ಬಿಜೆಪಿ ಕಲಹ ಉಲ್ಭಣ
ಪಕ್ಷದ ಕಟ್ಟಾ ಹಿಂದೂ ನಾಯಕ ಎಂದು ಗುರುತಿಸಿಕೊಂಡಿದ್ದ ಯತ್ನಾಳ್ರಿಗೆ ಕೇಂದ್ರ ದಲ್ಲೂ, ರಾಜ್ಯದಲ್ಲೂ ಕೆಲ ನಾಯಕರು ಬೆಂಬಲವಾಗಿ ನಿಂತಿದ್ದರು. ಆದರೆ ಪಕ್ಷದ ಈ ಆಂತರಿಕ ಕಚ್ಚಾಟ ವನ್ನು ನಿರ್ಲಕ್ಷಿಸುತ್ತಲೇ ಬಂದ ಹೈಕಮಾಂಡ್, ಇದೀಗ ಒಮ್ಮಿಂದೊ ಮ್ಮೆಲೆ ಕೆಲವರಿಗೆ ಶೋಕಾ ಸ್ ನೋಟಿಸ್ ನೀಡಿದೆ.