ಸಾಹೇವರಿಗೆ ಎಂ.ಎಲ್.ಸಿ ಸ್ಥಾನ: ಕಾಂಗ್ರೆಸ್ ಹೈಕಮಾಂಡಿಗೆ ಅಭಿನಂದನೆ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಾ.ಡಿ.ಜಿ ಸಾಗರ ಸಾಹೇಬರಿಗೆ ಸಾಮಾಜಿಕ ಸೇವೆ ಗುರುತಿಸಿ ಕಾಂಗ್ರೆಸ್ ಸರಕಾರ ಎಂ.ಎಲ್ ಸಿ ಸ್ಥಾನ ನೀಡಿ ಗೌರವಿಸಿದ್ದು, ಇಡೀ ರಾಜ್ಯದ ದಲಿತ ಸಮುದಾಯಕ್ಕೆ ಸಂದಗೌರವ ಎಂದು ತಾಲೂಕಾ ಡಿ.ಎಸ್.ಎಸ್ (ಸಾಗರ ಬಣ) ಸಂಚಾಲಕ ರಮೇಶ ನಿಂಬಾಳಕರ ಮುಖಂಡರಾದ ಧರೇಪ್ಪ ಮಂದೇವಾಲಿ, ರಾಮಚಂದ್ರ ದೊಡಮನಿ,ಬಾಬು ಗುಡಮಿ ಖಜಾಂಚಿ ಜಂಟಿಯಾಗಿ ತಿಳಿಸಿದ್ದಾರೆ