ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಮನರಂಜನೆ
Zee5 New Brand: ಹೊಸ ಅಧ್ಯಾಯ ಪರಿಚಯಿಸಿದ ಝೀ 5; ಇನ್ಮುಂದೆ ನಿಮ್ಮ ಭಾಷೆಯಲ್ಲೇ ಸಿನಿಮಾ, ಸಿರೀಸ್ ನೋಡಿ

ಬಹು ಭಾಷೆಗಳು-ಅನಂತ ಕಥೆಗಳು; ಇದು ಝೀ 5 ಹೊಸ ಅಧ್ಯಾಯ

ಇದೀಗ ಝೀ 5 ಮತ್ತೊಂದು ತನ್ನ ಹೊಸ ಅಧ್ಯಾಯವನ್ನು ಅನಾವರಣ ಮಾಡಿದೆ. ಭಾರತದ ಅಗ್ರಗಣ್ಯ ಒಟಿಟಿ ವೇದಿಕೆಗಳಲ್ಲಿ ಒಂದಾಗಿರುವ ಝೀ 5 ಪ್ರಮುಖ ಹೆಜ್ಜೆಯೊಂದನ್ನು ಇಟ್ಟಿದೆ. ʼಬಹುಭಾಷೆಗಳು, ಅನಂತ ಕಥೆಗಳುʼ ಎಂಬ ಹೊಸ ಅಧ್ಯಾಯ ಪರಿಚಯಿಸಿದೆ. ಅಂದರೆ ಇನ್ಮುಂದೆ ನಿಮ್ಮ ನಿಮ್ಮ ಭಾಷೆಗಳಲ್ಲಿ ಸಿನಿಮಾ, ಸಿರೀಸ್ ನೋಡುವ ಅವಕಾಶ ಒದಗಿಸಿದೆ.

Doora Theera Yaana Movie: ಮಂಸೋರೆ ನಿರ್ದೇಶನದ ‘ದೂರ ತೀರ ಯಾನ’ ಚಿತ್ರದ ಶೀರ್ಷಿಕೆ ಗೀತೆ ರಿಲೀಸ್

ಮಂಸೋರೆ ನಿರ್ದೇಶನದ ‘ದೂರ ತೀರ ಯಾನ’ ದ ಶೀರ್ಷಿಕೆ ಗೀತೆ ಬಿಡುಗಡೆ

Kannada New Movie: ನಿರ್ದೇಶಕ ಮಂಸೋರೆ ನಿರ್ದೇಶಿಸಿರುವ ಹಾಗೂ ವಿಜಯ್ ಕೃಷ್ಣ - ಪ್ರಿಯಾಂಕ ಕುಮಾರ್ ನಾಯಕ - ನಾಯಕಿಯಾಗಿ ನಟಿಸಿರುವ ʼದೂರ ತೀರ ಯಾನʼ ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆಯಾಯಿತು. ಈ ಕುರಿತ ವಿವರ ಇಲ್ಲಿದೆ.

Father Movie: ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯಿತು ʼಫಾದರ್ʼ ಚಿತ್ರದ ನೂತನ ಪೋಸ್ಟರ್

ʼಫಾದರ್ʼ ಚಿತ್ರದ ನೂತನ ಪೋಸ್ಟರ್ ರಿಲೀಸ್‌

Father Movie: ʼಫಾದರ್ʼ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಅವರ ಹುಟ್ಟುಹಬ್ಬಕ್ಕೆ ವಿಭಿನ್ನ ಹಾಗೂ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಆರ್‌.ಸಿ. ಸ್ಟುಡಿಯೋಸ್ ಹಾಗೂ ಚಿತ್ರತಂಡ ಡಾರ್ಲಿಂಗ್ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ತಯಾರಿಯಲ್ಲಿರುವ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.

