ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Toxic: ಟಾಕ್ಸಿಕ್ ಅಂಗಳಕ್ಕೆ ಎಲಿಜಬೆತ್ ಎಂಟ್ರಿ: ಹುಮಾ ಖುರೇಷಿ ಫಸ್ಟ್ ಲುಕ್ ಹೇಗಿದೆ ನೋಡಿ

ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ನಟಿ ಹುಮಾ ಖುರೇಷಿ!

Rocking Star Yash: ಬಹುತೇಕ ಸ್ಟಾರ್ ಕಲಾವಿದರ ಸಂಗಮ ಈ ಸಿನಿಮಾದಲ್ಲಿ ಇರಲಿದ್ದು ಮಾಸ್ ಕಥೆಯೊಂದಿಗೆ ಪ್ರೇಕ್ಷಕ ರನ್ನು ಟಾಕ್ಸಿಕ್ ಸಿನಿಮಾ ರಂಜಿಸಲು ಸಜ್ಜಾಗುತ್ತಿದೆ. ಟಾಕ್ಸಿಕ್ ಸಿನಿಮಾ ರಿಲಿಸ್ ಗೂ ಮೊದಲೇ ಪ್ರೇಕ್ಷ ಕರಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕುತ್ತಿದ್ದು ಸಿನಿಮಾದಲ್ಲಿ ನಟಿ ಹಿಮಾ ಖುರೇಷಿ ಅವರ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಈ ಫೋಟೊ ಸಿನಿ ಪ್ರಿಯರಿಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಸುತ್ತಿದ್ದು ಅವರು ಗ್ಲಾಮರಸ್ ಆದ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.

Bigg Boss Kannada 12: ರಾಖಿ ಕಟ್ಟಿಸ್ತಾರೆ ಅಂದುಕೊಂಡ್ರೆ ಬೆಳ್ಳಿ  ಬ್ರೇಸ್‌ಲೆಟ್ ತಂದು ಕೊಡೋದಾ? ಕಾವ್ಯ ತಂದೆ ಸರ್‌ಪ್ರೈಸ್ ಗಿಫ್ಟ್‌ಗೆ ಗಿಲ್ಲಿ ಫ್ಯಾನ್ಸ್‌ ಅಚ್ಚರಿ!

ಕಾವ್ಯ ತಂದೆ ಸರ್‌ಪ್ರೈಸ್ ಗಿಫ್ಟ್‌ಗೆ ಗಿಲ್ಲಿ ಫ್ಯಾನ್ಸ್‌ ಅಚ್ಚರಿ!

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಹೈಲೈಟ್‌ ಆಗಿರೋ ಜೋಡಿ ಅಂದರೆ ಅದುವೇ ಗಿಲ್ಲಿ ಹಾಗೂ ಕಾವ್ಯ. ಕಾವ್ಯ ಅವರನ್ನು ಕಾಡದೇ ಬಿಡಲ್ಲ ಗಿಲ್ಲಿ. ಅದೆಷ್ಟೋ ಬಾರಿ ಕಾವ್ಯರಿಂದ ಗಿಲ್ಲಿಗೆ ಅಣ್ಣ ಅಂತ ಹೇಳಿಸಿ, ಉಳಿದ ಸ್ಪರ್ಧಿಗಳು ರಾಖಿ ಕಟ್ಟಿಸಿದ್ದೂ ಉಂಟು. ಆದ್ರೂ ಗಿಲ್ಲಿ ಮಾತ್ರ ಕಾವ್ಯ ಅವರನ್ನ ತಂಗಿ ಅಂತ ಒಪ್ಪಲೇ ಇಲ್ಲ. ಗಿಲ್ಲಿ ನಟನ ಕಾಮಿಡಿಗೆ ಪ್ರೇಕ್ಷಕರು ಮಾತ್ರ ಅಲ್ಲ ಅಲ್ಲ ಮನೆಮಂದಿಯ ಮನಯವರೂ ಫಿದಾ ಆಗಿದ್ದಾರೆ. ಬಂದವರೆಲ್ಲರೂ ಗಿಲ್ಲಿಯೇ ನಮ್ಮ ಫೇವರೆಟ್‌ ಎಂದು ಕ್ಯಾಪ್ಟನ್‌ ಆಗಬೇಕು ಎಂದು ವೋಟ್‌ ಕೂಡ ಹಾಕಿದ್ದಾರೆ. ನಿನ್ನೆ ಕಾವ್ಯ ಅವರ ತಂದೆ ತಾಯಿ ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಗಿಲ್ಲಿ ನಟನಿಗೆ ಸರ್‌ಪ್ರೈಸ್‌ ಗಿಫ್ಟ್‌ ಕೊಟ್ಟಿದ್ದಾರೆ.

Bigg Boss Kannada 12: ಈ ಸ್ಪರ್ಧಿಗೆ ನೇರವಾಗಿ ಫಿನಾಲೆ ಟಿಕೆಟ್? ಇಂದು ಮತ್ತೊಬ್ಬರೂ ಔಟ್!

ಈ ಸ್ಪರ್ಧಿಗೆ ನೇರವಾಗಿ ಫಿನಾಲೆ ಟಿಕೆಟ್? ಇಂದು ಮತ್ತೊಬ್ಬರೂ ಔಟ್!

