ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Theertharoopa Thandeyavarige Review: ಬದುಕಿನ ಹುಡುಕಾಟದಲ್ಲಿ ಬಹಿರಂಗವಾಗುವ ಅಂತರಂಗದ ಸತ್ಯಗಳು!

'ತೀರ್ಥರೂಪ ತಂದೆಯವರಿಗೆ' ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Theertharoopa Thandeyavarige Movie Review: ತಂದೆಯ ಅಸ್ತಿತ್ವವನ್ನು ಹುಡುಕುವ ಒಬ್ಬ ಟ್ರಾವೆಲ್ ವ್ಲಾಗರ್‌ನ ಭಾವುಕ ಕಥೆಯನ್ನು ಒಳಗೊಂಡ ತೀರ್ಥರೂಪ ತಂದೆಯವರಿಗೆ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರು ಹೇಗಿದೆ? ಯಾವ ರೀತಿಯ ಜಾನರ್‌ನ ಸಿನಿಮಾ ಇದು? ಇಲ್ಲಿದೆ ಸಿನಿಮಾ ವಿಮರ್ಶೆ, ಓದಿ.

Bhuvann Ponnannaa: ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೇ ಇದೊಂದು ಕೆಲಸ ಮಾಡೇ ಮಾಡ್ತಾರಂತೆ ಭುವನ್‌ ಪೊನ್ನಣ್ಣ; ಏನದು?

ಹುಟ್ಟುಹಬ್ಬಕ್ಕೆ ತಪ್ಪದೇ ಇದೊಂದು ಕೆಲಸ ಮಾಡೇ ಮಾಡ್ತಾರಂತೆ ಭುವನ್‌!

Bhuvann: ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುವ ಭುವನ್‌ ಪೊನ್ನಣ್ಣ ತಮ್ಮ ಹುಟ್ಟುಹಬ್ಬದಂದು (ಡಿ.30) ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಈಗಾಗಲೇ ತಮ್ಮ ಮದುವೆ ಹಾಗೂ ಮಗಳ ವಿಚಾರದಲ್ಲಿ ಭುವನ್‌ ಸಂಸ್ಕೃತಿ ಸಂಪ್ರದಾಯವನ್ನ ಫಾಲೋ ಮಾಡೋ ನಾಯಕ ನಟ ಅಂತ ಪ್ರೂವ್‌ ಮಾಡಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿದ್ದ ಭುವನ್‌ ಪ್ರತಿ ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೇ ಒಂದು ಕೆಲಸವನ್ನ ಮಾಡೇ ಮಾಡ್ತಾರಂತೆ. ಏನದು?

BhagyaLakshmi Serial: ಕಾಮತ್ ಮಾತಿಗೆ ಕಟ್ಟುಬಿದ್ದು ಆದಿನ ಮದ್ವೆಗೆ ಒಪ್ಪಿಸ್ತಾಳಾ ಭಾಗ್ಯ?

ಕಾಮತ್ ಮಾತಿಗೆ ಕಟ್ಟುಬಿದ್ದು ಆದಿನ ಮದ್ವೆಗೆ ಒಪ್ಪಿಸ್ತಾಳಾ ಭಾಗ್ಯ?

Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ. ಈ ಧಾರಾವಾಹಿಯಲ್ಲಿ ಅತ್ತೆ ಸೊಸೆಯೇ ಪ್ರಮುಖ ಹೈಲೈಟ್‌. ಅತ್ತೆ ತನ್ನ ಸೊಸೆಯ ಭವಿಷ್ಯಕ್ಕಾಗಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸದ್ಯ ಆದಿ ಹಾಗೂ ಭಾಗ್ಯ (Adi Bhagya) ಒಂದಾಗುವಂತೆ ಕುಸುಮಾ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾಳೆ. ಕುಸುಮಾ ತನ್ನ ಸೊಸೆ ಭಾಗ್ಯಳ ಪರವಾಗಿ ನಿಲ್ಲುವ ರೀತಿ ಎಲ್ಲರಿಗೂ ಮಾದರಿಯಾಗಿದೆ.

ತಂದೆಯಿಂದಲೇ ʻಫಾದರ್‌ʼ ಚಿತ್ರದ ಥೀಮ್ ವಿಡಿಯೋ ರಿಲೀಸ್‌ ಮಾಡಿಸಿದ ಆರ್‌. ಚಂದ್ರು; ಇದು ಪ್ರಕಾಶ್‌ ರಾಜ್‌ - ʻಡಾರ್ಲಿಂಗ್‌ʼ ಕೃಷ್ಣ ಸಿನಿಮಾ

