ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂಕಣಗಳು

Ramanand Sharma Column: ಕಸ ಸುರಿಯುವ ಹಬ್ಬ: ಇದು ಅತಿರೇಕದ ಕ್ರಮವೇ ?

Ramanand Sharma Column: ಕಸ ಸುರಿಯುವ ಹಬ್ಬ: ಇದು ಅತಿರೇಕದ ಕ್ರಮವೇ ?

ಬೇಕಾಬಿಟ್ಟಿಯಾಗಿ ಕಸ ಎಸೆಯುವವರನ್ನು ನಿಖರವಾಗಿ ಗುರುತಿಸಲು ನಗರಪಾಲಿಕೆಯ ಮಾರ್ಷಲ್‌ ಗಳ ಸೇವೆಯನ್ನು ಮತ್ತು ಸಿಸಿಟಿವಿಗಳನ್ನು ‘ಜಿಬಿಎ‘ ಬಳಸುತ್ತಿದೆ. ಮನೆಮನೆಯಿಂದ ಕಸ/ತ್ಯಾಜ್ಯದ ಸಂಗ್ರ ಹಣೆಗೆ ಹೆಚ್ಚುವರಿ ಟಿಪ್ಪರ್ ಗಳನ್ನು ಸಜ್ಜುಗೊಳಿಸಲು, ರಾತ್ರಿ ವೇಳೆ ಕೂಡ ಅವುಗಳ ಸೇವೆಯನ್ನು ಒದಗಿಸಲು, ನಿಗದಿತ ಸ್ಥಳಗಳಲ್ಲಿ ಕಸದ ‘ಕಿಯೋಸ್ಕ್’ಗಳನ್ನು ಸ್ಥಾಪಿಸಲು ‘ಜಿಬಿಎ’ ಮುಂದಾಗಿದೆ.

Ranjith H Ashwath Column: ಒಳಗಿದ್ದ ಆರು ಮಂದಿಯಲ್ಲಿ ಹೇಳೋರ್ಯಾರು ?

Ranjith H Ashwath Column: ಒಳಗಿದ್ದ ಆರು ಮಂದಿಯಲ್ಲಿ ಹೇಳೋರ್ಯಾರು ?

ಸಂಪುಟ ಪುನಾರಚನೆ ಮಾಡಿಕೊಳ್ಳುವ ಮೂಲಕ ನಾಯಕತ್ವ ಬದಲಾವಣೆ ಚರ್ಚೆಗೆ ‘ಫುಲ್‌ಸ್ಟಾಪ್’ ಇಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದರೆ, ಡಿ.ಕೆ.ಶಿವಕುಮಾರ್ ಅವರು ಸಂಪುಟ ಪುನಾರಚನೆಗೂ ಮೊದಲೇ ಹೈಕಮಾಂಡ್ ತಮಗೆ ನೀಡಿದೆ ಎನ್ನಲಾಗುತ್ತಿರುವ ‘ವರ’ವನ್ನು ನೆನಪಿಸಿ ಪಡೆದುಕೊಳ್ಳುವ ಉತ್ಸಾಹದಲ್ಲಿದ್ದಾರೆ.

Rangaswamy Mookanahalli Column: ಪುಟಿನ್‌ ಹಿಂದಿನ ದೈತ್ಯಶಕ್ತಿ ಯಾರು ಗೊತ್ತಾ ?

ಪುಟಿನ್‌ ಹಿಂದಿನ ದೈತ್ಯಶಕ್ತಿ ಯಾರು ಗೊತ್ತಾ ?

ಉಕ್ರೇನ್ ದೇಶದ ಮೇಲಿನ ಹಿಡಿತಕ್ಕಾಗಿ ಹೊಡೆದಾಡುವ ಸಮಯದಲ್ಲಿ ನೇರಾ ನೇರ ಅಮೆರಿಕವನ್ನ ಉಪೇಕ್ಷಿಸಿ, ಜಾಗತಿಕ ಮಟ್ಟದ ಒತ್ತಡಗಳಿಗೂ ಮಣಿಯದೆ ಉಕ್ರೇನ್ ದೇಶದ ಹತ್ತಿರತ್ತಿರ 8 ಪ್ರತಿಶತ ಜಾಗ ವನ್ನ ರಷ್ಯಾ ಆಕ್ರಮಿಸಿದೆ. ಉಕ್ರೇನ್‌ನ ಕ್ರಿಮಿಯಾ ನಗರ ಮತ್ತು ಇತರ ಪ್ರಮುಖ ನಾಲ್ಕು ನಗರಗಳ ಮೇಲೆ ರಷ್ಯಾ ಹಿಡಿತ ಹೊಂದಿದೆ.

Naveen Sagar Column: ಎಲ್ಲ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆಯಿದೆ...

Naveen Sagar Column: ಎಲ್ಲ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆಯಿದೆ...

