ ಮಾಡಿದ್ದಾರೆ.&lt;/p&gt;&lt;h3 data-block-key="bdah"&gt;&lt;b&gt;ಅವರ ವಯಸನ್ನು ನೋಡಬೇಡಿ, ಆಟವನ್ನು ನೋಡಿ: ಗವಾಸ್ಕರ್‌&lt;/b&gt;&lt;/h3&gt;&lt;p data-block-key="fgkf9"&gt;ಸುನೀಲ್‌ ಗವಾಸ್ಕರ್‌ ಅವರು, ವೈಭವ್ ಅವರ ವಯಸ್ಸಿನ ಬಗ್ಗೆ ಟೀಕೆ ಮಾಡುತ್ತಿರುವವರಿಗೆ ತಕ್ಕ ಉತ್ತರ ನೀಡಿದ್ದಾರೆ. ತಮಗಿಂತ 15 ವರ್ಷ ಹೆಚ್ಚು ವಯಸ್ಸಿನ ಆಟಗಾರರ ವಿರುದ್ಧವೂ, ಅಂತರರಾಷ್ಟ್ರೀಯ ಅನುಭವ ಹೊಂದಿರುವ ಬೌಲರ್‌ಗಳ ವಿರುದ್ಧವೂ ಅವರು ಸಿಕ್ಸರ್ ಹಾಗೂ ಬೌಂಡರಿಗಳನ್ನು ಸಿಡಿಸುತ್ತಿರುವುದನ್ನು ಗಮನಿಸಬೇಕು ಎಂದು ಹೇಳಿದ್ದಾರೆ.&lt;/p&gt;&lt;p data-block-key="7gejk"&gt;&lt;a href="/sports/cricket/ipl-2026-vaibhav-sooryavanshi-touches-sunil-gavaskars-feet-before-hitting-record-breaking-knock-vs-srh-79433.html"&gt;&lt;b&gt;IPL 2026: ಸುನೀಲ್‌ ಗವಾಸ್ಕರ್‌, ಸಂಜಯ್‌ ಬಾಂಗರ್‌ ಪಾದ ಸ್ಪರ್ಶಿಸಿದ ವೈಭವ್‌ ಸೂರ್ಯವಂಶಿ! ವಿಡಿಯೊ&lt;/b&gt;&lt;/a&gt;&lt;/p&gt;&lt;p data-block-key="etee6"&gt;“ಅವರ ವಯಸ್ಸನ್ನು ನೋಡಬೇಡಿ. ಅವರು ಹೇಗೆ ಫೋರ್ ಮತ್ತು ಸಿಕ್ಸರ್‌ಗಳನ್ನು ಹೊಡೆಯುತ್ತಿದ್ದಾರೆ ಎಂಬುದನ್ನು ನೋಡಿ. ತನಗಿಂತ 15 ವರ್ಷ ಹಿರಿಯರಾದ ಆಟಗಾರರ ವಿರುದ್ಧವೂ, ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಹೊಂದಿದವರ ವಿರುದ್ಧವೂ ಚೆಂಡನ್ನು ಸ್ಟ್ಯಾಂಡ್‌ಗೆ ಕಳುಹಿಸುತ್ತಿದ್ದಾರೆ,” ಎಂದು ಗವಾಸ್ಕರ್ ತಿಳಿಸಿದ್ದಾರೆ.&lt;/p&gt;&lt;p data-block-key="7dtkq"&gt;“ಹೀಗಾಗಿ ಅವರ ವಯಸ್ಸಿನ ಬಗ್ಗೆ ಚಿಂತಿಸಬೇಡಿ. ಅವರು ಆಡುತ್ತಿರುವ ರೀತಿಯನ್ನು ನೋಡಿ. ಅವರ ಶೈಲಿಯನ್ನು ನೋಡಿ. ಅವರಲ್ಲಿ ಯಾವುದೇ ಭಯವೇ ಇಲ್ಲ. ಸಂಪೂರ್ಣ ನಿರ್ಭೀತಿಯಾಗಿ ಆಡುತ್ತಿದ್ದಾರೆ,” ಎಂದು ಸುನೀಲ್‌ ಗವಾಸ್ಕರ್‌ ಮತ್ತಷ್ಟು ಹೇಳಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಭಾರತಕ್ಕೆ 'ಎಲ್ ನಿನೋ' ಭೀತಿ: ದೇಶದಲ್ಲಿ ಮಳೆ ಕೊರತೆ ಮುನ್ಸೂಚನೆ</title><link>https://vishwavani.news/national/el-nino-to-hit-india-during-monsoon-last-until-september-says-imd-chief-79531.html</link><guid>https://vishwavani.news/national/el-nino-to-hit-india-during-monsoon-last-until-september-says-imd-chief-79531.html</guid><pubDate>Fri, 29 May 2026 12:20:23 +0000</pubDate><description>&lt;![CDATA[ಈ ವರ್ಷ ದೇಶದಲ್ಲಿ ನೈಋತ್ಯ ಮಾನ್ಸೂನ್ ಮೇಲೆ 'ಎಲ್ ನಿನೋ' ಪ್ರಭಾವ ಬೀರುವ ಸಾಧ್ಯತೆಯಿದೆ. ದೇಶವು ಅಧಿಕ ತಾಪಮಾನ ಮತ್ತು ಮಳೆ ಕೊರತೆಯನ್ನು ಎದುರಿಸಬೇಕಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.  ಕಳೆದ 3 ವರ್ಷಗಳಲ್ಲಿ ದೇಶ ಕಂಡ ಅತ್ಯಂತ ಕಡಿಮೆ ಮಳೆಯ ಮಟ್ಟವನ್ನು ತಲುಪಲಿದೆ ಎಂದು ತಿಳಿದು ಬಂದಿದೆ.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/El_Nino.original.jpg" class="attachment-large size-large wp-post-image" alt="ಭಾರತಕ್ಕೆ 'ಎಲ್ ನಿನೋ' ಭೀತಿ: ದೇಶದಲ್ಲಿ ಮಳೆ ಕೊರತೆ ಮುನ್ಸೂಚನೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="le9g2"&gt;&lt;b&gt;ನವದೆಹಲಿ:  &lt;/b&gt;ಈ ವರ್ಷ ದೇಶದಲ್ಲಿ ನೈಋತ್ಯ ಮಾನ್ಸೂನ್ ಮೇಲೆ&lt;b&gt; (monsoon) &lt;/b&gt;'ಎಲ್ ನಿನೋ' &lt;b&gt;(El Nino) &lt;/b&gt; ಪ್ರಭಾವ ಬೀರುವ ಸಾಧ್ಯತೆಯಿದೆ. ದೇಶವು ಅಧಿಕ ತಾಪಮಾನ ಮತ್ತು ಮಳೆ ಕೊರತೆಯನ್ನು ಎದುರಿಸಬೇಕಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.  ಕಳೆದ 3 ವರ್ಷಗಳಲ್ಲಿ ದೇಶ ಕಂಡ ಅತ್ಯಂತ ಕಡಿಮೆ ಮಳೆಯ ಮಟ್ಟವನ್ನು ತಲುಪಲಿದೆ ಎಂದು ತಿಳಿದು ಬಂದಿದೆ. ಸ್ತುತ ಪೆಸಿಫಿಕ್ ಸಾಗರದಲ್ಲಿ 'ಲಾ ನಿನಾ' ಸ್ಥಿತಿ ಇದ್ದರೂ, ಜುಲೈ ವೇಳೆಗೆ ಅದು 'ಎಲ್ ನಿನೋ ' ಆಗಿ ಬದಲಾಗುವ ಸಾಧ್ಯತೆ ಇದೆ. ಈ ಬದಲಾವಣೆಯು ಮುಂಗಾರು ಮಳೆಯ ಮೇಲೆ ನೇರ ಪರಿಣಾಮ ಬೀರಲಿದ್ದು, ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಮಳೆ ಗಣನೀಯವಾಗಿ ಕಡಿಮೆಯಾಗಬಹುದು.&lt;/p&gt;&lt;p data-block-key="5c0h3"&gt;ವಾರ್ಷಿಕ ಮಳೆಯ ಶೇ. 75 ರಷ್ಟು ಪೂರೈಸುವ ನೈಋತ್ಯ ಮಾನ್ಸೂನ್ ಈಬಾರಿ ಎಲ್ ನಿನೋ ಪ್ರಭಾವದಿಂದಾಗಿ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಮಳೆಯ ಪ್ರಮಾಣವು ದೀರ್ಘಾವಧಿಯ ಸರಾಸರಿಗಿಂತ ಶೇ. 92 ಅಥವಾ ಅದಕ್ಕಿಂತ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ. ವಾಯುವ್ಯ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದ್ದರೂ, ಮಧ್ಯ ಭಾರತದ ಪ್ರಮುಖ ಕೃಷಿ ಪ್ರದೇಶಗಳಲ್ಲಿ ತೀವ್ರ ಮಳೆ ಕೊರತೆ ಮತ್ತು ಬರಗಾಲದಂತಹ ಪರಿಸ್ಥಿತಿ ಉಂಟಾಗುವ ಅಪಾಯವಿದೆ.&lt;/p&gt;&lt;p data-block-key="bb8h1"&gt;ಮಳೆ ಕೊರತೆಯನ್ನು ಎದುರಿಸಲು ಕಡಿಮೆ ನೀರು ಬಳಸುವ ಮತ್ತು ಹವಾಮಾನ ವೈಪರೀತ್ಯಕ್ಕೆ ತಡೆದುಕೊಳ್ಳುವ ಬೆಳೆಗಳನ್ನು ಬೆಳೆಯಲು ರೈತರಿಗೆ ಸಲಹೆ ನೀಡಲಾಗಿದೆ. ಅಲ್ಲದೆ, ನೀರಿನ ಸಮರ್ಪಕ ನಿರ್ವಹಣೆ ಮತ್ತು ವಿದ್ಯುತ್ ನಿರ್ವಹಣೆಗೆ ಸರ್ಕಾರಗಳು ಸಜ್ಜಾಗಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಬೆಳೆಗಳಿಗೆ ಅತ್ಯಂತ ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ದೀರ್ಘಕಾಲದ ಶುಷ್ಕ ಹವಾಮಾನ ಕಂಡುಬಂದರೆ ಕೃಷಿ ಚಟುವಟಿಕೆಗಳಿಗೆ ಭಾರಿ ಹೊಡೆತ ಬೀಳಲಿದೆ.&lt;/p&gt;&lt;p data-block-key="3l0s9"&gt;&lt;a href="/national/possible-delay-in-monsoon-in-kerala-rain-likely-after-june-11-79502.html"&gt;&lt;b&gt;ಕೇರಳದಲ್ಲಿ ಮುಂಗಾರು ವಿಳಂಬ ಸಾಧ್ಯತೆ; ಜೂನ್ 11 ರ ನಂತರ ಮಳೆಯಾಗುವ ನಿರೀಕ್ಷೆ&lt;/b&gt;&lt;/a&gt;&lt;/p&gt;&lt;p data-block-key="8glvk"&gt;ಆಸ್ಟ್ರೇಲಿಯಾದ ಹವಾಮಾನ ಬ್ಯೂರೋ (BOM) ಇತ್ತೀಚೆಗೆ ಜೂನ್ ಆರಂಭದಲ್ಲಿ ಎಲ್ ನಿನೋ ಪರಿಸ್ಥಿತಿಗಳು ಹೊರಹೊಮ್ಮಬಹುದು ಎಂದು ಅಂದಾಜಿಸಿದೆ, ಆದರೆ ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರವು ಪೆಸಿಫಿಕ್ ಮಹಾಸಾಗರದಲ್ಲಿ ತಾಪಮಾನ ಏರಿಕೆಯು ಎಲ್ ನಿನೋ ಹಂತವನ್ನು ಪ್ರವೇಶಿಸಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಬಲಗೊಳ್ಳುವ ನಿರೀಕ್ಷೆಯಿದೆ ಎಂದು ವರದಿ ಮಾಡಿದೆ. &lt;/p&gt;&lt;p data-block-key="ebt7b"&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ʻಲೈಫ್ ಟುಡೆʼ ಚಿತ್ರದ ರೊಮ್ಯಾಂಟಿಕ್ ಹಾಡು ರಿಲೀಸ್ ಮಾಡಿದ ವಿ. ನಾಗೇಂದ್ರ ಪ್ರಸಾದ್; ‌ʻಇದು ಮತ್ತೊಂದು ಮುಂಗಾರು ಮಳೆ ಆಗಲಿದೆʼ ಎಂದ ಹೀರೋ ಕಿರಣ್</title><link>https://vishwavani.news/movies/kiran-aditya-lekha-chandra-starrer-life-today-movie-neenobbale-song-released-by-v-nagendra-prasad-79530.html</link><guid>https://vishwavani.news/movies/kiran-aditya-lekha-chandra-starrer-life-today-movie-neenobbale-song-released-by-v-nagendra-prasad-79530.html</guid><pubDate>Fri, 29 May 2026 12:11:31 +0000</pubDate><description>&lt;![CDATA[ಯುವ ಪ್ರತಿಭೆಗಳ ‘ಲೈಫ್ ಟುಡೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರದ ಪ್ರಮುಖ ಪ್ರೇಮಗೀತೆ ‘ನೀನೊಬ್ಬಳೆ...’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಕಾಂತ ಕನ್ನಲ್ಲಿ ನಿರ್ದೇಶನದ, ಕಿರಣ್ ಆದಿತ್ಯ ಹಾಗೂ ಲೇಖಾ ಚಂದ್ರ ನಟನೆಯ ಈ ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/life_today.original.jpg" class="attachment-large size-large wp-post-image" alt="ʻಲೈಫ್ ಟುಡೆʼ ಚಿತ್ರದ ರೊಮ್ಯಾಂಟಿಕ್ ಹಾಡು ರಿಲೀಸ್ ಮಾಡಿದ ವಿ. ನಾಗೇಂದ್ರ ಪ್ರಸಾದ್; ‌ʻಇದು ಮತ್ತೊಂದು ಮುಂಗಾರು ಮಳೆ ಆಗಲಿದೆʼ ಎಂದ ಹೀರೋ ಕಿರಣ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="6k0bu"&gt;ಯುವ ಪ್ರತಿಭೆಗಳ ಸಾರಥ್ಯದಲ್ಲಿ ಮೂಡಿಬರುತ್ತಿರುವ ನೂತನ ಚಿತ್ರ ‘ಲೈಫ್ ಟುಡೆ’ (Life Today) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ಪ್ರಚಾರದ ಮೊದಲ ಭಾಗವಾಗಿ ಹಿರಿಯ ಗೀತರಚನೆಕಾರ ಹಾಗೂ ನಿರ್ದೇಶಕ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಚಿತ್ರದ ಪ್ರಮುಖ ರೋಮ್ಯಾಂಟಿಕ್ ಸಾಂಗ್ ಆಗಿರುವ ‘ನೀನೊಬ್ಬಳೆ...’ ಎಂಬ ಮಧುರವಾದ ಹಾಡನ್ನು ಅಧಿಕೃತವಾಗಿ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಹೊಸ ನಾಯಕ ಕಿರಣ್ ಆದಿತ್ಯ ಮತ್ತು ಪ್ರತಿಭಾವಂತ ನಟಿ ಲೇಖಾ ಚಂದ್ರ ಕಾಣಿಸಿಕೊಂಡಿರುವ ಈ ಪ್ರೇಮಗೀತೆ ಸದ್ಯ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಚಿತ್ರ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ.&lt;/p&gt;&lt;h3 data-block-key="554fo"&gt;&lt;b&gt;ಯುವಜನತೆಗೆ ಹತ್ತಿರವಾಗುವಂತಹ ಅಂಶಗಳು ಚಿತ್ರದಲ್ಲಿವೆ&lt;/b&gt;&lt;/h3&gt;&lt;p data-block-key="60p3i"&gt;ಹಾಡು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಡಾ. ನಾಗೇಂದ್ರ ಪ್ರಸಾದ್, "ಇಡೀ ಸಿನಿಮಾ ಪ್ರೀತಿಯ ಸುತ್ತ ಸಾಗುವ ಸುಂದರ ಕಥಾಹಂದರವನ್ನು ಹೊಂದಿದೆ. ಯುವಜನತೆಗೆ ತುಂಬಾ ಹತ್ತಿರವಾಗುವಂತಹ ಅಂಶಗಳು ಚಿತ್ರದಲ್ಲಿದ್ದು, ನಿರ್ದೇಶಕ ಕಾಂತ ಕನ್ನಲ್ಲಿ ಅವರು ಕಥೆಯನ್ನು ಅದ್ಭುತವಾಗಿ ತೆರೆಯ ಮೇಲೆ ತಂದಿದ್ದಾರೆ. ಹೊಸ ನಾಯಕ ಕಿರಣ್, ನಿರ್ಮಾಪಕ ಪ್ರದೀಪ್ ಹಾಗೂ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರ ಶ್ರಮ ಎದ್ದು ಕಾಣುತ್ತಿದ್ದು, ಸಿನಿಮಾ ದೊಡ್ಡ ಯಶಸ್ಸು ಗಳಿಸಲಿ" ಎಂದು ಹಾರೈಸಿದರು.&lt;/p&gt;&lt;p data-block-key="7l5vf"&gt;&lt;a href="/cinema/life-today-film-pressmeet-53958.html"&gt;&lt;b&gt;Life Today Movie: ಲೈಫ್‌ ಟುಡೇ ಸಿನಿಮಾದ ಹಾಡಿಗೆ ದನಿಯಾದ ಜೋಗಿ ಪ್ರೇಮ್‌- ಭಗ್ನ ಪ್ರೇಮಿಗಳಿಗೆ ಪಕ್ಕಾ ಸೂಟ್‌ ಆಗೋ ಸಾಂಗ್‌ ಇದಂತೆ!&lt;/b&gt;&lt;/a&gt;&lt;/p&gt;&lt;h3 data-block-key="5jjee"&gt;&lt;b&gt;ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದ ನಿರ್ದೇಶಕ&lt;/b&gt;&lt;/h3&gt;&lt;p data-block-key="eahnn"&gt;ʻಲೈಫ್‌ ಟುಡೇʼ ಚಿತ್ರದ ನಿರ್ದೇಶಕರಾದ ಕಾಂತ ಕನ್ನಲ್ಲಿ ಅವರು ಮಾತನಾಡಿ, "ನಾವು ಎಲ್ಲೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದೇವೆ. ನಟ ಕಿರಣ್ ಮತ್ತು ನಿರ್ಮಾಪಕ ಪ್ರದೀಪ್ ಅವರ ಸಂಪೂರ್ಣ ಸಹಕಾರದಿಂದಾಗಿ ಒಂದು ಸದಭಿರುಚಿಯ ಸಿನಿಮಾ ಮೂಡಿಬರಲು ಸಾಧ್ಯವಾಯಿತು. ಕೇವಲ ಪ್ರೀತಿ ಮಾತ್ರವಲ್ಲದೆ ತ್ಯಾಗ, ನೋವು ಹಾಗೂ ಕೌಟಂಬಿಕ ಬದ್ಧತೆಯಂತಹ ಹಲವು ಸೂಕ್ಷ್ಮ ಎಳೆಗಳನ್ನು ಒಳಗೊಂಡಿರುವ ಕಮರ್ಷಿಯಲ್ ಎಂಟರ್‌ಟೇನರ್‌ ಇದಾಗಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಟ್ರೇಲರ್ ಮೂಲಕ ಸಿನಿಮಾದ ಅಸಲಿ ಕಂಟೆಂಟ್‌ ಪ್ರೇಕ್ಷಕರಿಗೆ ತಲುಪಲಿದೆ" ಎಂದರು.&lt;/p&gt;&lt;h3 data-block-key="5nqis"&gt;&lt;b&gt;ಇದು ಮತ್ತೊಂದು ‘ಮುಂಗಾರು ಮಳೆ’ ಆಗಲಿದೆ!&lt;/b&gt;&lt;/h3&gt;&lt;p data-block-key="bbg84"&gt;ಚಿತ್ರದ ನಾಯಕ ನಟ ಕಿರಣ್ ಆದಿತ್ಯ, "ಇತ್ತೀಚಿನ ದಿನಗಳಲ್ಲಿ ಹೊಸಬರ ಸಿನಿಮಾಗಳಿಗೆ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ. ಆದರೆ ಆಡಿಯೆನ್ಸ್ ರಿಜೆಕ್ಷನ್ ಮತ್ತು ಸೆಲೆಕ್ಷನ್ ಹೇಗಿರುತ್ತದೆ ಎಂಬ ಪೂರ್ಣ ಅರಿವು ನಮಗಿದೆ. ಚಿತ್ರರಂಗದ ಈ ಬರಗಾಲದ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡೋಕೆ ನಾವು ಬರ್ತಾ ಇದ್ದೇವೆ. ನಮ್ಮ ‘ಲೈಫ್ ಟುಡೆ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ‘ಮುಂಗಾರು ಮಳೆ’ಯಂತಹ ಹೊಸ ಇತಿಹಾಸ ಸೃಷ್ಟಿಸುವ ಎಲ್ಲ ಭರವಸೆ ನಮಗಿದೆ. ಜೂನ್ ತಿಂಗಳಲ್ಲಿ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದೇವೆ. ಚಿತ್ರದ ಹಾಡುಗಳು ವರ್ಷದ ಬಿಗ್ ಹಿಟ್ ಆಗಲಿವೆ" ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.&lt;/p&gt;&lt;p data-block-key="bvheu"&gt;&lt;a href="/movies/life-today-movie-gv-prakash-has-sung-a-solo-track-in-the-tamil-version-48348.html"&gt;&lt;b&gt;Life Today Movie: ಕನ್ನಡದ ಲೈಫ್ ಟುಡೇ ಸಿನಿಮಾದ ವಿಶೇಷ ಹಾಡಿಗೆ ದನಿಯಾದ ತಮಿಳಿನ‌ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಜಿ.ವಿ ಪ್ರಕಾಶ್&lt;/b&gt;&lt;/a&gt;&lt;/p&gt;&lt;h3 data-block-key="8t9up"&gt;&lt;b&gt;ಲೈಫ್‌ ಟುಡೇ ಸಿನಿಮಾಗೆ ಶ್ರೀಧರ್ ಸಂಭ್ರಮ್ ಮ್ಯಾಜಿಕ್&lt;/b&gt;&lt;/h3&gt;&lt;p data-block-key="ei0v2"&gt;ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರು, "ಸಿನಿಮಾದಲ್ಲಿ ಕನ್ನಡದ ಸೊಗಡಿನ ಹಲವು ವೈವಿಧ್ಯಮಯ ಹಾಡುಗಳಿವೆ. ಹಾಡುಗಳು ಇಷ್ಟು ಅದ್ಭುತವಾಗಿ ಮೂಡಿಬರಲು ನಾಯಕ ಕಿರಣ್ ಅವರ ಕಲ್ಪನೆ ಮತ್ತು ಶ್ರಮವೇ ಕಾರಣ. ಪ್ರತಿಯೊಂದು ಹಾಡನ್ನು ವಿಭಿನ್ನ ಶೈಲಿಯಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಸದ್ಯ ಬಿಡುಗಡೆಯಾಗಿರುವ ಹಾಡನ್ನು ಜನಪ್ರಿಯ ಗಾಯಕರಾದ ಸಂಜಿತ್ ಹೆಗ್ಡೆ ಹಾಗೂ ಅನುರಾಧ ಭಟ್ ಅತ್ಯಂತ ಮಧುರವಾಗಿ ಹಾಡಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.&lt;/p&gt;&lt;p data-block-key="cvd6p"&gt;‘ಕಾಕ್ರೋಚ್’ ಸುಧೀ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ - ಪ್ರದೀಪ್ ಜಂಟಿಯಾಗಿ ಬಂಡವಾಳ ಹೂಡಿದ್ದು, ಜೂನ್‌ನಲ್ಲಿ ಅದ್ದೂರಿಯಾಗಿ ‘ಲೈಫ್ ಟುಡೆ’ ಸಿನಿಮಾ ರಿಲೀಸ್‌ ಆಗಲಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಸಿದ್ದರಾಮಯ್ಯ ಗೌರವಯುತವಾಗಿ ಸಿಎಂ ಕುರ್ಚಿ ಬಿಟ್ಟು ಕೊಟ್ಟಿದ್ದಾರೆ, ಅವರ ಮುಂದಿನ ಜೀವನ ಚೆನ್ನಾಗಿರಲಿ: ಪ್ರತಾಪ್‌ ಸಿಂಹ</title><link>https://vishwavani.news/karnataka/mysuru/former-mp-pratap-simha-wished-siddaramaiah-well-for-his-future-life-79529.html</link><guid>https://vishwavani.news/karnataka/mysuru/former-mp-pratap-simha-wished-siddaramaiah-well-for-his-future-life-79529.html</guid><pubDate>Fri, 29 May 2026 11:57:21 +0000</pubDate><description>&lt;![CDATA[ಈವರೆಗೂ ಸಿದ್ದರಾಮಯ್ಯ ಸಾಹೇಬರ ಸರ್ಕಾರದ ಆಡಳಿತ ವೈಖರಿ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿ ಮಾಡಿದ್ದೇನೆ. ಆದರೆ, ಅವರು ರಾಜೀನಾಮೆ ನೀಡಿ, ಕುರ್ಚಿಯನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ಬಿಟ್ಟುಕೊಡುತ್ತಿರುವ ಸಂದರ್ಭದಲ್ಲಿ ನಾನು ಅವರ ಬಗ್ಗೆ ಏನೂ ಟೀಕೆ ಮಾಡುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಮೈಸೂರು]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Pratap_Simha_3.original.jpg" class="attachment-large size-large wp-post-image" alt="ಸಿದ್ದರಾಮಯ್ಯ ಗೌರವಯುತವಾಗಿ ಸಿಎಂ ಕುರ್ಚಿ ಬಿಟ್ಟು ಕೊಟ್ಟಿದ್ದಾರೆ, ಅವರ ಮುಂದಿನ ಜೀವನ ಚೆನ್ನಾಗಿರಲಿ: ಪ್ರತಾಪ್‌ ಸಿಂಹ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="33cff"&gt;&lt;b&gt;ಮೈಸೂರು:&lt;/b&gt; ಕಳೆದ ಮೂರು ವರ್ಷಗಳ ಹಿಂದೆ ಸಿಎಂ ಆದಾಗ ಸಂಭ್ರಮದಿಂದ ಅಧಿಕಾರ ವಹಿಸಿಕೊಂಡಿದ್ದ ಸಿದ್ದರಾಮಯ್ಯ ಅವರು, ನೆನ್ನೆ ಯಾವುದೇ ರಂಪ, ರಗಳೆ ಇಲ್ಲದೆ ಗೌರವಯುತವಾಗಿ ಸಿಎಂ ಕುರ್ಚಿಯಿಂದ ಕೆಳಗಿಳಿದಿದ್ದಾರೆ. ಈ ಸಮಯದಲ್ಲಿ ಅವರ ವಿರುದ್ಧ ಯಾವುದೇ ಟೀಕೆ ಮಾಡಲ್ಲ. ರಾಜಕೀಯದ ಕಡೆಯ ಕಾಲಘಟ್ಟದಲ್ಲಿ ಇರುವ ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ತಿಳಿಸಿದ್ದಾರೆ.&lt;/p&gt;&lt;p data-block-key="4cn5g"&gt;ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಅವರು ಪ್ರತಿಕ್ರಿಯಿಸಿ, ಕಳೆದ ಮೂರು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿದ್ದರಾಮಯ್ಯ ಅವರು ನೆನ್ನೆ ರಾಜೀನಾಮೆ ನೀಡಿದ್ದಾರೆ. ಮಾಧ್ಯಮಗಳ ವರದಿಯಂತೆ ಒಂದೆರಡು ದಿನಗಳಲ್ಲಿ ಡಿಕೆ ಶಿವಕುಮಾರ್‌ ಅವರು ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.&lt;/p&gt;&lt;p data-block-key="7vp4t"&gt;ಈವರೆಗೂ ಸಿದ್ದರಾಮಯ್ಯ ಸಾಹೇಬರ ಸರ್ಕಾರದ ಆಡಳಿತ ವೈಖರಿ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿ ಮಾಡಿದ್ದೇನೆ. ಆದರೆ, ಅವರು ರಾಜೀನಾಮೆ ನೀಡಿ, ಕುರ್ಚಿಯನ್ನು ಡಿಕೆಶಿ ಅವರಿಗೆ ಬಿಟ್ಟುಕೊಡುತ್ತಿರುವ ಸಂದರ್ಭದಲ್ಲಿ ನಾನು ಅವರ ಬಗ್ಗೆ ಏನೂ ಟೀಕೆ ಅಪದ್ದದ ಮಾತು ಆಡುವುದಿಲ್ಲ ಎಂದು ಹೇಳಿದ್ದಾರೆ.&lt;/p&gt;&lt;p data-block-key="4g5o2"&gt;&lt;a href="/karnataka/bengaluru-urban/congress-legislative-party-meeting-scheduled-on-may-30-at-vidhana-soudha-bengaluru-79513.html"&gt;Karnataka New CM: ನಾಳೆಯೇ ನೂತನ ಸಿಎಂ ಆಯ್ಕೆ; ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಲ್‌ಪಿ ಸಭೆ ನಿಗದಿ&lt;/a&gt;&lt;/p&gt;&lt;p data-block-key="dpe3a"&gt;ಇನ್ನು 2028ಕ್ಕೆ ಬಿಜೆಪಿ -ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಅಧಿಕಾರಕ್ಕೆ ತರಲು ರಾಜ್ಯದ ಜನ ಈಗಾಗಲೇ ನಿರ್ಧರಿಸಿದ್ದಾರೆ. ಮೂರು ವರ್ಷಗಳ ಸಿದ್ದರಾಮಯ್ಯ ಆಡಳಿತದ ಬಗ್ಗೆ ಜನರಿಗೆ ಅರಿವಿದೆ. ಅವರು ರಾಜೀನಾಮೆ ನೀಡಿರುವ ಸಂದರ್ಭದಲ್ಲಿ ಈ ಬಗ್ಗೆ ನಾನು ಮಾತನಾಡಲು ಇಷ್ಟಪಡಲ್ಲ. ಉಳಿದ ಎರಡು ವರ್ಷ ಡಿಕೆ ಶಿವಕುಮಾರ್‌ ಅವರು ಒಳ್ಳೆಯ ಆಡಳಿತ ನೀಡಲಿ ಎಂಬುವುದು ನಮ್ಮ ಆಶಾಭಾವನೆಯಾಗಿದೆ ಎಂದು ತಿಳಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>'ಮುಂಬೈ ಇಂಡಿಯನ್ಸ್‌ ಸಹವಾಸ ಸಾಕಪ್ಪ': ದೊಡ್ಡ ನಿರ್ಧಾರ ತೆಗೆದುಕೊಂಡ ಹಾರ್ದಿಕ್‌ ಪಾಂಡ್ಯ!</title><link>https://vishwavani.news/sports/cricket/hardik-pandya-set-to-leave-mumbai-indians-after-a-mentally-exhausting-and-disappointing-ipl-2026-79527.html</link><guid>https://vishwavani.news/sports/cricket/hardik-pandya-set-to-leave-mumbai-indians-after-a-mentally-exhausting-and-disappointing-ipl-2026-79527.html</guid><pubDate>Fri, 29 May 2026 11:45:31 +0000</pubDate><description>&lt;![CDATA[Hardik Pamndya set to leave MI: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸತತ ವೈಫಲ್ಯಕ್ಕೆ ಬೇಸತ ನಾಯಕ ಹಾರ್ದಿಕ್‌‌ ಪಾಂಡ್ಯ ದೊಡ್ಡು ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಅವರು ಮುಂಬೈ ಇಂಡಿಯನ್ಸ್‌ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Hardik_Pandya_MV65KyE.original.jpg" class="attachment-large size-large wp-post-image" alt="'ಮುಂಬೈ ಇಂಡಿಯನ್ಸ್‌ ಸಹವಾಸ ಸಾಕಪ್ಪ': ದೊಡ್ಡ ನಿರ್ಧಾರ ತೆಗೆದುಕೊಂಡ ಹಾರ್ದಿಕ್‌ ಪಾಂಡ್ಯ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="l3lps"&gt;&lt;b&gt;ನವದೆಹಲಿ:&lt;/b&gt; ಮುಂಬೈ ಇಂಡಿಯನ್ಸ್‌ ತಂಡ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿದ ಕಾರಣ ಹಾರ್ದಿಕ್‌ ಪಾಂಡ್ಯ (Hardik Pandya) ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಅವರು ಮುಂಬೈ ಇಂಡಿಯನ್ಸ್‌ (Mumbai Indians) ತಂಡವನ್ನು ತೊರೆಯುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆಂದು ವರದಿಯಾಗಿದೆ. ಈ ವಿಷಯವನ್ನು ಅವರು ಟೂರ್ನಿಯ ಮಧ್ಯದಲ್ಲಿಯೇ ಮುಂಬೈ ಫ್ರಾಂಚೈಸಿ ಬಳಿ ಮಾತನಾಡಿದ್ದಾರೆಂದು ಮೂಲಗಳು ತಿಳಿಸಿರುವುದನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.&lt;/p&gt;&lt;p data-block-key="1ig4f"&gt;2024ರ ಐಪಿಎಲ್‌ ಟೂರ್ನಿಗೂ ಮುನ್ನ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ಫ್ರಾಂಚೈಸಿ, ಗುಜರಾತ್‌ ಟೈಟನ್ಸ್‌ನಿಂದ ಟ್ರೇಡ್‌ ಡೀಲ್‌ ಮೂಲಕ ತಮ್ಮ ಹಳೆಯ ತಂಡಕ್ಕೆ ಮರಳಿದ್ದರು. ಆ ಮೂಲಕ ಮುಂಬೈ ಇಂಡಿಯನ್ಸ್‌ ನಾಯಕನಾಗಿ ರೋಹಿತ್‌ ಶರ್ಮಾ ಸ್ಥಾನವನ್ನು ತುಂಬಿದ್ದರು. ಆದರೆ, ಇದೀಗ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಮುಂಬೈ ಇಂಡಿಯನ್ಸ್‌ ಅನ್ನು ತೊರೆಯುವ ಬಗ್ಗೆ ಈಗಾಗಲೇ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ.&lt;/p&gt;&lt;p data-block-key="c1d8e"&gt;&lt;a href="/sports/cricket/ambati-rayudu-suggests-new-team-yashasvi-jaiswal-should-join-to-get-out-of-vaibhav-sooryavanshis-shadow-79462.html"&gt;&lt;b&gt;ʻರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ತೊರೆಯಿರಿʼ: ಯಶಸ್ವಿ ಜೈಸ್ವಾಲ್‌ಗೆ ಅಂಬಾಟಿ ರಾಯುಡು ಸಲಹೆ!&lt;/b&gt;&lt;/a&gt;&lt;/p&gt;&lt;p data-block-key="cp2o7"&gt;ಮುಂಬೈ ಇಂಡಿಯನ್ಸ್‌ ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ಬೆನ್ನಲ್ಲೆ ಹಾರ್ದಿಕ್‌ ಪಾಂಡ್ಯ ಹಾಗೂ ಮುಂಬೈ ಟೀಮ್‌ ಮ್ಯಾನೇಜ್‌ಮೆಂಟ್‌ ಬೇರೆಯಾಗುವ ಬಗ್ಗೆ ಪರಸ್ಪರ ಒಮ್ಮತಕ್ಕೆ ಬಂದಿವೆ. ಈ ಬಗ್ಗೆ ಐಪಿಎಲ್‌ ಮೂಲಗಳು ಮಾಹಿತಿ ನೀಡಿರುವುದನ್ನು ಪಿಟಿಐ ವರದಿ ಮಾಡಿದೆ.&lt;/p&gt;&lt;p data-block-key="44jkk"&gt;“ಹಾರ್ದಿಕ್‌ ಪಾಂಡ್ಯ ಮಾನಸಿಕವಾಗಿ ತುಂಬಾ ಒತ್ತಡದಲ್ಲಿದ್ದರು ಮತ್ತು ಸಂಪೂರ್ಣವಾಗಿ ದಣಿದಿದ್ದರು. ಜೊತೆಗೆ ಅವರಿಗೆ ಬೆನ್ನು ನೋವಿನ ಗಾಯ ಸಾಕಷ್ಟು ಕಾಟ ಕೊಟ್ಟಿದೆ. ವಾಸ್ತವ ಏನೆಂದರೆ, ಪ್ಲೇಆಫ್ಸ್‌ ಅವಕಾಶಗಳು ಕೈ ತಪ್ಪಿದ ಬಳಿಕ ಮುಂಬೈ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತಾವು ತಂಡವನ್ನು ತೊರೆಯುವ ಬಗ್ಗೆ ಹಾರ್ದಿಕ್‌ ತಿಳಿಸಿದ್ದರು," ಎಂದು ಹೆಸರು ಬಹಿರಂಗಪಡಿಸದ ಐಪಿಎಲ್‌ ಮೂಲವೊಂದು ಪಿಟಿಐಗೆ ತಿಳಿಸಿದೆ.&lt;/p&gt;&lt;p data-block-key="c0kgb"&gt;&lt;a href="/sports/ipl-2026-what-will-happen-if-gt-vs-rr-qualifier-2-is-washed-out-explained-79498.html"&gt;&lt;b&gt;GT vs RR; ಇಂದಿನ ಐಪಿಎಲ್‌ ಕ್ವಾಲಿಫೈಯರ್ 2 ಪಂದ್ಯ ಮಳೆಯಿಂದ ರದ್ದಾದರೆ ಏನಾಗುತ್ತದೆ?&lt;/b&gt;&lt;/a&gt;&lt;/p&gt;&lt;p data-block-key="5fj73"&gt;“ಹಾರ್ದಿಕ್ ಅವರಿಗೆ ಇನ್ನೂ ಕೇವಲ 32 ವರ್ಷ ವಯಸ್ಸು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅವರು 2024ರಲ್ಲಿ 30ನೇ ವಯಸ್ಸಿನಲ್ಲಿ ಎಂಐಗೆ ಮರಳಿದ್ದರು. ಮೊದಲ ಸೀಸನ್‌ನಲ್ಲೇ ಅವರಿಗೆ ಅಭಿಮಾನಿಗಳಿಂದ ಟೀಕೆ ಎದುರಾಯಿತು. ಈ ಸೀಸನ್‌ನಲ್ಲೂ ಪರಿಸ್ಥಿತಿಗಳು ಯೋಜನೆಯಂತೆ ಸಾಗಲಿಲ್ಲ,” ಎಂದು ಆ ಮೂಲವು ಹೇಳಿದೆ. ಇದು ಭಾರೀ ಜನಪ್ರಿಯತೆ ಹೊಂದಿದ್ದ ರೋಹಿತ್‌ ಶರ್ಮಾ ಅವರನ್ನು ನಾಯಕತ್ವದಿಂದ ಬದಲಾಯಿಸಿದ ನಿರ್ಧಾರಕ್ಕೆ ಸಂಬಂಧಿಸಿದ್ದಾಗಿದೆ.&lt;/p&gt;&lt;p data-block-key="5cjj4"&gt;ಕಳೆದ ಎರಡು ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್‌ ಅಭಿಮಾನಿಗಳು ಪದೇ-ಪದೆ ಹಾರ್ದಿಕ್ ಪಾಂಡ್ಯರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದರು. ಆ ಟೀಕೆಗಳಿಂದ ಅವರು ಸ್ಪಷ್ಟವಾಗಿ ಹಿನ್ನಡೆ ಅನುಭವಿಸಿದ್ದರು. “ಇದು ಕಷ್ಟಕರವಾದರೂ ಮನರಂಜನಾತ್ಮಕ ಪಯಣವಾಗಿತ್ತು,” ಎಂದು ಹೇಳಿದ್ದಾರೆ.&lt;/p&gt;&lt;p data-block-key="85ntm"&gt;&lt;a href="/sports/ipl-2026-gt-vs-rr-qualifier-2-stats-preview-of-players-records-and-approaching-milestones-79477.html"&gt;&lt;b&gt;ಇಂದಿನ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್‌-ರಾಜಸ್ಥಾನ್‌ ಆಟಗಾರರ ಮುಂದಿರುವ ದಾಖಲೆಗಳಿವು&lt;/b&gt;&lt;/a&gt;&lt;/p&gt;&lt;h3 data-block-key="c0la7"&gt;&lt;b&gt;2024ರಲ್ಲಿ ಮುಂಬೈ ಡ್ರೆಸ್ಸಿಂಗ್‌ ರೂಂ ಬದಲಾಗಿತ್ತು&lt;/b&gt;&lt;/h3&gt;&lt;p data-block-key="6lt4v"&gt;"ಯುವ ಆಟಗಾರನಾಗಿ ಎಲ್ಲವನ್ನೂ ಹೇಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.  ಕಳೆದ ಮೂರು ವರ್ಷಗಳು ಇವರಿಗೆ ಸುಲಭವಾಗಿರಲಿಲ್ಲ. 2021ರಲ್ಲಿ ಬಿಟ್ಟು ಹೊಗಿದ್ದ ಮುಂಬೈ ಇಂಡಿಯನ್ಸ್‌ ಡ್ರೆಸ್ಸಿಂಗ್‌ ರೂಂ, 2024ರಲ್ಲಿ ಮರಳಿದ ಬಳಿಕ ಅದೇ ರೀತಿ ಇರಲಿಲ್ಲ. ಎಲ್ಲಾ ಹಿರಿಯ ಆಟಗಾರರು ಅದೇ ರೀತಿ ಇರಲಿಲ್ಲ."&lt;/p&gt;&lt;p data-block-key="7gsov"&gt;"ಭಿನ್ನಾಭಿಪ್ರಾಯಗಳಿದ್ದರೂ ಫಲಿತಾಂಶಗಳು ಬಂದರೆ ನಿರಾಸೆ ಆಗುವುದಿಲ್ಲ. ಆದರೆ ಪ್ರತಿಯೊಬ್ಬರೂ ಬೇರೆ ಬೇರೆ ದಿಕ್ಕಿನಲ್ಲಿ ಎಳೆಯಲು ಆರಂಭಿಸಿದಾಗ, ಒಂದು ಹಂತದ ಬಳಿಕ ಮುಂದುವರಿಯಲು ಬೇಕಾದ ಮಾನಸಿಕ ಶಕ್ತಿ ಉಳಿಯುವುದಿಲ್ಲ. ಅದಕ್ಕಾಗಿ ಹಾರ್ದಿಕ್ ಅವರು ಸೀಸನ್ ಮಧ್ಯದಲ್ಲೇ ಮುಂದಿನ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಭಾಗವಾಗಿರುವುದಿಲ್ಲ ಎಂದು ನಿರ್ಧರಿಸಿದ್ದರು,” ಎಂದು ಮೂಲವು ಮತ್ತಷ್ಟು ವಿವರಿಸಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ʻಡಾನ್ 3ʼ ವಿವಾದಕ್ಕೆ ಸಲ್ಮಾನ್ ಖಾನ್ ಎಂಟ್ರಿ; ರಣವೀರ್ ಸಿಂಗ್ -ಫರ್ಹಾನ್ ಅಖ್ತರ್‌ಗೆ ʻಭಾಯ್‌ಜಾನ್ʼ ಬುದ್ಧಿವಾದ!</title><link>https://vishwavani.news/movies/actor-salman-khan-mediates-on-ranveer-singh-and-farhan-akhtars-don-3-controversy-79526.html</link><guid>https://vishwavani.news/movies/actor-salman-khan-mediates-on-ranveer-singh-and-farhan-akhtars-don-3-controversy-79526.html</guid><pubDate>Fri, 29 May 2026 11:35:49 +0000</pubDate><description>&lt;![CDATA[ಬಾಲಿವುಡ್‌ನ ಬಹುನಿರೀಕ್ಷಿತ 'ಡಾನ್ 3' ಚಿತ್ರದಿಂದ ನಟ ರಣವೀರ್ ಸಿಂಗ್ ದಿಢೀರ್ ಹೊರನಡೆದಿದ್ದರಿಂದ ಉಂಟಾಗಿದ್ದ 45 ಕೋಟಿ ರೂ. ನಷ್ಟದ ವಿವಾದಕ್ಕೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಫರ್ಹಾನ್ ಅಖ್ತರ್ - ರಣವೀರ್ ಸಿಂಗ್ ಅವರಿಗೆ ಆಪ್ತರಾಗಿರುವ ನಟ ಸಲ್ಮಾನ್ ಖಾನ್ ಮಧ್ಯಸ್ಥಿಕೆ ವಹಿಸಿ, ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದಾರೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/salman_khan_MeYvCBr.original.jpg" class="attachment-large size-large wp-post-image" alt="ʻಡಾನ್ 3ʼ ವಿವಾದಕ್ಕೆ ಸಲ್ಮಾನ್ ಖಾನ್ ಎಂಟ್ರಿ; ರಣವೀರ್ ಸಿಂಗ್ -ಫರ್ಹಾನ್ ಅಖ್ತರ್‌ಗೆ ʻಭಾಯ್‌ಜಾನ್ʼ ಬುದ್ಧಿವಾದ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="m0pws"&gt;ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ಅವರಂತಹ ದಿಗ್ಗಜರ ನಂತರ ‘ಡಾನ್’ ಸರಣಿಯನ್ನು ಹೊಸ ಆಯಾಮದಲ್ಲಿ ಮುನ್ನಡೆಸಲು ನಿರ್ದೇಶಕ, ನಿರ್ಮಾಪಕ ಫರ್ಹಾನ್ ಅಖ್ತರ್ ‘ಡಾನ್ 3’ ಪ್ರಾಜೆಕ್ಟ್ ಘೋಷಿಸಿದ್ದರು. ಈ ಚಿತ್ರದಲ್ಲಿ ಹೊಸ ಡಾನ್ ಆಗಿ ಬಾಲಿವುಡ್ ಸ್ಟಾರ್ ಹೀರೋ ರಣವೀರ್ ಸಿಂಗ್ ಅವರನ್ನು ಆಯ್ಕೆ ಮಾಡಿದ್ದರಿಂದ ಭಾರಿ ನಿರೀಕ್ಷೆಗಳು ಮೂಡಿದ್ದವು. ಆದರೆ, ಶೂಟಿಂಗ್ ಆರಂಭವಾಗುವ ಮುನ್ನವೇ ಈ ಚಿತ್ರದ ಸುತ್ತ ಹಲವು ವಿವಾದಗಳು ಸುತ್ತಿಕೊಂಡವು. ಇದೀಗ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ನಟ ಸಲ್ಮಾನ್‌ ಖಾನ್‌ ಎಂಟ್ರಿ ಕೊಟಿದ್ದಾರೆ ಎನ್ನಲಾಗಿದೆ.