ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Rishab Shetty: ಅಂಜನಾದ್ರಿ, ಮಂತ್ರಾಲಯಕ್ಕೆ  ರಿಷಬ್ ಶೆಟ್ಟಿ ಕುಟುಂಬದೊಂದಿಗೆ ಭೇಟಿ

ಅಂಜನಾದ್ರಿ, ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ಕುಟುಂಬದೊಂದಿಗೆ ಭೇಟಿ

Rishab: ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದೀಗ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಆಂಜನೇಯನ ದರ್ಶನ ಪಡೆದರು.

ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್‌ ವಾರ್! ದರ್ಶನ್‌ - ʻಕಿಚ್ಚʼ ಸುದೀಪ್‌ ಬಗ್ಗೆ ರಕ್ಷಿತಾ ಪ್ರೇಮ್‌ ದಂಪತಿ ಹೇಳಿದ್ದೇನು?

ದರ್ಶನ್‌ - ಸುದೀಪ್‌ ಬಗ್ಗೆ ರಕ್ಷಿತಾ ಪ್ರೇಮ್‌ ದಂಪತಿ ಏನಂದ್ರು ನೋಡಿ!

Sandalwood Star War Update: ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವಿನ ಸಂಘರ್ಷದ ಬಗ್ಗೆ ನಟಿ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. "ದರ್ಶನ್ ಮತ್ತು ಸುದೀಪ್ ಪರಸ್ಪರ ಗೌರವಿಸುತ್ತಾರೆ, ಕಿಡಿಗೇಡಿಗಳು ಹಚ್ಚುವ ಬೆಂಕಿಗೆ ಅಭಿಮಾನಿಗಳು ಬಲಿಯಾಗಬಾರದು" ಎಂದು ಪ್ರೇಮ್ ಹೇಳಿದ್ದಾರೆ.

Kichcha Sudeep: ಫ್ಯಾನ್ಸ್‌ ವಾರ್ ಬಿಸಿಯ ನಡುವೆ ದರ್ಶನ್‌ ಬಗ್ಗೆ ಕಿಚ್ಚನ ಮಾತು; ʻಯಾವಾಗಲೂ ಅವರಿಗೆ ಶುಭ ಹಾರೈಸುತ್ತೇನೆʼ ಎಂದ ಸುದೀಪ್!‌

ಫ್ಯಾನ್ಸ್‌ ವಾರ್ ಬಿಸಿಯ ನಡುವೆ ದರ್ಶನ್‌ ಬಗ್ಗೆ ಕಿಚ್ಚನ ಮಾತು

Darshan Sudeep: ಈಗಾಗಲೇ ಸುದೀಪ್‌ ಹಾಗೂ ದರ್ಶನ್‌ ಫ್ಯಾನ್ಸ್‌ ನಡುವೆ ವಾರ್‌ ತಾರಕಕ್ಕೇರಿದೆ. ಇತ್ತೀಚೆಗೆ ಮಾರ್ಕ್ ಸಿನಿಮಾ ಪ್ರಚಾರದ ವೇಳೆ ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ಹೊರಗಡೆ ಒಂದು ಪಡೆಯಿದೆ. ಅದರ ವಿರುದ್ಧ ಯುದ್ಧಕ್ಕೆ ಸಿದ್ಧ ಎಂಬ ಮಾತನ್ನು ಹೇಳಿದ್ದರು. ಇದರ ಬೆನ್ನಲ್ಲಿಯೇ ನಟ ದರ್ಶನ್ಅ ವರ ಪತ್ನಿ ವಿಜಯಲಕ್ಷ್ಮಿ ಅವರು ಡೆವಿಲ್ ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ಹೋದಾಗ, ದರ್ಶನ್ ಬೆಂಗಳೂರಲ್ಲಿದ್ದಾಗ ಒಂದೂ ಮಾತನಾಡದವರು ಈಗ ಮಾತನಾಡುತ್ತಾರೆ.

Vikalpa Movie: ವಾಸ್ತವ ಮತ್ತು ಕಲ್ಪನೆಗಳ ನಡುವಿನ ʻವಿಕಲ್ಪʼ ಸಿನಿಮಾದಲ್ಲಿ ಥ್ರಿಲ್ಲರ್‌ ಕಥೆ

ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡ್ತಿದೆ ಹೊಸಬರ 'ವಿಕಲ್ಪ'!

