Saturday, 20th April 2024

ಸಚಿವ ಚೌಹಾಣ್’ರಿಂದ ಮೀಸಲಾತಿ ದುರ್ಬಳಕೆ: ಹೆಚ್.ಆಂಜನೇಯ ಆರೋಪ

*ನಕಲಿ ಜಾತಿ ಪತ್ರ ನೀಡಿ ಶಾಸಕರಾಗಿ ಆಯ್ಕೆ ಬೆಂಗಳೂರು: ಸಚಿವರು ಎಸ್‌ಟಿ ಸಮುದಾಯಕ್ಕೆ ಸೇರಿದವರು. ಆದರೆ ಎಸ್‌ಸಿ ಮೀಸಲು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸಚಿವರು ಮೀಸಲಾತಿ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಆರೋಪ ಮಾಡಿದ್ದಾರೆ. ಔರಾದ್ ಎಸ್‌ಸಿ ಮೀಸಲು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚೌಹಾಣ್’ಗೆ ಹೈಕೋರ್ಟ್‌ ನೋಟಿಸ್‌ ನೀಡಿದೆ. ಸಮಾಜ ಕಲ್ಯಾಣ ಇಲಾಖೆ ಯೂ ನೋಟಿಸ್‌ ನೀಡಿದೆ. ಈ ನಿಟ್ಟಿನಲ್ಲಿ ಸಚಿವರನ್ನು ಸಂಪುಟದಿಂದ ವಜಾ ಗೊಳಿಸಿ ಎಂದು ಮಾಜಿ ಸಚಿವರು […]

ಮುಂದೆ ಓದಿ

ಸೋಮವಾರ ಬಂದ್ ಮಾಡೇ ಮಾಡ್ತೀವಿ: ಕೋಡಿಹಳ್ಳಿ ಚಂದ್ರಶೇಖರ್‌

*ಸೆ.28 ರಂದು ಕರ್ನಾಟಕ ಬಂದ್ ಬೆಂಗಳೂರು: ಎಪಿಎಂಸಿ ಕಾಯಿದೆ ರೈತರಿಗೆ ಮರಣ ಶಾಸನವಾಗಿದೆ. ಸೋಮವಾರ ಬಂದ್ ಮಾಡೇ ಮಾಡ್ತೀವಿ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು. ಶುಕ್ರವಾರ ಹೆದ್ದಾರಿ...

ಮುಂದೆ ಓದಿ

25ಕ್ಕೆ ಹೆದ್ದಾರಿ ಮಾತ್ರ ಬಂದ್, 28ಕ್ಕೆ ಕರ್ನಾಟಕ ಬಂದ್

ಬೆಂಗಳೂರು : ಕೇಂದ್ರ ಸರ್ಕಾರದ ನಡೆ ವಿರೋಧಿಸಿ ರೈತಪರ ಸಂಘಟನೆಗಳು ಶುಕ್ರವಾರದ ಬದಲಾಗಿ ಸೋಮವಾರ ಕರ್ನಾಟಕ ಬಂದ್ ಗೆ ಮುಂದಾಗಿವೆ. ಸೆ. 25 ರ ಶುಕ್ರವಾರ ಕರ್ನಾಟಕ...

ಮುಂದೆ ಓದಿ

ಇಕ್ಬಾಲ್ ಅನ್ಸಾರಿ ಕೆಪಿಸಿಸಿ ವಕ್ತಾರರಾಗಿ ನೇಮಕ

ಕೊಪ್ಪಳ: ಮಾಜಿ ಸಚಿವ, ಗಂಗಾವತಿ ಮಾಜಿ ಶಾಸಕರೂ ಆದ ಹಿರಿಯ ಕಾಂಗ್ರೆಸ್ ನಾಯಕ ಇಕ್ಬಾಲ್ ಅನ್ಸಾರಿ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್...

ಮುಂದೆ ಓದಿ

error: Content is protected !!