ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಂಕಣಗಳು

K V Chandramouli Column: ಕಾರ್ಪೊರೇಟ್‌ ಆಸ್ಪತ್ರೆ ಅನುಭವ: ಚಿಕಿತ್ಸೆ, ಸಹನೆ, ಖರ್ಚಿನ ಪಾಠ

ಕಾರ್ಪೊರೇಟ್‌ ಆಸ್ಪತ್ರೆ ಅನುಭವ: ಚಿಕಿತ್ಸೆ, ಸಹನೆ, ಖರ್ಚಿನ ಪಾಠ

ಸ್ವಲ್ಪ ಜಾಣ್ಮೆ ಹೆಚ್ಚಿದಂತೆ, ನಿಮ್ಮ ಜೀವನಶೈಲಿಯ ಬಗ್ಗೆ ಹೊಸ ಅರಿವು ಮೂಡಿದಂತೆ ಮತ್ತು ಕಳೆದ ವಾರ ತಿಂದ ಆ ಹೆಚ್ಚುವರಿ ಲಡ್ಡೂ ಬಗ್ಗೆ ತುಸು ಪಶ್ಚಾತ್ತಾಪವೂ ಹೃದಯದಲ್ಲಿ ಮೃದುವಾಗಿ ಮೂಡುತ್ತಿತ್ತು. ಅವು ಕೇವಲ ಚಿಕಿತ್ಸೆಯ ದಿನಗಳಲ್ಲ, ಜತೆಗೆ ಮಾನವೀಯ ಸ್ಪರ್ಶದ, ಮಮತೆಯ ಮತ್ತು ಸಹನೆಯ ದಿನಗಳು.

Ranjith H Ashwath Column: ತರಾತುರಿಯಲ್ಲಿ ತೃತೀಯ ಭಾಷೆ ಕೈಬಿಟ್ಟಿದ್ದೇಕೆ ?

ತರಾತುರಿಯಲ್ಲಿ ತೃತೀಯ ಭಾಷೆ ಕೈಬಿಟ್ಟಿದ್ದೇಕೆ ?

ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ತಗ್ಗಿಸಬೇಕು ಎನ್ನುವ ಕಾರಣಕ್ಕೆ ಹಾಗೂ ಕರ್ನಾಟಕ ದಲ್ಲಿ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎನ್ನುವ ಸಂದೇಶ ರವಾನಿಸಬೇಕು ಎನ್ನುವ ಕಾರಣಕ್ಕೆ ತೃತೀಯ ಭಾಷೆಯ ಅಂಕವನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಪರಿಗಣಿಸುವ ಬದಲು ಗ್ರೇಡಿಂಗ್ ಕೊಟ್ಟು ಕೈತೊಳೆದುಕೊಳ್ಳುವುದಾಗಿ ಇಲಾಖೆ ಹೇಳಿದೆ.

Rangaswamy Mookanahalli Column: ಕನ್ನಡ ಎನ್ನುವುದು ನಮ್ಮ ಗುರುತಾಗಬೇಕು..

ಕನ್ನಡ ಎನ್ನುವುದು ನಮ್ಮ ಗುರುತಾಗಬೇಕು..

ನಾವಿರುವುದು ಕರ್ನಾಟಕದಲ್ಲಿ, ಕನ್ನಡ ನಮ್ಮ ಮಾತೃಭಾಷೆ, ಹೀಗಾಗಿ ಇಲ್ಲಿ ಓದುವ ಪ್ರತಿ ಯೊಬ್ಬರಿಗೂ ಕನ್ನಡ ಕಡ್ಡಾಯವಾಗಬೇಕು. ಹಿಂದಿ ಎನ್ನುವ ವಿಷಯವನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಡಬೇಕು. ಅದನ್ನು ಮೂರನೇ ಭಾಷೆಯನ್ನಾಗಿ ಕೂಡ ಆಯ್ಕೆ ಮಾಡಿಕೊಳ್ಳುವಂತಿರ ಬೇಕು. ಅಂದರೆ ಇಲ್ಲಿ ಓದುತ್ತಿರುವ ವಿದ್ಯಾರ್ಥಿಯ ಮಾತೃಭಾಷೆ ತೆಲುಗು ಇದ್ದಲ್ಲಿ ಕನ್ನಡ, ಇಂಗ್ಲಿಷ್ ಜತೆಗೆ ತೆಲುಗನ್ನು ಮೂರನೇ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು.

Naveen Sagar Column: ಟಿಕೆಟ್‌ ಕೊಡಿಸಲಾಗದವ ಯಾವ ಸೀಮೆ ಶಾಸಕ !?