&lt;/p&gt;&lt;p data-block-key="788n5"&gt;ಹೌದು, ಚಿತ್ರೀಕರಣ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ಕೆಲವೊಂದು ಭಿನ್ನಭಿಪ್ರಾಯಗಳು ಎದುರಾಗಿದ್ದರಿಂದ ರಣವೀರ್ ಸಿಂಗ್ ಈ ಚಿತ್ರದಿಂದ ಹೊರನಡೆದಿದ್ದರು. ರಣವೀರ್ ಹೀಗೆ ಅರ್ಧದಲ್ಲೇ ಹಿಂದೆ ಸರಿದಿದ್ದರಿಂದ ನಿರ್ಮಾಪಕ ಫರ್ಹಾನ್‌ ತೀವ್ರವಾಗಿ ಕೋಪಗೊಂಡಿದ್ದರು. ಯಾಕೆಂದರೆ, ಪ್ರಿ-ಪ್ರೊಡಕ್ಷನ್ ಕೆಲಸಗಳಿಗಾಗಿ ಸುಮಾರು 45 ಕೋಟಿ ರೂಪಾಯಿ ಬಜೆಟ್ ಖರ್ಚು ಮಾಡಿದ್ದರಿಂದ ಫರ್ಹಾನ್ ತಿರುಗಿಬಿದ್ದರು. ಹೀರೋ ಹೊರನಡೆದಿದ್ದರಿಂದ ನಮಗೆ ನಷ್ಟವಾಗಿದೆ ಎಂದು ಫರ್ಹಾನ್ ಆರೋಪಿಸಿದರು. &lt;/p&gt;&lt;p data-block-key="57vr5"&gt;&lt;a href="/movies/deepika-padukone-ranveer-singh-reveal-daughter-duas-face-58539.html"&gt;&lt;b&gt;Deepika Padukone: ಹೀಗಿದ್ದಾಳೆ ನೋಡಿ ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ ಪುತ್ರಿ ದುವಾ; ಮೊದಲ ಬಾರಿ ಫೋಟೊ ರಿವೀಲ್‌&lt;/b&gt;&lt;/a&gt;&lt;/p&gt;&lt;h3 data-block-key="4mtsr"&gt;&lt;b&gt;ಸಮಸ್ಯೆ ಬಗೆಹರಿಸಲು ಸಲ್ಕಾನ್‌ ಖಾನ್‌ ಎಂಟ್ರಿ&lt;/b&gt;&lt;/h3&gt;&lt;p data-block-key="48v5m"&gt;ನಮಗಾದ ನಷ್ಟವನ್ನು ರಣವೀರ್ ಅವರೇ ಭರಿಸಬೇಕು ಎಂದು ಒತ್ತಾಯಿಸಿ ಫರ್ಹಾನ್ ಅಖ್ತರ್, ಚಿತ್ರರಂಗದ ಪ್ರಮುಖ ಸಂಸ್ಥೆಯಾದ ‘ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ಗೆ ದೂರು ನೀಡಿದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಸಂಸ್ಥೆಯು ರಣವೀರ್ ಸಿಂಗ್ ಅವರ ಮೇಲೆ ಅಸಹಕಾರ ಮಾರ್ಗಸೂಚಿ ನೀಡಿತು. ಈ ಬೆಳವಣಿಗೆಯಿಂದ ಬಾಲಿವುಡ್‌ನಲ್ಲಿ ಒಮ್ಮೆಗೇ ಸಂಚಲನ ಸೃಷ್ಟಿ ಆಗಿದೆ. ಈ ವಿವಾದ ದೊಡ್ಡಮಟ್ಟದಲ್ಲಿ ಮತ್ತಷ್ಟು ಹದಗೆಟ್ಟು, ಇದು ಕಾನೂನು ಹೋರಾಟಕ್ಕೆ ತಿರುಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಈ ಸಮಸ್ಯೆಗೆ ಸಲ್ಮಾನ್‌ ಖಾನ್‌ ಎಂಟ್ರಿ ಆಗಿದೆ.‌&lt;/p&gt;&lt;p data-block-key="bsmnc"&gt;&lt;a href="/movies/don-3-movie-controversy-farhan-akhtar-files-complaint-against-ranveer-singh-79069.html"&gt;&lt;b&gt;ʻಧುರಂಧರ್‌ʼ ಸಿನಿಮಾದ ಸಕ್ಸಸ್‌ನಲ್ಲಿ ತೇಲುತ್ತಿದ್ದ ನಟ ರಣವೀರ್‌ ಸಿಂಗ್‌ಗೆ ಶಾಕ್‌ ನೀಡಿದ ಬಾಲಿವುಡ್‌ ಡೈರೆಕ್ಟರ್!‌ ಅಷ್ಟಕ್ಕೂ ಏನಿದು ವಿವಾದ?&lt;/b&gt;&lt;/a&gt;&lt;/p&gt;&lt;h3 data-block-key="880gm"&gt;&lt;b&gt;ಇಬ್ಬರ ಜೊತೆಗೂ ಸಲ್ಮಾನ್‌ಗೆ ಇದೆ ಉತ್ತಮ ಬಾಂಧವ್ಯ&lt;/b&gt;&lt;/h3&gt;&lt;p data-block-key="9er4j"&gt;ಈ ವಿವಾದವು ಮಾಧ್ಯಮಗಳಲ್ಲಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿರುವುದನ್ನು ಕಂಡ ಬಾಲಿವುಡ್‌ ‘ಭಾಯ್‌ಜಾನ್’ ಸಲ್ಮಾನ್ ಖಾನ್ ಸ್ವಯಂ ಪ್ರೇರಿತರಾಗಿ ಎಂಟ್ರಿ ಕೊಟ್ಟಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಇತ್ತ ಫರ್ಹಾನ್ ಅಖ್ತರ್ ಕುಟುಂಬದೊಂದಿಗೂ ಮತ್ತು ಅತ್ತ ರಣವೀರ್ ಸಿಂಗ್ ಅವರೊಂದಿಗೂ ದೀರ್ಘಕಾಲದ ಅತ್ಯಂತ ಆತ್ಮೀಯ ಬಾಂಧವ್ಯವಿದೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ. &lt;/p&gt;&lt;h3 data-block-key="9ok7b"&gt;&lt;b&gt;ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳಬೇಡಿ&lt;/b&gt;&lt;/h3&gt;&lt;p data-block-key="d3mle"&gt;ಈ ವಿವಾದಕ್ಕೆ ಮುಕ್ತಾಯ ಹಾಡಲು ಸಲ್ಮಾನ್ ಖಾನ್ ಇಬ್ಬರೊಂದಿಗೂ ಸುದೀರ್ಘ ಮಾತುಕತೆ ನಡೆಸಿದ್ದು, ಮೊದಲಿಗೆ ನಿರ್ದೇಶಕ ಫರ್ಹಾನ್ ಅವರ ಜೊತೆ ಮಾತನಾಡಿದ್ದಾರೆ. "ಸಿನಿಮಾ ರಂಗದಲ್ಲಿ ಇಂತಹ ಅನಿರೀಕ್ಷಿತ ಅಡೆತಡೆಗಳು ಮತ್ತು ಭಿನ್ನಾಭಿಪ್ರಾಯಗಳು ಬರುವುದು ಸಹಜ, ಹಠಕ್ಕೆ ಬಿದ್ದು ಭವಿಷ್ಯದ ಸಂಬಂಧಗಳನ್ನು, ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳಬಾರದು" ಎಂದು ಫರ್ಹಾನ್‌ಗೆ ಹೇಳಿದ್ದಾರೆ ಎನ್ನಲಾಗಿದೆ. &lt;/p&gt;&lt;h3 data-block-key="c6dmo"&gt;&lt;b&gt;ಇಬ್ಬರಿಗೂ ಸಲ್ಮಾನ್‌ ಸಲಹೆ&lt;/b&gt;&lt;/h3&gt;&lt;p data-block-key="dgln"&gt;ಈ ಪ್ರಾಜೆಕ್ಟ್‌ನಿಂದ ಏಕೆ ಹೊರನಡೆಯಬೇಕಾಯಿತು ಎಂಬ ರಣವೀರ್ ಸಿಂಗ್ ವಾದವನ್ನೂ ಸಲ್ಮಾನ್ ತಾಳ್ಮೆಯಿಂದ ಆಲಿಸಿದರು. ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲದೆ ಸಮಸ್ಯೆಯನ್ನು ಖಾಸಗಿಯಾಗಿ ಬಗೆಹರಿಸಿಕೊಳ್ಳಲು ಇಬ್ಬರಿಗೂ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.&lt;/p&gt;&lt;p data-block-key="55d2f"&gt;ಸಲ್ಮಾನ್‌ ಖಾನ್‌ ನೀಡಿದ ಸಲಹೆಯನ್ನು ರಣವೀರ್ ಮತ್ತು ಫರ್ಹಾನ್ ಇಬ್ಬರೂ ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ. ಪ್ರಸ್ತುತ ಇಬ್ಬರೂ ನೇರವಾಗಿ ಮಾತನಾಡಿ ಒಂದು ಒಪ್ಪಂದಕ್ಕೆ ಬರಲು ರೆಡಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಸಕಾರಾತ್ಮಕ ನಿರ್ಧಾರದಿಂದಾಗಿ ಶೀಘ್ರದಲ್ಲೇ ರಣವೀರ್ ಸಿಂಗ್ ಮೇಲಿರುವ FWICE ಸಂಸ್ಥೆಯ ಅಸಹಕಾರ ಮಾರ್ಗಸೂಚಿಯು ರದ್ದಾಗುವ ಸಾಧ್ಯತೆಗಳು ಕಾಣಿಸುತ್ತಿವೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಕೋಲ್ಕತ್ತಾದಲ್ಲಿ ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಿಸಲಿರುವ ಪ್ರಧಾನಿ ಮೋದಿ</title><link>https://vishwavani.news/national/prime-minister-modi-to-celebrate-international-yoga-day-2026-in-kolkata-79523.html</link><guid>https://vishwavani.news/national/prime-minister-modi-to-celebrate-international-yoga-day-2026-in-kolkata-79523.html</guid><pubDate>Fri, 29 May 2026 11:34:47 +0000</pubDate><description>&lt;![CDATA[ಪ್ರಧಾನಿ ನರೇಂದ್ರ ಮೋದಿ ಅವರು 2026ರ ಅಂತಾರಾಷ್ಟ್ರೀಯ ಯೋಗ ದಿನವನ್ನು ಕೋಲ್ಕತ್ತಾದಲ್ಲಿ ಆಚರಿಸಲಿದ್ದಾರೆ.  "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" ಎಂಬ ಥೀಮ್ ನೊಂದಿಗೆ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯೋಗ ದಿನಾಚರಣೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಸರ್ಕಾರ ಯೋಗ ಸಂಗಮ ಪೋರ್ಟಲ್ ಅನ್ನು ತೆರೆದಿದೆ. ಆಸಕ್ತರು ಇದರಲ್ಲಿ ನೋಂದಣಿ ಮಾಡಿಕೊಳ್ಳಬಹುದು.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Mdib.original.jpg" class="attachment-large size-large wp-post-image" alt="ಕೋಲ್ಕತ್ತಾದಲ್ಲಿ ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಿಸಲಿರುವ ಪ್ರಧಾನಿ ಮೋದಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="xwi0x"&gt;&lt;b&gt;ನವದೆಹಲಿ:&lt;/b&gt; ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ (International Yoga Day) ದಿನಗಣನೆ ಆರಂಭವಾಗಿದೆ. ಖಜುರಾಹೊದಲ್ಲಿರುವ ವೆಸ್ಟರ್ನ್ ಗ್ರೂಪ್ ಆಫ್ ಟೆಂಪಲ್ಸ್‌ನ ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಆಯೋಜಿಸಲಾದ ಯೋಗ ಮಹೋತ್ಸವ- 2026ರ ಸಂದರ್ಭದಲ್ಲಿ ಈ ಬಾರಿಯ ಯೋಗ ದಿನದ ಥೀಮ್ . "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" (Yoga for Healthy Ageing) ಅನ್ನು ಹಂಚಿಕೊಳ್ಳಲಾಗಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಕೋಲ್ಕತ್ತಾದಲ್ಲಿ (Kolkata) ಯೋಗ ದಿನವನ್ನು (Yoga day-2026) ಆಚರಿಸಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪ್ರಧಾನಿ ಮೋದಿ ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.&lt;/p&gt;&lt;p data-block-key="6hk8k"&gt;ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಜೂನ್ 21ರಂದು ಕೋಲ್ಕತ್ತಾದಲ್ಲಿ ನಡೆಯುವ ಯೋಗ ದಿನಾಚರಣೆಯ ಆತಿಥ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಈ ಬಾರಿ ಯೋಗ ದಿನದಲ್ಲಿ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.&lt;/p&gt;&lt;p data-block-key="7g4sf"&gt;&lt;a href="/karnataka/bengaluru-urban/siddaramaiah-met-rahul-gandhi-and-mallikarjun-kharge-in-delhi-immediately-after-the-resignation-in-new-delhi-79519.html"&gt;&lt;b&gt;Siddaramaiah's Delhi Visit: ರಾಜೀನಾಮೆ ಬೆನ್ನಲ್ಲೇ ದೆಹಲಿಯಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸಿದ್ದರಾಮಯ್ಯ&lt;/b&gt;&lt;/a&gt;&lt;/p&gt;&lt;p data-block-key="10kp"&gt;ಖಜುರಾಹೊದಲ್ಲಿರುವ ವೆಸ್ಟರ್ನ್ ಗ್ರೂಪ್ ಆಫ್ ಟೆಂಪಲ್ಸ್‌ನ ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಆಯೋಜಿಸಲಾದ ಯೋಗ ಮಹೋತ್ಸವದಲ್ಲಿ ಯೋಗ ದಿನದ ಥೀಮ್ ಅನ್ನು ಘೋಷಣೆ ಮಾಡಲಾಗಿದೆ. ಇದರ ಬಳಿಕ ಈ ವರ್ಷದ ಯೋಗ ದಿನದ ಥೀಮ್ "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" ಎಂದು ಘೋಷಿಸಿದ ಕೇಂದ್ರ ಸಚಿವ ಪ್ರತಾಪ್‌ರಾವ್ ಜಾಧವ್ ಅವರು ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ ಮತ್ತು ಆರೋಗ್ಯಕರ ವೃದ್ಧಾಪ್ಯವನ್ನು ಉತ್ತೇಜಿಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುವತ್ತ ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ.&lt;/p&gt;&lt;p data-block-key="4bula"&gt;ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಯೋಗ ಸಂಗಮ ಪೋರ್ಟಲ್ ಅನ್ನು ಮರುಪ್ರಾರಂಭಿಸಲಾಗಿದೆ ಎಂದು ತಿಳಿಸಿದ ಅವರು ಇದರಲ್ಲಿ ನೋಂದಣಿಗಳನ್ನು ನಡೆಸುವಂತೆ ಹೇಳಿದ ಅವರು, ರಾಜ್ಯ, ಸಂಸ್ಥೆಗಳು ಮೀಸಲಿರಿಸಿರುವ ಯೋಗ ಸ್ಥಳಗಳಲ್ಲಿ ಪಾಲ್ಗೊಳುವವರನ್ನು ಬೆಂಬಲಿಸಲು ಯೋಗ ಪಾರ್ಕ್ ಪೋರ್ಟಲ್ ಅನ್ನು ತೆರೆದಿರುವುದಾಗಿ ಅವರು ತಿಳಿಸಿದರು.&lt;/p&gt;&lt;p data-block-key="7vtsk"&gt;2014ರ ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನದ ಕಲ್ಪನೆಯನ್ನು ಪ್ರಸ್ತಾಪಿಸಿದ್ದರು. ಇದರ ಬಳಿಕ ಅದೇ ವರ್ಷ ಡಿಸೆಂಬರ್ 11 ರಂದು ವಿಶ್ವಸಂಸ್ಥೆಯು 193 ಸದಸ್ಯ ರಾಷ್ಟ್ರಗಳು ಮತ್ತು 173 ಸಹ-ಪ್ರಾಯೋಜಕರ ಬೆಂಬಲದೊಂದಿಗೆ ಜೂನ್ 21ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವುದಾಗಿ ಘೋಷಿಸಿತ್ತು.&lt;/p&gt;&lt;p data-block-key="7vgpa"&gt;&lt;a href="/national/pm-personally-monitoring-lacuna-centre-tells-supreme-court-in-neet-paper-leak-case-79517.html"&gt;&lt;b&gt;ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ಪ್ರಧಾನಿ ವೈಯಕ್ತಿಕವಾಗಿ ಲೋಪಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದ ಸರ್ಕಾರ&lt;/b&gt;&lt;/a&gt;&lt;/p&gt;&lt;p data-block-key="i2rs"&gt;ಮೊದಲ ಬಾರಿಗೆ 2015ರ ಜೂನ್ 21ರಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ನವದೆಹಲಿಯ ರಾಜ್‌ಪಥ್‌ನಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಸಲಾಯಿತು. ಇದರಲ್ಲಿ ಅತೀ ಹೆಚ್ಚಿನ ಮಂದಿ ಪಾಲ್ಗೊಂಡಿದ್ದು, ಇದು ಗಿನ್ನೆಸ್ ವಿಶ್ವ ದಾಖಲೆಯನ್ನು ಸೇರಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ರೈಲಿನ ಶೌಚಾಲಯದಲ್ಲಿ ಊಟದ ತಟ್ಟೆಗಳನ್ನು ತೊಳೆದ ಸಿಬ್ಬಂದಿ: ಪ್ರಯಾಣಿಕರ ಸುರಕ್ಷತೆ ಬಗ್ಗೆ ನೆಟ್ಟಿಗರ ಆಕ್ರೋಶ!</title><link>https://vishwavani.news/viral/staff-washing-plates-inside-train-toilet-video-goes-viral-79520.html</link><guid>https://vishwavani.news/viral/staff-washing-plates-inside-train-toilet-video-goes-viral-79520.html</guid><pubDate>Fri, 29 May 2026 11:21:03 +0000</pubDate><description>&lt;![CDATA[Viral Video: ರೈಲಿನ ಶೌಚಾಲಯದೊಳಗೆ ಸಿಬ್ಬಂದಿಯೊಬ್ಬ ಊಟದ ತಟ್ಟೆಯನ್ನಿಟ್ಟು ತೊಳೆದ ವಿಡಿಯೊವೊಂದು ವೈರಲ್ ಆಗಿದೆ. ಈ ದೃಶ್ಯ ನೋಡಿದ ಅನೇಕರು ಜನರ ಆರೋಗ್ಯದ ಜೊತೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಮುಂಬೈ-ಎರ್ನಾಕುಲಂ ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ಕಂಡು ಬಂದಿದೆ. ಸಿಬ್ಬಂದಿಯೂ ರೈಲಿನ ಶೌಚಾಲಯ ಪ್ರದೇಶ ದೊಳಗೆ ತಟ್ಟೆಗಳನ್ನು ಇಟ್ಟು ತೊಳೆಯುತ್ತಿದ್ದಾನೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Mumbai_news_31.original.jpg" class="attachment-large size-large wp-post-image" alt="ರೈಲಿನ ಶೌಚಾಲಯದಲ್ಲಿ ಊಟದ ತಟ್ಟೆಗಳನ್ನು ತೊಳೆದ ಸಿಬ್ಬಂದಿ: ಪ್ರಯಾಣಿಕರ ಸುರಕ್ಷತೆ ಬಗ್ಗೆ ನೆಟ್ಟಿಗರ ಆಕ್ರೋಶ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="9sour"&gt;&lt;b&gt;​ಮುಂಬೈ,ಮೇ 29:&lt;/b&gt; ಇತ್ತೀಚೆಗೆ ಆಹಾರ ಸುರಕ್ಷತೆಯನ್ನು ಪಾಲಿಸದೇ ಇರುವ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿವೆ. ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸದೇ ಇರುವುದು, ನೈರ್ಮಲ್ಯ ಕಾಪಾಡದೇ ಇರುವುದು ಹೀಗೆ ಹಲವು ಪ್ರಕರಣಗಳು ದಿನ ನಿತ್ಯ ವರದಿಯಾಗುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ರೈಲಿನ ಶೌಚಾಲಯದೊಳಗೆ ಸಿಬ್ಬಂದಿಯೊಬ್ಬ ಊಟದ ತಟ್ಟೆ ಯನ್ನಿಟ್ಟು ತೊಳೆದ ವಿಡಿಯೊವೊಂದು ವೈರಲ್ &lt;a href="/viral/student-switching-hands-to-fan-for-teacher-74714.html"&gt;&lt;b&gt;(Viral News)&lt;/b&gt;&lt;/a&gt; ಆಗಿದೆ. ಈ ದೃಶ್ಯ ನೋಡಿದ ಅನೇಕರು ಜನರ ಆರೋಗ್ಯದ ಜೊತೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.&lt;/p&gt;&lt;p data-block-key="es1uq"&gt;ಮುಂಬೈ-ಎರ್ನಾಕುಲಂ ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ಕಂಡು ಬಂದಿದೆ. ಸಿಬ್ಬಂದಿಯೂ ರೈಲಿನ ಶೌಚಾಲಯ ಪ್ರದೇಶ ದೊಳಗೆ ತಟ್ಟೆಗಳನ್ನು ಇಟ್ಟು ತೊಳೆಯುತ್ತಿದ್ದಾನೆ. ರೈಲು ಸಂಖ್ಯೆ 12223 ಡುರೊಂಟೊ ಎಕ್ಸ್‌ಪ್ರೆಸ್‌ನ ಮೊದಲ ಎಸಿ ಕೋಚ್‌ನಲ್ಲಿ ನಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. "ಟ್ರುತ್ ಆನ್ ಟ್ರ್ಯಾಕ್" ಖಾತೆಯು ಈ ವೀಡಿಯೊವನ್ನು ಹಂಚಿಕೊಂಡಿದ್ದು ಅಡುಗೆ ಸಿಬ್ಬಂದಿ ಶೌಚಾಲಯದದೊಳಗೆ ಪಾತ್ರೆಗಳು ಮತ್ತು ಬಡಿಸುವ ವಸ್ತುಗಳನ್ನು ತಾತ್ಕಾಲಿಕವಾಗಿ ಇಡುವ ಸ್ಥಳವಾಗಿ ಬಳಸುತ್ತಿದ್ದಾನೆ ಎಂದು ಹೇಳಿಕೊಂಡಿದೆ.&lt;/p&gt;&lt;p data-block-key="eisgo"&gt;&lt;b&gt;ವಿಡಿಯೋ ನೋಡಿ:&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;A complaint was raised regarding alleged hygiene concerns onboard Train 12223 Duronto Express (First AC Coach H1) after visuals reportedly showed food plates and cutlery placed near/on a toilet seat area during onboard lunch service, raising serious passenger concerns around… &lt;a href="https://t.co/1OgUCuyjlX"&gt;pic.twitter.com/1OgUCuyjlX&lt;/a&gt;&lt;/p&gt;&amp;mdash; Truth On Track (@truth_on_track) &lt;a href="https://x.com/truth_on_track/status/2059625566635200703?ref_src=twsrc%5Etfw"&gt;May 27, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="eivp8"&gt;ಇತ್ತೀಗಷ್ಟೇ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಪ್ರಯಾಣಿಕರ ಆಹಾರ ಕಾಳಜಿಯ ಬಗ್ಗೆ ಪ್ರಶ್ನೆ ಮಾಡುವಂತ ಘಟನೆ ನಡೆದಿತ್ತು. ವಿಮಾನ ನಿಲ್ದಾಣದ ಪ್ರಯಾಣಿಕರ ಲಾಂಜ್ ಒಳಗೆ ಬೀದಿ ನಾಯಿಯೊಂದು ಓಡಾಡುತ್ತಿರುವುದು ಕಂಡು ಬಂದಿದ್ದು ನಾಯಿಯೂ ಮೇಜಿನ ಮೇಲೆ ಕುಳಿತು ಉಳಿದ ಆಹಾರವನ್ನು ತಿನ್ನುತ್ತಿತ್ತು. ಇದೀಗ ರೈಲು ಪ್ರಯಾಣದಲ್ಲಿ ಈ ದೃಶ್ಯ ಕಂಡು ಬಂದಿದ್ದು ಪ್ರಯಾಣಿಕರ ಆರೋಗ್ಯ ಜೊತೆ ಚೆಲ್ಲಾಟ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p data-block-key="dcmf8"&gt;&lt;a href="/viral/husband-divorces-wife-who-refused-to-quit-work-68925.html"&gt;&lt;b&gt;Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!&lt;/b&gt;&lt;/a&gt;&lt;/p&gt;&lt;p data-block-key="91cd7"&gt;ವೈರಲ್ ಆಗಿರುವ ದೃಶ್ಯಗಳಲ್ಲಿ IRCTC ಸಿಬ್ಬಂದಿಯೊಬ್ಬರು ರೈಲಿನ ವಾಶ್‌ರೂಮ್ ಒಳಗೆ ಶೌಚಾಲಯದ ಸೀಟಿನ ಮೇಲೆ ಪಾತ್ರೆಗಳನ್ನು ಹೊಂದಿರುವ ಬುಟ್ಟಿಯನ್ನು ಇಡುವುದನ್ನು ತೋರಿಸಲಾಗಿದೆ. ಇದೀಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮಕ್ಕೆ (IRCTC) ತಕ್ಷಣದ ಮಾಹಿತಿ ಕೋರಿ ನೋಟಿಸ್ ಜಾರಿ ಮಾಡಿದೆ.&lt;/p&gt;&lt;p data-block-key="29ntb"&gt;ಪ್ರಯಾಣಿಕರು ಭಾರಿ ಹಣ ನೀಡಿ ಪ್ರಯಾಣಿಸುವ ಅತ್ಯಂತ ದುಬಾರಿ ಎಸಿ ಬೋಗಿಯಲ್ಲಿ ಈ ಘಟನೆ ನಡೆದಿದೆ.ಅಲ್ಲಿ ಪ್ರಯಾಣಿಕರು ಸಾಮಾನ್ಯವಾಗಿ ಉತ್ತಮ ಸೇವಾ ಮಾನ ದಂಡಗಳು ಮತ್ತು ಸ್ವಚ್ಛತೆಯನ್ನು ನಿರೀಕ್ಷಿಸುತ್ತಾರೆ. ವಿಡಿಯೋ ಚಿತ್ರೀಕರಿಸಿದ ಪ್ರಯಾಣಿಕ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನೆ ಮಾಡಿದಾಗ ಸಿಬ್ಬಂದಿ ಮೌನವಾಗಿದ್ದಾನೆ.&lt;/p&gt;&lt;p data-block-key="dogdd"&gt;ಈ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು ಇಂತಹ ದುಷ್ಕರ್ಮಿಗಳನ್ನು ಬಿಡಬಾರದು‌. ಇಡೀ ತಂಡವನ್ನು ಮೇಲ್ವಿಚಾರಕರು, ವ್ಯವಸ್ಥಾಪಕರು ಸೇರಿದಂತೆ ಶಿಕ್ಷೆಗೆ ಒಳಪಡಿಸಬೇಕು ಎಂದಿದ್ದಾರೆ. ಬಳಕೆದಾರ ರೊಬ್ಬರು ​ಇದೇನು...? ಜನರಿಗೆ ಸೇವೆ ಸಲ್ಲಿಸುತ್ತಿರುವ ನಿಮ್ಮ ಟೆಂಡರ್ ಗುತ್ತಿಗೆದಾರರೇ ಎಲ್ಲಾ ಟೆಂಡರ್‌ಗಳನ್ನು ಆದಷ್ಟು ಬೇಗ ರದ್ದುಗೊಳಿಸಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಡೇಟಾಬೇಸ್ ಭದ್ರತೆಗೆ ಬಂತು 'ಎನ್‌ಲೈಟ್ ಜಟಾಯು': ಹೊಸ ತಂತ್ರಜ್ಞಾನ ಬಿಡುಗಡೆ ಮಾಡಿದ ESDS</title><link>https://vishwavani.news/commerce/enlight-jatayoo-comes-to-database-security-esds-launches-new-technology-79512.html</link><guid>https://vishwavani.news/commerce/enlight-jatayoo-comes-to-database-security-esds-launches-new-technology-79512.html</guid><pubDate>Fri, 29 May 2026 11:04:28 +0000</pubDate><description>&lt;![CDATA[Enlight Jatayoo: ಭಾರತದ ಪ್ರಮುಖ ಕ್ಲೌಡ್ ಮತ್ತು ಡೇಟಾ ಸೆಂಟರ್ ಪೂರೈಕೆದಾರ ಸಂಸ್ಥೆಯಾದ 'ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿ.', ಇದೀಗ 'ಎನ್‌ಲೈಟ್ ಜಟಾಯು' ಎಂಬ ಡೇಟಾಬೇಸ್ ಆಕ್ಟಿವಿಟಿ ಮಾನಿಟರಿಂಗ್ ಪ್ಲಾಟ್‌ಫಾರ್ಮ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಾಣಿಜ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Enlight_Jatayoo.original.jpg" class="attachment-large size-large wp-post-image" alt="ಡೇಟಾಬೇಸ್ ಭದ್ರತೆಗೆ ಬಂತು 'ಎನ್‌ಲೈಟ್ ಜಟಾಯು': ಹೊಸ ತಂತ್ರಜ್ಞಾನ ಬಿಡುಗಡೆ ಮಾಡಿದ ESDS" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="i4skr"&gt;&lt;b&gt;ಬೆಂಗಳೂರು, ಮೇ 29:&lt;/b&gt; ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಮತ್ತು ಆಸ್ಪತ್ರೆಗಳಲ್ಲಿರುವ ಗ್ರಾಹಕರ ಸೂಕ್ಷ್ಮ ಡೇಟಾವನ್ನು ಕಾಪಾಡುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಎಷ್ಟೇ ಬಿಗಿ ಭದ್ರತೆ ಕಲ್ಪಿಸಿದರೂ ಸೈಬರ್ ದಾಳಿಗಳು, ಡೇಟಾ ಕಳ್ಳತನಗಳು ನಡೆಯುತ್ತಲೇ ಇವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಭಾರತದ ಪ್ರಮುಖ ಕ್ಲೌಡ್ ಮತ್ತು ಡೇಟಾ ಸೆಂಟರ್ ಪೂರೈಕೆದಾರ ಸಂಸ್ಥೆಯಾದ 'ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿ.', ಇದೀಗ 'ಎನ್‌ಲೈಟ್ ಜಟಾಯು' ಎಂಬ (Enlight Jatayoo) ಡೇಟಾಬೇಸ್ ಆಕ್ಟಿವಿಟಿ ಮಾನಿಟರಿಂಗ್ ಪ್ಲಾಟ್‌ಫಾರ್ಮ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.&lt;/p&gt;&lt;p data-block-key="doq98"&gt;ಭಾರತದ ನಿಯಂತ್ರಿತ ಕೈಗಾರಿಕೆಗಳ ಭದ್ರತಾ ಅಗತ್ಯಗಳಿಗಾಗಿಯೇ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.&lt;/p&gt;&lt;h3 data-block-key="d951i"&gt;&lt;b&gt;ಸಮಸ್ಯೆ ಏನು? ಹೊಸ ಪರಿಹಾರ ಹೇಗೆ?&lt;/b&gt;&lt;/h3&gt;&lt;p data-block-key="50edu"&gt;ಸಾಮಾನ್ಯವಾಗಿ ಕಂಪನಿಗಳು ಹ್ಯಾಕರ್‌ಗಳನ್ನು ತಡೆಯಲು ನೆಟ್‌ವರ್ಕ್ ಮಟ್ಟದಲ್ಲಿ ದೊಡ್ಡಮಟ್ಟದ ಫೈರ್‌ವಾಲ್, ಆ್ಯಂಟಿವೈರಸ್‌ನಂತಹ ಸೆಕ್ಯುರಿಟಿಗಳನ್ನು ಅಳವಡಿಸುತ್ತವೆ. ಆದರೆ, ಅಸಲಿ ಡೇಟಾ ಇರುವ 'ಡೇಟಾಬೇಸ್' ವಲಯದ ಭದ್ರತೆಯತ್ತ ಹೆಚ್ಚಿನ ಗಮನ ಹರಿಸುವುದಿಲ್ಲ.&lt;/p&gt;&lt;p data-block-key="ed3a6"&gt;ಜಾಗತಿಕ ಮಟ್ಟದಲ್ಲಿ ನಡೆಯುವ ಶೇ. 74 ರಷ್ಟು ದತ್ತಾಂಶ ಸೋರಿಕೆಗಳು ಪಾಸ್‌ವರ್ಡ್ ಕಳ್ಳತನದಿಂದಲೇ ನಡೆಯುತ್ತವೆ ಅಥವಾ ಕಂಪನಿಯ ಒಳಗಿನ ಉದ್ಯೋಗಿಗಳು/ಡೆವಲಪರ್‌ಗಳು ಮಾಹಿತಿ ಕದಿಯುತ್ತಾರೆ. ಇದನ್ನು ಪತ್ತೆ ಹಚ್ಚುವುದು ಕಷ್ಟ. ಆದರೆ, 'ಎನ್‌ಲೈಟ್ ಜಟಾಯು' ಈ ಸಮಸ್ಯೆಯನ್ನು ಬಗೆಹರಿಸಲಿದೆ.&lt;/p&gt;&lt;p data-block-key="9a4c0"&gt;ಡೇಟಾಬೇಸ್‌ಗೆ ಯಾರು ಲಾಗಿನ್ ಆಗುತ್ತಿದ್ದಾರೆ? ಯಾವೆಲ್ಲಾ ಮಾಹಿತಿಯನ್ನು ಹುಡುಕುತ್ತಿದ್ದಾರೆ? ಎಂಬುದರ ಮೇಲೆ ಇದು ರಿಯಲ್-ಟೈಮ್‌ನಲ್ಲಿ ನಿಗಾವಹಿಸುತ್ತದೆ. ಯಾರಾದರೂ ಅಕ್ರಮವಾಗಿ ಲಾಗಿನ್ ಆದ ತಕ್ಷಣ ಅಥವಾ ಡೇಟಾವನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸಿದರೆ, 'ಕೃತಕ ಬುದ್ಧಿಮತ್ತೆ' ಆಧಾರಿತ ತಂತ್ರಜ್ಞಾನವು ತಕ್ಷಣವೇ ಎಚ್ಚರಿಕೆ ರವಾನಿಸುತ್ತದೆ.&lt;/p&gt;&lt;h3 data-block-key="3c73v"&gt;&lt;b&gt;ನಿಯಮಗಳ ಪಾಲನೆಗೆ ಪೂರಕ&lt;/b&gt;&lt;/h3&gt;&lt;p data-block-key="d11n6"&gt;ಭಾರತದಲ್ಲಿ ಪ್ರಸ್ತುತ ಆರ್‌ಬಿಐ, ಸೆಬಿ ಮತ್ತು ಸಿಇಆರ್‌ಟಿ-ಇನ್‌ ನಂತಹ ಸಂಸ್ಥೆಗಳು ಡೇಟಾ ಭದ್ರತೆಯ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿವೆ. ಉದಾಹರಣೆಗೆ, ಡೇಟಾ ಲಾಗ್‌ಗಳನ್ನು ಕನಿಷ್ಠ 180 ದಿನಗಳವರೆಗೆ ಕಾಯ್ದಿರಿಸಬೇಕು ಎಂಬ ನಿಯಮವಿದೆ. 'ಎನ್‌ಲೈಟ್ ಜಟಾಯು' ಈ ಎಲ್ಲಾ ನಿಯಮಾವಳಿಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ. ಇದು PCI DSS, ISO 27001 ಮತ್ತು ಹೊಸ ಡೇಟಾ ಪ್ರೊಟೆಕ್ಷನ್ ಕಾಯ್ದೆ ಡಿಪಿಡಿಪಿಗೂ ಪೂರಕವಾಗಿದೆ.&lt;/p&gt;&lt;h3 data-block-key="h9la"&gt;&lt;b&gt;ಸುಲಭ ಅಳವಡಿಕೆ, ರಿಸ್ಕ್ ಶೂನ್ಯ&lt;/b&gt;&lt;/h3&gt;&lt;p data-block-key="9gage"&gt;ಈ ಹೊಸ ಪ್ಲಾಟ್‌ಫಾರ್ಮ್‌ನ ಬಹುದೊಡ್ಡ ಉಪಯೋಗವೆಂದರೆ, ಇದನ್ನು ಅಳವಡಿಸಲು ಕಂಪನಿಗಳು ತಮ್ಮ ಡೇಟಾಬೇಸ್ ಸಿಸ್ಟಮ್ ಅನ್ನು ರಿಸ್ಟಾರ್ಟ್ ಮಾಡುವ ಅಗತ್ಯವಿಲ್ಲ. ಇದರಿಂದ ಕಂಪನಿಯ ದೈನಂದಿನ ಕೆಲಸಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಲ್ಲದೆ, ಗ್ರಾಹಕರ ಯಾವುದೇ ಡೇಟಾವು ಕಂಪನಿಯ ವ್ಯವಸ್ಥೆಯಿಂದ ಹೊರಗೆ ಹೋಗುವುದಿಲ್ಲ. ಯಾವುದೇ ವಿದೇಶಿ ಕ್ಲೌಡ್ ಸೇವೆಗಳ ಮೇಲೆ ಇದು ಅವಲಂಬಿತವಾಗಿಲ್ಲ.&lt;/p&gt;&lt;p data-block-key="76q8k"&gt;ಹೊಸ ತಂತ್ರಜ್ಞಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹಂಚಿಕೊಂಡಿರುವ ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಪಿಯೂಷ್ ಸೋಮಾನಿ, ʼಡೇಟಾಬೇಸ್ ವಲಯದ ಭದ್ರತೆಯನ್ನು ನಿರ್ಲಕ್ಷಿಸುವುದು ಇನ್ಮುಂದೆ ಅಸಾಧ್ಯ. ಭಾರತದ ಬ್ಯಾಂಕಿಂಗ್, ಆಸ್ಪತ್ರೆ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಡೇಟಾಬೇಸ್ ಮಟ್ಟದ ನಿಖರ ಭದ್ರತೆಯ ಅವಶ್ಯಕತೆ ಇದೆ. ಈ ಕಾರಣಕ್ಕಾಗಿಯೇ ನಾವು ಸಂಪೂರ್ಣವಾಗಿ ಭಾರತದಲ್ಲೇ, ಭಾರತೀಯ ಆಪರೇಟಿಂಗ್ ಸಿಸ್ಟಮ್‌ಗಳಿಗಾಗಿ 'ಎನ್‌ಲೈಟ್ ಜಟಾಯು' ಅನ್ನು ಅಭಿವೃದ್ಧಿಪಡಿಸಿದ್ದೇವೆ. ಸಂಸ್ಥೆಗಳ ಡೇಟಾಬೇಸ್‌ ಒಳಗೆ ಏನಾಗುತ್ತಿದೆ ಎಂಬುದನ್ನು ತಿಳಿಯಲು ಇದು ಸಹಾಯ ಮಾಡಲಿದೆʼ ಎಂದು ತಿಳಿಸಿದ್ದಾರೆ.&lt;/p&gt;&lt;p data-block-key="b8p98"&gt;ಸಂಸ್ಥೆಯ ಪೂರ್ಣಾವಧಿ ನಿರ್ದೇಶಕಿ, ಸಿಎಂಒ ಮತ್ತು ಸಿಎಚ್‌ಆರ್‌ಒ ಕೋಮಲ್ ಸೋಮಾನಿ ಪ್ರತಿಕ್ರಿಯಿಸಿ, ʼಹಲವು ಸಂಸ್ಥೆಗಳು ಕೇವಲ ಹೊರಗಿನ ಭದ್ರತೆಗೆ ಹೂಡಿಕೆ ಮಾಡುತ್ತವೆ. ಆದರೆ ಡೇಟಾಬೇಸ್ ಲೇಯರ್ ಭದ್ರತೆಯಿಲ್ಲದೆ ಉಳಿಯುತ್ತದೆ. 'ಎನ್‌ಲೈಟ್ ಜಟಾಯು' ಈ ಪರಿಸ್ಥಿತಿಯನ್ನು ಬದಲಾಯಿಸಲಿದೆ. ಭಾರತೀಯ ನಿಯಮಗಳು ಮತ್ತು ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಂಡಿರುವ ನಮ್ಮ ಸ್ಥಳೀಯ ತಂಡವೇ ಇದನ್ನು ಅಭಿವೃದ್ಧಿಪಡಿಸಿದೆʼ ಎಂದು ತಿಳಿಸಿದ್ದಾರೆ.&lt;/p&gt;&lt;p data-block-key="ce0st"&gt;'ಎನ್‌ಲೈಟ್ ಜಟಾಯು' ಪ್ಲಾಟ್‌ಫಾರ್ಮ್ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬ್ಯಾಂಕಿಂಗ್, ಹಣಕಾಸು, ಸರ್ಕಾರಿ, ಆರೋಗ್ಯ ಮತ್ತು ಉತ್ಪಾದನಾ ವಲಯದ ಸಂಸ್ಥೆಗಳು ESDSನ ಅಧಿಕೃತ ವೆಬ್‌ಸೈಟ್ ಮೂಲಕ ಇದನ್ನು ಅಳವಡಿಸಿಕೊಳ್ಳಬಹುದು.&lt;/p&gt;&lt;p data-block-key="5n7hd"&gt;&lt;a href="/commerce/ai-revolution-in-tourism-flight-and-hotel-bookings-will-now-be-much-easier-79414.html"&gt;&lt;b&gt;ಪ್ರವಾಸೋದ್ಯಮದಲ್ಲಿ ಶುರುವಾಗಲಿದೆ AI ಕ್ರಾಂತಿ: ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಭಾರೀ ಸುಲಭ!&lt;/b&gt;&lt;/a&gt;&lt;/p&gt;&lt;p data-block-key="5cv60"&gt;ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿಮಿಟೆಡ್ ಭಾರತದ ಸಾರ್ವಭೌಮ ಕ್ಲೌಡ್ ಮತ್ತು ಮ್ಯಾನೇಜ್ಡ್ ಸೇವಾ ಪೂರೈಕೆದಾರ ಕಂಪನಿಯಾಗಿದ್ದು, ಟೈರ್ III ಪ್ರಮಾಣೀಕೃತ ಡೇಟಾ ಸೆಂಟರ್‌ಗಳನ್ನು ನಿರ್ವಹಿಸುತ್ತಿದೆ. ಇದು ಕ್ಲೌಡ್, ಡೇಟಾ ಸೆಂಟರ್, ಜಿಪಿಯು ಮೂಲಸೌಕರ್ಯ ಮತ್ತು ಎಂಟರ್‌ಪ್ರೈಸ್ ಸೆಕ್ಯುರಿಟಿ ಪರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>Season Fashion 2026: ಸೀಸನ್‌ನಲ್ಲಿ ಹೆಚ್ಚಾಯ್ತು ಫ್ಲೇರ್ಡ್ ಫ್ಲೋರಲ್‌ ಡ್ರೆಸ್ ಕಾರುಬಾರು!</title><link>https://vishwavani.news/photo-gallery/season-fashion-2026-multi-colored-flared-floral-dresses-that-give-a-bubbly-look-are-trendy-again-79514.html</link><guid>https://vishwavani.news/photo-gallery/season-fashion-2026-multi-colored-flared-floral-dresses-that-give-a-bubbly-look-are-trendy-again-79514.html</guid><pubDate>Fri, 29 May 2026 11:01:47 +0000</pubDate><description>&lt;![CDATA[Flared Floral Dress: ಬಬ್ಲಿ ಲುಕ್‌ ನೀಡುವಂತಹ ಮಲ್ಟಿ ಕಲರ್‌ನ ಫ್ಲೇರ್ಡ್ ಫ್ಲೋರಲ್‌ ಡ್ರೆಸ್‌ಗಳು ಮತ್ತೊಮ್ಮೆ ಟ್ರೆಂಡಿಯಾಗಿವೆ. ಊಹೆಗೂ ಮೀರಿದ ಡಿಸೈನ್‌ನಲ್ಲಿ ಈ ಫ್ಲೇರ್ಡ್ ಫ್ಲೋರಲ್‌ ಡ್ರೆಸ್‌ಗಳು ಫ್ಯಾಷನ್‌ಲೋಕದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲೂ ಜಾರ್ಜೆಟ್‌, ಅರ್ಗಾನ್ಜಾ, ಸೆಮಿ ಸಿಲ್ಕ್‌ ಹಾಗೂ ಕ್ರೇಪ್‌ ಫ್ಯಾಬ್ರಿಕ್‌ನವು ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಯಾವ್ಯಾವ ಡಿಸೈನ್‌ನವು ಲಗ್ಗೆ ಇಟ್ಟಿವೆ? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.]]&gt;</description><dc:creator>&lt;![CDATA[ಶೀಲಾ ಸಿ ಶೆಟ್ಟಿ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಲೈಫ್‌ಸ್ಟೈಲ್‌]]&gt;</category><category>&lt;![CDATA[ಫೋಟೋ ಗ್ಯಾಲರಿ]]&gt;</category><category>&lt;![CDATA[ಫ್ಯಾಷನ್‌ ಲೋಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Season_Fashion_2026_92x52n0.original.jpg" class="attachment-large size-large wp-post-image" alt="Season Fashion 2026: ಸೀಸನ್‌ನಲ್ಲಿ ಹೆಚ್ಚಾಯ್ತು ಫ್ಲೇರ್ಡ್ ಫ್ಲೋರಲ್‌ ಡ್ರೆಸ್ ಕಾರುಬಾರು!" /&gt;&lt;/figure&gt;&lt;p&gt;
