ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Amruthadhaare Serial : ಜಯದೇವ್‌ಗೆ ಬಕ್ರಾ ಮಾಡಿದ ಅಜ್ಜಿ! ಮುಂದೆ ಗೌತಮ್‌- ಭೂಮಿಕಾ ಕಥೆ ಏನು?

ಜಯದೇವ್‌ಗೆ ಬಕ್ರಾ ಮಾಡಿದ ಅಜ್ಜಿ! ಮುಂದೆ ಗೌತಮ್‌- ಭೂಮಿಕಾ ಕಥೆ ಏನು?

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಆಸ್ತಿ ಲಪಟಾಯಿಸಬೇಕು ಅಂತಿದ್ದ ಜಯದೇವ್‌ಗೆ ಚಳ್ಳೆ ಹಣ್ಣು ತಿನ್ನಿಸಿದ್ದಾಳೆ ಅಜ್ಜಿ. ಭೂಮಿಕಾ ಹಾಗೂ ಗೌತಮ್‌ ಒಂದಾಗಬೇಕು ಅಂತ ಮಕ್ಕಳು ಒಂದು ಕಡೆ ಪಡದಾಡುತ್ತಿದ್ದರೆ, ಅಜ್ಜಿ ಕೂಡ ಏನೋ ಒಂದು ಸಾಹಸ ಮಾಡ್ತಾನೇ ಇದ್ದಾರೆ.

Bigg Boss Kannada 12: ನಾಮಿನೇಶನ್‌ ವೇಳೆ ಗಿಲ್ಲಿ ಮಾಸ್ಟರ್‌ ಪ್ಲ್ಯಾನ್‌! ರಾಶಿಕಾ ಫುಲ್‌ ಶಾಕ್‌, ಗಿಲ್ಲಿ ಫ್ಯಾನ್ಸ್‌ ಖುಷ್‌

ನಾಮಿನೇಶನ್‌ ವೇಳೆ ಗಿಲ್ಲಿ ಮಾಸ್ಟರ್‌ ಪ್ಲ್ಯಾನ್‌! ರಾಶಿಕಾ ಫುಲ್‌ ಶಾಕ್‌

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಗಿಲ್ಲಿಗೆ ಅವರದ್ದೇ ಆದ ಫ್ಯಾನ್ಸ್‌ ವರ್ಗ ಇದೆ. ಗಿಲ್ಲಿ ಕಾಮಿಡಿ, ಗಿಲ್ಲಿ ಸ್ಟ್ರಾಟಜಿ ಜೊತೆಗೆ ಗಿಲ್ಲಿ ಆಟ ಆಡುವ ವಿಧಾನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಲೇ ಇರುತ್ತೆ. ಇದೀಗ ನಾಮಿನೇಶನ್‌ ವೇಳೆಯೂ ಗಿಲ್ಲಿ ಮಾಸ್ಟರ್ ಪ್ಲಾನ್‌ ಎಲ್ಲರಿಗೂ ಅಚ್ಚರಿ ತಂದಿತು. ಬಿಗ್ ಬಾಸ್ ನೀಡಿದ ಹೊಸ ಅವಕಾಶವನ್ನು ರಾಶಿಕಾ ತಪ್ಪಾಗಿ ಊಹಿಸಿ ನಾಮಿನೇಟ್ ಆದರು.

Ragini Dwivedi:  ಪ್ರಾಣ, ಪ್ರೀತಿ ಕೊಟ್ಟರೂ ಕನ್ನಡ ಚಿತ್ರರಂಗದಿಂದ ಸಪೋರ್ಟ್‌ ಸಿಗಲಿಲ್ಲ! ಕಣ್ಣೀರಿಟ್ಟ ರಾಗಿಣಿ ದ್ವಿವೇದಿ

ಕನ್ನಡ ಚಿತ್ರರಂಗದಿಂದ ಸಪೋರ್ಟ್‌ ಸಿಗಲಿಲ್ಲ! ಕಣ್ಣೀರಿಟ್ಟ ರಾಗಿಣಿ ದ್ವಿವೇದಿ

Sandalwood: ನಟಿ ರಾಗಿಣಿ ದ್ವಿವೇದಿ ಕನ್ನಡದ ತುಪ್ಪದ ಬೆಡಗಿ ಎಂದೇ ಹೆಸರುವಾಸಿ. ರಾಗಿಣಿ ಸಿನಿಮಾರಂಗದಲ್ಲಿ 15 ವರ್ಷಗಳನ್ನು ಪೂರೈಸಿರುವ ಸಂಭ್ರಮದಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡುವಾಗ, ಕನ್ನಡ ಚಿತ್ರರಂಗದ ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಡ್ರಗ್ಸ್‌ ಕೇಸ್‌ ಆರೋಪದಲ್ಲಿ ನಟಿ ರಾಗಿಣಿ ಜೈಲು ಸೇರಿದ್ದರು. ಬಳಿಕ ಜಾಮೀನು ಮೇಲೆ ಹೊರಬಂದಿದ್ದರು. ಇತ್ತೀಚೆಗಷ್ಟೇ ಈ ಪ್ರಕರಣದಲ್ಲಿ ರಾಗಿಣಿ ನಿರ್ದೋಷಿ ಎಂಬ ತೀರ್ಪು ಬಂದಿತ್ತು.