ಟಿಕೆಟ್‌ ಕೊಡಿಸಲಾಗದವ ಯಾವ ಸೀಮೆ ಶಾಸಕ !?

ವಿಧಾನಸಭಾ ಅಧಿವೇಶನದ ನಡುವೆ ಸದನದಲ್ಲಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಅವರು ಆಡಿದ ಮಾತುಗಳು ಮೂರ್ನಾಲ್ಕು ದಿನಗಳ ಸೋಷಿಯಲ್ ಮೀಡಿಯಾ ಸರಕಾಯ್ತು. ರಾಜ್ಯವು ಸಮಸ್ಯೆಗಳಿಂದ ತತ್ತರಿಸುತ್ತಾ ಇರುವಾಗ, ಜಗತ್ತು ಯುದ್ಧದ ಅಡ್ಡಪರಿಣಾಮ ಎದುರಿ ಸುತ್ತಿರುವಾಗ, ಜನಪ್ರತಿನಿಧಿಯಾಗಿ ಸದನದಲ್ಲಿ ಮಂಡಿಸಲು ಹಲವಾರು ವಿಷಯಗಳು ಇರು ವಾಗ ಐಪಿಎಲ್ ಟಿಕೆಟ್ ಬೇಕು ಅಂತ ಕೇಳಿದ್ದು ವ್ಯಾಪಕ ಟೀಕೆ, ಟ್ರೋಲ್ ಮತ್ತು ಆಕ್ರೋಶ ಕ್ಕೆ ಗುರಿಯಾಯ್ತು

Vishweshwar Bhat Column: ‘ಗ್ರೇ ಎಮರ್ಜೆನ್ಸಿ’ ಎಂದರೇನು ?

Vishweshwar Bhat Column: ‘ಗ್ರೇ ಎಮರ್ಜೆನ್ಸಿ’ ಎಂದರೇನು ?

ಗ್ರೇ ಎಮರ್ಜೆನ್ಸಿಯು ಕೇವಲ ಆರೋಗ್ಯಕ್ಕೆ ಸಂಬಂಧಿಸಿದ್ದಲ್ಲ, ಇದು ದೇಶದ ಬೆನ್ನೆಲುಬನ್ನೇ ನಡುಗಿಸಬಲ್ಲದು. ಯುವಜನರ ಸಂಖ್ಯೆ ಕಡಿಮೆಯಾದಾಗ ಕಾರ್ಖಾನೆಗಳು, ಐಟಿ ಕಂಪನಿಗಳು ಮತ್ತು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರ ಕೊರತೆ ಉಂಟಾಗುತ್ತದೆ. ನಿವೃತ್ತರಾದವರಿಗೆ ಪೆನ್ಷನ್ (ನಿವೃತ್ತಿ ವೇತನ) ನೀಡಲು ಸರಕಾರಕ್ಕೆ ಹೆಚ್ಚಿನ ಹಣದ ಅಗತ್ಯ ವಿರುತ್ತದೆ. ಆದರೆ ತೆರಿಗೆ ಕಟ್ಟುವ ಯುವಜನರ ಸಂಖ್ಯೆ ಕಡಿಮೆಯಿರುವುದರಿಂದ ಬೊಕ್ಕಸಕ್ಕೆ ಹೊರೆಯಾಗುತ್ತದೆ.

Roopa Gururaj Column: ತುಳಸೀದಾಸರ ರಾಮಚರಿತ ಮಾನಸ

Roopa Gururaj Column: ತುಳಸೀದಾಸರ ರಾಮಚರಿತ ಮಾನಸ

ತುಳಸೀದಾಸರು ಕಾಶಿಯ ಪಂಡಿತರ ತೀವ್ರ ವಿರೋಧದ ನಡುವೆಯೂ, ಸಂಸ್ಕೃತದ ಬದಲು ಅಂದಿನ ಆಡುಭಾಷೆಯಾದ ‘ಅವಧಿ’ಯಲ್ಲಿ ರಾಮಾಯಣವನ್ನು ಬರೆದರು. ನೀರಡಿಕೆ ಯಾದವ ನಿಗೆ ಬಾಯಾರಿಕೆ ನೀಗಲು ನೀರು ಮುಖ್ಯವೇ ಹೊರತು ಅದು ಚಿನ್ನದ ಪಾತ್ರೆಯಲ್ಲಿದೆಯೇ ಅಥವಾ ಮಣ್ಣಿನ ಪಾತ್ರೆಯಲ್ಲಿದೆಯೇ ಎಂಬುದು ಮುಖ್ಯವಲ್ಲ ಎನ್ನುವುದು ತುಳಸೀದಾಸರ ತರ್ಕವಾಗಿತ್ತು.