Father: ತಂದೆಯಿಂದಲೇ 'ಫಾದರ್' ಥೀಮ್ ವಿಡಿಯೋ ರಿಲೀಸ್ ಮಾಡಿಸಿದ ಆರ್. ಚಂದ್ರು

Father Movie: ಅಪ್ಪ-ಮಗನ ಭಾವನಾತ್ಮಕ ಸಂಬಂಧದ ಕಥೆಯನ್ನು ಫಾದರ್‌ ಸಿನಿಮಾ ಹೊಂದಿದ್ದು, ಆರ್. ಚಂದ್ರು ಅವರ ತಂದೆಯವರಿಂದಲೇ ಈ ಚಿತ್ರದ ಥೀಮ್ ವಿಡಿಯೋ ಬಿಡುಗಡೆಗೊಂಡಿದೆ. ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ರಾಜಮೋಹನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Bigg Boss Kannada 12: ಸ್ಪಂದನಾ ನೀವು ಅಷ್ಟೊಂದು ವೀಕ್‌ ಇದ್ದೀರಾ? ಅಶ್ವಿನಿ ಟಾಂಗ್‌; ಸ್ಪಂದನಾ- ರಾಶಿಕಾ ಒಬ್ಬರನ್ನೊಬ್ಬರು ಲಾಕ್!

ಸ್ಪಂದನಾ ನೀವು ಅಷ್ಟೊಂದು ವೀಕ್‌ ಇದ್ದೀರಾ? ಟಾಸ್ಕ್‌ ವೇಳೆ ಅಶ್ವಿನಿ ಟಾಂಗ್‌

Spadana Rashika: ಕ್ಯಾಪ್ಟನ್ಸ್‌ ರೇಸ್‌ನಲ್ಲಿ ಸ್ಪಂದನಾ ಹಾಗೂ ರಾಶಿಕಾ ನಡುವೆ ಸ್ಪರ್ಧಿ ಏರ್ಪಟ್ಟಿದೆ. ಈ ವೇಳೆ ಒಬ್ಬರಿಗೊಬ್ಬರು ಎಳೆದಾಡಿಕೊಂಡಿದ್ದಾರೆ. ಇವರಿಬ್ಬರೂ ಆಟ ಆಡ್ತಾ ಇದ್ದಾರೋ ಹಾಗೆ ಕುಸ್ತಿ ಮಾಡ್ತಾ ಇದ್ದಾರೋ ಅಂತ ಮನೆಮಂದಿ ಕನ್‌ಫ್ಯೂಸ್‌ ಆಗಿದ್ದಾರೆ. ಬಿಲ್ಲೆಗಳನ್ನು ಜೋಡಿಸುವ ಆಟವು ದೈಹಿಕ ಜಟಾಪಟಿಗೆ ತಿರುಗಿದೆ.

Bigg Boss 12: ಈಸೀ ಆಗಿ ನಾಮಿನೇಟ್‌ ಆಗಬೇಕಿದ್ದ ಕಾವ್ಯ ಬಚಾವ್‌ ಆಗಿದ್ದು ಹೇಗೆ? ಗಿಲ್ಲಿ ನಟ ಬಾಯ್ಬಿಟ್ಟ ಸತ್ಯವಿದು!

ಕಾವ್ಯ ನಾಮಿನೇಟ್ ಆಗದಿರಲು ಇದೇ ಕಾರಣ; ಗಿಲ್ಲಿ ನಟ ಬಿಚ್ಚಿಟ್ಟ ಸ್ಫೋಟಕ ಸತ್ಯ!

BBK 12 Nominations: ಬಿಗ್‌ ಬಾಸ್‌ ಕನ್ನಡ ಸೀಸನ್ 12ರಲ್ಲಿ ಕಾವ್ಯ ಶೈವ ಈ ವಾರ ನಾಮಿನೇಷನ್‌ನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮೂವರು ಸದಸ್ಯರು ಕಾವ್ಯ ಹೆಸರನ್ನು ಸೂಚಿಸಿದರೂ, ಗಿಲ್ಲಿ ನಟ ಅವುಗಳನ್ನು ಸೂಕ್ತ ಕಾರಣವಲ್ಲ ಎಂದು ತಿರಸ್ಕರಿಸಿದ್ದರು.

Actor Jaggesh: ಪೈರಸಿ ವಿರುದ್ಧ ಒಂದು ಹೆಜ್ಜೆ ಮುಂದಿಟ್ಟ ನಟ ಜಗ್ಗೇಶ್; ಲೈವ್ ವಿಡಿಯೋದಲ್ಲಿ ಹೇಳಿದ್ದೇನು?

