ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ತಾಜಾ ಸುದ್ದಿ
Naavu Nammavaru: ಜು. 27ಕ್ಕೆ ಬೆಂಗಳೂರಿನಲ್ಲಿ ಜೀ ಕನ್ನಡದಿಂದ 'ನೆನಪಿನ ಅಂಗಳ'; ಕುಟುಂಬಗಳ ಜತೆ ಸಂಭ್ರಮಿಸಲು ಸದವಕಾಶ

ಜು. 27ಕ್ಕೆ 'ನೆನಪಿನ ಅಂಗಳ'; ಕುಟುಂಬಗಳ ಜತೆ ಸಂಭ್ರಮಿಸಲು ಸದವಕಾಶ

Naavu Nammavaru: 'ನಾವು ನಮ್ಮವರು' ರಿಯಾಲಿಟಿ ಶೋ ಭಾಗವಾಗಿ ಕುಟುಂಬಗಳ ಜತೆ ಸುಂದರ ಕ್ಷಣಗಳನ್ನು ಮತ್ತೆ ಮೆಲುಕು ಹಾಕಲು ಅವಕಾಶ ಕಲ್ಪಿಸುವ ಸಲುವಾಗಿ ಜೀ ಕನ್ನಡದಿಂದ ಆಯೋಜಿಸಿರುವ ʼನೆನಪಿನ ಅಂಗಳದಲ್ಲಿʼ ಕಾರ್ಯಕ್ರಮವು ಜುಲೈ 27ರಂದು ಮಧ್ಯಾಹ್ನ 3.30ಕ್ಕೆ ವಿಜಯನಗರದ ಗೋವಿಂದರಾಜ ನಗರ ವಾರ್ಡ್‌ನ ಸಂಗೊಳ್ಳಿ ರಾಯಣ್ಣ ರಸ್ತೆಯ ಎಸ್‌ಎಚ್‌ಕೆ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಲಿದೆ.

Rahul Gandhi: ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಅವರು ಕೇಲವ ಪ್ರದರ್ಶನಕ್ಕಷ್ಟೇ; ರಾಹುಲ್‌ ಗಾಂಧಿ ವಾಗ್ದಾಳಿ

ಪ್ರಧಾನಿ ಮೋದಿ ಮೇಲೆ ಕಿಡಿ ಕಾರಿದ ರಾಹುಲ್‌ ಗಾಂಧಿ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಕೇವಲ ಒಂದು ಪ್ರದರ್ಶನ ಎಂದು ಅವರು ಹೇಳಿದ್ದಾರೆ.

IND vs ENG: ʻನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲʼ-ರಿಷಭ್‌ ಪಂತ್‌ಗೆ ಆಕಾಶ್‌ ಚೋಪ್ರಾ ಮೆಚ್ಚುಗೆ!

ರಿಷಭ್‌ ಪಂತ್‌ ಕಠಿಣ ಹೋರಾಟಕ್ಕೆ ಆಕಾಶ್‌ ಚೋಪ್ರಾ ಮೆಚ್ಚುಗೆ!

ಇಂಗ್ಲೆಂಡ್‌ ವಿರುದ್ದ ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಗಾಯದ ಹೊರತಾಗಿಯೂ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಬ್ಯಾಟಿಂಗ್‌ಗೆ ಇಳಿದಿದ್ದರು ಹಾಗೂ ಅರ್ಧಶತಕವನ್ನು ಪೂರ್ಣಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ರಿಷಭ್‌ ಪಂತ್‌ ಅವರ ಹೋರಾಟದ ಮನೋಭಾವವನ್ನು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಶ್ಲಾಘಿಸಿದ್ದಾರೆ.

