ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

ಫೆಬ್ರವರಿಯಲ್ಲೇ ನಡೆದಿತ್ತಾ ಸಮಂತಾ - ರಾಜ್‌ ನಿಡಿಮೋರು ನಿಶ್ಚಿತಾರ್ಥ? ಸ್ಯಾಮ್‌ ಬೆರಳಲ್ಲಿರುವ ಎಂಗೇಜ್‌ಮೆಂಟ್ ರಿಂಗ್‌ನ ಬೆಲೆ ಎಷ್ಟು ಗೊತ್ತಾ?‌

ಫೆಬ್ರವರಿಯಲ್ಲೇ ಆಗಿತ್ತಾ ನಟಿ ಸಮಂತಾ ಎಂಗೇಜ್‌ಮೆಂಟ್? ಇಲ್ಲಿದೆ ಸಾಕ್ಷಿ!

Samantha Ruth Prabhu Raj Nidimoru Wedding: ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ಡಿಸೆಂಬರ್ 1 ರಂದು ಭೂತ ಶುದ್ಧಿ ವಿವಾಹ ಪದ್ಧತಿಯಲ್ಲಿ ಮದುವೆಯಾಗಿದ್ದಾರೆ. ಆದರೆ, ಇವರಿಬ್ಬರ ನಿಶ್ಚಿತಾರ್ಥವು ಈ ವರ್ಷದ ಫೆಬ್ರವರಿ 13ರಂದೇ ನಡೆದಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.

BBK 12: ಆ ಮೂರು ಮಂದಿ 'ಬಿಗ್‌ ಬಾಸ್‌' ಫಿನಾಲೆ ತಲುಪೋದು ಫಿಕ್ಸ್‌; ಜಾಹ್ನವಿ ಇಷ್ಟು ಕಾನ್ಫಿಡೆಂಟ್‌ ಆಗಿ ಹೇಳಿದ್ದೇಕೆ? ಯಾರಾಗಬೇಕು ವಿನ್ನರ್?

BBK 12: ಈ ಸಲದ `ಬಿಗ್‌ ಬಾಸ್‌' ವಿನ್ನರ್‌ ಯಾರು ಎಂದು ಹೇಳಿದ ಜಾಹ್ನವಿ!

Bigg Boss Kannada 12 Finale Contestants: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಿಂದ ಎಲಿಮಿನೇಟ್ ಆಗಿರುವ ಜಾಹ್ನವಿ ಅವರು ಫಿನಾಲೆ ರೇಸ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟಾಪ್ 3 ರಲ್ಲಿ ಇರುವ ಸ್ಪರ್ಧಿಗಳು ಯಾರು ಎಂದು ಜಾಹ್ನವಿ ಹೇಳಿದ್ದಾರೆ.

Super Hit: ʻಬಿಗ್‌ ಬಾಸ್‌ʼ ಮಾತ್ರವಲ್ಲ ಸ್ಯಾಂಡಲ್‌ವುಡ್‌ನಲ್ಲೂ ಗಿಲ್ಲಿ ನಟನ ಹವಾ ಶುರು; ಹೀರೋ ಆಗಿಬಿಟ್ರು ಮಾತಿನ ಮಲ್ಲ!

ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆದ ʻಮಾತಿನ ಮಲ್ಲʼ ಗಿಲ್ಲಿ ನಟ; ಯಾವ ಸಿನಿಮಾ?

Gilli Nata Sandalwood Debut: 'ಬಿಗ್ ಬಾಸ್' ಕನ್ನಡ 12 ಶೋನ ಜನಪ್ರಿಯ ಸ್ಪರ್ಧಿ ಗಿಲ್ಲಿ ನಟ ಅವರು ನಾಯಕನಾಗಿ ನಟಿಸಿರುವ 'ಸೂಪರ್ ಹಿಟ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಗೌರವ್ ಶೆಟ್ಟಿ ಕೂಡ ಹೀರೋ ಆಗಿ ನಟಿಸಿರುವ ಈ ಚಿತ್ರಕ್ಕೆ ವಿಜಯಾನಂದ್ ಆಕ್ಷನ್ ಕಟ್ ಹೇಳಿದ್ದಾರೆ.

BBK 12: ಗಿಲ್ಲಿ ಬಗ್ಗೆ ಅಚ್ಚರಿಯ ವಿಚಾರವನ್ನ ಹೊರಹಾಕಿದ ರಕ್ಷಿತಾ; ಏಕಾಏಕಿ ಗರಂ ಆದ ಅಶ್ವಿನಿ ಗೌಡ! ಅಷ್ಟಕ್ಕೂ ಆಗಿದ್ದೇನು?

ಗಿಲ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರಕ್ಷಿತಾ; ಕೆರಳಿದ ಅಶ್ವಿನಿ ಗೌಡ!