ಪೈರಸಿ ವಿರುದ್ಧ ಒಂದು ಹೆಜ್ಜೆ ಮುಂದಿಟ್ಟ ನಟ ಜಗ್ಗೇಶ್

Sandalwood: ಇತ್ತೀಚೆಗೆ ಪೈರಸಿ ಮಾಡೋರ ಕಾಟ ಹೆಚ್ಚಾಗಿದೆ. ಮಾರ್ಕ್‌ ಸಿನಿಮಾ ವೇಳೆ ಕಿಚ್ಚ ಸುದೀಪ್‌ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದರು. ಇದೀಗ ನವರಸ ನಾಯಕ ಜಗ್ಗೇಶ್‌ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ ಲೈವ್ ಬಂದು ಈ ಬಗ್ಗೆ ನಟ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ಇದೀಗ ನಟ ಜಗ್ಗೇಶ್ ಸಿನಿಮಾ ಪೈರಸಿ ಮಾಡುವ ಕಿಡಿಗೇಡಿ ಒಬ್ಬನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Bigg Boss Kannada 12: ಗಿಲ್ಲಿ ಫ್ಯಾನ್ಸ್‌ನಿಂದಾಗಿ ಮುಜುಗರಕ್ಕೀಡಾದ ಮಾಳು! ವಿಡಿಯೊ ವೈರಲ್‌

ಗಿಲ್ಲಿ ಫ್ಯಾನ್ಸ್‌ನಿಂದಾಗಿ ಮುಜುಗರಕ್ಕೀಡಾದ ಮಾಳು! ವಿಡಿಯೊ ವೈರಲ್‌

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿವೀಕ್ಷಕರಿಗರ ಸಖತ್‌ ಕ್ರೇಜ್‌ ಹುಟ್ಟು ಹಾಕಿರೋ ಸ್ಪರ್ಧಿ ಅಂದರೆ ಅದುವೇ ಗಿಲ್ಲಿ ನಟ. ನಟನಿಗೆ ಅವರದ್ದೇ ಆದ ಫ್ಯಾನ್ಸ್‌ ವರ್ಗ ಇದೆ. ಇತ್ತೀಚೆಗಂತೂ ಗಿಲ್ಲಿ ಕ್ರೇಜ್‌ ಜೋರಾಗಿದೆ. ಸೋಷಿಯಲ್‌ ಮೀಡಿಯಾ ಓಪನ್‌ ಮಾಡಿದ್ರೆ ಸಾಕು ಗಿಲ್ಲಿ ನಟನದ್ದೇ ರೀಲ್ಸ್‌. ಸೂರಜ್‌ ಎಲಿಮಿನೇಟ್‌ ಆದ ಬಳಿಕ ಹಲವು ಸಂದರ್ಶನಗಳಲ್ಲಿ ಗಿಲ್ಲಿ ಬಗ್ಗೆಯೇ ಹಾಡಿ ಹೊಗಳಿದ್ದಾರೆ. ಹೀಗಿರುವಾಗ ಮಾಳು ಅವರು ಗಿಲ್ಲಿ ಬಗ್ಗೆ ಕೊಟ್ಟಿರುವ ಹೇಳಿಕೆಗಳ ಬಗ್ಗೆ ಗಿಲ್ಲಿ ಫ್ಯಾನ್ಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʻಕಾನೂನು ಎಲ್ಲರಿಗೂ ಒಂದೇ ಅಂತ ನಂಬಿದ್ದೆ.. ನಾನು ಇದನ್ನು ಇಲ್ಲಿಗೆ ಬಿಡುವುದಿಲ್ಲ..ʼ; ದಿಢೀರನೇ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ವಿಜಯಲಕ್ಷ್ಮಿ ದರ್ಶನ್

'ಕಾನೂನು ಎಲ್ಲರಿಗೂ ಒಂದೇ ಅಂತ ಅಂದುಕೊಂಡಿದ್ದೆ...'- ವಿಜಯಲಕ್ಷಿ ದರ್ಶನ್‌

Vijayalakshmi Darshan: ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಗುರುವಾರ (ಡಿ.31) ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ, ಸೈಬರ್ ಕಿರುಕುಳದ ದೂರಿನ ಬಗ್ಗೆ ಏನೂ ಬೆಳವಣಿಗೆ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫ್ಯಾಮಿಲಿ ಜೊತೆ ಗೋವಾದಲ್ಲಿ ಸಮಯ ಕಳೆದ ʻಕಾಂತಾರʼ ಸ್ಟಾರ್‌ ರಿಷಬ್‌ ಶೆಟ್ಟಿ; ಪತ್ನಿ ಪ್ರಗತಿ ಹಂಚಿಕೊಂಡ ಫೋಟೋಗಳು ಇಲ್ಲಿವೆ