Vikalpa Movie Update: ಹೊಸ ಪ್ರತಿಭೆಗಳ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ವಿಕಲ್ಪ' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದೆ. ಹವ್ಯಾಸಿ ರಂಗಭೂಮಿ ಕಲಾವಿದ ಮತ್ತು ಐಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

Shiva Rajkumar: ಶಿವಣ್ಣ ಕ್ಯಾನ್ಸರ್‌ ಗೆದ್ದು ಇಂದಿಗೆ ಒಂದು ವರ್ಷ; ಸಿನಿಮಾ ರಿಲೀಸ್‌ಗೂ ಮುನ್ನ ಶಿವರಾಜ್‌ಕುಮಾರ್‌, ಗೀತಾ ಭಾವುಕ ಪೋಸ್ಟ್‌

ಶಿವಣ್ಣ ಕ್ಯಾನ್ಸರ್‌ ಗೆದ್ದು ಇಂದಿಗೆ ಒಂದು ವರ್ಷ,ಗೀತಾ ಭಾವುಕ ಪೋಸ್ಟ್‌

Shivanna Geeta: ಡಿಸೆಂಬರ್ 24ರಂದು ಶಿವರಾಜ್‌ಕುಮಾರ್ ಕ್ಯಾನ್ಸರ್‌ನಿಂದ ಮುಕ್ತಿ ಪಡೆದಿದ್ದರು. ಇಂದಿಗೆ ಒಂದು ವರ್ಷ. ಆ ಸವಾಲಿನ ದಿನವನ್ನು ಶಿವರಾಜ್‌ಕುಮಾರ್ ನೆನೆದು ಭಾವುಕರಾಗಿದ್ದಾರೆ. 2024ರಂದು ಶಿವರಾಜ್‌ಕುಮಾರ್ ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆ ಒಂದು ವರ್ಷದ ಸವಾಲಿನ ದಿನಗಳ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ.

Mysaa Movie: ಮೊದಲ ಬಾರಿಗೆ ರಗಡ್‌ ರೋಲ್‌ನಲ್ಲಿ ʻನ್ಯಾಷನಲ್‌ ಕ್ರಶ್‌ʼ; ʻಈ ಹೆಸರನ್ನು ನೆನಪಿಟ್ಟುಕೊಳ್ಳಿʼ ಎಂದ ರಶ್ಮಿಕಾ ಮಂದಣ್ಣ!

Mysaa Movie: ʻಈ ಹೆಸರನ್ನು ನೆನಪಿಟ್ಟುಕೊಳ್ಳಿ...ʼ ಎಂದ ರಶ್ಮಿಕಾ ಮಂದಣ್ಣ!

Mysaa Movie Glimpse: ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ 'ಮೈಸಾ' ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆಯಾಗಿದೆ. ನಟಿ ರಶ್ಮಿಕಾ ಇದರಲ್ಲಿ ಗೋಂಡ್ ಬುಡಕಟ್ಟು ಮಹಿಳೆಯಾಗಿ ಹಿಂದೆಂದೂ ಕಾಣದ ಅತ್ಯಂತ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Bigg Boss Kannada 12: ಗಿಲ್ಲಿ ಬಗ್ಗೆ ಅತ್ತೆ ಮಗಳ ಕಂಪ್ಲೆಂಟು! ಅಶ್ವಿನಿ-ಗಿಲ್ಲಿ ಕಾಮಿಡಿಗೆ ಮನೆಮಂದಿ ನಕ್ಕೂ ನಕ್ಕೂ ಸುಸ್ತು

ಅಶ್ವಿನಿ ತಾಯಿಯನ್ನ 'ಅತ್ತೆ' ಎಂದ ಗಿಲ್ಲಿ! ಕಾಮಿಡಿಗೆ ಮನೆಮಂದಿ ಸುಸ್ತು

Gilli Nata: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಫ್ಯಾಮಿಲಿ ವೀಕ್‌ ನಡೆಯುತ್ತಿದೆ. ಬಿಗ್ ಬಾಸ್ ಸ್ಪರ್ಧಿಗಳ ಕುಟುಂಬದವರು ಒಬ್ಬೊಬ್ಬರಾಗಿಯೇ ದೊಡ್ಮನೆಗೆ ಬಂದು ಹೋಗುತ್ತಿದ್ದಾರೆ. ಅಶ್ವಿನಿ ಗೌಡ ಅವರ ತಾಯಿ ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರು ಬಂದ ಕ್ಷಣ ಅಶ್ವಿನಿ ಗೌಡ ತುಂಬಾ ಎಮೋಷನಲ್ ಆದರು. ಅಶ್ವಿನಿ ತಾಯಿ ಅವರು ಗಿಲ್ಲಿಗೆ, ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳಬೇಡಿ ಚೆನ್ನಾಗಿರಿ ಎಂದಿದ್ದಾರೆ.

