ಜು. 27ಕ್ಕೆ 'ನೆನಪಿನ ಅಂಗಳ'; ಕುಟುಂಬಗಳ ಜತೆ ಸಂಭ್ರಮಿಸಲು ಸದವಕಾಶ
Naavu Nammavaru: 'ನಾವು ನಮ್ಮವರು' ರಿಯಾಲಿಟಿ ಶೋ ಭಾಗವಾಗಿ ಕುಟುಂಬಗಳ ಜತೆ ಸುಂದರ ಕ್ಷಣಗಳನ್ನು ಮತ್ತೆ ಮೆಲುಕು ಹಾಕಲು ಅವಕಾಶ ಕಲ್ಪಿಸುವ ಸಲುವಾಗಿ ಜೀ ಕನ್ನಡದಿಂದ ಆಯೋಜಿಸಿರುವ ʼನೆನಪಿನ ಅಂಗಳದಲ್ಲಿʼ ಕಾರ್ಯಕ್ರಮವು ಜುಲೈ 27ರಂದು ಮಧ್ಯಾಹ್ನ 3.30ಕ್ಕೆ ವಿಜಯನಗರದ ಗೋವಿಂದರಾಜ ನಗರ ವಾರ್ಡ್ನ ಸಂಗೊಳ್ಳಿ ರಾಯಣ್ಣ ರಸ್ತೆಯ ಎಸ್ಎಚ್ಕೆ ಕನ್ವೆನ್ಷನ್ ಹಾಲ್ನಲ್ಲಿ ನಡೆಯಲಿದೆ.