‘ಶ್ರೀ ಜಗನ್ನಾಥದಾಸರು ಭಾಗ 2’ ಚಿತ್ರದ ಹಾಡುಗಳ ಅನಾವರಣಗೊಳಿಸಿದ ಶ್ರೀ ಸುಬುಧೇಂದ್ರ ತೀರ್ಥರು

‘ಶ್ರೀ ಜಗನ್ನಾಥದಾಸರು ಭಾಗ 2’ ಚಿತ್ರದ ಹಾಡುಗಳು ಬಿಡುಗಡೆ

Sri Jagannatha Dasaru -Part 2: ಮಾತಾಂಬುಜ ಮೂವೀಸ್ ಲಾಂಛನದಲ್ಲಿ ಮಧುಸೂದನ್ ಹವಾಲ್ದಾರ್ ಅವರೇ ನಿರ್ಮಿಸಿ, ನಿರ್ದೇಶಿಸಿರುವ ‘ಶ್ರೀ ಜಗನ್ನಾಥದಾಸರು ಭಾಗ 2’ ಚಿತ್ರದ ಹಾಡುಗಳನ್ನು ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆ ಮಾಡಿದರು. ಮಧುಸೂದನ್ ಹವಾಲ್ದಾರ್ ಹಾಗೂ ರಾಯಚೂರು ಶೇಷಗಿರಿದಾಸ್ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಜನಪ್ರಿಯ ಗಾಯಕರು ಹಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Aamir Khan: ನಿರ್ದೇಶಕ ಲೋಕೇಶ್ ಕನಗರಾಜ್ ಹೊಸ ಚಿತ್ರದ ಆಫರ್ ಬಗ್ಗೆ ಸ್ಪಷ್ಟನೆ ನೀಡಿದ ನಟ ಆಮೀರ್‌ ಖಾನ್

ಲೋಕೇಶ್ ಕನಗರಾಜ್ ಸಿನಿಮಾದಲ್ಲಿ ನಟಿಸುವ ಬಗ್ಗೆ ನಟ ಆಮೀರ್‌ ಖಾನ್ ಸ್ಪಷ್ಟನೆ

ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ ʼಲಾಲ್ ಸಿಂಗ್ ಚಡ್ಡಾʼ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಕಂಡಿಲ್ಲ. ಹೀಗಾಗಿ ಸತತ ಮೂರು ವರ್ಷಗಳ ಕಾಲ ಕಾದು ಅವರು ʼಸಿತಾರೆ ಜಮೀನ್ ಪರ್ʼ ಸಿನಿಮಾ ಮಾಡಿದ್ದಾರೆ. ʼಸಿತಾರೆ ಜಮೀನ್ ಪರ್ʼ ಚಿತ್ರ ಟ್ರೈಲರ್ ಬಿಡುಗಡೆಯಾಗಿ ನಿರೀಕ್ಷೆ ಹುಟ್ಟಿಸುತ್ತಿದ್ದ ಬೆನ್ನಲ್ಲೇ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಬಗ್ಗೆ ಸ್ವತಃ ಆಮೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

SSMB29 Movie: ರಾಜಮೌಳಿ-ಮಹೇಶ್‌ ಬಾಬು ಚಿತ್ರಕ್ಕೆ ಮಾಧವನ್ ಎಂಟ್ರಿ?

ಮಹೇಶ್ ಬಾಬು ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ಯಾನ್ ಇಂಡಿಯಾ ಸ್ಟಾರ್

ನಿರ್ದೇಶಕ ರಾಜಮೌಳಿ ಅವರ ಸಿನಿಮಾ ಎಂದಾಗ ಪಾತ್ರವರ್ಗಗಳ ಬಗ್ಗೆ ಕುತೂಹಲ ಮೂಡುವುದು ಸಹಜ. ಇದಕ್ಕೆ ʼಎಸ್ಎಸ್ಎಂಬಿ 29ʼ ಸಿನಿಮಾ ಹೊರತಲ್ಲ. ನಾಯಕನಾಗಿ ಮಹೇಶ್ ಬಾಬು, ನಾಯಕಿಯಾಗಿ ಬಾಲಿವುಡ್‌ನ ಪ್ರಿಯಾಂಕಾ ಚೋಪ್ರಾ, ಮುಖ್ಯ ಪಾತ್ರಕ್ಕೆ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೆ ಪ್ಯಾನ್ ಇಂಡಿಯಾ ಮಟ್ಟದ ಸ್ಟಾರ್ ನಟರೊಬ್ಬರು ಈ ಸಿನಿಮಾದ ಭಾಗವಾಗುತ್ತಿದ್ದಾರೆ. ಅವರ ಬಗ್ಗೆ ವಿವರ ಇಲ್ಲಿದೆ.

