ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Ram Charan: ಮಗಳನ್ನು ಎತ್ತಿಕೊಳ್ಳುವುದಕ್ಕೂ ಆಗುತ್ತಿರಲಿಲ್ಲ; ‘ಪೆದ್ದಿ’ಗಾಗಿ ರಾಮ್ ಚರಣ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ

Ram Charan: ‘ಪೆದ್ದಿ’ಗಾಗಿ ರಾಮ್ ಚರಣ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ

Ram Charan: ರಾಮ್ ಚರಣ್ ತಮ್ಮ ಮುಂಬರುವ ಚಿತ್ರ ಪೆದ್ದಿ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಚಿತ್ರದ ಮೊದಲ ನೋಟವೇ ವೀಕ್ಷಕರನ್ನು ಆಕರ್ಷಿಸಿದೆ. ಸಿನಿಮಾ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸಾನಾ ಅವರೊಂದಿಗೆ ರಾಮ್ ಚರಣ್ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಒಂದು ಸಂದರ್ಶನದಲ್ಲಿ ರಾಮ್ ತಮ್ಮ ಕಠಿಣ ದೈಹಿಕ ರೂಪಾಂತರದ ಅನುಭವವನ್ನು ಹಂಚಿಕೊಂಡಿದ್ದಾರೆ.

ಸನ್‌ ರೈಸರ್ಸ್‌ ಹೈದರಾಬಾದ್ ಓನರ್ ಜೊತೆ ‌ಮ್ಯೂಸಿಕ್ ಡೈರೆಕ್ಟರ್‌ ಅನಿರುದ್ಧ್ ರವಿಚಂದರ್‌ ಕಲ್ಯಾಣ; ಮದುವೆ ಗಾಸಿಪ್‌ಗೆ ಸಿಕ್ಕೇ ಬಿಡ್ತಾ ಉತ್ತರ?

ಸನ್‌ರೈಸರ್ಸ್ CEO ಜತೆ ಅನಿರುದ್ಧ್ ಕಲ್ಯಾಣ? ಮದುವೆಗೆ ರಜನಿ ಗ್ರೀನ್ ಸಿಗ್ನಲ್

ಭಾರತದ ಟಾಪ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಕಳೆದ ವರ್ಷದಿಂದಲೇ ಇವರಿಬ್ಬರ ಡೇಟಿಂಗ್ ಸುದ್ದಿಗಳು ಹರಿದಾಡುತ್ತಿದ್ದು, ಈ ವರ್ಷದ ಆಗಸ್ಟ್ ಬಳಿಕ ವಿವಾಹ ನಡೆಯಲಿದೆ ಎನ್ನಲಾಗಿದೆ.

Sanjay Dutt : ಮತ್ತೆ ಆಸ್ಪತ್ರೆಗೆ ದಾಖಲಾದ್ರಾ ನಟ ಸಂಜಯ್ ದತ್? ಏನಿದು ಹೊಸ ಚರ್ಚೆ?

Sanjay Dutt : ಮತ್ತೆ ಆಸ್ಪತ್ರೆಗೆ ದಾಖಲಾದ್ರಾ ನಟ ಸಂಜಯ್ ದತ್?

Sanjay Dutt : ಮೇ 15 ರಂದು ಬಿಡುಗಡೆಯಾದ ಆಖ್ರಿ ಸವಾಲ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ನಟ ಕಳೆದ ವಾರ ಒಬ್ಬಂಟಿಯಾಗಿ ಅಮೆರಿಕಕ್ಕೆ ಹಾರಿದ್ದರು. ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿರುವಂತೆ, ಅವರು ಪ್ರಸ್ತುತ ಲಾಸ್ ಏಂಜಲೀಸ್‌ನಲ್ಲಿ ತಮ್ಮ ಆಪ್ತ ಸ್ನೇಹಿತ ಪರೇಶ್ ಘೇಲಾನಿ ಅವರೊಂದಿಗೆ ಇದ್ದಾರೆ ಎಂದು ವರದಿಯಾಗಿದೆ.

