#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ
ಆರೋಗ್ಯ
Health Tips: ಒಂದೇ ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳಬೇಕೆ? ಇಲ್ಲಿದೆ ತಜ್ಞರ ಸಲಹೆ!

ಆರೋಗ್ಯಕರ ತೂಕ ಇಳಿಕೆಗೆ ತಜ್ಞರ ಸಲಹೆಗಳೇನು?

ತೂಕ ಇಳಿಕೆಗಾಗಿ ಹೆಚ್ಚಿನ ಜನರು ಹರಸಾಹಸ ಪಡುವುದು ಇದೆ. ತೂಕ ಇಳಿಕೆಗೆ ಸಾಕಷ್ಟು ಜನರು ತಿನ್ನುವ ವಿಚಾರದಲ್ಲಿ ಕಠಿಣ ನಿಯಮ ಪಾಲಿಸುತ್ತಾರೆ‌‌‌. ಇಲ್ಲವೇ ಜಿಮ್‌ ಗೆ ಹೋಗಿ ಗಂಟೆಗಟ್ಟಲೆ ವರ್ಕೌಟ್ ಮಾಡಿ ಬೆವರಿಳಿಸುತ್ತಾರೆ. ಆದರೆ ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಸರಳ ಕ್ರಮವನ್ನು ಅಳವಡಿಸುವ ಮೂಲಕ ಮತ್ತು ಆಹಾರದಲ್ಲಿನ ಕೆಲವು ಬದಲಾವಣೆಗಳ ಮೂಲಕ ತೂಕ ನಷ್ಟಕ್ಕೆ ಸಹಾಯಕಾರಿ ಎಂದು ತಜ್ಞರೊಬ್ಬರು ಸಲಹೆ ನೀಡಿದ್ದಾರೆ.

Heart Attack: ಎದೆನೋವು ಅಥವಾ ಹೃದಯಾಘಾತ? ವ್ಯತ್ಯಾಸದ ಬಗ್ಗೆ ಮೊದಲೇ ತಿಳಿದಿರಿ... ಪ್ರಾಣಾಪಾಯ ತಪ್ಪಿಸಿ

ಹೃದಯಾಘಾತ ಮತ್ತು ಎದೆನೋವು; ಎರಡರ ನಡುವಿನ ವ್ಯತ್ಯಾಸ ತಿಳಿದಿರಲಿ

ಇತ್ತೀಚಿಗೆ ಯುವ ಜನತೆಯಲ್ಲಿ ‌ಹೃದಯಘಾತವಾಗುವ ಸಂಖ್ಯೆ ಹೆಚ್ಚಾಗಿದ್ದು ಅದರಲ್ಲೂ ಆರೋಗ್ಯವಂತ ಯುವಕ, ಯುವತಿಯರೇ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆ. ಹಾಗಾಗಿ ಹೃದಯಾಘಾತಕ್ಕೆ ಈಗ ವಯಸ್ಸಿನ ಮಿತಿ ಇಲ್ಲ. ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ ಬರಬಹುದು. ಹೀಗಾಗಿ ಹೃದಯಾಘಾತವಾಗುವ ಸಂದರ್ಭದಲ್ಲಿ ಸಕಾಲಿಕ ಚಿಕಿತ್ಸೆಯು ಅಗತ್ಯವಾಗಿದ್ದು ಹೃದಯಾಘಾತವಾಗುವ ಸಂದರ್ಭದಲ್ಲಿ ಏನು ಮಾಡಬೇಕು, ಯಾವ ಚಿಕಿತ್ಸೆ ನೀಡಬೇಕು ಎನ್ನುವ ಚಿಕಿತ್ಸಾ ವಿಧಾನದ ಬಗ್ಗೆ ಹೃದಯ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.

Health Tips: ಮೊಳಕೆ ಕಾಳುಗಳ ಸದ್ಗುಣದ ಬಗ್ಗೆ ನಿಮಗೆಷ್ಟು ಗೊತ್ತು?

ಮೊಳಕೆ ಕಾಳು ಸೇವನೆಯಿಂದ ಸಿಗುವ ಆರೋಗ್ಯ ಲಾಭಗಳೇನು?

