Friday, 19th April 2024

ಮೋದಿಗಿಂತ ಹಿಂದುಳಿದ ವರ್ಗಗಳ ಧೀಮಂತ ನಾಯಕ ಇನ್ನಾರು?: ಡಿಸಿಎಂ ಕಾರಜೋಳ

ಬೆಂಗಳೂರು: ವಿವೇಚನೆ ಅಥವಾ ಸಾಮಾನ್ಯ ಪರಿಜ್ಞಾನವಿಲ್ಲದೆ ಕರ್ನಾಟಕದ ಕೆಲವು ಕಾಂಗ್ರೆಸ್ ನಾಯಕರು ದೇಶದ ಪ್ರಧಾನಿ ಯವರನ್ನು ದೂಷಿಸಿ, ಪ್ರಚಾರಗಿಟ್ಟಿಸಲು ಮುಂದಾಗಿದ್ದಾರೆ. ಇದು ದುರದೃಷ್ಟಕರ. ಪ್ರಜ್ಞಾವಂತ ಕನ್ನಡಿಗರು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೊದಲಾದ ಕಾಂಗ್ರೆಸ್ ನಾಯಕರ ಕುತಂತ್ರ ಮತ್ತು ಸತ್ಯಕ್ಕೆ ದೂರವಾದ ಟೀಕೆಗಳನ್ನು ಗಣನೆಗೆ ತೆಗೆದು ಕೊಳ್ಳುವುದಿಲ್ಲ ಎನ್ನುವ ಖಚಿತ ನಂಬಿಕೆ ನನಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಯಾವುದೇ ಮೇಲ್ಜಾತಿ, ಮೇಲ್ವರ್ಗ, ಉದ್ದಿಮೆ ಅಥವಾ ವಂಶಪಾರಂಪರ್ಯದ ಹಿನ್ನೆಲೆಯಿಂದ ಪ್ರಧಾನಿ ನರೇಂದ್ರಮೋದಿ ಯವರು ಮೇಲೆ ಬಂದಿಲ್ಲ ಎನ್ನುವುದು […]

ಮುಂದೆ ಓದಿ

error: Content is protected !!