Year in Search 2025: ಈ ವರ್ಷ ಚಿತ್ರಪ್ರೇಮಿಗಳು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದ ʻಟಾಪ್‌ 10 ಸಿನಿಮಾಗಳುʼ ಇವೆ ನೋಡಿ

Year in Search 2025: ಹೆಚ್ಚು ಹುಡುಕಲ್ಪಟ್ಟ ಭಾರತದ Top 10 ಸಿನಿಮಾಗಳು

2025ರ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಭಾರತದ ವಿವಿಧ ಭಾಷೆಗಳಲ್ಲಿ ಅನೇಕ ಉತ್ತಮ ಸಿನಿಮಾಗಳು ತೆರೆಕಂಡಿವೆ. ಸದ್ಯ ಈ ವರ್ಷ ನೆಟ್ಟಿಗರು ಹುಡುಕಾಡಿದ ಟಾಪ್‌ 10 ಸಿನಿಮಾಗಳ ಮಾಹಿತಿಯನ್ನು ಗೂಗಲ್‌ ಹಂಚಿಕೊಂಡಿದೆ. ಜನರು ಈ ಚಿತ್ರಗಳ ಕುರಿತ ಮಾಹಿತಿಗಾಗಿ ಗೂಗಲ್‌ನಲ್ಲಿ ಸಾಕಷ್ಟು ಹುಡುಕಾಟ ನಡೆಸಿರುತ್ತಾರೆ. ಆ ಬಗ್ಗೆ ಗೂಗಲ್‌ ಮಾಹಿತಿ ಹಂಚಿಕೊಂಡಿದ್ದು, ಮೊದಲ ಸ್ಥಾನದಲ್ಲಿ ಹಿಂದಿ ಸೈಯಾರ ಸಿನಿಮಾ ಇದ್ದರೆ, ಕನ್ನಡ ಕಾಂತಾರ ಚಾಪ್ಟರ್‌ 1 ಸಿನಿಮಾ 2ನೇ ಸ್ಥಾನದಲ್ಲಿದೆ. ಟಾಪ್‌ 10 ಸಿನಿಮಾಗಳ ಮಾಹಿತಿ ಈ ಮುಂದಿನಂತೆ ಇದೆ.

ವಿಜಯಲಕ್ಷ್ಮೀ ಬಗ್ಗೆ ಕೀಳು ಪದಬಳಕೆ; ದೂರು ನೀಡಿದ ದರ್ಶನ್‌ ಪತ್ನಿ, ಸೋಶಿಯಲ್‌ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ ಹಾಕಿದ ಕಿಡಿಗೇಡಿಗಳಿಗೆ ಸಂಕಷ್ಟ!

ಅಶ್ಲೀಲ ಕಮೆಂಟ್ ಹಾಕಿದ ಕಿಡಿಗೇಡಿಗಳು; ದೂರು ನೀಡಿದ ವಿಜಯಲಕ್ಷ್ಮೀ ದರ್ಶನ್‌!

Vijayalakshmi Darshan: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಮತ್ತು ಅಶ್ಲೀಲ ಕಾಮೆಂಟ್ ಮಾಡುತ್ತಿರುವವರ ವಿರುದ್ಧ ವಿಜಯಲಕ್ಷ್ಮೀ ದರ್ಶನ್ ಅವರು ಬುಧವಾರ (ಡಿ.25) ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ದ್ವೇಷದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ದಾಖಲೆಯಾಗಿ ನೀಡಿರುವ ಅವರು, ಇನ್ನು ಮುಂದೆ ಇಂತಹ ಕಿರುಕುಳವನ್ನು ಸುಮ್ಮನೆ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

45 Movie: 'ಬಡವರ ಮಕ್ಕಳು ಬೆಳೆಯಬೇಕು ಅಂತಾರೆ, ಆದ್ರೆ ಇಲ್ಲಿ ಅರ್ಹತೆ ಅಷ್ಟೇ ಮುಖ್ಯ'; ರಾಜ್‌ ಬಿ ಶೆಟ್ಟಿ ಮಾತಿಗೆ ಹೌದು ಎಂದ ನೆಟ್ಟಿಗರು

ʻಬಡವರ ಮಕ್ಕಳು ಬೆಳಿಬೇಕು ಅಂತಾರೆ, ಆದ್ರೆ ಅರ್ಹತೆ ಮುಖ್ಯ'-ರಾಜ್‌ ಬಿ ಶೆಟ್ಟಿ

Raj B Shetty: '45' ಸಿನಿಮಾದ ಬಿಡುಗಡೆಗೂ ಮುನ್ನ ನಡೆದ ಸಂದರ್ಶನದಲ್ಲಿ ರಾಜ್ ಬಿ ಶೆಟ್ಟಿ ಚಿತ್ರರಂಗದ ಅವಕಾಶಗಳ ಬಗ್ಗೆ ಮಹತ್ವದ ಮಾತುಗಳನ್ನಾಡಿದ್ದಾರೆ. "ಸಿನಿಮಾ ರಂಗದಲ್ಲಿ ಬಡವರ ಮಕ್ಕಳು ಬೆಳೆಯಬೇಕು ಎನ್ನುವುದು ಭಾವನಾತ್ಮಕ ಮಾತು, ಆದರೆ ಇಲ್ಲಿ ಅರ್ಹತೆ ಅಷ್ಟೇ ಮುಖ್ಯ" ಎಂದು ಅವರು ಹೇಳಿದ್ದಾರೆ.

