ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ʻನಾನು ಅಳುವಾಗ ಅಣಕಿಸಿದ್ದೀರಿ, ಗೇಲಿ ಮಾಡಿದ್ದೀರಿ, ನಂಗೆ ತುಂಬಾ ಹರ್ಟ್ ಆಗಿದೆʼ; ʻಜೋಡಿ ನಂ.1ʼ‌ ಶೋನಲ್ಲಿ ಪತಿಗೆ ಗೀತಾ ಭಾರತಿ ಭಟ್‌ ಪ್ರಶ್ನೆಗಳ ಸುರಿಮಳೆ

ʻಜೋಡಿ ನಂ.1ʼ ಶೋನಲ್ಲಿ ಪತಿಗೆ ಗೀತಾ ಭಾರತಿ ಭಟ್ ಕೇಳಿದ ಪ್ರಶ್ನೆಗಳೇನು?

ಜೀ ಕನ್ನಡದ ‘ಜೋಡಿ ನಂ 1’ ರಿಯಾಲಿಟಿ ಶೋನ ‘ಫೇಸ್ ಯುವರ್ ಪಾರ್ಟ್ನರ್’ ಸುತ್ತಿನಲ್ಲಿ ನಟಿ ಗೀತಾ ಭಾರತಿ ಭಟ್ ತಮ್ಮ ಪತಿ ರಾಜಾರಾಮ್ ಭಟ್‌ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತಾವು ದುಃಖದಲ್ಲಿದ್ದಾಗ ಪತಿ ಗೇಲಿ ಮಾಡಿ ಅಣಕಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

Sanchita Ugale: ಬದುಕು ಮುಗಿಸಿದ ನಟಿ ಸಂಚಿತಾ ಉಗಾಲೆ; ಸುಶಾಂತ್ ಸಿಂಗ್ ನೆನಪು ಈಗ ಏಕೆ?

ಬದುಕು ಮುಗಿಸಿದ ನಟಿ ಸಂಚಿತಾ ಉಗಾಲೆ; ಸುಶಾಂತ್ ಸಿಂಗ್ ನೆನಪು ಈಗ ಏಕೆ?

Sanchita Ugale: ಸಂಚಿತಾ ಉಗಾಲೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಸಂಚಿತಾ ಉಗಾಳೆ ಅವರ ಸಹೋದರ ಆಕಾಶ್ ಸತೀಶ್ ಉಗಾಲೆ, ತಮ್ಮ ಸಹೋದರಿಯ ಆತ್ಮಹತ್ಯೆಗೂ 2020 ರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಕಾಲಿಕ ಮರಣಕ್ಕೂ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.

ಅಪರೂಪದ ಸಾಧನೆ ಮಾಡಿದ ಚಿರಂಜೀವಿ - ರಾಮ್‌ ಚರಣ್‌; 2026ರಲ್ಲಿ ಅಪ್ಪ-ಮಗನಿಂದ ಭರ್ಜರಿ ದಾಖಲೆ ಸೃಷ್ಟಿ!

ಚಿರು - ಚರಣ್‌ ಅಬ್ಬರಕ್ಕೆ ನಡುಗಿದ ಬಾಕ್ಸ್ ಆಫೀಸ್; ಅಪ್ಪ-ಮಗನ ಹೊಸ ದಾಖಲೆ

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ʻಮೆಗಾ ಸ್ಟಾರ್ʼ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ಒಂದೇ ವರ್ಷದಲ್ಲಿ ತಲಾ 300 ಕೋಟಿಗೂ ಅಧಿಕ ಗಳಿಕೆಯ ಸಿನಿಮಾಗಳನ್ನು ನೀಡಿ ಜಾಗತಿಕ ದಾಖಲೆ ಬರೆದಿದ್ದಾರೆ. ಸಂಕ್ರಾಂತಿಗೆ ಬಿಡುಗಡೆಯಾದ ಚಿರು ಅವರ ‘ಮನ ಶಂಕರ ವರ ಪ್ರಸಾದ್ ಗಾರು’ ಮತ್ತು ಜೂನ್ 4 ರಂದು ತೆರೆಕಂಡ ರಾಮ್‌ ಚರಣ್ ಅವರ ‘ಪೆದ್ದಿ’ ಚಿತ್ರಗಳು ಈ ಸಾಧನೆ ಮಾಡಿವೆ.