Bandar trailer: ಬಾಬಿ ಡಿಯೋಲ್‌, ರಾಜ್‌ ಬಿ.ಶೆಟ್ಟಿ ನಟನೆಯ 'ಬಂದರ್‌' ಸಿನಿಮಾ ಟ್ರೈಲರ್ ಔಟ್‌

ಬಾಬಿ ಡಿಯೋಲ್‌, ರಾಜ್‌ ಬಿ.ಶೆಟ್ಟಿ ನಟನೆಯ 'ಬಂದರ್‌' ಸಿನಿಮಾ ಟ್ರೈಲರ್ ಔಟ್‌

Bandar trailer: ಅನುರಾಗ್ ಕಶ್ಯಪ್ ನಿರ್ದೇಶನದ ಬಂದರ್ ಈ ಥ್ರಿಲ್ಲರ್ ಚಿತ್ರವು ರಾಜ್ ಬಿ ಶೆಟ್ಟಿ, ಸಬಾ ಆಜಾದ್, ರಿದ್ಧಿ ಸೇನ್, ಜಿತೇಂದ್ರ ಜೋಶಿ, ಇಂದ್ರಜೀತ್ ಮತ್ತು ನಾಗೇಶ್ ಭೋಂಸ್ಲೆ ಅವರಂತಹ ಅದ್ಭುತ ತಾರಾಗಣವನ್ನು ಹೊಂದಿದೆ. ರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಇನ್ನೂ ಕೆಲವು ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಅನುರಾಗ್ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.

ʻಹಸಿದವರ ಅನ್ನದಾತ, ಹುಡುಕಿದರು ಸಿಗದ ಗುಣವಂತʼ; ಅಗಲಿದ ಸ್ನೇಹಿತ ದಿಲೀಪ್‌ ರಾಜ್‌ಗಾಗಿ ಹಾಡು ಬರೆದ ನಟ ನವೀನ್‌ ಕೃಷ್ಣ

ಅಗಲಿದ ಗೆಳೆಯ ದಿಲೀಪ್ ರಾಜ್‌ಗಾಗಿ ನಟ ನವೀನ್ ಕೃಷ್ಣ ಬರೆದ್ರು ಭಾವುಕ ಗೀತೆ

ನಟ, ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನವಾಗಿ 9 ದಿನಗಳು ಕಳೆದಿದ್ದು, ಅವರ ಆತ್ಮೀಯ ಗೆಳೆಯ ನಟ ನವೀನ್ ಕೃಷ್ಣ ತಮ್ಮ ಸ್ನೇಹಿತನ ಸವಿನೆನಪಿನಲ್ಲಿ ಮನಮಿಡಿಯುವ ಭಾವುಕ ಗೀತೆಯೊಂದನ್ನು ಬರೆದು ಹಾಡಿದ್ದಾರೆ. ಕಷ್ಟದಲ್ಲಿದ್ದಾಗ ತಮಗೆ ಧೈರ್ಯ ತುಂಬಿ ನಿರ್ದೇಶನ ಕ್ಷೇತ್ರಕ್ಕೆ ಕರೆತಂದ ದಿಲೀಪ್ ರಾಜ್ ಅವರನ್ನು "ಹಸಿದವರ ಅನ್ನದಾತ" ಎಂದು ಕೊಂಡಾಡಿದ್ದಾರೆ.

ಟಾಲಿವುಡ್‌ ಅಖಾಡಕ್ಕಿಳಿದ ಕನ್ನಡದ ‌ʻಕೆವಿಎನ್‌ ಪ್ರೊಡಕ್ಷನ್ಸ್ʼ;‌ ಅಣ್ಣ ಚಿರು ಸಿನಿಮಾಗೆ ಕ್ಲ್ಯಾಪ್‌ ಮಾಡಿದ ಡಿಸಿಎಂ ಪವನ್‌ ಕಲ್ಯಾಣ್‌

KVN ಪ್ರೊಡಕ್ಷನ್ಸ್‌ನ ತೆಲುಗು ಚಿತ್ರಕ್ಕೆ ‌DCM ಪವನ್ ಕಲ್ಯಾಣ್ ಕ್ಲ್ಯಾಪ್!

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಮೆಗಾಸ್ಟಾರ್ ಚಿರಂಜೀವಿ ಅವರ 158ನೇ ಚಿತ್ರವನ್ನು ನಿರ್ಮಿಸುವ ಮೂಲಕ ಅಧಿಕೃತವಾಗಿ ಟಾಲಿವುಡ್‌ಗೆ ಲಗ್ಗೆ ಇಟ್ಟಿದೆ. ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಮುಹೂರ್ತ ಸಮಾರಂಭದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು.

Drishyam 3 Review: ಈ ಸಲ ಚಮತ್ಕಾರಿ ಆಟ ಕಟ್ಟುವಲ್ಲಿ ಸುಸ್ತಾದ ಜಾರ್ಜ್‌ ಕುಟ್ಟಿ; ಬಲವಂತದ ಸೀಕ್ವೇಲ್‌ನಲ್ಲಿ ಅನಗತ್ಯ ಪೈಪೋಟಿ!