45 Review: 45ರ ಆಟದಲ್ಲಿ ಶಿವಣ್ಣನ ವಿಶ್ವರೂಪ ದರ್ಶನ; ಉಪ್ಪಿ - ರಾಜ್‌ ನಡುವೆ ಹುಟ್ಟು ಸಾವಿನ ಓಟದ ಅಂಕಣ!

45 Review: ಶಿವಣ್ಣ, ಉಪೇಂದ್ರ, ರಾಜ್‌ ಕಾಂಬಿನೇಷನ್‌ನ ʼ45ʼ ಚಿತ್ರ ಹೇಗಿದೆ?

45 Movie Review: ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರವೇ ಫ್ಯಾಂಟಸಿ ಮತ್ತು ಆಧ್ಯಾತ್ಮದ ಸಂಗಮವಾಗಿದ್ದು, ಗರುಡಪುರಾಣದ ಹಿನ್ನೆಲೆಯಲ್ಲಿ ಪಾಪ-ಕರ್ಮಗಳ ಲೆಕ್ಕಾಚಾರವನ್ನು ಚಿತ್ರದಲ್ಲಿ ಕಲಾತ್ಮಕವಾಗಿ ವಿವರಿಸಲಾಗಿದೆ. 45 ಸಿನಿಮಾದ ಪೂರ್ಣ ವಿಮರ್ಶೆ ಇಲ್ಲಿದೆ ಓದಿ.

Year Ender 2025: ಸಿನಿಪ್ರಿಯರ ಮನಗೆದ್ದ ಫೇಮಸ್‌ ಒಟಿಟಿ ಸ್ಟಾರ್‌ಗಳಿವರು!

ಸಿನಿಪ್ರಿಯರ ಮನಗೆದ್ದ ಫೇಮಸ್‌ ಒಟಿಟಿ ಸ್ಟಾರ್‌ಗಳಿವರು

Indian Actors: ಕಳೆದ ಕೆಲವು ವರ್ಷಗಳಿಂದ, OTT ಪ್ಲಾಟ್‌ಫಾರ್ಮ್‌ಗಳು ಅಗಾಧವಾದ ಏರಿಕೆಯನ್ನು ಕಂಡಿವೆ,ನೋಡುಗರಿಗೆ ವೈವಿಧ್ಯಮಯ ವಿಷಯವನ್ನು ಒದಗಿಸುತ್ತಿವೆ. ಒಟಿಟಿ ವೇದಿಕೆ ನಟರು, ಚಲನಚಿತ್ರ ನಿರ್ಮಾಪಕರು ಮತ್ತು ತಂತ್ರಜ್ಞರಿಂದ ಹೊಸಬರಿಗೆ ವೇದಿಕೆಯನ್ನು ನೀಡಿದೆ. ಈ ವರ್ಷ ಹಲವಾರು ಪ್ರತಿಭಾನ್ವಿತ ಕಲಾವಿದರು ವಿವಿಧ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರದರ್ಶನಗಳು ಮತ್ತು ಚಲನಚಿತ್ರಗಳ ಮೂಲಕ ಗಮನಾರ್ಹ ಪ್ರದರ್ಶನಗಳನ್ನು ನೀಡುವ ಅವಕಾಶವನ್ನು ಪಡೆದಿದ್ದಾರೆ.

Darshan Sudeep:  ದರ್ಶನ್ ಆಪ್ತ ಧನ್ವೀರ್, ಸುದೀಪ್ ಆಪ್ತ ವಿನಯ್ ಪೋಸ್ಟ್‌ ವಾರ್‌! ಅಸಲಿ ಸಿಂಹ ಯಾರು?

ದರ್ಶನ್ ಆಪ್ತ ಧನ್ವೀರ್, ಸುದೀಪ್ ಆಪ್ತ ವಿನಯ್ ಪೋಸ್ಟ್‌ ವಾರ್‌!

