ಇಡೀ ರಾಜ್ಯದಲ್ಲಿ ಮೈಸೂರು ದಸರಾ ಜಂಬೂ ಸವಾರಿಯಂತೆ ಆನೇಕಲ್ ಜಂಬೂ ಸವಾರಿಯನ್ನು ತೊಗಟವೀರ ಮಹಾಸಂಘ ನಡೆಸಿಕೊಂಡು ಬರುತ್ತಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು . ದಸರಾ ಪ್ರಯುಕ್ತ ಚೌಡೇಶ್ವರಿ ಅಮ್ಮನವರ ಜಂಬೂ ಸವಾರಿಗೆ ಚಾಲನೆ ನೀಡಿ ಮಾತನಾಡಿ, ಮೈಸೂರು ಜಂಬೂ ಸವಾರಿ ಆನೇಕಲ್ ಜಂಬೂ ಸವಾರಿ ರಾಜ್ಯಕ್ಕೆೆ ಪ್ರಸಿದ್ಧವಾಗಿದೆ. ಹಲವರು ಮೈಸೂರಿಗೆ ಹೋಗಿ ನೋಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬೆಂಗಳೂರಿನ ಸುತ್ತಮುತ್ತಲಿನ ಸಾರ್ವಜನಿಕರು ಇಲ್ಲಿಗೆ ಬಂದು ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳುತ್ತಾಾರೆ ಎಂದರು. ಸಂಸದ ಎ.ನಾರಾಯಣಸ್ವಾಾಮಿ ಮಾತನಾಡಿ, ಪಟ್ಟಣದ ಹೃದಯ ಭಾಗದ […]