ಕಾವೇರಿ ಕಾವಾರಿಸಲು ಸಂಕಷ್ಟ ಸೂತ್ರವೊಂದೇ ಪರಿಹಾರ
ಕೃಷ್ಣ, ತುಂಗಾ ಭದ್ರ ನದಿಗಳಿಗೆ ಹೋಲಿಸಿದರೆ ಕಾವೇರಿ ಹರಿವಿನ ಪ್ರಮಾಣದಲ್ಲಿ ಸಣ್ಣದೆನಿಸಿದರೂ ವಿವಾದದ ವಿಷಯದಲ್ಲಿ ಬಹುದೊಡ್ಡ ಕಿಡಿಯನ್ನೇ ಹೊತ್ತಿಸುತ್ತದೆ. ಶತಮಾನಗಳ ಇತಿಹಾಸವಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಕಾನೂನು ಹೋರಾಟ ಗಳು ನಡೆದು ಅಂತಿಮ ತೀರ್ಪು ಪ್ರಕಟವಾದರೂ, ಆಗಾಗ್ಗೆ ವಿವಾದ ಭುಗಿಲೇಳುವುದಕ್ಕೆ ಪ್ರಮುಖ ಕಾರಣ ಮಳೆ ಕೊರತೆ