ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Bigg Boss Kannada 12: ಬಿಗ್‌ ಬಾಸ್‌ ಮನೆಗೆ ವಿಲನ್ ಬಂದಾಯ್ತು; ಭಯದಲ್ಲಿ ನಡುಗಿದ ಚೈತ್ರಾ!

ಬಿಗ್‌ ಬಾಸ್‌ ಮನೆಗೆ ವಿಲನ್ ಬಂದಾಯ್ತು; ಭಯದಲ್ಲಿ ನಡುಗಿದ ಚೈತ್ರಾ!

Gilli Nata: ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌ ಆಗಿದ್ದಾರೆ. ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಟಾಸ್ಕ್‌ಗಳು ಕಠಿಣವಾಗುತ್ತಿದೆ. ಇದೀಗ ಬಿಗ್‌ ಬಾಸ್‌ ಮನೆ ಭೂತದ ಬಂಗಲೆ ಆಗಿದೆ. ಈ ಮನೆಯಲ್ಲಿ ಎಲ್ಲ ನಿರ್ಧಾರಗಳು ನಂದೇ, ಈ ಮನೆಯನ್ನು ಕಂಟ್ರೋಲ್‌ ಮಾಡ್ತಾ ಇರೋದು ಬಿಗ್‌ ಬಾಸ್‌ ಅಲ್ಲ, ವಿಲನ್‌ ಅಂತ ಬಿಗ್‌ ಬಾಸ್‌ ಅನೌನ್ಸ್‌ ಮಾಡಿದ್ದಾರೆ. ಕಳೆದ ಸೀಸನ್‌ನಲ್ಲಿ ಚೈತ್ರಾ ಕುಂದಾಪುರ ಅವರು ಭೂತದ ವಿಚಾರಕ್ಕೆ ಸಖತ್‌ ಹೆದರುಕೊಂಡಿದ್ದರು. ಈಗಲೂ ಚೈತ್ರಾ ನಡುಗಿದ್ದಾರೆ.

Bigg Boss 19 Winner: ಹಿಂದಿ ‘ಬಿಗ್ ಬಾಸ್ 19’ರ ವಿನ್ನರ್​ ಗೌರವ್ ಖನ್ನಾ; ಗೆದ್ದು ಬೀಗಿದ ನಟನಿಗೆ ಸಿಕ್ಕ ಹಣ ಎಷ್ಟು​?

ಹಿಂದಿ ‘ಬಿಗ್ ಬಾಸ್ 19’ರ ವಿನ್ನರ್​ ಗೌರವ್ ಖನ್ನಾ!

Gaurav Khanna : ಗೌರವ್ ಖನ್ನಾ ಜರ್ನಿ ಆರಂಭವಾದದ್ದು ಸಣ್ಣ ಪಾತ್ರಗಳಿಂದ. 2004 ರಲ್ಲಿ 'ಸ್ಟುಡಿಯೋ ಒನ್'ಶೋ ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಗೌರವ್ ಖನ್ನಾ, ನಂತರ 'ಕುಂಕುಮ್', 'ಭಾಭಿ',ಅರ್ಧಾಂಗಿನಿ' ಮತ್ತು 'ಸಂತನ್' ನಂತಹ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರು. ನಿಜವಾದ ಮನ್ನಣೆ ಸಿಕ್ಕಿದ್ದು 'ಅನುಪಮಾ' ಧಾರವಾಹಿಯಿಂದ. 'ಸೆಲೆಬ್ರಿಟಿ ಮಾಸ್ಟರ್‌ಶೆಫ್ ಇಂಡಿಯಾ' ಎಂಬ ಅಡುಗೆ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡು ಟ್ರೋಫಿಯನ್ನು ಗೆದ್ದರು.

Bigg Boss Kannada 12: ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌!

ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌!

Bigg Boss Kannada 12: ಮುಂಬರುವ ದಿನಗಳಲ್ಲಿ ಬಿಗ್‌ ಬಾಸ್‌ ಕನ್ನಡ 12 ರ ಮನೆ ಮತ್ತಷ್ಟು ರೋಚಕವಾಗಿರಲಿದೆ. ಅಭಿಷೇಕ್‌ ಆಟದಲ್ಲಿ ಆಕ್ಟಿವ್‌ ಆಗೇ ಇದ್ದರು. ಮನೆಯಲ್ಲಿ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್‌ಶಿಪ್‌ ಕೊಡಲಾಗಿತ್ತು. ಟಾಸ್ಕ್‌ ಆಡದಿದ್ದರೂ ಸ್ಪಂದನಾ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದರು. ಕ್ಯಾಪ್ಟನ್‌ಶಿಪ್‌ಗಾಗಿ ಈ ವಾರ ನಡೆದ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ಜೋಡಿಯಾಗಿ ಪಾಲ್ಗೊಂಡಿದ್ದರು. ಇದರಲ್ಲಿ ಅಭಿ-ಸ್ಪಂದನಾ ಜೋಡಿ ಟಾಸ್ಕ್‌ಗಳಲ್ಲಿ ಗೆದ್ದು ಕ್ಯಾಪ್ಟನ್‌ ಆಗಿದ್ದರು. ಅಷ್ಟೇ ಅಲ್ಲ ಅಭಿಷೇಕ್‌ ಅವರು ಕ್ಯಾಪ್ಟನ್‌ ಆಗಿದ್ದು ಎರಡನೇ ಬಾರಿ.

