ಬ್ಯಾಂಕಾಕ್: ಭಾರತ-ಥಾಯ್ಲೆಂಡ್ ಜಂಟಿ ಆಯೋಗದ 9ನೇ ಸಭೆಯಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್ನಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬ್ಯಾಂಕಾಕ್ನಲ್ಲಿರುವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಭಾರತ ಮತ್ತು ಥೈಲ್ಯಾಂಡ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ನೇ ವರ್ಷವನ್ನು ಆಚರಿಸುತ್ತಿವೆ. ಈ ಬಗ್ಗೆ ಟ್ವೀಟ್ ಮಾಡಿರುವ ಜೈಶಂಕರ್, ʻಬೆಳಗ್ಗೆ ಬ್ಯಾಂಕಾಕ್ನ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಈ ವೇಳೆ ಫ್ರಾ ಮಹಾರಾಜ ಗುರು ವಿಧಿ ಅವರ ಆಶೀರ್ವಾದ ಪಡೆದೆ. ಇದು ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಒತ್ತಿಹೇಳುತ್ತದೆʼ ಎಂದಿದ್ದಾರೆ. […]
ಬ್ಯಾಂಕಾಕ್: ಶುಕ್ರವಾರ ಥೈಲ್ಯಾಂಡ್ನ ನೈಟ್ಕ್ಲಬ್ನಲ್ಲಿ ಸಂಭವಿ ಸಿದ ಅಗ್ನಿದುರಂತದಲ್ಲಿ ಕನಿಷ್ಟ 13 ಮಂದಿ ಮೃತಪಟ್ಟಿದ್ದು ಇತರ 40 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಸತ್ತಾಹಿಪ್ ಜಿಲ್ಲೆಯ ಚೊನ್ಬುರಿ ಪ್ರಾಂತದ...
ಥಾಯ್ಲೆಂಡ್: ಗಾಂಜಾ ಖರೀದಿಸುವುದು ಮತ್ತು ಮಾರಾಟ ಮಾಡುವುದು ಭಾರತದಲ್ಲಿ ಕಾನೂನು ಅಪರಾಧವಾಗಿದೆ. ಥಾಯ್ಲೆಂಡ್ ಗಾಂಜಾ ಮಾರಾಟ ವನ್ನು ಕಾನೂನುಬದ್ಧಗೊಳಿಸಿದೆ. ಗಾಂಜಾ ಕೃಷಿಗೆ ಥಾಯ್ಲೆಂಡ್ ಸರ್ಕಾರ ಅನುಮತಿ ನೀಡಿದ್ದು,...