ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Santhosh Narayanan: 'ಬಲರಾಮನ ದಿನಗಳು' ಚಿತ್ರಕ್ಕಾಗಿ ಬಂದ 'ಕಬಾಲಿ' ಮ್ಯೂಸಿಕ್‌ ಡೈರೆಕ್ಟರ್‌; ಮೊದಲ ಹಾಡು ರಿಲೀಸ್‌ ಆಗೋದ್ಯಾವಾಗ?

'ಬಲರಾಮನ ದಿನಗಳು' ಚಿತ್ರಕ್ಕೆ ತಮಿಳಿನ ಸಂತೋಷ್‌ ನಾರಾಯಣನ್‌ ಸಂಗೀತ

Balaramana Dinagalu Kannada Movie: ವಿನೋದ್ ಪ್ರಭಾಕರ್ ನಟನೆಯ ಮತ್ತು ಕೆ ಎಂ ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' 2026 ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಸದ್ಯ ತಮಿಳಿನ 'ಕಬಾಲಿ', 'ಕಾಲಾ'ಗಳಿಗೆ ಸಂಗೀತ ನೀಡಿದ್ದ ಸಂತೋಷ್ ನಾರಾಯಣನ್ 'ಬಲರಾಮ ದಿನಗಳು' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ.

Bigg Boss Kannada 12: ಗಂಡ ಇದ್ದರೆ ಇರ್ತಾರೆ, ಇಲ್ಲ ಅಂದ್ರೆ ಹೋಗ್ತಾರೆ! ವಿಡಿಯೋ ಮಾಡೋದು ನಿಲ್ಲಿಸಲ್ಲ ಎಂದ ರಕ್ಷಿತಾ

ರಕ್ಷಿತಾ ಕೈಹಿಡಿಯೋ ಹುಡುಗ ಹೀಗೆ ಇರಬೇಕು ಅಂತೆ!

Rakshitha Shetty: ಬಿಗ್‌ ಬಾಸ್‌ನಲ್ಲಿಯೂ ಕೆಲವು ವಿಚಾರಗಳನ್ನು ರಕ್ಷಿತಾ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಅದನ್ನು ಅವರ ಫ್ಯಾನ್ಸ್‌ ರೀಲ್ಸ್‌ ಮಾಡಿ ಹಾಕುತ್ತಿರುತ್ತಾರೆ. ಆದರೀಗ ರಕ್ಷಿತಾ ಮದುವೆ ವಿಚಾರ ಪ್ರಸ್ತಾಪವಾಗಿದೆ. ಗೆಸ್ಟ್‌ ಆಗಿ ಬಂದವರು ರಕ್ಷಿತಾ ಮದುವೆ ಆಗೋ ಹುಡುಗ ಹೇಗೆ ಇರಬೇಕು ಎಂದು ಕೇಳಿದ್ದಾರೆ. ಅದಕ್ಕೆ ರಕ್ಷಿತಾ ಹೇಳಿದ್ದು ಹೀಗೆ.

BBK 12: ಸೈಲೆಂಟ್‌ ಆದ ಗಿಲ್ಲಿ ನಟ, ಮುಂದುವರಿದ ಅತಿಥಿಗಳ ರಂಪಾಟ; ಮಾತಿನ ಮಲ್ಲನ ಬಾಯಿಗೆ ಬೀಗ!

BBK 12: ರಜತ್‌ - ಮಂಜುಗಾಗಿ ʻಮಾತಿನ ಮಲ್ಲʼ ಗಿಲ್ಲಿ ಸೈಲೆಂಟ್‌ ಆಗಿಬಿಟ್ರಾ?

Bigg Boss Kannada 12 Gilli Nata: 'ಬಿಬಿ ಪ್ಯಾಲೇಸ್' ಟಾಸ್ಕ್‌ನಲ್ಲಿ ಅತಿಥಿಗಳಾಗಿ ಬಂದಿರುವ ಮಂಜು ಮತ್ತು ರಜತ್ ಅವರಿಂದ ಸತತ ಟಾರ್ಗೆಟ್ ಎದುರಿಸುತ್ತಿದ್ದ ಗಿಲ್ಲಿ ನಟ, ಇದೀಗ ಸಂಪೂರ್ಣವಾಗಿ ಸೈಲೆಂಟ್ ಆಗುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.

ಗ್ರ್ಯಾಂಡ್‌ ಆಗಿ ನಡೆಯಿತು ಮಾನಸ - ಶಿವು ಎಂಗೇಜ್‌ಮೆಂಟ್‌; ಗುಡ್‌ ನ್ಯೂಸ್‌ ನೀಡಿದ ʻಗಿಚ್ಚಿ ಗಿಲಿ ಗಿಲಿʼ ಜೋಡಿ

ಎಂಗೇಜ್‌ಮೆಂಟ್‌ ಮಾಡಿಕೊಂಡ ʻಗಿಚ್ಚಿ ಗಿಲಿ ಗಿಲಿʼ ಖ್ಯಾತಿಯ ಮಾನಸ - ಶಿವು

Gicchi Giligili Manasa Shivu Engagement: ಕಲರ್ಸ್ ಕನ್ನಡದ ಜನಪ್ರಿಯ ಶೋಗಳಾದ 'ಗಿಚ್ಚಿ ಗಿಲಿ ಗಿಲಿ' ಮತ್ತು 'ಮಜಾಭಾರತ'ದ ಮೂಲಕ ಪ್ರಸಿದ್ಧರಾದ ನಟಿ ಮಾನಸಾ ಗುರುಸ್ವಾಮಿ ಮತ್ತು ಶಿವಕುಮಾರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ನವೆಂಬರ್ 27 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಜೋಡಿಯ ಅದ್ದೂರಿ ನಿಶ್ಚಿತಾರ್ಥ ನಡೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