Bigg Boss: ಬಿಗ್‌ ಬಾಸ್‌ ಸೀಸನ್‌ 12ರ ಅತ್ಯಂತ ಕುತೂಹಲ ಘಟ್ಟ ತಲುಪಿದೆ. ಈಗಾಗಲೇ ಸೂರಜ್‌ ಅವರು ಮನೆಯಿಂದ ಔಟ್‌ ಆಗಿದ್ದಾರೆ. ಈ ವಾರ ಡಬಲ್‌ ಎಲಿಮಿನೇಶನ್‌ ಇರುವುದರಿಂದ ಇನ್ನೊಬ್ಬರು ಇಂದು ಎಲಿಮಿನೇಟ್‌ ಆಗುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹೊಸ ಸುದ್ದಿಯೊಂದು ವೈರಲ್‌ ಆಗ್ತಿದೆ. ಇದೇ ವೇಳೆ ಓರ್ವ ಸ್ಪರ್ಧಿಗೆ ನೇರವಾಗಿ ಫಿನಾಲೆಗೆ ಟಿಕೆಟ್ಸಿ ಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾದ್ರೆ ಅದು ಯಾರಿರಬಹುದು?

Love You Muddu OTT:  ರಿಯಲ್ ಲವ್ ಸ್ಟೋರಿ! ʻಲವ್ ಯು ಮುದ್ದುʼ ಮೂವಿ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

ರಿಯಲ್ ಲವ್ ಸ್ಟೋರಿ! ಲವ್ ಯು ಮುದ್ದು ಮೂವಿ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

Siddu Moolimani: ವೀಕೆಂಡ್‌ ಬಂತು ಅಂದರೆ ಒಟಿಟಿ ಪ್ರಿಯರಿಗೆ ಹಬ್ಬ. ಯಾವೆಲ್ಲ ಸಿನಿಮಾಗಳು ಬಂದಿವೆ ಎಂದು ಸಿನಿ ಪ್ರಿಯರು ಸರ್ಚ್‌ ಮಾಡುತ್ತಲೇ ಇರ್ತಾರೆ. ಇದೀಗ ಕನ್ನಡದ ‘ಲವ್ ಯೂ ಮುದ್ದು’ ಸಿನಿಮಾ ಒಟಿಟಿ ಅಂಗಳಕ್ಕೆ ಬಂದಿದೆ. ಸಿದ್ದು ಮೂಲಿಮನಿ ಹಾಗೂ ರೇಷ್ಮಾ ಅಭಿನಯದ ಲವ್ ಯು ಮುದ್ದು ಒಟಿಟಿಗೆ ಎಂಟ್ರಿ ಕೊಟ್ಟಿದೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಖ್ಯಾತಿಯ ನಿರ್ದೇಶಕ ಕುಮಾರ್ ಅವರ ನಿರ್ದೇಶನದ ಅಪರೂಪದ ಪ್ರೇಮಕಥೆ ‘ಲವ್ ಯೂ ಮುದ್ದು’.

The Raja Saab: ಅದ್ಧೂರಿಯಾಗಿ ಜರುಗಿದ  ರಾಜಾ ಸಾಬ್ ಪ್ರೀ-ರಿಲೀಸ್ ಇವೆಂಟ್; ಪ್ರಭಾಸ್‌ ಫ್ಯಾನ್ಸ್‌ಗೆ ನಿರ್ದೇಶಕ ಕೊಟ್ಟ ಭರವಸೆ ಏನು?

ಅದ್ಧೂರಿಯಾಗಿ ಜರುಗಿದ ರಾಜಾ ಸಾಬ್ ಪ್ರೀ-ರಿಲೀಸ್ ಇವೆಂಟ್

Prabhas: ರಾಜಾ ಸಾಬ್ ಮುಂದಿನ ವರ್ಷದ ಅತ್ಯಂತ ನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರಭಾಸ್ ನಾಯಕನಾಗಿ ನಟಿಸಿದ್ದು, ಜನವರಿ 9 ರಂದು ಬಿಡುಗಡೆಯಾಗಲಿದೆ. ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ತಂಡ ಭಾಗವಹಿಸಿತ್ತು. ಪ್ರಭಾಸ್, ಸಹನಟರಾದ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ರಿದ್ಧಿ ಕುಮಾರ್ ಅವರೊಂದಿಗೆ ಹಾಜರಿದ್ದರು. ನಿರ್ದೇಶಕ ಮಾರುತಿ ಪ್ರಭಾಸ್ ಅವರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ಚಿತ್ರವು ಖಂಡಿತವಾಗಿಯೂ ಅವರ ನಿರೀಕ್ಷೆಗಳಿಗೆ ತಕ್ಕಂತೆ ಇರುತ್ತದೆ ಎಂದು ಭರವಸೆ ನೀಡಿದರು.

Bigg Boss Kannada 12: ರಘು ಅಣ್ಣ ಅಂತ ಕರೆಯಬೇಕು ಅನ್ಸತ್ತೆ ಆದ್ರೆ....; ಅಶ್ವಿನಿ ಮಾತಿಗೆ ಸ್ವಯಂವರ ರೀತಿ ಫೀಲ್‌ ಆಯ್ತು ಎಂದ ಗಿಲ್ಲಿ ನಟ

ರಘು ಮಗು ಥರ ಎಂದ ಅಶ್ವಿನಿ! ಸ್ವಯಂವರ ರೀತಿ ಫೀಲ್‌ ಆಯ್ತು ಎಂದ ಗಿಲ್ಲಿ ನಟ

Ashwini Raghu: ಈ ವಾರ ಸುದೀಪ್‌ ಅವರು ವೀಕೆಂಡ್‌ಗೆ ಗೈರಾದ ಹಿನ್ನೆಯಲ್ಲಿ ಮನೆಗೆ ಪ್ರೇಮ್‌ (Prem) ಹಾಗೂ ಭಾಗ್ಯಲಕ್ಷ್ಮೀ ತಾಂಡವ್‌, ಭಾಗ್ಯ ಅತಿಥಿಗಳಾಗಿ ಬಂದಿದ್ದರು. ಮನೆಮಂದಿಯನ್ನು ನಗಿಸಿ, ಕೆಲವೊಂದು ಬಿಗ್‌ ಬಾಸ್‌ ಕೊಟ್ಟ ಟಾಸ್ಕ್‌ಗಳನ್ನು ನಿಭಾಯಿಸಿ ಹೋದರು. ಇದೀಗ ನಿರೂಪಕಿ, ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಅನುಪಮಾ ಅವರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಅಶ್ವಿನಿ ಗೌಡ ಅವರು ರಘು ಬಗ್ಗೆ ಹೊಗಳಿ ಸಖತ್‌ ಮಜಾ ಮಾಡಿದ್ದಾರೆ.