Mithun Chakraborty:  ಎಂಗೇಜ್‌ ಆದ್ರು ಮಿಥುನ್ ಚಕ್ರವರ್ತಿ ದತ್ತು ಪುತ್ರಿ! ಹುಡುಗ ಯಾರು?

ಎಂಗೇಜ್‌ ಆದ್ರು ಮಿಥುನ್ ಚಕ್ರವರ್ತಿ ದತ್ತು ಪುತ್ರಿ! ಹುಡುಗ ಯಾರು?

Mithun Chakraborty: ದಿಶಾನಿ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವಿಶೇಷ ದಿನದ ದಿನಾಂಕವನ್ನು ಜೂನ್ 12, 2026 ಎಂದು ಬಹಿರಂಗಪಡಿಸಿದ್ದಾರೆ. ಸಂಪೂರ್ಣ ಸಿನಿಮಾ ಶೈಲಿಯಲ್ಲಿ ಮೈಲ್ಸ್ ಮಾಂಟ್ಜಾರಿಸ್ ತಮ್ಮ ಮನದನ್ನೆ ದಿಶಾನಿ ಎದುರು ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದು ಸದ್ಯ ಇವರ ಈ ಲವ್ ಪ್ರಪೋಸ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಪೋಕ್ಸೋ ಆರೋಪಿ ಜಾನಿ ಮಾಸ್ಟರ್ ಜೊತೆ ಕೈಜೋಡಿಸಿದ ಅನಿರುದ್ಧ್ ರವಿಚಂದರ್: ‘ಅರವಿಂದ್’ ಹಾಡಿನ ವಿರುದ್ಧ ನೆಟ್ಟಿಗರು ಕೆಂಡಾಮಂಡಲ!

ಅನಿರುದ್ಧ್ ಹೊಸ ಹಾಡಿಗೆ ಕೆಲಸ ಮಾಡಿದ ಪೋಕ್ಸೋ ಆರೋಪಿ ಜಾನಿ; ನೆಟ್ಟಿಗರು ಗರಂ!

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಸ್ವಂತ ಆಡಿಯೋ ಲೇಬಲ್ ಬಿಡುಗಡೆ ಮಾಡಿರುವ ಮೊದಲ ಸ್ವತಂತ್ರ ಪಾಪ್ ಹಾಡು ‘ಅರವಿಂದ್’ ತೀವ್ರ ವಿವಾದಕ್ಕೆ ಈಡಾಗಿದೆ. ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾಗಿ ಸದ್ಯ ಜಾಮೀನಿನ ಮೇಲಿರುವ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿರುವುದು ಸಾರ್ವಜನಿಕರ ಕೆಂಡಾಮಂಡಲ ಆಕ್ರೋಶಕ್ಕೆ ಕಾರಣವಾಗಿದೆ.

ಬಾಕ್ಸ್‌ ಆಫೀಸ್‌ನಲ್ಲಿ ʻಕರುಪ್ಪುʼ ಸಿನಿಮಾ ಭರ್ಜರಿ ಹಿಟ್;‌ ನಟಿ ತ್ರಿಶಾ ಕೃಷ್ಣನ್ ಸಂಭಾವನೆ ದಾಖಲೆ ಪ್ರಮಾಣದಲ್ಲಿ ಏರಿಕೆ

ʻಕರುಪ್ಪುʼ ಸಕ್ಸಸ್ ಬೆನ್ನಲ್ಲೇ ದಿಢೀರ್‌ ಅಂತ ಏರಿತು ನಟಿ ತ್ರಿಶಾ ಸಂಭಾವನೆ

ಸೂರ್ಯ ಅಭಿನಯದ 'ಕರುಪ್ಪು' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ, ಆ ಚಿತ್ರದ ನಾಯಕಿ ತ್ರಿಶಾ ಕೃಷ್ಣ ತಮ್ಮ ಸಂಭಾವನೆಯನ್ನು ದೊಡ್ಡಮಟ್ಟದಲ್ಲಿ ಏರಿಸಿಕೊಂಡಿದ್ಧಾರೆ ಎಂಬ ಮೂಲಗಳು ತಿಳಿಸಿವೆ. 3 ದಶಕಗಳಿಂದ ಚಿತ್ರರಂಗ ಆಳುತ್ತಿರುವ ತ್ರಿಶಾ ಅವರ ಬೇಡಿಕೆ ಕೇಳಿ ನಿರ್ಮಾಪಕರು ಸದ್ಯ ಶಾಕ್‌ ಆಗಿದ್ದಾರಂತೆ.