Rajath Kishan: ಮುನಿಸು ತೋರಿಸದೆ ಜೊತೆಯಾಗಿ-ಹಿತವಾಗಿ ಮಾತನಾಡಿದ ರಜತ್-ವಿನಯ್

ಮುನಿಸು ತೋರಿಸದೆ ಜೊತೆಯಾಗಿ-ಹಿತವಾಗಿ ಮಾತನಾಡಿದ ರಜತ್-ವಿನಯ್

ಮನೋರಂಜನೆಗಾಗಿ ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ರಜತ್‌ ಹಾಗೂ ವಿನಯ್ಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದರೂ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಜೈಲಿನಿಂದ ಹೊರಬಂದ ಬಳಿಕ, ವಿನಯ್ ಹಾಗೂ ರಜತ್ ಮಧ್ಯೆ ಭಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿತು. ಅಷ್ಟೇ ಅಲ್ಲದೆ ರಜತ್ ನೀಡಿದ ಹೇಳಿಕೆ ಕೂಡ ವೈರಲ್ ಆಗಿತ್ತು.

Disha Patani: ಮತ್ತೊಮ್ಮೆ ಪಡ್ಡೆ ಹುಡುಗರ ನಿದ್ದೆ ಕದ್ದ ದಿಶಾ ಪಠಾನಿ: ನಟಿಯ ಬೋಲ್ಡ್ ಫೋಟೊ ಇಲ್ಲಿದೆ

ʼಕಂಗುವಾʼ ಹೀರೋಯಿನ್ ಸೆಕ್ಸಿ ಲುಕ್‌ಗೆ ಫ್ಯಾನ್ಸ್​ ಫಿದಾ

ಬಾಲಿವುಡ್ ಬ್ಯೂಟಿ ದಿಶಾ ಪಠಾನಿ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ. ಆಗಾಗ ಫೋಟೊಶೂಟ್‌ ಮಾಡಿಸುತ್ತಾ ಯುವಕರ ನಿದ್ದೆ ಕದಿಯುತ್ತಾರೆ. ಇದೀಗ ನಟಿಯ ಮಾದಕ ಫೋಟೊಶೂಟ್‌ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ. ಅವರ ಲೇಟೆಸ್ಟ್ ಸೆಕ್ಸಿ ಫೋಟೊಗಳನ್ನು ನೋಡಿದ ಫ್ಯಾನ್ಸ್ ನಿಮ್ಮ ಹಾಟ್‌ನೆಸ್‌ ಜಾಸ್ತಿ ಆಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Bhagya Lakshmi Serial: ಮೈಮೇಲೆ ಹಣ ಸುರಿದ ಆದೀಶ್ವರ್​ನ ಮೈಚಳಿ ಬಿಡಿಸಿದ ಭಾಗ್ಯ

ಮೈಮೇಲೆ ಹಣ ಸುರಿದ ಆದೀಶ್ವರ್​ನ ಮೈಚಳಿ ಬಿಡಿಸಿದ ಭಾಗ್ಯ

ಭಾಗ್ಯ ಆದೀಗೆ ಖಡಕ್ ತಿರುಗೇಟು ಕೊಟ್ಟು ಅಲ್ಲಿಂದ ಹೊರಟಿದ್ದಾಳೆ. ಹಣದಿಂದ ಏನು ಬೇಕಾದರು ಮಾಡಬಹುದು ಎಂಬ ಭ್ರಮೆಯಲ್ಲಿದ್ದ ಆದೀಶ್ವರ್ಗೆ ಆಘಾತ ಉಂಟಾಗಿದೆ. ಸದ್ಯ, ಮಿಡಲ್ ಕ್ಲಾಸ್ ಜನರೆಲ್ಲ ಹಣಕ್ಕೋಸ್ಕರ ಏನು ಬೇಕಾದ್ರು ಮಾಡುತ್ತಾರೆ ಎಂದು ಅಂದುಕೊಂಡಿರುವ ಆದೀಶ್ವರ್ನ ಆಲೋಚನೆ ಬದಲಾಗುತ್ತ? ಎಂಬುದು ನೋಡಬೇಕಿದೆ.