ಮೋಹನ್‌ಲಾಲ್ ನಟನೆಯ ʻದೃಶ್ಯಂ 3ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Drishyam 3 Movie Review: ಜೀತು ಜೋಸೆಫ್ ನಿರ್ದೇಶನದ ಹಾಗೂ ಮೋಹನ್‌ಲಾಲ್ ನಟನೆಯ ಬಹುನಿರೀಕ್ಷಿತ 'ದೃಶ್ಯಂ 3' ಚಿತ್ರಕ್ಕೆ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲಾರ್ಧ ನಿಧಾನಗತಿಯಲ್ಲಿದ್ದು, ಕೊನೆಯ ಇಪ್ಪತ್ತು ನಿಮಿಷಗಳು ಮಾತ್ರ ನೈಜ ಥ್ರಿಲ್ಲರ್ ಅನುಭವ ನೀಡುತ್ತವೆ.

Actor Chiranjeevi: ಕೆವಿಎನ್‌ನ ಹೊಸ ಹೆಜ್ಜೆ; ಅದ್ಧೂರಿಯಾಗಿ ನೆರವೇರಿತು ಚಿರಂಜೀವಿ ಬಿಗ್ ಬಜೆಟ್ ಸಿನಿಮಾ ಮುಹೂರ್ತ

ಅದ್ಧೂರಿಯಾಗಿ ನೆರವೇರಿತು ಚಿರಂಜೀವಿ ಬಿಗ್ ಬಜೆಟ್ ಸಿನಿಮಾ ಮುಹೂರ್ತ!

Actor Chiranjeevi: ಈ ಹಿಂದೆ ‘ವಾಲ್ತೇರು ವೀರಯ್ಯ’ ಸಿನಿಮಾ ನೀಡಿದ್ದ ಬಾಬಿ ಕೊಲ್ಲಿ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆಂಧ್ರ ಪ್ರದೇಶದ ಉಪಮುಖ್ಯಮಂಯತ್ರಿ ಪವನ್ ಕಲ್ಯಾಣ್ (Pawan Kalyan), ಚಿರಂಜೀವಿ ಸಹೋದರ, ನಟ ಪವನ್ ಕಲ್ಯಾಣ್ ಅವರು ಸಿನಿಮಾಗೆ ಕ್ಲ್ಯಾಪ್ ಮಾಡಿದ್ದಾರೆ.

Amruthadhaare serial: ಶಕುನಿ ಮಾವನನ್ನು ಅಟ್ಟಾಡಿಸಿಕೊಂಡು ಹೋದ ಕೆಡಿ ಜೈದೇವ್‌!

ಶಕುನಿ ಮಾವನನ್ನು ಅಟ್ಟಾಡಿಸಿಕೊಂಡು ಹೋದ ಕೆಡಿ ಜೈದೇವ್‌!

Amruthadhaare serial: ಗೌತಮ್ ಬಾಳಲ್ಲಿ ಬೆಳಕಾಗಿ ಬಂದಿರುವ ಅಖಿಲಾಂಡೇಶ್ವರಿ ಅವರು ಗೌತಮ್ ಬಳಿ ಸಿಹಿ ಸುದ್ದಿಯೊಂದನ್ನು ಹಂಚಿಕೊಳ್ಳುವುದಕ್ಕೆ ಕರೆ ಮಾಡಿದ್ದರು. ಮಗಳ ಸುಳಿವನ್ನು ಶಕುನಿ ಮಾಮಗೆ ಹೇಳಿದ್ದಾರೆ. ಮಿಂಚು ಕೈಯಲ್ಲಿ ಇರುವ ಮಚ್ಚೆ ತ್ರಿಶೂಲ್‌ ನೋಡಿ, ಮಿಂಚುನೇ ಗೌತಮ್‌ ಮಗಳು ಅನ್ನೋ ಸತ್ಯ ಗೊತ್ತಾಗಿದೆ. ಮಿಂಚು ಕುರಿತಾದ ಅಡ್ರೆಸ್‌ ಈಗ ಶಕುನಿ ಮಾಮಗೆ ಸಿಕ್ಕಿದೆ. ಆ ವಿಚಾರವನ್ನು ಗೌತಮ್‌ಗೆ ಹೇಳಬೇಕು ಅಂತ ಎಷ್ಟೇ ಪ್ರಯತ್ನ ಮಾಡಿದ್ದರೂ ಆಗದೇ ಹೋಯ್ತು.

