ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ದೇಶ
Viral Video: ಚಲಿಸುತ್ತಿರುವ ಕಾರಿನ ಬ್ಯಾನೆಟ್ ಮೇಲೆ ಯುವತಿಯ ಡಾನ್ಸ್- ಈಕೆಯ ಹುಚ್ಚಾಟವನ್ನೊಮ್ಮೆ ನೋಡಿ

ಚಲಿಸುತ್ತಿರುವ ಕಾರಿನ ಬ್ಯಾನೆಟ್ ಮೇಲೆ ಯುವತಿಯ ಡಾನ್ಸ್!

Woman dance on moving car: ಚಲಿಸುತ್ತಿರುವ ಕಾರಿನ ಬ್ಯಾನೆಟ್ ಮೇಲೆ ನಿಂತುಕೊಂಡು ಯುವತಿಯೊಬ್ಬಳು ನೃತ್ಯ ಪ್ರದರ್ಶನ ನೀಡುತ್ತಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮುಂಬೈನ ಖಾರ್ಘರ್ ಪ್ರದೇಶದಲ್ಲಿ ಮರ್ಸಿಡಿಸ್-ಬೆನ್ಜ್ ಕಾರಿನ ಬಾನೆಟ್ ಮೇಲೆ ಯುವತಿಯೊಬ್ಬಳು ವೈರಲ್ ಆಗಿರುವ ಔರಾ ಫಾರ್ಮಿಂಗ್ ನೃತ್ಯ ಮಾಡಿದ್ದಾಳೆ.

Fake Aadhaar card: ಆಧಾರ್ ಅಸಲಿಯೋ, ನಕಲಿಯೋ ಪತ್ತೆ ಹಚ್ಚುವುದು ಹೇಗೆ?

ನಕಲಿ ಆಧಾರ್ ಕಾರ್ಡ್ ಪತ್ತೆ ಹಚ್ಚುವುದು ಹೇಗೆ?

ಪ್ರತಿಯೊಂದು ವ್ಯವಹಾರಗಳಿಗೂ ನಾವು ದಾಖಲೆಯಾಗಿ ಬಳಸುವ ಆಧಾರ್ ಕಾರ್ಡ್ ಅಸಲಿಯೋ, ನಕಲಿಯೋ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಹೌದು ಈಗ ನಿಮ್ಮ ಆಧಾರ್ ಕಾರ್ಡ್ ಅಸಲಿಯೋ, ನಕಲಿಯೋ ಎಂಬುದನ್ನು ಪತ್ತೆ ಹಚ್ಚಲು ದಾರಿ ಇದೆ. ಅದು ಯಾವುದು ಇಲ್ಲಿದೆ ಮಾಹಿತಿ.

Narendra Modi: ಪ್ರಧಾನಿ ಮೋದಿ ವಿಶ್ವದ ಅತ್ಯಂತ ವಿಶ್ವಾಸಾರ್ಹ ನಾಯಕ; ಜಾಗತಿಕ ಅನುಮೋದನೆಯಲ್ಲಿ ಶೇ. 75 ರಷ್ಟು ಬೆಂಬಲ

ಪ್ರಧಾನಿ ಮೋದಿ ವಿಶ್ವದ ಅತ್ಯಂತ ವಿಶ್ವಾಸಾರ್ಹ ನಾಯಕ!

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶ್ವದ ಅತ್ಯಂತ ವಿಶ್ವಾಸಾರ್ಹ ಮತ್ತು ಅತ್ಯುನ್ನತ ಶ್ರೇಯಾಂಕಿತ ಜಾಗತಿಕ ನಾಯಕರಾಗಿ ಸ್ಥಾನ ಪಡೆದಿರುವುದನ್ನು ಕೊಂಡಾಡುವ ಪೋಸ್ಟ್ ಅನ್ನು ಬಿಜೆಪಿ ನಾಯಕ ಅಮಿತ್ ಮಾಳವೀಯ ಹಂಚಿಕೊಂಡಿದ್ದಾರೆ. ಶೇ. 75 ರಷ್ಟು ರೇಟಿಂಗ್‌ನೊಂದಿಗೆ, ಮೋದಿ ಜಾಗತಿಕ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

Viral Video: ಮೊಬೈಲ್ ಕದ್ದಿದ್ದಕ್ಕೆ ಧರ್ಮದೇಟು- ಚಲಿಸುತ್ತಿದ್ದ ರೈಲಿನಿಂದ ಹಾರಿದ ಕಳ್ಳ; ವಿಡಿಯೊ ಫುಲ್‌ ವೈರಲ್‌

ಮೊಬೈಲ್ ಕದ್ದು, ಚಲಿಸುತ್ತಿರುವ ರೈಲಿನಲ್ಲಿ ನೇತಾಡಿದ ಕಳ್ಳ!