Prithwi Bhat: ಹನಿಮೂನ್​ಗೆ ಮಲೇಷ್ಯಾಕ್ಕೆ ಹಾರಿದ ಪೃಥ್ವಿ ಭಟ್: ಫೋಟೋ ನೋಡಿ

ಹನಿಮೂನ್​ಗೆ ಮಲೇಷ್ಯಾಕ್ಕೆ ಹಾರಿದ ಪೃಥ್ವಿ ಭಟ್

Sarigamapa Prithwi Bhat: ಪೋಷಕರ ವಿರೋಧದ ನಡುವೆಯೂ ಪೃಥ್ವಿ ಭಟ್ ದೇವಾಲಯದಲ್ಲಿ ಮಾರ್ಚ್‌ 27 ರಂದು ಅಭಿಷೇಕ್‌ ಅವರೊಂದಿಗೆ ಮದುವೆಯಾಗಿದ್ದರು. ಬಳಿಕ ಅದ್ಧೂರಿಯಾಗಿ ಗಾಯಕಿ ರಿಸೆಪ್ಶನ್‌ ಮಾಡಿಕೊಂಡಿದ್ದಾರೆ. ಇದೀಗ ಈ ಜೋಡಿ ಹನಿಮೂನ್ಗೆಂದು ಮಲೇಷ್ಯಾಕ್ಕೆ ಹಾರಿದೆ.

Nayana: ತನ್ನ ಎದೆಯ ಮೇಲೆ ಸ್ಪೆಷಲ್ ಟ್ಯಾಟೂ ಹಾಕಿಸಿಕೊಂಡ ನಯನಾ: ಯಾರದ್ದು ನೋಡಿ

ಎದೆಯ ಮೇಲೆ ಸ್ಪೆಷಲ್ ಟ್ಯಾಟೂ ಹಾಕಿಸಿಕೊಂಡ ನಯನಾ

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಅವರು ತಮ್ಮ ಎದೆಯ ಮೇಲೆ ಹೊಸದಾಗಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಶರತ್ ಹಾಗೂ ಅವಿನ್ಯಾ ಎಂಬ ಹೆಸರನ್ನು ಬರೆದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಜೊತೆಗೆ ಕೃಷ್ಣನ ಕೊಳಲನ್ನು ಸಹ ಟ್ಯಾಟೂ ಹಾಕಿಸಿದ್ದಾರೆ.

2025 French Open: ಫ್ರೆಂಚ್ ಓಪನ್ ಫೈನಲ್‌ ಪಂದ್ಯಕ್ಕೆ ಸೆಲೆಬ್ರಿಟಿಗಳ ಗ್ರ್ಯಾಂಡ್ ಎಂಟ್ರಿ

ಫ್ರೆಂಚ್ ಓಪನ್‌ ಪಂದ್ಯದಲ್ಲಿ ಬಾಲಿವುಡ್ -ಹಾಲಿವುಡ್ ತಾರೆಯರ ಕಲರವ

2025ರ ಫ್ರೆಂಚ್ ಓಪನ್ ಟೆನಿಸ್‌ ಪಂದ್ಯಕ್ಕೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದರು. ಕಾರ್ಲೋಸ್ ಅಲ್ಕರಾಜ್ ಮತ್ತು ಜಾನಿಕ್ ಸಿನ್ನರ್ ನಡುವೆ ಫೈನಲ್‌ ಪಂದ್ಯ ನಡೆಯಿತು. 5 ಗಂಟೆಗಿಂತ ದೀರ್ಘವಾಗಿ ನಡೆದ ಈ ಪಂದ್ಯದಲ್ಲಿ ಅಲ್ಕರಾಜ್ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದರು. ಈ ಫೈನಲ್ಸ್ ವಾರಾಂತ್ಯದಲ್ಲಿ ನಡೆದ ಕಾರಣ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

