Saturday, 20th April 2024

ಬ್ಲೌಸ್‌ ಸೇರಿದ 500ರ ಬಂಡಲ್‌: ಟ್ರಸ್ಟಿ ಕೈಚಳಕ

ಟ್ರಸ್ಟಿಯಿಂದಲೇ ಕದ್ರಿ ದೇಗುಲದ ಹುಂಡಿಗೆ ಕನ್ನ: ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಕೃತ್ಯ ಜಿತೇಂದ್ರ ಕುಂದೇಶ್ವರ ಮಂಗಳೂರು ಕದ್ರಿ ಮಂಜುನಾಥ ಕ್ಷೇತ್ರದ ಕಾಣಿಕೆ ಹುಂಡಿಗೆ ಸರಕಾರದಿಂದ ನೇಮಕವಾದ ಟ್ರಸ್ಟಿಯೇ ಕನ್ನ ಹಾಕಿದ್ದಾರೆ. ‘ದೇವಸ್ಥಾನಗಳ ಹುಂಡಿಗೆ ಹಣ ಹಾಕಬೇಡಿ ಅದು ಹಜ್ ಯಾತ್ರೆಗೆ ಬಳಕೆಗುತ್ತದೆ’ ಎಂದು ಪ್ರಚಾರ ಮಾಡಿ ಗೆದ್ದಿರುವವವರೇ ಶಿಫಾರಸು ಮಾಡಿರುವ ವ್ಯವಸ್ಥಾಪನಾ ಸಮಿತಿ ಸದಸ್ಯೆ, ಮಹಿಳಾ ಟ್ರಸ್ಟಿ ಈ ಕೆಲಸ ಮಾಡಿದ್ದಾರೆ. ಇಂಥವರ ರಾಜೀನಾಮೆ ಪಡೆದು ಹೊರ ಹಾಕುವ ಬದಲು ರಕ್ಷಿಸುವ ಕಾರ್ಯವನ್ನು ಆಡಳಿತ ಸಮಿತಿಯೇ ಮಾಡುತ್ತಿದೆ. […]

ಮುಂದೆ ಓದಿ

error: Content is protected !!