Bigg Boss Kannada 12: ರಾಶಿಕಾ ತಾಯಿಗೆ ಬೇಸರ ಮಾಡಿದ್ರಾ ಗಿಲ್ಲಿ? ಅಮ್ಮನನ್ನು ಕಂಡು ಸೂರಜ್‌ ಭಾವುಕ

ರಾಶಿಕಾ ತಾಯಿಗೆ ಬೇಸರ ಮಾಡಿದ್ರಾ ಗಿಲ್ಲಿ? ಅಮ್ಮನನ್ನು ಕಂಡು ಸೂರಜ್‌ ಭಾವುಕ

Gilli Nata: ಬಿಗ್‌ ಬಾಸ್‌ ಸೀಸನ್‌ 12 ಫಿನಾಲೆಗೆ ಕೆಲವೇ ದಿನಗಳು ಇದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಈ ವಾರ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸಿದ್ದು ರಾಶಿಕಾ ಅವರ ತಾಯಿ ಮತ್ತು ಸೋದರ ಎಂಟ್ರಿ ಕೊಟ್ಟರೆ, ಅನಿರೀಕ್ಷಿತವಾಗಿ ತನ್ನ ತಾಯಿಯನ್ನು ಕಂಡು ಸೂರಜ್ ಭಾವುಕರಾಗಿದ್ದಾರೆ.

Bigg Boss Kannada 12: ಗಿಲ್ಲಿ ವರ್ತನೆಯಿಂದ ಕಾವ್ಯಾಗೆ ಕಿರಿಕಿರಿ ;  ಮುಲಾಜಿಲ್ಲದೇ ಮಾನ, ಮರ್ಯಾದೆ ಇಲ್ಲ ಎಂದ ಕಾವು!

Bigg Boss Kannada 12: ಗಿಲ್ಲಿ ವರ್ತನೆಯಿಂದ ಕಾವ್ಯಾಗೆ ಕಿರಿಕಿರಿ

Gilli Nata: ಬಿಗ್‌ ಬಾಸ್‌ ಸೀಸನ್‌ 12ರ ಈ ವಾರ ಕಾವ್ಯ ಶೈವ ಅವರು ಕ್ಯಾಪ್ಟನ್‌ ಆಗಿದ್ದಾರೆ. ಕ್ಯಾಪ್ಟನ್ ಆಗಿರುವ ಕಾವ್ಯ ಅವರು ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಆಟದ ಪೈಪೋಟಿ ಜೋರಾಗುತ್ತಿದೆ. ಆದರೆ ಗಿಲ್ಲಿ ವರ್ತನೆಯಿಂದಾಗಿ ಬೇಸರ ಹೊರ ಹಾಕಿದ್ದಾರೆ ಕಾವ್ಯ. ಸುದೀಪ್‌ ಈ ಬಗ್ಗೆ ತಿಳಿ ಹೇಳಿದರೂ ಗಿಲ್ಲಿ ಬದಲಾದಂತಿಲ್ಲ.

Keerthy Suresh: ಕೀರ್ತಿ ಸುರೇಶ್ ನಟನೆಯ ‘ರಿವಾಲ್ವರ್ ರೀಟಾ’ ಮೂವಿ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌! ಸ್ಟ್ರೀಮಿಂಗ್‌ ಎಲ್ಲಿ?

ಕೀರ್ತಿ ಸುರೇಶ್ ‘ರಿವಾಲ್ವರ್ ರೀಟಾ’ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Keerthy Suresh : ಥಿಯೇಟ್ರಿಕಲ್ ಪ್ರದರ್ಶನದ ನಂತರ, ಈ ಚಿತ್ರವು ಈಗ OTT ಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಆಂಥೋನಿ ವರ್ಗೀಸ್ ಪೆಪೆ ಅವರು ನಟಿ ಕೀರ್ತಿ ಸುರೇಶ್ ಅವರೊಂದಿಗೆ ಮೊದಲ ಬಾರಿಗೆ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಸಿನಿಮಾ ಒಟಿಟಿ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

Year Ender 2025: ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು ಇವು; ʼಕಾಂತಾರʼ ಚಿತ್ರಕ್ಕೆ ಎಷ್ಟನೇ ಸ್ಥಾನ?

ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು ಇವು

Google Search: ನಾವು ಅಧಿಕೃತವಾಗಿ 2025ರ ಕೊನೆಯ ತಿಂಗಳಿಗೆ ಕಾಲಿಟ್ಟಿದ್ದೇವೆ ಮತ್ತು ಗೂಗಲ್ ಇಂಡಿಯಾ ಈ ವರ್ಷದ ಅತಿ ಹೆಚ್ಚು ಹುಡುಕಿದ ಟಾಪ್ 10 ಭಾರತೀಯ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆನ್‌ಲೈನ್ ಬಝ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಮತ್ತು ವರ್ಷವಿಡೀ ಗೂಗಲ್‌ನ ಹುಡುಕಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟಾಪ್ 10 ಭಾರತೀಯ ಚಲನಚಿತ್ರಗಳು ಇಲ್ಲಿವೆ.

Shivarajkumar: ಶೀಘ್ರದಲ್ಲೇ ʻಜೈಲರ್‌ 2ʼ ಶೂಟಿಂಗ್‌ಗೆ ಶಿವಣ್ಣ ಹಾಜರ್; ಫ್ಯಾನ್ಸ್‌ಗೆ ಥ್ರಿಲ್ಲಿಂಗ್‌ ನ್ಯೂಸ್‌ ಕೊಟ್ಟ ʻಹ್ಯಾಟ್ರಿಕ್‌ ಹೀರೋʼ

Jailer 2 Update: ರಜನಿಕಾಂತ್‌ ಜೊತೆ ಶೂಟಿಂಗ್‌ಗೆ ಶಿವಣ್ಣ ರೆಡಿ

Jailer 2 Movie Update: 'ಜೈಲರ್' ಸಿನಿಮಾದಲ್ಲಿನ 'ನರಸಿಂಹ' ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ಶಿವರಾಜ್‌ಕುಮಾರ್, ಈಗ 'ಜೈಲರ್ 2' ಚಿತ್ರದ ಶೂಟಿಂಗ್‌ಗೆ ಸಜ್ಜಾಗಿದ್ದಾರೆ. ಜನವರಿ ಎರಡನೇ ವಾರದಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿರುವುದಾಗಿ ಶಿವಣ್ಣ ಖಚಿತಪಡಿಸಿದ್ದಾರೆ.

Drishyam 3 Release Date: ದೃಶ್ಯಂ 3 ರಿಲೀಸ್‌ ಡೇಟ್‌ ಅನೌನ್ಸ್‌; ಮೋಹನ್‌ ಲಾಲ್‌ ಮುಂಚೆಯೇ  ಬಿಗ್‌ ಅಪ್‌ಡೇಟ್‌ ಕೊಟ್ಟ ಅಜಯ್ ದೇವಗನ್

ಮೋಹನ್‌ ಲಾಲ್‌ ಮುಂಚೆಯೇ ಬಿಗ್‌ ಅಪ್‌ಡೇಟ್‌ ಕೊಟ್ಟ ಅಜಯ್ ದೇವಗನ್

Drishyam: ದೃಶ್ಯಂ 3 ನಿರ್ಮಾಪಕರು ಅಜಯ್ ದೇವಗನ್ ಅವರ ಬಹುನಿರೀಕ್ಷಿತ ಚಿತ್ರದ ಬಿಡುಗಡೆ (Release Date) ದಿನಾಂಕವನ್ನು ಘೋಷಿಸಿದ್ದಾರೆ. ಕನ್ನಡದ ಅವತರಣಿಕೆಯಲ್ಲಿ ಕನ್ನಡ ಚಿತ್ರರಂಗದ ಕನಸುಗಾರ ಡಾ.ವಿ.ರವಿಚಂದ್ರನ್ ಅತ್ಯದ್ಭುತವಾಗಿ ಅಭಿನಯಿಸಿದ್ದರು. ಹಿಂದಿಯಲ್ಲಿ ಅಜಯ್ ದೇವಗನ್ ಪಾತ್ರಕ್ಕೆ ಜೀವ ತುಂಬಿದ್ದರು. ಮಲಯಾಳಂನಲ್ಲಿ ತೆರೆಗೆ ಬಂದು ಆ ನಂತರ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಿಗೆ ಕೂಡ ರಿಮೇಕ್ಆ ಗಿತ್ತು ಚಿತ್ರ.

Bigg Boss Kannada 12: ಗಿಲ್ಲಿ ನಟ ದೊಡ್ಡ ಕುತಂತ್ರಿ ಎಂದು ನಾಮಿನೇಟ್‌ ಮಾಡಿದ ರಾಶಿಕಾ!

ಗಿಲ್ಲಿ ನಟ ದೊಡ್ಡ ಕುತಂತ್ರಿ ಎಂದು ನಾಮಿನೇಟ್‌ ಮಾಡಿದ ರಾಶಿಕಾ!