ಇಂದು ಬೇಳೆ-ಕಾಳುಗಳನ್ನು ಆಹಾರದ ಮುಖ್ಯ ಭಾಗವಾಗಿ ಸ್ವೀಕರಿಸಿದವರ ಸಂಖ್ಯೆ ಹೆಚ್ಚಿದೆ. ಕಡಿಮೆ ಖರ್ಚಿನಲ್ಲಿ ಎಲ್ಲರ ಕೈಗೆಟುವುವಂಥ ಪೌಷ್ಟಿಕ ಆಹಾರಗಳಿವು. ಯಾವುದೇ ಕಿಸೆಗೆ ಭಾರವಾಗದ ರೀತಿಯಲ್ಲಿ ಇವುಗಳನ್ನು ಕೊಂಡು ಸೇವಿಸಬಹುದು. ಇವನ್ನು ಇಡಿ ಧಾನ್ಯಗಳ ಜೊತೆಗೆ ಸೇರಿಸಿಕೊಂಡರೆ, ಆಹಾರವನ್ನು ಇನ್ನಷ್ಟು ಸತ್ವಯುತವಾಗಿಸಬಹುದು. ಹಾಗಾದರೆ ಬೇಳೆ-ಕಾಳುಗಳನ್ನು ತಿನ್ನುವುದರಿಂದ ಏನೆಲ್ಲ ಲಾಭಗಳಿವೆ?

Health Tips: ಖಾಲಿ ಹೊಟ್ಟೆಗೆ ಹಾಗಲಕಾಯಿ ಜ್ಯೂಸ್​​​ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ?

ಹಲವು ರೋಗಗಳಿಗೆ ರಾಮಬಾಣ ಹಾಗಲಕಾಯಿ ಜ್ಯೂಸ್!

ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆ ವೃದ್ದಿಸಲಿದೆ. ಇದು ಯಕೃತ್ತನ್ನು ಶುದ್ಧೀಕರಿಸುವ ಜೊತೆಗೆ ಪಿತ್ತರಸದ ಉತ್ಪಾದನೆಯನ್ನು ಹೆಚ್ಚು ಮಾಡಲು ಸಹಾಯಕವಾಗಲಿದೆ. ಜೀರ್ಣಕ್ರಿಯೆ ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಯಿಂದ ಬಳಲುತ್ತಿದ್ದವರು ಈ ಜ್ಯೂಸ್​ ಕುಡಿಯಬಹುದು. ಹಾಗಿದ್ದರೆ ಹಾಗಲಕಾಯಿ ಜ್ಯೂಸ್‌ ಯಾವ ಬೇರೆ ಯಾವ ಕಾಯಿಲೆಗಳಿಗೆಲ್ಲ ರಾಮಬಾಣ ನೋಡೋಣ ಬನ್ನಿ.

Health Tips: ಕಾಳು ಮೆಣಸಿನ ಸೇವನೆಯಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳಿವು!

ಹಲವು ಆರೋಗ್ಯ ಸಮಸ್ಯೆಗೆ ಕಾಳುಮೆಣಸು ರಾಮಬಾಣ!

ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಗಳಲ್ಲಿ ಕಾಳು ಮೆಣಸಿನ ಬಳಕೆ, ಅದರ ಪ್ರಾತಿನಿಧ್ಯತೆ ಬಹಳಷ್ಟಿದ್ದು ಅದರಲ್ಲಿರುವ ಔಷಧೀಯ ಗುಣಗಳು ಆರೋಗ್ಯ ಸುಧಾರಿಸುವ ನೆಲೆಯಲ್ಲಿ ಬಹಳ ಉಪಯುಕ್ತವಾಗಲಿದೆ. ಹಾಗಾಗಿ ಅದನ್ನು ಹೇಗೆ ಬಳಕೆ ಮಾಡಬೇಕು? ಮಲಗುವ ಮುನ್ನ ಕಾಳು ಮೆಣಸನ್ನು ಸೇವಿಸುವುದರಿಂದ ಯಾವೆಲ್ಲ ಆರೋಗ್ಯ ಪ್ರಯೋಜನ ಸಿಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

Health Tips: ಹೃದಯದ ಆರೋಗ್ಯ ಹೆಚ್ಚಿಸಿಕೊಳ್ಳಲು ಈ ಅಭ್ಯಾಸ ರೂಢಿಸಿಕೊಳ್ಳಿ

ಹೃದಯ ಸಮಸ್ಯೆಗಳ ನಿವಾರಣೆಗೆ ಈ ಜೀವನ ಶೈಲಿ ಪಾಲಿಸಿ

ಹೃದಯ ಸಂಬಂಧಿತ ಸಮಸ್ಯೆಗಳು ಮಕ್ಕಳಿಂದ ಹಿಡಿದು ವೃದ್ಧರನ್ನೂ ಕಾಡುತ್ತಿದೆ. ಹಾಗಾಗಿ ಹೃದಯದ ಆರೋಗ್ಯ ಬಗ್ಗೆ ಕಾಳಜಿ ವಹಿಸಿ ಕೆಲವೊಂದು ಅಗತ್ಯ ಬದಲಾವಣೆಗಳನ್ನು ನಮ್ಮ ಜೀವನ ಶೈಲಿಯಲ್ಲಿ ಅನುಸರಿಸಿದರೆ ಯಾವ ಸಮಸ್ಯೆಯೂ ಇರಲಾರದು. ಜಾಗಿಂಗ್, ವಾಕಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್‌ನಂತಹ ವ್ಯಾಯಾಮವನ್ನು ನಿತ್ಯ ಮಾಡುವುದನ್ನು ರೂಢಿಸಿಕೊಳ್ಳಬೇಕು.