Dhanveer- Vinay Gowda: ಕಿಚ್ಚ ಸುದೀಪ್‌ ಯಾವಾಗ ಯುದ್ಧಕ್ಕೆ ಸಿದ್ದ ಅಂತ ಅಂದರೋ ಅಲ್ಲಿಂದ ಫ್ಯಾನ್ಸ್‌ ವಾರ್‌ ಶುರುವಾಗಿದೆ. ಯಾವಾಗ ನಟನ ಹೇಳಿಕೆ ಕೈ ಮೀರಿ ಹೋಗುತ್ತಾ ಇದೆ ಅಂತ ಗೊತ್ತಾಯ್ತೋ ನಾನು ಯುದ್ಧ ಅಂತ ಹೇಳಿದ್ದು ಪೈರಸಿ ಮಾಡೋರ ವಿರುದ್ಧ, ಯಾವ ವ್ಯಕ್ತಿ ವಿರುದ್ಧ ಅಲ್ಲ ಅಂತ ಸ್ಪಷ್ಟಪಡಿಸಿದ್ರು. ಆದರೀಗ ಸೋಶಿಯಲ್ ಮೀಡಿಯಾದಲ್ಲಿ ಆರೋಪ, ಪ್ರತ್ಯಾರೋಪ ಶುರುವಾಗಿದೆ. ಈ ನಡುವೆ ಧನ್ವೀರ್ , ವಿನಯ್ನ ಡುವೆ ಕೌಂಟರ್ ವಾರ್ ಶುರುವಾಗಿದೆ.

Bigg Boss Kannada 12 : ಮಗ ಇರಲಿಲ್ಲ ಅಂದ್ರೆ ನನ್ನ ವೋಟ್‌ ಗಿಲ್ಲಿಗೆ, ಅವನಂದ್ರೆ ಇಷ್ಟ ಎಂದ ಧನುಷ್ ಅಮ್ಮ! ಸೂರಜ್‌ ತಾಯಿ ಏನಂದ್ರು?‌

ಮಗ ಇರಲಿಲ್ಲ ಅಂದ್ರೆ ನನ್ನ ಎಲ್ಲಾ ವೋಟ್‌ ಗಿಲ್ಲಿಗೆ ಎಂದ ಧನುಷ್ ಅಮ್ಮ!

Gilli Nata: ಬಿಗ್‌ ಬಾಸ್‌ ಈ ವಾರ ಫ್ಯಾಮಿಲಿ ವೀಕ್‌ ರೌಂಡ್‌ ಆಗಿದೆ. ಬಿಗ್‌ ಬಾಸ್‌ ವೀಕ್ಷಕರಿಗೆ ಗೊತ್ತೇ ಇದೆ ಗಿಲ್ಲಿ ಈ ಸೀಸನ್‌ ಪ್ರಮುಖ ಹೈಲೈಟ್‌. ಗಿಲ್ಲಿ ಕಾಮಿಡಿಗೆ ಫಿದಾ ಆಗದವರೇ ಇಲ್ಲ. ಗಿಲ್ಲಿ ಕಾಮಿಡಿ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಕ್ರೇಜ್‌ ಹುಟ್ಟು ಹಾಕಿದೆ. ಧನುಷ್‌, ಸೂರಜ್‌, ರಾಶಿಕಾ ಮನೆಯವರೂ ಈಗ ಗಿಲ್ಲಿ ಬಗ್ಗೆಯೇ ಹೊಗಳಿದ್ದಾರೆ.

Bigg Boss Kannada 12: ರಕ್ಷಿತಾ ಅಮ್ಮನಿಗೆ ಧ್ರುವಂತ್ ಸಾಷ್ಟಾಂಗ  ನಮಸ್ಕಾರ! ಡೊಡ್ಮನೆಯಲ್ಲಿ ಪುಟ್ಟಿ ತಾಯಿ ಜೊತೆ ವ್ಲಾಗ್‌

ರಕ್ಷಿತಾ ಅಮ್ಮನಿಗೆ ಧ್ರುವಂತ್ ಸಾಷ್ಟಾಂಗ ನಮಸ್ಕಾರ!

Rakshitha Shetty: ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್‌ ನಡೆಯುತ್ತಿದೆ. ಈಗಾಗಲೇ ಸೂರಜ್‌ ಅವರ ತಾಯಿ ಅಕ್ಕ, ರಾಶಿಕಾ ಅವರ ತಮ್ಮ ಅಮ್ಮ , ಧನುಷ್‌ ಅವರ ತಾಯಿ ಎಂಟ್ರಿ ಕೊಟ್ಟಿದ್ದಾಗಿದೆ. ಈಗ ರಕ್ಷಿತಾ ಶೆಟ್ಟಿ ಸರದಿ. ವಿಶೇಷ ಅಂದರೆ ಬಿಗ್‌ ಬಾಸ್‌ ಒಂದು ರಕ್ಷಿತಾಗೆ ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಲೈವ್‌ ಬ್ಲಾಗಿಂಗ್‌ ಮಾಡುತ್ತಲೇ ಅಮ್ಮನಿಗೆ ಬಿಗ್‌ ಬಾಸ್‌ ಮನೆಯನ್ನ ತೋರಿಸಿದ್ದಾರೆ ರಕ್ಷಿತಾ. ಇದೀಗ ಈ ಪ್ರೋಮೋ ಔಟ್‌ ಆಗಿದೆ.