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಈಗಾಗಲೇ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದ ರಜತ್‌ ಹಾಗೂ ಚೈತ್ರಾ ಮನೆಯಿಂದ ಹೊರ ಬಂದಿದ್ದಾರೆ. ಅಷ್ಟೇ ಅಲ್ಲ ಎರಡು ವಾರಗಳ ಕಾಲ ವೋಟಿಂಗ್‌ ಲೈನ್‌ ಓಪನ್‌ ಕೂಡ ಇರಲಿಲ್ಲ. ಹೀಗಾಗಿ ಈ ವಾರ ಬಹುತೇಕ ಎರಡು ಸ್ಪರ್ಧಿಗಳು ಆದರೂ ಎಲಿಮಿನೇಟ್‌ ಆಗುತ್ತಾರೆ ಎನ್ನಲಾಗುತ್ತಿದೆ. ಇದೀಗ ನಾಮಿನೇಶನ್‌ ಪ್ರಕ್ರಿಯೆಲ್ಲಿ ಬಿಗ್‌ ಬಾಸ್‌ ಒಂದು ಟ್ವಿಸ್ಟ್‌ ಕೊಟ್ಟಿದ್ದಾರೆ.

Gilli Nata: ʻಬಿಗ್‌ ಬಾಸ್‌ ಮನೆಯಲ್ಲಿ ದಿ ಡೆವಿಲ್‌ ಸಿನಿಮಾ ಟ್ರೇಲರ್‌ ಪ್ರಸಾರ ಮಾಡಿಲ್ಲವೇಕೆʼ; ಗಿಲ್ಲಿ ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ!

Gilli Nata: ಬಿಗ್ ಬಾಸ್‌ನಲ್ಲಿ 'ಡೆವಿಲ್' ಟ್ರೇಲರ್‌ ಹಾಕದಿರಲು ಇದೇ ಕಾರಣ!

BBK 12 Vs The Devil Controversy: ಬಿಗ್ ಬಾಸ್ ಮನೆಯಲ್ಲಿ ಇತರ ಸ್ಪರ್ಧಿಗಳ ಸಿನಿಮಾಗಳ ಪ್ರಚಾರ ನಡೆಯುತ್ತಿದ್ದರೂ, ಗಿಲ್ಲಿ ನಟ ಅಭಿನಯದ 'ದಿ ಡೆವಿಲ್' ಚಿತ್ರದ ಟ್ರೇಲರ್ ಪ್ರಸಾರ ಮಾಡಿರಲಿಲ್ಲ. ಇದು ಅಭಿಮಾನಿಗಳ ವಲಯದಲ್ಲಿ ಅಸಮಾಧಾನ ಮೂಡಿಸಿತ್ತು.

ʻಧುರಂಧರ್‌ʼ ಚಿತ್ರದ ಕಲೆಕ್ಷನ್‌ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕರು; 17 ದಿನಗಳಿಗೆ ಆದ ಗಳಿಕೆ ಇಷ್ಟೊಂದಾ?

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಸುನಾಮಿ; 17 ದಿನಕ್ಕೆ ಎಷ್ಟಾಯ್ತು ಕಲೆಕ್ಷನ್?

Dhurandhar Box Office Report: ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ 17 ದಿನಗಳಲ್ಲಿ ವಿಶ್ವಾದ್ಯಂತ 870.36 ಕೋಟಿ ರೂ. ಗಳಿಸುವ ಮೂಲಕ 2025ರ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರತಂಡ ನೀಡಿದ ಅಧಿಕೃತ ಮಾಹಿತಿಯಂತೆ, ಭಾರತದಲ್ಲಿ ಈ ಚಿತ್ರವು 683.46 ಕೋಟಿ ರೂ. (ಗ್ರಾಸ್) ಹಾಗೂ ವಿದೇಶದಲ್ಲಿ 186.90 ಕೋಟಿ ರೂ. ಗಳಿಸಿದೆ.

ಹಾಲಿವುಡ್‌ನ ‘ಅನಕೊಂಡ’ ಚಿತ್ರದ ಕರ್ನಾಟಕದ ವಿತರಣೆ ಹಕ್ಕುಗಳನ್ನು ಪಡೆದ ಹೊಂಬಾಳೆ ಫಿಲ್ಮ್ಸ್‌

ಹೊಂಬಾಳೆ ಫಿಲ್ಮ್ಸ್‌ ಪಾಲಿಗೆ ಹಾಲಿವುಡ್‌ನ ‘ಅನಕೊಂಡ’ ಚಿತ್ರದ ವಿತರಣಾ ಹಕ್ಕು!