ಇಂಥ ಕಥೆಗಳ ನಡುನಡುವೆ ನನ್ನನ್ನು ಅತ್ಯಂತ ಗಮನ ಸೆಳೆದದ್ದು ಭಾರತದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದಿವಗಿಯ ಜೀವನ. ಅನ್‌ಸಂಗ್ ಹೀರೋ, ಎಲೆಮರೆಯ ಕಾಯಿ ಇಂಥ ಪದಗಳಿಗೆ ಹೇಳಿ‌ ಮಾಡಿಸಿದ ವ್ಯಕ್ತಿತ್ವ ಒಂದಿದ್ದರೆ, ಅದು ರಾಘವೇಂದ್ರ ದಿವಗಿ. ಸೋಷಿಯಲ್ ಮೀಡಿಯಾದಲ್ಲಿ ಈತನ ಬಗ್ಗೆ ಕೋಟಿಗಟ್ಟಲೆ ಮಂದಿ ಈಗಾಗಲೇ ಓದಿದ್ದಾರೆ. ಆದರೆ ಅಸಲಿ ಪ್ರಪಂಚದ ಓದುಗರಿಗೆ ಈತನಿನ್ನೂ ಅಜ್ಞಾತ. ಯಾರೂ ನಂಬಲಿಕ್ಕಿಲ್ಲ, ಆದರೆ ಇದು ಸತ್ಯ; ರಾಘವೇಂದ್ರ ದಿವಗಿ ಜಾಗತಿಕ ಕ್ರಿಕೆಟ್ ಲೋಕದ ದಂತಕಥೆ.

Vishweshwar Bhat Column: ವಿಮಾನದ ಮೇಲೆ ಹಿಮ ಶೇಖರಣೆ

Vishweshwar Bhat Column: ವಿಮಾನದ ಮೇಲೆ ಹಿಮ ಶೇಖರಣೆ

ತಾಪಮಾನವು ಶೂನ್ಯದ ಸಮೀಪವಿದ್ದಾಗ ಅಥವಾ ಮೋಡಗಳನ್ನು ದಾಟುವಾಗ ಗಾಳಿಯಲ್ಲಿರುವ ಸೂಪರ್‌ಕೋಲ್ಡ್ ನೀರಿನ ಹನಿಗಳು ವಿಮಾನದ ಮೇಲ್ಮೈಗೆ ಅಂಟಿಕೊಂಡು ಹಿಮವಾಗಿ ಗಟ್ಟಿಯಾಗು ತ್ತವೆ. ಇದು ವಿಮಾನದ ಮೇಲೆ ನಾನಾ ಪರಿಣಾಮಗಳನ್ನು ಉಂಟುಮಾಡಬಹುದು. ಇದು ವಿಮಾನದ ಲಿಫ್ಟ್‌ (ಮೇಲಕ್ಕೆತ್ತಲು ಬೇಕಾದ ಶಕ್ತಿ) ಸಾಮರ್ಥ್ಯದ ಕುಸಿತಕ್ಕೆ ಕಾರಣವಾಗಬಹುದು.

Roopa Gururaj Column: ಬದುಕಿರುವ ಕೊನೆಯ ಕ್ಷಣದವರೆಗೂ ಕಲಿಕೆ ನಿಲ್ಲುವುದಿಲ್ಲ

ಬದುಕಿರುವ ಕೊನೆಯ ಕ್ಷಣದವರೆಗೂ ಕಲಿಕೆ ನಿಲ್ಲುವುದಿಲ್ಲ

ಕಲಿಕೆಗೆ ಕೊನೆಯೆಂಬುದು ಇಲ್ಲವೇ ಇಲ್ಲ. ಬದುಕಿನುದ್ದಕ್ಕೂ ಹೊಸ ಹೊಸ ವಿಷಯಗಳನ್ನು, ಬದುಕನ್ನು ಅರ್ಥಪೂರ್ಣವಾಗಿ ಬದುಕುವ ಕೌಶಲವನ್ನು ನಾವು ಕಲಿಯುತ್ತಲೇ ಇರಬಹುದು. ಆದ್ದರಿಂದಲೇ ಎನಗಿಂತ ಕಿರಿಯರಿಲ್ಲ ಎನ್ನುವ ಬಸವಣ್ಣನವರ ವಚನದಂತೆ ಸದಾ ವಿನಯದಿಂದ, ಏನನ್ನಾದರೂ ಕಲಿಯುವ ಉತ್ಸಾಹದಿಂದ ಪ್ರತಿ ದಿನವನ್ನು ಸ್ವಾಗತಿಸೋಣ.