Andhra King Taluka Review: ತೆಲುಗು ಸಿನಿಮಾದಲ್ಲಿ ʻಕಿಂಗ್‌ʼ ಆದ್ರಾ ಉಪೇಂದ್ರ? ಈ ಚಿತ್ರ ರಾಮ್‌ ಪೋತಿನೇನಿ ಫ್ಯಾನ್ಸ್‌ಗೆ ಇಷ್ಟವಾಯ್ತಾ?

ಉಪೇಂದ್ರ ನಟನೆಯ ʻಆಂಧ್ರ ಕಿಂಗ್ ತಾಲೂಕಾʼ ಸಿನಿಮಾ ಹೇಗಿದೆ? ಇಲ್ಲಿದೆ ರಿವ್ಯೂ

Andhra King Taluka Movie Review: ʻರಿಯಲ್‌ ಸ್ಟಾರ್‌ʼ ಉಪೇಂದ್ರ ಅವರು ಸಣ್ಣ ಗ್ಯಾಪ್‌ನ ಬಳಿಕ ಡೈರೆಕ್ಟರ್‌ ತೆಲುಗು ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್‌ ಪೋತಿನೇನಿ, ಭಾಗ್ಯ‌ಶ್ರೀ ಬೋರ್ಸ್ ಜೋಡಿಯಾಗಿರುವ ʻಆಂಧ್ರ ಕಿಂಗ್ ತಾಲೂಕಾʼ ಸಿನಿಮಾದಲ್ಲಿ ಉಪೇಂದ್ರ ಸೂಪರ್‌ ಸ್ಟಾರ್‌ ನಟರಾಗಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ಈ ಸಿನಿಮಾ? ಮುಂದೆ ಓದಿ.

Bigg Boss Kannada 12: ರಜತ್‌ ಎಂಟ್ರಿ ಕೊಟ್ಟ ಮೇಲೆ ರೆಸಾರ್ಟ್‌ ಲೋಕಲ್‌ ಬಾರ್‌ ಥರ ಆಗಿದೆ; ಕಿಚ್ಚನ ಹಳೆಯ ವಿಡಿಯೋ ವೈರಲ್‌

ರಜತ್ ‌ಹಳೆಯ ವಿಡಿಯೋ ಈಗ ವೈರಲ್‌ ಆಗ್ತಿರೋದೇಕೆ?

Rajath Bigg Boss: ಸೀಸನ್‌ 11ರಲ್ಲಿಯೂ ಇದೇ ರೀತಿಯ ಟಾಸ್ಕ್‌ ನೀಡಲಾಗಿತ್ತು. ಈ ವೇಳೆ ರಜತ್‌ ರೆಸಾರ್ಟ್‌ನಲ್ಲಿ ಗೆಸ್ಟ್‌ ಆಗಿರಬೇಕಿತ್ತು. ಆದರೆ ಅವರು ಸರಿಯಾಗಿ ನಿಭಾಯಿಸಿರಲಿಲ್ಲ. ಈ ಬಗ್ಗೆ ವೀಕೆಂಡ್‌ನಲ್ಲಿ ಕಿಚ್ಚ ಪ್ರಶ್ನಿಸಿದ್ದರು. ರಜತ್‌ ಎಂಟ್ರಿ ಕೊಟ್ಟ ಮೇಲೆ ಅಂತೂ ಅದು ರೆಸಾರ್ಟ್‌ ಅಲ್ಲ ಅದು. ಯಾವುದೋ ಪಕ್ಕ ಲೋಕಲ್‌ ಬಾರ್‌ನಲ್ಲಿ ಗಿಫ್ಟ್‌ ಕೂಪನ್‌ ಗೆದ್ದು ಬರ್ತಾರಲ್ಲ ಹಾಗೆ ಇದೆ ಎಂದು ಕಿಚ್ಚ ಹೇಳಿದ್ದರು. ಈಗ ಈ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ.

Bigg Boss Kannada 12: ಹಿಂಸೆ ಆದರೆ ಕರಿ ಜೊತೆಗೆ ಬರ್ತೀನಿ!  ಗಿಲ್ಲಿಗೆ ಸಾಥ್‌ ಕೊಟ್ಟ ಅಶ್ವಿನಿ