Shiva Rajkumar: ಶಿವಣ್ಣ ಸಿನಿ ಜರ್ನಿಗೆ ವಿಶ್ ಮಾಡಿದ ನಟ ಕಿಚ್ಚ ಸುದೀಪ್

ಶಿವಣ್ಣ ಸಿನಿ ಜರ್ನಿಗೆ 40 ವರ್ಷ; ಶುಭ ಕೋರಿದ ನಟ ಸುದೀಪ್

ಸ್ಯಾಂಡಲ್‌ವುಡ್‌ ನಟ ಶಿವ ರಾಜ್‌ಕುಮಾರ್‌ ಸಿನಿಮಾ ಜರ್ನಿಗೆ 40 ವರ್ಷ ಆಗಿದ್ದು, ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ. ವಿಶೇಷ ಏನೆಂದರೆ, ಪರ ಭಾಷೆಯ ಸ್ಟಾರ್ ಕಲಾವಿದರು ಶಿವಣ್ಣ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ನಾಗಾರ್ಜುನ, ವಿಜಯ್ ದೇವರಕೊಂಡ, ನಾನಿ, ಪುರಿ ಜಗನ್ನಾಥ್, ಬುಚ್ಚಿ ಬಾಬು ಸನಾ, ಕಮಲ್ ಹಾಸನ್ ಸೇರಿದಂತೆ ಹಲವರು ಶಿವರಾಜ್​ಕುಮಾರ್ ಸಿನಿಪಯಣಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ನಟ ಕಿಚ್ಚ ಸುದೀಪ್‌ ಅವರು ಶಿವಣ್ಣ ಅವರಿಗೆ ಸ್ಪೆಷಲ್‌ ಆಗಿ ವಿಶ್‌ ಮಾಡಿದ್ದಾರೆ.

Katrina Kaif: ಮಾಲ್ಡೀವ್ಸ್‌ನಲ್ಲಿ ಸಖತ್ ಎಂಜಾಯ್ ಮಾಡಿದ್ದ ನಟಿ ಕತ್ರಿನಾ ಕೈಫ್; ಬೋಲ್ಡ್‌ ಫೋಟೊ ಮತ್ತೆ ವೈರಲ್‌

ಮಾಲ್ಡೀವ್ಸ್‌ನಲ್ಲಿ ಸುಂದರ ಕ್ಷಣ ಕಳೆದ ನಟಿ ಕತ್ರಿನಾ; ಇಲ್ಲಿವೆ ಫೋಟೊ

ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ ಮೋಸ್ಟ್ ಅಟ್ರ್ಯಾಕ್ಟಿವ್ ಮತ್ತು ಬ್ಯೂಟಿಫುಲ್ ನಟಿ ಅಂತಲೇ ಜನಪ್ರಿಯ. ಇದೀಗ ನಟಿ ಮಾಲ್ಡೀವ್ಸ್‌ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ನಟಿ ಈ ಹಿಂದೆ ಮಾಲ್ಡೀವ್ಸ್‌ನಲ್ಲಿ ಕಳೆದ ಸುಂದರ ಕ್ಷಣಗಳ‌ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Padukone School of Badminton: ತಂದೆ ಜತೆ ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟ ದೀಪಿಕಾ: 250 ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಕೇಂದ್ರಗಳ ಸ್ಥಾಪನೆ ಗುರಿ

ತಂದೆ ಜತೆ ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ

Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆ, ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಜತ ಸೇರಿ ಕಳೆದ ವರ್ಷ ಸ್ಥಾಪಿಸಿದ ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (PSB) ಬಗ್ಗೆ ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಅಪ್‌ಡೇಟ್‌ ನೀಡಿದ್ದಾರೆ.

Ramayana Movie: ಬಿಗ್ ಬಜೆಟ್ ʼರಾಮಾಯಣʼ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುವ ಕಲಾವಿದರಿವರು

ʼರಾಮಾಯಣʼ ಚಿತ್ರದಲ್ಲಿ ಯಾರಿಗೆ ಯಾವ ಪಾತ್ರ ಸಿಕ್ತು?

ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ʼರಾಮಾಯಣʼ ಮುಂದಿನ ವರ್ಷ ತೆರೆಗೆ ಬರಲಿದ್ದು, ಶೂಟಿಂಗ್‌ ಭರದಲ್ಲಿ ನಡೆಯುತ್ತಿದೆ. ನಿತೇಶ್ ತಿವಾರಿ ನಿರ್ದೇಶದಲ್ಲಿ ಮೂಡಿ ಬರುವ ಈ ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್‌, ಸಾಯಿ ಪಲ್ಲವಿ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ಅಭಿನಯಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಮುಖ್ಯ ಪಾತ್ರವರ್ಗವನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Shalini Pandey: ಅಂದು ಲಿಪ್‌ಲಾಕ್‌; ಇಂದು ಬೋಲ್ಡ್‌ ಫೋಟೊಶೂಟ್: ಪಡ್ಡೆಗಳ ನಿದ್ದೆಕದ್ದ ʼಅರ್ಜುನ್‌ ರೆಡ್ಡಿʼ ಖ್ಯಾತಿಯ ಶಾಲಿನಿ ಪಾಂಡೆ