Bigg Boss Kannada 12: ಬಿಗ್‌ ಬಾಸ್‌ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯೋರ ಬಗ್ಗೆ ಕಿಚ್ಚ ಹೇಳಿದ್ದೇನು?

ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯೋರ ಬಗ್ಗೆ ಕಿಚ್ಚ ಹೇಳಿದ್ದೇನು?

Sudeep: ಹಿಂದಿ ಬಳಿಕ ಕನ್ನಡ, ತೆಲುಗು, ಮಲಯಾಳಂ, ತಮಿಳು ಸೇರಿ ಹಲವು ಭಾಷೆಗಳಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ಶುರುವಾಯಿತು. ಆದರೆ ಕನ್ನಡದಲ್ಲಿ ಎಲ್ಲಾ ಸೀಸನ್‌ಗಳನ್ನು ಏಕಾಂಗಿಯಾಗಿ ನಿರೂಪಣೆ ಮಾಡುತ್ತಾ ಬರುತ್ತಿದ್ದಾರೆ ಸುದೀಪ್‌ . ಆದರೆ ಇತ್ತೀಚಿನ ಸೀಸನ್​​ಗಳಲ್ಲಿ ಕೆಲವರು ಸುದೀಪ್ ಅವರ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್‌ ಮಾತನಾಡಿದ್ದಾರೆ.

Kichcha Sudeep: ಸುದೀಪ್‌, ದರ್ಶನ್‌ ಒಂದಾಗದಂತೆ ಕಾಣದ ಕೈಗಳಿಂದ ಪಿತೂರಿ? ಕಿಚ್ಚನ ನೇರ ಮಾತು

ಸುದೀಪ್‌, ದರ್ಶನ್‌ ಒಂದಾಗದಂತೆ ಕಾಣದ ಕೈಗಳಿಂದ ಪಿತೂರಿ?

Darshan Sudeep: ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಪ್ರಚಾರ ಕಾರ್ಯ ಶುರುವಾಗಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಮತ್ತು ಸುದೀಪ್ ಫ್ಯಾನ್ಸ್ ನಡುವೆ ಕಿತ್ತಾಟ ಶುರುವಾಗಿದೆ ಇದೀಗ ಮತ್ತೆ ಸುದೀಪ್‌ ಅವರ ಮುಂದೆ ದರ್ಶನ್‌ ವಿಚಾರವಾಗಿ ಪ್ರಶ್ನೆ ಬಂದಿದೆ.

Kichcha Sudeep: ಪೈರಸಿ ಬಗ್ಗೆ ನಾನು ಮಾತನಾಡುವ ಅಧಿಕಾರ ಇಲ್ವಾ?  ವಾರ್ನ್‌ ಮಾಡೋದು ತಪ್ಪಾ? ; ಕಿಚ್ಚ ಸುದೀಪ್ ಪ್ರಶ್ನೆ

ಪೈರಸಿ ಬಗ್ಗೆ ನಾನು ಮಾತನಾಡುವ ಅಧಿಕಾರ ಇಲ್ವಾ? ಕಿಚ್ಚ ಸುದೀಪ್ ಪ್ರಶ್ನೆ

Sandalwood: ಹುಬ್ಬಳ್ಳಿಯಲ್ಲಿ ಮಾರ್ಕ್‌ ಸಿನಿಮಾದ ಮಾತನಾಡುವಾಗ ಪೈರಸಿ ಹೆಸರನ್ನು ಉಲ್ಲೇಖ ಮಾಡದೇ ಹೇಳಿದ್ದರಿಂದ ಈ ವಿಚಾರ ದೊಡ್ಡದಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಸುದೀಪ್‌ ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ ಹೇಳಿಕೆಯನ್ನು ಸಮರ್ಥಿಸಿ ಮತ್ತಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಮತ್ತು ಸುದೀಪ್ ಫ್ಯಾನ್ಸ್ ನಡುವೆ ಕಿತ್ತಾಟ ಶುರುವಾಗಿದೆ.