Thief hangs from moving train: ಕಳ್ಳನೊಬ್ಬ ಮೊಬೈಲ್ ಫೋನ್ ಕಸಿದುಕೊಂಡು ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ನೇತಾಡಿದ್ದು, ಕೊನೆಗೆ ಜಿಗಿದು ಎಸ್ಕೇಪ್ ಆಗಿದ್ದಾನೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ. ಬಿಹಾರದ ಮುಂಗೇರ್ ಬಳಿ ಭಾಗಲ್ಪುರ್-ಮುಜಾಫರ್ಪುರ್ ಜನಸೇವಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದೆ.

Supreme Court: ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತ್ಮಹತ್ಯೆ; ಮಾನಸಿಕ ಸುರಕ್ಷತೆಗೆ ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಬಿಡುಗಡೆ

ಮಾನಸಿಕ ಸುರಕ್ಷತೆಗೆ ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಬಿಡುಗಡೆ

ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವರರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ಸುರಕ್ಷತೆ ಮತ್ತು ನಿಯಂತ್ರಕ ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸುವ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಶುಕ್ರವಾರ ಹೊರಡಿಸಿದೆ.

Kargil Vijay Diwas: ಕಾರ್ಗಿಲ್‌ ವಿಜಯ್‌ ದಿವಸಕ್ಕೆ ಇಂದು 26 ವರ್ಷ; ಯುದ್ಧದ ಸಂಪೂರ್ಣ ಮಾಹಿತಿ ಇಲ್ಲಿದೆ

ಇಂದು ಕಾರ್ಗಿಲ್‌ ವಿಜಯ್‌ ದಿವಸ್‌; ಯುದ್ಧ ಆರಂಭವಾದ್ದು ಹೇಗೆ?

ಪ್ರತಿವರ್ಷ ಜುಲೈ 26ನ್ನು ಕಾರ್ಗಿಲ್‌ ವಿಜಯ್‌ ದಿವಸ್‌ (Kargil Vijay Diwas) ಎಂದು ಆಚರಿಸಲಾಗುತ್ತದೆ. ಸತತ ಮೂರು ತಿಂಗಳ ಸಮರದ ಬಳಿಕ ಭಾರತೀಯ ಸೇನೆ ಪಾಕಿಸ್ತಾನವನ್ನು ಸೆದೆಬಡಿದು, 1999 ರಲ್ಲಿ ಈ ದಿನದಂದು, ಭಾರತೀಯ ಸೇನೆಯು ಆಪರೇಷನ್ ವಿಜಯ್‌ನ ಯಶಸ್ಸನ್ನು ಘೋಷಿಸಿತು.

India Couture Week 2025: ಇಂಡಿಯಾ ಕೌಚರ್ ವೀಕ್‌ನಲ್ಲಿ ನಟಿ ತಮನ್ನಾ ಧಮಾಕ

ಇಂಡಿಯಾ ಕೌಚರ್ ವೀಕ್‌ನಲ್ಲಿ ನಟಿ ತಮನ್ನಾ ಧಮಾಕ

Actress Tamannaah: ಎಫ್‌ಡಿಸಿಐ ಸಂಯುಕ್ತಾಶ್ರಯದಲ್ಲಿ ದಿಲ್ಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಕೌಚುರ್ ವೀಕ್‌ನ ಫ್ಯಾಷನ್ ಶೋನಲ್ಲಿ ನಟಿ ತಮನ್ನಾ, ಡಿಸೈನರ್ ರಾಹುಲ್ ಮಿಶ್ರಾ ಅವರ ಡಿಸೈನರ್‌ವೇರ್ ಧರಿಸಿ ಎಲ್ಲರ ಗಮನ ಸೆಳೆದರು. ಈ ಕುರಿತಂತೆ ಇಲ್ಲಿದೆ ವರದಿ.