Hombale Films Update: ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಹಾಲಿವುಡ್‌ನ ಬಹುನಿರೀಕ್ಷಿತ ‘ಅನಕೊಂಡ’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸಲಿದೆ. 1997ರ ಮೂಲ ಚಿತ್ರದ ಮೆಟಾ-ರಿಬೂಟ್ ಆಗಿರುವ ಈ ಸಿನಿಮಾ ಆಕ್ಷನ್-ಕಾಮಿಡಿ ಶೈಲಿಯಲ್ಲಿದ್ದು, ಪಾಲ್ ರಡ್ ಮತ್ತು ಜಾಕ್ ಬ್ಲಾಕ್ ಅಂತಹ ಸ್ಟಾರ್ ನಟರು ಅಭಿನಯಿಸಿದ್ದಾರೆ.

Vrusshabha: ʻಸಮರ್ಜಿತ್ ಲಂಕೇಶ್ ಸಿನಿಮಾ ಗೂಳಿಯಂತೆ ಮುನ್ನುಗ್ಗಲಿʼ ಎಂದ ಡಿಕೆ ಶಿವಕುಮಾರ್; ಬಾಲಿವುಡ್‌ ಮಂದಿಯ ಆ ಮಾತು ಕೇಳಿ ಖುಷಿಯಾಗಿದ್ದ ಡಿಸಿಎಂ!

ʻಸಮರ್ಜಿತ್ ಲಂಕೇಶ್ ಸಿನಿಮಾ ಗೂಳಿಯಂತೆ ಮುನ್ನುಗ್ಗಲಿʼ- DCM ಡಿಕೆ ಶಿವಕುಮಾರ್

Vrusshabha Movie Update: ಮಲಯಾಳಂ ನಟ ಮೋಹನ್‌ಲಾಲ್‌ ಹಾಗೂ ಸಮರ್ಜಿತ್ ಲಂಕೇಶ್ ಅಭಿನಯದ 'ವೃಷಭ' ಚಿತ್ರವು ಡಿಸೆಂಬರ್ 25ರಂದು ತೆರೆಗೆ ಬರುತ್ತಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಸಮರ್ಜಿತ್ ಅವರ ಮೊದಲ ಚಿತ್ರಕ್ಕೆ ಶುಭ ಹಾರೈಸಿದರು. "ವೃಷಭ ಎಂದರೆ ಗೂಳಿ, ಈ ಸಿನಿಮಾ ಗೂಳಿಯಂತೆ ದೇಶಾದ್ಯಂತ ಸದ್ದು ಮಾಡಲಿ" ಎಂದು ಹಾರೈಸಿದ್ದಾರೆ.

Kiccha Sudeep: ʻಯುದ್ಧಕ್ಕೆ ರೆಡಿʼ ಎಂದು ಸುದೀಪ್‌ ಹೇಳಿದ್ದು ಯಾರಿಗೆ? ಚಕ್ರವರ್ತಿ ಚಂದ್ರಚೂಡ್‌ ಬಾಯಿಬಿಟ್ಟ ಸತ್ಯವಿದು!

ʻಯುದ್ಧಕ್ಕೆ ರೆಡಿʼ ಅಂತ ಸುದೀಪ್ ಹೇಳಿದ್ದು ಯಾರಿಗೆ ಗೊತ್ತಾ? ಇಲ್ಲಿದೆ ಸತ್ಯ

Sudeep War Statement: ಹುಬ್ಬಳ್ಳಿಯಲ್ಲಿ ಸುದೀಪ್ ಅವರು "ಯುದ್ಧಕ್ಕೆ ಸಿದ್ಧ" ಎಂದು ಹೇಳಿದ್ದು ಯಾರ ವಿರುದ್ಧ ಎಂಬ ಗೊಂದಲಕ್ಕೆ ಚಕ್ರವರ್ತಿ ಚಂದ್ರಚೂಡ್ ತೆರೆ ಎಳೆದಿದ್ದಾರೆ. ಸುದೀಪ್ ಅವರ ಈ ಹೇಳಿಕೆ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ಬದಲಿಗೆ ಚಿತ್ರರಂಗವನ್ನು ಕಾಡುತ್ತಿರುವ ಪೈರಸಿ, ಪೇಯ್ಡ್ ನೆಗೆಟಿವ್ ರಿವ್ಯೂ ಮತ್ತು ಚಿತ್ರಮಂದಿರಗಳಲ್ಲಿ ನಡೆಯುವ ಅಸಹ್ಯಕರ ವರ್ತನೆಗಳ ವಿರುದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

BBK 12: ತಮ್ಮೂರಿನ ಹುಡುಗಿ ರಕ್ಷಿತಾ ಶೆಟ್ಟಿಗೆ ಚೈತ್ರಾ ಕುಂದಾಪುರ ಸಪೋರ್ಟ್‌ ಮಾಡಲಿಲ್ವಾ? ಫೈರ್‌ ಬ್ರ್ಯಾಂಡ್‌ ಕೊಟ್ಟ ಉತ್ತರ ಇದು!