Bigg Boss Kannada 12: `ಜುಂ ಜುಂ ಮಾಯ' ಅಂತ ಕುಣಿದು ಕುಪ್ಪಳಿಸಿದ ಅಶ್ವಿನಿ - ಗಿಲ್ಲಿ

`ಜುಂ ಜುಂ ಮಾಯ' ಅಂತ ಕುಣಿದು ಕುಪ್ಪಳಿಸಿದ ಅಶ್ವಿನಿ - ಗಿಲ್ಲಿ

Ashwini Gowda: ಈ ವೀಕೆಂಡ್‌ನಲ್ಲಿ ವೀರ ಮದಕರಿ ಚಿತ್ರದ ಜುಂ ಜುಂ ಮಾಯಾ ಜುಂ ಜುಂ ಮಾಯಾ. ಪ್ರಾಯ ಬಂದ್ರೆ ಏನಿದು ಮಾಯಾ... ಹಾಡಿಗೆ ಇಬ್ಬರೂ ಸಕತ್ ರೊಮಾಂಟಿಕ್​ ಸ್ಟೆಪ್​ ಹಾಕಿದ್ದಾರೆ. ಹಾಡಿನ ಕೊನೆಯಲ್ಲಿ ಅಶ್ವಿನಿ ಗೌಡ ಅವರನ್ನು ಗಿಲ್ಲಿ ನಟ ಎತ್ತುಕೊಂಡೇ ಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಕಂಡು ಕಾವ್ಯಗೆ ನೆಟ್ಟಿಗರು ಕಮೆಂಟ್‌ ಮಾಡ್ತಾ ಇದ್ದಾರೆ.

Mark Movie: ʻಸ್ಟಾರ್ʼ ನಟರ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿರುವುದರ ಬಗ್ಗೆ 'ಕಿಚ್ಚ' ಸುದೀಪ್ ಏನಂದ್ರು ನೋಡಿ!

ಬಾಕ್ಸ್‌ಆಫೀಸ್‌ನಲ್ಲಿ ಸ್ಟಾರ್‌ ನಟರ ಸಿನಿಮಾಗಳು ಮುಖಾಮುಖಿ; ಕಿಚ್ಚ ಏನಂದ್ರು?

Sudeep'S Mark Movie: ʻಮಾರ್ಕ್‌ʼ ಸಿನಿಮಾ ಟ್ರೇಲರ್ ಬಿಡುಗಡೆ ವೇಳೆ ಸ್ಟಾರ್ ಚಿತ್ರಗಳ ಬಿಡುಗಡೆಯ ಕ್ಲಾಶ್ ಕುರಿತು ಕಿಚ್ಚ ಸುದೀಪ್‌ಗೆ ಪ್ರಶ್ನೆ ಎದುರಾಗಿದೆ. ಈ ಬಗ್ಗೆ, "ದೀಪಾವಳಿಯಲ್ಲಿ ತರಕಾರಿ ಕಮ್ಮಿಯಾಗಲ್ಲ, ಹಾಗೆಯೇ ಸೀಟ್‌ಗಳು ಕಡಿಮೆಯಾಗುವುದಿಲ್ಲ" ಎಂದು ಸುದೀಪ್‌ ಉತ್ತರ ನೀಡಿದ್ದಾರೆ.

Bigg Boss Kannada 12: ಕಾವು ಪಾಲಿಗೆ  ಗಿಲ್ಲಿ ನಟ ಹಾವಂತೆ! ರಘು ತಿರುಗಿ ಬಿದ್ದಿದ್ದೇಕೆ?

ಕಾವು ಪಾಲಿಗೆ ಗಿಲ್ಲಿ ನಟ ಹಾವಂತೆ! ರಘು ತಿರುಗಿ ಬಿದ್ದಿದ್ದೇಕೆ?

Gilli Nata: ಬಿಗ್‌ ಬಾಸ್‌ ವೀಕೆಂಡ್‌ನಲ್ಲಿ ಸುದೀಪ್‌ ಕೆಲವೊಂದು ಚಟುವಟಿಕೆ ಕೊಡುತ್ತಾರೆ. ಈ ವಾರ ಹಾವು ಏಣಿ ಟಾಸ್ಕ್‌ ಕೊಟ್ಟಿದ್ದರು. ಗಿಲ್ಲಿ ನನಗೆ ಹಾವಾಗಿದ್ದಾರೆ ಅಂತ ಸ್ವತಃ ಕಾವ್ಯ ಹೇಳಿದರು. ಅಶ್ವಿನಿ ಗೌಡ ಅವರು ಗಿಲ್ಲಿ ನಟನಿಗೆ ಹಾವು ಎಂದು ಕರೆದಿದ್ದಾರೆ. ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ (Ashwini Gowda) ಮಧ್ಯೆ ಸಾಕಷ್ಟು ಜಗಳ ಆಗಿದೆ. ಆರಂಭದ ದಿನಗಳಿಂದಲೂ ಇವರು ಜಗಳ ಆಡಿಕೊಂಡಿದ್ದಾರೆ. ಈಗ ಯಾರೆಲ್ಲ ಗಿಲ್ಲಿ ವಿರುದ್ಧ ಮಾತನಾಡಿದ್ರು?