Pralhad Joshi: ನವೀಕರಿಸಬಹುದಾದ ಇಂಧನದಿಂದ 4 ಲಕ್ಷ ಕೋಟಿ ಉಳಿತಾಯ: ಪ್ರಲ್ಹಾದ್‌ ಜೋಶಿ

ನವೀಕರಿಸಬಹುದಾದ ಇಂಧನದಿಂದ 4 ಲಕ್ಷ ಕೋಟಿ ಉಳಿತಾಯ: ಜೋಶಿ

Pralhad Joshi: ನವೀಕರಿಸಬಹುದಾದ ಇಂಧನ ವಿಸ್ತರಣೆಗೆ ಆದ್ಯತೆ ನೀಡಿದ್ದರಿಂದ ಪಳೆಯುಳಿಕೆ ಇಂಧನ ಆಮದು ತಗ್ಗಿದೆ. ಅಲ್ಲದೇ, ಪರಿಸರ ಮಾಲಿನ್ಯ ಸಂಬಂಧಿತ ವೆಚ್ಚವನ್ನು ಸಹ ತಪ್ಪಿಸಿದೆ. ಈ ಮೂಲಕ ಸುಮಾರು ₹4 ಲಕ್ಷ ಕೋಟಿ ಆರ್ಥಿಕ ಉಳಿತಾಯಕ್ಕೆ ನೆರವಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Robbery:  ಫುಡ್‌ ಡೆಲಿವರಿ ಏಜೆಂಟ್‌ಗಳ ಸೋಗಿನಲ್ಲಿ ಬಂದ ಖದೀಮರು; ನೋಡ ನೋಡ್ತಿದ್ದಂತೆ ಚಿನ್ನ ಕಳುವು, ವಿಡಿಯೋ ನೋಡಿ

ಐದು ನಿಮಿಷದಲ್ಲಿ ಆಭರಣದ ಅಂಗಡಿ ದೋಚಿದ ಕಳ್ಳರು; ವಿಡಿಯೋ ನೋಡಿ

ಆಹಾರ ವಿತರಣಾ ಏಜೆಂಟ್‌ಗಳಂತೆ (food delivery agents) ಬಂದ ಇಬ್ಬರು ವ್ಯಕ್ತಿಗಳು ಆಭರಣದ (Jewellery shop) ಅಂಗಡಿಯನ್ನೇ ದೋಚಿಕೊಂಡು ಹೋಗಿರುವ ಘಟನೆ ಉತ್ತರಪ್ರದೇಶದ (Uttar pradesh) ಗಾಜಿಯಾಬಾದ್ (Ghaziabad) ನಲ್ಲಿ ಗುರುವಾರ ನಡೆದಿದೆ. ಆಹಾರ ವಿತರಣೆ ಸಂಸ್ಥೆಗಳಾದ ಬ್ಲಿಂಕಿಟ್ ಮತ್ತು ಸ್ವಿಗ್ಗಿಯ ಡೆಲಿವರಿ ಏಜೆಂಟ್‌ಗಳಂತೆ ವೇಷ ಧರಿಸಿ ಆಭರಣದ ಅಂಗಡಿಯೊಳಗೆ ನುಗ್ಗಿದ್ದಾರೆ.

UPI Rules:  ಆ. 1 ರಿಂದ UPI ನಿಯಮದಲ್ಲಿ ಭಾರೀ ಬದಲಾವಣೆ; ಏನೆಲ್ಲ ರೂಲ್ಸ್‌ ಗೊತ್ತಾ?

ಆ. 1 ರಿಂದ UPI ನಿಯಮದಲ್ಲಿ ಭಾರೀ ಬದಲಾವಣೆ

ಯುಪಿಐ (UPI) ಬಳಕೆದಾರರಿಗೆ ಹೊಸ ನಿಯಮಗಳು ಜಾರಿಯಾಗಲಿವೆ. ಆಗಸ್ಟ್ 1 ರಿಂದ UPI ವಹಿವಾಟುಗಳ ವೇಗ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸುವ ಸಲುವಾಗಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಈ ನವೀಕರಣಗಳನ್ನು ಪರಿಚಯಿಸುತ್ತಿದೆ.