22ನೇ ವಯಸ್ಸಿಗೆ ಜೀವ ಕಳೆದುಕೊಂಡ ʻಕುಂಕುಮ್‌ ಭಾಗ್ಯʼ ಸೀರಿಯಲ್‌ ನಟಿ ಸಂಚಿತಾ ಉಗಾಲೆ; ಆತ್ಮಹತ್ಯೆಗೂ ಮುನ್ನ ಶೇರ್‌ ಮಾಡಿದ ರೀಲ್ಸ್‌ನಲ್ಲಿ ಏನಿದೆ?

22ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡ ʻಕುಂಕುಮ್ ಭಾಗ್ಯʼ ನಟಿ ಸಂಚಿತಾ ಉಗಾಲೆ

'ಕುಂಕುಮ್ ಭಾಗ್ಯ' ಮತ್ತು 'ವಾಗ್ಲೆ ಕಿ ದುನಿಯಾ' ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ 22 ವರ್ಷದ ಯುವ ನಟಿ ಸಂಚಿತಾ ಉಗಾಲೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎನ್ನಲಾಗಿದೆ.

ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿಯಾಗಿ ಮುಕ್ತಾಯ: ನೇರ ಕಲಿಕೆಯ ಅಪೂರ್ವ ಅನುಭವ

ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿಯಾಗಿ ಮುಕ್ತಾಯ

Bengaluru News: ಬೆಂಗಳೂರಿನ ಜಯನಗರದ ಯುವಕ ಸಂಘದಲ್ಲಿ 'ಪರಮ್ ಕಲ್ಚರ್' ಸಂಸ್ಥೆಯು 'ಹರಿವಂಶ ಗ್ರೂಪ್' ಸಹಯೋಗದೊಂದಿಗೆ ಆಯೋಜಿಸಿದ್ದ ಎರಡು ದಿನಗಳ ವಿಶೇಷ ಪ್ರಿ-ಕನ್ಸರ್ಟ್ ಸಂಗೀತ ಕಾರ್ಯಾಗಾರ ‘ಭಜ ಮನ’ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಖ್ಯಾತ ಯುವ ಶಾಸ್ತ್ರೀಯ ಗಾಯಕಿ, ಎಂ.ಎಸ್. ಸುಬ್ಬುಲಕ್ಷ್ಮಿ ಫೆಲೋಶಿಪ್ ಪುರಸ್ಕೃತೆ ಸೂರ್ಯಗಾಯತ್ರಿ ಅವರು ಜೂನ್ 12 ಮತ್ತು 13ರಂದು ನಡೆದ ಈ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಸಿಎಂ ʻದಳಪತಿʼ ವಿಜಯ್ - ಸಂಗೀತಾ ವಿಚ್ಛೇದನ ಕೇಸ್; ಆಗಸ್ಟ್‌ 7ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್!‌

ಸಿಎಂ ʻದಳಪತಿʼ ವಿಜಯ್ - ಸಂಗೀತಾ ವಿಚ್ಛೇದನ ಅರ್ಜಿ ವಿಚಾರಣೆ ಮುಂದೂಡಿಕೆ

ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಹಾಗೂ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರ ವಿಚ್ಛೇದನ ಅರ್ಜಿಯ ವಿಚಾರಣೆಯನ್ನು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯವು ಆಗಸ್ಟ್ 7ಕ್ಕೆ ಮುಂದೂಡಿದೆ. ಪತ್ನಿ ಸಂಗೀತಾ ಅವರು ವಿಜಯ್ ವಿರುದ್ಧ ನಟಿಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಗಂಭೀರ ಆರೋಪ ಹೊರಿಸಿದ್ದಾರೆ.