BBK 12: ಕರಾವಳಿಯ ರಕ್ಷಿತಾ ಶೆಟ್ಟಿಗೆ ಚೈತ್ರಾ ಸಪೋರ್ಟ್‌ ಮಾಡಬೇಕಿತ್ತೇ?

Chaitra Kundapura Interview: ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಚೈತ್ರಾ ಕುಂದಾಪುರ ಅವರು ರಕ್ಷಿತಾ ಶೆಟ್ಟಿ ಕುರಿತಾದ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ರಕ್ಷಿತಾ ಮತ್ತು ತಾವು ಒಂದೇ ಊರಿನವರಾಗಿದ್ದರೂ (ಉಡುಪಿ), ಮನೆಯೊಳಗೆ ಅವರ ಪರವಾಗಿ 'ಫೇವರಿಸಂ' ಮಾಡುವುದು ತಪ್ಪು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Tamannaah Bhatia : ಕೊನೆ ಕ್ಷಣದಲ್ಲಿ 'ಧುರಂಧರ್' ಸಿನಿಮಾದಿಂದ ತಮನ್ನಾ ಔಟ್‌ ಆಗಿದ್ದೇಕೆ?

ಕೊನೆ ಕ್ಷಣದಲ್ಲಿ'ಧುರಂಧರ್' ಸಿನಿಮಾದಿಂದ ತಮನ್ನಾ ಔಟ್‌ ಆಗಿದ್ದೇಕೆ?

Dhurandhar song Shararat: ರಣವೀರ್ ಸಿಂಗ್ ಅವರ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಆದಿತ್ಯ ಧರ್ ಅವರ ಧುರಂಧರ್ ಚಿತ್ರದ ಸಂಗೀತ ಕೂಡ ಚಿತ್ರದಷ್ಟೇ ಗಮನ ಸೆಳೆಯುತ್ತಿದೆ. ಶೀರ್ಷಿಕೆ ಗೀತೆ ವೈರಲ್ ಹಿಟ್ ಆಗಿದ್ದರೂ, ಇತರ ಹಾಡುಗಳು ಸಹ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಇವುಗಳಲ್ಲಿ ಆಯೇಷಾ ಖಾನ್ ಮತ್ತು ಕ್ರಿಸ್ಟಲ್ ಡಿ'ಸೋಜಾ ಚಿತ್ರೀಕರಿಸಿದ ಶರಾರತ್ ಕೂಡ ಒಂದು. ಈಗ, ಹಾಡಿನ ನೃತ್ಯ ಸಂಯೋಜಕರು ನೃತ್ಯಕ್ಕೆ ಮೂಲ ಆಯ್ಕೆ ತಮನ್ನಾ ಭಾಟಿಯಾ ಆಗಿದ್ದರು ಎಂದು ಬಹಿರಂಗಪಡಿಸಿದ್ದಾರೆ.

Bigg Boss Kannada 12: ಈ ವೀಕೆಂಡ್​​ನಲ್ಲಿ ಕಿಚ್ಚ ಸುದೀಪ್‌ ನಿರೂಪಣೆ ಇರಲ್ಲ; ಕಾರಣ ಇದು

ಈ ವೀಕೆಂಡ್​​ನಲ್ಲಿ ಕಿಚ್ಚ ಸುದೀಪ್‌ ನಿರೂಪಣೆ ಇರಲ್ಲ; ಕಾರಣ ಇದು

sudeep: ವೀಕೆಂಡ್‌ ಬಂತು ಅಂದರೆ ಬಿಗ್‌ ಬಾಸ್‌ ಪ್ರಿಯರು ಕಾಯೋದು ಕಿಚ್ಚನ ಪಂಚಾಯ್ತಿಗೆ. ಶನಿವಾರ ಹಾಗೂ ಭಾನುವಾರ ಕಿಚ್ಚನ ಪಂಚಾಯ್ತಿ , ಅವರ ಲುಕ್‌, ಅವರ ಮಾತುಗಳನ್ನು ಕೇಳಲು ಕಾಯುತ್ತಿರುತ್ತಾರೆ. ಆದರೀಗ ಸುದೀಪ್‌ ಅವರು ಒಂದು ಅನೌನ್ಸ್‌ ಮಾಡಿದ್ದಾರೆ. ಬಿಗ್ ಬಾಸ್ ಪ್ರಿಯರಿಗೆ ನಿರಾಸೆ ಮೂಡಿಸಿದೆ.

Bigg Boss Kannada 12:  ಬೇಕು ಅಂತ ಟಾಸ್ಕ್‌ ಹಾಳು ಮಾಡ್ದೆ ಏನಿವಾಗ? ಅಶ್ವಿನಿ ಮಾತಿಗೆ ಗಿಲ್ಲಿ ಗರಂ!