ಸೆಕ್ಸಿಯಾಗಿ ಫೋಸ್‌ ಕೊಟ್ಟ ನಟಿ ಶಾಲಿನಿ ಪಾಂಡೆ

ತೆಲುಗಿನ ʼಅರ್ಜುನ್ ರೆಡ್ಡಿʼ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ಶಾಲಿನಿ ಪಾಂಡೆ ಸದ್ಯ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರು ಬೋಲ್ಡ್ ಆಗಿ ಫೋಟೊಶೂಟ್ ಮಾಡಿಸಿಕೊಂಡಿದ್ದು ಅವರ ಮಾದಕ ಫೋಟೊಗಗಳು ವೈರಲ್ ಆಗಿವೆ.

Rashmika Mandanna: ಧನುಷ್‌, ನಾಗಾರ್ಜುನ್‌ ಜೊತೆ ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ಫೋಟೋಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಮತ್ತೆ ರಶ್ಮಿಕಾ ಮಂದಣ್ಣ ಸ್ಟನ್ನಿಂಗ್‌ ಲುಕ್‌ ವೈರಲ್‌- ಫೋಟೋಸ್‌ ಇಲ್ಲಿವೆ

ತಮಿಳು ಸೂಪರ್‌ಸ್ಟಾರ್ ಧನುಷ್, ಖ್ಯಾತ ನಟ ನಾಗಾರ್ಜುನ, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಕುಬೇರ ಚಿತ್ರಕ್ಕೆ ಭರ್ಜರಿಯಾಗಿ ಪ್ರಚಾರ ಪ್ರಕ್ರಿಯೆಗಳು ಆರಂಭವಾಗಿವೆ. ಇತ್ತೀಚೆಗಷ್ಟೆ ಚಿತ್ರತಂಡವು ಚೆನ್ನೈನಲ್ಲಿ ಅದ್ಧೂರಿ ಪ್ರಚಾರ ಕಾರ್ಯಕ್ರಮ ಆಯೋಜಿಸಿದ್ದು ಇದಕ್ಕೆ ಇಡೀ ಚಿತ್ರ ತಂಡ ಭಾಗವಹಿಸಿದೆ. ನಟ ನಾಗಾರ್ಜುನ ಮತ್ತು ಧನುಷ್ ಜೊತೆಗಿನ ಫೋಟೊವನ್ನು ಸ್ವತಃ ರಶ್ಮಿಕಾ ಮಂದಣ್ಣ ಅವರೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೊಗಳು ಬಹಳಷ್ಟು ವೈರಲ್ ಆಗಿದೆ.

Katrina Kaif: ಮಾಲ್ಡೀವ್ಸ್‌ ಪ್ರವಾಸೋದ್ಯಮದ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಕತ್ರಿನಾ ಕೈಫ್‌ ಆಯ್ಕೆ

ಮಾಲ್ಡೀವ್ಸ್‌ ಪ್ರವಾಸೋದ್ಯಮದ ಬ್ರ್ಯಾಂಡ್‌ ಅಂಬಾಸಿಡರ್‌ ಕತ್ರಿನಾ ಕೈಫ್‌

ಕತ್ರಿನಾ ಕೈಫ್‌ ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿ. ಚಿತ್ರರಂಗಕ್ಕೆ ಕಾಲಿಟ್ಟು 22 ವರ್ಷ ಕಳೆದರೂ ಇಂದಿಗೂ ಅದೇ ಚಾರ್ಮ್‌ ಉಳಿಸಿಕೊಂಡಿದ್ದಾರೆ. ಬಹುತೇಕ ಎಲ್ಲ ಸ್ಟಾರ್‌ ನಟರೊಂದಿಗೆ ತೆರೆ ಹಂಚಿಕೊಂಡಿರುವ ಅವರ ಇದೀಗ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ. ಮಾಲ್ಡೀವ್ಸ್‌ ಪ್ರವಾಸೋದ್ಯಮದ ಜಾಗತಿಕ ಪ್ರಚಾರ ರಾಯಭಾರಿಯಾಗಿ ಕತ್ರಿನಾ ಕೈಫ್‌ ಆಯ್ಕೆಯಾಗಿದ್ದಾರೆ. ಆ ದೇಶದ ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದೆ.