Bihar Election ground report by Raghav Sharma Nidle: ಬದಲಾಗದ ನತದೃಷ್ಟ ಮಾಂಜಿಗಳ ಬದುಕು

ಬದಲಾಗದ ನತದೃಷ್ಟ ಮಾಂಜಿಗಳ ಬದುಕು

ಅಹಿಯಾಪುರ ಟೋಲಿಯಲ್ಲಿ ಸುಮಾರು 1400 ಮತದಾರರಿದ್ದಾರೆ. ಎನ್ಡಿಎ ಮೈತ್ರಿಕೂಟ, ಇಂಡಿ ಒಕ್ಕೂಟ, ಜನ ಸುರಾಜ್‌ ಪಾರ್ಟಿ ಸೇರಿ ಯಾವ ಪಕ್ಷದವರೂ ಈವರೆಗೆ ಇಲ್ಲಿ ಮತ ಕೇಳಲು ಬಂದಿಲ್ಲ. ಮತ ಕೇಳಲು ಬರುವ, ನಮ್ಮ ಸಮಸ್ಯೆಗಳನ್ನು ಆಲಿಸುವ ಮಂದಿಗೆ ಮತ ಹಾಕುತ್ತೇವೆ ಎಂದು ನಿವಾಸಿ ಗರು ವಿಶ್ವವಾಣಿ ಜತೆ ಮಾತನಾಡಿದರು. ಅಷ್ಟಕ್ಕೂ, ಮತ ಹಾಕಿ ಏನು ಪ್ರಯೋಜನ ಹೇಳಿ? ನಮ್ಮ ಜೀವನ ಹೀಗೆ ಇರುತ್ತದಲ್ಲ ಎನ್ನುತ್ತಾರೆ ಅವರು.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಗೌತಮ್‌ ಗಂಭೀರ್‌ ಕಾರಣ?

ಕೊಹ್ಲಿ, ರೋಹಿತ್‌ ಟೆಸ್ಟ್‌ಗೆ ವಿದಾಯ ಹೇಳಲು ಗಂಭೀರ್‌ ಕಾರಣ?

ಭಾರತೀಯ ಕ್ರಿಕೆಟ್ ತಂಡಕ್ಕೆ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕವಾದಾಗಿನಿಂದ ಟೀಮ್‌ ಇಂಡಿಯಾ ಹಲವು ಆಯಾಮಗಳಲ್ಲಿ ಬದಲಾವಣೆ ಕಂಡಿದೆ. ತಂಡದಲ್ಲಿ ಒಂದು ರೀತಿಯ ನಿರಂತರ ಗೊಂದಲಮಯ ವಾತಾವರಣ ಸುತ್ತುವರಿದಿದೆ. ಅವರ ಕೆಲವು ಆಯ್ಕೆಗಳು ಮತ್ತು ನಿರ್ಧಾರಗಳು ತಂಡದ ಮೇಲೆ ನೇರ ಪರಿಣಾಮ ಬೀರಿವೆ. ಈ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿ ಕೆ ಎನ್ ರಂಗು ಚಿತ್ರದುರ್ಗ ತಮ್ಮ ಅಂಕಣದಲ್ಲಿ ವಿವರಿಸಿದ್ದಾರೆ.

Dr Jitendra Singh Column: ಇತರರಿಗೆ ದಾರಿ ತೋರುವ ನಾಯಕ: ತಂತ್ರಜ್ಞಾನ- ಸಮೃದ್ಧ ಭಾರತ

ಇತರರಿಗೆ ದಾರಿ ತೋರುವ ನಾಯಕ: ತಂತ್ರಜ್ಞಾನ- ಸಮೃದ್ಧ ಭಾರತ

ಭಾರತವು ಈಗ ‘ಎಲ್ಲರಿಗೂ ಕೃತಕ ಬುದ್ಧಿಮತ್ತೆ’ ( AI for all) ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರ ಹೊಮ್ಮುತ್ತಿದೆ; ಕೃಷಿಯಿಂದ ಹಿಡಿದು ಆರೋಗ್ಯ ಮತ್ತು ಆಡಳಿತದವರೆಗೆ ಪ್ರತಿಯೊಂದು ಕ್ಷೇತ್ರಕ್ಕೂ ಬುದ್ಧಿಮತ್ತೆ ಮತ್ತು ನಾವೀನ್ಯವು ತಲುಪುವುದನ್ನು ಖಚಿತಪಡಿಸುತ್ತಿದೆ. 100ಕ್ಕೂ ಹೆಚ್ಚು ಯುನಿಕಾರ್ನ್‌ ಗಳು ಮತ್ತು ಯುವ-ನೇತೃತ್ವದ ಸ್ಟಾರ್ಟಪ್‌ಗಳ ಹುರುಪಿನ ಪರಿಸರ ವ್ಯವಸ್ಥೆ ಯೊಂದಿಗೆ, ದೇಶದ ವೈಜ್ಞಾನಿಕ ಮತ್ತು ಉದ್ಯಮಶೀಲತೆಯ ಮನೋಭಾವವು ಅಪ್ರತಿಮವಾಗಿದೆ.