ಹಿಂಸೆ ಆದರೆ ಕರಿ ಜೊತೆಗೆ ಬರ್ತೀನಿ! ಗಿಲ್ಲಿಗೆ ಸಾಥ್‌ ಕೊಟ್ಟ ಅಶ್ವಿನಿ

Gilli Nata: ಕಳೆದ ಸೀಸನ್ ಸ್ಪರ್ಧಿಗಳಾದ ಗಿಲ್ಲಿ ನಟ, ಮಂಜು ಮೊದಲಾದವರು ಅತಿಥಿಗಳು. ಆದರೆ ಅವರ ಟಾರ್ಚರ್‌ಗೆ ಗಿಲ್ಲಿ ಬೇಸರಗೊಂಡಿದ್ದಾರೆ. ಈ ವೇಳೆ ಗಿಲ್ಲಿ ಹಾಗೂ ಅಶ್ವಿನಿ ಗೌಡ ಒಂದಾಗಿದ್ದಾರೆ. ಇವರ ಮಧ್ಯೆ ಗೆಳೆತನ ಮೂಡಿದೆ. ಬೇಸರಗೊಂಡ ಗಿಲ್ಲಿ ಕಂಡು ಮೊದಲಿಗೆ ಅಶ್ವಿನಿ ಅವರು, ʻಚಿಲ್‌ ಆಗಿರು. ಆರಾಮ್‌ ಆಗಿರು. ಹಾಗೂ ಹಿಂಸೆ ಆಗ್ತಾ ಇದ್ರೆ ಕರಿ ಬರ್ತೀನಿ ಎಂದಿದ್ದಾರೆ. ಟ್ರಿಗರ್‌ ಮಾಡಿಕೊಳ್ಳಬೇಡ ಆರಾಮ್‌ ಆಗಿರುʼ ಎಂದು ಹೇಳಿದ್ದಾರೆ.

Bigg Boss Kannada 12: ಮಾಜಿ ಸ್ಪರ್ಧಿಗಳು ಇದೊಂದು ಕಾರಣಕ್ಕೆ ಬಿಗ್‌ ಬಾಸ್‌ ಮನೆಗೆ ಬಂದ್ರಾ? ಬಾಯ್ತಪ್ಪಿ ಚೈತ್ರಾ ಹೇಳಿದ್ದೇನು?

ಮಾಜಿ ಸ್ಪರ್ಧಿಗಳು ಇದೊಂದು ಕಾರಣಕ್ಕೆ ಬಿಗ್‌ ಬಾಸ್‌ ಮನೆಗೆ ಬಂದ್ರಾ?

Gilli Nata: ಗಿಲ್ಲಿ ಹಾಗೂ ಗೆಸ್ಟ್‌ಗಳ ಮಧ್ಯೆ ವಾಗ್ವಾದ ತಾರಕ್ಕೇರಿದೆ. ವೀಕ್ಷಕರು ಗಿಲ್ಲಿಯ ವರ್ತನೆಗೂ ಹಾಗೂ ಅತಿಥಿಗಳ ನಡವಳಿಕೆಗೂ ಛೀಮಾರಿ ಹಾಕುತ್ತಿದ್ದಾರೆ. ರಜತ್, ಮಂಜು ಹಾಗೂ ಚೈತ್ರಾ ಎಷ್ಟೇ ಕೂಗಾಡಿದ್ರು ಗಿಲ್ಲಿ ಮಾತ್ರ ತಲೆ ಕೆಡಿಸಿಕೊಳ್ತಿಲ್ಲ.ಇನ್ನು ಮಾಜಿ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಅತಿಥಿಗಳಾಗಿ ಹೋಗಿರುವುದು ಯಾಕೆ? ಅಂತ ವೀಕ್ಷಕರು ಪ್ರಶ್ನೆ ಇಡುತ್ತಿದ್ದಾರೆ. ಆದರೆ ನಿನ್ನೆಯ ಟಾಸ್ಕ್‌ ಆಡುವ ವೇಳೆ ಚೈತ್ರಾ ಅವರು ತಾವು ಬಂದಿರುವ ಕಾರಣ ಬಗೆ ಬಾಯ್ತಪ್ಪಿ ಹೇಳಿರುವಂತಿದೆ.

Bigg Boss Kannada 12:  ನಾಳೆ ಆಟ ಏನು ಅಂತ ನಾನು ತೋರಿಸ್ತೀನಿ ಎಂದು ಅಬ್ಬರಿಸಿದ ಉಗ್ರಂ ಮಂಜು! ಗಿಲ್ಲಿಗೆ ರೂಲ್ಸ್ ಮಾಡೋಕೆ ಆಗುತ್ತಾ?

ನಾಳೆ ಆಟ ಏನು ಅಂತ ನಾನು ತೋರಿಸ್ತೀನಿ ಎಂದು ಅಬ್ಬರಿಸಿದ ಉಗ್ರಂ ಮಂಜು!

Gilli Nata: ಗಿಲ್ಲಿ ವರ್ತನೆ, ಅವರು ಮಾಡವ ಸತ್ಕಾರ ಅತಿಥಿಗಳಿಗೆ ಇಷ್ಟ ಆಗ್ತಿಲ್ಲ. ಬಂದಾಗಿನಿಂದ ಉಗ್ರಂ ಮಂಜು ಹಾಗೂ ರಜತ್‌ , ಗಿಲ್ಲಿ ನಡುವೆ ಮನಸ್ತಾಪ ಆಗುತ್ತಲೇ ಇದೆ. ಈಗ ಇನ್ನೂ ಒಂದು ಹಂತಕ್ಕೆ ಮೀರಿದೆ. ಸೀಸನ್‌ 11 ಸ್ಪರ್ಧಿಗಳು ಗಿಲ್ಲಿ ನಟನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಗಿಲ್ಲಿಗಾಗಿಯೇ ಹೊಸ ರೂಲ್ಸ್‌ ಮಾಡಿದ್ದಾರೆ ಉಗ್ರಂ ಮಂಜು. ಪ್ರೋಮೋ ಈಗ ಔಟ್‌ ಆಗಿದೆ. ಉಗ್ರಂ ಮಂಜು ಅವರ ಮನೆಯವರಿಗೆ, ಗಿಲ್ಲಿ ಕೈಯಿಂದಾನೆ ಊಟ ಬಡಿಸಿಕೊಂಡು ತಿನ್ನಬೇಕು. ಅಥವಾ ಎಲ್ಲರಿಗು ಆದಮೇಲೆ ಅವನು ಊಟ ಮಾಡಬೇಕು ಎಂದು ನಿಯಮ ಮಾಡಿದ್ದಾರೆ.