Thyroid Disorders: ಗರ್ಭಿಣಿಯರಲ್ಲಿ ಥೈರಾಯ್ಡ್ ಸಮಸ್ಯೆ! ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?

ಗರ್ಭಿಣಿಯರಲ್ಲಿ ಥೈರಾಯ್ಡ್ ಸಮಸ್ಯೆ! ಇದರ ಅಪಾಯಗಳೇನು?

ಕೆಲವರಲ್ಲಿ ಮೊದಲಿಗೆ ಥೈರಾಯ್ಡ್‌ ಸಮಸ್ಯೆ ಇಲ್ಲದಿದ್ದರೂ ಗರ್ಭಿಣಿಯಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುವುದುಂಟು. ಹಾಗಾಗಿ ಥೈರಾಯ್ಡ್ ಸಮಸ್ಯೆಯಿದ್ದಾಗ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡು, ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಬಗ್ಗೆ ನಿಗಾ ಇಟ್ಟರೆ ಹೆಚ್ಚು ತೊಂದರೆಯಾಗುವುದನ್ನು ತಪ್ಪಿಸಬಹುದು. ಹಾಗಾದರೆ ಥೈರಾಯ್ಡ್‌ನಿಂದ ಉಂಟಾಗುವ ಗರ್ಭಧಾರಣೆಗೆ ಏನೆಲ್ಲಾ ಸಮಸ್ಯೆಗಳು ಉಂಟಾಗಬಹುದು ಎಂಬುದರ ಬಗ್ಗೆ ತಜ್ಞರ ವಿವರ ಇಲ್ಲಿದೆ.

Eye Care: ರಾತ್ರಿ ವಾಹನ ಚಾಲನೆ ಮಾಡುವಾಗ ಕಣ್ಣಿನ ಆರೈಕೆಗಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು!

ರಾತ್ರಿ ವಾಹನ ಚಾಲನೆ! ಕಣ್ಣಿನ ದೃಷ್ಟಿಯನ್ನು ಕಾಪಾಡುವುದು ಹೇಗೆ?

ಹಗಲಿನ ಹೊತ್ತು ಗಾಡಿ ಚಲಾಯಿಸುವಾಗ ನಮ್ಮ ದೃಷ್ಟಿಯ ನಿಖರತೆಗೂ ರಾತ್ರಿಯ ಹೊತ್ತಿನ ಈ ಸಾಮರ್ಥ್ಯಕ್ಕೂ ಅತೀವ ವ್ಯತ್ಯಾಸವಿರುತ್ತದೆ. ಇದೇ ಕಾರಣಕ್ಕಾಗಿ ರಾತ್ರಿಯ ಡ್ರೈವಿಂಗ್‌ ಸಮಯವು ಹೆಚ್ಚಿನ ದಕ್ಷತೆಯನ್ನೂ, ಏಕಾಗ್ರತೆಯನ್ನೂ, ಜಾಗರೂಕತೆಯನ್ನೂ ಬೇಡುತ್ತದೆ. ಹಾಗಾದರೆ ರಾತ್ರಿಯ ಸಮಯದಲ್ಲಿ ಗಾಡಿ ಚಲಾಯಿಸುವಾಗ ದೃಷ್ಟಿಯ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು?

GBS Cases: ಮಹಾರಾಷ್ಟ್ರದಲ್ಲಿ ನಿಲ್ಲದ ಜಿಬಿಎಸ್ ಅಬ್ಬರ – ಇಲ್ಲಿಯವರೆಗೆ 167 ಪ್ರಕರಣ ಪತ್ತೆ

ಜಿಬಿಎಸ್ ಸಾಂಕ್ರಮಿಕಕ್ಕೆ ತತ್ತರಿಸದ ಮಹಾರಾಷ್ಟ್ರ

ಗುಲ್ಲಿಯನ್ ಬರ್ರೆ ಸಿಂಡ್ರೋಮ್ ಅಥವಾ ಜಿಬಿಎಸ್ ಎಂಬ ಆಟೋ ಇಮ್ಯೂನ್ ಕಾಯಿಲೆಯೊಂದು ಇತ್ತಿಚೆಗೆ ಜೊರಾಗಿ ಸದ್ದು ಮಾಡುತ್ತಿದ್ದು, ಮಹಾರಾಷ್ಟ್ರದಲ್ಲಿ ಈ ಸಾಂಕ್ರಾಮಿಕದ ಅಬ್ಬರಕ್ಕೆ ಜನರು ಭೀತಿ ಪಡುವಂತಾಗಿದೆ. ಇದಕ್ಕೆ ಸಂಬಂಧಿಸಿದ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.