Bomb Blast: LOC ಬಳಿ ನೆಲಬಾಂಬ್ ಸ್ಫೋಟ; ಓರ್ವ ಅಗ್ನಿವೀರ್‌ ಸೈನಿಕ ಹುತಾತ್ಮ ,ಇಬ್ಬರಿಗೆ ಗಂಭೀರ ಗಾಯ

LOC ಬಳಿ ನೆಲಬಾಂಬ್ ಸ್ಫೋಟ; ಓರ್ವ ಅಗ್ನಿವೀರ್‌ ಸೈನಿಕ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಶುಕ್ರವಾರ ಸಂಭವಿಸಿದ ನೆಲಬಾಂಬ್ ಸ್ಫೋಟಗೊಂಡಿದ್ದು, ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೃಷ್ಣ ಘಾಟಿಯ ಸಾಮಾನ್ಯ ಪ್ರದೇಶದಲ್ಲಿ ಏರಿಯಾ ಡಾಮಿನೇಷನ್ ಗಸ್ತು ತಿರುಗುತ್ತಿದ್ದಾಗ, ಒಂದು ಗಣಿ ಸ್ಫೋಟ ಸಂಭವಿಸಿದೆ.

Rahul Gandhi: ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಅವರು ಕೇವಲ ಪ್ರದರ್ಶನಕ್ಕಷ್ಟೇ; ರಾಹುಲ್‌ ಗಾಂಧಿ ವಾಗ್ದಾಳಿ

ಪ್ರಧಾನಿ ಮೋದಿ ಮೇಲೆ ಕಿಡಿ ಕಾರಿದ ರಾಹುಲ್‌ ಗಾಂಧಿ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಕೇವಲ ಒಂದು ಪ್ರದರ್ಶನ ಎಂದು ಅವರು ಹೇಳಿದ್ದಾರೆ.

Fake Embassy: ನಕಲಿ ರಾಯಭಾರಿ ಕಚೇರಿ ಕೇಸ್‌- ಬಗೆದಷ್ಟು ಬಯಲಾಗ್ತಿದೆ ಶಾಕಿಂಗ್‌ ಸಂಗತಿಗಳು!

ನಕಲಿ ರಾಯಭಾರಿ ಕಚೇರಿ ಕೇಸ್‌- ಬಗೆದಷ್ಟು ಬಯಲಾಗ್ತಿದೆ ಶಾಕಿಂಗ್‌ ಸಂಗತಿಗಳು!

ಹರ್ಷವರ್ಧನ್ ಗಾಜಿಯಾಬಾದ್‌ನಲ್ಲಿ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದನು. ಆತ ಲಡೋನಿಯಾ, ವೆಸ್ಟಾರ್ಕ್ಟಿಕಾ, ಸೆಬೋರ್ಗಾ ಮತ್ತು ಪೌಲ್ವಿಯಾ ಸೇರಿದಂತೆ ಹಲವಾರು ರಾಷ್ಟ್ರಗಳ ಸ್ವಯಂ ಘೋಷಿತ ರಾಯಭಾರಿ ಎಂದು ಗುರುತಿಸಿಕೊಂಡಿದ್ದ. ಆತನ ದುಷ್ಕೃತ್ಯಗಳ ಬಗ್ಗೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

Free Trade Agreement: ಯುಕೆ- ಭಾರತದ ನಡುವೆ ಒಪ್ಪಂದ; ವಿಸ್ಕಿ, ಚಾಕೋಲೆಟ್‌, ಕಾರು ಮತ್ತಷ್ಟು ಚೀಪ್‌!

ಮುಕ್ತ-ವ್ಯಾಪಾರ ಒಪ್ಪಂದ- ಭಾರತೀಯರಿಗೆ ಏನು ಪ್ರಯೋಜನ ?

India-UK Free Trade Agreement:ಯುಕೆ ಮತ್ತು ಭಾರತದ ನಡುವಿನ ಬಹುನಿರೀಕ್ಷಿತ ಒಪ್ಪಂದಕ್ಕೆ ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಯುಕೆಯ ವ್ಯವಹಾರ ಮತ್ತು ವ್ಯಾಪಾರ ಕಾರ್ಯದರ್ಶಿ ಜೋನಾಥನ್ ರೆನಾಲ್ಡ್ಸ್ ಸಹಿ ಹಾಕಿದ್ದಾರೆ. ಇದರಿಂದ ಉಭಯ ದೇಶಗಳ ನಡುವಿನ ವ್ಯಾಪಾರವು ವಾರ್ಷಿಕ 34 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ.

