Vishwavani Editorial: ಕೊರತೆಯಲ್ಲೂ ಚಿಮ್ಮಿದ ಒರತೆ
ತಮ್ಮ ಅಚ್ಚುಮೆಚ್ಚಿನ ವಿಷಯವಾದ ‘ಸಾಮಾಜಿಕ ನ್ಯಾಯ’, ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿ ಮುಂತಾದ ‘ಘನವಾದ’ ವಿಷಯಗಳ ಜತೆಜತೆಗೆ, ಅಲೆಮಾರಿಗಳು ಮತ್ತು ಬೌದ್ಧಮತೀಯರ ಅಭಿವೃದ್ಧಿಗೆ ಪ್ರಾಧಿಕಾರ, ಹವ್ಯಕ ಭಾಷಾ ಅಕಾಡೆಮಿ ಮತ್ತು ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಆಯೋಗ ಇವುಗಳನ್ನು ರಚಿಸುವ ಕಡೆಗೂ ಗಮನಹರಿಸಿರುವುದು ಶ್ಲಾಘನೀಯ