Yagati Raghu Naadig Column: ಕ್ರೈಸ್ತ ಧರ್ಮ ಪ್ರಚಾರಕ್ಕೆ ಬಂದವ ಕನ್ನಡ ಕಿಂಕರನಾದ

ಕ್ರೈಸ್ತ ಧರ್ಮ ಪ್ರಚಾರಕ್ಕೆ ಬಂದವ ಕನ್ನಡ ಕಿಂಕರನಾದ

ಮತ ಪ್ರಚಾರಕ್ಕೆ ಬೇಕಾಗುವಷ್ಟು/ಸಾಕಾಗುವಷ್ಟು ಕನ್ನಡವನ್ನು ಅವರು ಕಲಿತಿದ್ದರೆ ಸಾಕಾಗಿತ್ತೇನೋ? ಆದರೆ ಕನ್ನಡದ ಸೊಗಡು ಅವರನ್ನು ಇನ್ನಿಲ್ಲದಂತೆ ಸೆಳೆದುಬಿಟ್ಟಿತು. ಹೀಗಾಗಿ ‘ವ್ಯಾವಹಾರಿಕ/ಧಾರ್ಮಿಕ’ ಅಗತ್ಯವನ್ನೂ ಮೀರಿ, ಕರ್ನಾಟಕದ ಕಲೆ-ಸಂಸ್ಕೃತಿ-ಪರಂಪರೆಗಳ ಅಧ್ಯಯನಕ್ಕೆ ಇಳಿದು ಅನನ್ಯ ಜ್ಞಾನಭಂಡಾರವನ್ನು ತಮ್ಮದಾಗಿಸಿಕೊಂಡರು, ಕನ್ನಡಿಗರೇ ಆಗಿಬಿಟ್ಟರು ಮೋಗ್ಲಿಂಗ್.

Thimmanna Bhagwat Column: UWMEED‌ ಕಾಯಿದೆ: ವಕ್ಫ್‌ ಕಾಯಿದೆಯ ಅಪದ್ಧಗಳನ್ನು ತಿದ್ದುವ ಉಮೇದು

UWMEED‌ ಕಾಯಿದೆ: ವಕ್ಫ್‌ ಕಾಯಿದೆಯ ಅಪದ್ಧಗಳನ್ನು ತಿದ್ದುವ ಉಮೇದು

ವಕ್ಫ್ ಎಂದರೆ ಸರಳ ಭಾಷೆಯಲ್ಲಿ ಸಮರ್ಪಣೆ ಅಥವಾ ಪವಿತ್ರ ಉದ್ದೇಶಕ್ಕಾಗಿ ಮಾಡಲಾಗುವ ಹಿಂಪಡೆಯಲಾಗದ ತ್ಯಾಗ. ಇಸ್ಲಾಂ ಪರಂಪರೆಯ ಖಾಲೀಫರಾಗಿದ್ದ ಉಮರ್ -ಇಬನ್-ಖತಬ್‌ರ ಆಸ್ತಿಯೊಂದರ ಕುರಿತು ಪ್ರವಾದಿ ಮುಹಮ್ಮದ್ ಪೈಗಂಬರರು “ನೀನು ಇಚ್ಛಿಸುವುದಾದಲ್ಲಿ ಆ ಆಸ್ತಿಯ (asl or Corpus) ವರ್ಗಾವಣೆಯ ಹಕ್ಕನ್ನು ಪ್ರತಿಬಂಧಿಸಿ ಅದರ ಫಸಲನ್ನು (Usufruct) ಪವಿತ್ರ ಉದ್ದೇಶಗಳಿಗೆ ಮೀಸಲಿಡು" ಎಂದರು.

Kiran Upadhyay Column: ರಾಜ್ಯ ಪ್ರಶಸ್ತಿ: ಅರ್ಹರಿಗೆ ಮುಂದಿನ ದಾರಿ...!

Kiran Upadhyay Column: ರಾಜ್ಯ ಪ್ರಶಸ್ತಿ: ಅರ್ಹರಿಗೆ ಮುಂದಿನ ದಾರಿ...!