President's Rule: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಇನ್ನೂ 6 ತಿಂಗಳ ಕಾಲ ವಿಸ್ತರಣೆ; ರಾಜ್ಯಸಭೆಯಲ್ಲಿ ನಿರ್ಣಯ

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಇನ್ನೂ 6 ತಿಂಗಳ ಕಾಲ ವಿಸ್ತರಣೆ

ಮಣಿಪುರದಲ್ಲಿ ಹೇರಲಾಗಿರುವ ರಾಷ್ಟ್ರಪತಿ ಆಳ್ವಿಕೆಯನ್ನು ಆಗಸ್ಟ್ 13ರಿಂದ ಇನ್ನೂ ಆರು ತಿಂಗಳು ವಿಸ್ತರಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ವಿಸ್ತರಣೆಗೆ ಪ್ರಸ್ತಾವನೆ ಮಂಡಿಸಿದ್ದು, ಸದನವು ಅಂಗೀಕರಿಸಿದೆ.ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಈ ಕುರಿತು ಶಾಸನಬದ್ಧ ನಿರ್ಣಯವನ್ನು ಮಂಡಿಸಿದರು.

Viral Video: ಬಾಲಕಿಗೆ ಕರೆಂಟ್‌ ಶಾಕ್‌! ಪ್ರಾಣವನ್ನೇ ಪಣಕ್ಕಿಟ್ಟು ಕಾಪಾಡಿದ ಮಾವ- ಇಲ್ಲಿದೆ ವಿಡಿಯೊ

ಕರೆಂಟ್‌ ಶಾಕ್‌ ಹೊಡೆದ ಬಾಲಕಿಯ ರಕ್ಷಣೆಗೆ ಮಾವ ಮಾಡಿದ್ದೇನು ನೋಡಿ

electrocution in Uttar Pradesh: ವಿದ್ಯುತ್ ಶಾಕ್‌ ಹೊಡೆದಿರುವ ಬಾಲಕಿಯನ್ನು ಆಕೆಯ ಮಾವ ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯ ರೈಲ್‌ಪಾರ್ ಪ್ರದೇಶದಲ್ಲಿ ನಡೆದಿದೆ. ಆಘಾತಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ವೈರಲ್ ಆಗಿದೆ.

Viral News: ಮಕ್ಕಳು ನಾಣ್ಯಗಳಂತಹ ವಸ್ತುಗಳನ್ನು ನುಂಗಿದರೆ ಏನು ಮಾಡಬೇಕು? ಈ ಸುದ್ದಿಯನ್ನು ಓದಿ!

ಮಕ್ಕಳು ನಾಣ್ಯಗಳಂತಹ ವಸ್ತುಗಳನ್ನು ನುಂಗಿದರೆ ಏನು ಮಾಡಬೇಕು?

Boy swallows coins: 12 ವರ್ಷದ ಬಾಲಕನೊಬ್ಬ ಮೂರು ನಾಣ್ಯಗಳನ್ನು ನುಂಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಎರಡು 5 ರೂಪಾಯಿ ನಾಣ್ಯ ಮತ್ತು ರೂ. 10ರ ನಾಣ್ಯವನ್ನು ನುಂಗಿದ್ದಾನೆ. ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ನಾಣ್ಯಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

Viral Video: ಲವ್ವರ್‌ ಜೊತೆ ಮಜಾ ಮಾಡ್ತಿದ್ದಾಗ ರೆಡ್‌ ಹ್ಯಾಂಡಾಗಿ ಪತಿ ಕೈಗೆ ಸಿಕ್ಕಿ ಬಿದ್ದ ಪತ್ನಿ! ಆಮೇಲೆ ನಡೆದಿದ್ದೇ ಬೇರೆ- ವಿಡಿಯೊ ನೋಡಿ