Pariksha Pe Charcha 2025: ಪರೀಕ್ಷೆ ಸಮಯದಲ್ಲಿ ಒತ್ತಡ ನಿವಾರಿಸುವುದು ಹೇಗೆ? ದೀಪಿಕಾ ನೀಡಿದ್ದಾರೆ ಬೊಂಬಾಟ್‌ ಟಿಪ್ಸ್‌

ಪರೀಕ್ಷೆಯ ಒತ್ತಡ ನಿವಾರಿಸಲು ಟಿಪ್ಸ್‌ ನೀಡಿದ ದೀಪಿಕಾ

ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಎದುರಾಗಬಹುದಾದ ಒತ್ತಡವನ್ನು ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಪರೀಕ್ಷಾ ಪೆ ಚರ್ಚಾದ ಟೀಸರ್‌ ರಿಲೀಸ್‌ ಆಗಿದೆ. ಮಾನಸಿಕ ಆರೋಗ್ಯದ ಬಗ್ಗೆ ನಟಿ ದೀಪಿಕಾ ಪಡುಕೋಣೆ ಮಾತನಾಡಿದ್ದು, ವಿದ್ಯಾರ್ಥಿಗಳಿಗೆ ಟಿಪ್ಸ್‌ ನೀಡಿದ್ದಾರೆ.

Health Tips: ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಸಿಗಲಿದೆ ಇಷ್ಟೆಲ್ಲ ಆರೋಗ್ಯ ಭಾಗ್ಯ

ಕಲ್ಲಂಗಡಿ ಹಣ್ಣಿನ ಸೇವನೆಯಿಂದಾಗುವ ಅನುಕೂಲಗಳು

ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿದ್ದು, ದೇಹವನ್ನು ನಿರ್ಜಲೀಕರಣದಿಂದ ಪಾರು ಮಾಡಿ, ಹೈಡ್ರೇಟೆಡ್ ಆಗಿರಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಇದು ದೇಹದ ಉಷ್ಣಾಂಶವನ್ನು ಸಮಸ್ಥಿತಿಗೆ ತರುತ್ತದೆ. ಇಷ್ಟು ಮಾತ್ರವಲ್ಲದೆ ಕಲ್ಲಂಗಡಿ ಸೇವನೆಯಿಂದ ಯಾವೆಲ್ಲ ಆರೋಗ್ಯ ಲಾಭ ಇದೆ ಎನ್ನುವ ಮಾಹಿತಿ ಇಲ್ಲಿದೆ.

Health Tips: ದೈನಂದಿನ ಆಹಾರದಲ್ಲಿ ಬೀಟ್ರೂಟ್ ಸೇರಿಸಲು ಇಲ್ಲಿವೆ ರುಚಿಕರ ವಿಧಾನ

ದೈನಂದಿನ ಆಹಾರ ಕ್ರಮದಲ್ಲಿ ಬೀಟ್ರೂಟ್ ಸೇರಿಸಲು ಇಲ್ಲಿದೆ ಟಿಪ್ಸ್

ಬೀಟ್ರೂಟ್ನಲ್ಲಿ ಸಮೃದ್ಧ ಪೌಷ್ಠಿಕಾಂಶವಿದ್ದು,ಚಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನ ನೀಡಲಿದೆ. ಇದು ಫೈಬರ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿಯ ಉತ್ತಮ ಮೂಲವಾಗಿದೆ. ಈ ತರಕಾರಿಯನ್ನು ಸಲಾಡ್​, ಗೊಜ್ಜು, ಸಾಂಬಾರು, ಪಲ್ಯ ಹೀಗೆ ನಾನಾ ರೂಪದಲ್ಲಿ ಸೇವಿಸಬಹುದು.

International Epilepsy Day: ಅಪಸ್ಮಾರ ರೋಗದ ಕುರಿತು ಜಾಗೃತಿ ಅಗತ್ಯ

International Epilepsy Day: ಅಪಸ್ಮಾರ ರೋಗದ ಕುರಿತು ಜಾಗೃತಿ ಅಗತ್ಯ

International Epilepsy Day: ಅಪಸ್ಮಾರದಿಂದ ಬಳಲುತ್ತಿರುವವರಿಗೆ ಈ ಕಾಯಿಲೆಯ ಬಗ್ಗೆ ಅರಿವು ಮೂಡಿಸಲು, ಬೆಂಬಲ ನೀಡಲು ಮತ್ತು ಮೂರ್ಛೆ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ 2015 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನವನ್ನು ಆಚರಿಸಲಾಯಿತು. ಜಾಗತಿಕ ಆರೋಗ್ಯ ರಕ್ಷಣಾ ಕಾರ್ಯಕ್ರಮ ಇದಾಗಿದ್ದು, ಅಂದಿನಿಂದ ಪ್ರತಿವರ್ಷ ಫೆಬ್ರವರಿ ತಿಂಗಳ ಎರಡನೇ ಸೋಮವಾರದಂದು ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ.