&lt;/p&gt;]]&gt;</content:encoded></item><item><title>INDW vs ENGW: ಇಂಗ್ಲೆಂಡ್‌ ವಿರುದ್ಧ ಮೊದಲನೇ ಟಿ20ಐ ಗೆದ್ದು ಶುಭಾರಂಭ ಮಾಡಿದ ಭಾರತ ವನಿತೆಯರು!</title><link>https://vishwavani.news/sports/cricket/jemimah-nandni-yastika-fire-india-to-dominating-win-in-t20i-series-opener-vs-england-79522.html</link><guid>https://vishwavani.news/sports/cricket/jemimah-nandni-yastika-fire-india-to-dominating-win-in-t20i-series-opener-vs-england-79522.html</guid><pubDate>Fri, 29 May 2026 10:58:03 +0000</pubDate><description>&lt;![CDATA[INDW vs ENGW 1st T20I Highlights: ಜೆಮಿಮಾ ರೊಡ್ರಿಗಸ್‌, ಯಾಸ್ತಿಕಾ ಭಾಟಿಯಾ ಹಾಗೂ ಡೆಬ್ಯೂಟಂಟ್‌ ನಂದಿನಿ ಶರ್ಮಾ ಸೇರಿದಂತೆ ಆಲ್‌ರೌಂಡ್‌ ಪ್ರದರ್ಶನದ ಬಲದಿಂದ ಭಾರತ ಮಹಿಳಾ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು 38 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಮೂಲಕ ಶುಭಾರಂಭ ಕಂಡಿದೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/INDW_vs_ENGW_oXZwVt0.original.jpg" class="attachment-large size-large wp-post-image" alt="INDW vs ENGW: ಇಂಗ್ಲೆಂಡ್‌ ವಿರುದ್ಧ ಮೊದಲನೇ ಟಿ20ಐ ಗೆದ್ದು ಶುಭಾರಂಭ ಮಾಡಿದ ಭಾರತ ವನಿತೆಯರು!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="mmz2o"&gt;&lt;b&gt;ನವದೆಹಲಿ:&lt;/b&gt; ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರುವ ಮೂಲಕ ಭಾರತ ಮಹಿಳಾ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ(INDW vs ENGW) ಇಂಗ್ಲೆಂಡ್‌ ಎದುರು 38 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಮಹಿಳಾ ಟಿ20ಐ ಸರಣಿಯಲ್ಲಿ ಪ್ರವಾಸಿ ಭಾರತ ತಂಡ 1-0 ಮುನ್ನಡೆಯನ್ನು ಪಡೆದಿದೆ. ಇದರ ಶ್ರೇಯ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ ಜೆಮಿಮಾ ರೊಡ್ರಿಗಸ್‌ (Jemimah Rodrigues) ಹಾಗೂ ಯಾಸ್ತಿಕಾ ಭಾಟಿಯಾ ಮತ್ತು ಬೌಲಿಂಗ್‌ ಗಮನ ಸೆಳೆದ ನಂದಿನಿ ಶರ್ಮಾ (Nandni Sharma) ಅವರಿಗೆ ಸಲ್ಲಬೇಕು.&lt;/p&gt;&lt;p data-block-key="6g0tq"&gt;ಚೆಲ್ಮ್ಸ್‌ಫೋರ್ಡ್‌ನ ಕೌಟಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ಮಹಿಳಾ ತಂಡ, ಜೆಮಿಮಾ ರೊಡ್ರಿಗಸ್‌ ಹಾಗೂ ಯಾಸ್ತಿಕಾ ಭಾಟಿಯಾ ಅವರ 126 ರನ್‌ಗಳ ಭರ್ಜರಿ ಜೊತೆಯಾಟದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 188 ರನ್‌ಗಳನ್ನು ಕಲೆ ಹಾಕಿತು. ಅಂದ ಹಾಗೆ ಪ್ರವಾಸಿ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಪಂದ್ಯದ ಮೊದಲನೇ ಓವರ್‌ನಲ್ಲಿ ಲಾರೆನ್‌ ಬೆಲ್‌ ಅವರು ತಮ್ಮ ಮಾರಕ ಬೌಲಿಂಗ್‌ ಮೂಲಕ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನಾ ಅವರನ್ನು ಔಟ್‌ ಮಾಡಿದ್ದರು. ಆದರೆ, ಎರಡನೇ ಓವರ್‌ನಲ್ಲಿ ಯಾಸ್ತಿಕಾ ಭಾಟಿಯಾ ಅವರು ಇಸ್ಸಿ ವಾಂಗ್‌ಗೆ 27 ರನ್‌ ಸಿಡಿಸುವ ಮೂಲಕ ಭಾರತ ತಂಡದ ಕಮ್‌ಬ್ಯಾಕ್‌ಗೆ ನೆರವು ನೀಡಿದರು.&lt;/p&gt;&lt;p data-block-key="25l19"&gt;&lt;a href="/sports/kv-siddharth-announces-retirement-from-indian-cricket-79505.html"&gt;&lt;b&gt;ದೇಶಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕರ್ನಾಟಕದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್&lt;/b&gt;&lt;/a&gt;&lt;/p&gt;&lt;p data-block-key="56kqc"&gt;ಅದರಲ್ಲಿಯೂ ವಿಶೇಷವಾಗಿ ಜೆಮಿಮಾ ರೊಡ್ರಿಗಸ್‌ ಅವರು ಗುಣಮಟ್ಟದ ಇನಿಂಗ್ಸ್‌ ಆಡಿದರು. ಅವರು 40 ಎಸೆತಗಳಲ್ಲಿ 69 ರನ್‌ಗಳನ್ನು ಗಳಿಸಿದರು ಹಾಗೂ ತಮ್ಮ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್‌ ಹಾಗೂ 10 ಮನಮೋಹಕ ಬೌಂಡರಿಗಳನ್ನು ಬಾರಿಸಿದರು. ಎರಡು ವರ್ಷಗಳ ಬಳಿಕ ಟಿ20ಐ ಕ್ರಿಕೆಟ್‌ಗೆ ಮರಳಿದ ಯಾಸ್ತಿಕಾ, 40 ಎಸೆತಗಳಲ್ಲಿ 54 ರನ್‌ ಗಳಿಸಿದರು. ಕೊನೆಯ ಹಂತದಲ್ಲಿ ದೀಪ್ತಿ ಶರ್ಮಾ 13 ಎಸೆತಗಳಲ್ಲಿ 22 ರನ್‌ ಗಳಿಸಿ ತಂಡದ ಮೊತ್ತವನ್ನು 190ಕ್ಕೆ ತಲುಪಿಸಿದರು.&lt;/p&gt;&lt;p data-block-key="99ic2"&gt;ಲಾರೆನ್‌ ಬೆಲ್‌ ಹಾಗೂ ಸೋಫಿ ಡಿವೈನ್‌ ಒಳಗೊಂಡ ಇಂಗ್ಲೆಂಡ್‌ ಬೌಲಿಂಗ್‌ ದಾಳಿ ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದರೂ ಮಧ್ಯಮ ಕ್ರಮಾಂಕದಲ್ಲಿ ರೊಡ್ರಿಗಸ್‌ ಹಾಗೂ ಯಾಸ್ತಿಕಾ ಅವರನ್ನು ಕಟ್ಟಿ ಹಾಕಲು ಸಾಧ್ಯವಾಗಿಲ್ಲ. ಅದರಲ್ಲಿಯೂ ಫೀಲ್ಡಿಂಗ್‌ ವೈಫಲ್ಯತೆಯಿಂದಾಗಿ ಪ್ರವಾಸಿ ತಂಡಕ್ಕೆ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿತು.&lt;/p&gt;&lt;p data-block-key="1dgh9"&gt;&lt;a href="/sports/ipl-2026-what-will-happen-if-gt-vs-rr-qualifier-2-is-washed-out-explained-79498.html"&gt;&lt;b&gt;GT vs RR; ಇಂದಿನ ಐಪಿಎಲ್‌ ಕ್ವಾಲಿಫೈಯರ್ 2 ಪಂದ್ಯ ಮಳೆಯಿಂದ ರದ್ದಾದರೆ ಏನಾಗುತ್ತದೆ?&lt;/b&gt;&lt;/a&gt;&lt;/p&gt;&lt;h3 data-block-key="fclvr"&gt;&lt;b&gt;ಬೌಲಿಂಗ್‌ನಲ್ಲಿ ಮಿಂಚಿದ ನಂದಿನಿ ಶರ್ಮಾ&lt;/b&gt;&lt;/h3&gt;&lt;p data-block-key="3i655"&gt;ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ ತಂಡ ಸಕಾರಾತ್ಮಕವಾಗಿ ಆರಂಭ ಪಡೆದರೂ ಭಾರತದ ಬೌಲರ್‌ಗಳ ನಿರಂತರ ಒತ್ತಡದಿಂದ ಆವೇಗವನ್ನು ಕಳೆದುಕೊಂಡಿತು. ಡೆಬ್ಯೂಟಂಟ್‌ ನಂದಿನಿ ಶರ್ಮಾ ಬೌಲಿಂಗ್‌ನಲ್ಲಿ ಗಮನ ಸೆಳೆದು (4-0-32-3) ಇಂಗ್ಲೆಂಡ್‌ ತಂಡದ ಬ್ಯಾಟಿಂಗ್‌ ವಿಭಾಗವನ್ನು ಕಟ್ಟಿ ಹಾಕಿದರು. ಆ ಮೂಲಕ ಭಾರತದ ಪರ ಟಿ20ಐ ಮಹಿಳಾ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಸ್ಪೆಲ್‌ ಮಾಡಿದ ದಾಖಲೆಯನ್ನು ಬರೆದರು.&lt;/p&gt;&lt;p data-block-key="bm9uo"&gt;ಇಂಗ್ಲೆಂಡ್‌ ಪರ ಒಂದು ಹಂತದಲ್ಲಿ ಗಟ್ಟಿಯಾಗಿ ನಿಂತು 67 ರನ್‌ ಗಳಿಸಿದ ಎಮಿ ಜೋನ್ಸ್‌ಗೆ ಮತ್ತೊಂದು ತುದಿಯಲ್ಲಿ ಯಾರಿಂದಲೂ ಉತ್ತಮ ಬೆಂಬಲ ಸಿಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಜೊತೆಯಾಟವಾಡುವಲ್ಲಿ ಇಂಗ್ಲೆಂಡ್‌ ವೈಫಲ್ಯ ಅನುಭವಿಸಿತು ಹಾಗೂ ಮಧ್ಯಮ ಓವರ್‌ಗಳಲ್ಲಿ ಭಾರತೀಯ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದರು. ಮಾಜಿ ನಾಯಕಿ ಹೀದರ್‌ ನೈಟ್‌ 24 ಎಸೆತಗಳಲ್ಲಿ 21 ರನ್‌ ಗಳಿಸಿದ ಬಳಿಕ ಶ್ರೀ ಚರಣಿಗೆ ವಿಕೆಟ್‌ ಒಪ್ಪಿಸಿದರು. ಶ್ರೀ ಚರಣಿ 4 ಓವರ್‌ಗಳಿಗೆ 25 ರನ್‌ ನೀಡಿ ಒಂದು ವಿಕೆಟ್‌ ಕಿತ್ತರು. ಕ್ರಾಂತಿ ಗೌಡ್‌ ಅವರು ಎರಡು ವಿಕೆಟ್‌ ಕಿತ್ತರೆ, ದೀಪ್ತಿ ಶರ್ಮಾ ಒಂದು ವಿಕೆಟ್‌ ಕಬಳಿಸಿದರು. ಆತಿಥೇಯರು 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ ನಷ್ಟಕ್ಕೆ 150 ರನ್‌ಗಳಿಗೆ ಸೀಮಿತರಾದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>OTT ಅಂಗಳಕ್ಕೆ ಎಂಟ್ರಿ ಕೊಟ್ಟ ಕಾಳಿದಾಸ; ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರವನ್ನ ಇನ್ಮೇಲೆ ಮನೆಯಲ್ಲೇ ನೋಡಿ!</title><link>https://vishwavani.news/movies/dhruva-sarja-reeshma-nanaiah-sanjay-dutt-starrer-kd-the-devil-movie-will-start-streaming-on-kannada-zee5-on-june-5th-79521.html</link><guid>https://vishwavani.news/movies/dhruva-sarja-reeshma-nanaiah-sanjay-dutt-starrer-kd-the-devil-movie-will-start-streaming-on-kannada-zee5-on-june-5th-79521.html</guid><pubDate>Fri, 29 May 2026 10:50:14 +0000</pubDate><description>&lt;![CDATA[ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮತ್ತು ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ-ದಿ ಡೆವಿಲ್’ ಜೂನ್ 5 ರಿಂದ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್ ‘Zee5’ ನಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಏಪ್ರಿಲ್ 30 ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ಈ ಚಿತ್ರ, ಸದ್ಯ ಕನ್ನಡ ಸೇರಿದಂತೆ ದಕ್ಷಿಣದ ನಾಲ್ಕು ಪ್ರಮುಖ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/peddi_2.original.jpg" class="attachment-large size-large wp-post-image" alt="OTT ಅಂಗಳಕ್ಕೆ ಎಂಟ್ರಿ ಕೊಟ್ಟ ಕಾಳಿದಾಸ; ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರವನ್ನ ಇನ್ಮೇಲೆ ಮನೆಯಲ್ಲೇ ನೋಡಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="qapxj"&gt;ʻಆಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ನಟನೆಯ, ʻಜೋಗಿʼ ಪ್ರೇಮ್ ನಿರ್ದೇಶನದ ಪ್ಯಾನ್-ಇಂಡಿಯಾ ಸಿನಿಮಾ ‘ಕೆಡಿ-ದಿ ಡೆವಿಲ್’ ಒಟಿಟಿ ಅಂಗಳಕ್ಕೆ ಎಂಟ್ರಿ ನೀಡುತ್ತಿದೆ. ಚಿತ್ರಮಂದಿರಗಳಲ್ಲಿ ಏಪ್ರಿಲ್‌ 30ರಂದು ತೆರೆಕಂಡಿದ್ದ ಈ ಬಿಗ್ ಬಜೆಟ್ ಆಕ್ಷನ್ ಡ್ರಾಮಾ ಜೂನ್ 5 ರಿಂದ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್ ‘Zee5’ ನಲ್ಲಿ ಅಧಿಕೃತವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ.&lt;/p&gt;&lt;h3 data-block-key="2v1cs"&gt;&lt;b&gt;ನಾಲ್ಕು ಭಾಷೆಗಳಲ್ಲಿ ಬರಲಿದೆ ಕೆಡಿ&lt;/b&gt;&lt;/h3&gt;&lt;p data-block-key="8ui06"&gt;ಪ್ರೇಕ್ಷಕರಿಂದ ಭಾರಿ ನಿರೀಕ್ಷೆ ಮೂಡಿಸಿದ್ದ ‘ಕೆಡಿ’ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಏಕಕಾಲಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಹೀಗಾಗಿ ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡಿದ್ದ ಪ್ರೇಕ್ಷಕರು ಈಗ ಮನೆಯಲ್ಲೇ ಕುಳಿತೇ ಜೂನ್ 5 ರಿಂದ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.&lt;/p&gt;&lt;p data-block-key="9jvjs"&gt;&lt;a href="/videos/dhruva-sarja-movie-kd-the-devil-trailer-was-taken-down-and-revised-version-was-uploaded-director-prem-answer-76363.html"&gt;&lt;b&gt;KD The Devil:  ‘ಕೆಡಿ’  ಟ್ರೈಲರ್ ಡಿಲೀಟ್ ಆಗೋಕೆ ಅದೇ ಕಾರಣ; ಪ್ರೇಮ್‌ ಉತ್ತರ ಇಲ್ಲಿದೆ&lt;/b&gt;&lt;/a&gt;&lt;/p&gt;&lt;h3 data-block-key="cvavg"&gt;&lt;b&gt;ಇದು 70ರ ದಶಕದ ಭೂಗತ ಲೋಕದ ಕಥೆ&lt;/b&gt;&lt;/h3&gt;&lt;p data-block-key="fpdj2"&gt;ನಿರ್ದೇಶಕ ಪ್ರೇಮ್ ಅವರು 1970ರ ದಶಕದ ಬೆಂಗಳೂರಿನ ಭೂಗತ ಲೋಕದ ಕಾಲಘಟ್ಟವನ್ನು ಈ ಚಿತ್ರದಲ್ಲಿ ಅತ್ಯಂತ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ. ಅಣ್ಣನೇ ಸರ್ವಸ್ವ ಎಂದುಕೊಂಡು ಬದುಕುತ್ತಿರುವ ‘ಕಾಳಿದಾಸ’ ಅಲಿಯಾಸ್ ಕೆಡಿ ಎಂಬ ಯುವಕನ ಸುತ್ತ ಇಡೀ ಕಥೆ ಸಾಗುತ್ತದೆ. ಅಣ್ಣ-ತಮ್ಮನ ನಡುವಿನ ಭಾವನಾತ್ಮಕ ಬಾಂಧವ್ಯ, ಸೇಡು ಹಾಗೂ ರಾಜಕೀಯ ಪೈಪೋಟಿಯ ಕಥಾಹಂದರ ಚಿತ್ರದಲ್ಲಿದೆ. ಧ್ರುವ ಸರ್ಜಾ ಅವರ ರಾ &amp;amp; ರಗಡ್ ಲುಕ್ ಜೊತೆಗೆ ಭರ್ಜರಿ ಆಕ್ಷನ್ ಮತ್ತು ಎಮೋಷನಲ್ ಸೀನ್‌ಗಳನ್ನು ನಿರ್ದೇಶಕರು ಅದ್ಭುತವಾಗಿ ಬ್ಲೆಂಡ್ ಮಾಡಿ ಪ್ರೇಕ್ಷಕರಿಗೆ ಕಮರ್ಷಿಯಲ್ ಮನರಂಜನೆಯ ಭೋಜನ ಉಣಬಡಿಸಿದ್ದಾರೆ.&lt;/p&gt;&lt;h3 data-block-key="dhpd0"&gt;&lt;b&gt;ಅದ್ದೂರಿ ತಾರಾಗಣದ ಸಿನಿಮಾವಿದು&lt;/b&gt;&lt;/h3&gt;&lt;p data-block-key="3uuea"&gt;ಕೆಡಿ ಚಿತ್ರದ ಮತ್ತೊಂದು ಬಹುದೊಡ್ಡ ಹೈಲೈಟ್ ಎಂದರೆ ಕಲಾವಿದರು. ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗದ ದೈತ್ಯ ತಾರಾಬಳಗ ಈ ಚಿತ್ರದಲ್ಲಿದೆ. ಕ್ರೇಜಿಸ್ಟಾರ್ ಡಾ. ವಿ. ರವಿಚಂದ್ರನ್ ಹಾಗೂ ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಇವರ ಜೊತೆಗೆ ಬಾಲಿವುಡ್‌ನ ಖ್ಯಾತ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ಗ್ಲಾಮರಸ್ ಬೆಡಗಿ ನೋರಾ ಫತೇಹಿ, ನಾಯಕಿ ರೀಷ್ಮಾ ನಾಣಯ್ಯ, ವಂದನಾ, ಸೂರಜ್‌, ದೀಪಿಕಾ ಗೌಡ. ರವಿಶಂಕರ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಚಿತ್ರದ ತೂಕವನ್ನು ದುಪ್ಪಟ್ಟು ಮಾಡಿದೆ.&lt;/p&gt;&lt;p data-block-key="4m3tp"&gt;&lt;a href="/movies/kiccha-sudeep-plays-kaala-bhairava-role-in-jogi-prem-dhruva-sarja-kd-movie-73279.html"&gt;&lt;b&gt;Jogi Prem: ‌'ಕೆಡಿ' ಅಖಾಡಕ್ಕೆ ಕಾಲಭೈರವನಾಗಿ ಎಂಟ್ರಿ ಕೊಟ್ಟ ಸುದೀಪ್; ಧ್ರುವ ಸರ್ಜಾ ಚಿತ್ರದ ಪವರ್ ಹೆಚ್ಚಿಸಿದ ʻಕಿಚ್ಚʼ&lt;/b&gt;&lt;/a&gt;&lt;/p&gt;&lt;h3 data-block-key="akuhg"&gt;&lt;b&gt;ಹಾಡುಗಳಿಂದಲೇ ಮೋಡಿ ಮಾಡಿದ್ದ ಸಿನಿಮಾವಿದು&lt;/b&gt;&lt;/h3&gt;&lt;p data-block-key="1e4pt"&gt;ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಈ ಚಿತ್ರವನ್ನು ಅತ್ಯಂತ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದೆ. ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಶ್ರಮ ಇದೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಚಿತ್ರದ ಪ್ರತಿ ಫ್ರೇಮ್ ಅನ್ನು ರಿಚ್ ಆಗಿ ಕಣ್ಣಿಗೆ ಕಟ್ಟುವಂತೆ ಮಾಡಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಬಕ್ರೀದ್‌ಗೆ  ಬಲಿ ನಿಲ್ಲಿಸಿ ಮಾನವೀಯತೆ ಮೆರೆದ ಕುಟುಂಬ; ಮೇಕೆ ಚಿತ್ರದ ಕೇಕ್ ಕತ್ತರಿಸಿ ಆಚರಣೆ!</title><link>https://vishwavani.news/viral/muslim-family-celebrates-bakrid-by-cutting-a-cake-with-a-picture-of-a-ghot-79499.html</link><guid>https://vishwavani.news/viral/muslim-family-celebrates-bakrid-by-cutting-a-cake-with-a-picture-of-a-ghot-79499.html</guid><pubDate>Fri, 29 May 2026 10:35:36 +0000</pubDate><description>&lt;![CDATA[Viral News: ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಬಕ್ರೀದ್ ಆಚರಣೆಯೂ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದೆ. ಮುಸ್ಲಿಂ ಕುಟುಂಬವೊಂದು ಪ್ರಾಣಿಯನ್ನು ಬಲಿಕೊಡುವುದನ್ನು ನಿರಾಕರಿಸಿ ವಿಭಿನ್ನವಾಗಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದೆ. ಮೇಕೆ ಚಿತ್ರಿರುವ ಕೇಕ್ ಅನ್ನು ಕತ್ತರಿಸುವ ಮೂಲಕ ಹಬ್ಬವನ್ನು ಈ ಕುಟುಂಬ ಆಚರಿಸಿಕೊಂಡಿದೆ. ಇದರ ವಿಡಿಯೊ ಸೋಷಿಯಲ್ ಮೀಡಿ ಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದು ದೇವರು ನಿಮಗೆ ಆಶೀರ್ವಾದಿಸಲಿ ಎಂದು ಶುಭ ಹಾರೈಕೆಗಳನ್ನು ನೀಡಿದ್ದಾರೆ..]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Agra_News_2.original.jpg" class="attachment-large size-large wp-post-image" alt="ಬಕ್ರೀದ್‌ಗೆ  ಬಲಿ ನಿಲ್ಲಿಸಿ ಮಾನವೀಯತೆ ಮೆರೆದ ಕುಟುಂಬ; ಮೇಕೆ ಚಿತ್ರದ ಕೇಕ್ ಕತ್ತರಿಸಿ ಆಚರಣೆ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="m6m7x"&gt;&lt;b&gt;ಆಗ್ರಾ,ಮೇ 29:&lt;/b&gt; ಸಾಮಾನ್ಯವಾಗಿ ಬಕ್ರೀದ್ ಹಬ್ಬ ಅಂದಾಗ ಮೇಕೆ, ಕುರಿಯನ್ನು ಬಲಿಕೊಡುವ ಸಂಪ್ರದಾಯವನ್ನು ಹಲವಾರು ಆಚರಿಸುತ್ತಾರೆ. ಆದರೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಬಕ್ರೀದ್ ಆಚರಣೆಯೂ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದೆ. ಮುಸ್ಲಿಂ ಕುಟುಂಬವೊಂದು ಪ್ರಾಣಿಯನ್ನು ಬಲಿಕೊಡುವುದನ್ನು ನಿರಾಕರಿಸಿ ವಿಭಿನ್ನವಾಗಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದೆ. ಮೇಕೆ ಚಿತ್ರಿರುವ ಕೇಕ್ ಅನ್ನು ಕತ್ತರಿಸುವ ಮೂಲಕ ಹಬ್ಬವನ್ನು ಈ ಕುಟುಂಬ ಆಚರಿಸಿಕೊಂಡಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್&lt;a href="/viral/pakistani-journalist-claims-she-can-easily-cross-indian-border-netizens-slam-her-for-fake-information-77937.html"&gt;&lt;b&gt; (Viral News)&lt;/b&gt;&lt;/a&gt; ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದು ದೇವರು ನಿಮಗೆ ಆಶೀರ್ವಾದಿಸಲಿ ಎಂದು ಶುಭ ಹಾರೈಕೆ ಗಳನ್ನು ನೀಡಿದ್ದಾರೆ.&lt;/p&gt;&lt;p data-block-key="an4pm"&gt;ಈ ಹಬ್ಬದಲ್ಲಿ ಮುಂಜಾನೆಯಿಂದಲೇ ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಗಳಿಗೆ ತೆರಳಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ‌‌. ಅದೇ ರೀತಿ ತ್ಯಾಗ ಬಲಿದಾನವಾಗಿ ಕುರಿ, ಆಡು ಅಥವಾ ದನಗಳಂತಹ ಪ್ರಾಣಿಗಳನ್ನು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಬಲಿ ನೀಡುತ್ತಾರೆ.‌ ಆದರೆ ಆಗ್ರಾದಲ್ಲಿ ವಕೀಲ ಗುಲ್ ಚಮನ್ ಶೇರ್ವಾನಿ ಮತ್ತು ಅವರ ಕುಟುಂಬವು ಸಾಂಪ್ರದಾಯಿಕ ತ್ಯಾಗವನ್ನು ತ್ಯಜಿಸಿ ಮೇಕೆ ಥೀಮ್ ನ ಕೇಕ್ ಅನ್ನು ಕತ್ತರಿಸುವ ಮೂಲಕ ಬಕ್ರೀದ್ ಆಚರಣೆ ಮಾಡಿದೆ.&lt;/p&gt;&lt;p data-block-key="f5uo7"&gt;&lt;b&gt;ವಿಡಿಯೋ ನೋಡಿ:&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="hi" dir="ltr"&gt;बकरीद पर वकील साहब का अनोखा संदेश- बकरे की नहीं दी कुर्बानी, काटा केक...&lt;br&gt;&lt;br&gt;उत्तर प्रदेश के आगरा के वकील गुल चमन शेरवानी ने ईद-उल-अजहा (बकरीद) के मौके पर बकरे की तस्वीर वाला केक काटकर जीव हत्या रोकने का एक अनोखा संदेश दिया है. उनका मानना है कि आज के समय में अमीर लोग कुर्बानी के नाम… &lt;a href="https://t.co/c4OQAa3Jbt"&gt;pic.twitter.com/c4OQAa3Jbt&lt;/a&gt;&lt;/p&gt;&amp;mdash; News Leader (@NewsLeaderLive) &lt;a href="https://x.com/NewsLeaderLive/status/2059920709154111515?ref_src=twsrc%5Etfw"&gt;May 28, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="1vmcp"&gt;ಕುಟುಂಬವು ಪ್ರೀತಿ ಮತ್ತು ಮಾನವೀಯತೆಯನ್ನು ಸಾರಿರುವ ಬಗ್ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಆಚರಣೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕಾರ್ಯಕ್ರಮದ ಸಮಯದಲ್ಲಿ, ಕುಟುಂಬವು ಆಡಿನ ಚಿತ್ರದಿಂದ ಅಲಂಕರಿಸಲ್ಪಟ್ಟ ಕೇಕ್ ಅನ್ನು ತಂದು ಕುಟುಂಬ ಸಮೇತರಾಗಿ ಕತ್ತರಿಸಿದ್ದಾರೆ.&lt;/p&gt;&lt;p data-block-key="fto2q"&gt;&lt;a href="/viral/how-was-sylendran-arunagiris-journey-which-defied-ridicule-and-achieved-success-67995.html"&gt;&lt;b&gt;Viral Video: ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ: ಜೀವನದ ಗುಟ್ಟು ಹೇಳಿದ ಐಐಎಂ ಪದವೀಧರ&lt;/b&gt;&lt;/a&gt;&lt;/p&gt;&lt;p data-block-key="eoc24"&gt;ಈ ಬಗ್ಗೆ ಮಾತನಾಡಿದ ವಕೀಲ ಗುಲ್ ಚಮನ್ ಶೇರ್ವಾನಿ, ಅಲ್ಲಾಹನು ಪ್ರದರ್ಶನಕ್ಕಿಂತ ಇಂತಹ ಆಚರಣೆಯನ್ನು ಗೌರವಿಸುತ್ತಾನೆ. ನಿಜವಾದ ತ್ಯಾಗವು ದುರಾಸೆ, ದ್ವೇಷ ಮತ್ತು ಅಹಂಕಾರದಂತಹ ಆಂತರಿಕ ದುಷ್ಟತನಗಳನ್ನು ತ್ಯಜಿಸುವುದು..ಇಂದು ಹಬ್ಬದ ಹೆಸರಿನಲ್ಲಿ ಅನೇಕರು ತಮ್ಮ ಹಣ ಹಾಗೂ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಿದ್ದಾರೆ. ಆದರೆ ಇದನ್ನೇ ಬಡವರಿಗೆ ದಾನ ಮಾಡಿದರೆ ದೇವರಿಗೆ ತಲುಪುತ್ತದೆ ಎಂದು ಹೇಳಿಕೊಂಡಿದ್ದಾರೆ.&lt;/p&gt;&lt;p data-block-key="7ehk6"&gt;ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಬಳಕೆದಾರ ರೊಬ್ಬರು ಮಾನವೀಯತೆ ಸಾರುವ ಆಚರಣೆ ಎಂದು ಬರೆದಿದ್ದಾರೆ. ಮತ್ತೊಬ್ಬರು ನಿಜಕ್ಕೂ ನಿಮ್ಮಂತ ಹೃದಯವಂತರಿಂದ ಭಾರತ ಮತ್ತಷ್ಟು ಗೆಲ್ಲುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಯುವತಿಯ ಮೇಲೆ ಕ್ರೂರವಾಗಿ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾದರೂ ಮುಕ್ತವಾಗಿ ತಿರುಗುತ್ತಿದ್ದಾನೆ ಪಾತಕಿ! ಕಾರಣವೇನು?</title><link>https://vishwavani.news/viral/a-young-woman-was-brutally-attacked-in-maharashtra-netizens-were-outraged-after-watching-the-video-79486.html</link><guid>https://vishwavani.news/viral/a-young-woman-was-brutally-attacked-in-maharashtra-netizens-were-outraged-after-watching-the-video-79486.html</guid><pubDate>Fri, 29 May 2026 10:20:48 +0000</pubDate><description>&lt;![CDATA[Viral Video: ಮಹಾರಾಷ್ಟ್ರದ ಪಿಂಪ್ರಿ- ಚಿಂಚವಡ್ ನ ಮೋಶಿ ಪ್ರದೇಶದ ಅಂಗಡಿಯೊಂದರಲ್ಲಿ ಯುವಕನೊಬ್ಬ ತನ್ನ ಗೆಳತಿಗೆ ಹಲ್ಲೆ ಮಾಡಿರುವ ದೃಶ್ಯಗಳು ವೈರಲ್ ಆಗಿವೆ. ಕ್ರೂರವಾಗಿ ಹಲ್ಲೆ ಎಸಗುತ್ತಿರುವ ಸಿಸಿಟಿವಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ...]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Maharashtra_news_9.original.jpg" class="attachment-large size-large wp-post-image" alt="ಯುವತಿಯ ಮೇಲೆ ಕ್ರೂರವಾಗಿ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾದರೂ ಮುಕ್ತವಾಗಿ ತಿರುಗುತ್ತಿದ್ದಾನೆ ಪಾತಕಿ! ಕಾರಣವೇನು?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ex21m"&gt;​&lt;b&gt;ಮಹಾರಾಷ್ಟ್ರ,ಮೇ 29&lt;/b&gt;: ಇತ್ತೀಚೆಗೆ ಮಹಿಳೆಯರ ಮೇಲೆ ಎಸಗುವ ಕಿರುಕುಳ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಎಷ್ಟೇ ಮಹಿಳಾ ಸಬಲಿಕರಣ, ಮಹಿಳಾ ಅಭಿವೃದ್ಧಿ ಎಂದು ಹೇಳಿದರೂ ಇಂತಹ ಘಟನೆಗಳಿಗೆ ಕಡಿವಾಣ ಬಿದ್ದಿಲ್ಲ. ಇದೀಗ ಮಹಾರಾಷ್ಟ್ರದ ಪಿಂಪ್ರಿ- ಚಿಂಚವಡ್ ನ ಮೋಶಿ ಪ್ರದೇಶದ ಅಂಗಡಿಯೊಂದರಲ್ಲಿ ಯುವಕನೊಬ್ಬ ತನ್ನ ಗೆಳತಿಗೆ ಹಲ್ಲೆ ಮಾಡಿರುವ ದೃಶ್ಯಗಳು ವೈರಲ್ ಆಗಿವೆ. ಕ್ರೂರವಾಗಿ ಹಲ್ಲೆ ಎಸಗುತ್ತಿರುವ ಸಿಸಿಟಿವಿ ವಿಡಿಯೋ ಸಾಮಾಜಿಕ ಮಾಧ್ಯಮ ಗಳಲ್ಲಿ ವೈರಲ್&lt;a href="/viral/boyfriend-slapped-in-public-by-young-woman-70282.html"&gt; (Viral News)&lt;/a&gt; ಆಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p data-block-key="eeji3"&gt;ಈ ಘಟನೆ ಮೇ 27, 2026 ರಂದು ಸಂಜೆ 4:47 ರ ಸುಮಾರಿಗೆ ನಡೆದಿತ್ತು. ಆರೋಪಿಯು ಬಟ್ಟೆ ಅಂಗಡಿಯೊಳಗೆ ಪ್ರವೇಶಿಸಿ ಯುವತಿಯ ಕುತ್ತಿಗೆ ಹಿಡಿದು ಪದೇ ಪದೇ ಗುದ್ದಿದ್ದಾನೆ. ಆಕೆಯ ಕೂದಲು ಹಿಡಿದು ಎಳೆದಾಡಿ, ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ಅಲ್ಲೇ ಅಂಗಡಿಯಲ್ಲಿದ್ದ ಸಣ್ಣ ಮಗುವೊಂದು ಭಯದಿಂದ ಅಂಗಡಿಯ ಕೌಂಟರ್ ಹಿಂದೆ ಅಡಗಿ ಕುಳಿತಿದೆ. ಈ ಅಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಕ್ರೂರತ್ವ ಮೆರೆದಿರುವ ವ್ಯಕ್ತಿಯನ್ನು ಬಂಧಿಸುವಂತೆ ಕೇಳಿಕೊಂಡಿದ್ದಾರೆ.&lt;/p&gt;&lt;p data-block-key="6uejl"&gt;&lt;b&gt;ವಿಡಿಯೋ ನೋಡಿ;&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;This is a heinous act. He should not be spared and should be treated like this in public. This is utterly unjust, inhuman, and a perverted mentality. This person, regardless of the reason, should receive the harshest punishment. &lt;a href="https://t.co/SJgNNBfrKQ"&gt;https://t.co/SJgNNBfrKQ&lt;/a&gt;&lt;/p&gt;&amp;mdash; Param Choudhary (@Param_117) &lt;a href="https://x.com/Param_117/status/2059990794472497268?ref_src=twsrc%5Etfw"&gt;May 28, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="33qal"&gt;​ಆದರೆ, ಇಷ್ಟೆಲ್ಲಾ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದ್ದರೂ ಪೊಲೀಸರು ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ.ಹಲ್ಲೆಗೆ ಒಳಗಾದ ಮಹಿಳೆಯೂ ದೂರು ದಾಖಲಿಸಲು ನಿರಾಕರಿಸಿದ್ದು, ಇದನ್ನು ವೈಯಕ್ತಿಕ ವಿಚಾರ ಎಂದು ಕರೆದರು. ಹೀಗಾಗಿ ಅಧಿಕಾರಿಗಳಿಗೆ ಬಂಧಿಸಲು ಯಾವುದೇ ಕಾನೂನು ಆಧಾರವಿಲ್ಲ. ಯಾವುದೇ ಎಫ್‌ಐಆರ್ ಕೂಡ ದಾಖಲಾಗಿಲ್ಲ.&lt;/p&gt;&lt;p data-block-key="ckpvi"&gt;&lt;a href="/viral/woman-lights-gas-stove-with-finger-how-is-this-possible-68759.html"&gt;&lt;b&gt;Viral Video: ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ! ಹೇಗೆ ಗೊತ್ತಾ?&lt;/b&gt;&lt;/a&gt;&lt;/p&gt;&lt;p data-block-key="3hpnd"&gt;ಆರೋಪಿ ಇಷ್ಟೆಲ್ಲ ಹಲ್ಲೆ ಎಸಗಿದರೂ ಯಾವುದೇ ಶಿಕ್ಷೆಯಿಲ್ಲದೆ ಮುಕ್ತವಾಗಿ ತಿರುಗುತ್ತಿದ್ದಾನೆ. ಆದರೆ ಆತನನ್ನು ಬಂಧಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು ಇದು ಘೋರ ಕೃತ್ಯ. ಆತನನ್ನು ಬಿಡಬಾರದು‌‌..ಇದು ಸಂಪೂರ್ಣವಾಗಿ ಅನ್ಯಾಯ, ಅಮಾನವೀಯ ಮತ್ತು ವಿಕೃತ ಮನಸ್ಥಿತಿ. ಈ ವ್ಯಕ್ತಿಗೆ, ಕಾರಣ ಏನೇ ಇರಲಿ, ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಲವಾರು ಕಿಡಿಕಾರಿದ್ದಾರೆ.&lt;/p&gt;&lt;p data-block-key="dlsaa"&gt;ಅಂಗಡಿಯಲ್ಲೇ ಇಷ್ಟೆಲ್ಲಾ ಕ್ರೂರವಾದ ಹಲ್ಲೆ ನಡೆಯುತ್ತಿದ್ದರೂ, ಅಲ್ಲಿನ ವ್ಯಾಪಾರಿಗಳಾಗಲಿ ಅಥವಾ ಸಾರ್ವಜನಿಕರಾಗಲಿ ಯಾರು ಕೂಡ ಸಹಾಯಕ್ಕೆ ಬಂದಿಲ್ಲ.. ಮಹಿಳೆಯರು ಆರ್ಥಿಕ ಅವಲಂಬನೆ, ಸಾಮಾಜಿಕ ಗೌರವದ ಭಯದಿಂದಾಗಿ ಪೊಲೀಸರಿಗೆ ದೂರು ನೀಡಲು ಹಿಂಜರಿ ಯುತ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Siddaramaiah's Delhi Visit: ರಾಜೀನಾಮೆ ಬೆನ್ನಲ್ಲೇ ದೆಹಲಿಯಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸಿದ್ದರಾಮಯ್ಯ</title><link>https://vishwavani.news/karnataka/bengaluru-urban/siddaramaiah-met-rahul-gandhi-and-mallikarjun-kharge-in-delhi-immediately-after-the-resignation-in-new-delhi-79519.html</link><guid>https://vishwavani.news/karnataka/bengaluru-urban/siddaramaiah-met-rahul-gandhi-and-mallikarjun-kharge-in-delhi-immediately-after-the-resignation-in-new-delhi-79519.html</guid><pubDate>Fri, 29 May 2026 10:10:55 +0000</pubDate><description>&lt;![CDATA[ಹಿರಿಯ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಅವರೊಂದಿಗೆ ನವದೆಹಲಿಗೆ ಭೇಟಿ ನೀಡಿದ್ದಾರೆ. ಎರಡು ಅವಧಿಯಲ್ಲಿ ಕರ್ನಾಟಕದ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯ ಧನ್ಯವಾದ ಸಲ್ಲಿಸಿದ್ದಾರೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Siddaramaiah_63.original.jpg" class="attachment-large size-large wp-post-image" alt="Siddaramaiah's Delhi Visit: ರಾಜೀನಾಮೆ ಬೆನ್ನಲ್ಲೇ ದೆಹಲಿಯಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸಿದ್ದರಾಮಯ್ಯ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="sb7h7"&gt;&lt;b&gt;ನವದೆಹಲಿ:&lt;/b&gt; ಕರ್ನಾಟಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ ಬೆಳಗ್ಗೆ ನವದೆಹಲಿಯ 10 ಜನಪಥ್ ನಿವಾಸದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಅವರೊಂದಿಗೆ ಭೇಟಿ ನೀಡಿದ್ದು, ಎರಡು ಅವಧಿಯಲ್ಲಿ ಕರ್ನಾಟಕದ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ಹೈಕಮಾಂಡ್‌ ನಾಯಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.&lt;/p&gt;&lt;p data-block-key="b0s8n"&gt;ಈಗಾಗಲೇ ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿರುವ ಸಿದ್ದರಾಮಯ್ಯ ಅವರು ಕರ್ನಾಟಕ ರಾಜಕಾರಣದಲ್ಲಿ ಸಕ್ರಿಯವಾಗಿ ಉಳಿಯಲು ಬಯಸಿದ್ದಾರೆ ಎಂದು ಹೈಕಮಾಂಡ್‌ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಪಕ್ಷದ ನಾಯಕತ್ವದಲ್ಲಿ ತಮ್ಮ ಭವಿಷ್ಯದ ಪಾತ್ರದ ಕುರಿತು ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;p data-block-key="4hlff"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;iframe src="https://www.facebook.com/plugins/post.php?href=https%3A%2F%2Fwww.facebook.com%2FSiddaramaiah.Official%2Fposts%2Fpfbid02dD1cWzGdm5tr6BgtCsJ1fKj8qNt9152ToqgBe5PT6rQgL3DhDFbd4MRzR361sb53l&amp;show_text=true&amp;width=500" width="500" height="250" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share"&gt;&lt;/iframe&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="3r95a"&gt;&lt;/p&gt;&lt;p data-block-key="3pje5"&gt;ರಾಹುಲ್‌ ಗಾಂಧಿ ಅವರ ಜತೆ ಮಾತುಕತೆ ಬಳಿಕ, ರಾಜಕೀಯ ಬದಲಾವಣೆ ಹಾಗೂ ಸರ್ಕಾರ ರಚನೆ ಕುರಿತು ಚರ್ಚಿಸಲು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ದೆಹಲಿ ಪ್ರವಾಸದಲ್ಲಿ ಸಿದ್ದರಾಮಯ್ಯ ಅವರ ಜತೆ ಶಾಸಕರಾದ ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ. ಯತೀಂದ್ರ ಸಿದ್ದರಾಮಯ್ಯ ಉಪಸ್ಥಿತರಿದ್ದರು.&lt;/p&gt;&lt;p data-block-key="dcq7u"&gt;&lt;a href="/karnataka/bengaluru-urban/congress-legislative-party-meeting-scheduled-on-may-30-at-vidhana-soudha-bengaluru-79513.html"&gt;Karnataka New CM: ನಾಳೆಯೇ ನೂತನ ಸಿಎಂ ಆಯ್ಕೆ; ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಲ್‌ಪಿ ಸಭೆ ನಿಗದಿ&lt;/a&gt;&lt;/p&gt;
&lt;/div&gt;