Ravi Sajangadde Column: ಕೇಂದ್ರದ ರಕ್ಷಣಾತ್ಮಕ ನಡೆ

Ravi Sajangadde Column: ಕೇಂದ್ರದ ರಕ್ಷಣಾತ್ಮಕ ನಡೆ

ಹೊರ್ಮುಜ್ ಜಲಸಂಧಿಯಂಥ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಉಂಟಾಗುವ ಅಡೆತಡೆ ಗಳು ಇಂಧನ ಸಾಗಾಟ ಮತ್ತು ವಿತರಣಾ ವೆಚ್ಚವನ್ನು ಹೆಚ್ಚಿಸಿವೆ. ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಅನಿರೀಕ್ಷಿತವಾಗಿ ಏರಿಕೆಯಾದುದರಿಂದ ಶೇ.85ರಷ್ಟು ತೈಲವನ್ನು ಆಮದು ಮಾಡಿ ಕೊಳ್ಳುವ ಭಾರತದಂಥ ದೇಶಕ್ಕೆ ಇದು ಸತ್ವಪರೀಕ್ಷೆಯ ಕಾಲವಾಗಿದೆ.

Dr D C Nanjunda Column: 80-ಜಿ ವಿನಾಯಿತಿ ರದ್ದು, ಎನ್‌ಜಿಒಗಳಿಗೆ ಕೊನೆಯ ಮೊಳೆ

80-ಜಿ ವಿನಾಯಿತಿ ರದ್ದು, ಎನ್‌ಜಿಒಗಳಿಗೆ ಕೊನೆಯ ಮೊಳೆ

ಶಾಲೆಗಳು, ಆಸ್ಪತ್ರೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳು, ಪರಿಸರ ಸಂರ ಕ್ಷಣೆ, ವಿಪತ್ತು ಪರಿಹಾರ ಮತ್ತು ಬಡ ಕುಟುಂಬಗಳ ಜೀವನೋಪಾಯದಂಥ ಹಲವು ಕ್ಷೇತ್ರ ಗಳಲ್ಲಿ 80-ಜಿ ಪ್ರಮುಖ ಪ್ರೇರಣೆ ಆಗಿತ್ತು. ಇದರಿಂದ ಎನ್‌ಜಿಒಗಳಿಗೆ ಸಾಮಾಜಿಕ ಸೇವೆಗಳನ್ನು ಮುಂದುವರಿಸಲು ಸಹಾಯವಾಗುತ್ತಿತ್ತು.

Kiran Upadhyay Column: ಹೆಸರು ಬಿಟ್ಟರೆ ಅವರ ಕೊಡುಗೆ ಏನೂ ಇಲ್ಲ

Kiran Upadhyay Column: ಹೆಸರು ಬಿಟ್ಟರೆ ಅವರ ಕೊಡುಗೆ ಏನೂ ಇಲ್ಲ

ಹೊಸ ಅನ್ವೇಷಣೆ ಮಾಡುವುದಕ್ಕೂ, ಹಳೆಯ ತಂತ್ರಜ್ಞಾನವನ್ನು ಉತ್ತಮಪಡಿಸಿ ಕೊಳ್ಳುವು ದಕ್ಕೂ ಅವಕಾಶ ಒದಗಿತು. ಅವರು ನೂತನ ಮತ್ತು ಸುಧಾರಿತ ಆಟೋ ಮೊಬೈಲನ್ನು ವಿನ್ಯಾಸ ಗೊಳಿಸಿ, ಅದಕ್ಕೆ ಪೇಟೆಂಟ್ ಕೂಡ ಪಡೆದರು. ಆ ಕಾಲದಲ್ಲಿ ಬೆನ್ಜ್ ವಿಕ್ಟೋರಿಯಾ ಎಂಬ ಹೆಸರಿನಲ್ಲಿ ತಯಾರಾದ ಮೂರು ಅಶ್ವಶಕ್ತಿಯ (ಹಾರ್ಸ್ ಪವರ್) ಎಂಜಿನ್ ಗಂಟೆಗೆ ಹನ್ನೊಂದು ಮೈಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿತ್ತು.