Aamir Khan: ಮಗು ಕಳೆದುಕೊಂಡಷ್ಟೇ ದುಃಖವಾಗುತ್ತಿದೆ; ನಟ ಆಮಿರ್ ಖಾನ್ ಬೇಸರ

ಮಗು ಕಳೆದುಕೊಂಡಷ್ಟೇ ದುಃಖವಾಗುತ್ತಿದೆ; ನಟ ಆಮಿರ್ ಖಾನ್ ಬೇಸರ

Aamir Khan: ಬಾಲಿವುಡ್‌ನ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಎಂದು ಕರೆಯಲ್ಪಡುವ ಆಮಿರ್ , ತಮ್ಮ ಒಂದು ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದಾಗಲೆಲ್ಲಾ ತಿಂಗಳುಗಟ್ಟಲೆ ಭಾವನಾತ್ಮಕ ಯಾತನೆಗೆ ಒಳಗಾಗುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. ಜೀ ಮ್ಯೂಸಿಕ್ ಕಂಪನಿಯೊಂದಿಗಿನ ಇತ್ತೀಚಿನ ಸಂಭಾಷಣೆಯಲ್ಲಿ, ಹೇಳಿದ್ದು ಹೀಗೆ. ಪ್ರತಿ ಪ್ರಾಜೆಕ್ಟ್‌ ತನ್ನ ಸ್ವಂತ ಮಗುವಿನಂತೆ ಪರಿಗಣಿಸುವುದರಿಂದ ಅದು ವಿಫಲವಾದಾಗ ಅಥವಾ ಪ್ರೇಕ್ಷಕರಿಂದ ತಿರಸ್ಕೃತಗೊಂಡಾಗ ಅತಿಯಾದ ನೋವಾಗುತ್ತದೆ ಎಂದಿದ್ದಾರೆ.

Jr NTR: ಪ್ರಶಾಂತ್ ನೀಲ್ ಮೇಲೆ ಜ್ಯೂ. ಎನ್‌ಟಿಆರ್ ಪತ್ನಿ ಅಸಮಾಧಾನಗೊಂಡಿದ್ದೇಕೆ?

ಪ್ರಶಾಂತ್ ನೀಲ್ ಮೇಲೆ Jr NTR ಪತ್ನಿ ಅಸಮಾಧಾನಗೊಂಡಿದ್ದೇಕೆ?

Jr NTR: ಜೂನಿಯರ್ ಎನ್​​ಟಿಆರ್ ಅವರ ತೀವ್ರ ತೂಕ ಇಳಿಕೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ನಿರ್ದೇಶಕ ಪ್ರಶಾಂತ್ ನೀಲ್ , ಇದು ಸಿನಿಮಾದ ಹಂತಕನ ಪಾತ್ರಕ್ಕಾಗಿ ಮಾಡಿದ ಕಠಿಣ ಪರಿಶ್ರಮ ಎಂದಿದ್ದಾರೆ. 15-16 ಕೆಜಿ ತೂಕ ಕಳೆದುಕೊಂಡ NTR ಅವರ ಸಮರ್ಪಣೆ, ಅವರ ಪಾತ್ರದ ಬಗೆಗಿನ ಅಚಲ ಬದ್ಧತೆಯನ್ನು ತೋರಿಸುತ್ತದೆ.ಚಿತ್ರದ ಪಾತ್ರಕ್ಕಾಗಿ ಅವರು ಮಾಡಿದ ಕಠಿಣ ಪರಿಶ್ರಮ ಕಾರಣ ಎಂಬ ಅಸಲಿ ರಹಸ್ಯವನ್ನು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಈಗ ಬಹಿರಂಗಪಡಿಸಿದ್ದಾರೆ.

TG Nandish: ಕನ್ನಡದ ಖ್ಯಾತ ಸಿನಿಮಾ, ಧಾರಾವಾಹಿ ಸಂಭಾಷಣೆಗಾರ ಟಿ.ಜಿ. ನಂದೀಶ್ ಹೃದಯಾಘಾತದಿಂದ ನಿಧನ

ಕನ್ನಡದ ಖ್ಯಾತ ಸಿನಿಮಾ ಸಂಭಾಷಣೆಗಾರ ಟಿ.ಜಿ. ನಂದೀಶ್ ಹೃದಯಾಘಾತದಿಂದ ನಿಧನ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಮೂಲದವರಾದ ಟಿ.ಜಿ. ನಂದೀಶ್ ಅವರು, ಕನ್ನಡದ ಹಲವಾರು ಧಾರವಾಹಿ, ಚಲನಚಿತ್ರಕ್ಕೆ ಸಾಕಷ್ಟು ನಟ, ನಟಿಯರನ್ನು ಪರಿಚಯಿಸುವ ಜತೆಗೆ ಕಥೆಗಳನ್ನು ಬರೆಯುವ ಮೂಲಕ ತಾರಾ ಬಳಗಕ್ಕೆ ಆಸ್ತಿಯಾಗಿದ್ದರು. ಇವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

Jr NTR: ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ ಜೂ ಎನ್​​ಟಿಆರ್!