ನನ್ನ ಪ್ರಕಾರ, ಈ ರೀತಿಯ ರಾಜ್ಯೋತ್ಸವ ಪ್ರಶಸ್ತಿ ಎಂಬುದು ವರ್ಷಕ್ಕೆ ಒಂದು ಬಾರಿ ಮಾತ್ರ ಆಗಬಾರದು. ಇದು ಪ್ರತಿ ತಿಂಗಳೂ ನಡೆಯಬೇಕು. ಪ್ರಶಸ್ತಿಯ ಸಂಖ್ಯೆಯನ್ನು ಎಪ್ಪತ್ತು-ಎಂಬತ್ತಕ್ಕೆ ಸೀಮಿತಗೊಳಿಸಬಾರದು. ಅದನ್ನು ಇನ್ನೂರು, ಮುನ್ನೂರಕ್ಕೆ ಏರಿಸಬೇಕು. ಏಳು ಕೋಟಿ ಜನಸಂಖ್ಯೆ ಇರುವ ನಾಡಿನಲ್ಲಿ ತಿಂಗಳಿಗೆ ಇನ್ನೂರು-ಮುನ್ನೂರು ಸಾಧಕರು ಸಿಗುವುದು, ಅಥವಾ ಅವರನ್ನು ಹುಡುಕುವುದು ಕಷ್ಟವೇನಲ್ಲ.

R T Vittalmurthy Column: ಅಧಿಕಾರ ಸಂಘರ್ಷಕ್ಕೆ ರಾಹುಲ್‌ ಬ್ರೇಕ್‌ ?

R T Vittalmurthy Column: ಅಧಿಕಾರ ಸಂಘರ್ಷಕ್ಕೆ ರಾಹುಲ್‌ ಬ್ರೇಕ್‌ ?

ಸ್ವತಃ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಉತ್ಸುಕತೆ ತೋರಿಸಿದರೂ ರಾಹುಲ್ ಗಾಂಧಿ ಮಾತ್ರ ನಿರಾಸಕ್ತಿ ತೋರಿಸು ತ್ತಿದ್ದಾರೆ. ಅವರಿಗೀಗ ಯಾವುದೇ ಗಂಡಾಂತರ ಎದುರಾಗುವುದು ಬೇಕಿಲ್ಲ. ಯಾಕೆಂದರೆ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಲು ಅಂತ ಉಳಿದಿರುವ ಏಕೈಕ ರಾಜ್ಯ ಕರ್ನಾಟಕ.

ಬೆಂಗಳೂರು 5 ಪಾಲಿಕೆಗಳ ಚುನಾವಣೆ ಸದ್ಯಕ್ಕಿಲ್ಲ

ಬೆಂಗಳೂರು 5 ಪಾಲಿಕೆಗಳ ಚುನಾವಣೆ ಸದ್ಯಕ್ಕಿಲ್ಲ

ಪಾಲಿಕೆಗಳ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಗಡುವು ಈಗಾಲೇ ಮುಗಿದಿದ್ದು, ಈ ಬಗ್ಗೆ ಸದ್ಯದ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ವಾರ್ಡ್‌ಗಳ ಪಟ್ಟಿ ಹಾಗೂ ಮೀಸಲು ಪಟ್ಟಿ ನೀಡು ವುದರಲ್ಲಿ ಸರಕಾರ ಇನ್ನೂ ಆಮೆ ವೇಗ ಅನುಸರಿಸುತ್ತಿದ್ದರಿಂದ ಇದರಿಂದ ಸಹಜವಾಗಿಯೇ ಚುನಾವಣಾ ಘೋಷಣೆ ಮುಂದೆ ಹೋಗುವಂತಾಗಿದೆ. ಈಗ ಸರಕಾರ ಚುನಾವಣೆ ನಡೆಸಲು ಇನ್ನೂ ಹೆಚ್ಚಿನ ಸಮಯ ಕೇಳುವ ಸಾಧ್ಯತೆ ಹೆಚ್ಚಾಗಿದೆ.

Bihar Election ground report by Raghav Sharma Nidle: ಎನ್‌ಡಿಎನಲ್ಲೂ ಇದ್ದಾರೆ ಜಂಗಲ್‌ ರಾಜ್‌ ರೂವಾರಿಗಳು

ಎನ್‌ಡಿಎನಲ್ಲೂ ಇದ್ದಾರೆ ಜಂಗಲ್‌ ರಾಜ್‌ ರೂವಾರಿಗಳು

ವಿಚಿತ್ರ ಎಂದರೆ ಬಾಹುಬಲಿಗಳು ಕೊಲೆ, ಅತ್ಯಾಚಾರ, ಸುಲಿಗೆ ಆರೋಪ ಹೊತ್ತವರು ಎನ್‌ಡಿಎ ಮೈತ್ರಿ ಕೂಟದಿಂದಲೂ ಸ್ಪರ್ಧಿಸುತ್ತಿದ್ದಾರೆ. ‘ನಿಮ್ಮಲ್ಲೂ ಬಾಹುಬಲಿಗಳಿದ್ದಾರಲ್ಲ’ ಎಂದರೆ ಬಿಜೆಪಿ-ಜೆಡಿಯು-ಎಲ್‌ಜೆಪಿಯ ಒಬ್ಬರೂ ಉತ್ತರ ನೀಡುವುದಿಲ್ಲ. ಆರ್.ಜೆ.ಡಿ.ಯಿಂದ ಗ್ಯಾಂಗ್‌ಸ್ಟರ್ ಹಿನ್ನೆಲೆಯ ವ್ಯಕ್ತಿ ಸ್ಪರ್ಧಿಸುವುದು ದೊಡ್ಡ ವಿಷಯವಲ್ಲ, ಏಕೆಂದರೆ ಆ ಪಕ್ಷಕ್ಕೇ ಬಾಹುಬಲಿ ಹಿನ್ನೆಲೆ ಇದೆ.

