Friday, 19th April 2024

ರೈತರ ಪ್ರತಿಭಟನೆ: ಹಿಂಸಾಚಾರದ ರೂವಾರಿ ಪಂಜಾಬಿ ಗಾಯಕ, ನಟ ದೀಪ್​ ಸಿಧು ?

ನವದೆಹಲಿ: ಗಣರಾಜ್ಯೋತ್ಸವ ದಿನ ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಲು ಕಾರಣ ಪಂಜಾಬಿ ಗಾಯಕ ಹಾಗೂ ನಟ ದೀಪ್​ ಸಿಧು ಎಂದು ಆರೋಪ ಕೇಳಿ ಬಂದಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಸಿಖ್​ ಧರ್ಮದ ನಿಶಾನ್​ ಸಾಹಿಬ್​ ಆರೋಹಣ ಮಾಡುವ ಮೂಲಕ ದೇಶದ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ದೆಹಲಿಯ ಕೆಂಪು ಕೋಟೆಯಲ್ಲಿ ನಾವು ನಡೆಸುತ್ತಿದ್ದ ಆಂದೋಲನವನ್ನು ದೀಪ್​ ಸಿಧು ಹಿಂಸಾಚಾರಕ್ಕೆ ತಿರುಗಿಸಿದ್ದಾರೆ. ಆದರೆ ಸಿಧು ಯಾರ ಪರವಾಗಿ ಈ ಕೆಲಸ ಮಾಡಿದ್ದಾರೆ ಅನ್ನೋದೇ ತಿಳಿದಿಲ್ಲ ಎಂದು ಭಾರತೀಯ ಕಿಸಾನ್​ ಸಂಘದ ಜೋಗಿಂದರ್​ […]

ಮುಂದೆ ಓದಿ

ಸನ್ನಿ ಡಿಯೋಲ್ ಅವರಿಗೆ ಕೊರೋನಾ ವೈರಸ್ ಸೋಂಕು

ಶಿಮ್ಲಾ; ಬಾಲಿವುಡ್ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಈ ಕುರಿತು ಹಿಮಾಚಲ ಪ್ರದೇಶದ ಆರೋಗ್ಯ...

ಮುಂದೆ ಓದಿ

error: Content is protected !!