    
&lt;div class="article-paragraph"&gt;
    &lt;h3 data-block-key="7pmm3"&gt;&lt;b&gt;ಮಲ್ಲಿಕಾರ್ಜುನ ಖರ್ಗೆ ಆಶೀರ್ವಾದ ಪಡೆದ ಡಿ.ಕೆ.ಶಿವಕುಮಾರ್‌&lt;/b&gt;&lt;/h3&gt;&lt;p data-block-key="6k06q"&gt;&lt;/p&gt;&lt;img alt="DK Shivakumar (79)" class="richtext-image full-width" height="450" src="https://cdn.vishwavani.news/media/images/DK_Shivakumar_79.width-800.jpg" width="800"&gt;&lt;p data-block-key="6pstf"&gt;&lt;/p&gt;&lt;p data-block-key="baqvh"&gt;&lt;b&gt;ನವದೆಹಲಿ:&lt;/b&gt; ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ನವದೆಹಲಿಗೆ ತೆರಳಿದ್ದು, ಕಾಂಗ್ರೆಸ್‌ನ ಹಿರಿಯ ರಾಜಕಾರಣಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಶೀರ್ವಾದ ಪಡೆದಿದ್ದಾರೆ.&lt;/p&gt;&lt;p data-block-key="a14c9"&gt;ಮೂರು ವರ್ಷಗಳ ಆಡಳಿತ ಪೂರೈಸಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಡಿ.ಕೆ. ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವೆನಿಸಿದೆ. ಹೀಗಾಗಿ ದೆಹಲಿಯಲ್ಲಿ ಖರ್ಗೆ ಅವರನ್ನು ಭೇಟಿಯಾಗಿರುವ ಡಿಕೆಶಿ ಮಾತುಕತೆ ನಡೆಸಿದ್ದಾರೆ.&lt;/p&gt;&lt;p data-block-key="b2rq9"&gt;&lt;/p&gt;
&lt;/div&gt;