R T Vittalmurthy Column: ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಾಕ್ಟ್ರು ಬರುತ್ತಾರೆ

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಾಕ್ಟ್ರು ಬರುತ್ತಾರೆ

ಯುದ್ಧಕಾಲದಲ್ಲಿ ಅಧ್ಯಕ್ಷರಾಗುವುದು ಬೇರೆ. ಆದರೆ ಶಾಂತಿಕಾಲದಲ್ಲಿ ಅಧ್ಯಕ್ಷರಾಗಿ ಮಾಡುವುದೇನು? ಎಂಬುದು ಅವರ ಯೋಚನೆ. ಇದಾದ ನಂತರ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ತುಂಬ ಕಾಲ ಫೀಲ್ಡಿನಲ್ಲಿತ್ತಾದರೂ ಈಗ ಇದ್ದಕ್ಕಿದ್ದಂತೆ ಕೆಪಿಸಿಸಿ ಅಧ್ಯಕ್ಷ ಪಟ್ಟದ ರೇಸಿನಿಂದ ಅವರೂ ಮೆಲ್ಲಗೆ ಹಿಂದೆ ಸರಿದಿದ್ದಾರೆ.

Surendra Pai Column: ವಿದ್ಯಾರ್ಥಿಗಳ ಪರಿಶ್ರಮಕ್ಕೆ ಬೆಲೆ ಇಲ್ಲವೇ ?

Surendra Pai Column: ವಿದ್ಯಾರ್ಥಿಗಳ ಪರಿಶ್ರಮಕ್ಕೆ ಬೆಲೆ ಇಲ್ಲವೇ ?

ಹಿಂದಿ ವಿಷಯ ಮಾತ್ರವಲ್ಲ, ಅದರೊಟ್ಟಿಗೆ ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಪಠ್ಯಕ್ರಮದಲ್ಲಿರುವ ಎಲ್ಲಾ ಭಾಷಾ ವಿಷಯಗಳಿಗೂ ಗ್ರೇಡ್ ನೀಡಲಾಗುತ್ತದೆ ಹಾಗೂ ಅವುಗಳ ಅಂಕವನ್ನು ಒಟ್ಟು ಅಂಕಗಳ ಜತೆಗೆ ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ ಸಚಿವರು. ಆದರೆ, ಇಲ್ಲೊಂದು ಗೊಂದಲವೂ ಇದೆ.

Vishweshwar Bhat Column: ಮುಖದ ಮೇಲಿನ ಕಲೆ ಪರಿಣಾಮ

Vishweshwar Bhat Column: ಮುಖದ ಮೇಲಿನ ಕಲೆ ಪರಿಣಾಮ

ಉದ್ಯೋಗ ಅಥವಾ ಸಾಮಾಜಿಕ ಸಂವಹನದಲ್ಲಿ, ಮುಖದ ಮೇಲೆ ಕಲೆ ಇರುವವರನ್ನು ಜನರು ಅರಿವಿಲ್ಲದೆಯೇ ‘ಅಪರಾಧಿ’ ಮನೋಭಾವದವರು ಅಥವಾ ‘ಕಡಿಮೆ ಸಮರ್ಥರು’ ಎಂದು ತಪ್ಪಾಗಿ ಭಾವಿಸಬಹುದು. ಮನೋವಿಜ್ಞಾನಿಗಳ ಪ್ರಕಾರ, ಮುಖದ ಮೇಲಿನ ಗಾಯದ ಗುರುತು ಕೇವಲ ಒಂದು ಚರ್ಮದ ಹಾನಿಯಲ್ಲ; ಅದು ಆ ವ್ಯಕ್ತಿಯ ಹಳೆಯ ಕಥೆಯನ್ನು ಹೇಳುತ್ತದೆ.

Hari Paraak Column: ಇರಾನ್-ಇಸ್ರೇಲ್‌ʼನ ನಾವು ಏನಂತ ಬಯ್ತಿದ್ದೀವಿ?: ʼಗ್ಯಾಸ್‌ʼ ಹೋಲ್ಸ್‌

ಇರಾನ್-ಇಸ್ರೇಲ್‌ʼನ ನಾವು ಏನಂತ ಬಯ್ತಿದ್ದೀವಿ?: ʼಗ್ಯಾಸ್‌ʼ ಹೋಲ್ಸ್‌

ಆಸ್ತಿಯೂ ಅಲ್ಲ. ಅದು ವ್ಯಕ್ತಿಯೊಬ್ಬನ ಜೀವನದಲ್ಲಿ ನಡೆದ ಸತ್ಯ ಘಟನೆ. ಹಾಗಾಗಿ ಅದನ್ನು ತಗೊಂಡು ಯಾರು ಬೇಕಾದರೂ ಸಿನಿಮಾ ಮಾಡಬಹುದು. ಆದರೆ ಆ ಕಥೆ ನನ್ನದು ಅಂತ ಹೇಳೋ ಹಕ್ಕು ಯಾರಿಗೂ ಇಲ್ಲ. ಆ ವ್ಯಕ್ತಿಯನ್ನು ಸಂಪರ್ಕ ಮಾಡಿ ನಿನ್ನ ಕಥೆಯನ್ನು ಸಿನಿಮಾ ಮಾಡುತ್ತೇವೆ ಅಂತ ಹೇಳಿ ಅವನಿಗೆ ದುಡ್ಡು ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದ್ದರೆ ಮಾತ್ರ ಯಾರಾದರೂ ಆ ಕಥೆ ನನ್ನದು ಅಂತ ಹೇಳಿಕೊಳ್ಳಬಹುದು.