Tumkur News: ಡಾ.ಮೌಲಾ ಷರೀಫ್ ಅವರದ್ದು ಮಾತೃ ಹೃದಯ- ಶ್ರೀ ಸಿದ್ದಲಿಂಗ ಸ್ವಾಮೀಜಿ

ಡಾ.ಮೌಲಾ ಷರೀಫ್ ಅವರದ್ದು ಮಾತೃ ಹೃದಯ: ಶ್ರೀ ಸಿದ್ದಲಿಂಗ ಸ್ವಾಮೀಜಿ

Tumkur News: ಡಾ.ಮೌಲಾ ಷರೀಫ್ ಅವರದ್ದು ಮಾತೃ ಹೃದಯ. ಎಲ್ಲರೂ ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಬದುಕುಬೇಕೆಂಬ ಕನಸು ಹೊತ್ತಿರುವ ಈ ಗುಣ ಇತರರಿಗೆ ಮಾದರಿ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

Rani Kapur: ಕರಿಷ್ಮಾ ಕಪೂರ್‌ ಮಾಜಿ ಪತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತ!

ಕರಿಷ್ಮಾ ಕಪೂರ್‌ ಮಾಜಿ ಪತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತ!

ಸಂಜಯ್ ಕಪೂರ್ ಅವರು ನಿಧನರಾಗಿ 1 ತಿಂಗಳು ಕಳೆದಿವೆ. ಅವರ ಹಠಾತ್ ಮರಣದ ಒಂದು ತಿಂಗಳ ನಂತರ ಅವರ ತಾಯಿ ರಾಣಿ ಕಪೂರ್ ಅವರು ಮಗನ ಸಾವಿನ ಕುರಿತು ಅನುಮಾನ ವ್ಯಕ್ತ ಪಡಿಸಿದ್ದಾರೆ. ಕಂಪೆನಿಯ ಸೋನಾ ಕಾಮ್‌ಸ್ಟಾರ್ ಮತ್ತು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಪತ್ರ ಒಂದನ್ನು ಬರೆದಿದ್ದಾರೆ. ತಮ್ಮ ಮಗನ ಸಾವು ಆಕಸ್ಮಿಕ ಎಂಬ ಬಗ್ಗೆ ಅನುಮಾನಾಸ್ಪದ ಅಂಶಗಳನ್ನು ಈ ಮೂಲಕ ಹಂಚಿಕೊಂಡಿದ್ದು, ಸದ್ಯ ಈ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Gym Seena: ಅಣ್ಣಯ್ಯ ಸೀರಿಯಲ್‌ನ ಜಿಮ್ ಸೀನಾ ವಿಶ್ವವಾಣಿ ಸಂದರ್ಶನ ವೈರಲ್; ವಿಶ್ ಮಾಡಿದ ಕಿಚ್ಚ ಸುದೀಪ್!

ಜಿಮ್ ಸೀನಾ ವಿಶ್ವವಾಣಿ ಸಂದರ್ಶನ ವೈರಲ್; ವಿಶ್ ಮಾಡಿದ ಕಿಚ್ಚ ಸುದೀಪ್!

Kichha Sudeep: ವಿಶ್ವವಾಣಿ ಟಿವಿ ಸ್ಪೆಷಲ್ ಯುಟ್ಯೂಬ್ ಚಾನೆಲ್‌‌ನಲ್ಲಿ ಪ್ರಸಾರವಾದ ಜಿಮ್ ಸೀನಾ‌ ಮತ್ತು ಗುಂಡಮ್ಮ ಅವರ ಸಂದರ್ಶನದಲ್ಲಿ ತಮ್ಮ ಬಗ್ಗೆ ಕಿರುತೆರೆ ನಟ ಸುಷ್ಮಿತ್ ಜೈನ್ ಆಡಿರುವ ಮಾತುಗಳಿಗೆ ನಟ ಕಿಚ್ಚ ಸುದೀಪ್‌ ಅವರು ಧನ್ಯವಾದ ತಿಳಿಸಿದ್ದಾರೆ. ಈ ವಿಷಯವನ್ನು ಇನ್ಸ್ಟಾಗ್ರಾಮ್‌ನ ಮೂಲಕ ಜಿಮ್ ಸೀನಾ ಅವರು ಹಂಚಿಕೊಂಡಿದ್ದಾರೆ.

