Wednesday, 24th April 2024

ಎಂಜೆ ಅಕ್ಬರ್ ಮಾನನಷ್ಟ ಮೊಕದ್ದಮೆ ಪ್ರಕರಣ: ಫೆ.17ರಂದು ತೀರ್ಪು

ನವದೆಹಲಿ: ಮಾಜಿ ಕೇಂದ್ರ ಸಚಿವ, ಪತ್ರಕರ್ತ ಎಂಜೆ ಅಕ್ಬರ್ ಅವರು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ತೀರ್ಪನ್ನು ನವದೆಹಲಿ ಕೋರ್ಟ್ ಫೆ.17 ಕ್ಕೆ ಮುಂದೂಡಿದೆ. 2018 ರಲ್ಲಿ ಪ್ರಿಯಾ ರಮಣಿ #MeToo ಅಭಿಯಾನದ ವೇದಿಕೆ ಮೂಲಕ ಹಿಂದೊಮ್ಮೆ ಆಗಿದ್ದ ಲೈಂಗಿಕ ಕಿರುಕುಳದ ಘಟನೆಯನ್ನು ಬಹಿರಂಗಪಡಿಸಿ, ಎಂಜೆ ಅಕ್ಬರ್ ವಿರುದ್ಧ ಆರೋಪ ಹೊರಿಸಿದ್ದರು. ಇದಕ್ಕೆ ಪ್ರತಿಯಾಗಿ ಎಂಜೆ ಅಕ್ಬರ್ 2018 ರ ಅಕ್ಟೋಬರ್ 15 ರಂದು ಪ್ರಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. […]

ಮುಂದೆ ಓದಿ

ರಾಜಪ್ರಭುತ್ವಕ್ಕೆ ಸವಾಲೆಸೆದು ಕಾಫಿಗೆ ತೃಪ್ತರಾಗೋದೇಕೆ?

ವಿಶ್ಲೇಷಣೆ ಎಂ.ಜೆ.ಅಕ್ಬರ್ ಪತ್ರಕರ್ತ, ಸಂಸದ ಸೋಮವಾರದ ಒಂದು ಸುಂದರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನೆಯಲ್ಲಿ ನವಿಲಿಗೆ ಕೈಯಾರೆ ಕಾಳು ತಿನ್ನಿಸು ತ್ತಿರುವ ಹೊತ್ತಿಗೆ ಸರಿಯಾಗಿ...

ಮುಂದೆ ಓದಿ

error: Content is protected !!