Actor Ravi Mohan: ನಟ ರವಿ ಮೋಹನ್‌ ಗೆಳತಿ ಕೆನಿಶಾ ಗರ್ಭಿಣಿ? ಪತ್ನಿ ಜೊತೆ ಡಿವೋರ್ಸ್‌ ವಾರ್‌ ನಡೀತಿರೋವಾಗ ಏನಿದು ರೂಮರ್ಸ್‌?

ನಟ ರವಿ ಮೋಹನ್‌ ಗೆಳತಿ ಕೆನಿಶಾ ಗರ್ಭಿಣಿಯೇ? ಏನಿದು ರೂಮರ್ಸ್‌?

ನಟ ರವಿ ಮೋಹನ್‌ (ಜಯಂ ರವಿ) ಮತ್ತು ಆರತಿ ವಿಚ್ಛೇದನ ಪಡೆಯುತ್ತಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹರಿದಾಡಿತ್ತು. ಇದರ ಬೆನ್ನಲ್ಲೆ ಗಾಯಕಿ ಕೆನಿಶಾ ಜೊತೆ ನಟ ರವಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇವರಿಬ್ಬರು ಡೇಟಿಂಗ್‌ನಲ್ಲಿದ್ದಾರೆ ಎನ್ನಲಾಗಿತ್ತು‌. ತಮಿಳುನಾಡಿನ ಕಾಂಚಿಪುರಂನಲ್ಲಿರುವ ಕುಂದ್ರ ತೂರ್ ಮುರುಗನ್ ದೇವಸ್ಥಾನಕ್ಕೆ ಇವರಿಬ್ಬರು ಭೇಟಿ ನೀಡಿ ಹೂ ಮಾಲೆ ಧರಿಸಿಕೊಂಡ ಫೋಟೊ ಇತ್ತೀಚೆಗಷ್ಟೆ ವೈರಲ್ ಆಗಿತ್ತು‌. ಇದರ ಜೊತೆಗೆ ಕೆನಿಶಾ ಗರ್ಭಿಣಿ ಎಂಬ ವದಂತಿ ಹಬ್ಬಿದ್ದು, ಈ ಬಗ್ಗೆ ಗಾಯಕಿ ಕೆನಿಶಾ ಪ್ರತಿಕ್ರಿಯೆ ನೀಡಿದ್ದಾರೆ.

Maja Talkies: ಡಬಲ್ ಮೀನಿಂಗ್ ಹೆಚ್ಚಿತ್ತು: ಮಜಾ ಟಾಕೀಸ್ ಬಗ್ಗೆ ಶಾಕಿಂಗ್ ವಿಚಾರ ತೆರೆದಿಟ್ಟ ತರಂಗ ವಿಶ್ವ

ಮಜಾ ಟಾಕೀಸ್ ಬಗ್ಗೆ ಶಾಕಿಂಗ್ ವಿಚಾರ ತೆರೆದಿಟ್ಟ ತರಂಗ ವಿಶ್ವ

ಕೇವಲ 32 ಎಪಿಸೋಡ್ಗೆ ಮಜಾ ಟಾಕೀಸ್ ಎಂಡ್ ಆಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ವಿಶೇಷ ಎಂದರೆ ಈ ಬಾರಿಯ ಮಜಾ ಟಾಕೀಸ್ ಬರೀ ಹೊಸಬರಿಂದಲೇ ಕೂಡಿತ್ತು. ಕುರಿ ಪ್ರತಾಪ್ ಮತ್ತು ಸೃಜನ್ ಲೊಕೇಶ್ ಬಿಟ್ಟರೆ ಮತ್ಯಾರು ಹಳಬರು ಇರಲಿಲ್ಲ. ಮುತ್ತುಮಣಿ ಕ್ಯಾರೆಕ್ಟನ್ ಮಾಡುತ್ತಿದ್ದ ತರಂಗ ವಿಶ್ವ ಕೂಡ ಅರ್ಧಕ್ಕೆ ಶೋನಿಂದ ಹೊರಬಂದಿದ್ದರು.