Bigg Boss Kannada 12: ಗಿಲ್ಲಿಗೆ ಬೇಕಾಬಿಟ್ಟಿ ಕೆಲಸ ಕೊಟ್ಟ ಉಗ್ರಂ ಮಂಜು ! ಫ್ಯಾನ್ಸ್‌ ಕೆಂಡ

ಗಿಲ್ಲಿಗೆ ಬೇಕಾಬಿಟ್ಟಿ ಕೆಲಸ ಕೊಟ್ಟ ಉಗ್ರಂ ಮಂಜು ! ಫ್ಯಾನ್ಸ್‌ ಕೆಂಡ

Gilli Nata: ಗಿಲ್ಲಿ ಪ್ರತಿ ಮಾತಿಗೂ ಉಗ್ರಂ ಮಂಜು ರಿಯಾಕ್ಟ್‌ ಮಾಡ್ತಾ ಇದ್ದರು. ಬೇಕು ಅಂತ ಟೇಬಲ್‌ ಮೇಲೆ ನೀರು ಚೆಲ್ಲೋದು, ಟೇಬಲ್ ನಲ್ಲಿ ನೀರು ಚೆಲ್ಲಿ, ಕಾಫಿ ಚೆಲ್ಲಿ, ಕಸ ಮಾಡಿ, ಗಿಲ್ಲಿ ಬಳಿ ಕ್ಲೀನ್‌ ಮಾಡಿಸೋದು. ಗಿಲ್ಲಿ ಪಾತ್ರದಲ್ಲಿ ವೈಟರ್ ಆಗಿದ್ದರು. ಆದರೆ ಗಿಲ್ಲಿಯೇ ಕ್ಲಿನರ್ ಆಗಿ ಕ್ಲಿನ್ ಮಾಡುವಂತೆ ಹೇಳಿದ್ದಾರೆ ಮಂಜು. ಅಷ್ಟೇ ಅಲ್ಲ ಗಿಲ್ಲಿ ವಿಚಾರಕ್ಕೆ ಉಗ್ರಂ ಮಂಜು ಅವರು ಚೇರ್‌ ಎತ್ತಿ ಬಿಸಾಡಿ, ಅಭಿ ವಿರುದ್ಧವೇ ಕೂಗಾಡಿದ್ದಾರೆ.

Bigg Boss Kannada 12: ಅತಿಥಿಗಳನ್ನು ಹಿಗ್ಗಾ-ಮುಗ್ಗಾ ರೋಸ್ಟ್ ಮಾಡಿದ್ರಾ ಗಿಲ್ಲಿ? ಮಧ್ಯಸ್ಥಿಕೆ ವಹಿಸಿ ನಿಯಮ ನೆನಪಿಸಿದ ಬಿಗ್‌ ಬಾಸ್‌

ಅತಿಥಿಗಳನ್ನು ಹಿಗ್ಗಾ-ಮುಗ್ಗಾ ರೋಸ್ಟ್ ಮಾಡಿದ್ರಾ ಗಿಲ್ಲಿ?

Gilli Nata: ಸೀಸನ್ 12ರ ಸದಸ್ಯರು ಅತಿಥಿಗಳ ಸತ್ಕಾರ ಮಾಡಬೇಕು ಅನ್ನೋದು ಟಾಸ್ಕ್. ಅದರಲ್ಲೂ ಉಗ್ರಂ ಮಂಜು ಅನ್ನೇ ಹೆಚ್ಚು ಟಾರ್ಗೆಟ್ ಮಾಡಿದ್ದಾರೆ. ರೋಸ್ಟ್ ಮಾಡಿದ್ದು ನೋಡಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಎಂಜಾಯ್ ಮಾಡಿದರು. ಆದರೆ ಅತಿಥಿಗಳಿಗೆ ಸಿಕ್ಕಾಪಟ್ಟೆ ಕಿರಿಕಿರಿ ಆಯಿತು. ರೂಲ್ಸ್‌ ಬುಕ್‌ನಲ್ಲಿ ಸಭ್ಯತೆ ಮೀರದಂತೆ ರೋಸ್ಟ್ ಮಾಡಬೇಕು ಎಂದು ನಿಯಮದಲ್ಲಿ ಇತ್ತು.