    
&lt;div class="article-paragraph"&gt;
    &lt;h3 data-block-key="i3iuf"&gt;&lt;b&gt;ದೆಹಲಿಯಲ್ಲಿ ಒಟ್ಟಿಗೆ ಊಟ ಸವಿದ ಸಿದ್ದರಾಮಯ್ಯ, ಡಿಕೆಶಿ&lt;/b&gt;&lt;/h3&gt;&lt;p data-block-key="7s9cf"&gt;&lt;/p&gt;&lt;img alt="Siddaramaiah (64)" class="richtext-image full-width" height="450" src="https://cdn.vishwavani.news/media/images/Siddaramaiah_64.width-800.jpg" width="800"&gt;&lt;p data-block-key="f4g2i"&gt;&lt;/p&gt;&lt;p data-block-key="4f84j"&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಮುನಿಯಪ್ಪ ಮತ್ತು ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಅವರ ಜೊತೆಗೆ ದೆಹಲಿಯಲ್ಲಿ ಮಧ್ಯಾಹ್ನದ ಊಟ ಸವಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ಪ್ರಧಾನಿ ವೈಯಕ್ತಿಕವಾಗಿ ಲೋಪಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದ ಸರ್ಕಾರ</title><link>https://vishwavani.news/national/pm-personally-monitoring-lacuna-centre-tells-supreme-court-in-neet-paper-leak-case-79517.html</link><guid>https://vishwavani.news/national/pm-personally-monitoring-lacuna-centre-tells-supreme-court-in-neet-paper-leak-case-79517.html</guid><pubDate>Fri, 29 May 2026 10:00:46 +0000</pubDate><description>&lt;![CDATA[ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಾದಗಳನ್ನು ಸುಪ್ರೀಂ ಕೋರ್ಟ್ ಗುರುವಾರ ಆಲಿಸಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿನ "ಲೋಪ"ಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/NEET_1.original.jpg" class="attachment-large size-large wp-post-image" alt="ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ಪ್ರಧಾನಿ ವೈಯಕ್ತಿಕವಾಗಿ ಲೋಪಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದ ಸರ್ಕಾರ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="z96o6"&gt;&lt;b&gt;ನವದೆಹಲಿ:&lt;/b&gt; ನೀಟ್ ಯುಜಿ ಪ್ರಶ್ನೆ &lt;b&gt;(UG NEET)&lt;/b&gt;  ಪತ್ರಿಕೆ ಸೋರಿಕೆ ಪ್ರಕರಣದ ವಾದಗಳನ್ನು ಸುಪ್ರೀಂ ಕೋರ್ಟ್&lt;b&gt; (Supreme Court) &lt;/b&gt; ಗುರುವಾರ ಆಲಿಸಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿನ "ಲೋಪ"ಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ (&lt;b&gt;Narendra Modi)&lt;/b&gt;  ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಪ್ರಧಾನಿ ಅವರು ವೈಯಕ್ತಿಕವಾಗಿ ಈ ಲೋಪವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ" ಎಂದು ಪೀಠಕ್ಕೆ ತಿಳಿಸಿದರು, ಸರ್ಕಾರವು ಈ ವಿಷಯವನ್ನು ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳುತ್ತಿದೆ ಎಂದು ಒತ್ತಿ ಹೇಳಿದರು. &lt;/p&gt;&lt;p data-block-key="144t"&gt;ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ಜೆ. ನರಸಿಂಹ ಅವರು ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ಪ್ರಶ್ನಿಸಿದರು, ಉನ್ನತ ಅಧಿಕಾರದ ಸಮಿತಿ ಇದ್ದರೂ ಅಂತಹ ವೈಫಲ್ಯ ಹೇಗೆ ಸಂಭವಿಸಿತು ಎಂದು ಕೇಳಿದ್ದಾರೆ. "ಉನ್ನತ ಅಧಿಕಾರ ಸಮಿತಿಯ ಹೊರತಾಗಿಯೂ, ಈ ಘಟನೆ ನಡೆದಿದ್ದರೆ, ಮೂಲ ಶಿಫಾರಸಿನಲ್ಲಿ ಏನೋ ತಪ್ಪಿದೆ, ಅಥವಾ ಸರಿಯಾದ ಅನುಷ್ಠಾನವಿಲ್ಲ" ಎಂದು ಹೇಳಿದ್ದಾರೆ. &lt;/p&gt;&lt;p data-block-key="1i9rg"&gt;ನ್ಯಾಯಾಲಯ ಎತ್ತಿದ ಕಳವಳಗಳಿಗೆ ಪ್ರತಿಕ್ರಿಯಿಸಿದ ಮೆಹ್ತಾ, ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳಿಗೆ ಸರ್ಕಾರವು ಆಳವಾಗಿ ಸೂಕ್ಷ್ಮವಾಗಿದೆ ಎಂದು ಹೇಳಿದ್ದಾರೆ. ನೀಟ್ ಯುಜಿ ಮರು-ನಡೆಸುವಿಕೆ ಮತ್ತು ಸಂಬಂಧಿತ ಪ್ರಕ್ರಿಯೆಗಳನ್ನು ಕಾರ್ಯಾಂಗದ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ಪೀಠಕ್ಕೆ ತಿಳಿಸಿದರು. "ಮರು-ನೀಟ್ ಯುಜಿಯನ್ನು ಉನ್ನತ ಮಟ್ಟದ ಕಾರ್ಯನಿರ್ವಾಹಕರು ಮೇಲ್ವಿಚಾರಣೆ ಮಾಡುತ್ತಿದ್ದಾರೆ" ಎಂದು ಮೆಹ್ತಾ ಹೇಳಿದ್ದಾರೆ. ಮುಂಬರುವ ಪರೀಕ್ಷೆಗಳಿಗೆ ಹೊಸ ಕಾರ್ಯವಿಧಾನಗಳನ್ನು ಪರಿಚಯಿಸಲಾಗಿದೆ ಎಂದು ಸಾಲಿಸಿಟರ್ ಜನರಲ್‌ ಹೇಳಿದ್ದಾರೆ. &lt;/p&gt;&lt;p data-block-key="6hddj"&gt;&lt;b&gt;ಏನಿದು NEET ಪ್ರಶ್ನೆಪತ್ರಿಕೆ ಸೋರಿಕೆ ವಿವಾದ?&lt;/b&gt;&lt;/p&gt;&lt;p data-block-key="3f8id"&gt;ಭಾರತ ಸರ್ಕಾರವು ಈ ಪ್ರಕರಣವನ್ನು ಸಮಗ್ರ ತನಿಖೆಗಾಗಿ ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸಿದೆ. ಮೇ.3ರಂದು ನಡೆಸಲಾದ ನೀಟ್‌ ಪರೀಕ್ಷೆಗೂ ಮುನ್ನವೇ ಈ ವರ್ಷದ ಗೆಸ್‌ ಪೇಪರ್(‌ಸಂಭಾವ್ಯ ಪ್ರಶ್ನೆಗಳ ಪಟ್ಟಿ) ರಾಜಸ್ಥಾನದಲ್ಲಿ ಸೋರಿಕೆಯಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಇದಾದ ಬಳಿಕ , ಈ ಕುರಿತು ರಾಜಸ್ಥಾನದ ಸ್ಪೇಷಲ್‌ ಆಪರೇಷನ್‌ ತಂಡ(SOG) ತನಿಖೆ ನಡೆಸಿದ್ದು, ನೀಟ್‌ ಪರೀಕ್ಷೆಗೂ ಮುನ್ನ2-3 ದಿನಗಳ ಮೊದಲು ಸೋರಿಕೆಯಾದ ಸಂಭಾವ್ಯ ಪ್ರಶ್ನೆಪತ್ರಿಕೆಯ ಭಾಗವಾಗಿದ್ದ ಕೈಬರಹದ ಪ್ರಶ್ನೆಗಳ ಸೆಟ್ 720 ಅಂಕಗಳಲ್ಲಿ 600 ಅಂಕಗಳ ಮೌಲ್ಯದ ಸುಮಾರು 140 ಪ್ರಶ್ನೆಗಳು ನಿಜವಾದ ಪರೀಕ್ಷೆಯಲ್ಲಿ ಕಾಣಿಸಿಕೊಂಡಿದೆ. ಅಂದರೆ ಇದು ಅಸಲಿ ಪ್ರಶ್ನೆಪ್ರತಿಕೆಹೊಂದಿಗೆ ಬಹುತೇಕ ಹೋಲಿಕೆಯಾಗಿರುವುದು ಕಂಡುಬಂದಿದೆ.&lt;/p&gt;&lt;p data-block-key="chth7"&gt;&lt;a href="/ankanagalu/neet-illegality-why-is-the-central-government-silent-78362.html"&gt;&lt;b&gt;Surendra Pai Column: ನೀಟ್‌ ಅಕ್ರಮ: ಕೇಂದ್ರ ಸರಕಾರದ ಮೌನವೇಕೆ ?&lt;/b&gt;&lt;/a&gt;&lt;/p&gt;&lt;p data-block-key="1crup"&gt;ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮೇ.3ರಂದು ನಡೆಸಲಾದ NEET UG 2026 ಪರೀಕ್ಷೆಯಲ್ಲಿ ಸುಮಾರು 22 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಆದರೆ, ಈ ಪರೀಕ್ಷೆಯ ಪ್ರಶ್ನೆಪತ್ರಿಕೆ ರಾಜಸ್ಥಾನದಲ್ಲಿ ಸೋರಿಕೆಯಾಗಿದ್ದು, ಈ ಹಿನ್ನಲೆಯಲ್ಲಿ NTA ಈ ನೀಟ್‌ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಮರುಪರೀಕ್ಷೆ ಮಾಡುವುದಾಗಿ ಘೋಷಣೆ ಮಾಡಿದೆ. &lt;/p&gt;&lt;p data-block-key="10mpt"&gt;&lt;/p&gt;&lt;p data-block-key="6qgtu"&gt;&lt;/p&gt;&lt;p data-block-key="7uuo5"&gt;&lt;/p&gt;&lt;p data-block-key="8qd1p"&gt;&lt;/p&gt;&lt;p data-block-key="bdjd"&gt;&lt;/p&gt;&lt;p data-block-key="6nl24"&gt;&lt;/p&gt;&lt;p data-block-key="5il9p"&gt;&lt;/p&gt;&lt;p data-block-key="5jg65"&gt;&lt;/p&gt;&lt;p data-block-key="4uq88"&gt;&lt;/p&gt;&lt;p data-block-key="7l2kn"&gt;&lt;/p&gt;&lt;p data-block-key="28ojo"&gt;&lt;/p&gt;&lt;p data-block-key="a5hpd"&gt;&lt;/p&gt;&lt;p data-block-key="cnunn"&gt;&lt;/p&gt;&lt;p data-block-key="347ha"&gt;&lt;/p&gt;&lt;p data-block-key="b1cuk"&gt;&lt;/p&gt;&lt;p data-block-key="4vrd7"&gt;&lt;/p&gt;&lt;p data-block-key="5fmr1"&gt;&lt;/p&gt;&lt;p data-block-key="2q8co"&gt;&lt;/p&gt;&lt;p data-block-key="3r898"&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮುಂಬೈ ಸಿನಿದುನಿಯಾಕ್ಕೆ ಕಾಲಿಟ್ಟ ʻಹೊಂಬಾಳೆ ಫಿಲ್ಮ್ಸ್ʼ;‌ ಸದ್ದಿಲ್ಲದೇ ದ್ವಿಭಾಷಾ ಚಿತ್ರ ಘೋಷಣೆ, ಕನ್ನಡದಲ್ಲಿ ಹೊಸ ಸಿನಿಮಾ ಯಾವಾಗ?</title><link>https://vishwavani.news/movies/hombale-films-and-sarang-sanjeev-sathaye-join-hands-for-yeto-ka-naay-aka-ykn-pehla-vaar-movie-79516.html</link><guid>https://vishwavani.news/movies/hombale-films-and-sarang-sanjeev-sathaye-join-hands-for-yeto-ka-naay-aka-ykn-pehla-vaar-movie-79516.html</guid><pubDate>Fri, 29 May 2026 09:54:09 +0000</pubDate><description>&lt;![CDATA[ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು 'YETO KA NAAY' (YKN-Pehla Vaar) ಚಿತ್ರದ ಮೂಲಕ ಮುಂಬೈ ಸಿನಿದುನಿಯಾಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡಿದೆ. ವಿಜಯ್ ಕಿರಗಂದೂರು ನಿರ್ಮಾಣ ಹಾಗೂ ಸಾರಂಗ್ ಸಾಠಾಯೆ ನಿರ್ದೇಶನದ ಈ ವಿಶಿಷ್ಟ ಹಿಪ್-ಹಾಪ್ ಮ್ಯೂಸಿಕಲ್ ಸಿನಿಮಾ ಮುಂಬೈ ಹಿನ್ನೆಲೆಯಲ್ಲಿ ಮೂಡಿಬರಲಿದ್ದು, 2026ರ ಕೊನೆಯಲ್ಲಿ ತೆರೆಗೆ ಬರಲಿದೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/peddi_1.original.jpg" class="attachment-large size-large wp-post-image" alt="ಮುಂಬೈ ಸಿನಿದುನಿಯಾಕ್ಕೆ ಕಾಲಿಟ್ಟ ʻಹೊಂಬಾಳೆ ಫಿಲ್ಮ್ಸ್ʼ;‌ ಸದ್ದಿಲ್ಲದೇ ದ್ವಿಭಾಷಾ ಚಿತ್ರ ಘೋಷಣೆ, ಕನ್ನಡದಲ್ಲಿ ಹೊಸ ಸಿನಿಮಾ ಯಾವಾಗ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="4r1o8"&gt;ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಪ್ರೇಕ್ಷಕರಿಗೆ ಸದಾ ವಿಭಿನ್ನ ಕಥಾಹಂದರಗಳನ್ನು ಉಣಬಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ‘ಕೆಜಿಎಫ್’ ಮತ್ತು ‘ಸಲಾರ್’ ನಂತಹ ಹೈ-ವೋಲ್ಟೇಜ್ ಮಾಸ್ ಆಕ್ಷನ್ ಚಿತ್ರಗಳು, ನಮ್ಮ ಮಣ್ಣಿನ ಸಾಂಸ್ಕೃತಿಕ ಬೇರುಗಳನ್ನು ಜಗತ್ತಿಗೆ ಪರಿಚಯಿಸಿದ ‘ಕಾಂತಾರ’, ಅನಿಮೇಷನ್ ಲೋಕದ ‘ಮಹಾವತಾರ ನರಸಿಂಹ’ ಹಾಗೂ ಕೌಟುಂಬಿಕ ಭಾವನೆಗಳ ‘ರಾಜಕುಮಾರ’ ಚಿತ್ರಗಳ ಮೂಲಕ ಸಾರ್ವತ್ರಿಕವಾಗಿ ಪ್ರೇಕ್ಷಕರ ಮನಗೆದ್ದಿರುವ ಹೊಂಬಾಳೆ ಫಿಲ್ಮ್ಸ್, ಇದೀಗ ಚಿತ್ರರಂಗದಲ್ಲಿ ಮತ್ತೊಂದು ಮಹತ್ವಾಕಾಂಕ್ಷಿ ಪ್ರಯೋಗಕ್ಕೆ ಕೈಹಾಕಿದೆ.&lt;/p&gt;&lt;h3 data-block-key="6fem5"&gt;&lt;b&gt;ಹೊಸದೊಂದು ಮ್ಯೂಸಿಕಲ್‌ ಸಿನಿಮಾ ಜರ್ನಿಗೆ ಮುನ್ನುಡಿ&lt;/b&gt;&lt;/h3&gt;&lt;p data-block-key="fn8u1"&gt;ಪ್ರತಿಯೊಂದು ಚಿತ್ರದಲ್ಲೂ ಹೊಸತನವನ್ನು ಪರಿಚಯಿಸುವ ತನ್ನ ಪರಂಪರೆಯನ್ನು ಮುಂದುವರಿಸಿರುವ ‘ಹೊಂಬಾಳೆ ಫಿಲ್ಮ್ಸ್’, ಇದೀಗ ಇಂದಿನ ಯುವ ಪೀಳಿಗೆ ಹಾಗೂ ‘ಜೆನ್ ಜಿ’ (Gen Z) ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಪೂರ್ಣ ಕಂಟೆಂಟ್ ಆಧಾರಿತ ಹಿಪ್-ಹಾಪ್ ಮ್ಯೂಸಿಕಲ್ ಕಥಾಹಂದರ ಹೊಂದಿರುವ ‘YETO KA NAAY’ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ಸಂಪೂರ್ಣವಾಗಿ ಮುಂಬೈ ನಗರದ ಹಿನ್ನೆಲೆಯಲ್ಲಿ ಮೂಡಿಬರಲಿರುವ ಈ ಚಿತ್ರದ ಹಿಂದಿ ಅವತರಣಿಕೆಯನ್ನು YKN-Pehla Vaar ಹೆಸರಿನಲ್ಲಿ ಬಿಡುಗಡೆ ಮಾಡಲು ಭರ್ಜರಿ ಸಿದ್ಧತೆ ನಡೆಸಲಾಗುತ್ತಿದ್ದು, ಇದು ಭಾರತೀಯ ಸಿನಿಮಾ ರಂಗದಲ್ಲಿ ಹೊಸದೊಂದು ಮ್ಯೂಸಿಕಲ್‌ ಸಿನಿಮಾ ಜರ್ನಿಗೆ ಮುನ್ನುಡಿ ಬರೆಯಲಿದೆ. ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ಮೂಡಿಬರಲಿದೆ.&lt;/p&gt;&lt;p data-block-key="ij98"&gt;&lt;a href="/movies/why-puneeth-rajkumar-and-prashanth-neel-combination-film-ahvana-get-shelved-78890.html"&gt;&lt;b&gt;ಹೊಂಬಾಳೆ ಫಿಲ್ಮ್ಸ್‌ ಜೊತೆ ಪ್ರಶಾಂತ್‌ ನೀಲ್‌ ಮೊದಲು ಕೈಜೋಡಿಸಿದ್ದು ʻಕೆಜಿಎಫ್‌ʼ ಸಿನಿಮಾಕ್ಕಾಗಿ ಅಲ್ಲ; ಅಪ್ಪು ಜೊತೆ ಮಾಡಬೇಕಿದ್ದ ಆ ಪ್ರಾಜೆಕ್ಟ್‌ ಏನಾಯ್ತು?&lt;/b&gt;&lt;/a&gt;&lt;/p&gt;&lt;h3 data-block-key="f945v"&gt;&lt;b&gt;ಇದೇ ವರ್ಷ ರಿಲೀಸ್‌ ಆಗೋದು ಖಚಿತ&lt;/b&gt;&lt;/h3&gt;&lt;p data-block-key="79hg1"&gt;ನಿರ್ಮಾಪಕ ವಿಜಯ್ ಕಿರಗಂದೂರು ಅವರು ಅತ್ಯಂತ ಪ್ರೀತಿಯಿಂದ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಾರಂಗ್ ಸಂಜೀವ್ ಸಾಠಾಯೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವೆಂದರೆ, ಸಾರಂಗ್ ಸಾಠಾಯೆ, ಸುಜಯ್ ಜಾಧವ್, ಸೃಷ್ಟಿ ತಾವಡೆ ಮತ್ತು ಶ್ರೇಯಸ್ ಸಾಗ್ವೇಕರ್ ಅವರು ಜಂಟಿಯಾಗಿ ಈ ಚಿತ್ರಕ್ಕೆ ಚಿತ್ರಕಥೆ ರಚಿಸಿದ್ದಾರೆ. ಪ್ರತಿಭಾವಂತ ತಂತ್ರಜ್ಞರಾದ ಎ. ವಿ. ಪ್ರಫುಲ್ಲಚಂದ್ರ ಅವರ ಸಂಗೀತ ನಿರ್ದೇಶನ ಹಾಗೂ ಹರ್ಷವೀರ್ ಒಬೆರಾಯ್ ಅವರ ಆಕರ್ಷಕ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರಸ್ತುತ ಮುಂಬೈ ನಗರದ ವಿವಿಧ ಭಾಗಗಳಲ್ಲಿ ಚಿತ್ರೀಕರಣವು ಭರದಿಂದ ಸಾಗುತ್ತಿದ್ದು, ಪ್ರಸಕ್ತ ವರ್ಷದ ಅಂತ್ಯದೊಳಗೆ ಅಂದರೆ 2026ರ ಕೊನೆಯ ವೇಳೆಗೆ ಚಿತ್ರವನ್ನು ಬೆಳ್ಳಿತೆರೆಗೆ ತರಲು ಚಿತ್ರತಂಡ ಯೋಜಿಸಿದೆ.&lt;/p&gt;&lt;h3 data-block-key="9a658"&gt;&lt;b&gt;ದ್ವಿಭಾಷಾ ಸಿನಿಮಾ ಆರಂಭಿಸಿದ ಹೊಂಬಾಳೆ&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;The beat drops. The rivalry begins. &lt;br&gt;&lt;br&gt;Can the brotherhood bond survive? &lt;br&gt;&lt;br&gt;मुंबईच्या गल्लीतली रावस गोष्ट..! ❤️‍&lt;br&gt;&lt;br&gt;Presenting our film &lt;a href="https://x.com/hashtag/YetoKaNaay?src=hash&amp;amp;ref_src=twsrc%5Etfw"&gt;#YetoKaNaay&lt;/a&gt; / YKN – PEHLA VAAR&lt;a href="https://t.co/khoKSmxAHg"&gt;https://t.co/khoKSmxAHg&lt;/a&gt;&lt;a href="https://x.com/hombalefilms?ref_src=twsrc%5Etfw"&gt;@HombaleFilms&lt;/a&gt; &lt;a href="https://x.com/VKiragandur?ref_src=twsrc%5Etfw"&gt;@VKiragandur&lt;/a&gt; &lt;a href="https://x.com/sarangsathaye?ref_src=twsrc%5Etfw"&gt;@sarangsathaye&lt;/a&gt; &lt;a href="https://x.com/ChaluveG?ref_src=twsrc%5Etfw"&gt;@ChaluveG&lt;/a&gt; &lt;a href="https://x.com/hashtag/Bhadipa?src=hash&amp;amp;ref_src=twsrc%5Etfw"&gt;#Bhadipa&lt;/a&gt; &lt;a href="https://x.com/hashtag/SagvekarShreyas?src=hash&amp;amp;ref_src=twsrc%5Etfw"&gt;#SagvekarShreyas&lt;/a&gt;… &lt;a href="https://t.co/rvqaHMBDXv"&gt;pic.twitter.com/rvqaHMBDXv&lt;/a&gt;&lt;/p&gt;&amp;mdash; Hombale Films (@hombalefilms) &lt;a href="https://x.com/hombalefilms/status/2060273950748229829?ref_src=twsrc%5Etfw"&gt;May 29, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="1tl9j"&gt;&lt;/p&gt;&lt;h3 data-block-key="4stq2"&gt;&lt;b&gt;ಶೀಘ್ರದಲ್ಲೇ ಹೊಸ ಕನ್ನಡ ಸಿನಿಮಾ ಆರಂಭ&lt;/b&gt;&lt;/h3&gt;&lt;p data-block-key="e77pa"&gt;ಇದೇ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮೂಲಗಳಿಂದ ಸಿಕ್ಕಿರುವ ಮಹತ್ವದ ಮಾಹಿತಿ ಏನೆಂದರೆ, ಸ್ಯಾಂಡಲ್‌ವುಡ್‌ನಲ್ಲಿ ಶೀಘ್ರದಲ್ಲೇ ಕಂಟೆಂಟ್ ಆಧಾರಿತ ವಿಶಿಷ್ಟ ಮತ್ತು ನವೀನ ಶೈಲಿಯ ಕನ್ನಡ ಚಿತ್ರಗಳನ್ನು ಘೋಷಣೆ ಮಾಡಲು ಹೊಂಬಾಳೆ ದೊಡ್ಡ ಪ್ಲಾನ್‌ ಒಂದನ್ನು ಮಾಡಿಕೊಳ್ಳುತ್ತಿದೆ. ಕನ್ನಡಿಗರಿಗೆ ಮತ್ತಷ್ಟು ಉನ್ನತ ಗುಣಮಟ್ಟದ ಸಿನಿಮಾಗಳನ್ನು ನೀಡಲು ಹೊಂಬಾಳೆ ಫಿಲ್ಮ್ಸ್ ಸಂಪೂರ್ಣವಾಗಿ ಸನ್ನದ್ಧವಾಗಿದ್ದು, ಆ ಮೂಲಕ ಹೊಸ ಕಥೆಗಾರರಿಗೆ ದೊಡ್ಡ ವೇದಿಕೆ ಕಲ್ಪಿಸಿಕೊಡಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Karnataka New CM: ನಾಳೆಯೇ ನೂತನ ಸಿಎಂ ಆಯ್ಕೆ; ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಲ್‌ಪಿ ಸಭೆ ನಿಗದಿ</title><link>https://vishwavani.news/karnataka/bengaluru-urban/congress-legislative-party-meeting-scheduled-on-may-30-at-vidhana-soudha-bengaluru-79513.html</link><guid>https://vishwavani.news/karnataka/bengaluru-urban/congress-legislative-party-meeting-scheduled-on-may-30-at-vidhana-soudha-bengaluru-79513.html</guid><pubDate>Fri, 29 May 2026 09:30:44 +0000</pubDate><description>&lt;![CDATA[CLP Meeting: ಸಿಎಲ್‌ಪಿ ಸಭೆ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ್ ಮಾಹಿತಿ ನೀಡಿದ್ದಾರೆ. ವಿಧಾನ ಸೌಧದ 3ನೇ ಮಹಡಿಯಲ್ಲಿರುವ ಕೊಠಡಿ :334 ಸಮ್ಮೇಳನ ಸಭಾಂಗಣದಲ್ಲಿ ಮೇ 30ರಂದು ಶನಿವಾರ ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/CLP_Meeting_.original.jpg" class="attachment-large size-large wp-post-image" alt="Karnataka New CM: ನಾಳೆಯೇ ನೂತನ ಸಿಎಂ ಆಯ್ಕೆ; ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಲ್‌ಪಿ ಸಭೆ ನಿಗದಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="214v0"&gt;&lt;b&gt;ಬೆಂಗಳೂರು:&lt;/b&gt; ರಾಜ್ಯದ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಹೊಸ ಮುಖ್ಯಮಂತ್ರಿ (Karnataka New CM) ಆಯ್ಕೆಗೆ ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಸಿದ್ದರಾಮಯ್ಯ ಅವರ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್​ ಅವರು ಅಂಗೀಕರಿಸಿದ್ದು, ಸಚಿವ ಸಂಪುಟವನ್ನೂ ವಿಸರ್ಜಿಸಿದ್ದಾರೆ. ಹೀಗಾಗಿ ನೂತನ ಸರ್ಕಾರ, ಸಂಪುಟ ರಚನೆಯ ಪ್ರಕ್ರಿಯೆಯ ಭಾಗವಾಗಿ ಕರ್ನಾಟಕ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯನ್ನು (CLP Meeting) ಶನಿವಾರ (ಮೇ 30) ಸಂಜೆ 4 ಗಂಟೆಗೆ ನಿಗದಿ ಮಾಡಲಾಗಿದ್ದು, ಸಭೆಯಲ್ಲಿ ಪಕ್ಷದ ಶಾಸಕಾಂಗ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಸರ್ಕಾರ ರಚನೆ ಹಕ್ಕು ಮಂಡಿಸಲಾಗುತ್ತದೆ.&lt;/p&gt;&lt;p data-block-key="e3ed2"&gt;ಸಿಎಲ್‌ಪಿ ಸಭೆ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ್ ಮಾಹಿತಿ ನೀಡಿದ್ದಾರೆ. ವಿಧಾನ ಸೌಧದ 3ನೇ ಮಹಡಿಯಲ್ಲಿರುವ ಕೊಠಡಿ :334 ಸಮ್ಮೇಳನ ಸಭಾಂಗಣದಲ್ಲಿ ಮೇ 30ರಂದು ಶನಿವಾರ ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ.&lt;/p&gt;&lt;p data-block-key="79p0r"&gt;ಈ ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ವಹಿಸಲಿದ್ದಾರೆ. ಈ ಸಭೆಯಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯದ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ ವಿಧಾನ ಪರಿಷತ್‌ ಸಭಾ ನಾಯಕರಾದ ಎನ್.ಎಸ್.ಭೋಸರಾಜು ಹಾಗೂ ಪಕ್ಷದ ಎಲ್ಲಾ ಕಾರ್ಯಾಧ್ಯಕ್ಷರುಗಳು ಉಪಸ್ಥಿತರಿರುತ್ತಾರೆ. ಆದ್ದರಿಂದ, ಪಕ್ಷದ ಶಾಸಕರೆಲ್ಲ ತಪ್ಪದೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.&lt;/p&gt;
&lt;/div&gt;