ʻ500 ರೂಪಾಯಿ ಸಂಬಳಕ್ಕಾಗಿ ಮದುವೆ ಮನೆಗಳಲ್ಲಿ 8 ಗಂಟೆ ನಿಲ್ಲುತ್ತಿದ್ದೆʼ; ಕಷ್ಟದ ದಿನಗಳನ್ನು ನೆನೆದ ನಟಿ ಸಮಂತಾ ರುತ್‌ ಪ್ರಭು

ʻ500 ರೂ.ಗಾಗಿ 8 ಗಂಟೆ ನಿಲ್ತಿದ್ದೆ'; ಕಷ್ಟದ ದಿನ ನೆನೆದು ನಟಿ ಸಮಂತಾ ಭಾವುಕ

ನಟಿ ಸಮಂತಾ ತಮ್ಮ ಸ್ವಂತ ನಿರ್ಮಾಣದ ‘ಮಾ ಇಂಟಿ ಬಂಗಾರಂ’ ಸಿನಿಮಾದ ಪ್ರಚಾರದ ವೇಳೆ ಕಾಲೇಜು ದಿನಗಳಲ್ಲಿ ಪಾಕೆಟ್ ಮನಿಗಾಗಿ ಮದುವೆ ಮನೆಗಳಲ್ಲಿ 500 ರೂಪಾಯಿ ಸಂಬಳಕ್ಕೆ 8 ಗಂಟೆಗಳ ಕಾಲ ನಿಂತು ಕೆಲಸ ಮಾಡುತ್ತಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ.

Urmila Matondkar: ವಿಚ್ಛೇದನದ ಬಳಿಕ ಎರಡನೇ ಮದುವೆಯಾದ ಬಾಲಿವುಡ್‌ ರಂಗಿಲಾ ನಟಿಯ ಮಾಜಿ ಗಂಡ !

ವಿಚ್ಛೇದನದ ಬಳಿಕ ಎರಡನೇ ಮದುವೆಯಾದ ಬಾಲಿವುಡ್‌ ರಂಗಿಲಾ ನಟಿಯ ಮಾಜಿ ಗಂಡ !

Urmila Matondkar: ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಪತ್ನಿಯ ಕೈ ಹಿಡಿದ ಫೋಟೋ ಹಂಚಿಕೊಂಡಿದ್ದು, ಆಕೆಯ ಗುರುತನ್ನು ಗೌಪ್ಯವಾಗಿಟ್ಟಿದ್ದಾರೆ, ಇದು ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಕೆರಳಿಸಿದೆ. ಬಾಲಿವುಡ್ ನಟಿಯಿಂದ ಅವರು ಬೇರ್ಪಟ್ಟಿದ್ದಾರೆ ಎಂಬ ವದಂತಿಗಳು ಮೊದಲು ಕಾಣಿಸಿಕೊಂಡ ಸುಮಾರು ಎರಡು ವರ್ಷಗಳ ನಂತರ ಈ ವಿವಾಹ ಘೋಷಣೆಯಾಗಿದೆ.

Amruthadhaare Serial: ಮಿಂಚುನೇ ತಮ್ಮ ಮಗಳು ಅನ್ನೋ ಸತ್ಯ ಗೊತ್ತಾಗೇ ಹೋಯ್ತು! ಜೈದೇವ್‌ ಮುಂದಿನ ಪ್ಲ್ಯಾನ್‌ ಏನು?

ಮಿಂಚುನೇ ತಮ್ಮ ಮಗಳು ಅನ್ನೋ ಸತ್ಯ ಗೊತ್ತಾಗೇ ಹೋಯ್ತು!

Amruthadhaare Serial: ಒಂದು ಕಡೆ DNA ಟೆಸ್ಟ್‌ ನಕಲಿ ದಂಪತಿ ಪರ ಬಂದಿದೆ. ಈ ಬಗ್ಗೆ ಪಾರ್ಥ ಹೇಳಿದ್ದಾನೆ. ಇನ್ನೊಂದು ಕಡೆ ಲಕ್ಷ್ಮೀಕಾಂತ್ ಜೈದೇವ್‌ನಿಂದ ತಪ್ಪಿಸಿಕೊಂಡಿದ್ದಾನೆ. ಸೀದಾ ಗೌತಮ್‌ ಮನೆಗೆ ನಂದು ಮಿಂಚು ಬಗ್ಗೆ ರಿವೀಲ್‌ ಮಾಡಿದ್ದಾನೆ, ಮತ್ತೊಂದು ಕಡೆ ಕರ್ಣ ರಿಪೋರ್ಟ್‌ ನೋಡಿ , ಮಿಂಚು ಕೈಯಲ್ಲಿ ಇರೋ ಮಚ್ಚೆ ಬಗ್ಗೆ ರಿವೀಲ್‌ ಮಾಡಿದ್ದಾನೆ. ಅಷ್ಟೇ ಅಲ್ಲ ಅವಳೇ ಗೌತಮ್‌ ಮಗಳು ಅನ್ನೋ ಸತ್ಯ ರಿವೀಲ್‌ ಮಾಡಿದ್ದಾನೆ.