Bigg Boss Kannada 12: ಬಿಗ್‌ ಬಾಸ್‌ ಮನೆಯಿಂದ ಸೂರಜ್‌ ಸಿಂಗ್‌ ಎಲಿಮಿನೇಟ್‌! ರಾಶಿಕಾ ಕಣ್ಣೀರು

ಬಿಗ್‌ ಬಾಸ್‌ ಮನೆಯಿಂದ ಸೂರಜ್‌ ಸಿಂಗ್‌ ಎಲಿಮಿನೇಟ್‌! ರಾಶಿಕಾ ಕಣ್ಣೀರು

Sooraj: ಬಿಗ್‌ ಬಾಸ್‌ ಸೀಸನ್‌ 12ರ ಫ್ಯಾಮಿಲಿ ವೀಕ್‌ ಮುಕ್ತಾಯವಾಗಿದೆ. ಇನ್ನೇನಿದರೂ ಸೀಸನ್‌ ಅಂತ್ಯ ಹಾಡಲು ಕೆಲವೇ ದಿನಗಳು ಇವೆ. ಎಲಿಮಿನೇಶನ್‌ ಬಿಸಿ ಸ್ಪರ್ಧಿಗಳಿಗೆ ತಟ್ಟಿದೆ. ಈ ವಾರ ಮನೆಯಿಂದ ಒಬ್ಬರಲ್ಲ ಬದಲಿಗೆ ಇಬ್ಬರು ಹೊರಗೆ ಹೋಗಲಿದ್ದಾರೆ. ಬಿಗ್​​ಬಾಸ್ ಮನೆಗೆ ಈ ವಾರ ಕೆಲವು ಸೆಲೆಬ್ರಿಟಿಗಳು ಬಂದಿದ್ದಾರೆ, ನಿರ್ದೇಶಕ ಪ್ರೇಮ್ ಸೇರಿದಂತೆ ಇನ್ನೂ ಕೆಲವರು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಆದರೆ ಎಲ್ಲದರ ಅಂತ್ಯದಲ್ಲಿ ಡಬಲ್ ಎಲಿಮಿನೇಷನ್ ಎಂಬುದು ಮನೆ ಮಂದಿಗೆ ಶಾಕ್ ನೀಡಿದೆ.

Surya Trailer Out: `ಸೂರ್ಯ’ ಸಿನಿಮಾ ಟ್ರೈಲರ್ ರಿಲೀಸ್ ; ಉತ್ತರ ಕರ್ನಾಟಕ ಸೊಗಡಿನ ಒಂದೊಳ್ಳೆ ಕಥೆ

`ಸೂರ್ಯ’ ಸಿನಿಮಾ ಟ್ರೈಲರ್ ರಿಲೀಸ್ ; ಉತ್ತರ ಕರ್ನಾಟಕ ಸೊಗಡಿನ ಒಂದೊಳ್ಳೆ ಕಥೆ

Kannada Movie: ಉತ್ತರ ಕರ್ನಾಟಕ ಭಾಗದ ಸಾಕಷ್ಟು ನಿರ್ಮಾಪಕ, ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅದೇ ರೀತಿ ಇದೀಗ ಬೆಳಗಾವಿ ಮೂಲದ ಬಸವರಾಜ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರೂ ತಮ್ಮ ಕೊಡುಗೆ ನೀಡಲು ಅಣಿಯಾಗಿದ್ದಾರೆ.‌ ನಂದಿ ಸಿನಿಮಾಸ್ ಅಡಿಯಲ್ಲಿ ಅವರು `ಸೂರ್ಯ' ಎಂಬ ಮಾಸ್ ಲವ್ ಸ್ಟೋರಿ ಒಳಗೊಂಡ ಚಿತ್ರವನ್ನು ನಿರ್ಮಿಸಿದ್ದಾರೆ. ಯುವನಟ ಪ್ರಶಾಂತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

Vrusshabha Movie: ಮೋಹನ್ ಲಾಲ್ ಜೊತೆ ಗಮನ ಸೆಳೆದ ಸಮರ್ಜಿತ್ ಲಂಕೇಶ್!  'ವೃಷಭ' ಚಿತ್ರದ ಆ ಪಾತ್ರ ಯಾವುದು?

ಮೋಹನ್ ಲಾಲ್ ಜೊತೆ ಗಮನ ಸೆಳೆದ ಸಮರ್ಜಿತ್ ಲಂಕೇಶ್!

Mohan Lal: ಮೋಹನ್ ಲಾಲ್ ನಟನೆಯ ‘ವೃಷಭ’ ಚಿತ್ರಕ್ಕೆ ಕನ್ನಡದ ನಂದ ಕಿಶೋರ್ ನಿರ್ದೇಶನ ಇದೆ. ಈ ಸಿನಿಮಾಗೆ ರಾಗಿಣಿ ನಾಯಕಿ. ಖ್ಯಾತ ನಿರ್ದೇಶಕ ಇಂದ್ರಜಿತ್ ಅವರ ಮಗ ಸಮರ್ಜಿತ್ ಲಂಕೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಡಿಸೆಂಬರ್ 25 ರಂದು ಬಿಡುಗಡೆಯಾದ 'ವೃಷಭ' ಸಿನಿಮಾ ಭಾರಿ ಸಂಚಲನ ಮೂಡಿಸುತ್ತಿದೆ. ಈ ಚಿತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಒಂದು ಪ್ರಮುಖ ಅಂಶವೆಂದರೆ ಅದು ಸಮರ್ಜಿತ್ ಲಂಕೇಶ್ ಅವರ ಅಭಿನಯ.