Health Tips: ಅಗಸೆ ಬೀಜಗಳ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಹುರಿದ ಅಗಸೆ ಬೀಜ ಸೇವನೆಯಿಂದ ಸಿಗುವ ಆರೋಗ್ಯ ಲಾಭವೇನು?

ಅಗಸೆ ಬೀಜವನ್ನು ಪ್ರಾಚೀನ ಕಾಲದಿಂದಲೂ ಸಹ ಬಳಕೆ ಮಾಡಲಾಗುತ್ತಿದ್ದು ಇದರ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಗಸೆ ಬೀಜದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ತೆಗೆದು ಹಾಕುವ ಅಂಶ ಇರಲಿದೆ. ಜೊತೆಗೆ ಹೃದಯದ ಆರೋಗ್ಯ ವನ್ನು ರಕ್ಷಣೆ ಮಾಡುವ ಗುಣ ಹೊಂದಿದ್ದು ರಕ್ತ ದೊತ್ತಡ ವನ್ನು ನಿಯಂತ್ರಿಸಿ, ಹೈಪರ್‌ ಟೆನ್ಷನ್‌ ಅನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಬಿಪಿ ಸಮಸ್ಯೆ ಇದ್ದವರು ನಿಯಮಿತವಾಗಿ ಅಗಸೆ ಬೀಜಗಳನ್ನು ಸೇವಿಸಿದರೆ ಒಳ್ಳೆಯದು.

Health Tips: ಎಷ್ಟೇ ಓದಿದರೂ ನೆನಪಿನಲ್ಲಿ ಉಳಿಯುತ್ತಿಲ್ಲವೇ? ಈ ಟ್ರಿಕ್ಸ್ ಫಾಲೋ ಮಾಡಿ

ನೆನಪಿನ ಶಕ್ತಿ ವೃದ್ಧಿಗೆ ಈ ಯೋಗಾಸನ ಟ್ರೈ ಮಾಡಿ

ಮಕ್ಕಳಿಗೆ ಯೋಗಾಸನ ಅಭ್ಯಾಸ ಮಾಡುವುದರಿಂದ ಪರೀಕ್ಷೆಯಲ್ಲಿ ಮಾನಸಿಕ ಒತ್ತಡ ಬಾರದಂತೆ ತಡೆಯಬಹುದು. ಹಾಗಾಗಿ ಮಕ್ಕಳಿಗಾಗಿಯೇ ಕೆಲವೊಂದು ಆಸನಗಳಿದ್ದು ಇದನ್ನು ಕಲಿಯುವುದರಿಂದ ಪಠ್ಯಾಭ್ಯಾಸ ನೆನಪಿರುವ ಜೊತೆಗೆ ಪಠ್ಯೇತರ ಚಟುವಟಕೆಗಳಲ್ಲಿಯೂ ಮಕ್ಕಳು ಸಕ್ರಿಯವಾಗಿರುತ್ತಾರೆ. ಹಾಗಾಗಿ ಮಕ್ಕಳ ಸರ್ವತೋಮುಖ ಏಳ್ಗೆಗೆ ಇಂತಹ ಆಸನಗಳ ನಿತ್ಯ ಹವ್ಯಾಸವಾಗಿ ಮಕ್ಕಳಲ್ಲಿ ಅಭ್ಯಾಸ ಮಾಡಿಸಬೇಕು. ಹಾಗಿದ್ದರೆ ಅದ್ಯಾವ ಆಸನಗಳೆಂದು ನೋಡೋಣ.

Health Tips: ತೂಕ ಇಳಿಸ್ಬೇಕಾ? ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಖರ್ಜೂರ ಸೇವಿಸಿ!