Ram Charan: ಅವಳಿ ಮಕ್ಕಳ ಫೋಟೋ ಹಂಚಿಕೊಂಡ ಉಪಾಸನಾ! ಫ್ಯಾನ್ಸ್‌ ಖುಷ್‌

ಅವಳಿ ಮಕ್ಕಳ ಫೋಟೋ ಹಂಚಿಕೊಂಡ ಉಪಾಸನಾ! ಫ್ಯಾನ್ಸ್‌ ಖುಷ್‌

Ram Charan: ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಹಂಚಿಕೊಂಡ ಮುದ್ದಾದ ಫೋಟೋ ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಆ ಚಿತ್ರವನ್ನು ನೋಡಿದ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ.ಸಿನಿಮಾ ವಿಚಾರಕ್ಕೆ ಬರೋದಾದರೆ, ರಾಮ್ ಇತ್ತೀಚೆಗೆ ಪೆದ್ದಿ ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ವಿಮರ್ಶಕರು ಮತ್ತು ವೀಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು.

Ram Charan: ಹೊಸ ದೃಶ್ಯಗಳ ಸೇರ್ಪಡೆ; ಪೆದ್ದಿ ನಿರ್ದೇಶಕ ಕೊಟ್ಟೇ ಬಿಟ್ರು ಅಪ್‌ಡೇಟ್‌!

ಹೊಸ ದೃಶ್ಯಗಳ ಸೇರ್ಪಡೆ; ಪೆದ್ದಿ ನಿರ್ದೇಶಕ ಕೊಟ್ಟೇ ಬಿಟ್ರು ಅಪ್‌ಡೇಟ್‌!

Ram Charan: ಬುಚಿ ಬಾಬು ಸನಾ ನಿರ್ದೇಶನದ, ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಪ್ರಸ್ತುತಪಡಿಸಿದ ಮತ್ತು ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸಿದ್ದಾರೆ. ಜೂನ್ 4 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾದ (Release) ಈ ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಪ್ರಶಂಸೆಯನ್ನು ಪಡೆಯುತ್ತಿದೆ ಮತ್ತು ದಾಖಲೆಯ ಕಲೆಕ್ಷನ್‌ಗಳೊಂದಿಗೆ ಯಶಸ್ಸಿನತ್ತ ಸಾಗುತ್ತಿದೆ.

Kangana Ranaut: ಕಂಗನಾ ನಟನೆಯ ಈ ಸಿನಿಮಾಕ್ಕೆ ಹರಿಯಾಣದಲ್ಲಿ ತೆರಿಗೆ ವಿನಾಯಿತಿ

ಕಂಗನಾ ನಟನೆಯ ಈ ಸಿನಿಮಾಕ್ಕೆ ಹರಿಯಾಣದಲ್ಲಿ ತೆರಿಗೆ ವಿನಾಯಿತಿ

Kangana Ranaut: ಹೊಸ ಚಿತ್ರ ಭಾರತ್ ಭಾಗ್ಯ ವಿಧಾತವನ್ನು ( Bharat Bhhagya Viddhaata) ಹರಿಯಾಣದಾದ್ಯಂತ ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ. ಹರಿಯಾಣ ಮುಖ್ಯಮಂತ್ರಿ ನಯಬ್ ಸಿಂಗ್ ಸೈನಿ ವಿಶೇಷ ಪ್ರದರ್ಶನದ ನಂತರ ಚಂಡೀಗಢದಲ್ಲಿ ಈ ಘೋಷಣೆ ಮಾಡಿದರು , ಈ ಪ್ರದರ್ಶನದಲ್ಲಿ ಅವರು ರನೌತ್ ಮತ್ತು ರಾಜ್ಯದ ಹಿರಿಯ ನಾಯಕರೊಂದಿಗೆ ಭಾಗವಹಿಸಿದ್ದರು. ಸಿನಿಮಾದ ಕಥಾವಸ್ತು ಚೆನ್ನಾಗಿದೆಯಾದರೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ (Box Office) ಬಲು ನೀರಸ ಪ್ರದರ್ಶನ ತೋರುತ್ತಿದೆ.