Battle Of Galwan Teaser: ಬರ್ತ್‌ಡೇ ದಿನವೇ ಬ್ಯಾಟಲ್ ಆಫ್ ಗಲ್ವಾನ್ ಟೀಸರ್ ಔಟ್‌! ಸಲ್ಮಾನ್ ಖಾನ್ ಫ್ಯಾನ್ಸ್‌ ಖುಷ್‌

ಬ್ಯಾಟಲ್ ಆಫ್ ಗಲ್ವಾನ್ ಟೀಸರ್ ಔಟ್‌! ಸಲ್ಮಾನ್ ಖಾನ್ ಫ್ಯಾನ್ಸ್‌ ಖುಷ್‌

Battle of Galwan: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಇಂದು (ಡಿ.27) 60ನೇ ಜನ್ಮದಿನದ ಸಂಭ್ರಮ. ಹುಟ್ಟುಹಬ್ಬದ ಪ್ರಯುಕ್ತ ಇವರ ನಟನೆಯ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ ಟೀಸರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ಮುಂಬೈನ ವರ್ಲಿ ಸಮುದ್ರದ ತಡದಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಗಣ್ಯರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

Kiccha Sudeep: ನನ್ನ ಮಗಳು ನನಗಿಂತ ಸ್ಟ್ರಾಂಗ್! ವೇಸ್ಟ್ ನನ್ಮಕ್ಳ ಬಗ್ಗೆ ಮಾತಾಡಿ ಟೈಮ್‌ ವೇಸ್ಟ್‌ ಮಾಡಲ್ಲ ಎಂದ ಕಿಚ್ಚ

ನನ್ನ ಮಗಳು ನನಗಿಂತ ಸ್ಟ್ರಾಂಗ್! ಟ್ರೋಲಿಗರ ಬಗ್ಗೆ ಕಿಚ್ಚನ ಖಡಕ್‌ ಮಾತು

Sanvi Sudeep: ಕಿಚ್ಚ ಸುದೀಪ್‌ ನಟಿಸಿರುವ 'ಮಾರ್ಕ್' ಸಿನಿಮಾ ರಿಲೀಸ್ ಆಗಿದೆ. ಮಾರ್ಕ್ ಸಿನಿಮಾಗೆ ಪೈರಸಿ ಮಹಾಮಾರಿ ಕಂಟಕವಾಗಿ ಪರಿಣಮಿಸುತ್ತಿದೆ. ಇದೀಗ ಸಿನಿಮಾ ಸಕ್ಸೆಸ್‌ ವಿಚಾರವಾಗಿ ಪ್ರೆಸ್‌ ಮೀಟ್‌ ತಂಡ ಆಯೋಜಿಸಿದ್ದು, ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಕಿಚ್ಚ ಸುದೀಪ್‌ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಸೋಶಿಯಲ್ ಮೀಡಿಯಾದಲ್ಲಿ ಕೆಲವು ನೆಟ್ಟಿಗರು ಖಾಲಿ ಥಿಯೇಟರ್‌ಗಳ ವಿಡಿಯೋವನ್ನು ಶೇರ್ ಮಾಡುತ್ತಿರೋ ಬಗ್ಗೆ ಅಭಿಪ್ರಾಯಗಳನ್ನು ಕೇಳಿದ್ದರು.

Kiccha Sudeep: ಹೊಡೆದ್ರೆ ಕಪಾಳಕ್ಕೆ ಹೊಡೆಸಿಕೊಳ್ಳುವಷ್ಟು ಒಳ್ಳೆಯವನಲ್ಲ! ದರ್ಶನ್‌ ಪತ್ನಿಗೆ ಸುದೀಪ್‌ ತಿರುಗೇಟು

ಹೊಡೆದ್ರೆ ಕಪಾಳಕ್ಕೆ ಹೊಡೆಸಿಕೊಳ್ಳುವಷ್ಟು ಒಳ್ಳೆಯವನಲ್ಲ! ಸುದೀಪ್‌ ತಿರುಗೇಟು

Vijaya Lakshmi Darshan: ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಕಿಚ್ಚ ಸುದೀಪ್‌ ಅವರ ಇತ್ತೀಚಿನ ಹೇಳಿಕೆಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್‌ ವಾರ್‌ ಅಗಿತ್ತು. ಅಷ್ಟೇ ಅಲ್ಲ ಸುದೀಪ್‌ ಅವರು ಯುದ್ಧಕ್ಕೆ ಸಿದ್ದ ಅನ್ನೋ ಮಾತು ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಇದಾದ ಬಳಿಕ ವಿಜಯಲಕ್ಷ್ಮೀ ಅವರಿಗೆ ಸಾಕಷ್ಟು ಅಶ್ಲೀಲ ಕಮೆಂಟ್‌ಗಳು ಬಂದವು. ಪೊಲೀಸರಿಗೆ ದೂರು ಸಹ ನೀಡಿದ್ದರು. ದರ್ಶನ್‌ ಪತ್ನಿ, ಕ್ಲಾಸ್‌ ಫ್ಯಾನ್ಸ್‌ಗೆ ಇದು ಎಚ್ಚರಿಕೆಯ ಸಂದೇಶ ಎಂದು ಪೋಸ್ಟ್‌ ಹಂಚಿಕೊಂಡಿದ್ದರು. ಈ ಬಗ್ಗೆ ಸುದೀಪ್‌ ಈಗ ಪ್ರತಿಕ್ರಿಯೆ ನೀಡಿದ್ದಾರೆ.