ಲವ್ವರ್‌ ಜೊತೆ ಜಾಲಿ... ಜಾಲಿ; ಎಂಟ್ರಿ ಕೊಟ್ಟ ಗಂಡ! ಈ ವಿಡಿಯೊ ನೋಡಿ

Woman caught cheating: ಅತಿಥಿಗೃಹವೊಂದರಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಹಿಡಿದಾಗ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಘಟನೆ ಉತ್ತರ ಪ್ರದೇಶದ ವೃಂದಾವನದಲ್ಲಿ ನಡೆದಿದೆ. ಪ್ರೇಮಿಯೊಂದಿಗೆ ಪತ್ನಿ ಸಿಕ್ಕಿಬಿದ್ದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Viral Video: ಭಾರಿ ಮಳೆಗೆ ಕೊಚ್ಚಿ ಹೋದ ರಸ್ತೆ; ಮಾನವ ಸೇತುವೆ ನಿರ್ಮಿಸಿ 35 ಮಕ್ಕಳ‌ ರಕ್ಷಣೆ!

ಕೊಚ್ಚಿ ಹೋದ ರಸ್ತೆ; ಮಾನವ ಸೇತುವೆ ನಿರ್ಮಿಸಿ 35 ಮಕ್ಕಳ‌ ರಕ್ಷಣೆ!

Flood Situation: ಭಾರಿ ಮಳೆಗೆ ರಸ್ತೆ ಕೊಚ್ಚಿ ಹೋದ ಪರಿಣಾಮ ಶಾಲಾ ಮಕ್ಕಳಿಗೆ ದಾಟಲು ಗ್ರಾಮಸ್ಥರು ತಮ್ಮ ಪ್ರಾಣ ಪಣಕ್ಕಿಟ್ಟು ಸಹಾಯ ಮಾಡಿದ ಘಟನೆ ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

Viral Video: ವಿಮಾನದಲ್ಲಿ ಮಹಿಳೆಯರ ಜೊತೆ ವ್ಯಕ್ತಿಯ ಬಿಗ್‌ ಫೈಟ್-‌ ಭಾರೀ ವೈರಲಾಗ್ತಿದೆ ಈ ವಿಡಿಯೊ

ವಿಮಾನದಲ್ಲಿ ಮಹಿಳೆಯರ ಜೊತೆ ವ್ಯಕ್ತಿಯ ಬಿಗ್‌ ಫೈಟ್- ವಿಡಿಯೊ ವೈರಲ್‌

violence in flight: ವಿಮಾನದಲ್ಲಿ ಮಹಿಳೆಯರ ಹಿಂದೆ ಕುಳಿತಿದ್ದ ಪುರುಷ ಪ್ರಯಾಣಿಕನೊಬ್ಬ ಅವರ ಜೋರಾದ ಮಾತು ಕೇಳಿ ನಿರಾಶೆಗೊಂಡು, ಅವರ ಧ್ವನಿಯನ್ನು ಕಡಿಮೆ ಮಾಡಲು ಕೇಳಿಕೊಂಡಾಗ ವಾಗ್ವಾದ ಪ್ರಾರಂಭವಾಯಿತು. ಆ ವ್ಯಕ್ತಿ ಅವರನ್ನು ಮೂರ್ಖರು ಎಂದು ಕರೆದು ಬಾಯಿ ಮುಚ್ಚಿಕೊಳ್ಳಿ ಎಂದು ಹೇಳಿದಾಗ ಪರಿಸ್ಥಿತಿ ಉಲ್ಬಣಗೊಂಡಿತು.

Viral Video: ಆಟೋರಿಕ್ಷಾದೊಳಗೆ ನುಗ್ಗಿದ ಕುದುರೆ- ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯ್ತು ಈ ವಿಡಿಯೊ

ಆಟೋರಿಕ್ಷಾದೊಳಗೆ ನುಗ್ಗಿದ ಕುದುರೆ; ವಿಡಿಯೊ ವೈರಲ್

Horse video Viral: ಆಟೋರಿಕ್ಷಾದೊಳಗೆ ಕುದುರೆ ಸಿಲುಕಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಈ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಕಾದಾಟ ನಡೆಸುತ್ತಿದ್ದ ಕುದುರೆ ನೇರವಾಗಿ ಆಟೋರಿಕ್ಷಾದೊಳಗೆ ನುಗ್ಗಿದೆ. ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

Viral Video: ಡಿವೈಡರ್‌ಗೆ ಡಿಕ್ಕಿ ಹೊಡೆದು ಆಟಿಕೆ ಕಾರಿನಂತೆ ಗಿರಗಿರನೆ ತಿರುಗಿದ SUV- ಎದೆ ಝಲ್ಲೆನಿಸುವ ವಿಡಿಯೊ ವೈರಲ್