Bigg Boss Kannada 12 Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಕ್ಯಾಪ್ಟನ್ ಧನುಷ್ ಅವರು ನೀಡಿದ ರ್ಯಾಂಕಿಂಗ್ ವಿವಾದಕ್ಕೆ ಕಾರಣವಾಗಿದೆ. 11 ಸ್ಪರ್ಧಿಗಳಲ್ಲಿ ಗಿಲ್ಲಿ ನಟನಿಗೆ 2ನೇ ಸ್ಥಾನ ನೀಡಿದ್ದನ್ನು ಇತರ ಸ್ಪರ್ಧಿಗಳು ಪ್ರಶ್ನಿಸಿದರು. ಈ ವೇಳೆ ರಕ್ಷಿತಾ ಶೆಟ್ಟಿ ನೀಡಿದ ಹೇಳಿಕೆಯೊಂದು ಅಶ್ವಿನಿ ಗೌಡ ಅವರ ಕಣ್ಣನ್ನು ಕೆಂಪಾಗಿಸಿತು.

Rishab Shetty: ದೈವವನ್ನು ದೆವ್ವ ಎಂದು ಅಣಕಿಸಿದ್ದ ರಣವೀರ್‌ ಸಿಂಗ್;‌ ಕೊನೆಗೂ ಕ್ಷಮೆ ಕೇಳಿದ ದೀಪಿಕಾ ಪಡುಕೋಣೆ ಪತಿ

Ranveer Singh: ದೈವವನ್ನ ದೆವ್ವ ಎಂದಿದ್ದಕ್ಕೆ ಕ್ಷಮೆ ಕೇಳಿದ ದೀಪಿಕಾ ಪತಿ!

Ravneet Singh Controversy: ಗೋವಾದಲ್ಲಿ ನಡೆದ 56ನೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು 'ಕಾಂತಾರ ಚಾಪ್ಟರ್ 1' ಚಿತ್ರವನ್ನು ಹೊಗಳುವ ಭರದಲ್ಲಿ 'ಚಾವುಂಡಿ ದೈವ' ವನ್ನು 'ದೆವ್ವ' ಎಂದು ಸಂಭೋಧಿಸಿ ವಿವಾದ ಸೃಷ್ಟಿಸಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ.

Bigg Boss Kannada 12: ರಘು Vs ಗಿಲ್ಲಿ; ‘ಬಾಹುಬಲಿ’ ಕಟ್ಟಪ್ಪ ಸೀನ್‌ ಹೋಲಿಕೆ, ವೈರಲ್‌ ಆಯ್ತು ಪೋಸ್ಟ್‌

ರಘು Vs ಗಿಲ್ಲಿ; ‘ಬಾಹುಬಲಿ’ ಕಟ್ಟಪ್ಪ ಸೀನ್‌ ಹೋಲಿಕೆ, ಪೋಸ್ಟ್‌ ವೈರಲ್

Gilli Nata: ಕುಚಿಕು ಗೆಳಯರಾದ ರಘು ಹಾಗೂ ಗಿಲ್ಲಿ ಮಧ್ಯೆ ಬಿರುಕು ಮೂಡಿದೆ. ರಘು ಅವರು ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ್ದಾರೆ. ಗಿಲ್ಲಿ ಹಾಗೂ ರಘು ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಸದಾ ಕಾಲ ರಘು ಅಕ್ಕ-ಪಕ್ಕನೇ ಗಿಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ರಘು ತೊಡೆ ಮೇಲೆ ಗಿಲ್ಲಿ ಮಲಗಿರುತ್ತಿದ್ದರು. ಆದರೆ ಇವರಿಬ್ಬರ ಭಿನ್ನಾಭಿಪ್ರಾಯ ಕಂಡು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Bigg Boss Kannada 12: ಗಿಲ್ಲಿಯ ಕಾಮಿಡಿ ಟಾನಿಕ್‌ಗೆ ಮನೆಮಂದಿ ಸುಸ್ತೋ ಸುಸ್ತು! ಅಭಿಮಾನಿಗಳಿಂದ ಬಹುಪರಾಕ್

ಗಿಲ್ಲಿಯ ಕಾಮಿಡಿ ಟಾನಿಕ್‌ಗೆ ಮನೆಮಂದಿ ಸುಸ್ತೋ ಸುಸ್ತು!