Bigg Boss Kannada 12: ಈ ವಾರ ಡಬಲ್‌ ಎಲಿಮಿನೇಷನ್! ಸ್ಪರ್ಧಿಗಳಿಗೆ ಸಖತ್ ಶಾಕ್

ಈ ವಾರ ಡಬಲ್‌ ಎಲಿಮಿನೇಷನ್! ಸ್ಪರ್ಧಿಗಳಿಗೆ ಸಖತ್ ಶಾಕ್

Dgruvanth Spandana: ಬಿಗ್‌ ಬಾಸ್‌ ಸೀಸನ್‌ 12ರ ಫ್ಯಾಮಿಲಿ ವೀಕ್‌ ಮುಕ್ತಾಯವಾಗಿದೆ. ಇನ್ನೇನಿದರೂ ಸೀಸನ್‌ ಅಂತ್ಯ ಹಾಡಲು ಕೆಲವೇ ದಿನಗಳು ಇವೆ. ಎಲಿಮಿನೇಶನ್‌ ಬಿಸಿ ಸ್ಪರ್ಧಿಗಳಿಗೆ ತಟ್ಟಿದೆ. ಈ ವಾರ ಮನೆಯಿಂದ ಒಬ್ಬರಲ್ಲ ಬದಲಿಗೆ ಇಬ್ಬರು ಹೊರಗೆ ಹೋಗಲಿದ್ದಾರೆ. ಬಿಗ್​​ಬಾಸ್ ಮನೆಗೆ ಈ ವಾರ ಕೆಲವು ಸೆಲೆಬ್ರಿಟಿಗಳು ಬಂದಿದ್ದಾರೆ, ನಿರ್ದೇಶಕ ಪ್ರೇಮ್ಸೇ ರಿದಂತೆ ಇನ್ನೂ ಕೆಲವರು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ.

Bigg Boss Kannada 12:  ಈ ವೀಕೆಂಡ್‌ಗೆ ಕಿಚ್ಚ ಸುದೀಪ್‌ ಬದಲಿಗೆ ಯಾರು ಬರ್ತಾ ಇದ್ದಾರೆ ಗೊತ್ತಾ?

ಈ ವೀಕೆಂಡ್‌ಗೆ ಕಿಚ್ಚ ಸುದೀಪ್‌ ಬದಲಿಗೆ ಯಾರು ಬರ್ತಾ ಇದ್ದಾರೆ ಗೊತ್ತಾ?

Sudeep: ಬಿಗ್‌ ಬಾಸ್‌ನಲ್ಲಿ ಸದ್ಯ ಫ್ಯಾಮಿಲಿ ವೀಕ್‌ ಕೂಡ ಆಗಿದೆ. ಗಿಲ್ಲಿ ಕ್ಯಾಪ್ಟನ್‌ ಆಗಿದ್ದಾರೆ. ಹಿಂದಿನ ವಾರವೇ ಸುದೀಪ್‌ ಅವರು ತಾವು ಈ ವೀಕೆಂಡ್‌ಗೆ ಬರೋದಿಲ್ಲ ಅಂತ ಅನೌನ್ಸ್‌ ಮಾಡಿದ್ದರು. ಹಾಗಾಗಿ ಸುದೀಪ್‌ ಅವರ ಬದಲಿಗೆ ಯಾರು ಬರ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ. ಸದ್ಯ ಮನೆಯಲ್ಲಿ ಹೊಸ ಕ್ಯಾಪ್ಟನ್ ಗಿಲ್ಲಿ ನಟನ ನಾಯಕತ್ವ ಮತ್ತು ಕಾವ್ಯಾ ಆಟದ ಬದಲಾವಣೆಗಳು ಸಂಚಿಕೆಯ ಕುತೂಹಲವನ್ನು ಹೆಚ್ಚಿಸಿವೆ

Bigg Boss Kannada 12: ತಾವು ಮಾಡುತ್ತಿದ್ದ ತಪ್ಪಿನ ಅರಿವು ಮೂಡಿಸಿಕೊಂಡ ರಘು; ಪತ್ನಿ ಹೇಳಿದ್ದೇನು?

ತಾವು ಮಾಡುತ್ತಿದ್ದ ತಪ್ಪಿನ ಅರಿವು ಮೂಡಿಸಿಕೊಂಡ ರಘು; ಪತ್ನಿ ಹೇಳಿದ್ದೇನು?

Raghu Bigg boss: ಬಿಗ್‌ ಬಾಸ್‌ ಕೇವಲ ಟಾಸ್ಕ್‌ಗಷ್ಟೇ ಸಿಮೀತ ಅನ್ನೋದು ಕೆಲವರ ಅಭಿಪ್ರಾಯ. ಎಷ್ಟೋ ಜನರ ವ್ಯಕ್ತಿತ್ವ ಕೂಡ ಬದಲಾವಣೆ ಮಾಡಿದೆ ಅನ್ನೋದಕ್ಕೆ ರಘು ಅವರೇ ಸಾಕ್ಷಿ. ಫ್ಯಾಮಿಲಿ ವೀಕ್‌ ರೌಂಡ್‌ ಇದ್ದ ಕಾರಣ, ರಘು ಅವರ ಹೆಂಡತಿ ಹಾಗೂ ಮಗ ಮನೆಗೆ ಎಂಟ್ರಿ ಕೊಟ್ಟಿದ್ದರು. ರಘು ಮನೆಯಲ್ಲಿ ಇದ್ದ ಹಾಗೆ ಇಲ್ಲ ಬದಲಾಗಿದ್ದಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

Bigg Boss Kannada: ಮೂಲ ನಿಯಮ ಉಲ್ಲಂಘನೆ; ಕಾವ್ಯ ಫ್ಯಾಮಿಲಿಯನ್ನ ಮನೆಯಿಂದ ಆಚೆ ಕಳುಹಿಸಿದ ಬಿಗ್‌ ಬಾಸ್‌

ಕಾವ್ಯ ಫ್ಯಾಮಿಲಿಯನ್ನ ಮನೆಯಿಂದ ಆಚೆ ಕಳುಹಿಸಿದ ಬಿಗ್‌ ಬಾಸ್‌!

