Wednesday, 24th April 2024

ರಾಜ್ಯ ಬಜೆಟ್ ನಲ್ಲಿ ಸ್ವಾಗತಾರ್ಹ ಕ್ರಮ ಕೈಗೊಳ್ಳಲಾಗಿದೆ: ಬಿಜಯ್ ಅಗರ್ ವಾಲ್

ಬೆಂಗಳೂರು: ಸುಮಾರು 35 ರಿಂದ 45 ಲಕ್ಷ ರೂ.ಗಳ ವರೆಗಿನ ಅಪಾರ್ಟ್ ಮೆಂಟ್ ಗಳ ಮೊದಲ ನೋಂದಣಿಗೆ ಮುದ್ರಾಂಕ ಶುಲ್ಕದಲ್ಲಿ ಶೇ.5ರಿಂದ ಶೇ.3ರಷ್ಟು ಕಡಿತ ಮಾಡುವ ಮೂಲಕ ಈ ವಲಯದಲ್ಲಿ ಮಾರಾಟ ಹೆಚ್ಚಿಸಲಾಗುವುದು. ಆದ್ದರಿಂದ ರಾಜ್ಯ ಬಜೆಟ್ ನಲ್ಲಿ ಸ್ವಾಗತಾರ್ಹ ಕ್ರಮವಾಗಿದೆ ಎಂದು ಸಲಾರ್ ಪುರಿಯಾ ಸತ್ವದ ಎಂಡಿ ಬಿಜಯ್ ಅಗರ್ ವಾಲ್ ಹೇಳಿದರು. ಇದು ಹೆಚ್ಚು ಮನೆ ಖರೀದಿದಾರರನ್ನು ಆಕರ್ಷಿಸಲಿದೆ ಮತ್ತು ಕೇಂದ್ರ ಸರ್ಕಾರದ PMAYಗೆ ಸಹ ಹೊಂದಿಕೆಯಾಗುತ್ತದೆ. ಇಂತಹ ಪ್ರೋತ್ಸಾಹಗಳು ಈ ವಿಭಾಗದಲ್ಲಿ ಮಾತ್ರ […]

ಮುಂದೆ ಓದಿ

ಸಿಎಂ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆ ಕುರಿತು ಚರ್ಚೆ

ಮುಖ್ಯಮಂತ್ರಿಗಳಾದ ಶ್ರೀ ಬಿ‌.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಜಲಸಂಪನ್ಮೂಲ ಇಲಾಖೆಗೆ‌ ಸಂಬಂಧಿಸಿದಂತೆ ಬಜೆಟ್ ಪೂರ್ವ ಸಭೆ ವಿಧಾನಸೌಧದಲ್ಲಿ ಗುರುವಾರ ನಡೆಯಿತು. 2021-22ನೇ‌ ಸಾಲಿನ ಆಯವ್ಯಯದಲ್ಲಿ ನೀಡಬೇಕಾಗಿರುವ ಅನುದಾನ, ನೀರಾವರಿ ಯೋಜನೆಗಳ...

ಮುಂದೆ ಓದಿ

error: Content is protected !!