ಬಹಳ ದಿನಗಳ ನಂತರ ಸ್ಯಾಂಡಲ್‌ವುಡ್‌ಗೆ ಮರಳಿದ ಹಿರಿಯ ನಟಿ ಸಿತಾರಾ; ತೀರ್ಥರೂಪ ತಂದೆಯವರಿಗೆ ಟ್ರೇಲರ್ ರಿಲೀಸ್

ʻತೀರ್ಥರೂಪ ತಂದೆಯವರಿಗೆʼ ಚಿತ್ರಕ್ಕಾಗಿ ಕನ್ನಡಕ್ಕೆ ಮರಳಿದ ನಟಿ ಸಿತಾರಾ

Theertharoopa Thandeyavarige Trailer: ಬಹು ದಿನಗಳ ನಂತರ ʻತೀರ್ಥರೂಪ ತಂದೆಯವರಿಗೆʼ ಚಿತ್ರದ ಮೂಲಕ ನಟಿ ಸಿತಾರಾ ಅವರು ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ʻಹೊಂದಿಸಿ ಬರೆಯಿರಿʼ ಖ್ಯಾತಿಯ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಈ ಚಿತ್ರವು ಬದುಕಿನ ಸಣ್ಣ ತಪ್ಪುಗಳು ಕುಟುಂಬವನ್ನು ಹೇಗೆ ದೂರ ಮಾಡುತ್ತವೆ ಎಂಬ ಭಾವನಾತ್ಮಕ ಕಥೆಯ ಎಳೆಯನ್ನು ಹೊಂದಿದೆಯಂತೆ.

Ugramm Manju: ಗಿಲ್ಲಿ ಆಟದ ಬಗ್ಗೆ ಉಗ್ರಂ ಮಂಜು ಸ್ಫೋಟಕ ಮಾತು! ಭಾವಿ ಪತ್ನಿ ಪೋಸ್ಟ್‌ ಬಗ್ಗೆ ಹೇಳಿದ್ದೇನು?

ಗಿಲ್ಲಿ ಆಟದ ಬಗ್ಗೆ ಉಗ್ರಂ ಮಂಜು ಸ್ಫೋಟಕ ಮಾತು!

Gilli Nata: ಬಿಗ್​​ಬಾಸ್ ಮಾಜಿ ಸ್ಪರ್ಧಿ ಮತ್ತು ನಟ ಉಗ್ರಂ ಮಂಜು ಅವರಿಗೆ ವಿವಾಹ ನಿಶ್ಚಯವಾಗಿದೆ. ಸಂಧ್ಯಾ ಎಂಬುವರೊಟ್ಟಿಗೆ ಮದುವೆ ಆಗಲಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಉಗ್ರಂ ಮಂಜು ಹಾಗೂ ಗಿಲ್ಲಿ ನಟ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.ಈ ಬಗ್ಗೆ ಪರ ವಿರೋಧ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿತ್ತು. ಗಿಲ್ಲಿ ನಟಗೆ ಛೀಮಾರಿ ಹಾಕಿ ಉಗ್ರಂ ಮಂಜು ಪರ ಭಾವಿ ಪತ್ನಿ ಸಂಧ್ಯಾ ಕೂಡ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದರು. ಈಗ ಎಲ್ಲ ವಿಚಾರಗಳ ಬಗ್ಗೆ ವಿಶ್ವವಾಣಿ ಜೊತೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.

Javara Movie: ʻದುನಿಯಾʼ ವಿಜಯ್‌ ಹಿರಿಯ ಪುತ್ರಿಯ ಹೊಸ ಸಿನಿಮಾ ಘೋಷಣೆ; ರಿತನ್ಯಾ ಎದುರು ರುದ್ರನಾಗಿ ಮಿಂಚಲಿದ್ದಾರೆ ನಟ ರಿಷಿ

Rithanya Vijay: ನಟ ರಿಷಿ ಹೊಸ ಚಿತ್ರಕ್ಕೆ ದುನಿಯಾ ವಿಜಯ್‌ ಪುತ್ರಿ ನಾಯಕಿ

Rithanya Vijay New Movie Javara: ದುನಿಯಾ ವಿಜಯ್‌ ಅವರ ಹಿರಿಯ ಪುತ್ರಿ ರಿತನ್ಯಾ ಅಧಿಕೃತವಾಗಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಜವರ ಚಿತ್ರದಲ್ಲಿ ರಿತನ್ಯಾ 'ಭೂಮಿ' ಎಂಬ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಲ್ಲಿ ರಿಷಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