Kavya Shaiva:ಬಿಗ್‌ ಬಾಸ್‌ ಮನೆಯಲ್ಲಿ ಮೊದಲಿಗೆ ನಿಯಮಗಳಿಗೆ ಆದ್ಯತೆ ನೀಡುತ್ತಾರೆ. ಅದರಲ್ಲೂ ಮೂಲ ನಿಯಮ ಉಲ್ಲಂಘನೆ ಆದರೆ ಕಠಿಣ ಕ್ರಮ ಬಿಗ್‌ ಬಾಸ್‌ ತೆಗೆದುಕೊಳ್ಳುತ್ತಾರೆ. ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಫ್ಯಾಮಿಲಿ ವೀಕ್‌ ನಡೆದಿದೆ. ಮನೆಯ ಎಲ್ಲ ಸದಸ್ಯರ ಮನೆಯವರು ಮನೆಗೆ ಬಂದಿದ್ದಾರೆ. ಹೊರ ಜಗತ್ತಿನಲ್ಲಿ ಏನಾಗ್ತಿದೆ ಅನ್ನೋದು ಅವರು ಹೇಳೋ ಹಾಗಿಲ್ಲ. ಆದರೆ ಕಾವ್ಯ ಅವರ ಅಮ್ಮ , ತಮ್ಮ ಈ ನಿಯಮವನ್ನು ಉಲ್ಲಂಘನೆ ಮಾಡಿದ ಪರಿಣಾಮ, ತಕ್ಷಣ ಮನೆಯಿಂದ ಆಚೆ ಕಳುಹಿಸಿದರು ಬಿಗ್‌ ಬಾಸ್‌.

Salman Khan: ಸಲ್ಮಾನ್ ಖಾನ್‌ ಬರ್ತ್‌ಡೇ; ಅದ್ದೂರಿ ಪಾರ್ಟಿಯಲ್ಲಿ ಧೋನಿ ಸೇರಿದಂತೆ ಯಾರೆಲ್ಲ ಭಾಗಿ ಆಗಿದ್ರು?

ಸಲ್ಮಾನ್ ಖಾನ್‌ ಬರ್ತ್‌ಡೇ; ಪಾರ್ಟಿಯಲ್ಲಿ ಧೋನಿ ಸೇರಿದಂತೆ ಯಾರೆಲ್ಲ ಭಾಗಿ?

Dhoni: ನಟ ಸಲ್ಮಾನ್ ಖಾನ್ ಅವರು ಇಂದು (ಡಿಸೆಂಬರ್ 27) ತಮ್ಮ 60ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ 60 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಪನ್ವೇಲ್​ ಫಾರ್ಮ್​​ಹೌಸ್​​ನಲ್ಲಿ ಅದ್ದೂರಿ ಪಾರ್ಟಿ ಆಯೋಜನೆ ಮಾಡಿದ್ದರು ಎಂಬುದು ವಿಶೇಷ. ಆಚರಣೆಯಲ್ಲಿ ಭಾಗವಹಿಸಲು ಹಲವಾರು ಅತಿಥಿಗಳು ಫಾರ್ಮ್‌ಹೌಸ್‌ಗೆ ಆಗಮಿಸುತ್ತಿರುವುದು ಕಂಡುಬಂದಿದೆ.

Bigg Boss Kannada 12: ಕ್ಯಾಪ್ಟನ್ಸಿ ರೇಸ್‌ನಲ್ಲಿ ಭರ್ಜರಿ ಟ್ವಿಸ್ಟ್!  ಈ ವಾರದ ಬಿಗ್ ಬಾಸ್ ಮನೆಯ ಹೊಸ ಅಧಿಪತಿಗೆ ಬಹುಪರಾಕ್‌ ಅಂದ್ರು ಫ್ಯಾನ್ಸ್‌

ಕ್ಯಾಪ್ಟನ್ಸಿ ರೇಸ್‌ನಲ್ಲಿ ಭರ್ಜರಿ ಟ್ವಿಸ್ಟ್! ಇವರೇ ಮನೆಯ ಹೊಸ ಅಧಿಪತಿ

Gilli Nata: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಫ್ಯಾಮಿಲಿ ವೀಕ್‌ ಆಗಿತ್ತು. ಮನೆಯ ಎಲ್ಲ ಸದಸ್ಯರ ತಂದೆ ತಾಯಿ ಮನೆಗೆ ಬಂದು ಹೋಗಿದ್ದಾರೆ. ʻಫ್ಯಾಮಿಲಿ ವೀಕ್‌ʼನಲ್ಲಿ ಗಿಲ್ಲಿ ನಟನಿಗೆ ಸ್ಪರ್ಧಿಗಳ ಕುಟುಂಬ ಸದಸ್ಯರಿಂದ ಹೆಚ್ಚಿನ ಬೆಂಬಲ ದೊರೆಯಿತು. ಈ ವಿಶೇಷ ವಾರದಲ್ಲಿ ಕುಟುಂಬ ಸದಸ್ಯರಿಗೆ ಕ್ಯಾಪ್ಟನ್ಸಿ ರೇಸ್‌ಗೆ ಸ್ಪರ್ಧಿಗಳನ್ನ ಆಯ್ಕೆ ಮಾಡುವ ಅಧಿಕಾರವನ್ನ ನೀಡಲಾಗಿತ್ತು. ಈ ವಾರ ಸ್ಪರ್ಧಿಗಳ ಕುಟುಂಬ ಸದಸ್ಯರಿಂದ ಅತ್ಯಧಿಕ ವೋಟ್‌ಗಳನ್ನ ಪಡೆದು ಗಿಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾದರು.