Srivathsa Joshi Column: ಎಲೆಯಡಕೆಯ ಸುಸಂಸ್ಕೃತಿಯ ಸಸ್ಯಶಾಸ್ತ್ರೀಯ ಸಂಯೋಗ

ಎಲೆಯಡಕೆಯ ಸುಸಂಸ್ಕೃತಿಯ ಸಸ್ಯಶಾಸ್ತ್ರೀಯ ಸಂಯೋಗ

‘ತಾಂಬೂಲರಾಗ’ ಎಂದು ಅದರ ಹೆಸರು. ಗ್ರಂಥದ ಸಂಪಾದಕರು ನಮ್ಮೂರಿನವರು, ನನ್ನೊಬ್ಬ ಹಿರಿಯ ಹಿತೈಷಿ. ತಾಂಬೂಲ, ಅದಕ್ಕಿಂತಲೂ ಹೆಚ್ಚಾಗಿ ಈ ರೀತಿಯ ಸ್ವಾರಸ್ಯಕರ ಮಾಹಿತಿ, ನನಗೂ ಇಷ್ಟವೇ ಎಂದು ಅವರಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಇರಬೇಕು- ದೂರದೇಶದಲ್ಲಿರುವ ನನಗೆ ಪುಸ್ತಕ ದ್ದೊಂದು ಪ್ರಿವಿಲೆಜ್ಡ್ ಪ್ರಿವ್ಯೂ ಒದಗಿಸಿದ್ದಾರೆ! ಅಂಥ ಪ್ರೀತಿಯ ತಾಂಬೂಲವನ್ನು ನಾನೊಬ್ಬನೇ ಜಗಿಯುವುದು (ಸವಿಯುವುದು) ತರವಲ್ಲ ಎಂದು ಜಗದಗಲ ದಾಟಿಸುತ್ತಿದ್ದೇನೆ, ಇಂದಿನ ತಿಳಿರುತೋರಣ ವನ್ನು ತಾಂಬೂಲರಾಗದ್ದೇ ಕೆಲ ತಾನ-ತಂತುಗಳಿಂದ ಸಿಂಗರಿಸುವ ಮೂಲಕ.

Susan Thomas Column: ಮಹಿಳೆಯರು ಕಾರ್ಯಕ್ಷೇತ್ರದಲ್ಲಿ ತುಮುಲಕ್ಕೆ ಒಡ್ಡಿಕೊಳ್ಳಬೇಕಿಲ್ಲ

ಮಹಿಳೆಯರು ಕಾರ್ಯಕ್ಷೇತ್ರದಲ್ಲಿ ತುಮುಲಕ್ಕೆ ಒಡ್ಡಿಕೊಳ್ಳಬೇಕಿಲ್ಲ

ಕಾಲೇಜಿನ ಪ್ರತಿಯೊಂದು ಕಾರ್ಯಕ್ರಮ, ಪ್ರತಿಯೊಂದು ಸಭೆ-ಸಮ್ಮೇಳನ, ಪ್ಯಾನಲ್ ಚರ್ಚೆ, ಪಾಲ್ಗೊಳ್ಳುವ ಪ್ರತಿಯೊಂದು ಪ್ರಸ್ತುತಿ ಹೀಗೆ ಬಹುತೇಕ ಸಂದರ್ಭಗಳಲ್ಲಿ ನನಗೆ ಸ್ಪಷ್ಟವಾಗಿ ಕಾಣ‌ ಬರುವ ಸಂಗತಿಯೆಂದರೆ, ‘ಇಂಥ ಬಾಬತ್ತಿನಲ್ಲಿ ಮಹಿಳೆಯರು ಒಂದಿಷ್ಟು ಹೆಚ್ಚುವರಿ ಕಸರತ್ತುಗಳನ್ನು ಮಾಡುತ್ತಾರೆ’ ಎಂಬುದು.