    
&lt;div class="article-paragraph"&gt;
    &lt;h3 data-block-key="na92g"&gt;&lt;b&gt;ನೂತನ ಸಿಎಂ ಪ್ರಮಾಣವಚನ ಯಾವಾಗ?&lt;/b&gt;&lt;/h3&gt;&lt;p data-block-key="6c5mp"&gt;ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಆಯ್ಕೆಯಾಗುವುದು ಖಚಿತವಾಗಿದೆ. ಇವರ ಪಟ್ಟಾಭಿಷೇಕಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ. ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತವಾಗಿ ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಘೋಷಿಸಲಾಗುತ್ತದೆ.&lt;/p&gt;&lt;p data-block-key="fn1l1"&gt;ಈಗಾಗಲೇ, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರು ದೆಹಲಿಗೆ ಪ್ರಯಾಣಿಸಿದ್ದಾರೆ. ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಕೃತಜ್ಞತೆ ಅರ್ಪಿಸಿದ್ದಾರೆ‌.&lt;/p&gt;&lt;p data-block-key="c5im7"&gt;&lt;a href="/karnataka/bengaluru-urban/siddaramaiahs-resignation-as-cm-governor-accepts-79481.html"&gt;CM ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ರಾಜ್ಯಪಾಲರಿಂದ ಅಂಗೀಕಾರ, ಸಚಿವ ಸಂಪುಟವೂ ವಿಸರ್ಜನೆ&lt;/a&gt;&lt;/p&gt;&lt;p data-block-key="1c3ti"&gt;ಎಲ್ಲವೂ ಅಂದುಕೊಂಡಂತೆ ನಡೆದರೆ ಸೋಮವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಥವಾ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಸ್ನೇಹಕ್ಕೆ ಧರ್ಮವಿಲ್ಲ: ಭಾರತ- ಪಾಕಿಸ್ತಾನ ವಿಭಜನೆಯ 78 ವರ್ಷದ ನಂತರ ಭೇಟಿಯಾದ ವೃದ್ಧ ಸ್ನೇಹಿತರು</title><link>https://vishwavani.news/viral/friends-meet-78-years-after-india-pakistan-partition-79494.html</link><guid>https://vishwavani.news/viral/friends-meet-78-years-after-india-pakistan-partition-79494.html</guid><pubDate>Fri, 29 May 2026 09:14:34 +0000</pubDate><description>&lt;![CDATA[Viral News: 78 ವರ್ಷಗಳ ನಂತರ ಇಬ್ಬರು ವೃದ್ಧರ ಭಾವನಾತ್ಮಕ ಭೇಟಿಯ ವಿಡಿಯೊವೊಂದು ವೈರಲ್ ಆಗಿದೆ. ಭಾರತ- ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಇಬ್ಬರು ವಯೋವೃದ್ದ ಸ್ನೇಹಿತರು ಮತ್ತೆ ಒಂದಾಗಿದ್ದಾರೆ...ಯಾವುದೇ ಗಡಿ ವಿಭಜನೆಗಳಿದ್ದರೂ ಜನರ ಮನಸ್ಸಿನಲ್ಲಿದ್ದ ಪ್ರೀತಿ- ಭಾಂದವ್ಯವನ್ನು ಮರೆಯಲು ಸಾಧ್ಯವೇ ಇಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ..]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/delhi_video_66.original.jpg" class="attachment-large size-large wp-post-image" alt="ಸ್ನೇಹಕ್ಕೆ ಧರ್ಮವಿಲ್ಲ: ಭಾರತ- ಪಾಕಿಸ್ತಾನ ವಿಭಜನೆಯ 78 ವರ್ಷದ ನಂತರ ಭೇಟಿಯಾದ ವೃದ್ಧ ಸ್ನೇಹಿತರು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="voing"&gt;&lt;b&gt;ನವದೆಹಲಿ: &lt;/b&gt;ಧರ್ಮದ ಆಧಾರದ ಮೇಲೆ ಭಾರತ ಮತ್ತು ಪಾಕಿಸ್ತಾನ ಎಂದು ಎರಡು ಸ್ವತಂತ್ರ ರಾಷ್ಟ್ರಗಳಾಗಿ ಮಾಡಿದ್ದು ನಿಮಗೆಲ್ಲಾ ತಿಳಿದೆ ಇದೇ. ಇದು ಕೇವಲ ಭೂಮಿಯ ವಿಭಜನೆ ಮಾತ್ರವಾಗಿರಲಿಲ್ಲ. ಒಟ್ಟಾಗಿ ಕೂಡಿ ಬಾಳುತ್ತಿದ್ದು ಲಕ್ಷಾಂತರ ಹೃದಯಗಳನ್ನು ಕೂಡ ದೂರ ಮಾಡಿತ್ತು. ಇದಕ್ಕೆ ಸಾಕ್ಷಿ ಎಂಬಂತೆ 78 ವರ್ಷಗಳ ನಂತರ ಇಬ್ಬರು ವೃದ್ಧರ ಭಾವನಾತ್ಮಕ ಭೇಟಿಯ ವಿಡಿಯೊ ವೊಂದು ವೈರಲ್ &lt;a href="/viral/pakistani-journalist-claims-she-can-easily-cross-indian-border-netizens-slam-her-for-fake-information-77937.html"&gt;&lt;b&gt;(Viral News)&lt;/b&gt;&lt;/a&gt;&lt;b&gt; &lt;/b&gt;ಆಗಿದೆ. ಭಾರತ- ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಇಬ್ಬರು ವಯೋವೃದ್ದ ಸ್ನೇಹಿತರು ಮತ್ತೆ ಒಂದಾಗಿದ್ದಾರೆ.&lt;/p&gt;&lt;p data-block-key="e7dm"&gt;ಯಾವುದೇ ಗಡಿ ವಿಭಜನೆಗಳಗಿದ್ದರೂ ಜನರ ಮನಸ್ಸಿನಲ್ಲಿದ್ದ ಪ್ರೀತಿ- ಭಾಂದವ್ಯವನ್ನು ಮರೆಯಲು ಸಾಧ್ಯವೇ ಇಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 78 ವರ್ಷಗಳ ನಂತರವೂ ಈ ವೃದ್ಧ ಸ್ನೇಹಿತರ ಸ್ನೇಹ ಹಾಗೆಯೇ ಉಳಿದಿದ್ದು ಮಾನವೀಯತೆಯೇ ನಿಜವಾದ ಬಂಧ ಎಂದು ತೋರಿಸುತ್ತದೆ. &lt;/p&gt;&lt;p data-block-key="bardh"&gt;&lt;b&gt;ವಿಡಿಯೋ ನೋಡಿ:&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/DYo309Rs_wI/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/DYo309Rs_wI/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/DYo309Rs_wI/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Lovely Singh (@lovely_singh9213)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="48jfl"&gt;ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾದ ವಿಡಿಯೋ ನೆಟ್ಟಿಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಇಬ್ಬರು ವೃದ್ಧರು ಎದುರು ನಿಂತಕೊಂಡು ಬಾಲ್ಯದ ಗೆಳೆಯನನ್ನು ಗುರುತು ಹಿಡಿಯಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಪರಿಚಿತ ಮುಖಗಳನ್ನು ಗುರುತಿಸಲು ನೆನಪಿಸಿಕೊಳ್ಳುತ್ತಾ ನಿಂತಿದ್ದಾರೆ.&lt;/p&gt;&lt;p data-block-key="a7ai7"&gt;&lt;a href="/viral/gen-z-employees-sharp-response-to-office-order-68544.html"&gt;&lt;b&gt;Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್&lt;/b&gt;&lt;/a&gt;&lt;/p&gt;&lt;p data-block-key="cs76i"&gt;ಸ್ವಲ್ಪ ವಿರಾಮದ ಬಳಿಕ ಇಬ್ಬರು ಕೂಡ ಮುಂದೆ ಹೆಜ್ಜೆ ಹಾಕಿ ಪರಸ್ಪರ ಬಿಗಿಯಾಗಿ ಅಪ್ಪಿಕೊಳ್ಳುತ್ತಾರೆ. ಸುತ್ತಮುತ್ತಲಿನ ಜನರು ಮೌನವಾಗಿ ನೋಡುತ್ತಿದ್ದಾರೆ. ಒಬ್ಬ ವ್ಯಕ್ತಿ ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುತ್ತ ಗುರುದೇವ್ ಸಿಂಗ್ ಮತ್ತು ರಂಜಿತ್ ಸಿಂಗ್ ಅವರಂತಹ ಹೆಸರುಗಳನ್ನು ಉಲ್ಲೇಖಿಸುತ್ತಾರೆ "ನಾವೆಲ್ಲರೂ ಒಟ್ಟಿಗೆ ಓದುತ್ತಿದ್ದೆವು" ಎಂದು ಹಳೆಯ ನೆನಪುಗಳನ್ನು ಬಿಚ್ಚಿಟ್ಟಾಗ ಅಲ್ಲಿ ನೆರೆದಿದ್ದವರು ಭಾವುಕರಾಗಿದ್ದಾರೆ.&lt;/p&gt;&lt;p data-block-key="6eg15"&gt;ಸುದೀರ್ಘ 8 ದಶಕಗಳ ಕಾಲ ದೂರವಿದ್ದರೂ ಇಬ್ಬರ ನಡುವಿನ ಒಡನಾಟ ಮತ್ತು ಪ್ರೀತಿ ಕಿಂಚಿತ್ತೂ ಕಡಿಮೆಯಾಗದೆ ಸ್ನೇಹ ಗಟ್ಟಿಯಾಗಿ ಉಳಿದಿತ್ತು. ಇವರ ಸ್ನೇಹಕ್ಕೆ ವೀಕ್ಷಕರು ಮೆಚ್ಚುಗೆ ನೀಡಿದ್ದಾರೆ. ಪ್ರೀತಿಯ ಸ್ನೇಹಕ್ಕೆ ಯಾವುದೇ ಧರ್ಮವಿಲ್ಲ" ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, "ನನ್ನ ತಂದೆ ವಿಭಜನೆಯ ಸಮಯದಲ್ಲಿ ಅನೇಕ ಸ್ನೇಹಿತರನ್ನು ಕಳೆದುಕೊಂಡರು. ಅವರು ಅದರ ಬಗ್ಗೆ ಬಹಳ ದುಃಖದಿಂದ ಮಾತನಾಡುತ್ತಾರೆ ಎಂದು ಅನುಭವ ಹಂಚಿಕೊಂಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮಗಳ ಕೊಲೆ ಆರೋಪದಲ್ಲಿ ಸಿಲುಕಿದ್ದ ತಂದೆ, ಮಗ ಜೈಲು ಪಾಲು; ಜೀವಂತವಾಗಿ ಮರಳಿ ಬಂದ ಯುವತಿ!</title><link>https://vishwavani.news/crime/woman-declared-dead-returns-alive-father-brother-jailed-79507.html</link><guid>https://vishwavani.news/crime/woman-declared-dead-returns-alive-father-brother-jailed-79507.html</guid><pubDate>Fri, 29 May 2026 08:56:54 +0000</pubDate><description>&lt;![CDATA[ಮಧ್ಯಪ್ರದೇಶದ ನಾಪತ್ತೆಯಾಗಿದ್ದ ಯುವತಿ ಶಿವಾನಿ, ಕೊಲೆಯಾಗಿದ್ದಾಳೆ ಎಂದು ಭಾವಿಸಿ ಆಕೆಯ ತಂದೆ ಮತ್ತು ಸಹೋದರರನ್ನು ಪೊಲೀಸರು ಬಂಧಿಸಿದ್ದರು. ಮಹಾರಾಷ್ಟ್ರದಲ್ಲಿ ಪತ್ತೆಯಾದ ತಲೆಯಿಲ್ಲದ ಸುಟ್ಟ ಶವವನ್ನು ಯಾವುದೇ ಖಚಿತ ಪುರಾವೆಗಳಿಲ್ಲದೆ ಶಿವಾನಿಯದ್ದೆಂದು ಗುರುತಿಸಲಾಗಿತ್ತು. ಆದರೆ 22 ದಿನಗಳ ಬಳಿಕ ಶಿವಾನಿ ಜೀವಂತವಾಗಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಭಾರೀ ತಿರುವು ಸಿಕ್ಕಿದೆ. ಇದೀಗ ಆ ಶವ ಯಾರದ್ದು ಎಂಬ ಪ್ರಶ್ನೆ ಪೊಲೀಸರ ಮುಂದಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Madhya_Pradesh_woman.original.jpg" class="attachment-large size-large wp-post-image" alt="ಮಗಳ ಕೊಲೆ ಆರೋಪದಲ್ಲಿ ಸಿಲುಕಿದ್ದ ತಂದೆ, ಮಗ ಜೈಲು ಪಾಲು; ಜೀವಂತವಾಗಿ ಮರಳಿ ಬಂದ ಯುವತಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="qjyul"&gt;&lt;b&gt;ಭೋಪಾಲ್&lt;/b&gt;: ಪೊಲೀಸರನ್ನೇ ತಲೆಕೆಡಿಸಿಕೊಳ್ಳುವಂತೆ ಮಾಡಿರುವ ವಿಚಿತ್ರ ಪ್ರಕರಣವೊಂದರಲ್ಲಿ, ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಮಧ್ಯಪ್ರದೇಶ &lt;b&gt;(Madhya Pradesh)&lt;/b&gt;ದ ಬುಡಕಟ್ಟು ಸಮುದಾಯ(tribal)ದ ಯುವತಿಯೊಬ್ಬಳು ಬರೋಬ್ಬರಿ 22 ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾಳೆ. ಈಕೆಯ ಕೊಲೆ ಆರೋಪದ ಮೇಲೆ ಈಕೆಯ ತಂದೆ ಮತ್ತು ಸಹೋದರ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಮಹಾರಾಷ್ಟ್ರ (&lt;b&gt;Maharashtra)&lt;/b&gt; ದಲ್ಲಿ ಪತ್ತೆಯಾಗಿದ್ದ ತಲೆಯಿಲ್ಲದ, ಸುಟ್ಟ ದೇಹವು ಈ ಯುವತಿಯದ್ದೇ ಎಂದು ಯಾವುದೇ ಖಚಿತ ಪುರಾವೆಗಳಿಲ್ಲದೆ ತನಿಖಾಧಿಕಾರಿಗಳು ಹೇಗೆ ತೀರ್ಮಾನಕ್ಕೆ ಬಂದರು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.&lt;/p&gt;&lt;p data-block-key="ad1kg"&gt;ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಶಿವಾನಿ ಎಂಬ ಯುವತಿ ಏಪ್ರಿಲ್‌ನಲ್ಲಿ ನಾಪತ್ತೆಯಾಗಿದ್ದಳು. ವಾರಗಳ ನಂತರ, ಮಹಾರಾಷ್ಟ್ರದ ಜಲಗಾಂವ್ ಜಾಮೋದ್‌ನಲ್ಲಿ ಪತ್ತೆಯಾದ ಸುಟ್ಟ ಶವ ಶಿವಾನಿಯದ್ದೇ ಎಂದು ಪೊಲೀಸರು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಆಕೆಯ ತಂದೆ ಬಾಪುರಾವ್ ಮತ್ತು ಸಹೋದರ ಅಜಯ್ ಜೈಲು ಪಾಲಾಗಿದ್ದರು. ಆದರೆ ಈಗ ಶಿವಾನಿ ಜೀವಂತವಾಗಿ ಮರಳಿ ಬಂದಿದ್ದಾಳೆ.&lt;/p&gt;&lt;h3 data-block-key="34is9"&gt;&lt;b&gt;ನಾಪತ್ತೆಯಿಂದ ಹಿಡಿದು ‘ಕೊಲೆ’ಯವರೆಗಿನ ಕಥೆ&lt;/b&gt;&lt;/h3&gt;&lt;p data-block-key="cbt3m"&gt;ಖಾಕ್ನಾರ್ ಪೊಲೀಸ್ ಠಾಣಾ ಅಧಿಕಾರಿ ಅಭಿಷೇಕ್ ಜಾಧವ್ ಅವರ ಪ್ರಕಾರ, ಶಿವಾನಿ ಏಪ್ರಿಲ್ 22 ರಂದು ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಹುಡುಕಾಟ ನಡೆಸಿ ಮೇ 1 ರಂದು ದೂರು ದಾಖಲಿಸಿದ್ದರು. ತನಿಖೆಯ ವೇಳೆ ಅರ್ಜುನ್ ಎಂಬ ಸ್ಥಳೀಯ ಯುವಕನೂ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತು. ಇವರಿಬ್ಬರೂ ಒಟ್ಟಿಗೆ ಹೋಗಿ ಬೇರೆಡೆ ವಾಸಿಸುತ್ತಿದ್ದರು.&lt;/p&gt;&lt;p data-block-key="9t1q6"&gt;&lt;a href="/crime/ac-explosionformer-ias-officer-dies-son-seriously-injured-in-delhi-79501.html"&gt;ಮನೆಯಲ್ಲಿ ಎಸಿ ಸ್ಫೋಟ: ಮಾಜಿ ಐಎಎಸ್ ಅಧಿಕಾರಿ ಸಾವು, ಮಗನಿಗೆ ಗಂಭೀರ ಗಾಯ&lt;/a&gt;&lt;/p&gt;&lt;p data-block-key="83v0i"&gt;ಆದರೆ ಈ ಸತ್ಯ ಹೊರಬರುವ ಮುನ್ನವೇ ಪ್ರಕರಣ ಬೇರೆ ತಿರುವು ಪಡೆದುಕೊಂಡಿತ್ತು. ಜಲಗಾಂವ್ ಜಾಮೋದ್‌ನಲ್ಲಿ ಯುವತಿಯೊಬ್ಬಳ ತಲೆಯಿಲ್ಲದ ಮತ್ತು ಭಾಗಶಃ ಸುಟ್ಟ ದೇಹ ಪತ್ತೆಯಾಗಿತ್ತು. ಶವ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರಿಂದ ಗುರುತು ಪತ್ತೆ ಹಚ್ಚುವುದು ಅಸಾಧ್ಯವಾಗಿತ್ತು. ಸಿ​​ಸಿಟಿಎನ್ಎಸ್ ಪೋರ್ಟಲ್‌ನಲ್ಲಿ ಶಿವಾನಿ ನಾಪತ್ತೆಯಾಗಿರುವ ಮಾಹಿತಿ ನೋಡಿ, ಮಹಾರಾಷ್ಟ್ರ ಪೊಲೀಸರು ಆ ಶವ ಶಿವಾನಿಯದ್ದೇ ಇರಬಹುದು ಎಂದು ತೀರ್ಮಾನಿಸಿ ಆಕೆಯ ತಂದೆ ಮತ್ತು ಸಹೋದರನನ್ನು ಬಂಧಿಸಿ ಬುಲ್ಧಾನಾ ಜೈಲಿಗೆ ಅಟ್ಟಿದ್ದರು.&lt;/p&gt;&lt;h3 data-block-key="bq2pm"&gt;&lt;b&gt;ಜೀವಂತವಾಗಿ ಬಂದ ಯುವತಿ; ಹೆಬ್ಬೆರಳ ಗುರುತಿನ ಮೂಲಕ ದೃಢೀಕರಣ&lt;/b&gt;&lt;/h3&gt;&lt;p data-block-key="9mqqg"&gt;ತನ್ನ "ಕೊಲೆ" ಪ್ರಕರಣದಲ್ಲಿ ತಂದೆ ಮತ್ತು ಸಹೋದರ ಜೈಲು ಸೇರಿರುವ ವಿಷಯ ತಿಳಿದ ಶಿವಾನಿ, ತಕ್ಷಣ ತನ್ನ ಸಂಬಂಧಿಕರನ್ನು ಸಂಪರ್ಕಿಸಿ ತಾನು ಜೀವಂತವಾಗಿರುವುದನ್ನು ತಿಳಿಸಿದ್ದಾಳೆ. ಪೊಲೀಸರು ಆಕೆಯನ್ನು ಪತ್ತೆಹಚ್ಚಿದಾಗ, "ನಾನು ಅರ್ಜುನ್ ಜೊತೆ ಹೋಗಿದ್ದೆ. ನಾವಿಬ್ಬರೂ ಬದುಕಿದ್ದೇವೆ, ನನ್ನ ತಂದೆ-ಸಹೋದರನನ್ನು ಬಿಡುಗಡೆ ಮಾಡಿ," ಎಂದು ಕೇಳಿಕೊಂಡಿದ್ದಾಳೆ. ಸಂಬಂಧಿಕರ ಸಮ್ಮುಖದಲ್ಲಿ ಹೆಬ್ಬೆರಳ ಗುರುತು ಮತ್ತು ಸರ್ಕಾರದ ಗುರುತಿನ ಚೀಟಿಗಳ ಮೂಲಕ ಆಕೆಯ ಗುರುತನ್ನು ಪೊಲೀಸರು ಪರಿಶೀಲಿಸಿ ಖಚಿತಪಡಿಸಿಕೊಂಡಿದ್ದಾರೆ.&lt;/p&gt;&lt;h3 data-block-key="8kaa0"&gt;&lt;b&gt;ಹಾಗಾದರೆ ಆ ಶವ ಯಾರದ್ದು?&lt;/b&gt;&lt;/h3&gt;&lt;p data-block-key="rfl3"&gt;ಶಿವಾನಿ ಜೀವಂತವಾಗಿ ಬಂದಿರುವುದರಿಂದ ಪೊಲೀಸರ ತನಿಖೆ ಮತ್ತೆ ಮೊದಲ ಹಂತಕ್ಕೆ ಬಂದು ನಿಂತಿದೆ. ಆ ತಲೆಯಿಲ್ಲದ ಸುಟ್ಟ ಶವ ಯಾರದ್ದು ಎಂಬ ರಹಸ್ಯ ಇನ್ನೂ ಮುಚ್ಚಿಹೋಗಿದೆ. ಈ ಎಡವಟ್ಟು ಹೇಗೆ ಸಂಭವಿಸಿತು ಮತ್ತು ಆ ಶವ ಯಾರದ್ದು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಈಗ ಹೊಸದಾಗಿ ತನಿಖೆ ಆರಂಭಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ನಡುರಸ್ತೆಯಲ್ಲೇ ಪತಿಗೆ ಕಪಾಳಮೋಕ್ಷ ಮಾಡಿದ ಪತ್ನಿ; ಹೈಡ್ರಾಮಾದ ವಿಡಿಯೊ ವೈರಲ್!</title><link>https://vishwavani.news/viral/wife-attacks-husband-on-the-road-video-goes-viral-79506.html</link><guid>https://vishwavani.news/viral/wife-attacks-husband-on-the-road-video-goes-viral-79506.html</guid><pubDate>Fri, 29 May 2026 08:53:16 +0000</pubDate><description>&lt;![CDATA[Viral Video: ಇದೀಗ ದಂಪತಿಗಳ ನಡುವಿನ ಖಾಸಗಿ ವಿಚಾರದ ಜಗಳವೊಂದು ಬೀದಿಗೆ ಬಂದ ಘಟನೆ ಯೊಂದು ನಡೆದಿದೆ. ಪತ್ನಿಯೂ ಸಾರ್ವಜನಿಕರ ಮುಂದೆಯೇ ಪತಿಗೆ ಮನ ಬಂದಂತೆ ಥಳಿಸಿ ಕಪಾಳ ಮೋಕ್ಷ ಮಾಡಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶವನ್ನು ಹೊರಹಾಕಿದ್ದಾರೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Madhya_Pradesh_news_5.original.jpg" class="attachment-large size-large wp-post-image" alt="ನಡುರಸ್ತೆಯಲ್ಲೇ ಪತಿಗೆ ಕಪಾಳಮೋಕ್ಷ ಮಾಡಿದ ಪತ್ನಿ; ಹೈಡ್ರಾಮಾದ ವಿಡಿಯೊ ವೈರಲ್!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="5fvha"&gt;&lt;b&gt;ಛತ್ತರ್‌ಪುರ, ಮೇ 29&lt;/b&gt;: ದಾಂಪತ್ಯ ಜೀವನವು ಇಂದು ಸಣ್ಣ ಪುಟ್ಟ ವಿಚಾರಗಳಲ್ಲಿಯೇ ಕೊನೆಯಾಗುತ್ತಿದೆ. ಹೊಂದಾಣಿಕೆ ವಿಚಾರ, ಆರ್ಥಿಕ ವಿಚಾರ ಹೀಗೆ ನಾನಾ ಕಾರಣಗಳಿಗೆ ಜಗಳ ಉಂಟಾಗಿ ದೂರ ಆದವರು ಬಹಳಷ್ಟು ಮಂದಿ ಇದ್ದಾರೆ. ಇದೀಗ ದಂಪತಿಗಳ ನಡುವಿನ ಖಾಸಗಿ ವಿಚಾರದ ಜಗಳವೊಂದು ಬೀದಿಗೆ ಬಂದ ಘಟನೆಯೊಂದು ನಡೆದಿದೆ. ಪತ್ನಿಯೂ ಸಾರ್ವಜನಿಕರ ಮುಂದೆಯೇ ಪತಿಗೆ ಮನ ಬಂದಂತೆ ಥಳಿಸಿ ಕಪಾಳ ಮೋಕ್ಷ ಮಾಡಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್&lt;a href="/viral/student-switching-hands-to-fan-for-teacher-74714.html"&gt;&lt;b&gt; (Viral News)&lt;/b&gt;&lt;/a&gt;&lt;b&gt; &lt;/b&gt;ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶವನ್ನು ಹೊರಹಾಕಿದ್ದಾರೆ.&lt;/p&gt;&lt;p data-block-key="42gsl"&gt;ಮಧ್ಯಪ್ರದೇಶದ ಛತ್ತರ್‌ಪುರದ ಮಹೋಬಾ ರಸ್ತೆಯಲ್ಲಿರುವ ಆರ್‌ಟಿಒ ಕಚೇರಿಯ ಮುಂದೆ ಈ ಘಟನೆ ನಡೆದಿದೆ. ಮಹಿಳೆ ತನ್ನ ಗಂಡನ ಎರಡೂ ಕೈಗಳನ್ನು ಹಿಡಿದು, ರಸ್ತೆಯ ಮಧ್ಯದಲ್ಲಿಯೇ ಆತನಿಗೆ ಹೊಡೆದು, ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಈ ಘಟನೆ ನೋಡಿದ ಅನೇಕರು ಮಹಿಳೆಯರಿಗೆ ಸ್ವಾತಂತ್ರ್ಯ ಹೆಚ್ಚಾಗಿದೆ..ಏನೇ ಜಗಳ ಇದ್ದರೂ ಮನೆಯಲ್ಲಿ ಸರಿಪಡಿಸ ಬಹುದು.‌ ಬೀದಿಯಲ್ಲಿ ಹೊಡೆದಾಡಿಕೊಳ್ಳುವಂತ ಸಂದರ್ಭ ಬೇಕೇ? ಎಂದು ಪ್ರಶ್ನೆ ಮಾಡಿದ್ದಾರೆ.&lt;/p&gt;&lt;p data-block-key="ibo4"&gt;&lt;b&gt;ವಿಡಿಯೋ ನೋಡಿ:&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;&lt;a href="https://x.com/hashtag/WATCH?src=hash&amp;amp;ref_src=twsrc%5Etfw"&gt;#WATCH&lt;/a&gt; | Wife Slaps, Hurls Abuses On Husband Publicly In MP&amp;#39;s Chhatarpur; Video Goes Viral&lt;a href="https://x.com/hashtag/MPNews?src=hash&amp;amp;ref_src=twsrc%5Etfw"&gt;#MPNews&lt;/a&gt; | &lt;a href="https://x.com/hashtag/MadhyaPradesh?src=hash&amp;amp;ref_src=twsrc%5Etfw"&gt;#MadhyaPradesh&lt;/a&gt; | &lt;a href="https://x.com/hashtag/FPJ?src=hash&amp;amp;ref_src=twsrc%5Etfw"&gt;#FPJ&lt;/a&gt; &lt;a href="https://t.co/cgC3rqrNDt"&gt;pic.twitter.com/cgC3rqrNDt&lt;/a&gt;&lt;/p&gt;&amp;mdash; Free Press Madhya Pradesh (@FreePressMP) &lt;a href="https://x.com/FreePressMP/status/2059935056190493020?ref_src=twsrc%5Etfw"&gt;May 28, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="6ilsj"&gt;ಮಾಹಿತಿಯ ಪ್ರಕಾರ, ಪತಿಯನ್ನು ದೇವ್ ಚೌರಾಸಿಯಾ ಮತ್ತು ಪತ್ನಿಯನ್ನು ಸುಮನ್ ಚೌರಾಸಿಯಾ ಎಂದು ಗುರುತಿಸಲಾಗಿದೆ. ದಂಪತಿಗಳು ಕೆಲಸದ ನಿಮಿತ್ತ ಆಗ್ರಾದಿಂದ ಛತ್ತರ್‌ಪುರಕ್ಕೆ ಬಂದಿದ್ದರು. ಯಾವುದೋ ವೈಯಕ್ತಿಕ ವಿಚಾರಕ್ಕೆ ಜಗಳ ಆರಂಭವಾಗಿದ್ದು ವಾಗ್ವಾದ ಮಿತಿ ಮೀರಿ ಹೋಗಿದೆ. ಇದು ರಸ್ತೆಯಲ್ಲೇ ಹೊಡೆದಾಡಿ ಕೊಳ್ಳುವ ಹಂತಕ್ಕೆ ತಲುಪಿದೆ.&lt;/p&gt;&lt;p data-block-key="asane"&gt;&lt;a href="/foreign/pakistan-pm-gatecrash-putin-meeting-video-63414.html"&gt;&lt;b&gt;Viral Video: ಪಾಕ್ ಪ್ರಧಾನಿಯನ್ನು 40 ನಿಮಿಷ ಕಾಯಿಸಿದ ಪುಟಿನ್; ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೆಹಬಾಜ್ ಷರೀಫ್‌ಗೆ ಮತ್ತೊಮ್ಮೆ ಮುಖಭಂಗ&lt;/b&gt;&lt;/a&gt;&lt;/p&gt;&lt;p data-block-key="di2nf"&gt;ಪತ್ನಿಯು ಪತಿಯ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಸತತವಾಗಿ ಕಪಾಳಮೋಕ್ಷ ಮಾಡುತ್ತಾಳೆ. ಜನರು ಇಡೀ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿ ಶೇರ್ ಮಾಡಿದ್ದಾರೆ. ಪತ್ನಿ ಸತತವಾಗಿ ಹಲ್ಲೆ ನಡೆಸುತ್ತಿದ್ದರೂ ಪತಿ ಕೇವಲ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಹೊರತು ಹಿಂದಕ್ಕೆ ಹೊಡೆಯುವುದಿಲ್ಲ.. ಈ ವೇಳೆ ಅಲ್ಲಿದ್ದ ಜನರ ಬಳಿ ಕಣ್ಣೀರಿಡುತ್ತಾ ಪತಿ ಬೇಸರ ಹೊರ ಹಾಕಿದ್ದಾನೆ."ಒಂದು ವೇಳೆ ನಾನು ತಿರುಗಿ ಪ್ರತಿಕ್ರಿಯಿಸಿದ್ದರೆ, ಇಲ್ಲಿದ್ದವರೆಲ್ಲರೂ ನನ್ನನ್ನೇ ದೂಷಿಸುತ್ತಿದ್ದರು ಮತ್ತು ನನ್ನನ್ನು ಪೊಲೀಸರಿಗೆ ಒಪ್ಪಿಸುತ್ತಿದ್ದರು ಎಂದಿದ್ದಾನೆ.&lt;/p&gt;&lt;p data-block-key="3mnca"&gt;ರಸ್ತೆಯಲ್ಲಿ ಸ್ವಲ್ಪ ಸಮಯದವರೆಗೆ ನಾಟಕ ಮುಂದುವರಿದಿದ್ದು ಇದರಿಂದಾಗಿ ಆ ಪ್ರದೇಶದಲ್ಲಿ ಅವ್ಯವಸ್ಥೆ ಉಂಟಾಯಿತು. ಮಾಹಿತಿ ಪಡೆದ ನಂತರ, ಸಂಚಾರ ಪೊಲೀಸರು ಸ್ಥಳಕ್ಕೆ ತಲುಪಿ ದಂಪತಿಗಳಿಗೆ ಬುದ್ದಿ ಮಾತು ಹೇಳಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ದಂಪತಿಗಳಿಬ್ಬರೂ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರನ್ನು ದಾಖಲಿಸಿಲ್ಲ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಐಟಿ ಕೆಲಸ ಬಿಟ್ಟು ಬಂದು ಕೃಷಿಕನಾಗಿದ್ದ ಬೆಂಗಳೂರು ಟೆಕ್ಕಿ ಸಿಡಿಲು ಬಡಿದು ಸಾವು</title><link>https://vishwavani.news/crime/after-quit-it-job-for-become-farmer-bengaluru-techie-dies-being-struck-by-lightning-79508.html</link><guid>https://vishwavani.news/crime/after-quit-it-job-for-become-farmer-bengaluru-techie-dies-being-struck-by-lightning-79508.html</guid><pubDate>Fri, 29 May 2026 08:10:55 +0000</pubDate><description>&lt;![CDATA[ಲಕ್ಷಾಂತರ ರೂಪಾಯಿ ಆದಾಯ ಹೊಂದಿದ್ದ ಕಾರ್ಪೊರೇಟ್ ಕೆಲಸ ಬಿಟ್ಟು ಬಂದು ಕೃಷಿಕನಾಗಿದ್ದ ಬೆಂಗಳೂರು ಟೆಕ್ಕಿ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೂಲತಃ ಮಡಿಕೇರಿಯವರಾದ ರೋಷನ್ ಬಾಲಕೃಷ್ಣ ಮೃತರು.  ಐಟಿ ವಲಯದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಅವರು ಇತ್ತೀಚೆಗೆ ಕೆಲಸ ತ್ಯಜಿಸಿ  ಕೃಷಿ ವಲಯಕ್ಕೆ ಕಾಲಿಟ್ಟಿದ್ದರು.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/lights.original.jpg" class="attachment-large size-large wp-post-image" alt="ಐಟಿ ಕೆಲಸ ಬಿಟ್ಟು ಬಂದು ಕೃಷಿಕನಾಗಿದ್ದ ಬೆಂಗಳೂರು ಟೆಕ್ಕಿ ಸಿಡಿಲು ಬಡಿದು ಸಾವು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="a6ncw"&gt;&lt;b&gt;ಮೈಸೂರು:&lt;/b&gt; ಕಾರ್ಪೊರೇಟ್ ಕೆಲಸ (corporate job) ಬಿಟ್ಟು ಕೃಷಿಕನಾಗಿದ್ದ (former) ಬೆಂಗಳೂರಿನ ಟೆಕ್ಕಿಯೊಬ್ಬರು (Bengaluru techie) ಸಿಡಿಲು ಬಡಿದು (&lt;a href="/crime/youth-attacked-near-guru-bhavan-threatened-for-money-two-arrested-78338.html"&gt;lightning struck&lt;/a&gt;) ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೂಲತಃ ಮಡಿಕೇರಿಯವರಾದ (Madikeri) ರೋಷನ್ ಬಾಲಕೃಷ್ಣ ಮೃತರು. ಹಲವು ವರ್ಷಗಳ ಕಾಲ ಐಟಿ ವಲಯದಲ್ಲಿ ಕೆಲಸ ಮಾಡಿದ್ದ ಅವರು ಇತ್ತೀಚೆಗೆ ಕೆಲಸ ಬಿಟ್ಟು ಕೃಷಿ ವಲಯಕ್ಕೆ ಕಾಲಿಟ್ಟಿದ್ದರು. ಆದರೆ ಇದುವೇ ಈಗ ಅವರ ಪಾಲಿಗೆ ಮೃತ್ಯುವಾಗಿದೆ. ರೋಷನ್ ಅವರು ಪತ್ನಿ ಮತ್ತು ಮಗನೊಂದಿಗೆ ತಮ್ಮ ಕೃಷಿ ಭೂಮಿ ನೋಡಲೆಂದು ಹೋಗಿದ್ದು, ಅಲ್ಲಿ ಮಾವು ಕೀಳಲು ಹೋದಾಗ ಅವರಿಗೆ ಸಿಡಿಲು ಬಡಿದಿದೆ ಎನ್ನಲಾಗಿದೆ.&lt;/p&gt;&lt;p data-block-key="1elih"&gt;ಕೊಡಗು ಜಿಲ್ಲೆಯ ಮಡಿಕೇರಿ ಬಳಿಯ ಹೆರವನಾಡ್ ಗ್ರಾಮದ ದಿವಂಗತ ಹೊಸೊಕ್ಲು ಬಾಲಕೃಷ್ಣ ಅವರ ಪುತ್ರರಾಗಿರುವ ಹೊಸೊಕ್ಲು ರೋಷನ್ ಬಾಲಕೃಷ್ಣ ಅವರು ಮೈಸೂರಿನ ಯಲವಾಲ ಬಳಿ ಕಾರ್ಪೊರೇಟ್ ಕೆಲಸ ಬಿಟ್ಟು ಕೃಷಿ ಮಾಡಲು ಮುಂದಾಗಿದ್ದರು. ಆದರೆ ಅವರು ಮಂಗಳವಾರ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.&lt;/p&gt;&lt;p data-block-key="c7p05"&gt;&lt;a href="/crime/young-womans-body-found-in-blue-plastic-drum-punjab-residents-shocked-79352.html"&gt;&lt;b&gt;ಮತ್ತೊಂದು ನೀಲಿ ಡ್ರಮ್‌ ಕ್ರೈಂ: ಬೆಳ್ಳಂಬೆಳಗ್ಗೆ ಯುವತಿಯ ಮೃತದೇಹ ಪತ್ತೆ; ಬೆಚ್ಚಿಬಿದ್ದ ಪಂಜಾಬ್‌&lt;/b&gt;&lt;/a&gt;&lt;/p&gt;&lt;p data-block-key="8ha78"&gt;ಐಟಿ ವಲಯದಿಂದ ಇತ್ತೀಚೆಗೆ ಹೊರಬಂದಿದ್ದ ಅವರು ಕೃಷಿ ಮತ್ತು ಆಧುನಿಕ ಕೃಷಿ ಉಪಕರಣಗಳ ಮಾರುಕಟ್ಟೆಗೆ ಕಾಲಿಟ್ಟಿದ್ದರು.ಇದಕ್ಕೆ ಅವರ ಇನ್ನೊಬ್ಬ ಸಹೋದ್ಯೋಗಿಯು ಕೂಡ ಅವರಿಗೆ ಬೆಂಬಲವಾಗಿ ನಿಂತರು. ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದ ರೋಷನ್ ಇದರೊಂದಿಗೆ ಆಧುನಿಕ ಕೃಷಿ ಉಪಕರಣಗಳನ್ನು ಪರಿಚಯಿಸುವ ಮತ್ತು ಅವುಗಳನ್ನು ಮಾರಾಟ ಮಾಡುವ ಕಾರ್ಯದಲ್ಲೂ ತೊಡಗಿಸಿಕೊಂಡರು. ಆದರೆ ಮಂಗಳವಾರ ಅವರು ತಮ್ಮ ಪತ್ನಿ, ಮಗನೊಂದಿಗೆ ಕೃಷಿ ಭೂಮಿಗೆ ಭೇಟಿ ನೀಡಲು ಹೋಗಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.&lt;/p&gt;&lt;p data-block-key="4ma5c"&gt;ಈ ಸಂದರ್ಭದಲ್ಲಿ ಅವರೊಂದಿಗಿದ್ದ ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ರೋಷನ್ ಅವರ ಅಂತ್ಯಕ್ರಿಯೆಯನ್ನು ಹೆರವನಾಡಿನಲ್ಲಿ ನಡೆಸಲಾಯಿತು.&lt;/p&gt;&lt;p data-block-key="1hqsc"&gt;&lt;a href="/crime/ex-judge-giribala-singh-twisha-sharmas-mother-in-law-arrested-by-cbi-79443.html"&gt;&lt;b&gt;ತ್ವಿಶಾ ಶರ್ಮಾ ಸಾವು ಕೇಸ್‌; ಸಿಬಿಐನಿಂದ ಅತ್ತೆ ಗಿರಿಬಾಲಾ ಸಿಂಗ್ ಬಂಧನ&lt;/b&gt;&lt;/a&gt;&lt;/p&gt;&lt;p data-block-key="ddall"&gt;ರೋಷನ್ ಅವರ ಕುಟುಂಬಕ್ಕೆ ಮೈಸೂರು ಜಿಲ್ಲಾ ವಿಪತ್ತು ನಿರ್ವಹಣಾ ಘಟಕವು ಒಟ್ಟು 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದು, ಇದರಲ್ಲಿ 4 ಲಕ್ಷ ರೂ.ಗಳನ್ನು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ ಮತ್ತು 1 ಲಕ್ಷ ರೂ.ಗಳನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ ನೀಡಲಾಗುತ್ತದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಜನನಾಯಕನ ನಿರ್ಗಮನ</title><link>https://vishwavani.news/sampadakeeya/departure-of-the-peoples-leader-79509.html</link><guid>https://vishwavani.news/sampadakeeya/departure-of-the-peoples-leader-79509.html</guid><pubDate>Fri, 29 May 2026 08:10:14 +0000</pubDate><description>&lt;![CDATA[ಮೂರು ವರ್ಷ ಹಿಂದೆ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗ ಖಜಾನೆ, ತೆರಿಗೆಗೆ ಸಂಬಂಧಿಸಿದಂತೆ ಭರವಸೆಯ ವಾತಾವರಣ ಇರಲಿಲ್ಲ. ಅಂಥ ಹೊತ್ತಿನಲ್ಲೂ, ತಾವು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಉಚಿತ ಗ್ಯಾರಂಟಿಗಳನ್ನು ಹಿಂಜರಿಕೆಯಿಲ್ಲದೆ ಅನುಷ್ಠಾನಕ್ಕೆ ತಂದು, ಕೊಟ್ಟ ಮಾತಿನಂತೆ  ನಡೆದು ಕೊಂಡವರು ಸಿದ್ದರಾಮಯ್ಯ. ಈಗಲೂ ಅವರು ಹೈಕಮಾಂಡ್ ಮುಂದೆ ವಚನಬದ್ಧತೆ ಕಾಪಾಡಿ ಕೊಂಡಿದ್ದಾರೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಸಂಪಾದಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/CM_Siddaramaiah_6_bvftvIp.original.jpg" class="attachment-large size-large wp-post-image" alt="ಜನನಾಯಕನ ನಿರ್ಗಮನ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="guoo5"&gt;ಎರಡನೇ ಅವಧಿಗೆ ಆಯ್ಕೆಯಾಗಿ, ಮೂರು ವರ್ಷಗಳ ಕಾಲ ಜನ ಮೆಚ್ಚುವ ಆಡಳಿತ ನೀಡಿದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ  ಪದವಿಯಿಂದ ನಿರ್ಗಮಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ. ಸಿದ್ದರಾಮಯ್ಯ ಅವರು ಇಲ್ಲದ ಕರ್ನಾಟಕದ ರಾಜಕಾರಣವನ್ನು ಊಹಿಸಿಕೊಳ್ಳುವುದು ಕಷ್ಟ. ಆದರೆ ರಾಜ್ಯದಲ್ಲೇ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದು ಭರವಸೆ ನೀಡಿದ್ದಾರೆ. &lt;/p&gt;&lt;p data-block-key="2k21k"&gt;ಮೂರು ವರ್ಷ ಹಿಂದೆ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗ ಖಜಾನೆ, ತೆರಿಗೆಗೆ ಸಂಬಂಧಿಸಿದಂತೆ ಭರವಸೆಯ ವಾತಾವರಣ ಇರಲಿಲ್ಲ. ಅಂಥ ಹೊತ್ತಿನಲ್ಲೂ, ತಾವು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಉಚಿತ ಗ್ಯಾರಂಟಿಗಳನ್ನು ಹಿಂಜರಿಕೆಯಿಲ್ಲದೆ ಅನುಷ್ಠಾನಕ್ಕೆ ತಂದು, ಕೊಟ್ಟ ಮಾತಿನಂತೆ  ನಡೆದುಕೊಂಡವರು ಸಿದ್ದರಾಮಯ್ಯ. ಈಗಲೂ ಅವರು ಹೈಕಮಾಂಡ್ ಮುಂದೆ ವಚನಬದ್ಧತೆ ಕಾಪಾಡಿಕೊಂಡಿದ್ದಾರೆ. &lt;/p&gt;&lt;p data-block-key="emoh9"&gt;ಸಿದ್ದರಾಮಯ್ಯ ಅವರನ್ನು ಎರಡನೇ ದೇವರಾಜ ಅರಸು ಎಂದವರಿದ್ದಾರೆ. ಇದರಲ್ಲಿ ಅತಿಶಯೋಕ್ತಿ ಇಲ್ಲ. ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳ ಹಿತಕ್ಕಾಗಿ ತಮ್ಮ ರಾಜಕಾರಣವನ್ನು ಅವರು ಮುಡಿಪಾಗಿಟ್ಟಿದ್ದರು. ರಾಜೀನಾಮೆ ಸಲ್ಲಿಸುವ ಒಂದು ದಿನ ಮೊದಲೂ ಜಾತಿ ಸಮೀಕ್ಷೆ ವರದಿ ಯನ್ನು ಸ್ವೀಕರಿಸಿದ್ದು ಇದಕ್ಕೆ ಸಾಕ್ಷಿ. &lt;/p&gt;&lt;p data-block-key="51bk8"&gt;ಹಿಂದಿನ ಅವಧಿಯಲ್ಲೂ, ಈ ಅವಧಿಯಲ್ಲೂ ಹಲವು ಜನಪರ ಯೋಜನೆಗಳು ಹಾಗೂ ತೀರ್ಮಾನ ಗಳ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಪಕ್ಷಕ್ಕೂ ಸಮುದಾಯಕ್ಕೂ ರಾಜ್ಯಕ್ಕೂ ಬೇಕಾಗಿ, ಅವರು ನಿಜಾರ್ಥದಲ್ಲಿ ಜನ ನಾಯಕರಾಗಿದ್ದರು. ಕಾಂಗ್ರೆಸ್ ಸದ್ಯ ದೃಢವಾಗಿ ಆಡಳಿತ ನಡೆಸುತ್ತಿರುವ, ಹೈಕಮಾಂಡ್ ಭರವಸೆ ಇಡಬಹುದಾದ ರಾಜ್ಯ ಎಂದರೆ ಕರ್ನಾಟಕ. ಇಲ್ಲಿ &lt;/p&gt;&lt;p data-block-key="3m5ph"&gt;ಪಕ್ಷ ಶಿಥಿಲವಾಗದಂತೆ ನೋಡಿಕೊಂಡು ಆಡಳಿತವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವ ಸಾಹಸವನ್ನು ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿಕೊಂಡು ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬಂದಂಥ ಸ್ಥಿತಿ ಉಂಟಾಗದಂತೆ ಇಬ್ಬರೂ ಕಾಪಾಡಿ ಕೊಂಡಿದ್ದಾರೆ.&lt;/p&gt;&lt;p data-block-key="b3ruu"&gt;ಶತಮಾನದ ಇತಿಹಾಸ ಉಳ್ಳ ಕಾಂಗ್ರೆಸ್‌ಗೆ ಮುಂದಿನ ಚುನಾವಣೆಯಲ್ಲೂ ನಾಯಕತ್ವ ನೀಡಬಲ್ಲ, ಪ್ರತಿಪಕ್ಷ ಬಿಜೆಪಿಗೆ ದೃಢವಾದ ವಿರೋಧ ಒಡ್ಡಬಲ್ಲ ಚರಿಷ್ಮಾವನ್ನು ಸಿದ್ದರಾಮಯ್ಯ ಉಳಿಸಿಕೊಂಡಿ ದ್ದಾರೆ. ಸಿದ್ದರಾಮಯ್ಯ ಅವರು ಯಾವಾಗಲೂ ಹೇಳುವಂತೆ ಕೊನೆಯ ಪತ್ರಿಕಾ ಗೋಷ್ಠಿಯಲ್ಲೂ ಬುದ್ಧ, ಬಸವಣ್ಣ, ಗಾಂಧಿ ಇವರ ತತ್ವಸಿದ್ಧಾಂತಗಳ ಮೇಲಿನ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿ ದ್ದಾರೆ. &lt;/p&gt;&lt;p data-block-key="fjf1i"&gt;ಇಂಥ ಸೈದ್ಧಾಂತಿಕ ಬದ್ಧತೆಯಿದ್ದೂ ಜನಪರ, ಜನಪ್ರೀತಿಯ ರಾಜಕಾರಣ ಮಾಡುವುದ ಕಷ್ಟ. ಈ ಕಷ್ಟದ ಹಾದಿಯನ್ನು ತುಳಿದ ಕೆಲವೇ ವರ್ಚಸ್ವೀ ನಾಯಕರಲ್ಲಿ ಸಿದ್ದರಾಮಯ್ಯ ಒಬ್ಬರು. ಮುಂಬರಲಿರುವ ಮುಖ್ಯಮಂತ್ರಿಗಳು ಇವರ ಮೇಲ್ಪಂಕ್ತಿ ಅನುಸರಿಸಬಹುದು ಎಂದು ಆಶಿಸೋಣ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿ: ಇನ್ನೂ ಅಂಗೀಕರಿಸದ ಡೊನಾಲ್ಡ್ ಟ್ರಂಪ್</title><link>https://vishwavani.news/foreign/us-iran-ceasefire-agreement-us-president-donald-trump-yet-to-approve-79497.html</link><guid>https://vishwavani.news/foreign/us-iran-ceasefire-agreement-us-president-donald-trump-yet-to-approve-79497.html</guid><pubDate>Fri, 29 May 2026 07:48:56 +0000</pubDate><description>&lt;![CDATA[US-Iran Ceasefire Agreement: ಅಮೆರಿಕ ಮತ್ತು ಇರಾನ್ 60 ದಿನಗಳ ಕದನ ವಿರಾಮ ವಿಸ್ತರಣೆ ಒಪ್ಪಂದಕ್ಕೆ ಒಪ್ಪಿಕೊಂಡಿವೆ. ಆದರೆ ಈ ಒಪ್ಪಂದದ ಮನವಿಪತ್ರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಅಂಗೀಕರಿಸಿಲ್ಲ. ಒಪ್ಪಂದಕ್ಕೆ ಎರಡೂ ದೇಶಗಳು ಸಮ್ಮತಿ ಸೂಚಿಸಿವೆ ಎಂದು ಹೇಳಲಾಗಿದೆ. ಆದರೆ ಇನ್ನೂ ಅನುಮೋದನೆ ಸಿಗಬೇಕಾಗಿದೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/US-Iran_Ceasefire_.original.jpg" class="attachment-large size-large wp-post-image" alt="ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿ: ಇನ್ನೂ ಅಂಗೀಕರಿಸದ ಡೊನಾಲ್ಡ್ ಟ್ರಂಪ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="4ykjj"&gt;&lt;b&gt;ವಾಷಿಂಗ್ಟನ್, ಮೇ 29:&lt;/b&gt; ಅಮೆರಿಕ ಮತ್ತು ಇರಾನ್ 60 ದಿನಗಳ ಕದನ ವಿರಾಮ ವಿಸ್ತರಣೆ ಒಪ್ಪಂದಕ್ಕೆ ಒಪ್ಪಿಕೊಂಡಿವೆ. ಆದರೆ ಈ ಒಪ್ಪಂದದ ಮನವಿಪತ್ರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ &lt;a href="https://vishwavani.news/foreign/donald-trump-team-dumped-chinese-gifts-badges-before-leaving-beijing-78353.html"&gt;(US President Donald Trump)&lt;/a&gt; ಇನ್ನೂ ಅಂಗೀಕರಿಸಿಲ್ಲ. ಕದನ ವಿರಾಮವನ್ನು ವಿಸ್ತರಿಸುವ ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗಳನ್ನು ಪ್ರಾರಂಭಿಸುವ ಬಗ್ಗೆ ಎರಡೂ ರಾಷ್ಟ್ರಗಳು ಒಪ್ಪಂದಕ್ಕೆ ಬಂದಿವೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಇರಾನ್ (Iran) ಕೂಡ ಈ ಒಪ್ಪಂದಕ್ಕೆ ಇನ್ನೂ ಒಪ್ಪಿಗೆ ಸೂಚಿಸಿಲ್ಲ.&lt;/p&gt;&lt;p data-block-key="923fc"&gt;ಮಂಗಳವಾರ (ಮೇ 26) ರ ವೇಳೆಗೆ ಒಪ್ಪಂದ ಬಹುತೇಕ ಅಂತಿಮಗೊಂಡಿದ್ದರೂ, ಅದಕ್ಕೆ ಎರಡೂ ಪಕ್ಷಗಳ ಉನ್ನತ ನಾಯಕತ್ವದ ಅನುಮೋದನೆ ಅಗತ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಪ್ಪಂದಕ್ಕೆ ಎರಡೂ ದೇಶಗಳು ಸಮ್ಮತಿ ಸೂಚಿಸಿವೆ ಎಂದು ಹೇಳಲಾಗಿದೆ. ಆದರೆ ಇನ್ನೂ ಅನುಮೋದನೆ ಸಿಗಬೇಕಾಗಿದೆ. ಒಪ್ಪಂದದ ಬಗ್ಗೆ ವಿವರಗಳ ಬಗ್ಗೆ ಟ್ರಂಪ್‌ಗೆ ತಿಳಿಸಲಾಗಿದ್ದರೂ, ಅವರು ತಕ್ಷಣ ಅದಕ್ಕೆ ಸಹಿ ಹಾಕಲಿಲ್ಲ. ಇದರ ಬಗ್ಗೆ ಒಂದೆರಡು ದಿನ ಯೋಚಿಸುವುದಾಗಿ ಹೇಳಿದ್ದಾರೆ.&lt;/p&gt;&lt;p data-block-key="f1mnn"&gt;&lt;b&gt;ಒಪ್ಪಂದದಲ್ಲಿ ಏನಿದೆ?&lt;/b&gt;&lt;/p&gt;&lt;p data-block-key="c6fi1"&gt;60 ದಿನಗಳ ಒಪ್ಪಂದದಲ್ಲಿ ಹೊರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಅಂಶವೂ ಸೇರಿದೆ. ಈ ಪ್ರಮುಖ ಜಲಮಾರ್ಗದ ಮೂಲಕ ಸಾಗುವ ಹಡಗುಗಳಿಂದ ಇಸ್ಲಾಮಿಕ್ ರಿಪಬ್ಲಿಕ್ ಯಾವುದೇ ಟೋಲ್ ಶುಲ್ಕ ವಿಧಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಜಲಸಂಧಿಯಲ್ಲಿ ಯಾವುದೇ ಉದ್ವಿಗ್ನ ಪರಿಸ್ಥಿತಿ ಇರುವುದಿಲ್ಲ. ಹಾಗೆಯೇ 30 ದಿನಗಳೊಳಗೆ ಜಲಮಾರ್ಗದಲ್ಲಿರುವ ಎಲ್ಲಾ ಮೈನ್‌ಗಳನ್ನು ತೆರವುಗೊಳಿಸುವ ಜವಾಬ್ದಾರಿಯೂ ಇರಾನ್ ಮೇಲೆ ಇರಲಿದೆ.&lt;/p&gt;&lt;p data-block-key="1q45o"&gt;&lt;a href="https://vishwavani.news/foreign/trump-gulf-map-middle-east-war-fears-78521.html"&gt;ಕುತೂಹಲ ಕೆರಳಿಸಿದ ಡೊನಾಲ್ಡ್‌ ಟ್ರಂಪ್ ಹಂಚಿಕೊಂಡ ಅಮೆರಿಕ ಧ್ವಜವಿರುವ ಗಲ್ಫ್ ನಕ್ಷೆ: ಮಧ್ಯಪ್ರಾಚ್ಯದಲ್ಲಿ ಹೆಚ್ಚಾಯ್ತು ಯುದ್ಧದ ಭೀತಿ&lt;/a&gt;&lt;/p&gt;&lt;p data-block-key="c22hu"&gt;ಹೊರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗುಗಳ ಸಂಚಾರ ಎಷ್ಟು ಮಟ್ಟಿಗೆ ಮತ್ತೆ ಪುನರಾಂರಭವಾಗುತ್ತದೆಯೋ, ಅದಕ್ಕೆ ಅನುಗುಣವಾಗಿ ಅಮೆರಿಕ ತನ್ನ ನೌಕಾ ನಿರ್ಬಂಧವನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳಲಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಪ್ಪಂದದ ಮತ್ತೊಂದು ಪ್ರಮುಖ ಅಂಶವೆಂದರೆ ನಿರ್ಬಂಧಗಳು. ಇರಾನ್‌ಗೆ ತೈಲವನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕೆಲವು ನಿರ್ಬಂಧ ವಿನಾಯಿತಿಗಳನ್ನು ನೀಡಲು ಅಮೆರಿಕ ಸಿದ್ಧವಾಗಿದೆ.&lt;/p&gt;&lt;p data-block-key="eghnu"&gt;ವರದಿ ಪ್ರಕಾರ, ಈ ಒಪ್ಪಂದದಲ್ಲಿ ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸದಿರಲು ಬದ್ಧವಾಗಿರುವ ಅಂಶವೂ ಸೇರಿದೆ. 60 ದಿನಗಳ ಕದನ ವಿರಾಮ ಅವಧಿಯಲ್ಲಿ, ಇರಾನ್ ಹೊಂದಿರುವ ಹೆಚ್ಚಿನ ಮಟ್ಟ ಸಂವರ್ಧಿತ ಯುರೇನಿಯಂ ಅನ್ನು ಹೇಗೆ ವಿಲೇವಾರಿ ಮಾಡುವುದು ಹಾಗೂ ಯುರೇನಿಯಂ ಸಂವರ್ಧನೆಗೆ ಸಂಬಂಧಿಸಿದ ಮುಂದಿನ ಕ್ರಮಗಳ ಬಗ್ಗೆ ಎರಡೂ ದೇಶಗಳು ಮಾತುಕತೆ ನಡೆಸಲಿವೆ.&lt;/p&gt;&lt;p data-block-key="6q8cn"&gt;ಅಮೆರಿಕ ಮತ್ತು ಇರಾನ್ ಪರಸ್ಪರ ಗುಂಡಿನ ದಾಳಿ ನಡೆಸುತ್ತಿದೆ. ಜೊತೆಗೆ ಕದನ ವಿರಾಮ ಉಲ್ಲಂಘನೆಯ ಆರೋಪಗಳನ್ನು ಸಹ ಮಾಡುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿ ಈಗಾಗಲೇ ಮೂರು ತಿಂಗಳು ಕಳೆದಿವೆ.&lt;/p&gt;&lt;p data-block-key="dbn2d"&gt;&lt;b&gt;ಅಮೆರಿಕ ವಾಯುನೆಲೆ ಮೇಲೆ ಇರಾನ್ ಭೀಕರ ಪ್ರತಿಪ್ರಹಾರ&lt;/b&gt;&lt;/p&gt;&lt;p data-block-key="boqpp"&gt;ದಕ್ಷಿಣ ಇರಾನ್‌ನಲ್ಲಿ ಅಮೆರಿಕ ಸೈನಿಕರು ನಡೆಸಿದ ವಾಯುದಾಳಿಗೆ ಪ್ರತೀಕಾರವಾಗಿ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ಗುರುವಾರ (ಮೇ 28) ಅಮೆರಿಕದ ಪ್ರಮುಖ ವಾಯುನೆಲೆಯೊಂದರ ಮೇಲೆ ಭೀಕರ ದಾಳಿ ನಡೆಸಿರುವುದಾಗಿ ಹೇಳಿತ್ತು.. ಇರಾನ್‌ನ ಸರ್ಕಾರಿ ಮಾಧ್ಯಮವಾದ ಐಆರ್‌ಐಬಿ (IRIB) ಈ ಪ್ರಮುಖ ಬೆಳವಣಿಗೆಯನ್ನು ಖಚಿತಪಡಿಸಿತ್ತು.&lt;/p&gt;&lt;p data-block-key="b5ena"&gt;ಬಂದರ್ ಅಬ್ಬಾಸ್ ವಿಮಾನ ನಿಲ್ದಾಣದ ಹೊರವಲಯದಲ್ಲಿ ಅಮೆರಿಕ ಮಿಲಿಟರಿ ನಡೆಸಿದ ಆಕ್ರಮಣಕ್ಕೆ ಪ್ರತಿಯಾಗಿ, ಈ ದಾಳಿಗೆ ಮೂಲವಾಗಿದ್ದ ಅಮೆರಿಕದ ವಾಯುನೆಲೆಯನ್ನು ಮುಂಜಾನೆ 4:50 ಕ್ಕೆ ಸರಿಯಾಗಿ ಗುರಿಪಡಿಸಿ ಧ್ವಂಸಗೊಳಿಸಲಾಗಿದೆ ಎಂದು ಇರಾನ್ ಸೇನೆ ತಿಳಿಸಿತ್ತು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ದೇಶಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕರ್ನಾಟಕದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್</title><link>https://vishwavani.news/sports/kv-siddharth-announces-retirement-from-indian-cricket-79505.html</link><guid>https://vishwavani.news/sports/kv-siddharth-announces-retirement-from-indian-cricket-79505.html</guid><pubDate>Fri, 29 May 2026 07:45:17 +0000</pubDate><description>&lt;![CDATA[KV Siddharth: ಮೃದು ಸ್ವಭಾವದ ಮತ್ತು ತಂಡಕ್ಕೆ ಹೆಚ್ಚಿನ ಮಹತ್ವ ನೀಡುವ ಸಿದ್ಧಾರ್ಥ್, ತಂಡದ ಅಗತ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು ಎಂಬ ಕಾರಣಕ್ಕಾಗಿ ಡ್ರೆಸ್ಸಿಂಗ್ ಕೋಣೆಯಲ್ಲಿ ವ್ಯಾಪಕ ಗೌರವಕ್ಕೆ ಪಾತ್ರರಾಗಿದ್ದರು. ಆದಾಗ್ಯೂ, ತೀವ್ರ ಸ್ಪರ್ಧೆ ಮತ್ತು ಒಂದೆರಡು ಅಕಾಲಿಕ ಗಾಯಗಳು ಕ್ರಮೇಣ ಅವರ ಅವಕಾಶಗಳನ್ನು ಕಡಿಮೆ ಮಾಡಿ ಅಂತಿಮವಾಗಿ ಅವರು ಗೋವಾ ತಂಡಕ್ಕೆ ತೆರಳಿದರು.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/kv_siddharth.original.jpg" class="attachment-large size-large wp-post-image" alt="ದೇಶಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕರ್ನಾಟಕದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="8tgke"&gt;&lt;b&gt;ಬೆಂಗಳೂರು, ಮೇ 29:&lt;/b&gt; ಕರ್ನಾಟಕ ಕ್ರಿಕೆಟ್ ತಂಡದ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ಕೆ.ವಿ. ಸಿದ್ಧಾರ್ಥ್(KV Siddharth retirement) ಅವರು ದೇಶೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಅವರು ಕರ್ನಾಟಕ ಮತ್ತು ಗೋವಾ ಎರಡೂ ತಂಡವನ್ನು ಪ್ರತಿನಿಧಿಸಿದ್ದರು. &lt;/p&gt;&lt;p data-block-key="9c944"&gt;ಅವರ ವೃತ್ತಿಜೀವನದುದ್ದಕ್ಕೂ, ಅವರು 35 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದಾರೆ, 38 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 2,100 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ, ಇದರಲ್ಲಿ ಆರು ಶತಕಗಳು ಮತ್ತು 11 ಅರ್ಧಶತಕಗಳು ಸೇರಿವೆ. ಅವರು ಲಿಸ್ಟ್ ಎ ಮತ್ತು ಟಿ 20 ಕ್ರಿಕೆಟ್‌ನಲ್ಲಿಯೂ ವಿಶ್ವಾಸಾರ್ಹ ಕೊಡುಗೆದಾರರಾಗಿದ್ದರು.&lt;/p&gt;&lt;p data-block-key="b1ouo"&gt;2018-19ರ ರಣಜಿ ಟ್ರೋಫಿ ಋತುವಿನಲ್ಲಿ ಸಿದ್ಧಾರ್ಥ್ ಅವರ ವೃತ್ತಿಜೀವನದ ಸಂಪೂರ್ಣ ಪರಾಕಾಷ್ಠೆ ಬಂದಿತು, ಅಲ್ಲಿ ಅವರು 728 ರನ್ ಗಳಿಸಿ ಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. 2021-22ರ ಸಂಕ್ಷಿಪ್ತ ಋತುವಿನಲ್ಲಿ ಅವರು ಆ ಅದ್ಭುತ ಫಾರ್ಮ್ ಅನ್ನು ಪುನರಾವರ್ತಿಸಿದರು, ಕೇವಲ ನಾಲ್ಕು ಪಂದ್ಯಗಳಲ್ಲಿ 410 ರನ್ ಗಳಿಸಿದರು. ದೇಶೀಯ ಟಿ20ಯಲ್ಲಿ ಮಿಂಚಿದರೂ ಸಿದ್ಧಾರ್ಥ್‌ಗೆ ಐಪಿಎಲ್‌ ಆಡುವ ಭಾಗ್ಯ ಸಿಗಲಿಲ್ಲ. &lt;/p&gt;&lt;p data-block-key="25re"&gt;‘ಬಾಲ್ಯದಿಂದಲೂ ಇಲ್ಲಿಯವರೆಗೂ ಆಡಿರುವ ಕ್ರಿಕೆಟ್ ಅನ್ನು ತ್ಯಜಿಸುವ ನಿರ್ಧಾರ ತೆಗೆದುಕೊಳ್ಳುವುದು ಬಹಳ ಕಠಿಣ. ಹೋದ ವರ್ಷ ತಂಡದಲ್ಲಿ ಸ್ಥಾನ ಸಿಗಲಿಲ್ಲ. ನನ್ನ ಸ್ನೇಹಿತರು ಹಾಗೂ ದ್ರಾವಿಡ್‌ ಸರ್ ಅವರೊಂದಿಗೆ ಸಮಾಲೋಚನೆ ನಡೆಸಿ ಈ ಕಠಿಣ ನಿರ್ಧಾರಕ್ಕೆ ಬಂದೆ" ಎಂದು ಸಿದ್ಧಾರ್ಥ್ ತಮ್ಮ ವಿದಾಯದ ಕುರಿತು ಪ್ರತಿಕ್ರಿಯಿಸಿದರು. ತಮ್ಮ ಮುಂದಿನ ವೃತ್ತಿಜೀವನವನ್ನು ತರಬೇತುದಾರರಾಗಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವುದಾಗಿ ಅವರು ತಿಳಿಸಿದರು.&lt;/p&gt;&lt;p data-block-key="67fkq"&gt;&lt;a href="/sports/ipl-2026-what-will-happen-if-gt-vs-rr-qualifier-2-is-washed-out-explained-79498.html"&gt;GT vs RR; ಇಂದಿನ ಐಪಿಎಲ್‌ ಕ್ವಾಲಿಫೈಯರ್ 2 ಪಂದ್ಯ ಮಳೆಯಿಂದ ರದ್ದಾದರೆ ಏನಾಗುತ್ತದೆ?&lt;/a&gt;&lt;/p&gt;&lt;p data-block-key="6e48r"&gt;“ಕ್ರಿಕೆಟ್‌ನಿಂದ ದೂರ ಸರಿಯುವುದು ಸುಲಭವಲ್ಲ, ಏಕೆಂದರೆ ನನಗೆ ನೆನಪಿರುವವರೆಗೂ ಆಟವು ನನ್ನ ಜೀವನದ ಒಂದು ದೊಡ್ಡ ಭಾಗವಾಗಿದೆ. ಎಲ್ಲಾ ವಯೋಮಾನದ ಗುಂಪುಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ, ತಂಡಗಳನ್ನು ಮುನ್ನಡೆಸುವ, ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವ, ನೆನಪುಗಳನ್ನು ಸೃಷ್ಟಿಸುವ ಮತ್ತು ಮುಖ್ಯವಾಗಿ, ನನ್ನೊಂದಿಗೆ ಶಾಶ್ವತವಾಗಿ ಉಳಿಯುವ ಸ್ನೇಹವನ್ನು ಮಾಡಿಕೊಳ್ಳುವ ಸವಲತ್ತು ನನಗೆ ಸಿಕ್ಕಿದೆ” ಎಂದು ಭಾವುಕರಾದರು.&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/p/DY3v7OqE6Av/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/p/DY3v7OqE6Av/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/p/DY3v7OqE6Av/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by KV Siddharth (@kv.siddharth)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="9i8b6"&gt;‘ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿ ಜಯಿಸಿದ್ದು ತಮ್ಮ ಜೀವನದ ಅವಿಸ್ಮರಣೀಯ ಕ್ಷಣಗಳು’ ಎಂದು ಅವರು ಹೇಳಿದರು.&lt;/p&gt;&lt;p data-block-key="1e9rl"&gt;ಮೃದು ಸ್ವಭಾವದ ಮತ್ತು ತಂಡಕ್ಕೆ ಹೆಚ್ಚಿನ ಮಹತ್ವ ನೀಡುವ ಸಿದ್ಧಾರ್ಥ್, ತಂಡದ ಅಗತ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು ಎಂಬ ಕಾರಣಕ್ಕಾಗಿ ಡ್ರೆಸ್ಸಿಂಗ್ ಕೋಣೆಯಲ್ಲಿ ವ್ಯಾಪಕ ಗೌರವಕ್ಕೆ ಪಾತ್ರರಾಗಿದ್ದರು. ಆದಾಗ್ಯೂ, ತೀವ್ರ ಸ್ಪರ್ಧೆ ಮತ್ತು ಒಂದೆರಡು ಅಕಾಲಿಕ ಗಾಯಗಳು ಕ್ರಮೇಣ ಅವರ ಅವಕಾಶಗಳನ್ನು ಕಡಿಮೆ ಮಾಡಿ ಅಂತಿಮವಾಗಿ ಅವರು ಗೋವಾ ತಂಡಕ್ಕೆ ತೆರಳಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಕೇರಳದಲ್ಲಿ ಮುಂಗಾರು ವಿಳಂಬ ಸಾಧ್ಯತೆ; ಜೂನ್ 11 ರ ನಂತರ ಮಳೆಯಾಗುವ ನಿರೀಕ್ಷೆ</title><link>https://vishwavani.news/national/possible-delay-in-monsoon-in-kerala-rain-likely-after-june-11-79502.html</link><guid>https://vishwavani.news/national/possible-delay-in-monsoon-in-kerala-rain-likely-after-june-11-79502.html</guid><pubDate>Fri, 29 May 2026 07:40:46 +0000</pubDate><description>&lt;![CDATA[Delay in Monsoon in Kerala: ಭಾರತೀಯ ಹವಾಮಾನ ಇಲಾಖೆ ಮುಂಗಾರು ಸ್ವಲ್ಪ ಮುಂಚಿತವಾಗಿ ಆರಂಭವಾಗಬಹುದು ಎಂದು ಮುನ್ಸೂಚನೆ ನೀಡಿದ್ದರೂ, ಮೇ 28 ಮತ್ತು ಜೂನ್ 4 ರ ನಡುವೆ ಕೇರಳದಲ್ಲಿ ಹೆಚ್ಚಾಗಿ ಒಣ ವಾತಾವರಣವನ್ನು ತೋರಿಸುತ್ತಿದೆ. ಮಾಹಿತಿ ಪ್ರಕಾರ, ಜೂನ್ 11ರ ನಂತರ ಮಳೆಯಾಗುವ ನಿರೀಕ್ಷೆಯಿದೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Delay_in_Monsoon_in_Kerala.original.jpg" class="attachment-large size-large wp-post-image" alt="ಕೇರಳದಲ್ಲಿ ಮುಂಗಾರು ವಿಳಂಬ ಸಾಧ್ಯತೆ; ಜೂನ್ 11 ರ ನಂತರ ಮಳೆಯಾಗುವ ನಿರೀಕ್ಷೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="8vav7"&gt;&lt;b&gt;ನವದೆಹಲಿ, ಮೇ 29:&lt;/b&gt; ಭಾರತೀಯ ಹವಾಮಾನ ಇಲಾಖೆ (IMD) ಮುಂಗಾರು ಸ್ವಲ್ಪ ಮುಂಚಿತವಾಗಿ ಆರಂಭವಾಗಬಹುದು ಎಂದು ಮುನ್ಸೂಚನೆ ನೀಡಿದ್ದರೂ, ಮೇ 28 ಮತ್ತು ಜೂನ್ 4 ರ ನಡುವೆ ಕೇರಳದಲ್ಲಿ &lt;a href="https://vishwavani.news/national/vd-satheesan-appointed-new-kerala-chief-minister-by-congress-78152.html"&gt;(Kerala)&lt;/a&gt; ಹೆಚ್ಚಾಗಿ ಒಣ ವಾತಾವರಣವನ್ನು (Delay in Monsoon) ತೋರಿಸುತ್ತಿದೆ. ಜೂನ್ 4ರಿಂದ ಜೂನ್ 11ರವರೆಗೂ ಪರಿಸ್ಥಿತಿಯಲ್ಲಿ ಅತಿ ಸ್ವಲ್ಪ ಮಟ್ಟಿನ ಸುಧಾರಣೆ ಮಾತ್ರ ಕಾಣಿಸಬಹುದು ಎಂದು ತಿಳಿಸಲಾಗಿದೆ.&lt;/p&gt;&lt;p data-block-key="djd3m"&gt;ಇತ್ತೀಚಿನ ಮಾಹಿತಿ ಪ್ರಕಾರ, ಜೂನ್ 11ರ ನಂತರ ಮಳೆಯಾಗುವ ನಿರೀಕ್ಷೆಯಿದೆ. ಕೇರಳದಲ್ಲಿ ಮಾನ್ಸೂನ್ ವಿಳಂಬವಾಗಲು ಅಥವಾ ದುರ್ಬಲವಾಗಲು ಎರಡು ಅಂಶಗಳಿವೆ. ಪಶ್ಚಿಮ ಪೆಸಿಫಿಕ್‌ನಲ್ಲಿ ಚಂಡಮಾರುತವೊಂದು ಅಭಿವೃದ್ಧಿ ಹೊಂದುತ್ತಿದ್ದು, ಇದು ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯಿಂದ ಗಮನಾರ್ಹ ತೇವಾಂಶವನ್ನು ಎಳೆದುಕೊಂಡು ಹೋಗುತ್ತಿದೆ. ಜೊತೆಗೆ, ಲಕ್ಷದ್ವೀಪ ಪ್ರದೇಶದ ಮೇಲೆ ಚಂಡಮಾರುತದ ಪ್ರಸರಣವೂ ಇದ್ದು, ಕೇರಳ ಭೂಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿಲ್ಲ.&lt;/p&gt;&lt;p data-block-key="8e4jf"&gt;ಸಾಮಾನ್ಯವಾಗಿ ಮುಂಗಾರು ಜೂನ್ 1ರ ಸುಮಾರಿಗೆ ಕೇರಳ ಪ್ರವೇಶಿಸುತ್ತದೆ. ಆದರೆ ಭಾರತೀಯ ಹವಾಮಾನ ಇಲಾಖೆ (IMD) ಮೇ 15ರಂದು ನೀಡಿದ್ದ ಮುನ್ಸೂಚನೆಯ ಪ್ರಕಾರ, ಈ ವರ್ಷ ದಕ್ಷಿಣ-ಪಶ್ಚಿಮ ಮುಂಗಾರು ಮೇ 26ರಂದು ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.&lt;/p&gt;&lt;p data-block-key="cplti"&gt;&lt;a href="https://vishwavani.news/photo-gallery/heavy-rain-in-bengaluru-roads-turned-into-lakes-79286.html"&gt;Bengaluru Rains: ಬೆಂಗಳೂರಿನಲ್ಲಿ ಮಳೆ ಅಬ್ಬರ; ಕೆರೆಗಳಂತಾದ ರಸ್ತೆಗಳು, ಜನಜೀವನ ಅಸ್ತವ್ಯಸ್ತ!&lt;/a&gt;&lt;/p&gt;&lt;p data-block-key="blfqu"&gt;ಮೇ 10 ರ ನಂತರ, ಮಿನಿಕೋಯ್, ಅಮಿನಿ, ತಿರುವನಂತಪುರಂ, ಪುನಲೂರು, ಕೊಲ್ಲಂ, ಅಲ್ಲಪುಳ, ಕೊಟ್ಟಾಯಂ, ಕೊಚ್ಚಿ, ತ್ರಿಶೂರ್, ಕೋಝಿಕ್ಕೋಡ್, ತಲಶ್ಶೇರಿ, ಕಣ್ಣೂರು, ಕುಡುಲು ಮತ್ತು ಕರ್ನಾಟಕದ ಮಂಗಳೂರು ಸೇರಿದಂತೆ ಪಟ್ಟಿ ಮಾಡಲಾದ 14 ಹವಾಮಾನ ಕೇಂದ್ರಗಳಲ್ಲಿ ಶೇ. 60 ರಷ್ಟು ಸತತ ಎರಡು ದಿನಗಳವರೆಗೆ 2.5 ಮಿಮೀ ಮಳೆಯನ್ನು ದಾಖಲಿಸಿದೆ. ಪಶ್ಚಿಮ ದಿಕ್ಕಿನ ಗಾಳಿಯ ಆಳವನ್ನು ಕಾಯ್ದುಕೊಂಡು ಮೋಡ ಕವಿದ ವಾತಾವರಣ ಮುಂದುವರಿದರೆ, ಕೇರಳದಲ್ಲಿ ಮುಂಗಾರು ಆರಂಭವಾಗಿದೆ ಎಂದು ಎರಡನೇ ದಿನ ಘೋಷಿಸಲಾಗುತ್ತದೆ.&lt;/p&gt;&lt;p data-block-key="3fklu"&gt;ಮೇ 28ರಿಂದ ಜೂನ್ 3ರವರೆಗೆ ದಕ್ಷಿಣ-ಪಶ್ಚಿಮ ಮುಂಗಾರು ಮತ್ತಷ್ಟು ಮುಂದುವರಿಯಲು ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಇದರಿಂದ ದಕ್ಷಿಣ ಅರಬ್ಬಿ ಸಮುದ್ರದ ಉಳಿದ ಭಾಗಗಳು, ದಕ್ಷಿಣ ಉಪಖಂಡ ಭಾರತದ ಕೆಲವು ಭಾಗಗಳು, ದಕ್ಷಿಣ-ಪಶ್ಚಿಮ ಬಂಗಾಳ ಕೊಲ್ಲಿಯ ಬಹುತೇಕ ಪ್ರದೇಶಗಳು, ಆಗ್ನೇಯ ಬಂಗಾಳ ಕೊಲ್ಲಿಯ ಉಳಿದ ಭಾಗಗಳು, ಮಧ್ಯ ಬಂಗಾಳ ಕೊಲ್ಲಿಯ ಇನ್ನಷ್ಟು ಪ್ರದೇಶಗಳು, ಈಶಾನ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಹಾಗೂ ಈಶಾನ್ಯ ಭಾರತದ ಕಡೆಗೆ ಮುಂಗಾರು ಮುಂದುವರಿಯುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.&lt;/p&gt;&lt;p data-block-key="da7cj"&gt;ಮುಂದಿನ 2-3 ದಿನಗಳಲ್ಲಿ ಈಶಾನ್ಯ ಮತ್ತು ಅದರ ಹೊಂದಿಕೊಂಡಿರುವ ಪೂರ್ವ ಭಾರತದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ, ದಕ್ಷಿಣ ಉಪಖಂಡ ಭಾರತದ ಕೆಲವು ಭಾಗಗಳಲ್ಲಿಯೂ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮೇ 31 ರವರೆಗೆ ವಾಯುವ್ಯ ಭಾರತ, ಮಧ್ಯ ಭಾರತ ಮತ್ತು ಪೂರ್ವ ಭಾರತದಲ್ಲಿ ಗುಡುಗು ಸಹಿತ ಮಧ್ಯಮದಿಂದ ತೀವ್ರ ಮಳೆಯಾಗುವ ಸಾಧ್ಯತೆ ಇದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Gold Price Today On 29th May 2026: ಚಿನ್ನದ ಬೆಲೆಯಲ್ಲಿಂದು ಮತ್ತೆ ಏರಿಕೆ; ರೇಟ್‌ ಚೆಕ್‌ ಮಾಡಿ</title><link>https://vishwavani.news/commerce/gold-price-today-on-29th-may-2026-check-gold-and-silver-rate-in-india-79503.html</link><guid>https://vishwavani.news/commerce/gold-price-today-on-29th-may-2026-check-gold-and-silver-rate-in-india-79503.html</guid><pubDate>Fri, 29 May 2026 07:25:38 +0000</pubDate><description>&lt;![CDATA[ನಿನ್ನೆ ಭಾರೀ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿಂದು ಕೊಂಚ ಏರಿಕೆಯಾಗಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 145 ರೂ. ಏರಿಕೆಯಾಗಿ 14,450 ರೂ. ಇದ್ದರೆ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 158 ರೂ. ಏರಿಕೆಯಾಗಿ 15,764 ರೂ. ಇದೆ.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವಾಣಿಜ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Gold_Rate_57.original.jpg" class="attachment-large size-large wp-post-image" alt="Gold Price Today On 29th May 2026: ಚಿನ್ನದ ಬೆಲೆಯಲ್ಲಿಂದು ಮತ್ತೆ ಏರಿಕೆ; ರೇಟ್‌ ಚೆಕ್‌ ಮಾಡಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ywboz"&gt;&lt;b&gt;ಬೆಂಗಳೂರು:&lt;/b&gt; ನಿನ್ನೆ ಭಾರೀ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿಂದು ಕೊಂಚ ಏರಿಕೆಯಾಗಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 145 ರೂ. ಏರಿಕೆಯಾಗಿ 14,450 ರೂ. &lt;b&gt;(Gold Price Today On 29th May 2026)&lt;/b&gt; ಇದ್ದರೆ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 158 ರೂ. ಏರಿಕೆಯಾಗಿ 15,764 ರೂ. ಇದೆ. ಇನ್ನು ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,15,600 ರೂ. ಹಾಗೂ 10 ಗ್ರಾಂ ಚಿನ್ನಕ್ಕೆ 1,44,500 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,45,000 ರೂ. ಪಾವತಿಸಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,26,112 ರೂ. 10 ಗ್ರಾಂಗೆ 1,57,640 ರೂ ಹಾಗೂ 100 ಗ್ರಾಂ ಚಿನ್ನಕ್ಕೆ 15,76,400 ರೂ. ಪಾವತಿಸಬೇಕು. &lt;/p&gt;&lt;p data-block-key="8bufe"&gt;&lt;/p&gt;
&lt;/div&gt;