Gilli Nata: ನಿನ್ನೆ (ಡಿ.1) ಬಿಗ್‌ ಬಾಸ್‌ ಒಂದು ಟಾಸ್ಕ್‌ ಕೊಟ್ಟಿದ್ದರು. ಎಲ್ಲರಿಗೂ ಬೆನ್ನಿಗೆ ಬೆಂಡಿನ ಬಾಕ್ಸ್ ನೀಡಿದ್ದರು. ಇದಕ್ಕೆ ಚಾಕು ಚುಚ್ಚಿಕೊಂಡಿರುತ್ತದೆ. ನಾಮಿನೇಷನ್ ಮಾಡುವಾಗ ಚಾಕು ತೆಗೆದು ಬೇರೆಯವರ ಬೆನ್ನಿನ ಬಾಕ್ಸ್​ಗೆ ಚುಚ್ಚಬೇಕು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್​ನಿಂದ ಬಚಾವ್ ಆಗುತ್ತಾರೆ ಎಂದು. ಕೆಲವರು ತುಂಬಾ ಪರ್ಸನಲ್‌ ಆಗಿ ತೆಗೆದುಕೊಂಡು ಆಟ ಆಡುತ್ತ ಇದ್ದರೆ, ಗಿಲ್ಲಿ ಮಾತ್ರ, ಕೆಲವರ ಮಾತುಗಳನ್ನು ಪಾಸಿಟಿವ್‌ ಆಗಿಯೇ ಸ್ವೀಕರಿಸುತ್ತ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತ, ಸಖತ್‌ ಕಾಮಿಡಿ ಕೂಡ ಮಾಡಿದ್ದಾರೆ.

Samantha Bhuta Shuddhi Vivaha: ಪವಿತ್ರ ಭೂತ ಶುದ್ಧಿ ವಿವಾಹವಾದ ಸಮಂತಾ - ರಾಜ್‌; ಏನಿದು ಆಚರಣೆ?

ಪವಿತ್ರ ಭೂತ ಶುದ್ಧಿ ವಿವಾಹವಾದ ಸಮಂತಾ - ರಾಜ್‌; ಏನಿದು ಆಚರಣೆ?

Samantha: "ಭೂತ ಶುದ್ಧಿ ವಿವಾಹ" ಪದ್ಧತಿಯಲ್ಲಿ ಇಬ್ಬರೂ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಏನಿದು ಪದ್ಧತಿ ಎಂದು ಚರ್ಚೆ ಶುರುವಾಗಿದೆ. ಭೂತ ಶುದ್ಧಿ ವಿವಾಹವು ಈಶ ಯೋಗ ಕೇಂದ್ರವು ನೀಡುವ ಮೂರು ಪವಿತ್ರ ವಿವಾಹ ಸಮಾರಂಭಗಳಲ್ಲಿ ಒಂದಾಗಿದೆ . ಇತರವುಗಳಲ್ಲಿ ಲಿಂಗ ಭೈರವಿ ವಿವಾಹ ಮತ್ತು ವಿವಾಹ ವೈಭವ ಕೂಡ ಸೇರಿವೆ.

Bigg Boss Kannada 12: ನಂಬರ್‌ 1 ಸ್ಥಾನ ಪಡೆದ ಕಾವ್ಯರನ್ನ ಕಿತ್ತೊಗೆದ ರಜತ್, ಚೈತ್ರಾ! ಗಿಲ್ಲಿಗೆ ಆ ಸ್ಥಾನ ನೀಡಿದ್ದಕ್ಕೆ ಹಲವರಿಗೆ ಅಸಮಾಧಾನ

ನಂಬರ್‌ 1 ಸ್ಥಾನ ಪಡೆದ ಕಾವ್ಯರನ್ನ ಕಿತ್ತೊಗೆದ ರಜತ್, ಚೈತ್ರಾ!

Gilli Nata: ಕ್ಯಾಪ್ಟನ್ ಧನುಷ್‌ಗೆ ವಿಶಿಷ್ಟವಾದ ಒಂದು ಟಾಸ್ಕ್ ಅನ್ನು ನೀಡಿತ್ತು ಬಿಗ್‌ ಬಾಸ್‌. ರಜತ್ ಮತ್ತು ಚೈತ್ರಾ ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲರಿಗೂ ಧನುಷ್ ಅವರು ರ‍್ಯಾಂಕಿಂಗ್ ನೀಡಿದರು. ಕಾವ್ಯ ಶೈವ ಅವರಿಗೆ ಧನುಷ್ ನಂಬರ್ 1 ಸ್ಥಾನ ನೀಡಿದರು. ಹಾಗೇ 11ನೇ ಸ್ಥಾನವನ್ನು ಮಾಳು ಅವರಿಗೆ ನೀಡಿದರು. ಈ ವೇಳೆ ಸ್ಪರ್ಧಿಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.

Bigg Boss Kannada 12: ಫ್ರೆಂಡ್‌ಶಿಪ್‌ ಬಗ್ಗೆಯೇ ಟಾಂಗ್‌ ಕೊಟ್ರಾ ರಾಶಿಕಾ? ನೀನು ಮನೆಗೆ ಹೋಗೋದು ಪಕ್ಕಾ ಎಂದು ಅಬ್ಬರಿಸಿದ ಗಿಲ್ಲಿ!

ರಾಶಿಕಾ ಮನೆಗೆ ಹೋಗೋದು ಪಕ್ಕಾ ಎಂದು ಅಬ್ಬರಿಸಿದ ಗಿಲ್ಲಿ!

