Wednesday, 24th April 2024

ಲಸಿಕೆ ಪಡೆದವರಿಗೆ ಮಾತ್ರ ಡಿಸಿ ಕಚೇರಿಗೆ ಪ್ರವೇಶ

– ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಆದೇಶ – ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಲಸಿಕೆ ಪಡೆಯಲು ವ್ಯವಸ್ಥೆ – ಕೊಪ್ಪಳ ಜಿಲ್ಲಾಧಿಕಾರಿ ಮಾದರಿ ಕಾರ್ಯ ಕೊಪ್ಪಳ: ಜಿಲ್ಲೆಯ ಜನತೆಯ ಆರೋಗ್ಯದ ಹಿತದೃಷ್ಠಿಯಿಂದ ಎಲ್ಲರೂ ಕಡ್ಡಾಯವಾಗಿ ಕೋವಿಡ್-19 ಲಸಿಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ವ್ಯಾಕ್ಸಿನ್ ಪಡೆದವರಿಗೆ ಮಾತ್ರ ಜಿಲ್ಲಾಡಳಿತ ಭವನಕ್ಕೆ ಪ್ರವೇಶ ಎಂಬ ಆದೇಶವನ್ನು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೊರಡಿಸಿದ್ದಾರೆ. ಇದರ ಅಂಗವಾಗಿ ಜಿಲ್ಲಾಡಳಿತ ಭವನದ ಮುಖ್ಯ ಪ್ರವೇಶ ದ್ವಾರದಲ್ಲಿ ಆರೋಗ್ಯ ಇಲಾಖೆಯ ಲಸಿಕಾ ವಿತರಣೆ ತಂಡದಿಂದ ಜಿಲ್ಲಾಡಳಿತ […]

ಮುಂದೆ ಓದಿ

ವಿಜಯನಗರ ಸಾಮ್ರಾಜ್ಯ ಮಾದರಿಯಲ್ಲಿ ಡಿಸಿ ಕಚೇರಿ

82 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಡಿಸಿ, ಎಸ್‌ಪಿ, ಜಿಪಂ ಕಚೇರಿ ಸದ್ಯ ಹಳೆಯ ಕಟ್ಟಡದಲ್ಲಿ ಡಿಸಿ ಕಚೇರಿ ತೆರೆಯಲು ನಿರ್ಧಾರ ಮಾರ್ಚ್ 2ನೇ ವಾರದಲ್ಲಿ ಹೊಸ...

ಮುಂದೆ ಓದಿ

error: Content is protected !!