Photos: ಫ್ಯಾಮಿಲಿ ಜೊತೆ ಗೋವಾದಲ್ಲಿ ಸಮಯ ಕಳೆದ ರಿಷಬ್‌ ಶೆಟ್ಟಿ

ನಟ ರಿಷಬ್‌ ಶೆಟ್ಟಿ ಅವರು ಕಾಂತಾರ ಚಾಪ್ಟರ್‌ 1 ಸಿನಿಮಾದ ಸಕ್ಸಸ್‌ ಬಳಿಕ ಕೊಂಚ ಬಿಡುವು ಪಡೆದುಕೊಂಡಿದ್ದಾರೆ. ಸತತ 3 ವರ್ಷಗಳ ಕಾಲ ಕಾಂತಾರ 1 ಸಿನಿಮಾಕ್ಕಾಗಿ ನಿರಂತರವಾಗಿ ರಿಷಬ್‌ ಶೆಟ್ಟಿ ಅವರು ಕೆಲಸ ಮಾಡಿದ್ದರು. ಇದೀಗ ಫ್ಯಾಮಿಲಿಗಾಗಿ ಸಮಯ ನೀಡಿರುವ ರಿಷಬ್‌ ಶೆಟ್ಟಿ, ಈಚೆಗೆ ಪತ್ನ ಪ್ರಗತಿ ಶೆಟ್ಟಿ ಮತ್ತು ಮಕ್ಕಳ ಜೊತೆಗೆ ಗೋವಾಕ್ಕೆ ಹೋಗಿದ್ದರು. ಪ್ರಗತಿ ಶೆಟ್ಟಿ ಅವರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Yash: ಗಂಗಾ ಪಾತ್ರದಲ್ಲಿ ಬೆರಗು ಮೂಡಿಸಿದ ನಯನತಾರಾ; ʻಟಾಕ್ಸಿಕ್‌ʼ ಸಿನಿಮಾದ ಮತ್ತೊಂದು ಬಿಗ್‌ ಸಿಕ್ರೇಟ್‌ ರಿವೀಲ್!‌

Toxic: ಟಾಕ್ಸಿಕ್‌ನಲ್ಲಿ ಗನ್ ಹಿಡಿದು ಬೆರಗು ಮೂಡಿಸಿದ ನಯನತಾರಾ!

Toxic - A Fairy Tale for Grown Ups: ಟಾಕ್ಸಿಕ್‌ ಸಿನಿಮಾ ತಂಡವು ನಟಿ ನಯನತಾರಾ ಅವರ 'ಗಂಗಾ' ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಹೊಸ ವರ್ಷಕ್ಕೆ ಬಿಗ್ ಗಿಫ್ಟ್ ನೀಡಿದೆ. ಕೈಯಲ್ಲಿ ಗನ್ ಹಿಡಿದು ತೀಕ್ಷ್ಣ ನೋಟ ಬೀರಿರುವ ನಯನತಾರಾ ಅವರ ಈ ಭಯರಹಿತ ಲುಕ್‌ನ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ.

BBK 12: ʻಸ್ನಾನ ಮಾಡ್ಕೊಂಡು, ಹಲ್ಲುಜ್ಕೊಂಡು, ತಲೆ ಬಾಚ್ಕೊಂಡು ಬಾ..ʼ; ಗಿಲ್ಲಿಗೆ ಧ್ರುವಂತ್ ಓಪನ್‌ ಚಾಲೆಂಜ್!‌

BBK 12: 'ಹಲ್ಲುಜ್ಕೊಂಡು ಬಾ..'; ಗಿಲ್ಲಿಗೆ ಧ್ರುವಂತ್ ಓಪನ್ ಚಾಲೆಂಜ್!

Bigg Boss Kannada 12: ಗಿಲ್ಲಿ ನಟ ಕ್ಯಾಪ್ಟನ್ ಆದ ಬೆನ್ನಲ್ಲೇ ಮನೆಯಲ್ಲಿ ಮಾತಿನ ಚಕಮಕಿ ತಾರಕಕ್ಕೇರಿದೆ. ಧ್ರುವಂತ್ ಹಾಗೂ ಅಶ್ವಿನಿ ಗೌಡ ಅವರು ಗಿಲ್ಲಿಯನ್ನು 'ಜೋಕರ್' ಮತ್ತು 'ಸ್ಪೈನಲ್ ಕಾರ್ಡ್ ಇಲ್ಲದವನು' ಎಂದು ಜರಿದಿದ್ದಾರೆ.

BBK 12: ಈ ವಾರ ಐದು ಮಂದಿ ನಾಮಿನೇಟ್‌! ʻಬಿಗ್‌ ಬಾಸ್‌ʼ ಮನೆಯಲ್ಲಿ ಯಾರ ಜರ್ನಿ ಕೊನೆ ಆಗಲಿದೆ?

BBK 12 Elimination: ಬಿಗ್‌ ಬಾಸ್‌ನಲ್ಲಿ ಈ ವಾರ ಐವರಿಗೆ ಸಂಕಷ್ಟ!

Bigg Boss Kannada 12: ಈ ಸೀಸನ್‌ ಅಂತಿಮ ಘಟ್ಟ ಹತ್ತಿರವಾಗುತ್ತಿದ್ದು, ಈ ವಾರ ಐವರು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಹಾಗೂ ಧನುಷ್ ಎಲಿಮಿನೇಷನ್ ಆತಂಕ ಎದುರಿಸುತ್ತಿದ್ದಾರೆ. ಕ್ಯಾಪ್ಟನ್ ಆಗಿ ಗಿಲ್ಲಿ ನಟ ಸೇಫ್ ಆಗಿದ್ದು, ಫಿನಾಲೆ ರೇಸ್ ಕೂಡ ಕುತೂಹಲ ಮೂಡಿಸಿದೆ.