Gharga Movie: ಮಗನನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ ʻಜೋಗಿʼ ನಿರ್ಮಾಪಕ ʻಅಶ್ವಿನಿʼ ರಾಮ್ ಪ್ರಸಾದ್

Gharga Movie: ʻಜೋಗಿʼ ನಿರ್ಮಾಪಕರ ಮಗ ಈಗ ಹೀರೋ

Gharga Movie: 'ಜೋಗಿ' ಖ್ಯಾತಿಯ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ತಮ್ಮ ಪುತ್ರ ಅರುಣ್ ಅವರನ್ನು ʻಘಾರ್ಗʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಇದೊಂದು ಅಡ್ವೆಂಚರಸ್ ಡ್ರಾಮಾ ಮತ್ತು ಹಾರರ್-ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಅರುಣ್ ರೈಟರ್ ಮತ್ತು ಅಂಡರ್‌ವರ್ಲ್ಡ್ ಸೇರಿ 3 ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Photos: ತಂದೆ - ತಾಯಿ ಜೊತೆಗೆ ಇರುವ ಸ್ಪೆಷಲ್‌ ಫೋಟೋಗಳನ್ನು ಹಂಚಿಕೊಂಡ ʻಕಿಚ್ಚʼ ಸುದೀಪ್ ಪುತ್ರಿ ಸಾನ್ವಿ

ಅಪ್ಪ - ಅಮ್ಮನ ಜೊತೆಗಿರುವ ಫೋಟೋಗಳನ್ನ ಹಂಚಿಕೊಂಡ ಸುದೀಪ್‌ ಮಗಳು ಸಾನ್ವಿ

ಸಾನ್ವಿ ಸುದೀಪ್‌ ಅವರು ತಮ್ಮ ಕುಟುಂಬದ ವಿಶೇಷ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಕಿಚ್ಚ ಸುದೀಪ್‌ ಅವರ ಅಕ್ಕನ ಮಗನ ಮದುವೆ ಸಂಭ್ರಮದಲ್ಲಿ ತೆಗೆದ ಈ ಫೋಟೋಗಳಲ್ಲಿ ಸಾನ್ವಿ ಟ್ರೆಡಿಷನಲ್ ಡ್ರೆಸ್‌ನಲ್ಲಿ, ಪ್ರಿಯಾ ಸುದೀಪ್ ಗೋಲ್ಡನ್ ಸೀರೆಯಲ್ಲಿ ರಾಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ಫೋಟೋಗಳಿಗೆ ಲೈಕ್‌ ಒತ್ತಿದ್ದಾರೆ.

Ranveer Singh: ಎರಡೇ ದಿನಕ್ಕೆ 60 ಕೋಟಿ ರೂ. ಬಾಚಿಕೊಂಡ ʻಧುರಂಧರ್‌ʼ; ಬಾಕ್ಸ್‌ ಆಫೀಸ್‌ನಲ್ಲಿ ಮುಂದುವರಿದ ನಾಗಾಲೋಟ!

Ranveer Singh: ಬಾಕ್ಸ್‌ ಆಫೀಸ್‌ನಲ್ಲಿ ʻಧುರಂಧರ್‌ʼ ಅಬ್ಬರ!

Dhurandhar Box Office Collection: ರಣವೀರ್‌ ಸಿಂಗ್, ಸಾರಾ ಅರ್ಜುನ್‌ ನಟನೆಯ ʻಧುರಂಧರ್ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಎರಡೇ ದಿನಕ್ಕೆ 60 ಕೋಟಿ ರೂ. ಕಲೆಕ್ಷನ್‌ ಆಗಿದೆ. ʻಉರಿʼ ಸಿನಿಮಾ ಖ್ಯಾತಿಯ ಆದಿತ್ಯ ಧರ್‌ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

Mark Trailer: '‌ಧಮ್‌ ಹೊಡೆಯೋದು ಕಮ್ಮಿ ಮಾಡಬೇಕಲೇ...'; ಬೆಂಕಿ ಕಿಡಿಯಂತೆ ಬಂತು ಕಿಚ್ಚ ಸುದೀಪ್‌ ನಟನೆಯ ʻಮಾರ್ಕ್‌ʼ ಟ್ರೇಲರ್‌!

Mark Trailer: ಕಿಚ್ಚನ ಅಭಿಮಾನಿಗಳಿಗೆ ದೀಪಾವಳಿ ಹಬ್ಬ ಗ್ಯಾರಂಟಿ!

