Wednesday, 24th April 2024

ಯುಗಾದಿ ಹಬ್ಬ ಆಚರಿಸಲು ಊರಿಗೆ ತೆರಳಬೇಕಿದ್ದವರು ಮರಣಶಯ್ಯೆಗೆ

ಯಾದಗಿರಿ: ಸಾರಿಗೆ ಮುಷ್ಕರದಿಂದ ಬಸ್ ಗಳಿಗೆ ಪರದಾಟ, ಮತ್ತೊಂದೆಡೆ ಯುಗಾದಿ ಹಬ್ಬದ ಸಡಗರಕ್ಕಾಗಿ ಊರಿಗೆ ಹೋಗುವ ಸಂಭ್ರಮದಲ್ಲಿದ್ದವರು ಯಾದಗಿರಿಯಲ್ಲಿ ಬಸ್ ಗೆ ಕಾಯುತ್ತಿದ್ದ ವೇಳೆ ಸಿಮೆಂಟ್ ಲಾರಿಗೆ ಸಿಲುಕಿ ಮೃತಪಟ್ಟಿದ್ದಾರೆ. ಬಸ್ ನಿಲ್ದಾಣದಲ್ಲಿ ಊರಿಗೆ ತೆರಳಲೆಂದು ಬಸ್ ಗಾಗಿ ಕಾಯುತ್ತ ನಿಂತಿದ್ದ ಐದು ಮಂದಿ ಮೇಲೆ ಸಿಮೆಂಟ್ ಲಾರಿ ಹರಿದಿದೆ. ಪರಿಣಾಮ ಬಾಲಕಿ ದೇಹ ಛಿದ್ರ ಛಿದ್ರವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ.  ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗುರುಮಿಠಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ […]

ಮುಂದೆ ಓದಿ

error: Content is protected !!