Saturday, 20th April 2024

ಹೊತ್ತಿ ಉರಿದ ಕಾರು: ಎಂಬಿಬಿಎಸ್ ವಿದ್ಯಾರ್ಥಿಗಳ ಸಜೀವ ದಹನ

ಸೋನಿಪತ್: ಹರಿಯಾಣದ ಸೋನೆಪತ್‌ನಲ್ಲಿ ವೇಗವಾಗಿ ಬಂದ ಕಾರೊಂದು ಬ್ಯಾರಿ ಕೇಡ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಬೆಂಕಿ ಹೊತ್ತಿಕೊಂಡಿದೆ. ಈ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಜೀವ ದಹನಗೊಂಡು ಮೂವರು ಗಾಯ ಗೊಂಡಿದ್ದಾರೆ. ರೋಹ್ಟಕ್ ಪಿಜಿಐನಲ್ಲಿ ಎಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿಗಳಾದ ಪುಲ್ಕಿತ್, ನರ್ಬೀರ್, ಸಂದೇಶ್, ರೋಹಿತ್, ಅಂಕಿತ್ ಮತ್ತು ಸೋಂಬಿರ್ ರೋಹ್ಟಕ್‌ನಿಂದ ಹರಿ ದ್ವಾರಕ್ಕೆ ತೆರಳಿದ್ದರು. ರಾಯ್ ಗ್ರಾಮದ ಬಳಿಯ ಮೇಲ್ಸೇತುವೆಯಲ್ಲಿ ಕಾರು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತು. ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡ ಅಂಕಿತ್, […]

ಮುಂದೆ ಓದಿ

ದಿಢೀರನೇ ಛಾವಣಿ ಕುಸಿದು 25 ಮಕ್ಕಳಿಗೆ ಗಾಯ

ಚಂಡೀಗಡ: ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮೇಲೆ ಛಾವಣಿ ಕುಸಿದು ಬಿದ್ದು, 25 ಮಕ್ಕಳು ಗಾಯಗೊಂಡ ಘಟನೆ ಹರಿಯಾಣ ದಲ್ಲಿ ನಡೆದಿದೆ. ತರಗತಿಯ ವೇಳೆಯಲ್ಲೇ ಕಟ್ಟಡ...

ಮುಂದೆ ಓದಿ

error: Content is protected !!