    
&lt;div class="vv-table-wrapper"&gt;
    
        &lt;div class="vv-table-title"&gt;
            &lt;h3&gt;ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ&lt;/h3&gt;
        &lt;/div&gt;
    
    &lt;div class="vv-table-container"&gt;
        &lt;table class="vv-table"&gt;
            
                &lt;thead class="vv-table-header"&gt;
                &lt;tr&gt;
                    
                        
                            
                            
                                &lt;th scope="col"  &gt;
                                    
                                        
                                            ನಗರ
                                        
                                    
                                &lt;/th&gt;
                            
                        
                    
                        
                            
                            
                                &lt;th scope="col"  &gt;
                                    
                                        
                                            22 ಕ್ಯಾರಟ್‌ (1 ಗ್ರಾಂ)
                                        
                                    
                                &lt;/th&gt;
                            
                        
                    
                        
                            
                            
                                &lt;th scope="col"  &gt;
                                    
                                        
                                            24 ಕ್ಯಾರಟ್‌ (1 ಗ್ರಾಂ)
                                        
                                    
                                &lt;/th&gt;
                            
                        
                    
                &lt;/tr&gt;
                &lt;/thead&gt;
            

            &lt;tbody class="vv-table-body"&gt;
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ಚೆನ್ನೈ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,450 ರೂ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    15,764 ರೂ.
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ಮುಂಬೈ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,450 ರೂ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    15,764 ರೂ.
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ದೆಹಲಿ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,450 ರೂ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    15,764 ರೂ.
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ಕೋಲ್ಕತ್ತಾ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,450 ರೂ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    15,764 ರೂ.
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ಹೈದರಾಬಾದ್‌
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,450 ರೂ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    15,764 ರೂ.
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
            &lt;/tbody&gt;
        &lt;/table&gt;
    &lt;/div&gt;
&lt;/div&gt;