Gilli Nata: ನಾಮಿನೇಷನ್ ಮಾಡುವಾಗ ಚಾಕು ತೆಗೆದು ಬೇರೆಯವರ ಬೆನ್ನಿನ ಬಾಕ್ಸ್​ಗೆ ಚುಚ್ಚಬೇಕು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್​ನಿಂದ ಬಚಾವ್ ಆಗುತ್ತಾರೆ. ರಕ್ಷಿತಾ ಅವರು ನಿನ್ನೆ ಈ ಪ್ರಕ್ರಿಯೆ ವೇಳೆ ಕಾವ್ಯ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಗಿಲ್ಲಿ ವಿಚಾರವಾಗಿಯೂ ಕಾವ್ಯ ಅವರೇ ತಡೆ ಆಗುತ್ತಿದ್ದಾರೆ ಅನೋ ಕಾರಣ ಕೊಟ್ಟರು. ಇದೀಗ ರಾಶಿಕಾ ಕೂಡ ಗಿಲ್ಲಿ ವಿರುದ್ಧ ಅಬ್ಬರಿಸಿದ್ದಾರೆ. ಕಾವ್ಯ ಹಾಗೂ ಗಿಲ್ಲಿ ಫ್ರೆಂಡ್‌ಶಿಪ್‌ ಬಗ್ಗೆ ಪರೋಕ್ಷವಾಗಿಯೇ ಟಾಂಗ್‌ ಕೊಟ್ಟಿದ್ದಾರೆ. ಗಿಲ್ಲಿ-ರಾಶಿಕಾ ಮಧ್ಯೆ ಮಾತಿನ ಚಕಮಕಿ ನಡೆದಿದೆ.

Bigg Boss Kannada 12: ಮಾಳುಗೆ ಬೆಂಬಲ ನೀಡಿದ ರೀತಿ, ಆಟ ಆಡುವ ಶೈಲಿಗೆ ಟೀಕೆಗೆ ಗುರಿಯಾದ ರಕ್ಷಿತಾ!

ಮಾಳುಗೆ ಬೆಂಬಲ ನೀಡಿದ ರೀತಿ, ಆಟ ಆಡುವ ಶೈಲಿಗೆ ಟೀಕೆಗೆ ಗುರಿಯಾದ ರಕ್ಷಿತಾ!

Rakshitha Shetty: ರಕ್ಷಿತಾ ವಿಚಿತ್ರವಾಗಿ ಆಟ ಆಡಲು ಶುರು ಮಾಡಿದ್ದಾರೆ. ಮಾಳು ಅವರ ಪರ ಸ್ಟ್ಯಾಂಡ್‌ ತೆಗೆದುಕೊಂಡು ಆಡಿದ್ದಾರೆ. ರಕ್ಷಿತಾ ಅವರು ಅವರ ಆಟವನ್ನು ಮರೆತು ಬೇರೆಯವರ ಪರ ಆಟ ಆಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ಶುರು ಆಗಿದೆ. ರಕ್ಷಿತಾ ಅವರು ತಮ್ಮ ಆಟ ಬಿಟ್ಟು ಬೇರೆ ಅವರ ಪರ ವಹಿಸಿ ಮಾತಾಡಿಕೊಂಡೇ ಆಟ ಆಡುತ್ತಿದ್ದಾರೆ.

Kaantha  OTT: ದುಲ್ಕರ್ ಸಲ್ಮಾನ್, ರಾಣಾ  ಅಭಿನಯದ 'ಕಾಂತ'; ಒಟಿಟಿಗೆ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

ದುಲ್ಕರ್ ಸಲ್ಮಾನ್, ರಾಣಾ ಅಭಿನಯದ 'ಕಾಂತ'; ಒಟಿಟಿಗೆ ಎಂಟ್ರಿ ಯಾವಾಗ?

Dulquer Salmaan: ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹಾಗೂ ತೆಲುಗು ನಟ ರಾಣಾ ದುಗ್ಗುಬಾಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಕಾಂತ . ಸಮುದ್ರ ಖನಿ ಮತ್ತೊಂದು ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. 50-60ರ ಕಾಲಘಟ್ಟದ ಕಥೆ ಚಿತ್ರದಲ್ಲಿದೆ. ನವೆಂಬರ್ 14, 2025 ರಂದು, ತಮಿಳು ಚಲನಚಿತ್ರವು ಚಿತ್ರಮಂದಿರಗಳಿಗೆ ಪ್ರವೇಶಿಸಿತು, ಇದರಲ್ಲಿ ರಾಣಾ ದಗ್ಗುಬಾಟಿ, ಪ್ರಶಾಂತ್ ಪೊಟ್ಲುರಿ ಸೇರಿದಂತೆ ಅನೇಕರು ಪ್ರಮುಖ ಪಾತ್ರವಹಿಸಿದ್ದರು.