Rashmika Mandanna: ವೇದಿಕೆಯಲ್ಲೇ ಪತಿಯ ಬೆವರು ಒರೆಸಿದ ರಶ್ಮಿಕಾ;  ವಿಡಿಯೊ ವೈರಲ್‌

ವೇದಿಕೆಯಲ್ಲೇ ಪತಿಯ ಬೆವರು ಒರೆಸಿದ ರಶ್ಮಿಕಾ; ವಿಡಿಯೊ ವೈರಲ್‌

Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಚಲನಚಿತ್ರಗಳಿಗೆ ಮಾತ್ರವಲ್ಲದೆ ತಮ್ಮ ಸಾಮಾಜಿಕ ಕಾರ್ಯಗಳಿಗೂ ಹೆಸರುವಾಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ, ಬೆವರುತ್ತಿದ್ದ ತಮ್ಮ ಪತಿ ವಿಜಯ ದೇವರಕೊಂಡ ಅವರ ಹಣೆಯ ಮೇಲಿದ್ದ ಬೆವರನ್ನು ಪ್ರೀತಿಯಿಂದ ಒರೆಸಿದ್ದಾರೆ.ಬಳಿಕ ಅವರ ಮೀಸೆಯನ್ನು ಸರಿ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

Raghava Lawrence : ಈ ಕಾರಣಕ್ಕೆ ರಾಜಕೀಯಕ್ಕೆ ಎಂಟ್ರಿ ಕೊಟ್ಟ ರಾಘವ ಲಾರೆನ್ಸ್!

ಈ ಕಾರಣಕ್ಕೆ ರಾಜಕೀಯಕ್ಕೆ ಎಂಟ್ರಿ ಕೊಟ್ಟ ರಾಘವ ಲಾರೆನ್ಸ್!

Raghava Lawrence : ರಾಘವ ಲಾರೆನ್ಸ್ ರಾಜಕೀಯ ಪ್ರವೇಶದ ಸುಳಿವು ನೀಡಿದ್ದು, ತಮ್ಮ ಭವಿಷ್ಯದ ಯೋಜನೆಗಳ ಕುರಿತು ಶೀಘ್ರದಲ್ಲೇ ಮಹತ್ವದ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಭಾನುವಾರ, ಅವರು ಚೆನ್ನೈನ ಉತ್ತಂಡಿಯಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳನ್ನು ಭೇಟಿಯಾದರು. ತಮ್ಮ ಉದ್ದೇಶಿತ ರಾಜಕೀಯ ಪ್ರಯಾಣದ ಬಗ್ಗೆ ಚರ್ಚಿಸಿದರು ಮತ್ತು ಮುಂದಿನ ಹೆಜ್ಜೆ ಇಡುವ ಮೊದಲು ಅವರ ಅಭಿಪ್ರಾಯಗಳನ್ನು ಪಡೆದರು.

Salman Khan:  ಸಲ್ಮಾನ್ ಖಾನ್ ಹೊಸ ಲುಕ್ ಫುಲ್ ವೈರಲ್ ! ಈ ಸಿನಿಮಾದ ಪಾತ್ರ ನೆನಪಿಸಿದ ಫ್ಯಾನ್ಸ್‌

ಸಲ್ಮಾನ್ ಖಾನ್ ಹೊಸ ಲುಕ್ ಫುಲ್ ವೈರಲ್!

Salman Khan: ಆಮಿರ್ ಖಾನ್ ಪ್ರೊಡಕ್ಷನ್ಸ್‌ನ 25 ವರ್ಷಾಚರಣೆಯ ಅದ್ಧೂರಿ ಆಚರಣೆಗೆ ಸಲ್ಮಾನ್ ಖಾನ್ ಆಗಮಿಸಿದಾಗ ಎಲ್ಲರ ಕಣ್ಣುಗಳು ಅವರ ಮೇಲೆಯೇ ಇದ್ದವು. ವೇದಿಕೆಯಲ್ಲಿ ನಟ ಸಲ್ಮಾನ್ ಖಾನ್ ಅವರ ಹೊಸ ಲುಕ್ ನೋಡಿ, ಪಕ್ಕದಲ್ಲಿದ್ದ ಕರೀನಾ ಕಪೂರ್ ಖಾನ್ ಅವರಿಗೂ ಅಚ್ಚರಿ ಆಯಿತು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