Rowdy Janardhana Teaser: ರಗಡ್‌ ಲುಕ್‌ನಲ್ಲಿ ವಿಜಯ್ ದೇವರಕೊಂಡ;  ‘ರೌಡಿ ಜನಾರ್ಧನ್’ ಟೀಸರ್‌ ಔಟ್‌, ರಶ್ಮಿಕಾ ಹೇಳಿದ್ದೇನು?

ರಗಡ್‌ ಲುಕ್‌ನಲ್ಲಿ ವಿಜಯ್ ದೇವರಕೊಂಡ; ರಶ್ಮಿಕಾ ಹೇಳಿದ್ದೇನು?

Rowdy Janardhana: ವಿಜಯ್ ದೇವರಕೊಂಡ , ‘ರೌಡಿ ಜನಾರ್ಧನ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಟೀಸರ್‌ (ಡಿಸೆಂಬರ್ 23) ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ರಕ್ತವನ್ನು ಮೈಗೆಲ್ಲ ಮೆತ್ತಿಕೊಂಡು ಬರಿಮೈಯಲ್ಲಿ ಕಾಣಿಸಿಕೊಂಡಿದ್ದಾರೆ ವಿಜಯ್ ದೇವರಕೊಂಡ.'ಕಿಂಗ್‌ಡಮ್' ನಂತರ ವಿಜಯ್ ದೇವರಕೊಂಡ ಅವರ ಮುಂದಿನ ಚಿತ್ರವು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. 'ವಿಡಿ 15' ಎಂದು ತಾತ್ಕಾಲಿಕವಾಗಿ ಹೆಸರಿಸಲಾಗಿದ್ದ ಮುಂಬರುವ ಚಿತ್ರಕ್ಕೆ ಈಗ 'ರೌಡಿ ಜನಾರ್ದನ' ಎಂದು ಹೆಸರಿಡಲಾಗಿದೆ.

Bigg Boss Kannada 12: ರಾಶಿಕಾ ಬಗ್ಗೆ ಮಾತನಾಡಿ ತಾಯಿ ಭಾವುಕ! ಅತ್ತ ಧನುಷ್‌ಗೆ ಬಿಗ್‌ ಟ್ವಿಸ್ಟ್‌ ಕೊಟ್ಟ ಬಿಗ್‌ ಬಾಸ್‌

Bigg Boss Kannada 12: ರಾಶಿಕಾ ಬಗ್ಗೆ ಮಾತನಾಡಿ ತಾಯಿ ಭಾವುಕ!

Rashika Shetty: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಈ ವಾರ ಫ್ಯಾಮಿಲಿ ವೀಕ್‌ ಶುರುವಾಗಿದೆ. ಇದೀಗ ಪ್ರೋಮೋ ಔಟ್‌ ಆಗಿದೆ. ಧನುಷ್‌ , ರಾಶಿಕಾ ಹಾಗೂ ಸೂರಜ್‌ ಅವರ ಫ್ಯಾಮಿಲಿ ಮನೆಗೆ ಎಂಟ್ರಿ ಕೊಟ್ಟಿದೆ. ರಾಶಿಕಾ ಶೆಟ್ಟಿ ಅವರು ಮನೆಯವರು ಬರುತ್ತಾರೆ ಎಂದು ಕಾಯುತ್ತಲಿದ್ದರು. ಇದನ್ನು ಅವರು ಬಾಯಿ ಬಿಟ್ಟು ಕೂಡ ಹೇಳಿದ್ದರು. ಈಗ ತಾಯಿ, ತಮ್ಮ ಬಂದಿದ್ದಾರೆ. ಧನುಷ್‌ ಅವರಿಗೂ ಬಿಗ್‌ ಬಾಸ್‌ ಒಂದು ಟ್ವಿಸ್ಟ್‌ ಕೊಟ್ಟಿದ್ದಾರೆ. ಧನುಷ್‌ ಈಗ ಭಾವುಕರಾಗಿದ್ದಾರೆ.

ಜನವರಿ 29ರಿಂದ ಬೆಂಗಳೂರು ಚಲನಚಿತ್ರೋತ್ಸವ; ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ನೇಮಕ

ಬೆಂಗಳೂರು ಚಲನಚಿತ್ರೋತ್ಸವ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ನೇಮಕ

Bengaluru International Film Festival: ಬೆಂಗಳೂರಿನಲ್ಲಿ ಜನವರಿ 29ರಿಂದ ಫೆಬ್ರವರಿ 06ರವರೆಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿರುವ ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕನ್ನಡ ಮತ್ತು ಭಾರತೀಯ ಚಿತ್ರಗಳು ಸೇರಿದಂತೆ ಒಟ್ಟಾರೆ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ, 400ಕ್ಕೂ ಹೆಚ್ಚು ಪ್ರದರ್ಶನಗಳಿರಲಿವೆ.