Lakshmi Nivasa Serial: ಹೊಸ ಗೆಟಪ್‌ನಲ್ಲಿ ಜಯಂತ್; ಇನ್ನು ಚಿನ್ನುಮರಿ ಕಥೆ ಅಷ್ಟೇ!

ಹೊಸ ಗೆಟಪ್‌ನಲ್ಲಿ ಜಯಂತ್; ಇನ್ನು ಚಿನ್ನುಮರಿ ಕಥೆ ಅಷ್ಟೇ!

Chinnumari: ಜಯಂತ್‌ ಲುಕ್‌ ಚೇಂಜ್‌ ಆಗಿದೆ. ಚಿನ್ನುಮರಿನ ಹುಡುಕೋಕೆ ಹೊಸ ಪ್ರಯತ್ನ ಮಾಡಿದ್ದಾನೆ ಜಯಂತ್‌. ತಾತನ ಗೆಟಪ್‌ನಲ್ಲಿ ಕಾಣಿಸಿಕೊಳ್ತಿದ್ದಾನೆ ಜಯಂತ್. ಜಾಹ್ನವಿ ಸತ್ತಿಲ್ಲ ಬದುಕಿದ್ದಾಳೆ ಅನ್ನೋದು ಜಯಂತ್‌ಗೆ ಗೊತ್ತಾಗಿದೆ. ಜಯಂತ್‌ , ಜಾಹ್ನವಿ ಬಗ್ಗೆಯೇ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾನೆ. ವಿಶ್ವ ಆಕೆಯನ್ನು ಎಲ್ಲಾ ರೀತಿಯಿಂದಲೂ ರಕ್ಷಣೆ ಮಾಡುತ್ತಿದ್ದಾರೆ. ಆಕೆಯನ್ನು ಕಣ್ಣಲ್ಲಿ ಕಣ್ಣು ಇಟ್ಟು ನೋಡಿಕೊಳ್ತಿದ್ದಾನೆ. ಆದರೂ ಜಯಂತ್‌ ಈಗ ಹೊಸ ಪ್ಲ್ಯಾನ್‌ಗೆ ಚಿನ್ನುಮರಿ ಸಿಕ್ಕಿ ಹಾಕಿಕೊಳ್ಳೋದು ಫಿಕ್ಸ್‌ ಅಂತಿದ್ದಾರೆ ವೀಕ್ಷಕರು.

First Salary: ತಮ್ಮ ಮೊದಲ ಸಂಬಳ ಎಷ್ಟು ಎಂಬುದನ್ನು ತಿಳಿಸಿದ ನಟಿ ಶ್ರುತಿ; ಪವನ್‌ ವೆಂಕಟೇಶ್‌ಗೆ ಸಿಕ್ತು ಹಿರಿಯರ ಆಶೀರ್ವಾದ

First Salary: ನಟಿ ಶ್ರುತಿ ಪಡೆದ ಮೊದಲ ಸಂಬಳ ಎಷ್ಟು ಗೊತ್ತಾ?

First Salary Short Movie: ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ನಿರ್ಮಾಣದಲ್ಲಿ, ಅವರ ಪುತ್ರ ಪವನ್ ವೆಂಕಟೇಶ್ ನಿರ್ದೇಶಿಸಿದ 'ಫಸ್ಟ್‌ ಸ್ಯಾಲರಿ' ಕಿರುಚಿತ್ರವು ಬಿಡುಗಡೆಯಾಗಿದೆ. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ನಟಿ ಶ್ರುತಿ ಅವರು, ಕಿರುಚಿತ್ರದ ತಾಯಿ-ಮಗನ ಸೆಂಟಿಮೆಂಟ್ ನೋಡಿ ಭಾವುಕರಾದರು. ಈ ಸಂದರ್ಭದಲ್ಲಿ ಅವರು ತಮ್ಮ ಮೊದಲ ಸಂಬಳದ ಬಗ್ಗೆ ಮಾತನಾಡಿದರು.

Amruthadhaare Serial: ಭಾಗ್ಯಮ್ಮಳ ಮೌನ ಮರೆಯಾಗೇ ಹೋಯ್ತು! ಮತ್ತೆ ಒಂದಾಗ್ತಾರಾ ಭೂಮಿಕಾ, ಗೌತಮ್‌?

ಭಾಗ್ಯಮ್ಮಳ ಮೌನ ಮರೆಯಾಗೇ ಹೋಯ್ತು! ಒಂದಾಗ್ತಾರಾ ಭೂಮಿಕಾ, ಗೌತಮ್‌?