ಗಿರಗಿರನೆ ತಿರುಗಿದ SUV- ಎದೆ ಝಲ್ಲೆನಿಸುವ ವಿಡಿಯೊ ವೈರಲ್

SUV hits divider: ವೇಗವಾಗಿ ಬಂದ ಎಸ್‍ಯುವಿ ಹೆದ್ದಾರಿಯಲ್ಲಿ ವಿಭಜಕಕ್ಕೆ ಡಿಕ್ಕಿ ಹೊಡೆದು ಆಟಿಕೆ ಕಾರಿನಂತೆ ರಸ್ತೆಯಲ್ಲಿ ಗಿರಗಿರನೆ ತಿರುಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ಸಂಭವಿಸಿದೆ. ಭೀಕರ ಅಪಘಾತದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವೈರಲ್ ಆಗಿದೆ.

Obscene Content Ban: ಅಶ್ಲೀಲ ವಿಷಯ ಬಿತ್ತರಿಸುವ ಕಂಪನಿಗೆ  ಶಾಕ್‌;  ಉಲ್ಲು, ಆಲ್ಟ್‌ಬಾಲಾಜಿ ಸೇರಿ 25 ಆ್ಯಪ್‌ ಬ್ಯಾನ್‌ ಮಾಡಿದ ಸರ್ಕಾರ

ಉಲ್ಲು, ಆಲ್ಟ್‌ಬಾಲಾಜಿ ಸೇರಿ 25 ಆ್ಯಪ್‌ ಬ್ಯಾನ್‌ ; ಕೇಂದ್ರ ಸರ್ಕಾರ

ಅಶ್ಲೀಲ, ಅಶ್ಲೀಲ ಮತ್ತು ವಯಸ್ಕರ ವಿಷಯವನ್ನು ಹೋಸ್ಟ್ ಮಾಡುತ್ತಿರುವ ಆರೋಪದ ಮೇಲೆ ಕೇಂದ್ರ ಸರ್ಕಾರವು ಹಲವಾರು ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿಷೇಧಿಸಿದೆ. ಅವುಗಳಲ್ಲಿ ಉಲ್ಲು, ಆಲ್ಟ್‌ಬಾಲಾಜಿ ಸೇರಿ 25 ಆ್ಯಪ್‌ಗಳು ಸೇರಿವೆ. ಈ ಲಿಂಕ್‌ಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳನ್ನು ಉಲ್ಲಂಘಿಸುತ್ತವೆ ಎಂದು ಸರ್ಕಾರ ಹೇಳಿದೆ

Stock Market: ಸೆನ್ಸೆಕ್ಸ್‌ 700 ಅಂಕ ಪತನ, ಸ್ಟಾಕ್‌ ಮಾರ್ಕೆಟ್‌ ಕುಸಿಯುತ್ತಿರುವುದೇಕೆ?

ಸೆನ್ಸೆಕ್ಸ್‌ 700 ಅಂಕ ಪತನ, ಸ್ಟಾಕ್‌ ಮಾರ್ಕೆಟ್‌ ಕುಸಿಯುತ್ತಿರುವುದೇಕೆ?

ಆಟೊಮೊಬೈಲ್‌, ಎನರ್ಜಿ ಸ್ಟಾಕ್ಸ್‌ ಪತನವಾಗಿದೆ. ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳು ಮತ್ತಷ್ಟು ನಷ್ಟಕ್ಕೀಡಾಗಿವೆ. ಮಧ್ಯಾಹ್ನ 12.30 ವೇಳೆಗೆ ಸೆನ್ಸೆಕ್ಸ್‌ 726 ಅಂಕ ಕಳೆದುಕೊಂಡು 81,461 ರ ಮಟ್ಟದಲ್ಲಿತ್ತು. ನಿಫ್ಟಿ 242 ಅಂಕ ಕಳೆದುಕೊಂಡು 24,820 ಅಂಕಗಳ ಮಟ್ಟದಲ್ಲಿತ್ತು. ಹೂಡಿಕೆದಾರರಿಗೆ ಎರಡು ದಿನಗಳಲ್ಲಿ 7 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ.

Loading...