9, 10ನೇ ತರಗತಿಯ 180 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಿಸಿ ನುಡಿದಂತೆ ನಡೆದ ವಿಜಯ್‌ ದೇವರಕೊಂಡ-ರಶ್ಮಿಕಾ ಮಂದಣ್ಣ ದಂಪತಿ

ಸ್ಕಾಲರ್‌ಶಿಪ್‌ ವಿತರಿಸಿದ ವಿಜಯ್‌ ದೇವರಕೊಂಡ-ರಶ್ಮಿಕಾ ದಂಪತಿ

Vijay Deverakonda: ಮದುವೆ ವೇಳೆ ವಿಜಯ್‌ ದೇವಕೊಂಡ ಅವರ ಹುಟ್ಟೂರು ತೆಲಂಗಾಣದ ಅಚ್ಚಂಪೇಟ ತಾಲೂಕಿನ ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಯೋಜನೆ ಘೋಷಿಸಿದ್ದ ವಿಜಯ್‌ ದೇವರಕೊಂಡ-ರಶ್ಮಿಕಾ ಮಂದಣ್ಣ ದಂಪತಿ ಇದೀಗ ಅದನ್ನು ವಿತರಿಸಿ ಗಮನ ಸೆಳೆದಿದ್ದಾರೆ.

CM Vijay: ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್;  ಬೆಳ್ಳಿಯ ಖಡ್ಗ ಅರ್ಪಿಸಿದ್ದೇಕೆ?

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್

CM Vijay: ತಾವೇ ಸ್ವತಃ ತಂದಿದ್ದ ಸುಂದರವಾದ ಬೆಳ್ಳಿಯ ಖಡ್ಗವನ್ನು ಮೂಕಾಂಬಿಕಾ ದೇವಿಗೆ ಭಕ್ತಿಪೂರ್ವಕವಾಗಿ ಉಡುಗೊರೆಯಾಗಿ ನೀಡಿದರು. . ದಶಕಗಳ ಹಿಂದೆ ತಮಿಳುನಾಡಿನ ಮಾಜಿ ಸಿಎಂ ಹಾಗೂ ಸಿನಿಮಾ ದಂತಕಥೆ ಎಂ.ಜಿ. ರಾಮಚಂದ್ರನ್ ಅವರು ಇದೇ ಕೊಲ್ಲೂರು ಮೂಕಾಂಬಿಕೆಗೆ 1 ಕೆಜಿ ತೂಕದ ಚಿನ್ನದ ಖಡ್ಗವನ್ನು ಕಾಣಿಕೆಯಾಗಿ ನೀಡಿದ್ದರು.

Amruthadhaare Serial: ಮಿಂಚು ಜನ್ಮ ರಹಸ್ಯ ಬಗೆಹರಿಸೋಕೆ ದಿವಾನ್ ಮನೆಯಲ್ಲಿ ಮಹಾರಥಿಗಳ ಸಂಗಮ!

ಮಿಂಚು ಜನ್ಮ ರಹಸ್ಯ ಬಗೆಹರಿಸೋಕೆ ದಿವಾನ್ ಮನೆಯಲ್ಲಿ ಮಹಾರಥಿಗಳ ಸಂಗಮ!

Amruthadhaare Serial: ಈಗ ಧಾರಾವಾಹಿಯಲ್ಲಿ ಮಿಂಚು ಜನ್ಮರಹಸ್ಯ ಬಗ್ಗೆಯೇ ಕಥೆ ಸಾಗುತ್ತಿದೆ. ಮಿಂಚು ಜನ್ಮರಹಸ್ಯ ತಿಳಿದಿರುವ ಲಕ್ಷ್ಮೀಕಾಂತ್‌ನನ್ನು ಜೈದೇವ್ ಬಂಧಿಸಿಟ್ಟಿದ್ದಾನೆ. ಅಪಾಯದಲ್ಲಿದ್ದ ಮಗಳನ್ನು ರಕ್ಷಿಸಲು ಭೂಮಿಕಾ ಚಾಮುಂಡಿಯಾಗಿ ಬದಲಾಗಿ, ಅಪಹರಣಕಾರರನ್ನು ಹೊಡೆದುರುಳಿಸಿದ್ದನು. ಮಿಂಚು ಕಿಡ್ನ್ಯಾಪ್ ಆಗಿದ್ದರಿಂದ ಗೌತಮ್ ಸಹ ಜೈಲಿನಿಂದ ಹೊರ ಬಂದಿದ್ದಾನೆ.

