ಉತ್ತರ ಕನ್ನಡ: ಕಾರವಾರದ ಸಿದ್ಧಾಪುರ ತಾಲೂಕಿನ ಶಿರೂರು ಬಳಿ ಮದುವೆ ಗಾಗಿ ಜನರನ್ನು ಕರೆದುಕೊಂಡು ಹೋಗುತ್ತಿದ್ದ ವಾಹನ ಮತ್ತು ಮತ್ತೊಂದು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರುಗಳ ಮುಖಾಮುಖಿ ಡಿಕ್ಕಿಯಿಂದಾಗಿ ಓರ್ವ ಮೃತಪಟ್ಟು, 8 ಮಂದಿ ಗಾಯಗೊಂಡಿದ್ದಾರೆ. ಜಿಲ್ಲೆಯ ಸಿದ್ಧಾಪುರ ತಾಲೂಕಿನ ನಿಲ್ಕುಂದ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಂಜುನಾಥ್ ಬಿ ಗೌಡ ಎಂಬುವರೇ ಈ ಅಪಘಾತ ದಲ್ಲಿ ಮೃತಪಟ್ಟವರಾಗಿದ್ದಾರೆ. ಮದುವೆ ಮುಗಿಸಿ, ದಿಬ್ಬಣದ ಜನರನ್ನು ವಾಪಾಸ್ ಊರಿಗೆ ಕಾರಿನಲ್ಲಿ […]
ಶಿರಸಿ: ಉತ್ತರಕನ್ನಡ ಜಿಲ್ಲೆಯು ಕೋವಿಡ್ ಸಾಂಕ್ರಾಮಿಕ ರೋಗದ ನಿಯಂತ್ರಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದೆ. ಜಿಲ್ಲೆಯಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಅಧಿಕವಾಗಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಜಿಲ್ಲೆಯಾದ್ಯಂತ ಸುಮಾರು...
ಶಿರಸಿ: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ಅಕ್ಕಿ ಆಲೂರು ಮೂಲದ ಮಹ್ಮದ್ ಸಲಿಂ ತಂದೆ ಮಾಬುಸಾಬ ಬೇಪಾರಿ ಮತ್ತು ಭಾಷಾಸಾಬ ತಂದೆ ಅಬ್ದುಲ್ ಖಾದರಸಾಬ...
ಬೆಂಗಳೂರು / ಶಿರಸಿ: ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದ ಕಛೇರಿ ಯಲ್ಲಿ 2020- 21 ನೇ ಸಾಲಿನ ಕಬ್ಬು ನಿಯಂತ್ರಣ...
ಉತ್ತರ ಕನ್ನಡ: ಹಿರಿಯ ಸಾಮಾಜಿಕ ಮುಂದಾಳು, ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಕನಸುಗಾರ ಡಾ.ವೈಕುಂಠರಾವ್ ಸದಾಶಿವರಾವ್ ಸೋಂದೆ ( ವಿ.ಎಸ್.ಸೋಂದೆ) ನಿಧನರಾಗಿ ದ್ದಾರೆ. ಅವರು 1930ರಂದು ಜನಿಸಿದ್ದರು....