Taylor Swift: ಏಕಕಾಲದಲ್ಲಿ ಖ್ಯಾತ ಗಾಯಕಿಯ ಬರೋಬ್ಬರಿ 13 ಮೇಣದ ಪ್ರತಿಮೆ ಅನಾವರಣ

ಖ್ಯಾತ ಗಾಯಕಿಯ ಬರೋಬ್ಬರಿ 13 ಮೇಣದ ಪ್ರತಿಮೆ ಅನಾವರಣ

ಗಾಯಕಿ ಟೇಲರ್ ಸ್ವಿಫ್ಟ್ ಅವರ 'ದಿ ಎರಾಸ್ ಟೂರ್' (The Eras Tour) ಯಶಸ್ಸನ್ನು ಸ್ಮರಿಸುವ ನಿಟ್ಟಿನಲ್ಲಿ, ಮೇಡಂ ಟುಸ್ಸಾಡ್ಸ್ ಸಂಸ್ಥೆ ಇದೀಗ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಿಶ್ವದಾದ್ಯಂತ 13 ಪ್ರಮುಖ ನಗರ ಗಳಲ್ಲಿ, ಏಕಕಾಲದಲ್ಲಿ 13 ಹೊಸ ಟೇಲರ್ ಸ್ವಿಫ್ಟ್ ಅವರ ಮೇಣದ ಪ್ರತಿಮೆಗಳನ್ನು ಅದ್ಧೂರಿಯಾಗಿ ಅನಾವರಣಗೊಳಿಸಲಾಗಿದೆ.

Fake Embassy: ನಕಲಿ ರಾಯಭಾರಿ ಕಚೇರಿ ಕೇಸ್‌- ಬಗೆದಷ್ಟು ಬಯಲಾಗ್ತಿದೆ ಶಾಕಿಂಗ್‌ ಸಂಗತಿಗಳು!

ನಕಲಿ ರಾಯಭಾರಿ ಕಚೇರಿ ಕೇಸ್‌- ಬಗೆದಷ್ಟು ಬಯಲಾಗ್ತಿದೆ ಶಾಕಿಂಗ್‌ ಸಂಗತಿಗಳು!

ಹರ್ಷವರ್ಧನ್ ಗಾಜಿಯಾಬಾದ್‌ನಲ್ಲಿ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದನು. ಆತ ಲಡೋನಿಯಾ, ವೆಸ್ಟಾರ್ಕ್ಟಿಕಾ, ಸೆಬೋರ್ಗಾ ಮತ್ತು ಪೌಲ್ವಿಯಾ ಸೇರಿದಂತೆ ಹಲವಾರು ರಾಷ್ಟ್ರಗಳ ಸ್ವಯಂ ಘೋಷಿತ ರಾಯಭಾರಿ ಎಂದು ಗುರುತಿಸಿಕೊಂಡಿದ್ದ. ಆತನ ದುಷ್ಕೃತ್ಯಗಳ ಬಗ್ಗೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ರಸ್ತೆ ನಿರ್ಮಾಣದಲ್ಲಿ ಉಕ್ಕಿನ ಗಸಿ ಬಳಸಿಕೊಳ್ಳಲು ತಂತ್ರಜ್ಞಾನದ ಅಳವಡಿಕೆ ಉತ್ತೇಜಿಸಲು CSIR-CRRI ನೊಂದಿಗೆ ಪರವಾನಗಿ ಪಡೆದ AM/NS ಇಂಡಿಯಾ