ಪರ ಪುರುಷರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಬಲವಂತ ಮಾಡಿದ್ರು; ಪತಿಯ ದೌರ್ಜನ್ಯ ಎಳೆ ಎಳೆಯಾಗಿ ಬಿಚ್ಚಿಟ್ಟ ಸೆಲಿನಾ ಜೇಟ್ಲಿ

ಪತಿಯ ದೌರ್ಜನ್ಯ ಎಳೆ ಎಳೆಯಾಗಿ ಬಿಚ್ಚಿಟ್ಟ ಸೆಲಿನಾ ಜೇಟ್ಲಿ

Celina Jaitly: ಬಾಲಿವುಡ್‌ ನಟಿ ಸೆಲಿನಾ ಜೇಟ್ಲಿಯ 14 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಆಸ್ಟ್ರೀಯಾ ಉದ್ಯಮಿ ಪೀಟರ್‌ ಹೇಗ್‌ನನ್ನು ವರಿಸಿದ್ದ ಅವರು ಇದೀಗ ಡಿವೋಸರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಪತಿ ತನ್ನ ಮೇಲೆ ಯಾವ ರೀತಿ ದೌರ್ಜನ್ಯ ಎಸಗುತ್ತಿದ್ದರು ಎನ್ನುವುದನ್ನು ತಿಳಿಸಿದ್ದಾರೆ. ತನ್ನ ನಗ್ನ ಚಿತ್ರ ತೋರಿಸಿ ಪರ ಪುರುಷರೊಂದಿಗೆ ಮಲಗುವಂತೆ ಪೀಡಿಸುತ್ತಿದ್ದುದಾಗಿ ವಿವರಿಸಿದ್ದಾರೆ.

BBK 12: ಗಿಲ್ಲಿ ನಟ ಆಯ್ತು, ಈಗ ಅಶ್ವಿನಿ ಗೌಡ ಸರದಿ; 'ಬಿಗ್‌ ಬಾಸ್‌' ಮನೆಗೆ ಬಂದ ಅತಿಥಿಗಳ ಮೇಲೆಯೇ ರಾಂಗ್‌ ಆದ ರಾಜಮಾತೆ!

ಚೈತ್ರಾ ಕುಂದಾಪುರ ಆಜ್ಞೆ ಪಾಲಿಸದ ಅಶ್ವಿನಿ ಗೌಡ; ರಾಜಮಾತೆಗೆ ಸಿಟ್ಟೇಕೆ?

Bigg Boss Kannada 12 Ashwini Gowda: 'ಬಿಗ್ ಬಾಸ್ ಪ್ಯಾಲೇಸ್' ಟಾಸ್ಕ್‌ನಲ್ಲಿ ಅತಿಥಿ ಚೈತ್ರಾ ಕುಂದಾಪುರ, ಮನೆಯ ಸಿಬ್ಬಂದಿಗಳೆಲ್ಲರೂ "ನಮ್ಮ ತಲೆಯಲ್ಲಿ ಬುದ್ಧಿ ಇಲ್ಲ" ಎಂದು ಒಪ್ಪಿಕೊಳ್ಳಬೇಕು ಎಂದು ಪಟ್ಟು ಹಿಡಿದರು. ಆದರೆ, ಅಶ್ವಿನಿ ಗೌಡ ಇದನ್ನು ವಿರೋಧಿಸಿದರು. ಅಶ್ವಿನಿ ಅವರ ನಡೆಯಿಂದ ಅತಿಥಿಗಳು ಅಸಮಾಧಾನಗೊಂಡಿದ್ದು, ಈ ವಿವಾದ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.

The Rise of Ashoka: 'ಒಂದು ಸಿನಿಮಾಗೆ 50 ಲಕ್ಷ ತಗೊಂಡಿದ್ರು 3 ವರ್ಷದಲ್ಲಿ 6 ಫಿಲ್ಮ್ ಮಾಡ್ತಿದ್ದೆ': ಸತೀಶ್‌ 'ನೀನಾಸಂ' ಹೇಳಿದ ಸತ್ಯವಿದು!

The Rise of Ashoka ಚಿತ್ರಕ್ಕಾಗಿ ಮಾದೇವನ ಹಾಡು ಬರೆದ ಸತೀಶ್‌ 'ನೀನಾಸಂ'

The Rise Of Ashoka First Song Released: ನಟ ಸತೀಶ್ ನೀನಾಸಂ ಅವರ 'ದಿ ರೈಸ್ ಆಫ್ ಅಶೋಕ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇತ್ತೀಚೆಗೆ ಈ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ ಭಾವುಕರಾಗಿ ಮಾತನಾಡಿದ ಸತೀಶ್, ʻಈ ಸಿನಿಮಾಕ್ಕಾಗಿ ಒಂದು ರೂಪಾಯಿಯೂ ತೆಗೆದುಕೊಂಡಿಲ್ಲʼ ಎಂದಿದ್ದಾರೆ.

OLC Movie: 'ಆಪರೇಷನ್ ಲಂಡನ್ ಕೆಫೆ' ಸಿನಿಮಾದಲ್ಲಿ ಬಜಾರಿ ಹುಡುಗಿಯಾದ ʻಜೊತೆ ಜೊತೆಯಲಿʼ ಖ್ಯಾತಿಯ ಮೇಘಾ ಶೆಟ್ಟಿ; ರಿಲೀಸ್‌ ಅಪ್‌ಡೇಟ್‌ ಇಲ್ಲಿದೆ