V‌ishweshwar Bhat Column: ಏರ್‌ ಕ್ರಾಫ್ಟ್‌ ಕಂಟ್ರೋಲ್‌ ಬಾಕ್ಸ್

V‌ishweshwar Bhat Column: ಏರ್‌ ಕ್ರಾಫ್ಟ್‌ ಕಂಟ್ರೋಲ್‌ ಬಾಕ್ಸ್

ಆಧುನಿಕ ವಿಮಾನಗಳಲ್ಲಿ ಪೈಲಟ್ ನೀಡುವ ಪ್ರತಿ ಆದೇಶ, ಪ್ರತಿ ಬಟನ್ನು ಒತ್ತುವ ಕ್ರಿಯೆ ಅಥವಾ ಸ್ವಿಚ್‌ನ ಬದಲಾವಣೆ- ಇವೆಲ್ಲವೂ ಮೊದಲು ವಿಮಾನದ ಕೇಂದ್ರ ನರಮಂಡಲದ ಮೂಲಕ ಸಾಗುತ್ತವೆ. ಈ ನರಮಂಡಲದ ಪ್ರಮುಖ ಭಾಗವೇ ಏರ್‌ಕ್ರಾಫ್ಟ್‌ ಕಂಟ್ರೋಲ್ ಬಾಕ್ಸ್. ಇದನ್ನು ಸಾಮಾನ್ಯವಾಗಿ ಫ್ಲೈಟ್ ಕಂಟ್ರೋಲ್ ಸಿಸ್ಟಮ್‌ನ ಒಂದು ಭಾಗವೆಂದು ಪರಿಗಣಿಸಲಾಗುತ್ತದೆ. ‌

Roopa Gururaj Column: ಬಯಸಿದ್ದು ದೊರೆಯಬೇಕಾದರೆ ನಾವು ಅರ್ಹರಾಗಬೇಕು

ಬಯಸಿದ್ದು ದೊರೆಯಬೇಕಾದರೆ ನಾವು ಅರ್ಹರಾಗಬೇಕು

ನಮಗೆ ಜೀವನದಲ್ಲಿ ಏನು ಬೇಕು ಎಂದು ನಾವು ಒಮ್ಮೆ ಮನಸ್ಸು ಮಾಡಿದರೆ, ಅದಕ್ಕಾಗಿ ಪರಿಶ್ರಮ ವಹಿಸತೊಡಗಿದರೆ ಅದರ ಬಗೆಗಿನ ಸಂಪೂರ್ಣ ಮಾಹಿತಿ ನಮ್ಮ ಕಣ್ಣ ಮುಂದೆ ಬರಲು ಪ್ರಾರಂಭ ವಾಗುತ್ತದೆ. ನಾವು ಮಾನಸಿಕವಾಗಿ ದೈಹಿಕವಾಗಿ ಸಿದ್ಧವಾದಾಗ ಮಾತ್ರ ನಮಗೆ ಏನು ಬೇಕೋ ಅದು ಲಭಿಸಲು ಸಾಧ್ಯ. ಎಲ್ಲವೂ ನಮ್ಮೊಳಗೇ ಇದೆ. ಏನು ಬೇಕು? ಏಕೆ ಬೇಕು? ಎಂದು ನಿರ್ಧರಿಸುವ ಮನಸ್ಸನ್ನು ನಾವು ಮಾಡಬೇಕು ಅಷ್ಟೇ...

H‌ari Paraak Column: ಮೇಜಿನ ಕೆಳಗೆ ತಗೊಳ್ಳೋ ಮ್ಯಾನರ್ಸ್:‌ ʼಟೇಬಲ್‌ ಮ್ಯಾನರ್ಸ್ʼ

ಮೇಜಿನ ಕೆಳಗೆ ತಗೊಳ್ಳೋ ಮ್ಯಾನರ್ಸ್:‌ ʼಟೇಬಲ್‌ ಮ್ಯಾನರ್ಸ್ʼ

ಸಿನಿಮಾ ಚೆನ್ನಾಗಿದೆ ಅಂತ ವಿಮರ್ಶೆ ಮಾಡ್ತೀವಿ ದುಡ್ಡು ಕೊಡಿ ಅಂತ ಹಿಂದೆ ಬೀಳುವ ಯುಟ್ಯೂ ಬರ್‌ಗಳು ಇರೋದು ಸತ್ಯ. ಅವರ ಈ ದಂಧೆ ನಿರ್ಮಾಪಕರ ಪಾಲಿಗೆ ಕಂಟಕವಾಗಿರೋದು ಕೂಡ ಸತ್ಯ. ಕೆಲವರಂತೂ ನಿರ್ಮಾಪಕರು ಹಣ ಕೊಡದಿದ್ದರೆ, ಸಿನಿಮಾ ವಿಮರ್ಶೆಯನ್ನ ‘ರೋ’ ಅಂತಲೇ ಕರೆದು ಕೊಂಡು ಬಯ್ಯಲು ತುದಿಗಾಲಲ್ಲಿ ರೆಡಿಯಾಗಿರುತ್ತಾರೆ.