ರಸ್ತೆ ನಿರ್ಮಾಣದಲ್ಲಿ ಉಕ್ಕಿನ ಗಸಿ ಬಳಸಿಕೊಳ್ಳಲು ತಂತ್ರಜ್ಞಾನ

ರಸ್ತೆ ನಿರ್ಮಾಣದಲ್ಲಿ ಸಂಸ್ಕೃರಿಸಿದ ಉಕ್ಕಿನ ಗಸಿ ಬಳಸಿಕೊಳ್ಳುವ ತಂತ್ರಜ್ಞಾನದ ಅಳವಡಿಕೆಯನ್ನು ಉತ್ತೇಜಿಸುವ ಕುರಿತು ಆರ್ಸೆಲರ್‌ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (AM/NS ಇಂಡಿಯಾ) ವೈಜ್ಞಾ ನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) - ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (CRRI) ನೊಂದಿಗೆ ಪಾಲುದಾರಿಕೆ ಘೊಷಿಸಿದೆ.

Free Trade Agreement: ಯುಕೆ- ಭಾರತದ ನಡುವೆ ಒಪ್ಪಂದ; ವಿಸ್ಕಿ, ಚಾಕೋಲೆಟ್‌, ಕಾರು ಮತ್ತಷ್ಟು ಚೀಪ್‌!

ಮುಕ್ತ-ವ್ಯಾಪಾರ ಒಪ್ಪಂದ- ಭಾರತೀಯರಿಗೆ ಏನು ಪ್ರಯೋಜನ ?

India-UK Free Trade Agreement:ಯುಕೆ ಮತ್ತು ಭಾರತದ ನಡುವಿನ ಬಹುನಿರೀಕ್ಷಿತ ಒಪ್ಪಂದಕ್ಕೆ ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಯುಕೆಯ ವ್ಯವಹಾರ ಮತ್ತು ವ್ಯಾಪಾರ ಕಾರ್ಯದರ್ಶಿ ಜೋನಾಥನ್ ರೆನಾಲ್ಡ್ಸ್ ಸಹಿ ಹಾಕಿದ್ದಾರೆ. ಇದರಿಂದ ಉಭಯ ದೇಶಗಳ ನಡುವಿನ ವ್ಯಾಪಾರವು ವಾರ್ಷಿಕ 34 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ.

ಭಾರತದಲ್ಲಿ ತಯಾರಾದ ಹೊಸ ನಿಸ್ಸಾನ್ ಮ್ಯಾಗ್ನೈಟ್ ಗೆ ಜಿಎನ್‌ಸಿಎಪಿ 5-ಸ್ಟಾರ್ ಸುರಕ್ಷತಾ ರೇಟಿಂಗ್

ಸುರಕ್ಷತೆಯಲ್ಲಿ ಹೊಸ ಮಾನದಂಡ ಹಾಕಿಕೊಟ್ಟ ನಿಸ್ಸಾನ್ ಮ್ಯಾಗ್ನೈಟ್

2024ರ ಅಕ್ಟೋಬರ್ ನಲ್ಲಿ ಬಿಡುಗಡೆಯಾದ ಹೊಸ ನಿಸ್ಸಾನ್ ಮ್ಯಾಗ್ನೈಟ್ 40ಕ್ಕೂ ಹೆಚ್ಚು ಪ್ರಮಾ ಣಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರಲ್ಲಿ 6 ಏರ್‌ಬ್ಯಾಗ್‌ಗಳು, ಶೇ.67 ಹೈ ಟೆನ್ಸೈಲ್ ಸ್ಟ್ರೆಂಗ್ತ್ ಸ್ಟೀಲ್ (>440ಎಂಪಿಎ) ಒಳಗೊಂಡ ದೃಢವಾದ ದೇಹ ರಚನೆ, ಎಬಿಎಸ್ + ಇಬಿಡಿ, ಇ ಎಸ್ ಸಿ, ಟಿಸಿಎಸ್, ಎಚ್ಎಸ್ಎ, ಬ್ರೇಕ್ ಅಸಿಸ್ಟ್, ಟಿಪಿಎಂಎಸ್ ಮುಂತಾದ ವೈಶಿಷ್ಟ್ಯಗಳು ಸೇರಿವೆ.