'ಆಪರೇಷನ್ ಲಂಡನ್ ಕೆಫೆ' ಸಿನಿಮಾದಲ್ಲಿ ಬಜಾರಿ ಹುಡುಗಿಯಾದ ಮೇಘಾ ಶೆಟ್ಟಿ

Megha Shetty OLC Movie: 'ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಅಭಿನಯದ 'ಆಪರೇಷನ್ ಲಂಡನ್ ಕೆಫೆ' (OLC Movie) ಚಿತ್ರವು ಇದೇ ಶುಕ್ರವಾರ (ನ.28) ತೆರೆಗೆ ಬರಲು ಸಿದ್ಧವಾಗಿದೆ. ಇದೊಂದು ನಕ್ಸಲಿಸಂ ಹಿನ್ನೆಲೆಯ ಕಥೆಯಾಗಿದ್ದು, ಮೇಘಾ ಶೆಟ್ಟಿ ಇದರಲ್ಲಿ ಬಜಾರಿ ಹುಡುಗಿಯ ಪಾತ್ರ ನಿರ್ವಹಿಸಿದ್ದಾರಂತೆ.

BBK 12: ಕಾವ್ಯ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ನೆಗೆಟಿವ್‌ ಟ್ರೋಲ್‌ ಮಾಡ್ತಿರೋದು ಯಾರು? ಸತ್ಯ ಹೇಳಿ ಆವಾಜ್‌ ಹಾಕಿದ ಸಹೋದರ

Bigg Boss 12: ಅಕ್ಕನ ಪರವಾಗಿ ಕಾವ್ಯ ತಮ್ಮ ವಾರ್ನಿಂಗ್‌ ಕೊಟ್ಟಿದ್ಯಾರಿಗೆ?

BBK 12 Kavya Brother Karthik: 'ಬಿಗ್ ಬಾಸ್' ಮನೆಯಲ್ಲಿ ಪ್ರಬಲ ಸ್ಪರ್ಧಿಯಾಗಿರುವ ಕಾವ್ಯ ಶೈವ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಟ್ರೋಲ್ ಮಾಡಲಾಗುತ್ತಿದೆ ಎಂದು ಅವರ ಸಹೋದರ ಕಾರ್ತಿಕ್ ಆರೋಪಿಸಿದ್ದಾರೆ. ವಿಡಿಯೋ ಹಂಚಿಕೊಂಡಿರುವ ಕಾರ್ತಿಕ್, "ಕಾವ್ಯ ಟಫ್ ಸ್ಪರ್ಧಿ ಆಗಿರುವುದರಿಂದ ಪಿಆರ್‌ ಟೀಮ್‌ಗಳು ನೆಗೆಟಿವಿಟಿ ಹರಡುತ್ತಿದ್ದಾರೆ" ಎಂದು ಹೇಳಿದ್ದಾರೆ.

RSS ಬರಹ ಇರುವ ಟೀ-ಶರ್ಟ್‌ ಧರಿಸಿ ಅಪಮಾನ- ಕುನಾಲ್‌ ಕಾಮ್ರಾ ಮತ್ತೆ ವಿವಾದ

ಆರ್‌ಎಸ್‌ಎಸ್ ಅನ್ನು ಅಣಕಿಸಿದ್ರಾ ಕುನಾಲ್ ?

ಹಾಸ್ಯ ನಟ ಕುನಾಲ್ ಕಮ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋವೊಂದು ಈಗ ಬಿಜೆಪಿ, ಶಿವಸೇನೆಯಿಂದ ಟೀಕೆಗೆ ಗುರಿಯಾಗಿದೆ. ಈ ಚಿತ್ರದಲ್ಲಿ ಕುನಾಲ್ ಕಮ್ರಾ ಅವರು ಆರ್‌ಎಸ್‌ಎಸ್ ಅನ್ನು ಅಣಕಿಸುವ ಟಿ-ಶರ್ಟ್‌ ಧರಿಸಿದ್ದು, ಇದು ಹೊಸ ವಿವಾದವನ್ನು ಉಂಟು ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

BBK 12: ಟಾಸ್ಕ್‌ ಅಂತ ಗೊತ್ತಿದ್ದರೂ ಅತಿಥಿಗಳ ಜೊತೆ ಗಿಲ್ಲಿ ಹಿಂಗೆ ವರ್ತಿಸುತ್ತಿರುವುದೇಕೆ? ಉಳಿದ ಸ್ಪರ್ಧಿಗಳಿಗೆ ಶುರುವಾಯ್ತು ಪುಕಪುಕ!

Bigg Boss 12: ಯಾರೇ ಇರಲಿ ಯಾರೇ ಬರಲಿ ಗಿಲ್ಲಿ ಕಂಟ್ರೋಲ್‌ಗೆ ಸಿಗುತ್ತಿಲ್ಲ!

BBK 12 Gilli Nata: 'ಬಿಗ್ ಬಾಸ್ ಪ್ಯಾಲೇಸ್' ಟಾಸ್ಕ್‌ನಲ್ಲಿ ಹೋಟೆಲ್ ಸಿಬ್ಬಂದಿಯಾಗಿ ಪಾತ್ರ ನಿರ್ವಹಿಸುತ್ತಿರುವ ಗಿಲ್ಲಿ ನಟ, ನಿಯಮಗಳನ್ನು ಗಾಳಿಗೆ ತೂರಿ ವೈಯಕ್ತಿಕ ಆಟವಾಡುತ್ತಿದ್ದಾರೆ. ಅತಿಥಿಗಳಾಗಿ ಬಂದಿರುವ ಹಿಂದಿನ ಸೀಸನ್‌ನ ಸ್ಪರ್ಧಿಗಳಾದ ರಜತ್, ಉಗ್ರಂ ಮಂಜು ಅವರ ಕಾಲೆ ಎಳೆಯುತ್ತಿದ್ದಾರೆ. ಕ್ಯಾಪ್ಟನ್‌ ಅಭಿಷೇಕ್‌ಗೂ ಕೂಡ ಗಿಲ್ಲಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ʻಅದೃಷ್ಟ ಕೈಕೊಡ್ತು, ಇದು ಯಾವ ಶತ್ರುವಿಗೂ ಬೇಡʼ; ಪತಿ ಅರುಣ್‌ ಸೋಲಿನ ಬಗ್ಗೆ ನಟಿ ರಜಿನಿ ಹೇಳಿದ ಭಾವುಕ ಮಾತುಗಳಿವು