Vinayak V Bhat Column: ಸುಸಂಸ್ಕೃತ ರಾಮಚಂದ್ರನೇ ನಿಜವಾದ ಜಂಟ್ಲ್‌ʼಮನ್‌

ಸುಸಂಸ್ಕೃತ ರಾಮಚಂದ್ರನೇ ನಿಜವಾದ ಜಂಟ್ಲ್‌ʼಮನ್‌

ಶ್ರೀರಾಮ ನವಮಿಯ ಸುಸಂದರ್ಭದಲ್ಲಿ ಅನುಸರಣೀಯವಾಗಿರುವ ಶ್ರೀರಾಮ ಗುಣಗಳನ್ನು ಪರಿಭಾವಿಸಬೇಕು ಎನ್ನುವುದು ನನ್ನ ಸಂಕಲ್ಪವಾಗಿತ್ತು. ಇಡಿಯಾಗಿ ರಾಮಾಯಣವನ್ನು ಓದಲಾಗದ, ಓದಿದರೂ ಪೂರ್ತಿ ಅರ್ಥಮಾಡಿಕೊಳ್ಳಲಾಗದ, ಅಲ್ಲಿ ಇಲ್ಲಿ ಕೇಳಿ-ನೋಡಿ ಶ್ರೀರಾಮನ ಕುರಿತಾಗಿ ಅಭಿಮಾನ ಬೆಳೆಸಿಕೊಂಡಿರುವ ನಮ್ಮಂಥವರಿಗೆ ಘನೀಭೂತವಾದ ಶ್ರೀರಾಮಗುಣ ಘೃತವನ್ನು ಬಡಿಸು ವವರಾರು? ಅವನನ್ನು ಮಾತ್ರ ನಮಗೆ ಪರಿಚಯಿಸುವವರಾರು ಎನ್ನುವ ವಿಚಾರ ಬಂದಾಗ, ನನಗೆ ನೆನಪಾಗಿದ್ದು, ದಿವಂಗತ ಡಾ.ಕೆ.ಎಸ್.ನಾರಾಯಣಾಚಾರ್ಯರ ‘ರಾಮಾಯಣ ಸಾಹಸ್ರೀ’ ಗ್ರಂಥಮಾಲಿಕೆ.

Vishweshwar Bhat Column: ಮಂಕಿ ಶೋಲ್ಡರ್‌ ಕುಡಿದಿದ್ದೀರಾ ಅಂತ ಕೇಳಿ, ನಂತರ ಏನಂದ್ರು ಹೇಳಿ !

ಮಂಕಿ ಶೋಲ್ಡರ್‌ ಕುಡಿದಿದ್ದೀರಾ ಅಂತ ಕೇಳಿ, ನಂತರ ಏನಂದ್ರು ಹೇಳಿ !

‘ವಿಲಿಯಂ ಗ್ರಾಂಟ್ ಅಂಡ್ ಸನ್ಸ್’ ಕಂಪನಿಯು ತನ್ನ ಹೊಸ ವಿಸ್ಕಿಗೆ ಈ ಹೆಸರನ್ನು ಇಡಲು ನಿರ್ಧರಿ ಸಿತು, ಅದರ ಹಿಂದೆ ಒಂದು ಉದಾತ್ತ ಉದ್ದೇಶವಿತ್ತು. ಆಧುನಿಕ ಕಾಲದಲ್ಲಿ ಯಂತ್ರಗಳು ಬಂದಿರುವು ದರಿಂದ ಈಗ ಯಾರೂ ‘ಮಂಕಿ ಶೋಲ್ಡರ್’ ಸಮಸ್ಯೆಯಿಂದ ಬಳಲುತ್ತಿಲ್ಲ. ಆದರೆ, ವಿಸ್ಕಿ ಉದ್ಯಮವು ಇಂದು ಈ ಮಟ್ಟಕ್ಕೆ ಬೆಳೆಯಲು ಅಂದು ಬೆವರು ಸುರಿಸಿದ ಆ ಹಳೆಯ ತಲೆಮಾರಿನ ಕಾರ್ಮಿಕರ ತ್ಯಾಗ ಮತ್ತು ಕಠಿಣ ಪರಿಶ್ರಮವೇ ಕಾರಣ.‌

Basavaraja Shivappa Girgaon Column: ಎಥೆನಾಲ್‌ಗೆ ಉತ್ತೇಜನ ಸಿಗಲಿ

Basavaraja Shivappa Girgaon Column: ಎಥೆನಾಲ್‌ಗೆ ಉತ್ತೇಜನ ಸಿಗಲಿ

ವಿಶ್ವವು ಇಂದು ಪ್ರತಿಯೊಂದು ಕೆಲಸ-ಕಾರ್ಯಗಳಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿದೆ. ಆದರೆ ಇವುಗಳ ಅತಿಯಾದ ಬಳಕೆಯಿಂದಾಗಿ ಪರಿಸರವು ಹದಗೆಡು ತ್ತಿರುವುದು ಸುಳ್ಳೇನಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಮತ್ತು ವಿಶ್ವದ ಹಲವು ದೇಶಗಳು ಜೀವಸಂಕುಲದ ಆರೋಗ್ಯಕ್ಕಾಗಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಪ್ರಯತ್ನಿಸು ತ್ತಿವೆ.