ಖರ್ಜೂರ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ನಿತ್ಯ ಪ್ರೊಟೀನ್‌ಯುಕ್ತ, ಕಡಿಮೆ ಕ್ಯಾಲೊರಿ ಇರುವ ಆಹಾರ ಸೇವಿಸುವುದು ಕಷ್ಟ ಎನ್ನುವವರು ನಿತ್ಯ ಖರ್ಜೂರ ಸೇವನೆ ಮಾಡುವುದರಿಂದ ಸುಲಭವಾಗಿ ತೂಕ ಇಳಿಸಬಹುದು.ಖರ್ಜೂರದಲ್ಲಿ ಇರುವ ಕೊಬ್ಬಿನ ಆಮ್ಲದಿಂದ ಉರಿಯೂತ ಕಡಿಮೆ ಮಾಡಬಹುದು. ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹ ,ಬೊಜ್ಜು ಇತರ ಸಮಸ್ಯೆ ತಡೆಯುತ್ತದೆ. ಖರ್ಜೂರದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ ಸೇರಿದಂತೆ ವಿವಿಧ ಖನಿಜಗಳು ಹೇರಳವಾಗಿದ್ದು ಅತಿಯಾಗಿ ಹಸಿವಾದಾಗ ಎರಡು ಖರ್ಜೂರ ಸೇವನೆ ಮಾಡಿದರೂ ಹಸಿವು ನೀಗಲಿದೆ

Drinking From Cans: ಕ್ಯಾನ್‌ನಲ್ಲಿ ತುಂಬಿಸಿಟ್ಟ ಕೋಲ್ಡ್ ಡ್ರೀಕ್ಸ್ ಬಳಸಿದ್ರೆ ಆರೋಗ್ಯಕ್ಕೆ ಕುತ್ತು!

ಕ್ಯಾನ್‌ನಲ್ಲಿ ತುಂಬಿಸಿಟ್ಟ ಕೋಲ್ಡ್ ಡ್ರಿಂಕ್ಸ್ ಆರೋಗ್ಯಕ್ಕೆ ಅಪಾಯ!

ಪ್ಯಾಕೆಟ್‌, ಕ್ಯಾನ್‌ನಲ್ಲಿ ತುಂಬಿಸಿಟ್ಟ ತಂಪು ಪಾನೀಯಗಳು ನಿಮಗಿಷ್ಟವೇ? ನೀವು ಕೂಲ್‌ ಡ್ರಿಂಕ್ಸ್‌ ಪ್ರಿಯರೇ ಹಾಗಿದ್ದರೆ ಈ ಸುದ್ದಿ ಓದ್ಲೇಬೇಕು. ಕ್ಯಾನ್‌ಗಳಲ್ಲಿ ಶೇಖರಣೆ ಮತ್ತು ಸಾಗಾಟ ಸಮಯದಲ್ಲಿ ಕ್ಯಾನ್‌ಗಳು ವಿವಿಧ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಳ್ಳಬಹುದು. ಇದರಿಂದ ನಾವು ಕುಡಿಯುವ ಕೋಲ್ಡ್ ಡ್ರೀಕ್ಸ್ ಕಲುಷಿತ ಗೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಇವು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಬಹುದು ಎಂದು ವೈದ್ಯಕೀಯ ಸಂಶೋಧನೆಗಳು ಹೇಳುತ್ತವೆ.

High Heels Side Effects: ನೀವು ಹೈ ಹೀಲ್ಸ್‌ ಪ್ರಿಯರೇ? ಹಾಗಾದರೆ ಇದನ್ನು ಓದಲೇಬೇಕು!

ನೀವು ಹೈ ಹೀಲ್ಸ್ ಧರಿಸುತ್ತೀರಾ?ಈ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಚ್ಚರ!

ಮಹಿಳೆಯರನ್ನು ಹೆಚ್ಚು ಸ್ಟೈಲಿಶ್‌ ಆಗಿ ಕಾಣುವಂತೆ ಮಾಡುವ, ಇನ್ನಷ್ಟು ಎತ್ತರವಾಗಿಸುವ, ಹಾಕಿದ ಧಿರಿಸುಗಳಲ್ಲಿ ಮಾದಕತೆ ಹೆಚ್ಚಿಸುವ ಅಥವಾ ಇನ್ನೂ ಏನೇನೋ ಕಾರಣಗಳಿಗಾಗಿ ಎತ್ತರದ ಚಪ್ಪಲಿಗಳನ್ನು ತೊಡುವವರ ಸಂಖ್ಯೆ ವ್ಯಾಪಕವಾಗಿದೆ. ಆದರೆ ಇದರಿಂದ ಅಲ್ಪಕಾಲದ ಆರೋಗ್ಯ ತೊಂದರೆಗಳಿಂದ ಹಿಡಿದು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳವರೆಗೆ ಹಲವು ರೀತಿಯವು ಗಂಟು ಬೀಳಬಹುದು.