Srivathsa Joshi Column: ಕನ್ನಡ ವಾಙ್ಮಯಕ್ಕೆ ಸೇರಲಿರುವ ಅರ್ಥಪೂರ್ಣ ಪುಸ್ತಕವಿದು !

ಕನ್ನಡ ವಾಙ್ಮಯಕ್ಕೆ ಸೇರಲಿರುವ ಅರ್ಥಪೂರ್ಣ ಪುಸ್ತಕವಿದು !

ಇಂಗ್ಲಿಷ್‌ನಲ್ಲೂ ಈ ಹೋಲಿಕೆಯನ್ನು Be the tongue, not a ladle ಎಂದು ಹಿತೋಪದೇಶ ಸೂಕ್ತಿ ಯಾಗಿ ಬಳಸುವುದಿದೆ. ದಾಸಸಾಹಿತ್ಯದ ಮಟ್ಟಿಗೆ ಪಾಯಸದ ಹಂಡೆಯಲ್ಲಿನ ಸೌಟು ಆಗಿರುವವ ರನ್ನು ಪಾಯಸದ ರುಚಿ ಸವಿಯಬಲ್ಲವರನ್ನಾಗಿಸುವತ್ತ ಸದಾಶಯದ ಪುಟ್ಟದೊಂದು ಪ್ರಯತ್ನ ಮಾಡಿದ್ದಾರೆ ಶಿವಶಂಕರ ಪ್ರಭು ಅವರು ಈ ಕೃತಿಯಲ್ಲಿ.

Bihar Election ground report by Raghav Sharma Nidle : ಬಿಹಾರದ ʼಕದನಕಣʼದಲ್ಲಿ ಯುವ ಕನ್ನಡಿಗರ ಸಾಹಸ

ಬಿಹಾರದ ʼಕದನಕಣʼದಲ್ಲಿ ಯುವ ಕನ್ನಡಿಗರ ಸಾಹಸ

ಎರಡೂ ರಾಷ್ಟ್ರೀಯ ಮೈತ್ರಿಕೂಟಗಳ ನಡುವೆ ಜನ ಸುರಾಜ್ ಪಕ್ಷವೂ ತಲೆ ಎತ್ತಿದ್ದು, ಎರಡೂ ಕಡೆ ಯವರ ವೋಟ್ ಕಟ್ ಮಾಡುವ ೩ನೇ ಆಟಗಾರನಾಗಿದೆ. ಬಿಹಾರದಲ್ಲಿ ಪಿಎಂ ಮೋದಿ, ಸಿಎಂ ನಿತೀಶ್, ಆರ್‌ಜೆಡಿಯ ತೇಜಸ್ವಿ ಯಾದವ್, ಕಾಂಗ್ರೆಸ್‌ನ ರಾಹುಲ್ ಗಾಂಧಿ, ಜನ ಸುರಾಜ್‌ನ ಪ್ರಶಾಂತ್ ಕಿಶೋರ್ ಹವಾ ಎಬ್ಬಿಸಿದ್ದಾರೆ. ಇದರ ಮಧ್ಯೆಯೇ ಮೂವರು ಯುವ ಕನ್ನಡಿಗರು ರಾಜಕೀಯ ಪಕ್ಷಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

‌Praveen Vivek Column: ಸಮರ್ಥ ನಾಯಕತ್ವ ಸಿಕ್ಕಿದರಷ್ಟೇ ರಾಜ್ಯ ಸಮೃದ್ಧವಾದೀತು !

ಸಮರ್ಥ ನಾಯಕತ್ವ ಸಿಕ್ಕಿದರಷ್ಟೇ ರಾಜ್ಯ ಸಮೃದ್ಧವಾದೀತು !