Jr NTR: ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ ಜೂ ಎನ್​​ಟಿಆರ್!

Jr NTR: ನಟನ ಹುಟ್ಟುಹಬ್ಬದಂದು ಮೊದಲ ಲುಕ್‌ ಮತ್ತು 'ಡ್ರ್ಯಾಗನ್'ಗ್ಲಿಂಪ್ಸ್‌ ಅನಾವರಣಗೊಳಿಸಿದರು. ಆಕ್ಷನ್-ಪ್ಯಾಕ್ಡ್ ಅವತಾರದಲ್ಲಿ ಅಬ್ಬರಿಸಿದ್ದಾರೆ ಜೂನಿಯರ್ ಎನ್ ಟಿಆರ್. ಆ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿ ಭಾರಿ ವೈರಲ್ ಆಗಿದೆ. ಮೆಚ್ಚುಗೆಯ ಸುರಿಮಳೆಯೇ ಸುರಿಯುತ್ತಿದೆ. ಇದೇ ಕಾರಣಕ್ಕೆ ಜೂ ಎನ್​​ಟಿಆರ್, ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಜೋರಾಯ್ತು ಜಾರ್ಜ್‌ ಕುಟ್ಟಿ ಅಬ್ಬರ: ರಿಲೀಸ್‌ಗೂ ಮುನ್ನವೇ 25 ಕೋಟಿ ರೂ. ಬಾಚಿಕೊಂಡ 'ದೃಶ್ಯಂ 3'!

Mohanlal: ರಿಲೀಸ್‌ಗೂ ಮುನ್ನವೇ 25 ಕೋಟಿ ಲೂಟಿ ಮಾಡಿದ ʼದೃಶ್ಯಂ 3ʼ ಸಿನಿಮಾ

ಜಾರ್ಜ್ ಕುಟ್ಟಿ ಕುಟುಂಬದ ರೋಚಕ ಕಥೆಯ ‘ದೃಶ್ಯಂ 3’ ಚಿತ್ರ ಬಿಡುಗಡೆಗೂ ಮುನ್ನವೇ ವಿಶ್ವಾದ್ಯಂತ ಮುಂಗಡ ಬುಕಿಂಗ್ ಮೂಲಕ ಬರೋಬ್ಬರಿ 25 ಕೋಟಿ ರೂ. ಬಾಚಿಕೊಂಡು ಹೊಸ ದಾಖಲೆ ಬರೆದಿದೆ. ಕೇವಲ ಭಾರತದಲ್ಲೇ 10.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿದ್ದು, ಅದರಲ್ಲಿ ಕೇರಳದ ಪಾಲೇ 6.75 ಕೋಟಿ ರೂ. ಆಗಿದೆ. ಮೋಹನ್‌ಲಾಲ್ ಜನ್ಮದಿನದ ಅಂಗವಾಗಿ ಮೇ 21 ರಂದು ಈ ಚಿತ್ರ ಅದ್ಧೂರಿಯಾಗಿ ತೆರೆಕಾಣಲಿದೆ.