'ಬೊಜ್ಜು ಹೊಂದಿರುವ 5 ಭಾರತೀಯರಲ್ಲಿ 2 ಜನರಿಗೆ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಮಧುಮೇಹ ಇರುವುದು ಪತ್ತೆ': ಏಷ್ಯಾ-ಪೆಸಿಫಿಕ್ ಅಧ್ಯಯನ ಬಹಿರಂಗ

ಬೊಜ್ಜು ಹೊಂದಿರುವ ಅನೇಕ ಭಾರತೀಯರಿಗೆ ತಮ್ಮ ಸ್ಥಿತಿಯ ತೀವ್ರತೆಯ ಅರಿವಿನ ಕೊರತೆಯಿದೆ

40% ಗಿಂತ ಹೆಚ್ಚು ಜನರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಶ್ರಮಿಸುತ್ತಿದ್ದು, ದೀರ್ಘಕಾಲೀನ ತೂಕ ನಿರ್ವಹಣೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಧ್ಯಯನದ ಸಂಶೋಧನೆಗಳು ಬೊಜ್ಜು ಹೊಂದಿರುವ ಅನೇಕ ಭಾರತೀಯರಿಗೆ ತಮ್ಮ ಸ್ಥಿತಿಯ ತೀವ್ರತೆಯ ಅರಿವಿನ ಕೊರತೆಯಿದೆ ಎಂದು ತೋರಿಸುತ್ತವೆ, ಇದು ಬೊಜ್ಜನ್ನು ದೀರ್ಘಕಾಲದ ಕಾಯಿಲೆಯಾಗಿ ಪರಿಹರಿಸಲು ಸಂಯೋಜಿತ ಆರೋ ಗ್ಯ ರಕ್ಷಣಾ ಪ್ರಯತ್ನಗಳ ಅಗತ್ಯವನ್ನು ಒತ್ತಿಹೇಳುತ್ತದೆ.

Tooth Brush: ನಿಮ್ಮ ಟೂತ್‌ಬ್ರಷ್‌ಗಳು ಸ್ವಚ್ಛವಾಗಿವೆಯೇ?

ಹಲ್ಲುಜ್ಜುವ ಟೂತ್ ಬ್ರಷ್ ಬಳಕೆ ಬಗ್ಗೆ ಈ ಕಾಳಜಿ ಇರಲಿ!

ಬ್ರಷ್‌ ಹಿಡಿಕೆ ಮತ್ತು ಬ್ರಿಸಲ್‌ಗಳ ಮೇಲೆ ನೂರಾರು ಬಗೆಯ ಬ್ಯಾಕ್ಟೀರಿಯಗಳು ಬೆಳೆಯುತ್ತವೆ ಎಂಬುದನ್ನು ಅಧ್ಯಯನಗಳು ತೋರಿಸಿವೆ. ಹಾಗೆಂದು ಈ ಸಾಮಾನ್ಯ ಬ್ಯಾಕ್ಟೀರಿಯಗಳನ್ನು ಮಟ್ಟಹಾಕುವ ಶಕ್ತಿ ನಮ್ಮ ದೇಹಕ್ಕೆ ಮಾಮೂಲಾಗಿಯೇ ಇರುತ್ತದೆ. ಆದರೂ ಕೆಲವೊಮ್ಮೆ ಬ್ರಷ್‌ ಮುಖೇನವಾಗಿಯೇ ಸೋಂಕುಗಳು ಒಬ್ಬರಿಂದೊಬ್ಬರಿಗೆ ಅಂಟುವುದಕ್ಕೆ ಸಾಧ್ಯವಿದೆ.ಸ್ಯಾನಿಟೈಸ್‌ ಮಾಡುವುದಕ್ಕೆ ಮೈಕ್ರೋವೇವ್‌ ಅಥವಾ ಡಿಷ್‌ವಾಷರ್‌ಗೆ ಹಾಕುವಂಥ ಆಯ್ಕೆಗಳು ಅಷ್ಟೇನೂ ಸೂಕ್ತವಲ್ಲ. ಹಾಗಾದರೆ ಇದಕ್ಕೆ ಬದಲಿ ಮಾರ್ಗಗಳೇನು?

ಆತಂಕಕಾರಿ ಲಿಂಕ್: ಬೊಜ್ಜು ಮತ್ತು ಮಹಿಳಾ ಕ್ಯಾನ್ಸರ್

ಆತಂಕಕಾರಿ ಲಿಂಕ್: ಬೊಜ್ಜು ಮತ್ತು ಮಹಿಳಾ ಕ್ಯಾನ್ಸರ್

ಸ್ಥೂಲಕಾಯತೆಯು ಮಹಿಳೆಯರಲ್ಲಿ ಹಲವಾರು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಸತತವಾಗಿ ತೋರಿಸಿವೆ. ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್ಸಿ) ಪ್ರಕಾರ, ದೇಹದ ಹೆಚ್ಚುವರಿ ಕೊಬ್ಬು ಸ್ತನ, ಎಂಡೊಮೆಟ್ರಿಯಲ್, ಅಂಡಾಶಯ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ಗಳ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ

World Cancer Day: ಈ ಆಹಾರಗಳಿಗೆ ಕ್ಯಾನ್ಸರ್‌ ಕಾಯಿಲೆಯನ್ನು ತಡೆಗಟ್ಟುವ ಶಕ್ತಿ ಇದೆ

ಈ ಆಹಾರಗಳನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು..!