Baahubali The Epic OTT release: OTTಗೆ ಬಾಹುಬಲಿ ಎಪಿಕ್; ಸ್ಟ್ರೀಮಿಂಗ್‌ ಎಲ್ಲಿ?

OTTಗೆ ಬಾಹುಬಲಿ ಎಪಿಕ್; ಸ್ಟ್ರೀಮಿಂಗ್‌ ಎಲ್ಲಿ?

Baahubali The Epic OTT: ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಾಹುಬಲಿ ಭಾಗ 1 ಮತ್ತು ಭಾಗ 2 ಸಿನಿಮಾಗಳ ಸಂಕಲನವಾಗಿರುವ 3 ಗಂಟೆ 40 ನಿಮಿಷದ ಬಾಹುಬಲಿ ಎಪಿಕ್ ಇದೀಗ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಅಭಿಮಾನಿಗಳು OTT ಸ್ಟ್ರೀಮಿಂಗ್‌ಗಾಗಿ ಕಾತರದಿಂದ ಕಾಯುತ್ತಿರುವ ಸಮಯದಲ್ಲಿ, ಈ ಚಿತ್ರವು ಥಿಯೇಟ್ರಿಕಲ್ ಬಿಡುಗಡೆಯಾದ 8 ವಾರಗಳ ನಂತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬಂದಿದೆ.

Kailash Kher: 'ಪ್ರಾಣಿಗಳಂತೆ ವರ್ತಿಸುವುದನ್ನು ನಿಲ್ಲಿಸಿ':  ಸಂಗೀತ ಕಾರ್ಯಕ್ರಮದಲ್ಲಿ ನೂಕುನುಗ್ಗಲು,  ಅರ್ಧಕ್ಕೆ ನಡೆದ  ಕೈಲಾಶ್ ಖೇರ್

ಸಂಗೀತ ಕಾರ್ಯಕ್ರಮದಲ್ಲಿ ನೂಕುನುಗ್ಗಲು, ಅರ್ಧಕ್ಕೆ ನಡೆದ ಕೈಲಾಶ್ ಖೇರ್

Gwalior Concert: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನುಮ ದಿನಾಚರಣೆಯ ಸಂದರ್ಭದಲ್ಲಿ ಪ್ರದರ್ಶನ ನೀಡಲು ಗ್ವಾಲಿಯರ್‌ಗೆ ಬಂದಿದ್ದರು ಗಾಯಕ ಕೈಲಾಶ್ ಖೇರ್ . ಗ್ವಾಲಿಯರ್‌ನಲ್ಲಿ ಆಯೋಜಿಸಲಾಗಿದ್ದ ಈ ಸಂಗೀತ ಕಾರ್ಯಕ್ರಮವನ್ನು ಗಾಯಕ ಕೈಲಾಶ್ ಖೇರ್ ಹಠಾತ್ತನೆ ಕೊನೆಗೊಳಿಸಬೇಕಾಯಿತು. ಪದೇ ಪದೇ ಬ್ಯಾರಿಕೇಡ್‌ಗಳನ್ನು ಅನೇಕ ಪ್ರೇಕ್ಷಕರು ಹಾರಿ ಅಶಿಸ್ತು ತೋರಿದ್ದರು. ಹೀಗಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೇ ವೇದಿಕೆಯಿಂದ ಗಾಯಕ ಹೊರಟು ಹೋಗಿದ್ದಾರೆ.

Bigg Boss Kannada 12: ರಜತ್ ಪ್ರಕಾರ ಬಿಗ್ ​ಬಾಸ್​ನಲ್ಲಿ ಅಶ್ವಿನಿ ಗೌಡ ಹೇಗೆ? ಗಿಲ್ಲಿ ಹೊಗಳಿದ `ಬುಜ್ಜಿ'!

ರಜತ್ ಪ್ರಕಾರ ಅಶ್ವಿನಿ ಗೌಡ ಹೇಗೆ? ಗಿಲ್ಲಿ ಹೊಗಳಿದ ʻಬುಜ್ಜಿʼ

Rajath : ಬಿಗ್​ ಬಾಸ್​ನಲ್ಲಿ ಗಿಲ್ಲಿ ನಟ ವೀಕ್ಷಕರ ಎಂಟರ್ಟೈನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಿಗ್​ ಬಾಸ್​ ಮನೆಯ ಆಚೆ ಕೂಡ ಗಿಲ್ಲಿ ಹವಾ ಜೋರಾಗಿದೆ. ಬಿಗ್​ ಬಾಸ್​ ಮನೆಗೆ ಅತಿಥಿಗಳಾಗಿ ಎಂಟ್ರಿ ನೀಡಿದ್ದ ರಜತ್ ಕಳೆದ ವಾರ ಮನೆಯಿಂದ ಆಚೆ ಬಂದಿದ್ದಾರೆ. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ರಜತ್ ಮಾತನ್ನಾಡಿದರು. ಗಿಲ್ಲಿ ಎಲ್ಲವನ್ನೂ ನೇರವಾಗಿ ಹೇಳ್ತಾರೆ. ಮನಸ್ಸಿನಲ್ಲಿ ಯಾವುದನ್ನೂ ಇಟ್ಟುಕೊಳ್ಳಲ್ಲ. ಅದು ಮನೆಯವರಿಗೆ ಡ್ರಾಮಾ ಎನಿಸಬಹುದು ಎಂದು ಹಲವಾರು ವಿಚಾರಗಳನ್ನು ಹಂಚಿಕೊಂಡರು.