Dr Sadhanashree Column: ಸದ್ವೃರ್ಥದ ಸಾರ್ಥಕತೆ: ಶ್ರೀರಾಮನ ಆದರ್ಶ ಜೀವನ

ಸದ್ವೃರ್ಥದ ಸಾರ್ಥಕತೆ: ಶ್ರೀರಾಮನ ಆದರ್ಶ ಜೀವನ

ಪ್ರತಿ ವರ್ಷ ಶ್ರೀರಾಮನವಮಿ ಬಂದಾಗ ದೇವಾಲಯಗಳಲ್ಲಿ ರಾಮನಾಮದ ಘೋಷಗಳು ಮೊಳಗುತ್ತವೆ, ಮನೆಮನೆಗಳಲ್ಲಿ ರಾಮಾಯಣ ಪಾರಾಯಣ ನಡೆಯುತ್ತದೆ ಮತ್ತು ಭಕ್ತರ ಮನಸ್ಸಿನಲ್ಲಿ ಒಂದು ಪ್ರಶ್ನೆ ಉದಯಿಸುತ್ತದೆ: ಶ್ರೀರಾಮನ ಜೀವನವನ್ನು ಶತಮಾನ ಗಳಿಂದಲೂ ಏಕೆ ಮಾನವ ಜೀವನದ ಆದರ್ಶವೆಂದು ಕೊಂಡಾಡಲಾಗಿದೆ? ರಾಮಾಯಣವು ಶ್ರೀರಾಮನನ್ನು ಆದರ್ಶ ರಾಜ, ಆದರ್ಶ ಪುತ್ರ, ಆದರ್ಶ ಸಹೋದರ ಮತ್ತು ಆದರ್ಶ ಪತಿ ಎಂದು ವರ್ಣಿಸುತ್ತದೆ.

Dr ViJay Darda Column: ದುಬೈ ಮೇಲೆ ಇರಾನ್‌ ಏಕೆ ದಾಳಿ ಮಾಡಿದೆ ?

Dr ViJay Darda Column: ದುಬೈ ಮೇಲೆ ಇರಾನ್‌ ಏಕೆ ದಾಳಿ ಮಾಡಿದೆ ?

ದುಬೈ ಮೇಲೆ ಇರಾನ್ ದಾಳಿ ನಡೆಸಿದ್ದೇಕೆ ಎಂದು ಆರಂಭವಾದ ಚರ್ಚೆ ಏಕೆ ದುಬೈನ ಅದ್ಭುತ ವಾದ ಪ್ರಗತಿಯ ಕಡೆ ಹೊರಳಿದೆ ಎಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು. ಸತ್ಯ ಏನೆಂದರೆ, ಈ ಬೆಳವಣಿಗೆಯೇ ದುಬೈ ಮೇಲಿನ ದಾಳಿಗೂ ಕಾರಣವಾಗಿದೆ. ಹೀಗಾಗಿ ದುಬೈನ ಬೆಳವಣಿಗೆಯ ಬಗ್ಗೆ ಮೊದಲು ತಿಳಿದುಕೊಳ್ಳುವುದು ಅಗತ್ಯ.

Mohan Vishwa Column: ಮೋದಿ ಯುಗದಲ್ಲಿ ಭಾರತದ ರಾಜತಾಂತ್ರಿಕತೆ

Mohan Vishwa Column: ಮೋದಿ ಯುಗದಲ್ಲಿ ಭಾರತದ ರಾಜತಾಂತ್ರಿಕತೆ

ಕತಾರ್ ದೇಶದಿಂದ ಆಮದು ಮಾಡಿಕೊಳ್ಳುವ ಎಲ್ʼಪಿಜಿಯು ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕು. ಯುದ್ಧ ಆರಂಭವಾದ ದಿನದಿಂದಲೂ ಭಾರತವು ತಾನು ಶಾಂತಿ ಯನ್ನು ಬಯಸುತ್ತಿರುವ ಮಾತನ್ನು ಹೇಳುತ್ತಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯ ರ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿನ ರಾಜಮನೆತನದ ಜತೆ ಪ್ರಧಾನಿ ಮೋದಿಯವರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

Dr Sathish K Patil Column: ಮತ್ತೆ ಬಂಗಾಳದಲ್ಲಿ ದೀದಿ, ತಮಿಳುನಾಡಿನಲ್ಲಿ ಸ್ಟಾಲಿನ್‌ ಅಧಿಪತ್ಯವೇ ?