Deepika Padukone: 8 ಗಂಟೆ ಕೆಲಸದ ಶಿಫ್ಟ್ ವಿವಾದ:  ದೀಪಿಕಾಗೆ ಜ್ಯೋತಿಕ ಬೆಂಬಲ

8 ಗಂಟೆ ಕೆಲಸದ ಶಿಫ್ಟ್ ವಿವಾದ: ದೀಪಿಕಾಗೆ ಜ್ಯೋತಿಕ ಬೆಂಬಲ

Deepika Padukone: ಸಿನೆಮಾ ವೃತ್ತಿ ಜೀವನದಲ್ಲೂ ಸಹ ಎಂಟು ಗಂಟೆಗಳ ಶಿಫ್ಟ್ ಕೆಲಸ ಇರಬೇಕು ಅನ್ನೋ ಡಿಮ್ಯಾಂಡ್ ಅನ್ನು ಮುಂದಿಟ್ಟುಕೊಂಡು 'ಸ್ಪಿರಿಟ್' ಮತ್ತು 'ಕಲ್ಕಿ 2' (Kalki) ಚಿತ್ರಗಳ ಚಿತ್ರಿಕರಣಗಳಿಂದ ದೂರ ಇದ್ದಿದ್ದರು. ಅಂದಿನಿಂದ, ಹಲವಾರು ಸೆಲೆಬ್ರಿಟಿಗಳು ಇದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ, ಜ್ಯೋತಿಕಾ ಮತ್ತು ಸೋನಾಕ್ಷಿ ಸಿನ್ಹಾ ದೀಪಿಕಾ ಅವರ ನಿಲುವನ್ನು ಬೆಂಬಲಿಸಿದ್ದಾರೆ.

Trisha Krishnan: ಕರುಪ್ಪು ಯಶಸ್ಸಿನ ಬೆನ್ನಲ್ಲೇ ತ್ರಿಷಾ ಹೊಸ ಪೋಸ್ಟ್‌! ವಿಜಯ್‌ ಚರ್ಚೆ ಏಕೀಗ?

ಕರುಪ್ಪು ಯಶಸ್ಸಿನ ಬೆನ್ನಲ್ಲೇ ತ್ರಿಷಾ ಹೊಸ ಪೋಸ್ಟ್‌! ವಿಜಯ್‌ ಚರ್ಚೆ ಏಕೀಗ?

Trisha Krishnan: ನಟನ ಇತ್ತೀಚಿನ ಚಿತ್ರ ಕರುಪ್ಪು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ಮತ್ತು ಬ್ಲಾಕ್‌ಬಸ್ಟರ್ ಆಗತ್ತಿದೆ. ಚಿತ್ರದ ಯಶಸ್ಸಿನ ಮಧ್ಯೆ, ತ್ರಿಶಾ ಈ ಸಾಧನೆಯನ್ನು ಆಚರಿಸಲು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಶೀರ್ಷಿಕೆ ಕಂಡು ಜೋಸೆಫ್ ವಿಜಯ್‌ಗೂ ಸಂಬಂಧ ಇದೆ ಎಂದು ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ.

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಕಡೆ ಹೊರಟ ʻಜಯಂʼ ರವಿ; ಈಚೆಗಷ್ಟೇ ʻಹೆಂಡ್ತಿ ಕಿರುಕುಳ ಕೊಡ್ತಾಳೆʼ ಅಂತ ಕಣ್ಣೀರಿಟ್ಟಿದ್ದ ನಟ!

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಯತ್ತ ಹೊರಟ ನಟ ʻಜಯಂʼ ರವಿ

ತಮಿಳು ನಟ ‘ಜಯಂ’ ರವಿ ಪತ್ನಿ ಆರತಿ ಅವರೊಂದಿಗಿನ ದಾಂಪತ್ಯ ಬಿಕ್ಕಟ್ಟು ಮತ್ತು ಮಾನಸಿಕ ಕಿರುಕುಳದ ವಿವಾದದ ನಡುವೆ ಶಬರಿಮಲೆ ಅಯ್ಯಪ್ಪ ವ್ರತ ಕೈಗೊಂಡಿದ್ದಾರೆ. ಪತ್ನಿಯಿಂದಾಗಿ ನೆಮ್ಮದಿ ಕಳೆದುಕೊಂಡಿದ್ದು, ಮಕ್ಕಳನ್ನು ಭೇಟಿಯಾಗಲು ಬಿಡದಿರುವ ಕುರಿತು ರವಿ ಕಣ್ಣೀರಿಟ್ಟಿದ್ದರು.

ʻದಳಪತಿʼ ವಿಜಯ್‌ ರೀತಿಯಲ್ಲೇ ಮುದೊಂದು ದಿನ ಸಿಎಂ ಆಗ್ತಾರಾ ನಟ NTR? ಅಭಿಮಾನಿಗಳ ಆಸೆ ಈಡೇರುವುದು ಯಾವಾಗ?

ದಳಪತಿ ವಿಜಯ್‌ ಆಯ್ತು, ಈಗ Jr NTR ಸರದಿ! ತಾತನಂತೆಯೇ CM ಆಗ್ತಾರಾ ತಾರಕ್‌?

