ಶೀಘ್ರದಲ್ಲೇ ಧಾಟಿ, ಸಮಯದ ಗಮನ ಹರಿಸಲಿ ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಸಂಗೀತ ಲೋಕದಲ್ಲಿ ಕೇಳಿಬರುತ್ತಿರುವ ಏಕೈಕ ಪ್ರಶ್ನೆ ಎಂದರೆ ‘ನಾಡಗೀತೆಗೆ ಯಾರ ಧಾಟಿ ಅಂತಿಮ?’. ಈ ವಿಷಯವಾಗಿ ಗಾಂಧಿ ಜಯಂತಿಯೊಳಗೆ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಸರಕಾರ ನೀಡಿ ತಿಂಗಳು ಕಳೆದಿದೆ. ಸರಕಾರ ಕೂಡಲೇ ಸ್ಪಷ್ಟ ಆದೇಶವನ್ನು ಹೊರಡಿಸಿ, ಈ ವಿವಾದಕ್ಕೆ ತಾರ್ತಿಕ ಅಂತ್ಯ ನೀಡಬೇಕಿದೆ. ಪ್ರಮುಖವಾಗಿ ಕುವೆಂಪು ಅವರು ರಚಿಸಿರುವ ನಾಡಗೀತೆಗೆ ಈಗಾಗಲೇ ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್ ಸೇರಿದಂತೆ […]
ಕೆಲವರ ಹಿತಾಸಕ್ತಿಗಾಗಿ ಮಹಾನ್ ಗಾಯಕರಿಗೆ ಅವಮಾನ ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ್ ಬೆಂಗಳೂರು ನಾಡಗೀತೆ ಗೊಂದಲಕ್ಕೆ ಇತಿಶ್ರೀ ಹಾಡಲು ಮೈಸೂರು ಅನಂತಸ್ವಾಮಿ ಬಣದಿಂದ ನೂತನ ಸೂತ್ರವೊಂದನ್ನು ಸರಕಾರದ ಮುಂದಿಡಲಾಗಿದೆ....