ಬೇಕು ಅಂತ ಟಾಸ್ಕ್‌ ಹಾಳು ಮಾಡ್ದೆ ಏನಿವಾಗ? ಅಶ್ವಿನಿ ಮಾತಿಗೆ ಗಿಲ್ಲಿ ಗರಂ!

Gilli Nata: ಬಿಗ್‌ ಬಾಸ್‌ ಮನೆಯಿಂದ ಈಗಾಗಲೇ ಚೈತ್ರಾ ಹಾಗೂ ರಜತ್‌ ಮನೆಯಿಂದ ಆಚೆ ಬಂದಿದ್ದಾರೆ. ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೆಲವೇ ದಿನಗಳು ಇದೆ. ಅದರಲ್ಲೂ ಟಾಸ್ಕ್‌ಗಳು ಅತ್ಯಂತ ಕಠಿಣವಾಗುತ್ತಿದೆ. ಇದೀಗ ಲಕ್ಷುರಿ ಬಜೆಟ್‌ ವಿಚಾರಕ್ಕೆ ಅಶ್ವಿನಿ ಹಾಗೂ ಗಿಲ್ಲಿ ನಡುವೆ ಸಖತ್‌ ಜಗಳ ನಡೆದಿದೆ. ಗಿಲ್ಲಿ ಟಾಸ್ಕ್‌ಗೆ ಸಖತ್‌ ಪ್ರಾಮುಖ್ಯತೆ ಕೊಡ್ತಾ ಇದ್ದಾರೆ ಅಂತ ಕಮೆಂಟ್‌ ಮಾಡ್ತಿದ್ದಾರೆ ವೀಕ್ಷಕರು.

Samantha Ruth Prabhu: ನಟಿ ನಿಧಿ ಅಗರ್ವಾಲ್ ಬೆನ್ನಲ್ಲೇ ಸಮಂತಾ ಮೇಲೆ ಮುಗಿ ಬಿದ್ದ ಜನ! ಫ್ಯಾನ್ಸ್‌ ಅತಿರೇಕದ ವರ್ತನೆಗೆ ಭಾರಿ ಟೀಕೆ

ನಟಿ ನಿಧಿ ಅಗರ್ವಾಲ್ ಬೆನ್ನಲ್ಲೇ ಸಮಂತಾ ಮೇಲೆ ಮುಗಿ ಬಿದ್ದ ಜನ!

Samantha actress: ರೆಡ್ಡಿಟ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಸಮಂತಾ ರೇಷ್ಮೆ ಸೀರೆಯಲ್ಲಿ ವೇದಿಕೆಯಿಂದ ತನ್ನ ಕಾರಿನ ಕಡೆಗೆ ಬರುತ್ತಿರುವುದು ಕಂಡುಬಂದಿದೆ. ಜನಸಂದಣಿ ತುಂಬಾ ದೊಡ್ಡದಾಗಿದ್ದು, ನಿಯಂತ್ರಿಸಲಾಗದಷ್ಟು ಜನಸಮೂಹವಿತ್ತು, ತನ್ನ ಭದ್ರತಾ ಸಿಬ್ಬಂದಿಯ ಸಹಾಯವಿಲ್ಲದೆ ನಡೆಯಲು ನಟಿ ಕಷ್ಟಪಟ್ಟರು. ಆದರೂ, ಅವರು ಮುಗುಳ್ನಗುತ್ತಾ ತನ್ನ ಶಾಂತತೆಯನ್ನು ಕಾಯ್ದುಕೊಂಡರು.

Bigg Boss Telugu 9: ತೆಲುಗು ಬಿಗ್‌ಬಾಸ್ 9 ಟ್ರೋಫಿ ಗೆದ್ದ ಸೈನಿಕ ಕಲ್ಯಾಣ್ ಪಡಾಲ; ರನ್ನರ್ ಅಪ್ ಆದ ಕನ್ನಡತಿ ತನುಜಾ

ತೆಲುಗು ಬಿಗ್‌ಬಾಸ್ 9 ಟ್ರೋಫಿ ಗೆದ್ದ ಸೈನಿಕ ಕಲ್ಯಾಣ್ ಪಡಾಲ

Bigg Boss Telugu 9 Trophy : ಬಿಗ್ ಬಾಸ್ ತೆಲುಗು ಸೀಸನ್ 9 ಫಿನಾಲೆ (ಡಿಸೆಂಬರ್ 21) ನಡೆದಿದೆ. ಈ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿನ್ನರ್‌ ಕೂಡ ಅನೌನ್ಸ್‌ ಆಗಿದ್ದಾಗಿದೆ. ಹಿಂದಿನ ಸೀಸನ್‌ಗಳಿಗಿಂತ ಈ ಸೀಸನ್‌ಗೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದೆ. ಒಟ್ಟು ಐದು ಜನ ಫಿನಾಲೆಗೆ ಬಂದಿದ್ದರು. ಕಲ್ಯಾಣ್, ಇಮಾನ್ಯುಯೆಲ್, ಸಂಜನಾ ಗಲ್ರಾನಿ, ತನುಜಾ ಮತ್ತು ಪವನ್ ಅವರುಗಳು ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದರು.