Cocktail 2: ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್! ತೀವ್ರ ಆಕ್ರೋಶಗೊಂಡ ಶಾಹಿದ್, ವಿಡಿಯೋ ವೈರಲ್‌

ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್; ತೀವ್ರ ಆಕ್ರೋಶಗೊಂಡ ಶಾಹಿದ್!

Rashmika Mandanna: ಕಾಕ್‌ಟೇಲ್ 2 ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಗದ್ದಲದ ಬೆನ್ನಲ್ಲೇ ಚಿತ್ರತಂಡವು ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿರುವುದಾಗಿ ಘೋಷಿಸಿದೆ. ಬಾಲಿವುಡ್ ಸ್ಟೈಲ್ ರೊಮ್ಯಾಂಟಿಕ್ ಎಂಟರ್‌ಟೈನ್‌ಮೆಂಟ್ ಸಿನಿಮಾ ಇದು. ಪ್ರೀತಂ ಸಂಗೀತದಲ್ಲಿ 'ಕಾಕ್‌ಟೇಲ್'-2 ಸಿನಿಮಾ ಸಾಂಗ್ಸ್ ಮೂಡಿ ಬಂದಿದೆ. ಮದುವೆ ಬಳಿಕ ಬಿಡುಗಡೆ ಆಗುತ್ತಿರುವ ರಶ್ಮಿಕಾಳ ಮೊದಲ ಸಿನಿಮಾ ಇದು. ಕೊಡಗಿನ ಚೆಲುವೆಗೆ ಬಾಲಿವುಡ್ ಹೊಸದೇನು ಅಲ್ಲ.

Mouni Roy: ದಿಶಾ ಪಟಾನಿ ಜೊತೆಗಿನ ಸಂಬಂಧಕ್ಕೆ ಮೌನಿ ರಾಯ್  ಹೇಳಿದ್ದೇನು?

ದಿಶಾ ಪಟಾನಿ ಜೊತೆಗಿನ ಸಂಬಂಧಕ್ಕೆ ಮೌನಿ ರಾಯ್ ಹೇಳಿದ್ದೇನು?

Mouni Roy: ಸೂರಜ್ ನಂಬಿಯಾರ್ ಅವರಿಂದ ಬೇರ್ಪಡುವುದಾಗಿ ಘೋಷಿಸಿದಾಗಿನಿಂದ, ಮೌನಿ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಅಷ್ಟೇ ಅಲ್ಲ, ಈ ಸಮಯದಲ್ಲಿ ದಿಶಾ ಪಟಾನಿ (Disha Pathani) ಕೂಡ ಹೆಸರು ಕೇಳಿ ಬಂದಿತ್ತು. ಮೌನಿ ಮತ್ತು ದಿಶಾ ತುಂಬಾ ಒಳ್ಳೆಯ ಸ್ನೇಹಿತರು ಮತ್ತು ಇದೆಲ್ಲವೂ ಅವರ ಸ್ನೇಹದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈಗ, ಮೌನಿ ಅಂತಿಮವಾಗಿ ಈ ಸಂಬಂಧದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

Bigg Boss Kannada 13:  ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ವಾಹಿನಿಯಿಂದ ವಿಶೇಷ ಸೂಚನೆ!

ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ವಾಹಿನಿಯಿಂದ ವಿಶೇಷ ಸೂಚನೆ!

Bigg Boss Kannada 13: ಪ್ರತಿಭೆ ಇರುವ ಸಾಮಾನ್ಯ ಜನರು ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಬಹುದು. ಅಂದರೆ, ಸೋಶಿಯಲ್ ಮೀಡಿಯಾ (Social Media) ಇನ್ಸ್ಪ್ಯೂಯೆನ್ಸರ್‌ಗಳಿಗೆ ಅವಕಾಶ ನೀಡಲಾಗಿದೆ. ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವವರು ಅನುಸರಿಸಬೇಕಾದ ನಿಯಮಗಳು, ಮೂರು ನಿಮಿಷಗಳ ವಿಡಿಯೋದಲ್ಲಿ ಯಾವೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ ಸ್ಪಷ್ಟಪಡಿಸಿದೆ.

Loading...