ದಕ್ಷಿಣ ಭಾರತದಲ್ಲಿ ಸಿನೆಮಾ ನಟರು ಮುಖ್ಯಮಂತ್ರಿಯಾಗುವ ಪರಂಪರೆಗೆ ದಳಪತಿ ವಿಜಯ್ ಸೇರ್ಪಡೆಯಾದ ಬೆನ್ನಲ್ಲೇ, ಈಗ ಜೂನಿಯರ್ ಎನ್‌ಟಿಆರ್ ರಾಜಕೀಯ ಪ್ರವೇಶದ ಕುರಿತು ಭಾರಿ ಚರ್ಚೆ ಆರಂಭವಾಗಿದೆ. ಸೀನಿಯರ್ ಎನ್‌ಟಿಆರ್ ಅವರಂತೆ ಜೂನಿಯರ್ ಕೂಡ ಆಂಧ್ರದ ಸಿಎಂ ಆಗಬೇಕೆಂಬುದು ಅಭಿಮಾನಿಗಳ ಆಸೆಯಾಗಿದೆ.

ಹೊಂಬಾಳೆ ಫಿಲ್ಮ್ಸ್ ಜೊತೆ ಕೈಜೋಡಿಸುತ್ತಾರಾ ಜೂ. ಎನ್‌ಟಿಆರ್? ತಾರಕ್‌ ಜನ್ಮದಿನದಂದೇ ಸಿಕ್ತಾ ದೊಡ್ಡ ಸುಳಿವು?

NTR ಜತೆ ಹೊಂಬಾಳೆ ಹೊಸ ಸಿನಿಮಾ? ತಾರಕ್‌ ಜನ್ಮದಿನಂದೇ ಸಿಕ್ತಾ ಸುಳಿವು?

‘ಮ್ಯಾನ್ ಆಫ್ ಮಾಸಸ್’ ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ವಿಶ್ ಮಾಡಿ ‘ಡ್ರಾಗನ್’ ಚಿತ್ರದ ಗ್ಲಿಂಪ್ಸ್ ಹಂಚಿಕೊಂಡಿರುವುದು ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದ ಕರ್ನಾಟಕ ಹಾಗೂ ಓವರ್‌ಸೀಸ್ ವಿತರಣಾ ಹಕ್ಕುಗಳನ್ನು ಹೊಂಬಾಳೆ ಪಡೆಯುವ ಸಾಧ್ಯತೆಯಿದೆ.

‌NTR ಫ್ಯಾನ್ಸ್‌ಗೆ ಇಷ್ಟವಾಯ್ತಾ 'ಡ್ರಾಗನ್' ಸಿನಿಮಾದ ಫಸ್ಟ್‌ ಗ್ಲಿಂಪ್ಸ್‌? ಸೋಶಿಯಲ್‌ ಮೀಡಿಯಾದಲ್ಲಿ ಹೇಗಿದೆ ರೆಸ್ಪಾನ್ಸ್?‌

NTR ಬರ್ತ್‌ಡೇಗೆ 'ಡ್ರಾಗನ್' ಧಮಾಕಾ; ತಾರಕ್‌ ಫ್ಯಾನ್ಸ್‌ ಖುಷಿಯಾದ್ರಾ?

ಜೂನಿಯರ್ ಎನ್‌ಟಿಆರ್ ಅವರ 42ನೇ ಹುಟ್ಟುಹಬ್ಬದ ಉಡುಗೊರೆಯಾಗಿ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರಾಗನ್’ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ತಾರಕ್ ಅವರನ್ನು ಅಫ್ಘಾನ್ ಟ್ರೇಡಿಂಗ್ ಕಂಪನಿಯ ಮುಖ್ಯ ಕೊಲೆಗಾರ 'ಲುಗರ್' ಎಂಬ ರಗಡ್ ಪಾತ್ರದಲ್ಲಿ ಪರಿಚಯಿಸಲಾಗಿದೆ.

ಐದೇ ದಿನಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ 160+ ಕೋಟಿ ರೂ. ದಾಟಿದ ʻಕರುಪ್ಪುʼ ಕಲೆಕ್ಷನ್‌; ಸೋಲಿನ ಸರಪಳಿ ತುಂಡರಿಸಿದ ಸೂರ್ಯ!