Kichcha Sudeepa's Mark Trailer: ಸುದೀಪ್‌ ಅಭಿನಯದ ʻಮಾರ್ಕ್‌ʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇದರಲ್ಲಿ ಕಿಚ್ಚ ಸುದೀಪ್‌ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಕ್ಕಳ ಅಪಹರಣದ ಸುತ್ತ ಕಥೆ ಸಾಗುವ ಸುಳಿವು ಟ್ರೇಲರ್‌ನಲ್ಲಿದೆ. ಆಕ್ಷನ್ ಸೀನ್‌ಗಳು ಮತ್ತು ಸುದೀಪ್‌ರ '‌ಧಮ್‌ ಹೊಡೆಯೋದು ಕಮ್ಮಿ ಮಾಡಬೇಕಲೇ...' ಡೈಲಾಗ್‌ ಕಿಕ್ ಕೊಟ್ಟಿದೆ.

The Devil: ದಾಸನ ಅಕೌಂಟ್‌ಗೆ ಬಂತು 2.52 ಕೋಟಿ ರೂಪಾಯಿ; ʻಡೆವಿಲ್ʼ ಫ್ಯಾನ್ಸ್ ಶೋಗೆ ಮುಗಿಬಿದ್ದ ದರ್ಶನ್ ಸೆಲೆಬ್ರಿಟಿಸ್‌

Darshan: ʻದಿ ಡೆವಿಲ್ʼ ಫ್ಯಾನ್ಸ್‌ ಶೋನಿಂದಲೇ ಹರಿದುಬಂತು ಕೋಟಿ ಕೋಟಿ ಹಣ!

The Devil Advance Ticket Booking: ದಿ ಡೆವಿಲ್‌ ಫ್ಯಾನ್ಸ್ ಶೋ ನೋಡಲು ಅಭಿಮಾನಿಗಳು ಮುಗಿಬಿದ್ದಿರುವುದು ದಾಖಲೆ ಸೃಷ್ಟಿಸಿದೆ. ʻದಿ ಡೆವಿಲ್ʼ‌ ಚಿತ್ರಕ್ಕೆ ಬಿಡುಗಡೆಗೆ ನಾಲ್ಕು ದಿನ ಮುನ್ನವೇ ₹2.52 ಕೋಟಿ ರೂ. ಹಣ ಬುಕಿಂಗ್‌ನಿಂದಲೇ ನಿರ್ಮಾಪಕರಿಗೆ ಹರಿದು ಬಂದಿದೆ. ಒಂದು ಗಂಟೆಗೆ 11 ಸಾವಿರ ಟಿಕೆಟ್‌ಗಳು ಬುಕ್‌ ಆಗಿದ್ದು, 50ಕ್ಕೂ ಹೆಚ್ಚು ಫ್ಯಾನ್ಸ್‌ ಶೋ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ.

Bigg Boss Kannada 12: ಸುದೀಪ್​ಗೆ ರಜತ್ ಏಕವಚನದಲ್ಲಿ ಮಾತನಾಡಿದ್ದು ಹೌದಾ? ವಿಡಿಯೋ ಹಾಕಿ ಕಿಚ್ಚ ಕ್ಲಾರಿಟಿ ಕೊಟ್ಟಿದ್ದೇನು?

ಸುದೀಪ್​ಗೆ ರಜತ್ ಏಕವಚನದಲ್ಲಿ ಮಾತನಾಡಿದ್ದು ಹೌದಾ?

Rajath: ರಜತ್‌ ಅವರ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸುದೀಪ್ ಅವರಿಗೆ ಅವರು ಏಕವಚನದಲ್ಲಿ ಮಾತನಾಡಿದರು ಎಂಬ ವಿಡಿಯೋ ವೈರಲ್ ಆಗಿತ್ತು. ‘ಸುದೀಪ್ ಸರ್ ಅದನ್ನೇ ಹೇಳ್ತಾ ಇರ್ತಾನೆ’ ಎಂದು ಕಾವ್ಯಾ ಬಳಿ ಮಾತನಾಡುವಾಗ ಹೇಳಿದ್ದರು ಎಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಆಗಿದೆ. ಕಾವ್ಯ ಜೊತೆ ಮಾತನಾಡುವ ಭರದಲ್ಲಿ ಸುದೀಪ್‌ ಅವರಿಗೆ ಏಕವಚನ ರಜತ್‌ ಬಳಸಿದ್ರಾ? ಸುದೀಪ್‌ ಕೊಟ್ಟ ಕ್ಲಾರಿಟಿ ಆದ್ರೂ ಏನು?

Bigg Boss Kannada 12: ನನ್ನ ಶಿಷ್ಯ ಎಂದು ಒಬ್ಬೇ ಒಬ್ಬನನ್ನು ಸಹ ನಾನು ಬಿಗ್​​ಬಾಸ್​​ಗೆ ಕಳಿಸಿಲ್ಲ! ಹೀಗ್ಯಾಕೆ ಅಂದ್ರು ಕಿಚ್ಚ?

ನನ್ನ ಶಿಷ್ಯ ಎಂದು ನಾನು ಯಾರನ್ನೂ ಬಿಗ್​​ಬಾಸ್​​ಗೆ ಕಳಿಸಿಲ್ಲ ಎಂದ ಕಿಚ್ಚ!

