Vishwavani Editorial: ಇದು ಸ್ವರ್ಣ ಕಾಲವಲ್ಲ
ಇಂಥ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆಗೆ ನಿಲ್ಲುವುದು ಪ್ರಜೆಗಳ ಕರ್ತವ್ಯ. ಆದರೆ ಸರ್ಕಾರದ ದಿಡೀರ್ ಕ್ರಮಗಳು ಪ್ರಜೆಗಳಲ್ಲಿ ಆತಂಕ ಮೂಡಿಸುತ್ತವೆ. ಯುದ್ಧದಿಂದ ಇಂಥ ಪರಿಣಾಮ ಆಗಲಿದೆ ಎಂದು ಗೊತ್ತಿದ್ದರೂ ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣವನ್ನು ಹೆಚ್ಚಿಸದೆ ಹೋದದ್ದು ಖಂಡಿತವಾಗಿಯೂ ಪ್ರಮಾದ.