Bigg Boss Kannada 12: ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್

ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್

Rajath Chithra: ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದಿದ್ದಾರೆ. ಈ ವಾರ ಸಹ ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ಸ್ಪಂದನಾ, ಮಾಳು ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ಆದರೆ ಈಗ ಚೈತ್ರಾ ರಜತ್‌ ಔಟ್‌ ಆಗಿದ್ದಾರೆ. ಈ ಇಬ್ಬರು ವೈಲ್ಡ್ ಕಾರ್ಡ್ಸ್ಪ ರ್ಧಿ ಅಲ್ಲ ಎಂಬ ಮಾಹಿತಿ ಮುಂಚೆಯೇ ಹರಿದಾಡಿತ್ತು.

Amruthadhaare Serial: ಅಜ್ಜಿ ಮಾಸ್ಟರ್‌ ಪ್ಲ್ಯಾನ್‌! ಡಮಲ್ ಡಿಮೀಲ್ ಡಕ್ಕ ಭೂಮಿ - ಗೌತಮ್ ಒಂದಾಗೋದು ಪಕ್ಕಾ ಅಂತಿದ್ದಾರೆ ವೀಕ್ಷಕರು

ಅಜ್ಜಿ ಅಭಿಮಾನಿಗಳಾಸೆಗೆ ಭೂಮಿ - ಗೌತಮ್ ಕರಗಲೇಬೇಕು!

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಅಕದಕಿಯೇ ಹೈಲೈಟ್‌ ಆಗಿದ್ದಾರೆ. ಇಷ್ಟೂ ದಿನ ದೂರ ದೂರ ಇರುತ್ತಿದ್ದ ಭೂಮಿಕಾ ಹಾಗೂ ಗೌತಮ್‌ನನ್ನು ಒಂದು ಮಾಡಲು ಅಜ್ಜಿ ಮಾಸ್ಟರ್‌ಪ್ಲ್ಯಾನ್‌ ಸಖತ್‌ ಆಗಿಯೇ ಮಾಡಿದ್ದಾರೆ. ಅಜ್ಜಿಯ ಈ ಪ್ಲ್ಯಾನ್‌ ಮಕ್ಕಳಿಗೂ ಗೊತ್ತಾಗಿದೆ. ಒಂದು ಕಡೆ ಗೌತಮ್‌ ಮಾಡಿದ ಸಾಲ, ಇನ್ನೊಂದು ಕಡೆ ಅಜ್ಜಿಯ ಆಸ್ತಿಯನ್ನು ಲಪಟಾಯಿಸಿದ ಜಯದೇವ್‌ ಇದಲ್ಲಿಯೇ ಕಥೆ ಸಾಗುತ್ತಿದೆ. ಇದೀಗ ಆಶ್ರಮದಲ್ಲಿಯೂ ಅಜ್ಜಿ ಒಂದು ಸಖತ್‌ ಆಗಿ ಡ್ರಾಮ ಮಾಡಿದ್ದಾರೆ.

ಸಾಲು ಸಾಲು ಸೋಲುಗಳಿಂದ ಕಂಗೆಟ್ಟ ನಟ ರವಿ ತೇಜ; ಈ ಬಾರಿ ಸಂಭಾವನೆಯನ್ನೇ ಮುಟ್ಟದ 'ಮಾಸ್‌ ಮಹಾರಾಜ', ಕಾರಣವೇನು ಗೊತ್ತಾ?

ಸತತ ಸೋಲಿನಿಂದ ಕಂಗೆಟ್ಟ ನಟ ರವಿ ತೇಜ! ಅದಕ್ಕಾಗಿ ತಗೊಂಡ್ರು ಹೊಸ ನಿರ್ಧಾರ

Ravi Teja: ತೆಲುಗು ನಟ ರವಿ ತೇಜ ಕಳೆದ ಎರಡು ವರ್ಷಗಳಲ್ಲಿ ಐದು ಸಿನಿಮಾಗಳ ಸೋಲನ್ನು ಅನುಭವಿಸಿದ್ದಾರೆ. ಹೀಗಾಗಿ, ಕಿಶೋರ್ ತಿರುಮಲ ನಿರ್ದೇಶನದ 'ಭರ್ತ ಮಹಾಶಯುಲಕು ವಿಜ್ಞಪ್ತಿ' ಸಿನಿಮಾದ ಗೆಲುವಿಗಾಗಿ ಅವರು ಕಾತರಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆದಿಲ್ಲ ಅನ್ನೋದು ವಿಶೇಷ.

Loading...