Kannada Serial: ಒಂದು ಕಡೆ ಗೌತಮ್‌ ತಾಯಿಗೆ ಎಲ್ಲ ಸತ್ಯ ಗೊತ್ತಾಗಿದೆ. ಮನೆಯಿಂದ ಆಚೆ ಬಂದಿದ್ದಾರೆ. ಈ ವಿಚಾರ ಗೊತ್ತಾಗಿ, ಆನಂದ್‌ ಹಾಗೂ ಗೌತಮ್‌ ತಾಯಿಯನ್ನು ಹುಡಕುತ್ತಿದ್ದಾರೆ. ಆನಂದ್‌ ಮನೆಯಲ್ಲಿ ಬದುಕುತ್ತಲಿರುವ ಭಾಗ್ಯಮ್ಮಳಿಗೆ ಮಗ-ಸೊಸೆ ಹತ್ತಿರ ಇದ್ದೂ ದೂರ ಆಗಿ ಬದುಕುತ್ತಿರುವ ವಿಷಯ ಗೊತ್ತಾಗಿದೆ. ಮಗ-ಸೊಸೆಯನ್ನು ಒಂದು ಮಾಡಬೇಕು ಎಂದು ಭಾಗ್ಯಮ್ಮ ಮನೆ ಬಿಟ್ಟು ಹೋಗಿದ್ದಾಳೆ. ಆದರೆ ಭೂಮಿ, ಅತ್ತೆ ಕಣ್ಣಿಗೆ ಬಿದ್ದಿದ್ದಾಳೆ.

Kounteya: ನೆಗೆಟಿವ್‌ ರೋಲ್‌ನಲ್ಲಿ ಮಿಂಚಲು ರೆಡಿಯಾದ ರವಿಚಂದ್ರನ್‌ ಪುತ್ರ ಮನೋರಂಜನ್;‌ ಸದ್ದಿಲ್ಲದೇ ನಿರ್ಮಾಣವಾಗ್ತಿದೆ ಡಿಫರೆಂಟ್‌ ಸಿನಿಮಾ!

Kounteya: ನೆಗೆಟಿವ್‌ ಪಾತ್ರ ಒಪ್ಪಿಕೊಂಡ ರವಿಚಂದ್ರನ್‌ ಪುತ್ರ ಮನೋರಂಜನ್

Manoranjan Ravichandran New Movie: 'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರು ತಮ್ಮ ಹೊಸ ಸಿನಿಮಾ 'ಕೌಂತೇಯ'ದಲ್ಲಿ ಮೊದಲ ಬಾರಿಗೆ ನೆಗೆಟಿವ್ ಶೇಡ್‌ನ ಪಾತ್ರವನ್ನು ನಿರ್ವಹಿಸಿದ್ದಾರೆ. ಬಿ. ಕೆ. ಚಂದ್ರಹಾಸ ನಿರ್ದೇಶನದ ಈ ಸಿನಿಮಾ ಮರ್ಡರ್ ಮಿಸ್ಟರಿ ಕಥಾಹಂದರವನ್ನು ಹೊಂದಿದೆ.

Bigg Boss Kannada 12:  ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು? ಸ್ಟ್ರಾಟಜಿ ಯಾರದ್ದು?

ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು?

Kavya Shaiva: ಕಾವ್ಯ ಬೆನ್ನಿಗೆ ರಕ್ಷಿತಾ ಶೆಟ್ಟಿ ಚೂರಿ ಹಾಕಿದ್ದಾರೆ. ರಘು ಅವರು ಗಿಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಆ ಮೂಲಕ ನಾಮಿನೇಷನ್ಪ್ರ ಕ್ರಿಯೆ ನಡೆದಿದೆ. ಈ ನಡುವೆ ರಕ್ಷಿತಾ ಹಾಗೂ ಕಾವ್ಯ ನಡುವೆ ಗಲಾಟೆ ಜೋರಾಗಿದೆ. . ಬೆನ್ನಿಗೆ ಕಟ್ಟಿಕೊಂಡಿರೋ ವಸ್ತುವಿಗೆ ಚೂರಿ ಚುಚ್ಚುವ ವಿಚಾರದಲ್ಲಿ ಎಲ್ಲರೂ ಎಲ್ಲರಿಗೂ ಚುಚ್ಚಿದ್ದಾರೆ. ರಘು ಇಲ್ಲಿ ಅಶ್ವಿನಿ ಗೌಡ ಅವರಿಗೆ ಚುಚ್ಚುತ್ತಾರೆ. ಗಿಲ್ಲಿಗೂ ಹಲವರು ಚುಚ್ಚಿರೋದು ಇದೆ.

Dhanush: ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ʻತೇರೆ ಇಷ್ಕ್ ಮೇʼ ಸಿನಿಮಾದ ಕಲೆಕ್ಷನ್‌ ಎಷ್ಟು? ಈ ವರ್ಷ ದೊಡ್ಡ ಸಾಧನೆ ಮಾಡಿದ ಧನುಷ್

Dhanush: ಮೂರು ದಿನಕ್ಕೆ ʻತೇರೆ ಇಷ್ಕ್ ಮೇʼ ಸಿನಿಮಾ ಗಳಿಸಿದ್ದೆಷ್ಟು?

