ಜೈಲು ಸಿಬ್ಬಂದಿಯೇ ಶಾಮೀಲು ಕುರಿತ ವೀಡಿಯೋ ವೈರಲ್ ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿ ಹಣ ಕೊಟ್ಟ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಾರೆ ಎಂಬುದು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೈದಿಗಳು ಜೈಲು ಸಿಬ್ಬಂದಿಗೆ ಹಣ ಕೊಡುತ್ತಿರುವ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೈದಿಗಳು ನೀಡುವ ಹಣದಾಸೆಗೆ ಜೈಲು ಸಿಬ್ಬಂದಿ ಅಲ್ಲಿನ ಕೈದಿಗಳಿಗೆ ಟಿವಿ, ಫೋನ್, ಟೇಬಲ್ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುತ್ತಿದ್ದಾರೆ. ಕೈದಿಗಳು ಮದ್ಯ, ಗಾಂಜಾ, ಗುಟ್ಕಾ, ಬೀಡಿ, ಸಿಗರೇಟು […]
ವಿಶ್ವವಾಣಿ ವರದಿ ಪರಿಣಾಮ ವಿಶೇಷ ಅಧಿಕಾರಿ ವಿರುದ್ಧ ಶೀಘ್ರವೇ ತನಿಖೆ, ಜಾಂಡಾ ಹೂಡಿದ ಜೈಲು ಅಧಿಕಾರಿಗಳ ಎತ್ತಂಗಡಿ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು...
ಮದ್ಯ, ಮೊಬೈಲ್, ಮಾದಕ ವಸ್ತುಗಳ ವಿಶೇಷ ಸೌಲಭ್ಯ ಐಷಾರಾಮಿ, ಕಾಂಚಾಣದ ಜತೆ ಡಿಐಜಿ ಕುಣಿತ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ರಾಜ್ಯಾದ್ಯಂತ ಬಿಟ್ ಕಾಯಿನ್ ಸದ್ದು...
ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲುವಾಸ ನಂತರ ಎಐಎಡಿಎಂಕೆಯ ಉಚ್ಛಾಟಿತ ನಾಯಕಿ ವಿ ಕೆ ಶಶಿಕಲಾ ಬಿಡುಗಡೆಗೊಂಡಿದ್ದಾರೆ. ಬುಧವಾರ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲಾಗಿದೆ....
ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಂಧಿಯಾಗಿರುವ ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ, ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಬುಧವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಕೋವಿಡ್...
ವಿಶೇಷ ವರದಿ: ಮಂಜುನಾಥ.ಕೆ ಬೆಂಗಳೂರು ವೈಜ್ಞಾನಿಕ ಕಾರಣವೋ, ಜಾಮೀನಿನ ಕಾರಣವೋ ಎಂಬ ಜಿಜ್ಞಾಸೆ ಬಂಧನದ ಶಾಕ್ಗೆ ಕೆಲವರು ಆಸ್ಪತ್ರೆ ಸೇರುತ್ತಾರೆ ಎನ್ನುತ್ತಾರೆ ತಜ್ಞರು ಪರಪ್ಪನ ಅಗ್ರಹಾರ ಜೈಲಿಗೆ ಬರುವ...
ಜೈಲಿನಲ್ಲಿ ಸಾಲು ಸಾಲು ಸೆಲೆಬ್ರಿಟಿಗಳು ನಿರ್ವಹಣೆಯೇ ದೊಡ್ಡ ಸವಾಲು ವಿಶೇಷ ವರದಿ: ಮಂಜುನಾಥ್ ಕೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಇದೀಗ ಗಣ್ಯ, ಅತಿಗಣ್ಯರ ಅತಿಥಿ ಕೇಂದ್ರವಾಗಿ ಮಾರ್ಪಾಡು...