ಪತಿಯ ಸೋಲಿನ ಬಗ್ಗೆ ನಟಿ ರಜಿನಿ ಭಾವುಕ ಪೋಸ್ಟ್‌

Actress Rajini Husband Arun Venkatesh: ಜಿಮ್ ಕೋಚ್ ಅರುಣ್ ವೆಂಕಟೇಶ್ ಅವರನ್ನು ವಿವಾಹವಾದ 'ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ತಮ್ಮ ಪತಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಅನುಭವಿಸಿದ ಸೋಲಿನ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. "ಒಂದು ವರ್ಷದ ಸಾವು-ಬದುಕಿನ ಹೋರಾಟ, ಉಪ್ಪು-ಖಾರ ಇಲ್ಲದ ಊಟ, ನಿದ್ದೆ ಇಲ್ಲದ ರಾತ್ರಿಗಳ ನಂತರ ಏನೂ ಇಲ್ಲದೇ ಬರೀಗೈಯಲ್ಲಿ ನಿಲ್ಲುವುದು ಯಾವ ಶತ್ರುವಿಗೂ ಬೇಡ" ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.

BBK 12: 'ಮನುಷ್ಯನ ಜಾತಿಗೆ ಸೇರಿದವರು ಒಂದು ಸಲ ಹೇಳಿದ್ರೆ ಅರ್ಥ ಮಾಡ್ಕೋಬೇಕು'; ಗಿಲ್ಲಿ ಮಾತು ರಜತ್‌ಗೆ ಇರಿಟೇಟ್‌ ಮಾಡ್ತಾ?

BBK 12: ʻಇರಿಟೇಟ್‌ ಮಾಡಬೇಡ ಗಿಲ್ಲಿʼ; ರಜತ್ ಕೆಂಡಾಮಂಡಲ!

BBK 12 Gilli Nata: ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಬಂದಿರುವ ರಜತ್ ಮತ್ತು ಉಗ್ರಂ ಮಂಜು ಅವರಿಂದ ಮೊದಲ ದಿನವೇ ವಾರ್ನಿಂಗ್ ಪಡೆದಿದ್ದ ಗಿಲ್ಲಿ ನಟ, ತಮ್ಮ 'ಕಾಲೆಳೆಯುವ' ಸ್ವಭಾವವನ್ನು ಮುಂದುವರಿಸಿದ್ದಾರೆ. ಹೊಸ ಪ್ರೋಮೋದಲ್ಲಿ, ಗಾರ್ಡನ್ ಏರಿಯಾದಲ್ಲಿ ಮನರಂಜನೆ ನೀಡುವಾಗ ಗಿಲ್ಲಿ, ಅತಿಥಿಗಳ ಬಗ್ಗೆ "ವ್ಯಾ ಥೂ ಅನ್ನೋ ಥರ ಆಗೋಯ್ತು, ತಿಂದು ದೌಲತ್ತು" ಎಂದಿದ್ದಾರೆ. ಈ ಮಾತಿಗೀಗ ರಜತ್ ಕೋಪಗೊಂಡಿದ್ದಾರೆ.

BBK 12: ನಾಮಿನೇಷನ್‌ ಸಂಕಷ್ಟಕ್ಕೆ ಸಿಲುಕಿದ ಘಟಾನುಘಟಿ ಸ್ಪರ್ಧಿಗಳು; ಈ ವಾರ ಯಾರೇ ಎಲಿಮಿನೇಟ್‌ ಆದರೂ ಅಚ್ಚರಿಯೇ!

Bigg Boss 12: ಈ ವಾರ ಏಳು ಮಂದಿ ನಾಮಿನೇಟ್;‌ ಯಾರಿಗೆ ಸಿಗಲಿದೆ ಗೇಟ್‌ಪಾಸ್?

Bigg Boss Kannada 12 Nomination: 'ಬಿಗ್ ಬಾಸ್' ಮನೆಯ 9ನೇ ವಾರದ ನಾಮಿನೇಷನ್‌ನಲ್ಲಿ ಒಟ್ಟು ಏಳು ಸ್ಪರ್ಧಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ ಶೈವ, ಮಾಳು ನಿಪನಾಳ, ಜಾಹ್ನವಿ, ಧ್ರುವಂತ್ ಹಾಗೂ ಕ್ಯಾಪ್ಟನ್ ಅಭಿಷೇಕ್‌ರಿಂದ ನೇರವಾಗಿ ನಾಮಿನೇಟ್ ಆದ ರಘು ಈ ಪಟ್ಟಿಯಲ್ಲಿದ್ದಾರೆ. ಈ ವಾರ ಯಾರೇ ಎಲಿಮಿನೇಟ್ ಆದರೂ, ಬಿಗ್ ಬಾಸ್ ಆಟದ ಗತಿ ಬದಲಾಗುವುದು ಖಚಿತ.