ದೇಹದೊಳಗೆ ಕ್ಯಾನ್ಸರ್ ಜೀವಕೋಶಗಳ ಅಭಿವೃದ್ಧಿ ಆಗದಂತೆ ತಡೆಯುವ ಔಷಧಿ ಇನ್ನೂ ಕೂಡ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ಜೀವನಶೈಲಿ ಹಾಗೂ ಆಹಾರಪದ್ಧತಿಯಲ್ಲಿ ನಾವು ಬದಲಾವಣೆಗಳನ್ನು ಮಾಡಿಕೊಂಡರೆ ಮಾತ್ರ, ಕ್ಯಾನ್ಸರ್ ಸಮಸ್ಯೆಗೆ ಗುರಿಯಾಗುವ ಸಾಧ್ಯತೆಯಿಂದ ಪಾರಾಗಬಹುದು. ಕ್ಯಾನ್ಸರ್ ಮನುಷ್ಯನ ಆರೋಗ್ಯಕ್ಕೆ ಬಹಳ ದೊಡ್ಡ ಅಪಾಯ ಉಂಟುಮಾಡುತ್ತಿದೆ. ಕ್ಯಾನ್ಸರ್ ಅಪಾಯವನ್ನು ನಿಯಂತ್ರಿಸಲು ನಾವು ಸೇವಿಸುವ ಆಹಾರಗಳು ಕೂಡ ಸಹಾಯ ಮಾಡುತ್ತವೆ. ಅಂತಹ ಕೆಲವು ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

Health Tips: ಹೆಚ್ಚುತ್ತಿರುವ ಜಿಬಿಎಸ್‌- ಆಹಾರದ ಸ್ವಚ್ಛತೆಗೆ ಆದ್ಯತೆ ನೀಡಿ

ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ತಡೆಗಟ್ಟಲು ಪರಿಹಾರ ಇಲ್ಲಿದೆ!

ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಗುಯಿಲಿನ್‌ ಬಾರ್‌ ಸಿಂಡ್ರೋಮ್‌ (ಜಿಬಿಎಸ್‌) ಎಂಬ ಅಪರೂಪದ ನರರೋಗವೊಂದು ಆತಂಕ ಸೃಷ್ಟಿಸಿದೆ. ಜಿಬಿಎಸ್‌ ಎಂದೇ ಕರೆಯಲಾಗುವ ಈ ರೋಗವು ಮೂಲದಲ್ಲಿ ಬ್ಯಾಕ್ಟೀರಿಯ ಸೋಂಕಿನಿಂದ ಪ್ರಚೋದನೆ ಗೊಳ್ಳುವಂಥದ್ದು. ಆಹಾರದಿಂದ ಈ ಸೋಂಕು ಬರುವುದನ್ನು ತಡೆಯುವುದೇ ಸದ್ಯಕ್ಕಿರುವ ಮಾರ್ಗ. ಹಾಗಾಗಿ ಆಹಾರದ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ನೀಡಿ. ಶುದ್ಧ ಕುಡಿಯುವ ನೀರನ್ನೇ ಬಳಸಿ. ಸಾಧ್ಯವಾದಷ್ಟೂ ಕುದಿಸಿದ ನೀರನ್ನೇ ಕುಡಿಯಿರಿ.

Bengaluru News: ಬೆಂಗಳೂರಿನಲ್ಲಿ ʼಕ್ಯಾನ್ಸರ್‌ ವಿರುದ್ಧ ನಡೆಯಿರಿʼ ವಾಕಥಾನ್

ಬೆಂಗಳೂರಿನಲ್ಲಿ ʼಕ್ಯಾನ್ಸರ್‌ ವಿರುದ್ಧ ನಡೆಯಿರಿʼ ವಾಕಥಾನ್

Bengaluru News: ಬೆಂಗಳೂರಿನಲ್ಲಿ ಅದ್ವಿಕಾ ಕೇರ್ ಫೌಂಡೇಶನ್ ವತಿಯಿಂದ ಪ್ರಕ್ರಿಯಾ ಆಸ್ಪತ್ರೆಯ ಸಹಯೋಗದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ʼಕ್ಯಾನ್ಸರ್‌ ವಿರುದ್ಧ ನಡೆಯಿರಿʼ ಬೃಹತ್ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು. ಈ ಕುರಿತ ವಿವರ ಇಲ್ಲಿದೆ.