Tere Ishq Mein Box Office Collection: ಬಹುಭಾಷಾ ನಟ ಧನುಷ್ ಅವರ ಹಿಂದಿ ಸಿನಿಮಾ 'ತೇರೆ ಇಷ್ಕ್ ಮೇ' ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಗಳಿಸಿದೆ. ನವೆಂಬರ್ 28 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ಮೂರು ದಿನಗಳಲ್ಲಿಯೇ ಉತ್ತಮ ಕಮಾಯಿ ಮಾಡಿದೆ. ಧನುಷ್ ಪಾಲಿಗೆ 2025 ಲಕ್ಕಿ ವರ್ಷವಾಗಿದ್ದು, ಆ ಕುರಿತ ಮಾಹಿತಿ ಇಲ್ಲಿದೆ.

Samantha Marriage: ನಟಿ ಸಮಂತಾ ಜೊತೆ 2ನೇ ಮದುವೆಯಾದ ಈ ರಾಜ್‌ ನಿಡಿಮೋರು ಯಾರು? ಇವರ ವಯಸ್ಸೆಷ್ಟು?

ಸಮಂತಾರನ್ನು ವಿವಾಹವಾದ ಈ ರಾಜ್‌ ನಿಡಿಮೋರು ಯಾರು? ಇವರ ವಯಸ್ಸೆಷ್ಟು?

Samantha Nidimoru Marriage: ನಟಿ ಸಮಂತಾ ಅವರನ್ನು ಮದುವೆಯಾಗಿರುವ ನಿರ್ದೇಶಕ ರಾಜ್‌ ನಿಡಿಮೋರು ಸದ್ಯ ಸಖತ್‌ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಇವರು ಯಾರು? ಇವರ ಹಿನ್ನೆಲೆ ಏನು ಎಂಬೆಲ್ಲಾ ವಿಚಾರಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

Photos: ಕೊಯಮತ್ತೂರಿನಲ್ಲಿ ಸರಳವಾಗಿ ನಡೆದ ಸಮಂತಾ - ರಾಜ್‌ ನಿಡಿಮೋರು ಕಲ್ಯಾಣ; ಈ 2ನೇ ಮದುವೆಯ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ ನೋಡಿ

ನಟಿ ಸಮಂತಾ - ರಾಜ್‌ ನಡಿಮೋರು 2ನೇ ಮದುವೆಯ ಸುಂದರ ಫೋಟೋಗಳು ಇಲ್ಲಿವೆ

Samantha Ruth Prabhu Raj Nidimoru Marriage: 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸೀರೀಸ್‌ ನಿರ್ದೇಶಕ ರಾಜ್‌ ನಿಡಿಮೋರು ಜೊತೆಗೆ ಸಮಂತಾ ರುತ್‌ ಪ್ರಭು ಅವರು ಸದ್ದಿಲ್ಲದೇ ಮದುವೆಯಾಗಿದ್ದಾರೆ. ಕೊಯಮತ್ತೂರಿನ ಇಶಾ ಯೋಗ ಫೌಂಡೇಶನ್‌ನಲ್ಲಿರುವ ಲಿಂಗ ಭೈರವಿ ದೇವಿ ಟೆಂಪಲ್‌ನಲ್ಲಿ ಈ ಮದುವೆ ನಡೆದಿದ್ದು, ಮದುವೆಯ ಫೋಟೋಗಳು ವೈರಲ್‌ ಆಗಿವೆ. ʻದಿ ಫ್ಯಾಮಿಲಿ ಮ್ಯಾನ್‌ʼ ನಿರ್ದೇಶಕ ರಾಜ್‌ ನಿಡಿಮೋರು ಮತ್ತು ಸಮಂತಾ ಲವ್‌ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು. ಅದೀಗ ನಿಜವಾಗಿದೆ.

Samantha Raj Nidimoru Marriage: ಇಶಾ ಯೋಗ ಕೇಂದ್ರದಲ್ಲಿ ರಾಜ್ ನಿಡಿಮೋರು ಜೊತೆ 2ನೇ ಮದುವೆಯಾದ ಸಮಂತಾ ರುತ್ ಪ್ರಭು; ಹೊಸ ʻಫ್ಯಾಮಿಲಿʼ ಆರಂಭ

Raj Nidimoru Marriage: 2ನೇ ಮದುವೆಯಾದ ಸಮಂತಾ; ಸದ್ದಿಲ್ಲದೇ ನಡೆದ ಕಲ್ಯಾಣ

Samantha Ruth Prabhu Raj Nidimoru Marriage: 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸೀರೀಸ್‌ ನಿರ್ದೇಶಕ ರಾಜ್‌ ನಿಡಿಮೋರು ಜೊತೆಗೆ ಸಮಂತಾ ರುತ್‌ ಪ್ರಭು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಯಮತ್ತೂರಿನ ಇಶಾ ಯೋಗ ಫೌಂಡೇಶನ್‌ನಲ್ಲಿರುವ ಲಿಂಗ ಭೈರವಿ ದೇವಿ ದೇವಸ್ಥಾನದಲ್ಲಿ ರಾಜ್ ನಿಡಿಮೋರು ಮತ್ತು ಸಮಂತಾ ಮದುವೆ ಆಗಿದ್ದು, ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ನಟಿ ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿವಾಹವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