ಬಾಕ್ಸ್ ಆಫೀಸ್‌ನಲ್ಲಿ ‌ʻಕರುಪ್ಪುʼ ರಣಬೇಟೆ; 5 ದಿನಕ್ಕೆ 160 ಕೋಟಿ ಕಲೆಕ್ಷನ್

ನಟ ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಜೋಡಿಯ ‘ಕರುಪ್ಪು’ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಐದೇ ದಿನಕ್ಕೆ 160 ಕೋಟಿ ರೂಪಾಯಿ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಈ ಫ್ಯಾಂಟಸಿ ಆ್ಯಕ್ಷನ್ ಡ್ರಾಮಾದ ಕಲೆಕ್ಷನ್ ಭಾರತದಲ್ಲೇ 110 ಕೋಟಿ ರೂ. ದಾಟಿದೆ. ಕರ್ನಾಟಕ ಒಂದರಲ್ಲೇ 13 ಕೋಟಿ ಬಾಚಿರುವ ಆರ್‌ಜೆ ಬಾಲಾಜಿ ನಿರ್ದೇಶನದ ಈ ಚಿತ್ರ ಸೂರ್ಯ ಅವರ ಸೋಲಿನ ಸರಣಿಗೆ ಬ್ರೇಕ್ ಹಾಕಿದೆ.

Salman Khan: ಇದೊಂದು ಕಾರಣಕ್ಕೆ ಆಸ್ಪತ್ರೆಯ ಆವರಣದಲ್ಲೇ ಗರಂ ಆದ ಸಲ್ಮಾನ್‌ ಖಾನ್‌!

ಇದೊಂದು ಕಾರಣಕ್ಕೆ ಆಸ್ಪತ್ರೆಯ ಆವರಣದಲ್ಲೇ ಗರಂ ಆದ ಸಲ್ಮಾನ್‌ ಖಾನ್‌!

Salman Khan: ಮಂಗಳವಾರ, ಸಲ್ಮಾನ್ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಯಾರೋ ಒಬ್ಬರನ್ನು ಭೇಟಿ ಮಾಡುತ್ತಿರುವುದು ಕಂಡುಬಂದಿದೆ. ಆಸ್ಪತ್ರೆಗೆ ಪ್ರವೇಶಿಸಿದಾಗ ನಟ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಆದರೆ ಅವರು ಆವರಣದಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳೊಂದಿಗೆ ಅಸಮಾಧಾನಗೊಂಡು ತಾಳ್ಮೆ ಕಳೆದುಕೊಂಡಂತೆ ಕಂಡುಬಂದರು.

Amruthadhaare Serial: ಮಿಂಚು ಮೇಲೆ ಬಿದ್ದೇ ಬಿಡ್ತು ಜೈದೇವ್‌ ವಕ್ರದೃಷ್ಟಿ; ಗೌತಮ್‌ ಕಥೆ ಏನು?

ಮಿಂಚು ಮೇಲೆ ಬಿದ್ದೇ ಬಿಡ್ತು ಜೈದೇವ್‌ ವಕ್ರದೃಷ್ಟಿ; ಗೌತಮ್‌ ಕಥೆ ಏನು?

Amruthadhaare Serial: ಅತ್ತ ಶಕುನಿ ಮಾಮ , ಮಿಂಚು ಕೈಯಲ್ಲಿ ಇರುವ ಮಚ್ಚೆ ತ್ರಿಶೂಲ್‌ ನೋಡಿ, ಮಿಂಚುನೇ ಗೌತಮ್‌ ಮಗಳು ಅನ್ನೋ ಸತ್ಯ ಗೊತ್ತಾಗಿದೆ. ಇದು ಕೆಡಿ ಜೈದೇವ್‌ಗೆ ಗೊತ್ತಾಗಿದೆ. ಇದೀಗ ಮಿಂಚು ಪ್ರಾಣಕ್ಕೆ ಜೈದೇವ್‌ ಕಂಟಕ ತರ್ತಾನಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

Amitabh Bachchan : ಆಸ್ಪತ್ರೆಗೆ ದಾಖಲಾದ್ರಾ ಅಮಿತಾಭ್‌ ಬಚ್ಚನ್? ಏನಿದು ಸುದ್ದಿ?

ಆಸ್ಪತ್ರೆಗೆ ದಾಖಲಾದ್ರಾ ಅಮಿತಾಭ್‌ ಬಚ್ಚನ್? ಏನಿದು ಸುದ್ದಿ?

Amitabh Bachchan : ವರದಿಯ ಪ್ರಕಾರ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಅಮಿತಾಬ್ ಅವರನ್ನು ಮೇ 16 ರಿಂದ ನಾನಾವತಿ ಆಸ್ಪತ್ರೆಯ ವಿಐಪಿ ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ಹೇಳಲಾಗಿತ್ತು . ಅವರ ವಾಸ್ತವ್ಯದ ಸಮಯದಲ್ಲಿ ಅವರ ಮಗ ಅಭಿಷೇಕ್ ಬಚ್ಚನ್ ಕೂಡ ಅವರನ್ನು ಭೇಟಿ ಮಾಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ .

Loading...