Fahadh Faasil: ನಿವೃತ್ತಿಯ ಬಳಿಕ ಉಬರ್ ಡ್ರೈವರ್‌ ಆಗ್ತಾರಂತೆ ಈ ಖ್ಯಾತ ನಟ! ಫ್ಯಾನ್ಸ್‌ ಫುಲ್‌ ಶಾಕ್‌

ನಿವೃತ್ತಿಯ ಬಳಿಕ ಉಬರ್ ಡ್ರೈವರ್‌ ಆಗ್ತಾರಂತೆ ಈ ಖ್ಯಾತ ನಟ!

ವರಥನ್, ಟ್ರಾನ್ಸ್, ವಿಕ್ರಮ್ , ಆವೇಶಂ, ಪುಷ್ಪ ಇತರ ಸಿನಿಮಾ ಖ್ಯಾತಿಯ ನಟ ಫಹಾದ್ ಫಾಸಿಲ್ ಅವರು ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟರಾಗಿದ್ದಾರೆ. ಸಿನಿಮಾ ಕೆಲಸದಲ್ಲಿಯೇ ಸದಾ ತಲ್ಲೀನರಾಗಿರುವ ಇವರು ಸಿನಿಮಾ ದಿಂದ ನಿವೃತ್ತರಾದ ಬಳಿಕ ಏನು ಮಾಡುತ್ತಾರೆ ಎಂಬ ವಿಚಾರವನ್ನು ಇತ್ತೀಚಿನ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.

President's Rule: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಇನ್ನೂ 6 ತಿಂಗಳ ಕಾಲ ವಿಸ್ತರಣೆ; ರಾಜ್ಯಸಭೆಯಲ್ಲಿ ನಿರ್ಣಯ

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಇನ್ನೂ 6 ತಿಂಗಳ ಕಾಲ ವಿಸ್ತರಣೆ

ಮಣಿಪುರದಲ್ಲಿ ಹೇರಲಾಗಿರುವ ರಾಷ್ಟ್ರಪತಿ ಆಳ್ವಿಕೆಯನ್ನು ಆಗಸ್ಟ್ 13ರಿಂದ ಇನ್ನೂ ಆರು ತಿಂಗಳು ವಿಸ್ತರಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ವಿಸ್ತರಣೆಗೆ ಪ್ರಸ್ತಾವನೆ ಮಂಡಿಸಿದ್ದು, ಸದನವು ಅಂಗೀಕರಿಸಿದೆ.ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಈ ಕುರಿತು ಶಾಸನಬದ್ಧ ನಿರ್ಣಯವನ್ನು ಮಂಡಿಸಿದರು.

ಇನ್ನೋನೆಕ್ಸ್ಟ್ ಏರಿಯನ್ ಭಾರತ್ ಅಸ್ಟ್ರಾನೋಮಿ ಎಕ್ಸ್‌ಪೋ 1.0 ಬಾಹ್ಯಾಕಾಶದ ಕೌತುಕ ಕಂಡು ಬೆರಗಾದ ವಿದ್ಯಾರ್ಥಿಗಳು

ಎಕ್ಸ್‌ಪೋ 1.0 ಬಾಹ್ಯಾಕಾಶದ ಕೌತುಕ ಕಂಡು ಬೆರಗಾದ ವಿದ್ಯಾರ್ಥಿಗಳು

ತಂತ್ರಜ್ಞಾನ ಮತ್ತು ಹೊಸ ಅವಿಷ್ಕಾರಗಳ ಪರಿಣಾಮ ಇಂದು ಬಾಹ್ಯಾಕಾಶ ವಿಜ್ಞಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಅಭ್ಯಾಸ ಮಾಡಲು ಸಾಧ್ಯವಾಗಿದೆ. ಪ್ರತಿಯೊಂದು ಗ್ರಹಗಳು ಮತ್ತು ಸೌರ ಮಂಡಲದ ಅಧ್ಯಯನಕ್ಕೆ ಇದು ನೆರವಾಗಿದೆ. ಅಸ್ಟ್ರಾನೋಮಿ ಎಕ್ಸ್‌ಪೋ ಮೂಲಕ ಮಕ್ಕಳಿಗೆ ಬಾಹ್ಯಾ ಕಾಶದ ಕುರಿತು ಹೆಚ್ಚಿನ ಅರಿವು ಮೂಡಿಸಲು ಸಾಧ್ಯವಾಗುತ್ತಿದೆ.