Dhruvanth: ವೀಕೆಂಡ್‌ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಅವರು ಕೆಲ ಸ್ಪರ್ಧಿಗಳ ವಿಚಾರ ಮಾತ್ರವಲ್ಲ, ತಮ್ಮ ಬಗ್ಗೆ ಇರೋ ಗಾಸಿಪ್‌, ಆರೋಪ, ಅದೆಲ್ಲದಕ್ಕೂ ಕ್ಲಾರಿಟಿ ಕೊಟ್ಟೇ ಹೇಳ್ತಾರೆ. ಒಂದು ಸ್ಪಷ್ಟನೆಗೆ ಬಿಗ್​​ಬಾಸ್ ವೇದಿಕೆಯನ್ನು ಸುದೀಪ್ ಬಳಸಿಕೊಂಡರು. ಧ್ರುವಂತ್‌ ಅವರು ಪ್ರತಿ ಬಾರಿ ಬಿಗ್‌ ಬಾಸ್‌ಗೆ ಮನೆಯಿಂದ ಹೊರಗೆ ಕಳಹಿಸಿ ಎಂದು ಮನವಿ ಮಾಡ್ತಾರೆ. ಈ ವಾರ ನಾಮಿನೇಶನ್‌ ಮುಂಚೆಯೇ ಕ್ಯಾಮರ ಮುಂದೆ ಬೇಡಿಕೆ ಇಟ್ಟರು. ಇದಾದ ಬಳಿಕ ಮೊದಲು ಸೇಫ್‌ ಆಗಿದ್ದು ಧ್ರುವಂತ್‌. ಇಷ್ಟು ಹೇಳಿದ ಮೇಲೆ ಕಿಚ್ಚ ಒಂದು ಸ್ಪಷ್ಟನೆ ಕೊಡುತ್ತಾರೆ.

Shivaraj Kumar: ಟಾಲಿವುಡ್‌ನಲ್ಲೂ ಶಿವಣ್ಣ ಅಬ್ಬರ ಶುರು! ಅದ್ಧೂರಿಯಾಗಿ ನೆರವೇರಿದ `ಗುಮ್ಮಡಿ ನರಸಯ್ಯ'  ಮುಹೂರ್ತ

ಅದ್ಧೂರಿಯಾಗಿ ನೆರವೇರಿದ `ಗುಮ್ಮಡಿ ನರಸಯ್ಯ' ಮುಹೂರ್ತ

Shivaraj Kumar: ನಟ ಶಿವರಾಜ್‍ಕುಮಾರ್ನ ಟಿಸುತ್ತಿರುವ ಮೊದಲ ತೆಲುಗು ಸಿನಿಮಾ ʻಗುಮ್ಮಡಿ ನರಸಯ್ಯʼ. 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಸರಳ ಜೀವನ ನಡೆಸಿದ ಆಂಧ್ರದ ಮಾಜಿ ಶಾಸಕ ಗುಮ್ಮಡಿ ನರಸಯ್ಯ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ಈ ಚಿತ್ರದ‌ ಮುಹೂರ್ತ ಸಮಾರಂಭ ತೆಲಂಗಾಣದ ಪಾಲ್ವಂಚದಲ್ಲಿ ಅದ್ಧೂರಿಯಾಗಿ ನಡೆದಿದೆ.

Bigg Boss Kannada 12: ಹೀಗೆ ಮುಂದುವರಿದರೆ, ಕಾವು ಹೊರಗೆ ಬಂದಮೇಲೆ ಸಿಕ್ತೀನಿ ಅನ್ಬೇಕಾಗುತ್ತೆ ಎಂದು ಗಿಲ್ಲಿಗೆ ಎಚ್ಚರಿಸಿದ ಕಿಚ್ಚ

ಅವರ ಆಟವನ್ನು ಅವರಿಗೆ ಆಡೋಕೆ ಬಿಡಿ!ಗಿಲ್ಲಿಗೆ ಎಚ್ಚರಿಸಿದ ಕಿಚ್ಚ

Gilli Nata Kavya: ಗಿಲ್ಲಿ ಸದಾ ಕಾವು ಕಾವು ಅಂತಲೇ ಇರ್ತಾರೆ ಎನ್ನೋದು ಕೆಲವು ಸದಸ್ಯರ ಅಭಿಪ್ರಾಯ. ಕಾವ್ಯ ಅವರಿಗೂ ಇದು ಸಾಕಷ್ಟು ಬಾರಿ ಬೇಸರವೂ ಆಗಿದೆ. ಗಿಲ್ಲಿಯಿಂದ ಕಾವ್ಯ ಅನ್ನೋ ಮಾತು ಅವರಿಗೆ ಬೇಸರ ಉಂಟು ಮಾಡಿತ್ತು. ಅಷ್ಟೇ ಅಲ್ಲ ಈ ವಾರ ನಾಮಿನೇಶನ್‌ ಪ್ರಕ್ರಿಯೆಯಲ್ಲಿ ಈ ಬಗ್ಗೆಯೇ ಕಾರಣ ಕೊಟ್ಟಿದ್ದರು ಮನೆಮಂದಿ. ಈಗ ಸುದೀಪ್‌ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಜಾಹ್ನವಿ ಹಾಗೂ ಅಶ್ವಿನಿ ಅವರ ಉದಾಹರಣೆ ಇಟ್ಟುಕೊಂಡು ಕಾವ್ಯ-ಗಿಲ್ಲಿ ಹಾಗೂ ರಾಶಿಕಾ-ಸೂರಜ್‌ ಜೋಡಿಗೆ ಖಡಕ್‌ ಆಗಿಯೇ ನೇರವಾಗಿಯೇ ಸುದೀಪ್‌ ಮಾತನಾಡಿದರು.

