Friday, 29th March 2024

ಕಾಂಗ್ರೆಸ್​ ತೊರೆಯುವುದಿಲ್ಲ: ಉಲ್ಟಾ ಹೊಡೆದ ಎಂಎಲ್​ಸಿ ಸಿ.ಎಂ.ಇಬ್ರಾಹಿಂ

ಮೈಸೂರು: ಫೆ.14ರಂದೇ ವಿಧಾನಪರಿಷತ್​ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದ ಕಾಂಗ್ರೆಸ್​ ಎಂಎಲ್​ಸಿ ಸಿ.ಎಂ.ಇಬ್ರಾಹಿಂ ಇದೀಗ ಉಲ್ಟಾ ಹೊಡೆದಿದ್ದಾರೆ. ಆಪ್ತರೊಂದಿಗೆ ಸಭೆ ನಡೆಸಲು ಭಾನುವಾರ ಹುಬ್ಬಳ್ಳಿಗೆ ಆಗಮಿಸಿದ್ದ ಇಬ್ರಾಹಿಂ, ಸದ್ಯಕ್ಕೆ ಕಾಂಗ್ರೆಸ್​ ತೊರೆಯುವುದಿಲ್ಲ. ಅಧಿವೇಶನ ಮುಗಿದ ಬಳಿಕ ನಿರ್ಧರಿಸುವೆ ಎಂದರು. ನಾಳೆಯಿಂದ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಮಂಡಿಸಲಿದೆ. ಇದಕ್ಕೆ ವಿಧಾನ ಪರಿಷತ್​ನಲ್ಲಿ ಅಂಗೀಕಾರ ಪಡೆಯಬೇಕಾದರೆ ನನ್ನ ಮತ ನಿರ್ಣಾಯಕವಾಗಿದೆ. ಹೀಗಾಗಿ, ಅಧಿವೇಶನ ಮುಗಿಯುವವರೆಗೆ ಕಾಂಗ್ರೆಸ್​ ಪಕ್ಷ ತೊರೆಯುವುದಿಲ್ಲ […]

ಮುಂದೆ ಓದಿ

ಮೇಲ್ಮನೆಯಲ್ಲಿ ನೀಲಿ ಪ್ರಕಾಶ

ನೀಲಿಚಿತ್ರ ವೀಕ್ಷಿಸಿದ ಕಾಂಗ್ರೆಸ್ ಸದಸ್ಯ ಉದ್ದೇಶಪೂರ್ವಕವಲ್ಲ: ಸಮರ್ಥನೆ ಬೆಂಗಳೂರು: ಕೆಲವು ವರ್ಷಗಳ ಹಿಂದೆ ಸದನದಲ್ಲಿ ಕೆಲವರು ನೀಲಿಚಿತ್ರ ವೀಕ್ಷಿಸಿದ್ದ ಪ್ರಸಂಗ ನಡೆದಿತ್ತು. ಇದೀಗ ಸದನದಲ್ಲಿ ಅಂಥಹದ್ದೇ ಮತ್ತೊಂದು ಪ್ರಸಂಗ...

ಮುಂದೆ ಓದಿ

error: Content is protected !!