Viral Video: ಬಾಲಕಿಗೆ ಕರೆಂಟ್‌ ಶಾಕ್‌! ಪ್ರಾಣವನ್ನೇ ಪಣಕ್ಕಿಟ್ಟು ಕಾಪಾಡಿದ ಮಾವ- ಇಲ್ಲಿದೆ ವಿಡಿಯೊ

ಕರೆಂಟ್‌ ಶಾಕ್‌ ಹೊಡೆದ ಬಾಲಕಿಯ ರಕ್ಷಣೆಗೆ ಮಾವ ಮಾಡಿದ್ದೇನು ನೋಡಿ

electrocution in Uttar Pradesh: ವಿದ್ಯುತ್ ಶಾಕ್‌ ಹೊಡೆದಿರುವ ಬಾಲಕಿಯನ್ನು ಆಕೆಯ ಮಾವ ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯ ರೈಲ್‌ಪಾರ್ ಪ್ರದೇಶದಲ್ಲಿ ನಡೆದಿದೆ. ಆಘಾತಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ವೈರಲ್ ಆಗಿದೆ.

IND vs ENG: ಎರಡನೇ ದಿನ ಶುಭಮನ್‌ ಗಿಲ್‌ ಎಸಗಿದ ತಪ್ಪನ್ನು ಬಹಿರಂಗಪಡಿಸಿದ ರಿಕಿ ಪಾಂಟಿಂಗ್!

‌ಶುಭಮನ್‌ ಗಿಲ್‌ ಎಸಗಿದ ತಪ್ಪನ್ನು ರಿವೀಲ್‌ ಮಾಡಿದ ರಿಕಿ ಪಾಂಟಿಂಗ್‌!

ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಅವರು ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅವರನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡನೇ ದಿನವಾದ ಗುರುವಾರ ಇಂಗ್ಲೆಂಡ್‌ ತಂಡದ ಎರಡಯ ವಿಕೆಟ್‌ ನಷ್ಟಕ್ಕೆ 225 ರನ್‌ಗಳನ್ನು ಕಲೆ ಹಾಕಿದೆ.

Narendra Modi: ಬ್ರಿಟನ್‌ನಲ್ಲಿ ಚಾಯ್‌ ಪೆ ಚರ್ಚಾ;  ಭಾರತೀಯ ಮೂಲದ ಚಾಯ್‌ವಾಲಾ ಮೋದಿಗೆ ಹೇಳಿದ್ದೇನು ಗೊತ್ತಾ?

ಭಾರತೀಯ ಮೂಲದ ಚಾಯ್‌ವಾಲಾ ಮೋದಿಗೆ ಹೇಳಿದ್ದೇನು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತ ವ್ಯಾಪಾರದ ಒಪ್ಪಂದ ಸೇರಿದಂತೆ ಹಲವು ಒಪ್ಪಂದಗಳ ಕುರಿತು ಕಳೆದ ಎರಡು ದಿನಗಳ ಹಿಂದೆ ಬ್ರಿಟನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆಯಲ್ಲಿ ಬ್ರಿಟನ್‌ ಪ್ರಧಾನಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಚಾಯ್‌ ಪೇ ಚರ್ಚಾದಲ್ಲಿ ಮೋದಿ ಭಾಗವಹಿಸಿದ್ದರು.