'ಸು ಫ್ರಮ್‌ ಸೋ'‌ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಜೆ.ಪಿ‌. ತುಮಿನಾಡ್ ನಟನೆಯ ಮತ್ತೊಂದು ಚಿತ್ರ ರಿಲೀಸ್‌ಗೆ ರೆಡಿ; ʼಕಟ್ಟೆಮಾರ್ʼ ಕನ್ನಡ ಜತೆಗೆ ತುಳುವಿನಲ್ಲೂ ಬಿಡುಗಡೆ

ʼಕಟ್ಟೆಮಾರ್ʼ ಚಿತ್ರದ ಗೆಲುವಿಗೆ ಶಬರಿಮಲೆಗೆ ಪಾದಯಾತ್ರೆ ಹೊರಟ ಕಿರಣ್‌

Kattemar Movie: 'ಸು ಫ್ರಮ್‌ ಸೋʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಮೂಡಿಸಿದ ಜೆ.ಪಿ. ತುಮಿನಾಡ್‌ ನಟನೆಯ ಮುಂದಿನ ಚಿತ್ರ ʼಕಟ್ಟೆಮಾರ್‌ʼ. ತುಳು ಮತ್ತು ಕನ್ನಡದಲ್ಲಿ ಇದು ಜನವರಿ 23ರಂದು ತೆರೆಗೆ ಬರಲಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ನಟಿಸಿರುವ ಕಿರಣ್ ಅಡ್ಯಾರ್ ಪದವು ಯಶಸ್ಸಿಗಾಗಿ ಪೋಸ್ಟರ್‌ ಹಿಡಿದು ಮಂಗಳೂರಿನಿಂದ ಶಬರಿಮಲೆಗೆ ಪಾದಯಾತ್ರೆ ಹೊರಟಿದ್ದಾರೆ.

Amruthadhaare  Serial: ಕೇಡಿ ಜೆಡಿ ಬಳಿ ಅಪ್ಪು; ಭೂಮಿ 'ಭದ್ರಕಾಳಿ' ಆಗೋ ಸಮಯ ಬಂದೇಬಿಡ್ತು!

ಕೇಡಿ ಜೆಡಿ ಬಳಿ ಅಪ್ಪು; ಭೂಮಿ 'ಭದ್ರಕಾಳಿ' ಆಗೋ ಸಮಯ ಬಂದೇಬಿಡ್ತು!

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ದಿನಕ್ಕೊಂದು ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಅದರಲ್ಲೂ ಕೆಡಿ ಜಯಂತ್‌ ಒಂದಲ್ಲ ಒಂದು ಪ್ಲ್ಯಾನ್‌ ಮಾಡುತ್ತಲೇ ಇದ್ದಾನೆ. ಭೂಮಿ -ಭೂಮಿಕಾ ಜೀವನದಲ್ಲಿ ಕಾರ್ಮೋಡ ಸರಿದು ಮಳೆಯಾಗೋ ಹೊತ್ತಲ್ಲೇ ಹೊಸ ಆತಂಕವೊಂದು ಶುರುವಾಗಿದೆ. ಇದೀಗ ಮುದ್ದಿನ ಮಗ ಆಕಾಶ್‌ ಕಾಣಾಯಾಗಿದ್ದಾನೆ. ಈ ಆಘಾತ ಭೂಮಿ ಮುಂದೆ ಬಂದಿದೆ. ಆದರೀಗ ಭೂಮಿಗೆ ಜಯದೇವ್‌ ಕಿಡ್‌ನ್ಯಾಪ್‌ ಮಾಡಿರೋದು ಗೊತ್ತಾಗಿ, ಸ್ವತಃ ಅವಳೇ ಜಯದೇವ್‌ ಹತ್ತಿರ ಹೋಗಿದ್ದಾಳೆ.

Year Ender 2025: 2025ರಲ್ಲಿ ತಮ್ಮ ನಟನೆ ಮೂಲಕ ವೀಕ್ಷಕರ ಮನಗೆದ್ದ ಕಲಾವಿದರಿವರು!

2025ರಲ್ಲಿ ತಮ್ಮ ನಟನೆ ಮೂಲಕ ವೀಕ್ಷಕರ ಮನಗೆದ್ದ ಕಲಾವಿದರಿವರು!

Acting Performances: 2025ರಲ್ಲಿ ಹಲವಾರು ಸಿನಿಮಾಗಳು ಬಂದು ಹೋಗಿವೆ. ಆದರೆ ಅದರಲ್ಲಿ ಕೆಲವೇ ಕೆಲವು ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಅದರಲ್ಲಿ ಕುಬೇರ ಸಿನಿಮಾದಲ್ಲಿ ಧನುಷ್‌ (Dhanush) ಅವರಿಂದ ಹಿಡಿದು ಪಾತಾಲ್ ಲೋಕ್ ಸೀಸನ್ 2 ರಲ್ಲಿ ಜೈದೀಪ್ ಅಹ್ಲಾವತ್ ವರೆಗೆ ಅನೇಕ ನಟ, ನಟಿಯರ ಹೆಸರುಗಳು ಇವೆ. ಕೆಲವು ನಟ, ನಟಿಯರ ಪಾತ್ರವನ್ನು ಇಂದಿಗೂ ಸ್ಮರಿಸುತ್ತಿದ್ದಾರೆ ಸಿನಿಪ್ರಿಯರು. ಯಾರದು?

Loading...