Wednesday, 24th April 2024

ಯಾತ್ರಾರ್ಥಿಗಳ ಬಸ್ ನಿಯಂತ್ರಣ ತಪ್ಪಿ ಪಲ್ಟಿ: 60 ಪ್ರಯಾಣಿಕರಿಗೆ ಗಾಯ

ನೇಪಾಳ : ನೇಪಾಳದ ತ್ರಿವೇಣಿಯಿಂದ ಹಿಂದಿರುಗುತ್ತಿದ್ದ ಭಾರತೀಯ ಯಾತ್ರಾರ್ಥಿಗಳ ಬಸ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಪಲ್ಟಿಯಾಗಿದ್ದು, ಪರಿಣಾಮ 60 ಪ್ರಯಾಣಿಕರು ಗಾಯಗೊಂಡಿದ್ದಾರೆ. ನೇಪಾಳದ ತ್ರಿವೇಣಿ ಧಾಮದಿಂದ ಹಿಂತಿರುಗುತ್ತಿದ್ದ ಗೋರಖ್‌ಪುರ ಜಿಲ್ಲೆಯ ಪಿಪಿಗಂಜ್ ಮತ್ತು ಕ್ಯಾಂಪಿರ್‌ಗಂಜ್‌ನಿಂದ ಬಸ್‌ನಲ್ಲಿ 70 ಭಕ್ತರು ಇದ್ದರು. ಥುತಿಬರಿ ಗಡಿಯಿಂದ 500 ಮೀ ದೂರದಲ್ಲಿರುವ ಭಾರತ-ನೇಪಾಳ ಗಡಿಯಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ನೇಪಾಳದ ನವಲ್ ಪರಾಸಿ ಜಿಲ್ಲೆಯ ಪೃಥ್ವಿ ಚಂದ್ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್ […]

ಮುಂದೆ ಓದಿ

ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಎರಡು ಬಸ್‌ಗಳ ಅಪಘಾತ

ಗ್ರೇಟರ್ ನೋಯ್ಡಾ: ನೋಯ್ಡಾದ ನಾಲೆಡ್ಜ್ ಪಾರ್ಕ್ ಬಳಿಯ ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಎರಡು ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ...

ಮುಂದೆ ಓದಿ

error: Content is protected !!