Viral News: ಮಕ್ಕಳು ನಾಣ್ಯಗಳಂತಹ ವಸ್ತುಗಳನ್ನು ನುಂಗಿದರೆ ಏನು ಮಾಡಬೇಕು? ಈ ಸುದ್ದಿಯನ್ನು ಓದಿ!

ಮಕ್ಕಳು ನಾಣ್ಯಗಳಂತಹ ವಸ್ತುಗಳನ್ನು ನುಂಗಿದರೆ ಏನು ಮಾಡಬೇಕು?

Boy swallows coins: 12 ವರ್ಷದ ಬಾಲಕನೊಬ್ಬ ಮೂರು ನಾಣ್ಯಗಳನ್ನು ನುಂಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಎರಡು 5 ರೂಪಾಯಿ ನಾಣ್ಯ ಮತ್ತು ರೂ. 10ರ ನಾಣ್ಯವನ್ನು ನುಂಗಿದ್ದಾನೆ. ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ನಾಣ್ಯಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

Bengaluru Murder Case: ಬೆಂಗಳೂರಿನಲ್ಲಿ ಗರ್ಭಿಣಿ ಪತ್ನಿಯ ಕೊಂದು, ಶವದ ಮುಂದೆ 2 ದಿನ ಕಳೆದಿದ್ದ ಪತಿ ಅರೆಸ್ಟ್!

ಗರ್ಭಿಣಿ ಪತ್ನಿಯ ಕೊಂದು, ಶವದ ಮುಂದೆ 2 ದಿನ ಕಳೆದಿದ್ದ ಪತಿ ಅರೆಸ್ಟ್!

Bengaluru Murder Case: ಉತ್ತರ ಪ್ರದೇಶ ಮೂಲದ ಶಿವಂ ಸಹಾನೆ ಎಂಬಾತನನ್ನು ಅರೆಸ್ಟ್‌ ಮಾಡಲಾಗಿದೆ. ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ಗರ್ಭಿಣಿಯ ಕೊಲೆ ನಡೆದಿತ್ತು. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ.

Viral Video: ಲವ್ವರ್‌ ಜೊತೆ ಮಜಾ ಮಾಡ್ತಿದ್ದಾಗ ರೆಡ್‌ ಹ್ಯಾಂಡಾಗಿ ಪತಿ ಕೈಗೆ ಸಿಕ್ಕಿ ಬಿದ್ದ ಪತ್ನಿ! ಆಮೇಲೆ ನಡೆದಿದ್ದೇ ಬೇರೆ- ವಿಡಿಯೊ ನೋಡಿ

ಲವ್ವರ್‌ ಜೊತೆ ಜಾಲಿ... ಜಾಲಿ; ಎಂಟ್ರಿ ಕೊಟ್ಟ ಗಂಡ! ಈ ವಿಡಿಯೊ ನೋಡಿ

Woman caught cheating: ಅತಿಥಿಗೃಹವೊಂದರಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಹಿಡಿದಾಗ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಘಟನೆ ಉತ್ತರ ಪ್ರದೇಶದ ವೃಂದಾವನದಲ್ಲಿ ನಡೆದಿದೆ. ಪ್ರೇಮಿಯೊಂದಿಗೆ ಪತ್ನಿ ಸಿಕ್ಕಿಬಿದ್ದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Narendra Modi ಮಾಲ್ಡೀವ್ಸ್‌ನಲ್ಲಿ ಮೋದಿಗೆ ಅದ್ಧೂರಿ ಸ್ವಾಗತ; ಮೊಳಗಿದ ವಂದೇ ಮಾತರಂ

ಮಾಲ್ಡೀವ್ಸ್‌ನಲ್ಲಿ ಮೋದಿಗೆ ಅದ್ಧೂರಿ ಸ್ವಾಗತ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi ) ಅವರು ಶುಕ್ರವಾರ ಮಾಲ್ಡೀವ್ಸ್‌ನ (Maldives) ರಾಜಧಾನಿ ಮಾಲೆಗೆ ಎರಡು ದಿನಗಳ ಅಧಿಕೃತ ಭೇಟಿಗಾಗಿ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಆಗಮಿಸಿದ ವೇಳೆ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಅವರು ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