Dhurandhar OTT: ನಿರೀಕ್ಷೆಗಿಂತ ಬೇಗ ಒಟಿಟಿಗೆ ಬರಲಿದೆಯಂತೆ ಧುರಂಧರ್? ಸ್ಟ್ರೀಮಿಂಗ್‌ ಎಲ್ಲಿ?

ನಿರೀಕ್ಷೆಗಿಂತ ಬೇಗ ಒಟಿಟಿಗೆ ಬರಲಿದೆಯಂತೆ ಧುರಂಧರ್? ಸ್ಟ್ರೀಮಿಂಗ್‌ ಎಲ್ಲಿ?

Ranveer Singh: ಧುರಂಧರ್ 2025ರಲ್ಲಿ ಬ್ಲಾಕ್ಬಸ್ಟರ್ ಆಗಿ ಮಾರ್ಪಟ್ಟಿದೆ, ಹಲವಾರು ಹಿಟ್ ಚಲನಚಿತ್ರಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಮೀರಿಸಿ ಮತ್ತು ಅನೇಕ ದಾಖಲೆಗಳನ್ನು ಮುರಿದಿದೆ. ಈ ಚಿತ್ರವು ಇನ್ನೂ ಚಿತ್ರಮಂದಿರಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿರುವುದರಿಂದ, ಪ್ರೇಕ್ಷಕರು ಈಗ OTT ಯಲ್ಲಿಯೂ ಸಹ ಅದನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರವು ನಿರೀಕ್ಷೆಗಿಂತ ಬೇಗ OTT ಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Rashmika Mandanna: ರೋಮ್‌ನಲ್ಲಿ ರಶ್ಮಿಕಾ ಮಂದಣ್ಣ! ವಿಜಯ್‌ ದೇವರಕೊಂಡ ಜೊತೆ ನ್ಯೂ ಇಯರ್ ಸೆಲೆಬ್ರೇಷನ್?

ರೋಮ್‌ನಲ್ಲಿ ರಶ್ಮಿಕಾ ಮಂದಣ್ಣ! ಫೋಟೋಸ್‌ ವೈರಲ್‌

Vijay Devarakonda: ನಟ ವಿಜಯ್ ದೇವರಕೊಂಡ ಅವರೊಂದಿಗಿನ ವಿವಾಹದ ಬಗ್ಗೆ ಊಹಾಪೋಹಗಳು ಮುಂದುವರೆದಿದ್ದರೂ, ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ರೋಮ್‌ಗೆ ಮಾಡಿದ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವೈರಲ್‌ ಆಗ್ತಿದ್ದಂತೆ ವೈಯಕ್ತಿಕ ಜೀವನದ ಬಗ್ಗೆ ಹೊಸ ಕುತೂಹಲ ಹುಟ್ಟುಹಾಕಿದ್ದಾರೆ. ಹೊಸ ವರ್ಷದ ಆಚರಣೆಯ ಜೊತೆಗೆ ಅಭಿಮಾನಿಗಳಿಗೆ ರೋಮ್‌ಗೆ ಮಾಡಿದ ಪ್ರವಾಸದ ಒಂದು ನೋಟವನ್ನು ನೀಡುವ ಸಲುವಾಗಿ ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಸರಣಿ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.

Bigg Boss Kannada 12: ಟಾಸ್ಕ್‌ನಲ್ಲಿ ಗಿಲ್ಲಿಯಿಂದ ಭಾರೀ ಮೋಸ? ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ?

ಟಾಸ್ಕ್‌ನಲ್ಲಿ ಗಿಲ್ಲಿಯಿಂದ ಭಾರೀ ಮೋಸ? ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ?

Gilli Nata: ಬಿಗ್‌ ಬಾಸ್‌ ಇನ್ನು ಅಂತ್ಯ ಹಾಡಲು ಕೆಲವೇ ದಿನ ಬಾಕಿ ಇದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಟಾಸ್ಕ್‌ಗಳು ಆರಂಭವಾಗಿವೆ. ಎರಡು ವಾರಗಳು ಬಾಕಿ ಇರುವಾಗ ಕಾವ್ಯಾಳನ್ನು ಉಳಿಸಿಕೊಳ್ಳೋದಕ್ಕೆ ಗಿಲ್ಲಿ ನಟ ಭಾರೀ ಕಸರತ್ತು ಮಾಡುತ್ತಿದ್ದಾರೆ ಎಂದು ಕಮೆಂಟ್‌ ಬೇರೆ ಮಾಡುತ್ತಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲ ಈ ವಾರ ಗಿಲ್ಲಿ ಕ್ಯಾಪ್ಟನ್‌ ಕೂಡ ಆಗಿದ್ದಾರೆ. ಟಾಸ್ಕ್‌ಗಳ ಉಸ್ತುವಾರಿ ಅವರದ್ದೇ ಆಗಿದೆ. ಹೀಗಿರುವಾಗ ಕಾವ್ಯ ಅವರನ್ನು ಸೇಫ್‌ ಮಾಡಲು ನೋಡುತ್ತಿದ್ದಾರೆ ಎನ್ನಲಾಗುತ್ತಿದೆ.

