ಹೋರ್ತಿ ಶ್ರೀರೇವಣಸಿದ್ದೇಶ್ವರ ದೇವಾಲಯ ಪ್ರವಾಸಿ ತಾಣವಾಗಲಿ
ಭೂತಾಯಿಗೆ ನೀವು ಎಲ್ಲರೂ ಒಗ್ಗಟಾಗಿ ಒಂದು ಹನಿ ನೀರು ಕೊಡಿ ಈ ಬರಡು ಭೂಮಿ ಕ್ಯಾಲಿ ಪೋರ್ನಿಯಾ ಆಗುತ್ತದೆ ಎಂಬ ಅವರ ನುಡಿಗಳಿಂದ ಪುಳಕಿತರಾದ ಜಿಲ್ಲಾ ರಾಜಕೀಯ ಮುಖಂಡರು ಪಕ್ಷ ಭೇದ ಮರೆತು ನೀರಾವರಿಗಾಗಿ ಛಲತೊಟ್ಟು ಬರಡು ಭೂಮಿಗೆ ಇಂದು ನೀರು ಒದಗಿಸಿ ಬಣಗುಟ್ಟುವ ಬಂಜರ ಭೂಮಿಗೆ ನೀರು ಹರಿಸಿರುವುದರಿಂದ ಕ್ಷೀಪ್ರ ಗಿಡಮರಗಳು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.