Friday, 19th April 2024

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು?

-ವಿನಾಯಕ ಮಠಪತಿ ಲೋಕಸಭಾ ಚುನಾವಣಾ ಕದನಕ್ಕೆ ದೇಶಾದ್ಯಂತ ಅಖಾಡ ಸಿದ್ಧಗೊಳ್ಳುತ್ತಿದೆ. ವರ್ಷಗಳಿಂದ ಪರಸ್ಪರ ಮೈಪರಚಿಕೊಂಡವರೆಲ್ಲ ಒಂದಾಗುವ ಕಾಲ ಸನ್ನಿಹಿತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಸಲ ಶತಾಯಗತಾಯ ಸೋಲಿನ ರುಚಿ ತೋರಿಸಲು ವಿಪಕ್ಷಗಳ ಒಕ್ಕೂಟ ಇನ್ನಿಲ್ಲದಂತೆ ಬೆವರು ಸುರಿಸುತ್ತಿದೆ. ಸಭೆಯ ಮೇಲೆ ಸಭೆ ಮಾಡುವ ಮೂಲಕ ೧೦ ವರ್ಷಗಳ ಬಿಜೆಪಿ ಆಡಳಿತಕ್ಕೆ ಅಂತ್ಯಹಾಡುವ ಉತ್ಸಾಹದಲ್ಲಿರುವ ಈ ವಿರೋಧಿ ಪಾಳಯ ‘ಮಾಡು ಇಲ್ಲವೇ ಮಡಿ’ ಎಂಬಂಥ ಪರಿಸ್ಥಿತಿಯಲ್ಲಿದೆ. ೨೦೧೪ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ, ಅಂದು […]

ಮುಂದೆ ಓದಿ

ರಾಜಕೀಯ ಪ್ರವೇಶ ಕುರಿತು ಡಿ.31ರಂದು ಘೋಷಣೆ: ರಜನೀಕಾಂತ್‌

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಅಖಾಡಕ್ಕಿಳಿಯುವ ದಿನ ನಿಗದಿಯಾಗಿದೆ. ತನ್ನ ಟ್ವಿಟರ್‌ ಖಾತೆಯಲ್ಲಿ ನಟ ರಜನೀಕಾಂತ್‌ ಅವರು, ಡಿಸೆಂಬರ್ 31ರಂದು ರಾಜಕೀಯ ಪ್ರವೇಶ ಘೋಷಣೆ ಹಾಗೂ...

ಮುಂದೆ ಓದಿ

error: Content is protected !!