Mohanlal Mother: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ತಾಯಿ ಶಾಂತಕುಮಾರಿ ನಿಧನ

ಮೋಹನ್ ಲಾಲ್ ತಾಯಿ ಶಾಂತಕುಮಾರಿ ನಿಧನ

Mohan Lal: ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರ ತಾಯಿ ಶಾಂತಕುಮಾರಿ ಮಂಗಳವಾರ ಕೊಚ್ಚಿಯ ಎಲಮಕ್ಕರದಲ್ಲಿರುವ ಕುಟುಂಬ ನಿವಾಸದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೂಲತಃ ಪತ್ತನಂತಿಟ್ಟದ ಎಲಂತೂರಿನವರಾದ ಅವರು, ತಮ್ಮ ಪತಿ ವಿಶ್ವನಾಥನ್ ನಾಯರ್ ಅವರ ವೃತ್ತಿಪರ ಬದ್ಧತೆಗಳಿಂದಾಗಿ ಹಲವು ವರ್ಷಗಳ ಹಿಂದೆ ತಿರುವನಂತಪುರಂಗೆ ತೆರಳಿದ್ದರು.

2026ರ ಸಂಕ್ರಾಂತಿಗೆ ದಕ್ಷಿಣ ಭಾರತದಲ್ಲಿ ಸಿನಿಮಾ ಹಬ್ಬ; ಒಂದು ವಾರದಲ್ಲಿ 7 ಸಿನಿಮಾಗಳು ತೆರೆಗೆ, ನಿಮ್ಮ ಆಯ್ಕೆ ಯಾವುದು?

2026ರ ಸಂಕ್ರಾಂತಿ/ಪೊಂಗಲ್‌ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ಸಿನಿಮಾ ಸುನಾಮಿ

ಈ ಸಲ 2026ರ ಸಂಕ್ರಾಂತಿ/ಪೊಂಗಲ್‌ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ಸಿನಿಮಾ ಹಂಗಾಮವೇ ನಡೆಯಲಿದೆ. ಅದರಲ್ಲೂ ಮುಖ್ಯವಾಗಿ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾಗಳು ಸಾಲುಗಟ್ಟಿ ತೆರೆಗೆ ಬರಲಿವೆ. ತಮಿಳಿನಲ್ಲಿ ಎರಡು ಮೇಜರ್‌ ಸಿನಿಮಾಗಳು ರಿಲೀಸ್‌ ಆದರೆ ತೆಲುಗಿನಲಿ 5 ಸಿನಿಮಾಗಳು ಒಂದಾದ ಮೇಲೊಂದು ತೆರೆಗೆ ಬರಲಿವೆ. ಈ ಏಳು ಚಿತ್ರಗಳಲ್ಲಿ ಯಾವ ಸಿನಿಮಾಗೆ ಪ್ರೇಕ್ಷಕರ ಪ್ರೀತಿ ಸಿಗಲಿದೆ ಎಂಬುದನ್ನು ಕಾದುನೋಡಬೇಕು.

Year Ender 2025: ಟಾಲಿವುಡ್‌ನಲ್ಲಿ ಸಣ್ಣ ಬಜೆಟ್‌ ಸಿನಿಮಾಗಳ ಮ್ಯಾಜಿಕ್;‌ ಈ ವರ್ಷ ಬ್ಲಾಕ್‌ ಬ್ಲಸ್ಟರ್‌ ಗೆಲುವು ಕಂಡ ಚಿತ್ರಗಳಿವು!

ಟಾಲಿವುಡ್‌ನಲ್ಲಿ ಸಣ್ಣ ಸಿನಿಮಾಗಳ ಬಿಗ್‌ ಮ್ಯಾಜಿಕ್;‌ ಕೋಟಿ ಕೋಟಿ ಲೂಟಿ!

