Tuesday, 23rd April 2024

ಪೊಲೀಸ್‌ ವ್ಯವಸ್ಥೆಯ ರಿಯಲ್‌ ಹೀರೋಗಳು ಕಾನ್‌ಸ್ಟೆಬಲ್ಸ್‌

ವಿಶ್ವವಾಣಿ ಸಂದರ್ಶನ ಕರ್ನಾಟಕದಲ್ಲಿ ‘ಸಿಂಘಂ’ ಎಂದು ಹೆಸರು ಪಡೆದು ಪೊಲೀಸ್ ಇಲಾಖೆಯಲ್ಲಿ ಗರ್ಜಿಸಿದ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಈಗ ಸ್ವಯಂ ನಿವೃತ್ತಿ ಪಡೆದು ತಮಿಳುನಾಡಿನಲ್ಲಿ ಬಿಜೆಪಿ ಸೇರ್ಪಡೆಯಾಗಿ ರಾಜಕಾರಣಿಯಾಗಿದ್ದಾರೆ. ರಾಜಕೀಯ ಸೇರುತ್ತಿದ್ದಂತೆ ಅವರ ಮೊದಲ ಪುಸ್ತಕ ಕೂಡ ಬಿಡುಗಡೆಯಾಗಿದೆ ‘ಸ್ಟೆಪ್ಪಿಂಗ್ ಬಿಯಾಂಡ್ ಖಾಕಿ: ರೆವೆಲೇಶನ್ಸ್ ಆಫ್ ಎ ರಿಯಲ್ ಲೈಫ್ ಸಿಂಘಂ’ (ಬ್ಲೂಮ್ಸ್‌‌ಬರಿ, ರು.599). ಈ ಕೃತಿ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಪೊಲೀಸ್ ಇಲಾಖೆಯಲ್ಲಿರುವ ನಿಜವಾದ ಹೀರೋಗಳ ಬಗ್ಗೆ, ರಾಜಕೀಯ ಒತ್ತಡಗಳ ಬಗ್ಗೆ, ಭ್ರಷ್ಟಾಚಾರದ ಬಗ್ಗೆ […]

ಮುಂದೆ ಓದಿ

error: Content is protected !!