1962ರಲ್ಲಿ ನಿಜಲಿಂಗಪ್ಪನವರ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಗಲೂ ಅವರು ಹಿಂದೇಟು ಹಾಕಲಿಲ್ಲ. 1968ರಲ್ಲಿ ನಿಜಲಿಂಗಪ್ಪನವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆಗ ನಿಜಲಿಂಗಪ್ಪನವರ ನಂತರ ಯಾರ ನಾಯಕತ್ವ ಎನ್ನುವ ಪ್ರಶ್ನೆ ಶುರುವಾಗಿತ್ತು. ನಿಜಲಿಂಗಪ್ಪ ನವರು ರಾಮಕೃಷ್ಣ ಹೆಗಡೆ ಅವರನ್ನು ಉತ್ತರಾಧಿಕಾರಿ ಮಾಡುವ ಇರಾದೆಯಲ್ಲಿ ಇದ್ದರಂತೆ!

Vinayaka V Bhat Column: ಕನ್ನಡ ಚಳವಳಿಗಳ ಹುಟ್ಟು, ಸಂಘಟನೆ ಮತ್ತು ಸಾಧನೆ

ಕನ್ನಡ ಚಳವಳಿಗಳ ಹುಟ್ಟು, ಸಂಘಟನೆ ಮತ್ತು ಸಾಧನೆ

ಏಕೀಕರಣದ ಹೋರಾಟಗಳ ಫಲವಾಗಿ, ವಾಯವ್ಯ ಕರ್ನಾಟಕದ ಎಲ್ಲ ಜಿಲ್ಲೆಗಳು ಬಾಂಬೆ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ, ಈಶಾನ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳು ಹೈದರಾಬಾದ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡವು, ತುಳುನಾಡಿಗೆ ಸೇರಿದ್ದ ಕೆಲವು ಜಿಲ್ಲೆಗಳು ಮದ್ರಾಸ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡವು.

Vishweshwar Bhat Column: ಇಸ್ರೇಲ್‌ ಮತ್ತು ಇಸ್ರೇಲಿಗರ ಕುರಿತ ಹತ್ತು ತಪ್ಪು ಕಲ್ಪನೆಗಳು

ಇಸ್ರೇಲ್‌ ಮತ್ತು ಇಸ್ರೇಲಿಗರ ಕುರಿತ ಹತ್ತು ತಪ್ಪು ಕಲ್ಪನೆಗಳು

ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಇಸ್ರೇಲ್ ಹೆಡ್ ಲೈನ್ ಆಗದ ದಿನಗಳೇ ಇಲ್ಲ. ಒಂದಿಂದು ರೀತಿ ಯಲ್ಲಿ ಆ ದೇಶ ಸುದ್ದಿಯಲ್ಲಿರುವುದು ಸಾಮಾನ್ಯ. ಹಾಗೆಯೇ ಇಸ್ರೇಲಿಗಳೂ. ಆದರೂ ಇಸ್ರೇಲಿ ಸಮಾಜದ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಇಸ್ರೇಲಿಗಳ ಬಗ್ಗೆ ಸಾಮಾನ್ಯವಾಗಿ ಪ್ರಚಲಿತದಲ್ಲಿರುವ ಹತ್ತು ಪ್ರಮುಖ ತಪ್ಪು ಕಲ್ಪನೆಗಳನ್ನು ಪಟ್ಟಿ ಮಾಡಬಹುದು.

ಕನ್ನಡ ಸಿನಿಮಾ ಧ್ವಜ ಜಾಗತಿಕ ಮಟ್ಟಕ್ಕೆ ಹಾರಿಸಿದ ಡಿವೈನ್ ಸ್ಟಾರ್

ಕನ್ನಡ ಸಿನಿಮಾ ಧ್ವಜ ಜಾಗತಿಕ ಮಟ್ಟಕ್ಕೆ ಹಾರಿಸಿದ ಡಿವೈನ್ ಸ್ಟಾರ್

ಕರ್ನಾಟಕದ ಸಂಸ್ಕೃತಿಯನ್ನು ದೇಶದಲ್ಲೇ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೂ ಪರಿಚಯಿಸಿದ ಕೀರ್ತಿ ರಿಷಬ್ ಶೆಟ್ಟರಿಗೆ ಸಲ್ಲುತ್ತದೆ. ಏಕತಾನತೆಯಲ್ಲಿ ಬಳಲುತ್ತಿದ್ದ ಭಾರತೀಯ ಚಿತ್ರರಂಗಕ್ಕೆ ಹೊಸ ಹಮ್ಮಸ್ಸು, ಹೊಸ ರೂಪ ಕೊಟ್ಟ ರಿಷಬ್ ಶೆಟ್ಟರು ತುಳುನಾಡಿನ ಭೂತಕೋಲ, ಕಂಬಳ ಮಾತ್ರವಲ್ಲದೆ ತುಳುನಾಡಿನ ಇತಿಹಾಸದ ತುಣುಕುಗಳನ್ನು ಪ್ರಕೃತಿ ರಮಣೀಯತೆಯನ್ನು ಸಿನಿಮಾದಲ್ಲಿ ಸುಂದರವಾಗಿ ತೋರಿಸಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದರು.

Loading...