Tollywood Box Office Collection 2025: ತೆಲುಗು ಚಿತ್ರರಂಗದಲ್ಲಿ ಸಣ್ಣ ಬಜೆಟ್‌ನ 2 ಸಿನಿಮಾಗಳು ಅಚ್ಚರಿಯ ಮ್ಯಾಜಿಕ್ ಮಾಡಿವೆ. ಕೇವಲ 2.50 ಕೋಟಿ ರೂ.ನಲ್ಲಿ ತಯಾರಾದ 'ಲಿಟ್ಲ್ ಹಾರ್ಟ್ಸ್' ಮತ್ತು 4 ಕೋಟಿ ಬಜೆಟ್‌ನ 'ಕೋರ್ಟ್' ಸಿನಿಮಾ ಕ್ರಮವಾಗಿ 40 ಕೋಟಿ ಹಾಗೂ 60 ಕೋಟಿ ಗಳಿಸಿ ಹೊಸ ಇತಿಹಾಸ ಬರೆದಿವೆ. ಕಂಟೆಂಟ್ ಚೆನ್ನಾಗಿದ್ದರೆ ಪ್ರೇಕ್ಷಕರು ಕೈಹಿಡಿಯುತ್ತಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ.

ʻಆಸೆʼ ಧಾರಾವಾಹಿ ರೋಹಿಣಿ ಪಾತ್ರಕ್ಕೆ ಅಭಿಜ್ಞಾ ಭಟ್‌ ಆಯ್ಕೆ; ಅಮೃತಾ ರಾಮಮೂರ್ತಿ ಜಾಗಕ್ಕೆ ಬಂದ ʻರಾಮಾಚಾರಿʼ ನಟಿ

'ಆಸೆ' ಧಾರಾವಾಹಿಯ ರೋಹಿಣಿ ಪಾತ್ರಕ್ಕೆ ʻರಾಮಾಚಾರಿʼ ನಟಿ ಅಭಿಜ್ಞಾ ಭಟ್ ಆಯ್ಕೆ

Aase Kannada Serial: ಆಸೆ ಧಾರಾವಾಹಿಯ ರೋಹಿಣಿ ಪಾತ್ರಕ್ಕೆ ನಟಿ ಅಭಿಜ್ಞಾ ಭಟ್ ಆಯ್ಕೆಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ನಟಿ ಅಮೃತಾ ರಾಮಮೂರ್ತಿ ಅವರು ಧಾರಾವಾಹಿಯಿಂದ ಹೊರನಡೆದ ಬೆನ್ನಲ್ಲೇ ಈ ಬದಲಾವಣೆ ನಡೆದಿದೆ. 'ರಾಮಾಚಾರಿ' ಮತ್ತು 'ಸ್ನೇಹದ ಕಡಲಲ್ಲಿ' ಖ್ಯಾತಿಯ ಅಭಿಜ್ಞಾ ಅವರು ಇನ್ಮುಂದೆ ರೋಹಿಣಿ ಪಾತ್ರವನ್ನು ನಿಭಾಯಿಸಲಿದ್ದಾರೆ.

Bigg Boss 12: ಗಿಲ್ಲಿ ನಟನ ಬಗ್ಗೆ ಒಬ್ಬರಿಗೆ ಅಸಮಾಧಾನ, ಮತ್ತೊಬ್ಬರಿಗೆ ಅಭಿಮಾನ; ವೈರಲ್‌ ಆಗ್ತಿದೆ ಎಲಿಮಿನೇಟ್‌ ಆದ ಮಾಳು - ಸೂರಜ್‌ ಹೇಳಿಕೆ

BBK 12: ಗಿಲ್ಲಿ ಬಗ್ಗೆ ಮಾಳು ಕಿಡಿ, ಮೆಚ್ಚುಗೆ ವ್ಯಕ್ತಪಡಿಸಿದ ಸೂರಜ್!

ಬಿಗ್ ಬಾಸ್ ಕನ್ನಡ ಸೀಸನ್ 12ರಿಂದ ಹೊರಬಂದಿರುವ ಮಾಳು ನಿಪನಾಳ್ ಮತ್ತು ಸೂರಜ್ ಸಿಂಗ್ ಅವರು ಗಿಲ್ಲಿ ನಟನ ಬಗ್ಗೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಿಲ್ಲಿ ಇನ್ನೊಬ್ಬರನ್ನು ಕೀಳಾಗಿ ಕಾಮಿಡಿ ಮಾಡುತ್ತಾರೆ ಎಂದು ಮಾಳು ಅಸಮಾಧಾನ ಹೊರಹಾಕಿದ್ದರೆ, ಸೂರಜ್ ಸಿಂಗ್ ಮಾತ್ರ ಗಿಲ್ಲಿ ಒಬ್ಬ ಅದ್ಭುತ ಆಟಗಾರ ಮತ್ತು ಆತ ಈ ಬಾರಿ ಬಿಗ್ ಬಾಸ್ ಗೆಲ್ಲುವ ಅರ್ಹತೆ ಹೊಂದಿದ್ದಾನೆ ಎಂದು ಬೆಂಬಲ ಸೂಚಿಸಿದ್ದಾರೆ.