Viral News: ಘನಘೋರ ಘಟನೆ! ಆನೆ ದಾಳಿಗೆ ಕೋಟ್ಯಾಧಿಪತಿ ಸಿಇಒ ಬಲಿ

ಘನಘೋರ ಘಟನೆ! ಆನೆ ದಾಳಿಗೆ ಕೋಟ್ಯಾಧಿಪತಿ ಸಿಇಒ ಬಲಿ

CEO dies in tragic: ಕಾಡು ಆನೆ ದಾಳಿಗೆ ದಕ್ಷಿಣ ಆಫ್ರಿಕಾದ ಗೊಂಡ್ವಾನ ಖಾಸಗಿ ಗೇಮ್ ರಿಸರ್ವ್‌ನ ಸಹ-ಮಾಲೀಕರೂ ಆಗಿರುವ ಬಹು-ಕೋಟ್ಯಧಿಪತಿ ಸಿಇಒ ಎಫ್‌ಸಿ ಕಾನ್ರಾಡಿ ಬಲಿಯಾಗಿರುವ ದುರಂತ ಸಂಭವಿಸಿದೆ. 39 ವರ್ಷದ ಕಾನ್ರಾಡಿ ಆನೆ ದಾಳಿಗೆ ಬಲಿಯಾಗಿದ್ದಾರೆ.

Viral Video: ಭಾರಿ ಮಳೆಗೆ ಕೊಚ್ಚಿ ಹೋದ ರಸ್ತೆ; ಮಾನವ ಸೇತುವೆ ನಿರ್ಮಿಸಿ 35 ಮಕ್ಕಳ‌ ರಕ್ಷಣೆ!

ಕೊಚ್ಚಿ ಹೋದ ರಸ್ತೆ; ಮಾನವ ಸೇತುವೆ ನಿರ್ಮಿಸಿ 35 ಮಕ್ಕಳ‌ ರಕ್ಷಣೆ!

Flood Situation: ಭಾರಿ ಮಳೆಗೆ ರಸ್ತೆ ಕೊಚ್ಚಿ ಹೋದ ಪರಿಣಾಮ ಶಾಲಾ ಮಕ್ಕಳಿಗೆ ದಾಟಲು ಗ್ರಾಮಸ್ಥರು ತಮ್ಮ ಪ್ರಾಣ ಪಣಕ್ಕಿಟ್ಟು ಸಹಾಯ ಮಾಡಿದ ಘಟನೆ ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

Bharjari Bachelors Final: ಭರ್ಜರಿ ಬ್ಯಾಚ್ಯುಲರ್ಸ್ 2 ವಿನ್ನರ್ ಇವರೇ?: ವೈರಲ್ ಆಗ್ತಿದೆ ಹೆಸರು

ಭರ್ಜರಿ ಬ್ಯಾಚ್ಯುಲರ್ಸ್ 2 ವಿನ್ನರ್ ಇವರೇ?: ವೈರಲ್ ಆಗ್ತಿದೆ ಹೆಸರು

Bharjari Bachelors Final: ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಫೆಬ್ರವರಿ 22ರಂದು ಅದ್ಧೂರಿಯಾಗಿ ಲಾಂಚ್ ಆಗಿತ್ತು. ಇದೀಗ ಗ್ರ್ಯಾಂಡ್ ಫಿನಾಲೆ ಭಾನುವಾರ ನಡೆಯಲಿದೆ. ಕಾರ್ಯಕ್ರಮದ ಕೊನೆಯಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಯಾವ ಜೋಡಿ ವಿನ್ನರ್ ಆಗುತ್ತೆ ಎಂದು ಗೊತ್ತಾಗಲಿದೆ.

Loading...