Wednesday, 24th April 2024

ಯಲ್ಲಾಪುರ ಪಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದ ಸಚಿವ ಹೆಬ್ಬಾರ್‌

ಯಲ್ಲಾಪುರ / ಶಿರಸಿ: ಯಲ್ಲಾಪುರ ಪಟ್ಟಣ ಪಂಚಾಯತದ ನೂತನ ಅಧ್ಯಕ್ಷರಾಗಿ ಭಾರತೀಯ ಜನತಾ ಪಕ್ಷದ ಸದಸ್ಯೆ ಸುನಂದಾ ನಾರಾಯಣ ದಾಸ ಹಾಗೂ ಉಪಾಧ್ಯಕ್ಷರಾಗಿ ಶ್ಯಾಮಿಲಿ ಪಾಟನಕರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಮಿತ್ ವಿ. ಅಂಗಡಿ ಅವರು ಆಯ್ಕೆಯಾಗಿದ್ದು, ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು. ಪಟ್ಟಣ ಸರ್ವ ಸದಸ್ಯರು ಎಲ್ಲರೂ ಒಂದಾಗಿ ಯಲ್ಲಾಪುರ ಪಟ್ಟಣ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮವಹಿಸಿ ಕಾರ್ಯನಿರ್ವಹಿಸುವಂತೆ ಮಾನ್ಯ ಸಚಿವರು ತಿಳಿಸಿದರು. […]

ಮುಂದೆ ಓದಿ

ವಿ.ಪ ಚುನಾವಣೆ: ಮುಖಂಡರ ಹಾಗೂ ಕಾರ್ಯಕರ್ತರ ಜತೆ ಸಚಿವರ ಸಭೆ

ಕಾರವಾರ / ಶಿರಸಿ: ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಅವರು ಮಂಗಳವಾರ ಕಾರವಾರದಲ್ಲಿ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನಪರಿಷತ್ ಚುನಾವಣೆ ನಿಮಿತ್ತ, ಸ್ಥಳೀಯ ಮುಖಂಡರ...

ಮುಂದೆ ಓದಿ

ಮಹಿಳಾ ಮೋರ್ಚಾದ ಪದಾಧಿಕಾರಿಗಳ ಪರಿಚಯ ಸಭೆ

ಯಲ್ಲಾಪುರ /ಶಿರಸಿ: ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಈ ದಿನ ಮಹಿಳಾ ಮೋರ್ಚಾದ ಪದಾಧಿಕಾರಿ ಗಳ ಪರಿಚಯ ಸಭೆ ನಡೆಯಿತು. ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ...

ಮುಂದೆ ಓದಿ

error: Content is protected !!