Photos: ದಾಂಪತ್ಯ ಬದುಕಿಗೆ ಕಾಲಿಟ್ಟ '777 ಚಾರ್ಲಿ' ಡೈರೆಕ್ಟರ್ ಕಿರಣ್‌ ರಾಜ್‌; ಮದುವೆಗೆ ಬಂದು ಶುಭ ಹಾರೈಸಿದ ರಕ್ಷಿತ್‌ ಶೆಟ್ಟಿ

Photos: ʻ777 ಚಾರ್ಲಿʼ ಡೈರೆಕ್ಟರ್‌ ಕಿರಣ್‌ ರಾಜ್‌ ಮದುವೆಯಲ್ಲಿ ರಕ್ಷಿತ್‌

ʻ777 ಚಾರ್ಲಿʼ ಸಿನಿಮಾ ನಿರ್ದೇಶಕ ಕಿರಣ್‌ ರಾಜ್‌ ಕೆ. ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಇದೇ ವರ್ಷ ಜನವರಿಯಲ್ಲಿ ಅನಯ ವಸುಧಾ ಅವರೊಂದಿಗೆ ಕಿರಣ್‌ ರಾಜ್‌ ಅವರ ಮದುವೆ ಎಂಗೇಜ್‌ಮೆಂಟ್‌ ನಡೆದಿತ್ತು. ಇದೀಗ ಮದುವೆ ಸಮಾರಂಭ ನಡೆದಿದೆ. ಅನಯ ವಸುಧಾ ಅವರು ವೃತ್ತಿಪರ ನೃತ್ಯಗಾರ್ತಿ ಆಗಿದ್ದು, ಇದೀಗ ಇವರಿಬ್ಬರ ಮದುವೆ ಫೋಟೋಗಳು ಸಖತ್‌ ವೈರಲ್‌ ಆಗಿವೆ. ಮದುವೆಗೆ ನಟ ರಕ್ಷಿತ್‌ ಶೆಟ್ಟಿ ಅವರು ಆಗಮಿಸಿ, ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.

Raj Nidimoru: ʻದಿ ಫ್ಯಾಮಿಲಿ ಮ್ಯಾನ್‌ʼ ಡೈರೆಕ್ಟರ್‌ ಜೊತೆ ನಟಿ ಸಮಂತಾ 2ನೇ ಮದುವೆ; ಇಲ್ಲಿ ಹತಾಶೆಯ ಮಾತು ಕೇಳಿಬಂದಿದ್ದೇಕೆ?

Raj Nidimoru Wedding: ಸೀಕ್ರೆಟ್ ಆಗಿ ಮದುವೆಯಾದ್ರಾ ನಟಿ ಸಮಂತಾ?

Samantha Raj Nidimoru Wedding: 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸೀರೀಸ್‌ ನಿರ್ದೇಶಕ ರಾಜ್‌ ನಿಡಿಮೋರು ಅವರ ಜೊತೆಗೆ ಸಮಂತಾ ವಿವಾಹವಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೊಯಮತ್ತೂರಿನ ಇಶಾ ಯೋಗ ಕೇಂದ್ರದೊಳಗಿನ ಭೈರವಿ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ ಎಂದು ವರದಿಯಾಗಿದೆ.

Azad Bharath: ಹಿಂದಿ ಸಿನಿಮಾ ನಿರ್ದೇಶಿಸಿದ ಕನ್ನಡತಿ ರೂಪಾ ಅಯ್ಯರ್;‌ ಈ ಚಿತ್ರದ ಹಾಡಿಗೆ ಧ್ವನಿಯಾದ ಮಹಾರಾಷ್ಟ್ರ ಸಿಎಂ ಪತ್ನಿ!

ರೂಪಾ ಅಯ್ಯರ್‌ ನಿರ್ದೇಶನದ 'ಆಜಾದ್ ಭಾರತ್'; ಇದು ಹಿಂದಿ ಸಿನಿಮಾ!

Azad Bharath Hindi Movie: ನಟಿ, ನಿರ್ದೇಶಕಿ ರೂಪಾ ಅಯ್ಯರ್ ಅವರು 'ಆಜಾದ್ ಭಾರತ್' ಎಂಬ ಹಿಂದಿ ಸಿನಿಮಾವನ್ನು ನಿರ್ದೇಶಿಸಿದ್ದು, ಜನವರಿ 2 ರಂದು ಜೀ ಸ್ಟುಡಿಯೋಸ್ ಮೂಲಕ ತೆರೆಗೆ ಬರಲಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿ ಕಥೆಯನ್ನು ಈ ಚಿತ್ರ ಹೊಂದಿದೆ.

Loading...