Bhagya Lakshmi Serial: ಆದೀ-ಭಾಗ್ಯ ಮನಿ ಡೀಲ್: ಇಂದು ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಮಹಾ ತಿರುವು

ಇಂದು ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಮಹಾ ತಿರುವು

ಕಾರಿನಿಂದ ಒಬ್ಬ ವ್ಯಕ್ತಿ ಕೆಳಗಿಳಿದು ಒಂದು ಪೇಪರ್ನ ಅಟ್ಟಿ ಕೊಡುತ್ತಾನೆ.. ಈ ಪೇಪರ್ಗೆ ಸೈನ್ ಮಾಡಿ.. ನಿಮ್ಮ ಹಣದ ಸಮಸ್ಯೆ ಎಲ್ಲ ದೂರವಾಗುತ್ತೆ ಎಂದು ಹೇಳಿ ಹೋಗುತ್ತಾನೆ. ಇದನ್ನು ಕೇಳಿ ಭಾಗ್ಯಾಗೆ ಶಾಕ್ ಆಗುತ್ತದೆ. ಸದ್ಯ ಆ ಪೇಪರ್ನಲ್ಲಿ ಅಂತಹದ್ದು ಏನಿದೆ ಎಂಬುದು ಕುತೂಹಲ ಕೆರಳಿಸಿದೆ.

Chaithra Kundapura: ನಮ್ಮ ಮೇಲೆ ಯಾವಾಗ ಬೇಕಾದ್ರು ಅಟ್ಯಾಕ್ ಆಗಬಹುದು: ಚೈತ್ರಾ ಕುಂದಾಪುರ

ನಮ್ಮ ಮೇಲೆ ಯಾವಾಗ ಬೇಕಾದ್ರು ಅಟ್ಯಾಕ್ ಆಗಬಹುದು

ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರು ಸಂದರ್ಶನವೊಂದರಲ್ಲಿ ನಮ್ಮ ಮೇಲೆ ಯಾವಾಗ ಬೇಕಾದರೂ ಅಟ್ಯಾಕ್ ಆಗಬಹುದು ಎಂಬ ಶಾಕಿಂಗ್ ವಿಚಾರ ಹೇಳಿದ್ದಾರೆ. ಬೆದರಿಕೆಗಳು ತುಂಬಾ ಸಲ ಬಂದಿವೆ. ನಾವಿಬ್ಬರೂ ಅದನ್ನು ತುಂಬಾ ಫನ್‌ ಆಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ

Prema Kavya: ಕಲರ್ಸ್ ಕನ್ನಡದ ಹೊಸ ಧಾರಾವಾಹಿಯಲ್ಲಿ ಡಿ ಬಾಸ್ ಕ್ರೇಜ್: ವೈರಲ್ ಆಗ್ತಿದೆ ಪ್ರೊಮೋ

ಕಲರ್ಸ್ ಕನ್ನಡದ ಹೊಸ ಧಾರಾವಾಹಿಯಲ್ಲಿ ಡಿ ಬಾಸ್ ಕ್ರೇಜ್

ಕಲರ್ಸ್ ಕನ್ನಡ ಮತ್ತೊಂದು ಹೊಸ ಧಾರಾವಾಹಿಯ ಪ್ರೊಮೋ ಹಂಚಿಕೊಂಡಿದೆ. ಇದರ ಹೆಸರು ಪ್ರೇಮ ಕಾವ್ಯ. ವಿಶೇಷ ಎಂದರೆ ಈ ಧಾರಾವಾಹಿಯಲ್ಲಿ ಡಿ ಬಾಸ್ ದರ್ಶನ್ ಹವಾ ಬೇಜಾನ್ ಇದೆ. ಪ್ರೋಮೋದಲ್ಲಿನ ಕಲಾವಿದರ ಕಂಡು ಸಖತ್‌ ಥ್ರಿಲ್‌ ಕೂಡ ಫ್ಯಾನ್ಸ್‌. ಅದಕ್ಕಿಂತ ಹೆಚ್ಚಾಗಿ ದರ್ಶನ್‌ ಫ್ಯಾನ್ಸ್‌ ಖುಷಿ ಪಟ್ಟಿದ್ದಾರೆ.