Bigg Boss Kannada 12: ಇದೊಂದು ಕಾರಣಕ್ಕೆ ಗಿಲ್ಲಿ ಯಾರಿಗಾದರೂ ಕಚ್ಚುತ್ತಾ ಇರ್ತಾರೆ! ಕಿಚ್ಚನ ಮುಂದೆ ಧ್ರುವಂತ್‌ ನೇರ ಮಾತು

ಇದೊಂದು ಕಾರಣಕ್ಕೆ ಗಿಲ್ಲಿ ಯಾರಿಗಾದರೂ ಕಚ್ಚುತ್ತಾ ಇರ್ತಾರೆ ಎಂದ ಧ್ರುವಂತ್‌!

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಸದಾ ಕಾಮಿಡಿ ಮಾಡಿಕೊಂಡು, ತಮಾಷೆಯಿಂದ ಮತ್ತೊಬ್ಬರ ಕಾಲನ್ನು ಎಳೆಯುತ್ತಿರುತ್ತಾರೆ. ಮನೆಯ ಲಿವಿಂಗ್‌ ಏರಿಯಾದಲ್ಲಿ ಕುಳಿತಿರುವ ಧ್ರುವಂತ್‌ ಜೊತೆ ಮಾತನಾಡಿರುವ ಗಿಲ್ಲಿ ನಟ, "ನಿನ್ನ ಬಗ್ಗೆ ಪುಸ್ತಕ ಬರೆಯಬೇಕು ಎಂದುಕೊಂಡಿರುವೆ ಎಂದು ಈ ಹಿಂದೆ ಹೇಳಿಕೊಂಡಿದ್ದರು, ಅದಕ್ಕೆ 'ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ' ಎಂದು ಹೆಸರಿಡುತ್ತೇನೆ" ಎಂದು ಹೇಳಿದ್ದರು. ಭಾನುವಾರದ ಪಂಚಾಯ್ತಿಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಕಿಚ್ಚನ ಮುಂದೆ ಗಿಲ್ಲಿ ಅಭಿಪ್ರಾಯ ಹಂಚಿಕೊಂಡರು.

ಬ್ರಶ್ ಬಳಸದೆ ಕೈಯಿಂದಲೇ ಟಾಯ್ಲೆಟ್ ಕ್ಲೀನ್ ಮಾಡಿದ ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್

ಬರೀ ಕೈಯಲ್ಲೇ ಟಾಯ್ಲೆಟ್ ಕ್ಲೀನ್ ಮಾಡಿದ ಬಿಗ್ ಬಾಸ್ ಸ್ಟಾರ್ ಡಾಗ್ ಸತೀಶ್

Dog Satish: ಇತ್ತೀಚೆಗಷ್ಟೇ ಡಾಗ್ ಸತೀಶ್ ಬ್ರಶ್ ಬಳಸದೆ, ಬರಿಗೈಯಲ್ಲೇ ಟಾಯ್ಲೆಟ್ ಕ್ಲೀನ್ ಮಾಡಿರುವ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ‌. ಈ ಮೂಲಕ ಯಾವುದೇ ಸ್ಥಳ ತುಂಬಾ ಸ್ವಚ್ಛತೆಯಿಂದ ಕೂಡಿದ್ದರೆ ಅಲ್ಲಿ ಅಸಹ್ಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Mark Trailer : ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ಬರ್ತಿದೆ ‘ಮಾರ್ಕ್‌’ ಟ್ರೈಲರ್, ಯಾವಾಗ?

ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ಬರ್ತಿದೆ ‘ಮಾರ್ಕ್‌’ ಟ್ರೈಲರ್

Sudeep: ಕಳೆದ ವರ್ಷ ತೆರೆಕಂಡ ʼಮ್ಯಾಕ್ಸ್‌ʼ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ವಿಜಯ್‌ ಕಾರ್ತಿಕೇಯ ಅವರೇ ʼಮಾರ್ಕ್‌ʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ರಿಲೀಸ್‌ ಆಗಿರುವ ʼಮಾರ್ಕ್‌ʼ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ನಲ್ಲಿ ಸುದೀಪ್‌ ಮತ್ತೊಮ್ಮೆ ಪವರ್‌ಫುಲ್‌ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ ಕಿಚ್ಚ.