ಮತ್ತೆ ಬಂಗಾಳದಲ್ಲಿ ದೀದಿ, ತಮಿಳುನಾಡಿನಲ್ಲಿ ಸ್ಟಾಲಿನ್‌ ಅಧಿಪತ್ಯವೇ ?

ಇನ್ನು ತೀವ್ರವಾಗಿರುವ ಆಡಳಿತ-ವಿರೋಧಿ ಅಲೆಯನ್ನು ತಗ್ಗಿಸಲು 74 ಹಾಲಿ ಶಾಸಕರಿಗೆ ಈ ಸಲ ಟಿಕೆಟ್ ಕೊಡದೆ ಹೊಸ ಮುಖಗಳಿಗೆ ಆದ್ಯತೆ ನೀಡುವ ಮೂಲಕ ಚುನಾವಣಾ ತಂತ್ರಗಾರಿಕೆ ಮೆರೆದಿರುವ ಮಮತಾ, ಈ ಅಂಶವು ತಮಗೆ ಲಾಭ ತಂದುಕೊಡಬಹುದು ಎನ್ನುವ ಲೆಕ್ಕಾಚಾರ ವನ್ನು ಹಾಕಿಕೊಂಡಿದ್ದಾರೆ.

Vishweshwar Bhat Column: ಖಾಲಿ ದೋಣಿ ಮನಸ್ಥಿತಿ ಎಂದರೇನು ?

Vishweshwar Bhat Column: ಖಾಲಿ ದೋಣಿ ಮನಸ್ಥಿತಿ ಎಂದರೇನು ?

ಏನಿದು ಖಾಲಿ ದೋಣಿಯ ಮನಸ್ಥಿತಿ? ಇದು ಪ್ರಾಚೀನ ಚೀನಿ ದಾರ್ಶನಿಕ ಜುವಾಂಗ್ ಝು ನೀಡಿದ ಅತ್ಯಂತ ಪ್ರಭಾವಶಾಲಿ ಮತ್ತು ಜೀವನದೃಷ್ಟಿಯನ್ನೇ ಬದಲಿಸಬಲ್ಲ ಒಂದು ರೂಪಕ ಎನ್ನಬಹುದು. ಈ ಪರಿಕಲ್ಪನೆಯು ನಮಗೆ ಕೋಪ, ಅಹಂಕಾರ ಮತ್ತು ಒತ್ತಡವನ್ನು ನಿರ್ವಹಿಸಲು ಒಂದು ಅದ್ಭುತ ಮಾರ್ಗವನ್ನು ತೋರಿಸಿ ಕೊಡುತ್ತದೆ.

Roopa Gururaj Column: ಸಂಬಂಧಗಳ ಒರೆಗಲ್ಲು: ಎಲ್ಲರ ಕಣ್ಣು ತೆರೆಸಿದ ಅಷ್ಟಾವಕ್ರರ ದಿವ್ಯ ದೃಷ್ಟಿ

ಸಂಬಂಧಗಳ ಒರೆಗಲ್ಲು: ಎಲ್ಲರ ಕಣ್ಣು ತೆರೆಸಿದ ಅಷ್ಟಾವಕ್ರರ ದಿವ್ಯ ದೃಷ್ಟಿ

ಅಷ್ಟಾವಕ್ರರ ಪ್ರಕಾರ, ಒಬ್ಬ ವ್ಯಕ್ತಿಯನ್ನು ಅವರು ಹೇಗಿದ್ದಾರೋ ಹಾಗೆಯೇ ಪ್ರೀತಿಸುವುದು ಮತ್ತು ಅವರ ಬೆಳವಣಿಗೆಗೆ ಪೂರಕವಾಗಿರುವುದು ಶ್ರೇಷ್ಠ ಸಂಬಂಧ. ನಿಮ್ಮ ತಪ್ಪುಗಳನ್ನು ಪ್ರೀತಿಯಿಂದ ತಿದ್ದುವ ಮತ್ತು ನಿಮ್ಮ ಅಹಂಕಾರವನ್ನು ಅಳಿಸಿ ಹಾಕುವ ವ್ಯಕ್ತಿಯೇ ನಿಮ್ಮ ಶ್ರೇಷ್ಠ ಸಂಬಂಽ. ಜನಕನು ಅಷ್ಟಾವಕ್ರರನ್ನು ಆರಿಸಿಕೊಂಡಿದ್ದು ಅವರ ರೂಪಕ್ಕಲ್ಲ, ಬದಲಾಗಿ ಅವರು ನೀಡುವ ಜ್ಞಾನಕ್ಕಾಗಿ.

Loading...