Mass Jathara OTT Release: ಒಟಿಟಿಗೆ ಎಂಟ್ರಿ ಕೊಡ್ತಿದೆ ಶ್ರೀಲೀಲಾ - ರವಿತೇಜ ಸಿನಿಮಾ, ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಎಂಟ್ರಿ ಕೊಡ್ತಿದೆ ಶ್ರೀಲೀಲಾ - ರವಿತೇಜ ಸಿನಿಮಾ

OTT Movie: ಟಾಲಿವುಡ್‌ ನಟ ಮಾಸ್‌ ಮಾಹಾರಾಜ ರವಿ ತೇಜ ಅಭಿನಯದ ʻಮಾಸ್ ಜಾತರ ಚಿತ್ರʼ ಒಟಿಟಿಗೆ ಎಂಟ್ರಿ ಕೊಡಲಿದೆ. ಸಿನಿಮಾ ರಿಲೀಸ್‌ ಆದ ಮೇಲೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಚಿತ್ರ ಉತ್ತಮ ಪ್ರದರ್ಶನ ನೀಡದಿರಲು ಪ್ರಮುಖ ಕಾರಣವೆಂದರೆ ಬಿಡುಗಡೆಯಾದ ನಂತರ ಅಂತರ್ಜಾಲದಲ್ಲಿ ಸಿಕ್ಕ ನಕಾರಾತ್ಮಕ ವಿಮರ್ಶೆಗಳು. ಇದೀಗ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

Amruthadhaare Serial: ಜೈದೇವ್‌ ಕೈಯಲ್ಲಿ ಮುದ್ದು ಕಂದಮ್ಮಗಳು! ಮಕ್ಕಳನ್ನ  ಕಾಪಾಡ್ಕೊಳ್ತಾಳಾ ಮಲ್ಲಿ?

ಜೈದೇವ್‌ ಕೈಯಲ್ಲಿ ಮುದ್ದು ಕಂದಮ್ಮಗಳು! ಮಕ್ಕಳನ್ನ ಕಾಪಾಡ್ಕೊಳ್ತಾಳಾ ಮಲ್ಲಿ?

Kannada Serial: ಅಮೃತಧಾರೆ ಧಾರಾವಾಹಿಯು ಇತ್ತೀಚೆಗ ರೋಚಕ ತಿರುವುಗಳಿರುವ ಸಂಚಿಕೆಗಳನ್ನು ಪ್ರೇಕ್ಷಕರಿಗೆ ಉಣಬಡಿಸಲು ಮುಂದಾಗಿದೆ. ಸೀರಿಯಲ್‌ನ ಇತ್ತೀಚಿನ ಪ್ರೋಮೋ ರೋಚಕ ತಿರುವಿನಿಂದ ಕೂಡಿದೆ. ಮಲ್ಲಿ ಆಕಾಶ್​ ಮತ್ತು ಮಿಂಚುನ್ನ ಕರೆದುಕೊಂಡು ಮಾಲ್​ಗೆ ಹೋಗಿದ್ದಾಳೆ. ಅಲ್ಲಿಗೂ ಜೈದೇವ್ ಬಂದುಬಿಟ್ಟಿದ್ದಾನೆ. ಆದರೆ ಮಲ್ಲಿಯನ್ನೆನೋ ಶಕುನಿ ಮಾಮ ತಪ್ಪಿಸಿದ್ದರೂ ಮಕ್ಕಳು ಸಿಕ್ಕಿಹಾಕಿಕೊಂಡು ಬಿಟ್ಟಿದ್ದಾರೆ.

50 ವರ್ಷಗಳ ನಂತರ ʻಚೋಮನ ದುಡಿʼ ಚಿತ್ರವನ್ನು ನೆನಪಿಸಲು ಬಂದ ʻಬಿಚ್ಚುಗತ್ತಿಯ ಬಂಟನ ಬಲ್ಲರೇನʼ

ʻಚೋಮನ ದುಡಿ' ಸಿನಿಮಾವನ್ನು ನೆನಪಿಸಿದ ʻಬಿಚ್ಚುಗತ್ತಿಯ ಬಂಟನ ಬಲ್ಲರೇನʼ

Bicchugatthiya Bantana Ballirena Trailer: ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರ ಕಾದಂಬರಿ ಆಧಾರಿತ 'ಚೋಮನ ದುಡಿ' ಸಿನಿಮಾಕ್ಕೆ 50 ವರ್ಷ ತುಂಬಿದ ಸಂದರ್ಭದಲ್ಲಿ, ಅದರ ಮುಂದುವರಿದ ಕಥಾಹಂದರ ಹೊಂದಿದ 'ಬಿಚ್ಚುಗತ್ತಿಯ ಬಂಟನ ಬಲ್ಲರೇನ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಂದು 'ಚೋಮನ ದುಡಿ' ಚಿತ್ರದಲ್ಲಿದ್ದ ಹಿರಿಯ ನಟ ಸುಂದರ್ ರಾಜ್ ಈ ಹೊಸ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.

Loading...