Bigg Boss Kannada 12: ಗಿಲ್ಲಿ ಮಾಡಿದ ತಪ್ಪಿಗೆ ಕ್ಯಾಪ್ಟನ್ ರೂಂಗೆ ಬೀಗ!

ಗಿಲ್ಲಿ ಮಾಡಿದ ತಪ್ಪಿಗೆ ಕ್ಯಾಪ್ಟನ್ ರೂಂಗೆ ಬೀಗ!

Gilli Nata: ಬಿಗ್‌ ಬಾಸ್‌ ಈ ಸೀಸನ್‌ನಲ್ಲಿ ಕ್ಯಾಪ್ಟನ್‌ ರೂಂನ್‌ ಅತಿ ಹೆಚ್ಚು ರೂಲ್ಸ್‌ ಬ್ರೇಕ್‌ ಮಾಡಿದ್ದು ಅಂದ್ರೆ ಗಿಲ್ಲಿ ನಟ . ಮೊದಲಿಂದಲೂ ಯಾರೆ ಕ್ಯಾಪ್ಟನ್‌ ಆದರೂ ವೈಸ್‌ ಕ್ಯಾಪ್ಟನ್‌ ಅಂತ ಗಿಲ್ಲಿ ರೂಮ್‌ ಒಳಗೆ ಹೋಗಿದ್ದು ಇದೆ. ಸ್ಪರ್ಧಿಗಳು ಕೂಡ ಎಷ್ಟೋ ಬಾರಿ ವಾರ್ನ್‌ ಮಾಡಿದ್ದರೂ ಗಿಲ್ಲಿ ಕೇಳ್ತಾ ಇರಲಿಲ್ಲ. ಆದರೆ ಸ್ಪಂದನಾ, ಅಭಿ ಕ್ಯಾಪ್ಟನ್‌ ಆದ ಬಳಿಕ ಗಿಲ್ಲಿ ಅತಿಯಾಗಿಯೇ ವರ್ತಿಸಿದ್ದರು. ತುಂಬಾ ಹೊತ್ತು ಕ್ಯಾಪ್ಟನ್‌ ರೂಮ್‌ನಲ್ಲಿ ಕುಳಿತು, ಬೆಡ್‌ನಲ್ಲಿ ಮಲಗಿಯೂ ಇದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ʼನೀನಾದೆ ನಾʼ ಖ್ಯಾತಿಯ ಅರುಣ್‌ ಕುಮಾರ್‌

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟ ಅರುಣ್‌ ಕುಮಾರ್‌

ಕನ್ನಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʼನೀನಾದೆ ನಾʼ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಅವರು ಋತಿಕಾ ಅಶೋಕ್ ಎಂಬವರ ಜತೆ ಆಪ್ತರ ಸಮ್ಮುಖದಲ್ಲಿ ವಿವಾಹಿತರಾದರು. ಅವರಿಗೆ ಕಿರುತೆರೆ ಕಲಾವಿದರು ಅಬಿನಂದನೆ ಸಲ್ಲಿಸಿದ್ದಾರೆ.

Bigg Boss Kannada 12: ‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್‌ ಮುಂದೆಯೇ  'ಧ್ರುವಂತ್-ರಜತ್' ವಾದ

ಸುದೀಪ್‌ ಮುಂದೆಯೇ 'ಧ್ರುವಂತ್-ರಜತ್' ವಾದ

Dhruvanth: ಕಿಚ್ಚನ ಪಂಚಾಯಿತಿಯಲ್ಲಿ ಇಂದು ಹಲವಾರು ವಿಚಾರಗಳು ಚರ್ಚೆ ಆಗಲಿದೆ. ಒಂದು ಜಂಟಿ ಆದವರು ಸಪರೇಟ್‌ ಆಗಿದ್ದಾರೆ. ಇನ್ನೂ ಕೆಲವರು ನಾಮಿನೇಟ್‌ ಮಾಡುವಾಗ ಸರಿಯದ ಸೂಕ್ತ ಕಾರಣ ಕೊಟ್ಟಿಲ್ಲ. ಹಾಗೇ ಧ್ರುವಂತ್‌ ವಿಚಾರವಾಗಿಯೂ ಚರ್ಚೆ ಆಗಿದೆ. ಹಿಂದಿನ ವಾರ ತನ್ನನ್ನು ಮನೆಯಿಂದ ಆಚೆ ಕಳುಹಿಸಿ ಎಂದು ಧ್ರುವಂತ್‌ ಬಿಗ್‌ ಬಾಸ್‌ಗೆ ಮನವಿ ಮಾಡಿದ್ದರು. ಇದು ಚರ್ಚೆ ಆಗುವ ವೇಳೆಯಲ್ಲಿ ರಜತ್‌ ಹಾಗೂ ಧ್ರುವಂತ್‌ ಸುದೀಪ್‌ ಮುಂದೆ ಕಿರುಚಾಡಿದ್ದಾರೆ.

Loading...