ʻ45ʼ ಸಿನಿಮಾದ ಕಥೆಯನ್ನು ಅರ್ಜುನ  ಜನ್ಯ ಮೊದಲು ಹೇಳಿದ್ದು ಯಾರಿಗೆ? ಶಿವಣ್ಣನಿಗೆ ಚಿತ್ರತಂಡ ಋಣಿಯಾಗಿರುವುದು ಏಕೆ?

45 Movie: ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಕಾಂಬೋ ನೋಡಲು ಫ್ಯಾನ್ಸ್ ಕಾತರ

Shivarajkumar: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ 45 ಚಿತ್ರಕ್ಕೆ ಶಿವಣ್ಣ ಅವರ ಬದ್ಧತೆ ಕಂಡು ಚಿತ್ರತಂಡ ಋಣಿಯಾಗಿದೆ. ತೀವ್ರ ಆರೋಗ್ಯ ಸಮಸ್ಯೆಯಿದ್ದರೂ ಚಿತ್ರೀಕರಣ ಮುಗಿಸಿ ನಂತರ ಚಿಕಿತ್ಸೆಗೆ ತೆರಳಿದ ಅವರ ವೃತ್ತಿಪರತೆ ಸಿನಿಮಾದ ಶಕ್ತಿಯಾಗಿದೆ ಎಂದು ಚಿತ್ರತಂಡ ಹೇಳಿದೆ.

Photos: ʻಮಾರ್ಕ್‌ʼ ಸಿನಿಮಾದಲ್ಲಿ ಸುದೀಪ್ ಮಾಸ್‌ ಅವತಾರ; ‌ಕಿಚ್ಚನ ಅಭಿಮಾನಿಗಳು ಫುಲ್‌ ಖುಷ್‌ ಆಗೋದು ಗ್ಯಾರಂಟಿ

Photos: 'ಮಾರ್ಕ್'ನಲ್ಲಿ ಕಿಚ್ಚನ ರುದ್ರಾವತಾರ: ಸುದೀಪ್ ಫ್ಯಾನ್ಸ್ ಫಿದಾ!

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಈಗಾಗಲೇ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ. ಇದೀಗ ಚಿತ್ರದ ಕಾಳಿ ಸಾಂಗ್ ಬಿಡುಗಡೆಯಾಗಿದೆ. ಅನಿರುದ್ಧ ಶಾಸ್ತ್ರಿ ಸಾಹಿತ್ಯ ಬರೆದು ಹಾಡಿಗೆ ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಈ ಗೀತೆಗಿದೆ. ಕಿಚ್ಚ ಕಾಳಿ ಹಾಡಿನಲ್ಲಿ ರುದ್ರಾವತಾರ ತಾಳಿದ್ದಾರೆ. ಕೈಯಲ್ಲಿ ತ್ರಿಶೂಲ ಹಿಡಿದು ದುಷ್ಟರ ಸಂಹಾರ ಮಾಡಲು ಹೊಸ ಅವತಾರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಈ ಲುಕ್‌ ಈಗ ಸಖತ್‌ ವೈರಲ್‌ ಆಗುತ್ತಿದೆ. ಇಲ್ಲಿವೆ ನೋಡಿ ಮೇಕಿಂಗ್‌ ಸ್ಟಿಲ್ಸ್

Rowdy Janardhana: ʻನೋವುಂಡ ವ್ಯಕ್ತಿಯ ಜೀವನಚರಿತ್ರೆʼ ಹೇಳಲು ಬಂದ ವಿಜಯ್‌ ದೇವರಕೊಂಡ; ರಶ್ಮಿಕಾ ಮಂದಣ್ಣ ʻಆಲ್‌ ದಿ ಬೆಸ್ಟ್‌ʼ ಹೇಳಿದ್ದು ಹೀಗೆ

ರೌಡಿಯಾದ ವಿಜಯ್‌ ದೇವರಕೊಂಡ; ರಶ್ಮಿಕಾ ʻಆಲ್‌ ದಿ ಬೆಸ್ಟ್‌ʼ ಹೇಳಿದ್ದು ಹೀಗೆ!

Rowdy Janardhana Update: ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ರವಿ ಕಿರಣ್ ಕೋಲಾ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ರೌಡಿ ಜನಾರ್ದನ' ಸಿನಿಮಾದ ಫಸ್ಟ್ ಲುಕ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. 1980ರ ದಶಕದ ಪೂರ್ವ ಗೋದಾವರಿ ಜಿಲ್ಲೆಯ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ವಿಜಯ್ ರಕ್ತಸಿಕ್ತ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Loading...