    
&lt;div class="article-paragraph"&gt;
    &lt;p data-block-key="c4ib8"&gt;ಬೆಳ್ಳಿ ದರದಲ್ಲಿಯೂ ಕೊಂಚ ಏರಿಕೆಯಾಗಿ . 1 ಗ್ರಾಂಗೆ 280 ರೂ. ಇದ್ದರೆ, 10 ಗ್ರಾಂಗೆ 2,800ರೂ. ಮತ್ತು 1 ಕೆಜಿಗೆ 2,80,000 ರೂ. ಪಾವತಿ ಮಾಡಬೇಕಾಗುತ್ತದೆ.&lt;/p&gt;&lt;p data-block-key="gtb0"&gt;&lt;/p&gt;&lt;p data-block-key="d54eo"&gt;&lt;/p&gt;&lt;p data-block-key="fufu8"&gt;&lt;/p&gt;&lt;p data-block-key="4kes7"&gt;&lt;/p&gt;&lt;p data-block-key="7mmfg"&gt;&lt;/p&gt;&lt;p data-block-key="37lpq"&gt;&lt;/p&gt;&lt;p data-block-key="5br81"&gt;&lt;/p&gt;&lt;p data-block-key="2ssf1"&gt;&lt;/p&gt;&lt;p data-block-key="b7jdn"&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Leena Joshi Column: ಭಾರತ ಫೈಲ್‌ ನೋಡುತ್ತಿರುವಾಗ ಚೀನಾ ಫ್ಲೈಓವರ್‌ ಮುಗಿಸಿತು !</title><link>https://vishwavani.news/ankanagalu/china-completed-the-flyover-while-india-was-looking-at-the-file-79487.html</link><guid>https://vishwavani.news/ankanagalu/china-completed-the-flyover-while-india-was-looking-at-the-file-79487.html</guid><pubDate>Fri, 29 May 2026 07:22:05 +0000</pubDate><description>&lt;![CDATA[ಒಂದೇ ಕಾಲಘಟ್ಟದಲ್ಲಿ ತಮ್ಮ ಹೊಸ ಜೀವನ ಪ್ರಾರಂಭಿಸಿದ ಎರಡು ದೇಶಗಳು ಒಂದೊಂದು ದಿಕ್ಕಿನಲ್ಲಿ ಇಷ್ಟು ದೂರ ಹೇಗೆ ಹೋಗಿ ಬಿಟ್ಟವು? ವಿಮಾನ ಚೀನಾದ ನೆಲಕ್ಕೆ ಇಳಿದ ಕ್ಷಣದಿಂದಲೇ ಒಂದು ವಿಚಿತ್ರ ಅನುಭವ ಶುರುವಾಗುತ್ತದೆ. ಎಲ್ಲವೂ ದೊಡ್ಡದಾಗಿ ಕಾಣುತ್ತದೆ. ರಸ್ತೆಗಳು ಕೇವಲ ರಸ್ತೆಗಳಲ್ಲ - ಅವು ಒಂದು ರಾಷ್ಟ್ರದ ಆತ್ಮವಿಶ್ವಾಸದಂತೆ ಕಾಣುತ್ತವೆ. ರೈಲುಗಳು ಕೇವಲ ವೇಗದಲ್ಲಿಲ್ಲ - ಅವು ಸಮಯದ ಮೇಲಿನ ಗೌರವದಂತೆ ಕಾಣುತ್ತವೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Leena_J_sxCg45w.original.jpg" class="attachment-large size-large wp-post-image" alt="Leena Joshi Column: ಭಾರತ ಫೈಲ್‌ ನೋಡುತ್ತಿರುವಾಗ ಚೀನಾ ಫ್ಲೈಓವರ್‌ ಮುಗಿಸಿತು !" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="tt5t6"&gt;&lt;b&gt;ಅಮೃತಕಾಲ&lt;/b&gt;&lt;/p&gt;&lt;p data-block-key="ba46q"&gt;&lt;b&gt;ಲೀನಾ ಜೋಶಿ&lt;/b&gt;&lt;/p&gt;&lt;p data-block-key="doch5"&gt;ನಾನು ಚೀನಾಗೆ ಹೋಗಿ ಬಂದಾಗಲೆ ನನ್ನೊಳಗೆ ಪ್ರತಿ ಬಾರಿ ಒಂದು ಪ್ರಶ್ನೆ ಮೌನವಾಗಿ ಏಳುತ್ತದೆ. ದಶಕಗಳು ಕಳೆದರೂ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಭಾರತ ಮತ್ತು ಚೀನಾ, ನೆರೆಹೊರೆ ದೇಶಗಳು. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. 1949ರಲ್ಲಿ ಚೀನಾದಲ್ಲಿ ಹೊಸ ಕಮ್ಯುನಿಸ್ಟ್ ಸರಕಾರ ಸ್ಥಾಪನೆಯಾಯಿತು.&lt;/p&gt;&lt;p data-block-key="5sjso"&gt;ಒಂದೇ ಕಾಲಘಟ್ಟದಲ್ಲಿ ತಮ್ಮ ಹೊಸ ಜೀವನ ಪ್ರಾರಂಭಿಸಿದ ಎರಡು ದೇಶಗಳು ಒಂದೊಂದು ದಿಕ್ಕಿನಲ್ಲಿ ಇಷ್ಟು ದೂರ ಹೇಗೆ ಹೋಗಿಬಿಟ್ಟವು? ವಿಮಾನ ಚೀನಾದ ನೆಲಕ್ಕೆ ಇಳಿದ ಕ್ಷಣದಿಂದಲೇ ಒಂದು ವಿಚಿತ್ರ ಅನುಭವ ಶುರುವಾಗುತ್ತದೆ. ಎಲ್ಲವೂ ದೊಡ್ಡದಾಗಿ ಕಾಣುತ್ತದೆ. ರಸ್ತೆಗಳು ಕೇವಲ ರಸ್ತೆಗಳಲ್ಲ - ಅವು ಒಂದು ರಾಷ್ಟ್ರದ ಆತ್ಮವಿಶ್ವಾಸದಂತೆ ಕಾಣುತ್ತವೆ. ರೈಲುಗಳು ಕೇವಲ ವೇಗದಲ್ಲಿಲ್ಲ - ಅವು ಸಮಯದ ಮೇಲಿನ ಗೌರವದಂತೆ ಕಾಣುತ್ತವೆ.&lt;/p&gt;&lt;p data-block-key="61r1"&gt;ನಗರಗಳು ಕೇವಲ ಕಟ್ಟಡಗಳ ಗುಂಪಲ್ಲ - ಅವು ಒಂದು ದೇಶದ ದೀರ್ಘಕಾಲದ ಚಿಂತನೆಯ ಪ್ರತಿರೂಪದಂತೆ ಕಾಣುತ್ತವೆ. ಅಲ್ಲಿ ನಿಂತಾಗಲೆಲ್ಲ ನನಗೆ ಅನಿಸಿದ್ದು, ಇದು ಕೇವಲ ಹಣದಿಂದ ನಿರ್ಮಾಣವಾದ ದೇಶ ಅಲ್ಲ. ಇದು ಶಿಸ್ತಿನಿಂದ ನಿರ್ಮಾಣವಾದ ದೇಶ. ಅಲ್ಲಿ ಸಾಮಾನ್ಯ ಮನುಷ್ಯ ಕೂಡ ತನ್ನ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾನೆ. ರಸ್ತೆಯಲ್ಲಿ ಕಸ ಹಾಕದಿರುವುದು ಕಾನೂನಿನ ಭಯದಿಂದಲ್ಲ; ಇದು ನನ್ನ ದೇಶ ಎಂಬ ಭಾವನೆಯಿಂದ.&lt;/p&gt;&lt;p data-block-key="eubqc"&gt;ಯಾರೂ ಅನವಶ್ಯಕವಾಗಿ ಜೋರಾಗಿ ಮಾತನಾಡುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ತೊಡಗಿರುವಂತೆ ಕಾಣುತ್ತಾರೆ. ನನ್ನ ದೇಶ, ಅಪಾರ ಪ್ರತಿಭೆಯ ದೇಶ, ಭಾವನೆಗಳ ದೇಶ, ಆಧ್ಯಾತ್ಮದ ದೇಶ, ಬುದ್ಧಿವಂತರ ದೇಶ. ಆದರೆ ಎಲ್ಲೋ ಒಂದು ಕಡೆ ನಾವು ಚದುರಿಕೊಂಡೆವು. ಚೀನಾ ಒಂದು ರಾಷ್ಟ್ರವಾಗಿ ಒಂದೇ ಗುರಿ ಹಿಡಿದು ಓಡಿತು.&lt;/p&gt;&lt;p data-block-key="c97np"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/ankanagalu/there-is-no-press-freedom-in-india-where-there-are-400-news-channels-78759.html"&gt;Leena Joshi Column: 400 ಸುದ್ದಿವಾಹಿನಿ ಇರೋ ಭಾರತದಲ್ಲಿ ಪ್ರೆಸ್‌ ಫ್ರೀಡಂ ಇಲ್ವಂತೆ !&lt;/a&gt;&lt;/p&gt;&lt;p data-block-key="cb6nd"&gt;ಭಾರತದಲ್ಲಿ ಪ್ರತಿಯೊಬ್ಬರೂ ತಮ್ಮದೇ ದಿಕ್ಕಿನಲ್ಲಿ ಓಡಿದರು. ನಾವು ಧರ್ಮದಲ್ಲಿ ವಿಭಜಿತವಾದೆವು, ಜಾತಿಗಳಲ್ಲಿ ಸಿಲುಕಿಕೊಂಡೆವು, ಭಾಷೆಗಾಗಿ ಜಗಳವಾಡಿದೆವು, ರಾಜಕೀಯದಲ್ಲಿ ಭಾವನೆಗಳನ್ನು ಮಾರಿಕೊಂಡೆವು. ಚೀನಾ ಕಾರ್ಖಾನೆಗಳನ್ನು ನಿರ್ಮಿಸುತ್ತಿದ್ದಾಗ, ನಾವು ಪರಸ್ಪರ ಯಾರು ಶ್ರೇಷ್ಠ ಎಂದು ಜಗಳವಾಡುತ್ತಿದ್ದೆವು.&lt;/p&gt;&lt;p data-block-key="et1pu"&gt;ಅವರು ಜಗತ್ತಿಗೆ ವಸ್ತುಗಳನ್ನು ಮಾರುತ್ತಿದ್ದರು. ನಾವು ಇನ್ನೂ ಮೂಲಭೂತ ವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದೆವು. ನಾನು ಚೀನಾದಲ್ಲಿ ಗಮನಿಸಿದ ದೊಡ್ಡ ವಿಷಯ, ಅವರು ಸಮಯ ವ್ಯರ್ಥ ಮಾಡಲ್ಲ. ಅಲ್ಲಿ ಒಂದು ಕೆಲಸಕ್ಕೆ &lt;b&gt;5&lt;/b&gt; ದಿನ ಬೇಕೆಂದರೆ, &lt;b&gt;5&lt;/b&gt; ದಿನದ ಮುಗಿಸುತ್ತಾರೆ. ನಮ್ಮಲ್ಲಿ? ಒಂದು ಸಣ್ಣ ಸರಕಾರಿ ಕೆಲಸಕ್ಕೂ ಕಡತಗಳು, ಅನುಮತಿಗಳು, ಕಾಯುವಿಕೆ, ಭ್ರಷ್ಟಾಚಾರ, ರಾಜಕೀಯ.&lt;/p&gt;&lt;p data-block-key="dc2er"&gt;ಚೀನಾ ಶಿಸ್ತನ್ನು ಅಭ್ಯಾಸ ಮಾಡಿತು. ಭಾರತ ಜುಗಾಡ್ ಅನ್ನು ಅಭ್ಯಾಸ ಮಾಡಿತು.ಅವರು ವ್ಯವಸ್ಥೆ ಕಟ್ಟಿದರು. ನಾವು ವ್ಯವಸ್ಥೆಯನ್ನು ತಪ್ಪಿಸಿಕೊಂಡು ಬದುಕುವುದನ್ನು ಕಲಿತೆವು. ಅಲ್ಲಿ ಟ್ರಾಫಿಕ್‌ನಲ್ಲಿ ಕೂಡ ಒಂದು ಕ್ರಮ ಇದೆ. ಇಲ್ಲಿ ಪ್ರತಿಯೊಬ್ಬರೂ ಮೊದಲು ಹೋಗಬೇಕೆಂದು ಪ್ರಯತ್ನಿಸುತ್ತಾರೆ. ಇದು ಕೇವಲ ಟ್ರಾಫಿಕ್ ವ್ಯತ್ಯಾಸವಲ್ಲ - ಇದು ಸಮಾಜದ ಮನಸ್ಥಿತಿಯ ವ್ಯತ್ಯಾಸ. ಚೀನಾ ‘ನಾವು’ ಎಂದು ಯೋಚಿಸಿತು. ಭಾರತದಲ್ಲಿ ‘ನಾನು’ ಹೆಚ್ಚು ದೊಡ್ಡದಾಯಿತು.&lt;/p&gt;&lt;p data-block-key="88uhk"&gt;ಆದರೆ ನಾನು ಚೀನಾವನ್ನು ನೋಡಿ ಸಂಪೂರ್ಣವಾಗಿ ಮಾರು ಹೋಗಲಿಲ್ಲ. ಏಕೆಂದರೆ ಅಲ್ಲಿ ಸಮೃದ್ಧಿಯ ಜೊತೆ ಒಂದು ಭಯವೂ ಇದೆ. ಅಲ್ಲಿ ಜನರು ಸರಕಾರದ ವಿರುದ್ಧ ಮುಕ್ತವಾಗಿ ಮಾತ ನಾಡುವುದಿಲ್ಲ. ಸ್ವಾತಂತ್ರ್ಯಕ್ಕೆ ಗಡಿಗಳಿವೆ. ಚೀನಾ ವೇಗವನ್ನು ಆಯ್ಕೆ ಮಾಡಿಕೊಂಡಿತು. ಭಾರತ ಸ್ವಾತಂತ್ರ್ಯವನ್ನು ಆಯ್ಕೆ ಮಾಡಿಕೊಂಡಿತು. ಒಂದು ದೇಶ ಯಂತ್ರದಂತೆ ಬೆಳೆಯಿತು.&lt;/p&gt;&lt;p data-block-key="8p8hn"&gt;ಇನ್ನೊಂದು ದೇಶ ಆತ್ಮದಂತೆ ಬದುಕಿತು. ಭಾರತ ನಿಧಾನ. ಕೆಲವೊಮ್ಮೆ ಅಸಹನೀಯವಾಗಿ ನಿಧಾನ. ಭಾರತದೊಳಗೆ ಒಂದು ಜೀವಂತ ಗದ್ದಲವಿದೆ. ಚಹಾ ಅಂಗಡಿಯಲ್ಲಿ ರಾಜಕೀಯ ಚರ್ಚೆ ಮಾಡುವ ಸಾಮಾನ್ಯ ಮನುಷ್ಯನ ಧ್ವನಿಯಿದೆ. ವಿಭಿನ್ನ ಅಭಿಪ್ರಾಯಗಳ ನಡುವೆ ಬದುಕುವ ಸಾಮರ್ಥ್ಯವಿದೆ. ಆದರೆ ನಮ್ಮ ದುರ್ಬಲತೆಗಳನ್ನು ಮರೆಮಾಚಲು ಸಾಧ್ಯವಿಲ್ಲ.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="img 29" class="img-fluid" height="720" src="https://cdn.vishwavani.news/media/images/img_29.max-1280x720.format-webp.webp" width="1152"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="8t4"&gt;ನಮ್ಮ ದೊಡ್ಡ ಸಮಸ್ಯೆ ಸರಕಾರ ಮಾತ್ರವಲ್ಲ. ನಮ್ಮ ಮನೋಭಾವವೂ. ನಾವು ನಿಯಮ ಉಲ್ಲಂಘಿಸಿ ಹೆಮ್ಮೆಪಡುತ್ತೇವೆ, ಸಾರ್ವಜನಿಕ ಆಸ್ತಿಯನ್ನು ಗೌರವಿಸುವುದಿಲ್ಲ, ಸಮಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಪ್ರತಿಭೆಗಿಂತ ಪರಿಚಯಕ್ಕೆ ಬೆಲೆ ಕೊಡುತ್ತೇವೆ, ದೇಶದ ಬಗ್ಗೆ ಮಾತನಾಡುವುದರಲ್ಲಿ ಹೆಚ್ಚು, ಕೆಲಸ ಮಾಡುವುದರಲ್ಲಿ ಕಡಿಮೆ.&lt;/p&gt;&lt;p data-block-key="23tgo"&gt;ಒಂದು ರಾಷ್ಟ್ರವನ್ನು ಹಿಂದುಳಿಸುವುದು ಬಡತನವಲ್ಲ. ಅವ್ಯವಸ್ಥಿತ ಮನೋಭಾವ. ಚೀನಾದ ಸಮೃದ್ಧಿ ಕೇವಲ ಹಣದಿಂದ ಬಂದಿಲ್ಲ. ಅದು ದೀರ್ಘಕಾಲದ ಚಿಂತನೆ, ಶಿಸ್ತು, ಉತ್ಪಾದನೆ, ರಾಷ್ಟ್ರೀಯ ಗುರಿ, ಮತ್ತು ಕಾರ್ಯಗತಗೊಳಿಸುವಿಕೆಯ ಫಲ.&lt;/p&gt;&lt;p data-block-key="5qkdb"&gt;ಭಾರತ ಇನ್ನೂ ತನ್ನ ಒಳಗಿನ ಸಂಘರ್ಷಗಳಲ್ಲಿ ಸಿಲುಕಿಕೊಂಡಿದೆ. ಈ ದೇಶದಲ್ಲಿ ಇನ್ನೂ ಕನಸು ಗಳು ಜೀವಂತವಾಗಿವೆ. ಒಬ್ಬ ಚಿಕ್ಕ ಹಳ್ಳಿಯ ಹುಡುಗ ಜಗತ್ತಿನ ದೊಡ್ಡ ಕಂಪನಿಯ ಅಧಿಕಾರಿ ಯಾಗುವ ಸಾಧ್ಯತೆ ಇಲ್ಲಿದೆ. ಒಬ್ಬ ಸಾಮಾನ್ಯ ಕುಟುಂಬದ ಮಗು ಅಂತರಿಕ್ಷ ವಿಜ್ಞಾನಿಯಾಗುವ ಅವಕಾಶ ಇಲ್ಲಿದೆ.&lt;/p&gt;&lt;p data-block-key="8neaf"&gt;ಭಾರತದ ಸಮಸ್ಯೆ ಪ್ರತಿಭೆಯ ಕೊರತೆ ಅಲ್ಲ, ಒಗ್ಗಟ್ಟಿನ ಕೊರತೆ. ನಾವು ಭಾರತೀಯರು ಶಿಸ್ತನ್ನು ಸ್ವೀಕರಿಸಿ, ಸಾರ್ವಜನಿಕ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು, ಕೆಲಸವನ್ನು ಪೂಜೆಯಂತೆ ನೋಡಿಕೊಂಡು, ದೇಶವನ್ನು ಯಾರೋ ಸರಕಾರ ಎಂದಲ್ಲ, ನಮ್ಮದು ಎಂದು ನೋಡಲು ಪ್ರಾರಂಭಿಸಿದರೆ, ಈ ದೇಶವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.&lt;/p&gt;&lt;p data-block-key="4ehii"&gt;&lt;b&gt;1950&lt;/b&gt;ರ ದಶಕದಲ್ಲಿ, ಅಂತರರಾಷ್ಟ್ರೀಯ ತಜ್ಞರು ಭಾರತ ಮತ್ತು ಚೀನಾವನ್ನು ಒಂದೇ ಮಟ್ಟದ ಅಭಿವೃದ್ಧಿಶೀಲ ರಾಷ್ಟ್ರಗಳೆಂದು ನೋಡುತ್ತಿದ್ದರು. ಎರಡೂ ದೇಶಗಳು ಒಂದು ಕಾಲದಲ್ಲಿ ಬಡತನ, ನಿರುದ್ಯೋಗ, ಹಸಿವು ಮತ್ತು ಹಿಂದುಳಿದ ಸ್ಥಿತಿಯನ್ನುಎದುರಿಸುತ್ತಿದ್ದವು. 1950ರ ದಶಕದಿಂದ 2020ರ ದಶಕದ ಆರಂಭದವರೆಗೆ, ಚೀನಾ ಭಾರತಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ನಿರಂತರವಾಗಿ ಕಾಯ್ದುಕೊಂಡಿತ್ತು.&lt;/p&gt;&lt;p data-block-key="5mihn"&gt;1980ರಲ್ಲಿ ಚೀನಾ ತನ್ನ ಕಟ್ಟುನಿಟ್ಟಾದ ಒಂದು ಮಗು ನೀತಿಯನ್ನು ಜಾರಿಗೆ ತಂದಿತು, ಇದರಿಂದಾಗಿ ಅದರ ಒಟ್ಟು ಫಲವತ್ತತೆ ದರ ಗಮನಾರ್ಹವಾಗಿ ಕುಸಿಯಿತು. 1981ರಲ್ಲಿ ಚೀನಾ 100 ಕೋಟಿ ಜನಸಂಖ್ಯೆಯ ಗಡಿಯನ್ನು ದಾಟಿತು, ಭಾರತ 1997ರಲ್ಲಿ ಅದೇ ಮೈಲಿಗಲ್ಲನ್ನು ತಲುಪಿತು.&lt;/p&gt;&lt;p data-block-key="c6ofa"&gt;2022ರಲ್ಲಿ, ಭಾರತವು ಅಧಿಕೃತವಾಗಿ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಯಿತು. ಚೀನಾದ ಜನಸಂಖ್ಯೆಯು ಅದರ ಐತಿಹಾಸಿಕ ಉತ್ತುಂಗದಿಂದ ಇಳಿಯುತ್ತಲೇ ಇದೆ. ಎರಡೂ ರಾಷ್ಟ್ರಗಳು ಜನಸಂಖ್ಯೆಯ ಗಾತ್ರದಲ್ಲಿ ಸಮಾನಾಂತರ ಏರಿಕೆ ಅನುಭವಿಸಿದವು, ಆದರೆ ಬೆಳವಣಿಗೆಯ ಪಥ ವ್ಯತಿರಿಕ್ತವಾಗಿವೆ. ಇಂದು ಚೀನಾ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದೆ.&lt;/p&gt;&lt;p data-block-key="eqnmi"&gt;ಉತ್ಪಾದನೆ, ಮೂಲಸೌಕರ್ಯ, ರಫ್ತು, ತಂತ್ರಜ್ಞಾನ ಮತ್ತು ಜಾಗತಿಕ ವ್ಯಾಪಾರದಲ್ಲಿ ಬಹಳ ಮುಂದೆ ಸಾಗಿದೆ. ಭಾರತ ಚೀನಾದಷ್ಟು ವೇಗದಲ್ಲಿ ಸಾಗಲಿಲ್ಲ. ಇದರ ಹಿಂದೆ ಸಂಪನ್ಮೂಲಗಳ ವ್ಯತ್ಯಾಸವಲ್ಲ; ಆಡಳಿತದ ದೃಷ್ಟಿಕೋನ ಮತ್ತು ರಾಷ್ಟ್ರೀಯ ಆದ್ಯತೆಗಳ ವ್ಯತ್ಯಾಸವೂ ದೊಡ್ಡ ಕಾರಣವಾಗಿದೆ.&lt;/p&gt;&lt;p data-block-key="90ttg"&gt;ಚೀನಾ ಕಮ್ಯುನಿಸ್ಟ್ ದೇಶ. ಅಲ್ಲಿ ಸರಕಾರದ ನಿರ್ಧಾರಗಳು ಬಹಳ ವೇಗವಾಗಿ ಜಾರಿಗೆ ಬರುತ್ತವೆ. ದೀರ್ಘಕಾಲದ ಯೋಜನೆಗಳನ್ನು ರಾಜಕೀಯ ವಿರೋಧಗಳಿಲ್ಲದೆ ಜಾರಿಗೆ ತರುವ ಸಾಮರ್ಥ್ಯ ಚೀನಾಕ್ಕಿದೆ. ಒಂದು ರಸ್ತೆ, ಬಂದರು, ಕೈಗಾರಿಕಾ ವಲಯ ಅಥವಾ ನಗರ ನಿರ್ಮಿಸಲು ಅವರು ದಶಕಗಳ ಕಾಲ ಚರ್ಚೆ ಮಾಡುವುದಿಲ್ಲ; ನೇರವಾಗಿ ಕೆಲಸ ಆರಂಭಿಸುತ್ತಾರೆ.&lt;/p&gt;&lt;p data-block-key="f3erj"&gt;ಕಳೆದ &lt;b&gt;40&lt;/b&gt; ವರ್ಷಗಳಲ್ಲಿ ಉತ್ಪಾದನೆ, ಕೈಗಾರಿಕೆ, ರಫ್ತು ಮತ್ತು ಮೂಲಸೌಕರ್ಯಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಿದರು. ಅದರ ಫಲವಾಗಿ ಇಂದು ಮೇಡ್ ಇನ್ ಚೀನಾ ವಿಶ್ವದ ಎಡೆ ಕಾಣುತ್ತದೆ. ನಮ್ಮ ಸುತ್ತಲಿನ ನಗರ ಜೀವನವನ್ನೇ ಒಮ್ಮೆ ಗಮನಿಸಿ ನೋಡಿ. ಎಡೆ ನಿರ್ಮಾಣ ಕಾಮಗಾರಿ. ಇಂದು ರಸ್ತೆ ಅಗೆಯಲಾಗುತ್ತದೆ, ನಾಳೆ ಮತ್ತೆ ಅದೇ ರಸ್ತೆ ಕೇಬಲ್‌ಗಾಗಿ ಅಗೆಯಲಾಗುತ್ತದೆ. ಅದರ ನಂತರ ಒಳಚರಂಡಿ ಕಾಮಗಾರಿ, ಮತ್ತೆ ನೀರಿನ ಪೈಪ್‌ಲೈನ್, ನಂತರ ಮೆಟ್ರೋ ಕಾಮಗಾರಿ, ಮತ್ತೆ ಗ್ಯಾಸ್ ಲೈನ್, ನಂತರ ಯುಟಿಲಿಟಿ ಕಾರಿಡಾರ್. ಹೀಗೆ ಒಂದೇ ರಸ್ತೆಯನ್ನು ವರ್ಷದಲ್ಲಿ ಹಲವಾರು ಬಾರಿ ಅಗೆಯುವುದು ನಮ್ಮ ದೇಶದಲ್ಲಿ ಸಾಮಾನ್ಯ ದೃಶ್ಯವಾಗಿದೆ.&lt;/p&gt;&lt;p data-block-key="fss5h"&gt;ವಾಸ್ತವವಾಗಿ, ನಮ್ಮ ದೇಶದಲ್ಲಿ ಅಭಿವೃದ್ಧಿ ಒಂದು ಮುಗಿಯದ ಪ್ರಕ್ರಿಯೆಯಾಗಿ ಪರಿಣಮಿಸಿದೆ. ಒಂದು ಕಾಮಗಾರಿ ಪೂರ್ಣಗೊಂಡರೆ ಮತ್ತೊಂದು ಆರಂಭವಾಗುತ್ತದೆ. ಪುನರ್ನಿರ್ಮಾಣ ನಮ್ಮ ವ್ಯವಸ್ಥೆಯಲ್ಲಿ ಒಂದು ದೊಡ್ಡ ಉದ್ಯಮವಾಗಿದೆ.&lt;/p&gt;&lt;p data-block-key="f1gf7"&gt;ರಸ್ತೆ ಒಮ್ಮೆ ಚೆನ್ನಾಗಿ ನಿರ್ಮಾಣವಾದರೆ ಮುಂದಿನ &lt;b&gt;20&lt;/b&gt; ವರ್ಷ ಕೆಲಸ ಇರದು. ಆದರೆ ಪ್ರತಿವರ್ಷ ದುರಸ್ತಿ ಮಾಡಿದರೆ ಮಾತ್ರ ಹೊಸ ಟೆಂಡರ್‌ಗಳು ಬರುತ್ತವೆ. ಹೊಸ ಟೆಂಡರ್ ಎಂದರೆ ಹೊಸ ಅನುದಾನ, ಹೊಸ ಕಮಿಷನ್, ಹೊಸ ಲಾಭ. ಹೀಗಾಗಿ ಶಾಶ್ವತ ಪರಿಹಾರಕ್ಕಿಂತ ನಿರಂತರ ಕಾಮಗಾರಿ ಹೆಚ್ಚು ಲಾಭದಾಯಕವಾಗುತ್ತದೆ.&lt;/p&gt;&lt;p data-block-key="1nq17"&gt;ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ವೈವಿಧ್ಯತೆ ಹೆಚ್ಚು. ಇವೆಲ್ಲವೂ ದೇಶದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಪ್ರಭಾವಿಸುತ್ತವೆ. ಜಾತಿ ಆಧಾರಿತ ಅಸಮಾನತೆ, ಧಾರ್ಮಿಕ ಸಂಘರ್ಷ ಗಳು, ಬಡತನ, ಶಿಕ್ಷಣದ ಕೊರತೆ, ಪ್ರಾಂತೀಯ ರಾಜಕೀಯ, ಉಚಿತ ಯೋಜನೆಗಳ ರಾಜಕೀಯ, ಸಾಮಾಜಿಕ ಸಮತೋಲನ - ಇವೆಲ್ಲವು ಅಗತ್ಯವಾದ ವಿಷಯಗಳೇ ಆಗಿದ್ದರೂ, ದೇಶದ ಸಂಪೂರ್ಣ ಶಕ್ತಿಯನ್ನು ಕೈಗಾರಿಕೆ ಮತ್ತು ಆರ್ಥಿಕ ಅಭಿವೃದ್ಧಿಯ ಕಡೆಗೆ ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ.&lt;/p&gt;&lt;p data-block-key="bkf05"&gt;ಭಾರತೀಯರು ಚೀನೀಯರಿಗಿಂತ ಕಡಿಮೆ ಬುದ್ಧಿವಂತರೇ? ಖಂಡಿತವಾಗಿಯೂ ಅಲ್ಲ. ಭಾರತೀ ಯರು ಜಗತ್ತಿನಾದ್ಯಂತ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಸಮಸ್ಯೆ ಜನರ ಬುದ್ಧಿವಂತಿಕೆ ಯಲ್ಲಿಲ್ಲ; ವ್ಯವಸ್ಥೆಯ ಆದ್ಯತೆಯಲ್ಲಿ ಮತ್ತು ದೀರ್ಘಕಾಲದ ರಾಷ್ಟ್ರೀಯ ದೃಷ್ಟಿಯಲ್ಲಿತ್ತು. ಚೀನಾ ತನ್ನ ಜನರನ್ನು ಉತ್ಪಾದನಾ ಶಕ್ತಿಯಾಗಿ ರೂಪಿಸಿತು. ಭಾರತ ತನ್ನ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳುವ ಹೋರಾಟದಲ್ಲಿ ಹೆಚ್ಚು ಸಮಯ ಕಳೆಯಿತು. ಚೀನಾದಲ್ಲಿ ಸರಕಾರದ ಗಮನ ಮುಖ್ಯವಾಗಿ- ಕೈಗಾರಿಕೆ, ರಫ್ತು-, ಮೂಲಸೌಕರ್ಯ, ಜಾಗತಿಕ ವ್ಯಾಪಾರದೆಡೆ. ಭಾರತದಲ್ಲಿ ಸರಕಾರ ಗಳು ಹೆಚ್ಚಾಗಿ - ಚುನಾವಣೆ, ಜಾತಿ ಸಮೀಕರಣ, ಧಾರ್ಮಿಕ ರಾಜಕೀಯ, ಉಚಿತ ಯೋಜನೆ, ಒಳರಾಜಕೀಯಗಳಲ್ಲಿ ಸಿಲುಕಿಕೊಂಡಿದ್ದವು.&lt;/p&gt;&lt;p data-block-key="bd8gp"&gt;ಇದರರ್ಥ ಪ್ರಜಾಪ್ರಭುತ್ವ ಕೆಟ್ಟದ್ದು ಅಥವಾ ಕಮ್ಯುನಿಸಂ ಉತ್ತಮ ಎನ್ನುವುದಲ್ಲ. ಪ್ರಜಾಪ್ರಭುತ್ವ ದಲ್ಲಿ ಜನರಿಗೆ ಸ್ವಾತಂತ್ರ್ಯ, ಅಭಿವ್ಯಕ್ತಿ ಮತ್ತು ಹಕ್ಕುಗಳು ಹೆಚ್ಚು. ಆದರೆ ನಿರ್ಧಾರಗಳನ್ನು ವೇಗವಾಗಿ ಜಾರಿಗೆ ತರುವುದು ಕೆಲವೊಮ್ಮೆ ಕಷ್ಟ. ಚೀನಾದಲ್ಲಿ ಅಭಿವೃದ್ಧಿಯ ವೇಗ ಹೆಚ್ಚು, ಆದರೆ ವ್ಯಕ್ತಿಗತ ಸ್ವಾತಂತ್ರ್ಯದ ಮಿತಿಗಳು ಕೂಡ ಇವೆ. ಭಾರತ ತನ್ನ ಒಳಗಿನ ವಿಭಜನೆಗಳನ್ನು ಕಡಿಮೆ ಮಾಡಿ, ಜಾತಿ-ಧರ್ಮ ರಾಜಕೀಯಕ್ಕಿಂತ ಶಿಕ್ಷಣ, ಉದ್ಯೋಗ, ಉತ್ಪಾದನೆ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಿದರೆ, ಮುಂದಿನ ದಶಕಗಳಲ್ಲಿ ಭಾರತವೂ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಬಹುದು. ಯಾಕೆಂದರೆ ಭಾರತದ ಬಳಿ ಇರುವ ದೊಡ್ಡ ಶಕ್ತಿ ಅದರ ಯುವಜನತೆ ಮತ್ತು ಪ್ರತಿಭೆ. ಆ ಪ್ರತಿಭೆ ಒಂದೇ ದಿಕ್ಕಿನಲ್ಲಿ ಕೇಂದ್ರೀಕೃತವಾದ ದಿನ, ಭಾರತವನ್ನು ತಡೆಯುವುದು ಯಾರಿಗೂ ಸುಲಭವಲ್ಲ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮನೆಯಲ್ಲಿ ಎಸಿ ಸ್ಫೋಟ: ಮಾಜಿ ಐಎಎಸ್ ಅಧಿಕಾರಿ ಸಾವು, ಮಗನಿಗೆ ಗಂಭೀರ ಗಾಯ</title><link>https://vishwavani.news/crime/ac-explosionformer-ias-officer-dies-son-seriously-injured-in-delhi-79501.html</link><guid>https://vishwavani.news/crime/ac-explosionformer-ias-officer-dies-son-seriously-injured-in-delhi-79501.html</guid><pubDate>Fri, 29 May 2026 07:12:20 +0000</pubDate><description>&lt;![CDATA[ರಾತ್ರಿ ಮಲಗಿದ್ದ ವೇಳೆ ಮನೆಯಲ್ಲಿ ಎಸಿ ಸ್ಪೋಟಗೊಂಡು ಮಾಜಿ ಐಎಎಸ್ ಅಧಿಕಾರಿ ಸಾವನಪ್ಪಿದ್ದು, ಅವರ ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ಗುರುವಾರ ನಡೆದಿದೆ. ಮಾಜಿ ಐಎಎಸ್ ಅಧಿಕಾರಿ ಮತ್ತು  ಭಾರತ ಸ್ಪರ್ಧಾ ಆಯೋಗದ (ಸಿಸಿಐ) ಮೊದಲ ಅಧ್ಯಕ್ಷ  ಧನೇಂದ್ರ ಕುಮಾರ್ ಮೃತರು.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/blast_3Xpg1O1.original.jpg" class="attachment-large size-large wp-post-image" alt="ಮನೆಯಲ್ಲಿ ಎಸಿ ಸ್ಫೋಟ: ಮಾಜಿ ಐಎಎಸ್ ಅಧಿಕಾರಿ ಸಾವು, ಮಗನಿಗೆ ಗಂಭೀರ ಗಾಯ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="x8amf"&gt;&lt;b&gt;ನವದೆಹಲಿ: &lt;/b&gt;ಮನೆಯಲ್ಲಿ ಎಸಿ ಸ್ಪೋಟಗೊಂಡು (&lt;a href="/karnataka/chitradurga/chitradurga-accident-three-people-die-tragically-as-a-truck-collides-with-a-bolero-in-chitradurga-79337.html"&gt;AC blast&lt;/a&gt;) ಮಾಜಿ ಐಎಎಸ್ ಅಧಿಕಾರಿ (Ex-IAS Officer ) ಮತ್ತು  ಭಾರತ ಸ್ಪರ್ಧಾ ಆಯೋಗದ (CCI) ಮೊದಲ ಅಧ್ಯಕ್ಷ  80 ವರ್ಷದ ಧನೇಂದ್ರ ಕುಮಾರ್ (Dhanendra Kumar) ಅವರು ಸಾವನ್ನಪ್ಪಿದ್ದಾರೆ. ಈ ಘಟನೆ ಗುರುವಾರ ರಾತ್ರಿ  11:18ರ ಸುಮಾರಿಗೆ ನಡೆದಿದೆ. ಅವರ ಮಗ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಧನೇಂದ್ರ ಕುಮಾರ್, ಅವರ ಮಗ ಸೇರಿದಂತೆ ಒಟ್ಟು ಐವರು ಇದ್ದರು. ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. &lt;/p&gt;&lt;p data-block-key="fh2o8"&gt;ರಾಷ್ಟ್ರ ರಾಜಧಾನಿಯ ಪ್ರಮುಖ ಸ್ಥಳವಾದ ದೆಹಲಿಯ ಹೌಜ್ ಖಾಸ್‌ನಲ್ಲಿರುವ  ಧನೇಂದ್ರ ಕುಮಾರ್ ಅವರ ಮನೆಯಲ್ಲಿ ಎಸಿ ಸ್ಫೋಟ ಉಂಟಾಗಿದೆ. ಸ್ಪೋಟದ ಬಳಿಕ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತ್ತು. ಧನೇಂದ್ರ ಕುಮಾರ್ ಅವರು ಹೊಗೆಯಿಂದ ಉಸಿರಾಟದ ತೊಂದರೆ ಅನುಭವಿಸಿ ಸಾವನ್ನಪ್ಪಿದ್ದಾರೆ. ಅವರ ಮಗ ಗಾಯಗೊಂಡಿದ್ದರು. &lt;/p&gt;&lt;p data-block-key="7bdck"&gt;&lt;a href="/national/siddaramaiah-caste-census-time-bomb-dkshivakumar-rahul-gandhi-79491.html"&gt;&lt;b&gt;ರಾಜೀನಾಮೆಗೂ ಮುನ್ನ ಸಿದ್ದರಾಮಯ್ಯ ‘ಟೈಮ್ ಬಾಂಬ್’: ಡಿಕೆಶಿ-ರಾಹುಲ್‌ಗೆ ಜಾತಿ ಗಣತಿ ಸವಾಲು!&lt;/b&gt;&lt;/a&gt;&lt;/p&gt;&lt;p data-block-key="djf4n"&gt;ಘಟನೆಯ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಮನೆಕೆಲಸಗಾರರು ಸೇರಿದಂತೆ ಒಟ್ಟು ಐದು ಮಂದಿ ಮನೆಯಲ್ಲಿದ್ದರು. ಮಾಹಿತಿ ತಿಳಿದ ತಕ್ಷಣವೇ ಪೊಲೀಸ್ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಮನೆಯೊಳಗೆ ಇದ್ದ ಸದಸ್ಯರನ್ನು ರಕ್ಷಿಸಲು ಮುಂದಾದರು. &lt;/p&gt;&lt;p data-block-key="1mur2"&gt;ಧನೇಂದ್ರ ಕುಮಾರ್ ಮತ್ತು ಅವರ ಮಗನನ್ನು ಹತ್ತಿರದ ಆಸ್ಪತ್ರೆಗೆ ತಕ್ಷಣವೇ ದಾಖಲಿಸಲಾಗಿದ್ದು, ಧನೇಂದ್ರ ಕುಮಾರ್ ಅವರು ಮೊದಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಅವರ ಮಗ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. &lt;/p&gt;&lt;p data-block-key="2or74"&gt;ಮನೆಯಲ್ಲಿ ಅಳವಡಿಸಲಾದ ಹವಾನಿಯಂತ್ರಣ ವ್ಯವಸ್ಥೆಯ ಒಳಾಂಗಣದಲ್ಲಿ ಸ್ಫೋಟ ಉಂಟಾಗಿ ಹೊಗೆ, ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಧನೇಂದ್ರ ಕುಮಾರ್ ಅವರ ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ಇದರಲ್ಲಿ ಯಾವುದೇ ಅನುಮಾನಸ್ಪದ ಸಂಗತಿ ಕಂಡು ಬಂದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮತ್ತು ಅಪರಾಧ ತಂಡಗಳು ತಿಳಿಸಿವೆ.&lt;/p&gt;&lt;p data-block-key="7shgm"&gt;1968 ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿ  ವೃತ್ತಿಜೀವನವನ್ನು ಪ್ರಾರಂಭಿಸಿದ ಧನೇಂದ್ರ ಕುಮಾರ್ ಅವರು ಕೇಂದ್ರ ಮತ್ತು ಹರಿಯಾಣ ಸರ್ಕಾರಗಳಲ್ಲಿ ಹಲವಾರು ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದರು. ದೇಶದ ಸ್ಪರ್ಧಾ ಕಾನೂನು ಮತ್ತು ಆರ್ಥಿಕ ಸುಧಾರಣೆಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ರಕ್ಷಣೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಸಂಸ್ಕೃತಿ ಸಚಿವಾಲಯ ಸೇರಿದಂತೆ ಹಲವಾರು ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಅವರು ರಾಷ್ಟ್ರೀಯ ಭದ್ರತೆ, ಆಡಳಿತಾತ್ಮಕ ವಿಷಯಗಳು, ಮೂಲಸೌಕರ್ಯ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು. ಗ್ರಾಮೀಣ ವಿದ್ಯುದೀಕರಣ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿಯೂ ಧನೇಂದ್ರ ಕುಮಾರ್  ಸೇವೆ ಸಲ್ಲಿಸಿದ್ದಾರೆ. &lt;/p&gt;&lt;p data-block-key="8iis2"&gt;ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭೂತಾನ್‌ ವಿಶ್ವ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಅವರು ದಕ್ಷಿಣ ಏಷ್ಯಾದ ದೇಶಗಳಿಗೆ ಸಂಬಂಧಿಸಿದ ಆರ್ಥಿಕ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡಿದ್ದರು. &lt;/p&gt;&lt;p data-block-key="5jg8p"&gt;ಭಾರತದ ಸ್ಪರ್ಧಾ ಆಯೋಗದ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದ ಅವರು 2009 ರಿಂದ 2011 ರವರೆಗೆ ಹಲವಾರು ಪ್ರಮುಖ ಕ್ರಮಗಳನ್ನು ತೆಗೆದುಕೊಂಡರು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಧನೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಸ್ಪರ್ಧಾ ನೀತಿಯನ್ನು ಸಿದ್ಧಪಡಿಸಲು ಒಂದು ಸಮಿತಿಯನ್ನು ಕೂಡ  ರಚಿಸಿತ್ತು. &lt;/p&gt;&lt;p data-block-key="es02e"&gt;ಲಂಡನ್‌ನಲ್ಲಿರುವ ಭಾರತೀಯ ಹೂಡಿಕೆ ಕೇಂದ್ರದಲ್ಲಿ ನಿವಾಸ ನಿರ್ದೇಶಕರಾಗಿ, ಕೃಷಿ ಸಚಿವಾಲಯ, ಜವಳಿ ಸಚಿವಾಲಯ ಮತ್ತು ಸಂವಹನ ಸಚಿವಾಲಯದಲ್ಲೂ ಕೆಲಸ ಮಾಡಿದ್ದಾರೆ. ನಿವೃತ್ತಿ ಬಳಿಕ ಅವರು ಸಾರ್ವಜನಿಕ ನೀತಿ ಮತ್ತು ಕಾರ್ಪೊರೇಟ್ ವ್ಯವಹಾರಗಳಲ್ಲಿ ಸಕ್ರಿಯರಾಗಿದ್ದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಪೊರೇಟ್ ಅಫೇರ್ಸ್‌ನಲ್ಲಿ ಸ್ಪರ್ಧಾ ಕಾನೂನಿನ ಶಾಲೆಯ ಪ್ರಧಾನ ಸಲಹೆಗಾರ ಮತ್ತು ಮುಖ್ಯ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.&lt;/p&gt;&lt;p data-block-key="b645f"&gt;ವೃತ್ತಿ ಜೀವನದ ಆರಂಭದಲ್ಲಿ ಹರಿಯಾಣದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಅವರು, ಹರಿಯಾಣ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಸಾರ್ವಜನಿಕ ವ್ಯವಹಾರಗಳಿಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು. &lt;/p&gt;&lt;p data-block-key="1qrpe"&gt;&lt;a href="/crime/pakistan-based-terrorist-plann-to-attacks-various-places-four-arrest-in-uttar-pradesh-79469.html"&gt;&lt;b&gt;ಪಾಕಿಸ್ತಾನ ಮೂಲದ ಭಯೋತ್ಪಾದರಿಂದ ಹಲವೆಡೆ ದಾಳಿಗೆ ಸಂಚು: ಉತ್ತರ ಪ್ರದೇಶದಲ್ಲಿ ನಾಲ್ವರ ಬಂಧನ&lt;/b&gt;&lt;/a&gt;&lt;/p&gt;&lt;p data-block-key="ba07b"&gt;ಹರಿಯಾಣದ ಹಲವಾರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಮತ್ತು ಇತರ ಆಡಳಿತಾತ್ಮಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಕರ್ನಾಲ್ ಮತ್ತು ಜಿಂದ್‌ನ ಉಪ ಆಯುಕ್ತರಾಗಿದ್ದರು. ಕಾರ್ಮಿಕ ಆಯುಕ್ತರು, ಸಹಕಾರಿ ಸಂಘಗಳ ರಿಜಿಸ್ಟ್ರಾರ್, ಕೈಗಾರಿಕೆಗಳ ನಿರ್ದೇಶಕರು ಸೇರಿದಂತೆ ಹಲವಾರು ಇತರ ಹುದ್ದೆಗಳಲ್ಲಿಯೂ ಕಾರ್ಯನಿರ್ವಹಿಸಿದ್ದರು. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>"ದೇವರು ವರ-ಶಾಪ ನೀಡಲ್ಲ, ಅವಕಾಶ ಕೊಡ್ತಾನೆ": ಸಿದ್ದರಾಮಯ್ಯ ಕುರಿತು ಡಿ.ಕೆ.ಶಿವಕುಮಾರ್ ಭಾವುಕ ಪೋಸ್ಟ್</title><link>https://vishwavani.news/karnataka/bengaluru-urban/dk-shivakumar-shares-emotional-post-about-siddaramaiah-79500.html</link><guid>https://vishwavani.news/karnataka/bengaluru-urban/dk-shivakumar-shares-emotional-post-about-siddaramaiah-79500.html</guid><pubDate>Fri, 29 May 2026 06:56:20 +0000</pubDate><description>&lt;![CDATA[ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ದು, ಶುಕ್ರವಾರ ರಾಜ್ಯಪಾಲ ಥಾವರ್‌ ಗೆಹ್ಲೋಟ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.  ಇದೀಗ ನೂತನ ಮುಖ್ಯಮಂತ್ರಿಯನ್ನಾಗಿ ಡಿಕೆ ಶಿವಕುಮಾರ್‌ ಅವರನ್ನು ಘೋಷಿಸಲಾಗಿದ್ದು, ಅಧಿಕೃತ ಹೇಳಿಕೆಯಷ್ಟೇ ಬಾಕಿಯಿದೆ. ಇದೀಗ ಎಕ್ಸ್‌ನಲ್ಲಿ ಡಿಕೆ ಶಿವಕುಮಾರ್‌ ಭಾವುಕ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/DK_Shivakumar_7_vxWrwqB.original.jpg" class="attachment-large size-large wp-post-image" alt=""ದೇವರು ವರ-ಶಾಪ ನೀಡಲ್ಲ, ಅವಕಾಶ ಕೊಡ್ತಾನೆ": ಸಿದ್ದರಾಮಯ್ಯ ಕುರಿತು ಡಿ.ಕೆ.ಶಿವಕುಮಾರ್ ಭಾವುಕ ಪೋಸ್ಟ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="4azer"&gt;&lt;b&gt;ಬೆಂಗಳೂರು: &lt;/b&gt;ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ ಸಿದ್ದರಾಮಯ್ಯ &lt;b&gt;(Siddaramaiah) &lt;/b&gt;ರಾಜೀನಾಮೆ ಸಲ್ಲಿಸಿದ್ದು, ಶುಕ್ರವಾರ ರಾಜ್ಯಪಾಲ ಥಾವರ್‌ ಗೆಹ್ಲೋಟ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.  ಇದೀಗ ನೂತನ ಮುಖ್ಯಮಂತ್ರಿಯನ್ನಾಗಿ ಡಿಕೆ ಶಿವಕುಮಾರ್‌ &lt;b&gt;(DK Shivakumar) &lt;/b&gt;ಅವರನ್ನು ಘೋಷಿಸಲಾಗಿದ್ದು, ಅಧಿಕೃತ ಹೇಳಿಕೆಯಷ್ಟೇ ಬಾಕಿಯಿದೆ. ಸದ್ಯ ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ದೆಹಲಿಗೆ ತಲುಪಿದ್ದು ಹೈಕಮಾಂಡ್‌ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಇದೀಗ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಳ್ಳಲಿರುವ ಡಿಕೆ ಶಿವಕುಮಾರ್‌ ಎಕ್ಸ್‌ನಲ್ಲಿ ಸಿದ್ದರಾಮಯ್ಯ ಅವರ ಕುರಿತು ಪೋಸ್ಟ್‌ ಒಂದನ್ನು ಮಾಡಿದ್ದಾರೆ. &lt;/p&gt;&lt;p data-block-key="a0l9"&gt;ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ನಮ್ಮ ಸಿದ್ದರಾಮಯ್ಯನವರು  ಎಂದು ಡಿಸಿಎಂ ಡಿಕೆ ಶಿವಕುಮಾರ್‌  ಭಾವುಕ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ. ಮೈಸೂರು  ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ, ಬೆಳೆದು, ಹೋರಾಟದ ಮೂಲಕ ರಾಜಕೀಯಕ್ಕೆ ಬಂದು, ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಬಡವರ ಬಂಧುವಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನನ್ನ ಆತ್ಮೀಯರಾದ ಶ್ರೀ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಹಾಗೂ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಜನಮಾನಸದಲ್ಲಿ ನೆಲೆಸಿರುವ ಅವರು, ಭಾರತೀಯ ರಾಜಕಾರಣದ ಧೀಮಂತ ನಾಯಕ.&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;God does not give boons or curses. He only gives opportunities. What truly matters is what we make of those opportunities.&lt;br&gt;&lt;br&gt;Shri Siddaramaiah avaru’s life is one of the finest reflections of this thought. From a humble village in Mysuru to leading Karnataka as Chief Minister, his… &lt;a href="https://t.co/cWZy9eQ48o"&gt;https://t.co/cWZy9eQ48o&lt;/a&gt;&lt;/p&gt;&amp;mdash; DK Shivakumar (@DKShivakumar) &lt;a href="https://x.com/DKShivakumar/status/2060232712791941451?ref_src=twsrc%5Etfw"&gt;May 29, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="5u8ec"&gt;ಜನಪರ ಯೋಜನೆಗಳಿಂದ ಹಿಡಿದು ರಾಜ್ಯದಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಸುಮಾರು ಐವತ್ತು ವರ್ಷಗಳ ಅವರ ಅಗಾಧ ರಾಜಕೀಯ ಅನುಭವ, ಸಾಮಾಜಿಕ ಕಳಕಳಿ ಮತ್ತು ಜನಪರ ಯೋಜನೆಗಳು ಸದಾ ಸ್ಮರಣೀಯ. 2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಯಾದ ದಿನದಿಂದಲೂ ಇಂದಿನವರೆಗೆ, ಸಿದ್ದರಾಮಯ್ಯನವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಜೊತೆಯಾಗಿ ನಿಂತಿದ್ದಾರೆ.&lt;/p&gt;&lt;p data-block-key="eklkd"&gt;&lt;a href="/karnataka/bengaluru-urban/when-will-dk-shivakumar-take-oath-as-chief-minister-who-will-be-involved-79496.html"&gt;&lt;b&gt;ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಯಾವಾಗ? ಯಾರೆಲ್ಲ ಭಾಗಿ?&lt;/b&gt;&lt;/a&gt;&lt;/p&gt;&lt;p data-block-key="fp3gi"&gt; ಅವರ ಆಡಳಿತದಲ್ಲಿ ನಾನು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದು ನನ್ನ ಭಾಗ್ಯ. ಮುಂದಿನ ದಿನಗಳಲ್ಲೂ ರಾಜ್ಯದ ಹಿತದೃಷ್ಟಿಯಿಂದ ಹಾಗೂ ನಮ್ಮ ಪಕ್ಷದ ಬಲವರ್ಧನೆಗೆ ಅವರ ಮಾರ್ಗದರ್ಶನ, ಹಿರಿಯ ಅನುಭವ ನಮಗೆ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತೇನೆ. ಕರ್ನಾಟಕದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯೋಣ ಎಂದು ಕರೆ ನೀಡಿದ್ದಾರೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>GT vs RR; ಇಂದಿನ ಐಪಿಎಲ್‌ ಕ್ವಾಲಿಫೈಯರ್ 2 ಪಂದ್ಯ ಮಳೆಯಿಂದ ರದ್ದಾದರೆ ಏನಾಗುತ್ತದೆ?</title><link>https://vishwavani.news/sports/ipl-2026-what-will-happen-if-gt-vs-rr-qualifier-2-is-washed-out-explained-79498.html</link><guid>https://vishwavani.news/sports/ipl-2026-what-will-happen-if-gt-vs-rr-qualifier-2-is-washed-out-explained-79498.html</guid><pubDate>Fri, 29 May 2026 06:31:35 +0000</pubDate><description>&lt;![CDATA[GT vs RR Qualifier 2: ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಕ್ವಾಲಿಫೈಯರ್ 2 ಪಂದ್ಯಕ್ಕೆ ಮೀಸಲು ದಿನವಿಲ್ಲ. ಆದಾಗ್ಯೂ, ಮಳೆ ಅಥವಾ ತೇವದ ಔಟ್‌ಫೀಲ್ಡ್‌ನಂತಹ ಹವಾಮಾನ ಪರಿಸ್ಥಿತಿಗಳಿಂದಾಗಿ ಪಂದ್ಯದ ವಿಳಂಬ ಅಥವಾ ಅಡಚಣೆ ಉಂಟಾದರೆ ಪಂದ್ಯಕ್ಕಾಗಿ ಹೆಚ್ಚುವರಿ 120 ನಿಮಿಷಗಳ ಕಟ್-ಆಫ್ ಸಮಯವನ್ನು ನಿಗದಿಪಡಿಸಲಾಗಿದೆ. ಸ್ಪಷ್ಟ ಫಲಿತಾಂಶಕ್ಕಾಗಿ ಕನಿಷ್ಠ 5 ಓವರ್‌ ಅಥವಾ ಸೂಪರ್‌ ಓವರ್‌ ಕೂಡ ಇರಲಿದೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/mullanpur_weather_forecast.original.jpg" class="attachment-large size-large wp-post-image" alt="GT vs RR; ಇಂದಿನ ಐಪಿಎಲ್‌ ಕ್ವಾಲಿಫೈಯರ್ 2 ಪಂದ್ಯ ಮಳೆಯಿಂದ ರದ್ದಾದರೆ ಏನಾಗುತ್ತದೆ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="2kdax"&gt;&lt;b&gt;ಮುಲ್ಲನ್‌ಪುರ, ಮೇ 29:&lt;/b&gt; ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026 ರ ಫೈನಲ್‌ಗಾಗಿ ತಮ್ಮ ಫೈನಲಿಸ್ಟ್‌ಗಳಿಗಾಗಿ ಕಾಯುತ್ತಿದೆ. ಇಂದು(ಮೇ 29) ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಕ್ವಾಲಿಫೈಯರ್ 2(GT vs RR Qualifier 2) ರ ವಿಜೇತರೊಂದಿಗೆ ಅದು ನಿರ್ಧಾರವಾಗಲಿದೆ. ಇಂದಿನ ಪಂದ್ಯ ಎರಡೂ ತಂಡಗಳಿಗೆ ಮಾಡು-ಇಲ್ಲ-ಮಡಿ ಹೋರಾಟವಾಗಲಿದೆ ಮತ್ತು ಸೋತವರು ತಮ್ಮ ಪ್ರಯಾಣವನ್ನು ಕೊನೆಗೊಳಿಸಬೇಕಾಗುತ್ತದೆ.&lt;/p&gt;&lt;p data-block-key="ej6na"&gt;ಗುಜರಾತ್‌ ಮತ್ತು ಆರ್‌ಆರ್ ಎರಡೂ ತಂಡಗಳು ತಮ್ಮ ಎರಡನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಅತ್ಯುತ್ತಮ ಅವಕಾಶವನ್ನು ಹೊಂದಿವೆ. ಆದಾಗ್ಯೂ, ಪಂದ್ಯವು ಮಳೆಯಿಂದ ರದ್ದಾದರೆ ಮತ್ತು ಪಂದ್ಯದ ಭವಿಷ್ಯವು ನಿರ್ಣಾಯಕ ಫಲಿತಾಂಶದೊಂದಿಗೆ ಕೊನೆಗೊಳ್ಳದಿದ್ದರೆ ಏನಾಗುತ್ತದೆ ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಮಳೆಯಿಂದ ಪಂದ್ಯ ರದ್ದಾದರೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ ಯಾರು ಆಡುತ್ತಾರೆ ಎಂಬುದರ ಬಗ್ಗೆಯೂ ಗೊಂದಲವಿದೆ. ಇದಕ್ಕೆ ಉತ್ತರ ಇಲ್ಲಿದೆ.&lt;/p&gt;&lt;h3 data-block-key="pn9v"&gt;&lt;b&gt;ಮೀಸಲು ದಿನವಿದೆಯೇ?&lt;/b&gt;&lt;/h3&gt;&lt;p data-block-key="36jq6"&gt;ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಕ್ವಾಲಿಫೈಯರ್ 2 ಪಂದ್ಯಕ್ಕೆ ಮೀಸಲು ದಿನವಿಲ್ಲ. ಆದಾಗ್ಯೂ, ಮಳೆ ಅಥವಾ ತೇವದ ಔಟ್‌ಫೀಲ್ಡ್‌ನಂತಹ ಹವಾಮಾನ ಪರಿಸ್ಥಿತಿಗಳಿಂದಾಗಿ ಪಂದ್ಯದ ವಿಳಂಬ ಅಥವಾ ಅಡಚಣೆ ಉಂಟಾದರೆ ಪಂದ್ಯಕ್ಕಾಗಿ ಹೆಚ್ಚುವರಿ 120 ನಿಮಿಷಗಳ ಕಟ್-ಆಫ್ ಸಮಯವನ್ನು ನಿಗದಿಪಡಿಸಲಾಗಿದೆ. ಸ್ಪಷ್ಟ ಫಲಿತಾಂಶಕ್ಕಾಗಿ ಕನಿಷ್ಠ 5 ಓವರ್‌ ಅಥವಾ ಸೂಪರ್‌ ಓವರ್‌ ಕೂಡ ಇರಲಿದೆ.&lt;/p&gt;&lt;p data-block-key="5r9mj"&gt;&lt;a href="/sports/rcb-fans-fear-vaibhav-sooryavanshi-and-want-rajasthan-to-lose-in-the-qualifiers-79485.html"&gt;ಆರ್‌ಸಿಬಿ ಅಭಿಮಾನಿಗಳಿಗೆ ವೈಭವ್ ಸೂರ್ಯವಂಶಿ ಭಯ!; ಕ್ವಾಲಿಫೈಯರ್‌ ಪಂದ್ಯದಲ್ಲಿ ಟೈಟಾನ್ಸ್‌ಗೆ ಬೆಂಬಲ&lt;/a&gt;&lt;/p&gt;&lt;h3 data-block-key="4q72s"&gt;&lt;b&gt;ಪಂದ್ಯವು ಮಳೆಯಲ್ಲಿ ರದ್ದಾದರೆ ಏನಾಗುತ್ತದೆ?&lt;/b&gt;&lt;/h3&gt;&lt;p data-block-key="crcnh"&gt;ಮಳೆಯಲ್ಲಿ ಪಂದ್ಯ ರದ್ದಾದರೆ ಲೀಗ್ ಹಂತದ ಅಭಿಯಾನದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಹೆಚ್ಚಿನ ಸ್ಥಾನ ಪಡೆದ ತಂಡವು ಫೈನಲ್‌ಗೆ ಪ್ರವೇಶಿಸುತ್ತದೆ ಮತ್ತು ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ರಜತ್ ಪಾಟಿದಾರ್ ಸಾರಥ್ಯದ ಆರ್‌ಸಿಬಿ ತಂಡವನ್ನು ಎದುರಿಸುತ್ತದೆ. ಲೀಗ್ ಹಂತದಲ್ಲಿ ಒಂಬತ್ತು ಗೆಲುವು ಸಾಧಿಸಿದ್ದ ಗುಜರಾತ್‌ 18 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತ್ತು. ರಾಜಸ್ಥಾನ್‌ ನಾಲ್ಕನೇ ಸ್ಥಾನಿಯಾಗಿತ್ತು.&lt;/p&gt;&lt;h3 data-block-key="1qgkj"&gt;&lt;b&gt;ಸಂಭಾವ್ಯ ತಂಡಗಳು&lt;/b&gt;&lt;/h3&gt;&lt;p data-block-key="br6m"&gt;&lt;b&gt;ರಾಜಸ್ಥಾನ್‌ ರಾಯಲ್ಸ್‌:&lt;/b&gt; ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿ.ಕೀ.), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೆರಾ, ದಾಸುನ್ ಶನಕ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ.&lt;/p&gt;&lt;p data-block-key="2vi9a"&gt;&lt;b&gt;ಗುಜರಾತ್‌ ಟೈಟಾನ್ಸ್‌:&lt;/b&gt; ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿ.ಕೀ/), ವಾಷಿಂಗ್ಟನ್ ಸುಂದರ್, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಕುಲ್ವಂತ್ ಖೆಜ್ರೋಲಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ರಾಜೀನಾಮೆಗೂ ಮುನ್ನ ಸಿದ್ದರಾಮಯ್ಯ ‘ಟೈಮ್ ಬಾಂಬ್’: ಡಿಕೆಶಿ-ರಾಹುಲ್‌ಗೆ ಜಾತಿ ಗಣತಿ ಸವಾಲು!</title><link>https://vishwavani.news/national/siddaramaiah-caste-census-time-bomb-dkshivakumar-rahul-gandhi-79491.html</link><guid>https://vishwavani.news/national/siddaramaiah-caste-census-time-bomb-dkshivakumar-rahul-gandhi-79491.html</guid><pubDate>Fri, 29 May 2026 06:17:06 +0000</pubDate><description>&lt;![CDATA[ರಾಜೀನಾಮೆ ಘೋಷಣೆಯ ಮುನ್ನ ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನು ಸ್ವೀಕರಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ. ಈ ನಡೆ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ರಾಜಕೀಯ ಸವಾಲಾಗಿ ಪರಿಣಮಿಸಿದ್ದು, ಅಹಿಂದ-ಪ್ರಬಲ ಸಮುದಾಯಗಳ ಸಮೀಕರಣದ ನಡುವೆ ಮುಂದಿನ ರಾಜಕೀಯ ದಿಕ್ಕಿನ ಮೇಲೆ ಕುತೂಹಲ ಹೆಚ್ಚಿಸಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/cm.original.png" class="attachment-large size-large wp-post-image" alt="ರಾಜೀನಾಮೆಗೂ ಮುನ್ನ ಸಿದ್ದರಾಮಯ್ಯ ‘ಟೈಮ್ ಬಾಂಬ್’: ಡಿಕೆಶಿ-ರಾಹುಲ್‌ಗೆ ಜಾತಿ ಗಣತಿ ಸವಾಲು!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="4chu0"&gt;&lt;b&gt;ಬೆಂಗಳೂರು:&lt;/b&gt; ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಗುರುವಾರ ಸಚಿವರೊಂದಿಗಿನ ಉಪಹಾರ ಸಭೆ &lt;b&gt;(breakfast meeting)&lt;/b&gt;ಯ ನಂತರ ತಮ್ಮ ರಾಜೀನಾಮೆ (resignation)ಯನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಆದರೆ, ಅಧಿಕಾರದಿಂದ ಕೆಳಗಿಳಿಯುವ ಮುನ್ನ ಅವರು ತಮ್ಮ ಉತ್ತರಾಧಿಕಾರಿ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಭವಿಷ್ಯಕ್ಕೆ ದೊಡ್ಡ ಸವಾಲೊಡ್ಡಬಲ್ಲ 'ಟೈಮ್ ಬಾಂಬ್' ಒಂದನ್ನು ಆಕ್ಟಿವೇಟ್ ಮಾಡಿದ್ದಾರೆ.&lt;/p&gt;&lt;p data-block-key="4draq"&gt;ಬುಧವಾರವಷ್ಟೇ ವಿವಾದಾತ್ಮಕ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿಯನ್ನು ಔಪಚಾರಿಕವಾಗಿ ಸ್ವೀಕರಿಸುವ ಮೂಲಕ ಸಿದ್ದರಾಮಯ್ಯ ಅವರು ಹೈಕಮಾಂಡ್ ಹಾಗೂ ಡಿಕೆಶಿ ವಿರುದ್ಧ ರಾಜಕೀಯ ದಾಳ ಉರುಳಿಸಿದ್ದಾರೆ. ಕೆ. ಮಧುಸೂದನ್ ನಾಯಕ್ ನೇತೃತ್ವದ ಈ ವರದಿಯನ್ನು ರಾಜೀನಾಮೆಯ ಮುನ್ನವೇ ಆತುರವಾಗಿ ಸ್ವೀಕರಿಸಿರುವುದು ತೀವ್ರ ರಾಜಕೀಯ ಮಹತ್ವ ಪಡೆದುಕೊಂಡಿದೆ. ಸಿಎಂ ನಿರ್ಧಾರದಿಂದ ಆಕ್ರೋಶಗೊಂಡಿರುವ ಕುರುಬ ಸಮುದಾಯದ ಕಾರ್ಯಕರ್ತರು ರಾಹುಲ್ ಗಾಂಧಿ ವಿರುದ್ಧ ರಾಯಚೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಹೈಕಮಾಂಡ್ ಧೋರಣೆಯನ್ನು ಖಂಡಿಸಿದ್ದಾರೆ. ದೆಹಲಿಗೆ ತೆರಳಿ ಕೇಂದ್ರ ರಾಜಕಾರಣದಲ್ಲಿ ಸಕ್ರಿಯರಾಗುವ ಹೈಕಮಾಂಡ್ ಆಫರ್ ಅನ್ನು ನಿರಾಕರಿಸಿರುವ ಸಿದ್ದರಾಮಯ್ಯ, ರಾಜ್ಯ ರಾಜಕೀಯದಲ್ಲೇ ಉಳಿದು ತಮ್ಮ ಪ್ರಭಾವ ಕಾಯ್ದುಕೊಳ್ಳುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.&lt;/p&gt;&lt;p data-block-key="e54v6"&gt;&lt;a href="/karnataka/bengaluru-urban/boost-wadhwani-innovation-centre-launched-at-iisc-79488.html"&gt;Bangalore News: ಬೂಸ್ಟ್, ಐಐಎಸ್‌ಸಿಯಲ್ಲಿ 'ವಾಧ್ವಾನಿ ಇನ್ನೋವೇಶನ್ ಸೆಂಟರ್' ಆರಂಭ&lt;/a&gt;&lt;/p&gt;&lt;p data-block-key="6tbr8"&gt;ಸೋರಿಕೆಯಾದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿದ್ದು, ಸಾಂಪ್ರದಾಯಿಕವಾಗಿ ಪ್ರಬಲವಾಗಿರುವ ಲಿಂಗಾಯತ ಮತ್ತು ಒಕ್ಕಲಿಗರ ಜನಸಂಖ್ಯೆ ಕುಸಿದಿದೆ ಎನ್ನಲಾಗಿದೆ. ಇದು ಸಿದ್ದರಾಮಯ್ಯ ಅವರ 'ಅಹಿಂದ' ರಾಜಕಾರಣಕ್ಕೆ ಭದ್ರ ಬುನಾದಿ ಒದಗಿಸಿದರೆ, ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಪಾಲಿಗೆ ದೊಡ್ಡ ಸಂಕಷ್ಟ ತರಲಿದೆ. ಒಕ್ಕಲಿಗ ನಾಯಕರಾದ ಡಿಕೆಶಿ ಈ ವರದಿಯನ್ನು ಜಾರಿಗೊಳಿಸಿದರೆ ಪ್ರಬಲ ಸಮುದಾಯಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ; ತಡೆಹಿಡಿದರೆ 'ಅಹಿಂದ' ಮತಬ್ಯಾಂಕ್ ಕೈತಪ್ಪುವ ಭೀತಿಯಿದೆ. ಈ ವರದಿಯು ಸುಮಾರು 5.9 ಕೋಟಿ ಜನರ ವಿವರಗಳನ್ನು ಒಳಗೊಂಡಿದ್ದು, ದೇಶದಲ್ಲೇ ಅತಿ ದೊಡ್ಡ ಸಾಮಾಜಿಕ ಸಮೀಕ್ಷೆಗಳಲ್ಲಿ ಒಂದಾಗಿದೆ. ಇದರ ಅನುಷ್ಠಾನ ಅಥವಾ ವಿಳಂಬದ ಪ್ರತಿ ನಿರ್ಧಾರವೂ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ.&lt;/p&gt;&lt;p data-block-key="c2118"&gt;ಮತ್ತೊಂದೆಡೆ, ದೇಶಾದ್ಯಂತ ಜಾತಿ ಗಣತಿಯನ್ನು ಪ್ರಮುಖ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿರುವ ರಾಹುಲ್ ಗಾಂಧಿ ಅವರಿಗೂ ಇದು ರಾಷ್ಟ್ರಮಟ್ಟದಲ್ಲಿ ಇಕ್ಕಟ್ಟು ತಂದಿದೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲೇ ವರದಿ ಮಂಡಿಸಲು ಸರ್ಕಾರ ಹಿಂಜರಿದರೆ, ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಮುಗಿಬೀಳಲು ದೊಡ್ಡ ಆಯುಧ ಸಿಗಲಿದೆ.&lt;/p&gt;&lt;p data-block-key="7lopv"&gt;ಒಟ್ಟಿನಲ್ಲಿ, ಸಿಎಂ ಕುರ್ಚಿಯಿಂದ ತಮ್ಮನ್ನು ಇಳಿಸಿದ ಹೈಕಮಾಂಡ್ ನಡೆಗೆ ಸಿದ್ದರಾಮಯ್ಯ ಅವರು ಈ ವರದಿಯ ಮೂಲಕ 'ನಿಶ್ಯಬ್ದ ಪ್ರತೀಕಾರ' ತೀರಿಸಿಕೊಂಡಿದ್ದಾರೆ. ತಾವು ಅಧಿಕಾರದಿಂದ ದೂರವಾದರೂ, ರಾಜ್ಯ ರಾಜಕಾರಣ ತಮ್ಮ ಚೌಕಟ್ಟಿನಲ್ಲೇ ನಡೆಯುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಯಾವಾಗ? ಯಾರೆಲ್ಲ ಭಾಗಿ?</title><link>https://vishwavani.news/karnataka/bengaluru-urban/when-will-dk-shivakumar-take-oath-as-chief-minister-who-will-be-involved-79496.html</link><guid>https://vishwavani.news/karnataka/bengaluru-urban/when-will-dk-shivakumar-take-oath-as-chief-minister-who-will-be-involved-79496.html</guid><pubDate>Fri, 29 May 2026 06:13:04 +0000</pubDate><description>&lt;![CDATA[ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ನೀಡಿರುವ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ಬೆಳಗ್ಗೆ ಅಂಗೀಕರಿಸಿದ್ದಾರೆ.  ತಕ್ಷಣದಿಂದಲೇ ಸಚಿವ ಸಂಪುಟ ಸಭೆಯೂ ವಿಸರ್ಜನೆ ಆಗಿದೆ. ಇದೀಗ ನೂತನ ಮುಖ್ಯಮಂತ್ರಿಯನ್ನಾಗಿ ಡಿಕೆ ಶಿವಕುಮಾರ್‌ ಅವರನ್ನು ಹೈಕಮಾಂಡ್‌ ಘೋಷಿಸಿದೆ.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/DK_Shivakumar_6_aEwqVrQ.original.jpg" class="attachment-large size-large wp-post-image" alt="ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಯಾವಾಗ? ಯಾರೆಲ್ಲ ಭಾಗಿ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="hjam1"&gt;&lt;b&gt;ಬೆಂಗಳೂರು:&lt;/b&gt; ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (&lt;b&gt;Siddaramaiah)&lt;/b&gt; ನೀಡಿರುವ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ಬೆಳಗ್ಗೆ ಅಂಗೀಕರಿಸಿದ್ದಾರೆ. ತಕ್ಷಣದಿಂದಲೇ ಸಚಿವ ಸಂಪುಟ ಸಭೆಯೂ ವಿಸರ್ಜನೆ ಆಗಿದೆ. ಇದೀಗ ನೂತನ ಮುಖ್ಯಮಂತ್ರಿಯನ್ನಾಗಿ ಡಿಕೆ ಶಿವಕುಮಾರ್‌&lt;b&gt; (DK Shivakumar)&lt;/b&gt; ಅವರನ್ನು ಹೈಕಮಾಂಡ್‌ ಘೋಷಿಸಿದ್ದು, ಕರ್ನಾಟಕದ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಸದ್ಯ ದೆಹಲಿಯಲ್ಲಿದ್ದು, ನೂತನ ಮುಖ್ಯಮಂತ್ರಿಯ ಪ್ರಮಾಣವಚನ, ಸಂಪುಟ ರಚನೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ. ಡಿಕೆ ಶಿವಕುಮಾರ್ ಮತ್ತು ನೂತನ ಸಚಿವ ಸಂಪುಟದ ಪ್ರಮಾಣವಚನ ಯಾವಾಗ ಎಂಬುದು ಅಧಿಕೃತವಾಗಿ ಇನ್ನೂ ಘೋಷಣೆಯಾಗಿಲ್ಲ. ಸೋಮವಾರವೇ ಸಂಜೆ ಗೋಧೂಳಿ ಮುಹೂರ್ತದಲ್ಲಿ ಡಿಕೆ ಶಿವಕುಮಾರ್ ನೇತೃತ್ವದ ಸಂಪುಟ ಪ್ರತಿಜ್ಞಾವಿಧಿ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳು ತಿಳಿಸಿವೆ.&lt;/p&gt;&lt;p data-block-key="12noh"&gt;ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಗೂ ಕಾಂಗ್ರೆಸ್ನ ಪ್ರಮುಖ ರಾಜ್ಯ ನಾಯಕರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರಮಾಣ ವಚನದ ಸ್ಥಳ ಹಾಗೂ ಸಮಯ ಇನ್ನೂ ನಿಗದಿಯಾಗಿಲ್ಲ. ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್ ಮೇಲೆ ಅಥವಾ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸೋ ಸಾಧ್ಯತೆಗಳಿವೆ. ದೊಡ್ಡ ಪ್ರಮಾಣದಲ್ಲಿ ಜನರನ್ನ ಸೇರಿಸಿ ಪದಗ್ರಹಣ ನಡೆಸಲು ಸಿದ್ಧತೆ ನಡೆಸಲಾಗಿದೆ.&lt;/p&gt;&lt;p data-block-key="9daja"&gt;ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ರಾಮಕೃಷ್ಣ ಹೆಗಡೆ ಮತ್ತು ಎಸ್.ಎಂ. ಕೃಷ್ಣ ಅವರ ಪರಂಪರೆಯನ್ನು ಅನುಸರಿಸಲು ಡಿ.ಕೆ. ಶಿವಕುಮಾರ್ ಬಯಸುತ್ತಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಕೆಲವು ಖಾಲಿ ಹುದ್ದೆಗಳನ್ನು ಉಳಿಸಿಕೊಂಡು ಜೂನ್ 18 ರ ರಾಜ್ಯಸಭಾ ಚುನಾವಣೆಯ ನಂತರ ಉಳಿದ ಸಚಿವರನ್ನು ಭರ್ತಿ ಮಾಡುವ ಸಾಧ್ಯತೆಯಿದೆ.&lt;/p&gt;&lt;p data-block-key="dcm8t"&gt;&lt;a href="/karnataka/bengaluru-urban/siddaramaiahs-resignation-as-cm-governor-accepts-79481.html"&gt;&lt;b&gt;CM ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ರಾಜ್ಯಪಾಲರಿಂದ ಅಂಗೀಕಾರ, ಸಚಿವ ಸಂಪುಟವೂ ವಿಸರ್ಜನೆ&lt;/b&gt;&lt;/a&gt;&lt;/p&gt;&lt;p data-block-key="d7glc"&gt;ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾದರೆ, ಅದು ಭಿನ್ನಮತಕ್ಕೆ ಕಾರಣವಾಗಬಹುದು. ಸಂಪುಟ ಸ್ಥಾನ ಕಳೆದುಕೊಳ್ಳುವ ಅತೃಪ್ತ ಶಾಸಕರನ್ನು ಓಲೈಸಿ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ವಿರೋಧ ಪಕ್ಷಗಳು ಲಾಭ ಪಡೆಯಬಹುದು. ಆದ್ದರಿಂದ ಈ ಆಯ್ಕೆಯನ್ನು ಅವರು ಕೈಗೆತ್ತಿಕೊಳ್ಳಬಹುದು ಎನ್ನಲಾಗುತ್ತಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item></channel></rss>