ಕನ್ನಡದಲ್ಲಿ ಕೊರಿಯನ್ ಸಂಸ್ಕೃತಿಯನ್ನು ಬಿಂಬಿಸುವ ʻಕೆ‌-ಪಾಪ್ʼ ಸಿನಿಮಾ;  ಇದರಲ್ಲಿದೆ ಫ್ಯಾಂಟಸಿ ಕಥೆ

ಕೊರಿಯನ್ 'ಕೆ-ಪಾಪ್' ಜಗತ್ತಿಗೆ ಶನಿ ಮಹಾತ್ಮ, ಯಮಧರ್ಮ ಎಂಟ್ರಿ!

ವಿಶ್ವದಾದ್ಯಂತ ಕ್ರೇಜ್ ಸೃಷ್ಟಿಸಿರುವ ಕೊರಿಯನ್ ಸಂಗೀತ ಮತ್ತು ಸಂಸ್ಕೃತಿಯ ಪ್ರಭಾವವನ್ನು ಆಧರಿಸಿ ನಿರ್ದೇಶಕ ಕೆವಿನ್ ಲೂಕ್ ಅವರು 'ಕೆ-ಪಾಪ್' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಕೇವಲ ಸಂಗೀತದ ಚಿತ್ರವಲ್ಲ, ಬದಲಿಗೆ ಶನಿ ಮಹಾತ್ಮ ಮತ್ತು ಯಮಧರ್ಮರಂತಹ ಪೌರಾಣಿಕ ಪಾತ್ರಗಳು ಬಂದು ಹೋಗುವ ಫ್ಯಾಂಟಸಿ ಕಥಾಹಂದರವನ್ನು ಹೊಂದಿದೆ.

ʻಸರ್ಕಾರಿ ನೌಕರಿ ಇಷ್ಟವಿಲ್ಲ, ನಟನೆ ಮೇಲೆಯೇ ಆಸಕ್ತಿʼ; ನಟಿ ನಂದಿನಿ ಆತ್ಮಹತ್ಯೆ ಕಾರಣ ಬಹಿರಂಗ, ಡೆತ್‌ನೋಟ್‌ನಲ್ಲಿ ಏನಿದೆ?

ನಟಿ ನಂದಿನಿ ಡೆತ್‌ನೋಟ್ ಲಭ್ಯ; ಸರ್ಕಾರಿ ಕೆಲಸವೇ ಸಾವಿಗೆ ಕಾರಣವಾಯ್ತಾ?

Actress Nandini CM Death: ನಟಿ ನಂದಿನಿ ಸಿ ಎಂ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಅವರ ಡೆತ್‌ ನೋಟ್‌ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ, ತಮಗೆ ಇಷ್ಟವಿಲ್ಲದಿದ್ದರೂ ಸರ್ಕಾರಿ ನೌಕರಿ ಸೇರುವಂತೆ ಇದ್ದ ಒತ್ತಡವೇ ಸಾವಿಗೆ ಪ್ರೇರಣೆ ಎಂದು ಉಲ್ಲೇಖಿಸಲಾಗಿದೆ. ತಂದೆಯ ನಿಧನದ ನಂತರ ಸಿಕ್ಕಿದ್ದ ಅನುಕಂಪದ ಆಧಾರಿತ ಸರ್ಕಾರಿ ಕೆಲಸವನ್ನು ನಿರಾಕರಿಸಿ, ನಟನೆಯಲ್ಲಿ ಮುಂದುವರಿಯಬೇಕೆಂಬ ಉದ್ದೇಶ ಅವರದಾಗಿತ್ತು ಎನ್ನಲಾಗಿದೆ.

Rashmika Mandanna: ರಶ್ಮಿಕಾ-ವಿಜಯ್ ಮದುವೆ ಕುರಿತು ಬಿಗ್‌ ಅಪ್‌ಡೇಟ್; ಭರದಿಂದ ಸಾಗಿದ ಸಿದ್ಧತೆ, ಮುಹೂರ್ತ ಫಿಕ್ಸ್!

ರಶ್ಮಿಕಾ-ವಿಜಯ್ ಮದುವೆ ಕುರಿತು ಬಿಗ್‌ ಅಪ್‌ಡೇಟ್ ; ಮುಹೂರ್ತ ಫಿಕ್ಸ್!

vijay devarakonda : ಟಾಲಿವುಡ್‌ನ ಅತ್ಯಂತ ಕ್ಯೂಟ್‌ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹದ ಸುದ್ದಿ ಈಗ ಬಿಸಿ ವಿಷಯವಾಗಿದೆ. ಅಕ್ಟೋಬರ್‌ನಲ್ಲಿಯೇ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡ ಈ ಸೆಲೆಬ್ರಿಟಿ ಜೋಡಿ ಫೆಬ್ರವರಿ 26, 2026 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಈ ಮಾಹಿತಿಯನ್ನು ಅವರ ಆಪ್ತ ಮೂಲಗಳು ಬಹಿರಂಗಪಡಿಸಿವೆ. ಮದುವೆಯ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ವರದಿಯಾಗಿದೆ.

Loading...