Thursday, 25th April 2024

ಶಾರ್ಟ್ ಸರ್ಕ್ಯೂಟ್: ಯುವಕ ಸಜೀವ ದಹನ

ಕೊಪ್ಪಳ: ರಾತ್ರಿ ಊಟ ಮಾಡಿ ಮಲಗಿದ್ದ ಮುಗ್ಧ ಯುವಕ ಶಾರ್ಟ್ ಸರ್ಕಿಟ್ ನಿಂದಾಗಿ ಹೊತ್ತಿಕೊಂಡ ಬೆಂಕಿಗೆ ಸಜೀವ ದಹನ ವಾಗಿ ಮೃತಪಟ್ಟಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ಶನಿವಾರ ಸಂಭವಿಸಿದೆ. ನಗರದ ಶಾಸಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದಲ್ಲಿನ ಹಣ್ಣಿನ ಅಂಗಡಿ ಯಲ್ಲಿ ಘಟನೆ ಸಂಭವಿಸಿದ್ದು, ವೀರೇಶ್ ಮುಂಡರಗಿ(18) ಮೃತಪಟ್ಟಿದ್ದಾನೆ. ಎಂದಿನಂತೆ ತನ್ನ ಚಿಕ್ಕಪ್ಪ ಲಿಂಗಜ್ಜ ಮುಂಡರಗಿ ಅವರ ಹಣ್ಣಿನ ಅಂಗಡಿಯಲ್ಲಿ ಊಟ ಮಾಡಿ ಮಲಗಿದ್ದಾನೆ. ಶನಿವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿ ದ್ದು, ಅಂಗಡಿಯಲ್ಲಿ […]

ಮುಂದೆ ಓದಿ

ಶಿರಸಿ ಮಾರಿಕಾಂಬ ದೇವಸ್ಥಾನಕ್ಕೆ ವಂಚನೆ; ದೂರು ದಾಖಲು

ಶಿರಸಿ : ರಾಜ್ಯ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ವ್ಯಕ್ತಿ ಯೊಬ್ಬ ತನ್ನ ಸಂಸ್ಥೆಯ ಮೂಲಕ ನಂಬಿಕೆ ದ್ರೋಹ ಮಾಡಿರುವ ಕುರಿತು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ...

ಮುಂದೆ ಓದಿ

ಟ್ಯಾಕ್ಟರ್ ಕಳವು ಮಾಡುತ್ತಿದ್ದ ಖದೀಮರ ಬಂಧನ

ಕೊರಟಗೆರೆ: ರಾತ್ರಿಯ ವೇಳೆ ದ್ವಿಚಕ್ರ ಹಾಗೂ ರೈತರ ಟ್ಯಾಕ್ಟರ್ ಗಳನ್ನು ಕಳವು ಮಾಡುತ್ತಿದ್ದ ಎರಡು ಪ್ರತ್ಯೇಕ ಆರೋಪಿಗಳನ್ನು ಕೊರಟಗೆರೆ ಪೊಲೀಸ್ ಠಾಣಾ ಪಿಎಸೈ ಮುತ್ತುರಾಜು ಮತ್ತು ಅವರ...

ಮುಂದೆ ಓದಿ

ಇಬ್ಬರು ಗಾಂಜಾ ಮಾರಾಟಗಾರರ ಬಂಧನ

ಉಡುಪಿ: ಉದ್ಯಾವರ ಗ್ರಾಮದ ಜೈಹಿಂದ್ ಕಾಂಪ್ಲೆಕ್ಸ್ ಬಳಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಂದು ಕೆಜಿಗೂ ಹೆಚ್ಚು ಗಾಂಜಾ, ಕಾರು, ಹಣ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಮೊಹಮ್ಮದ್...

ಮುಂದೆ ಓದಿ

error: Content is protected !!