ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Umer Shah: ಹೃದಯಾಘಾತಕ್ಕೆ 15 ವರ್ಷದ ಬಾಲ ಕಲಾವಿದ ಬಲಿ

ಪಾಕಿಸ್ತಾನದ ಬಾಲ ಕಲಾವಿದ ಹೃದಯಾಘಾತದಿಂದ ನಿಧನ

Pakistani Child TV Star: ಅತೀ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಪಾಕಿಸ್ತಾನದ ಬಾಲನಟ ಉಮರ್ ಶಾ ಮೃತಪಟ್ಟಿದ್ದು, ಈ ಸುದ್ದಿಆತನ ಅಭಿಮಾನಿಗಳಿಗೆ ದೊಡ್ಡ ಆಘಾತ ತಂದಿತ್ತಿದೆ. ಸೆಪ್ಟೆಂಬರ್ 15ರಂದು ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ 15 ವರ್ಷದ ಬಾಲನಟ ಉಮರ್ ಶಾ ನಿಧನ ಹೊಂದಿದ್ದು, ಈ ಆಘಾತಕಾರಿ ಸುದ್ದಿಯನ್ನು ಆತನ ಸಹೋದರ ಟಿಕ್‌ಟಾಕ್ ಸ್ಟಾರ್ ಅಹ್ಮದ್ ಶಾ ದೃಢೀಕರಿಸಿದ್ದಾರೆ.

Lokah Chapter 1: ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಮಲಯಾಳಂ ಲೋಕಃ ಚಾಪ್ಟರ್ 1 ಸಿನಿಮಾ!

ಲೋಕಃ ಚಾಪ್ಟರ್ 1 ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್; ಕಲೆಕ್ಷನ್ ಎಷ್ಟು?

Lokah Movie Collection: ದೊಡ್ಡಮಟ್ಟದ ಪ್ರಚಾರ ಮಾಡಿಲ್ಲವಾದರೂ ಲೋಕಃ ಚಾಪ್ಟರ್ 1 ಚಿತ್ರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಅದೇ ರೀತಿ ಮಲಯಾಳಂ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮಾ ಎಂಬ ಖ್ಯಾತಿಗೆ ಈ ಚಿತ್ರ ಪಾತ್ರವಾಗಿದ್ದು ಸಿನಿಮಾತಂಡ ಈ ಬಗ್ಗೆ ಖುಷಿ ಪಟ್ಟಿದೆ.

Vijay Deverakonda and Rashmika: ವಿಜಯ್‌-ರಶ್ಮಿಕಾ ಹೊಸ ಸಿನಿಮಾಕ್ಕೆ ಖ್ಯಾತ ಹಾಲಿವುಡ್‌ ನಟನ ಎಂಟ್ರಿ!

ವಿಜಯ್ -ರಶ್ಮಿಕಾ ಮಂದಣ್ಣ ಸಿನಿಮಾಕ್ಕೆ ಈ ಖ್ಯಾತ ನಟನ ಎಂಟ್ರಿ!

Vijay Deverakonda and Rashmika: ರಾಹುಲ್ ಸಾಂಕೃತ್ಯಾಯನ ನಿರ್ದೇಶನ ಮಾಡಲಿರುವ ಹೊಸ ಚಿತ್ರವೊಂದರಲ್ಲಿ ವಿಜಯ್ -ರಶ್ಮಿಕಾ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಆದರೆ ಇನ್ನು ಆಸಕ್ತಿಕರ ವಿಚಾರ ಅಂದ್ರೆ ಇದೇ ಚಿತ್ರಕ್ಕೆ ಖ್ಯಾತ ಹಾಲಿವುಡ್ ನಟನ ಎಂಟ್ರಿ ಕೂಡ ಆಗಲಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತ ಇದೆ.

Actress Meena: ಡಿವೋರ್ಸ್‌ ಆದ ನಟನ ಜೊತೆ ನಟಿ ಮೀನಾ ಎರಡನೇ ಮದುವೆ?

ಎರಡನೇ ಮದುವೆ ಬಗ್ಗೆ ನಟಿ ಮೀನಾ ಹೇಳಿದ್ದೇನು?

Actress Meena second marriage: ಇತ್ತೀಚೆಗೆ ನಟಿ ಮೀನಾ 'ಜಯಮ್ಮು ನಿಶ್ಚಯಮ್ಮುರಾʼ ಎಂಬ ಟಾಕ್ ಶೋನಲ್ಲಿ ಭಾಗವಹಿಸಿದ್ದು ತಮ್ಮ ಎರಡನೇ ಮದುವೆ ಕುರಿತು ಹರಡಿದ್ದ ಸುದ್ದಿಗಳಿಗೆ ತೀವ್ರವಾಗಿ ಪ್ರತಿಕ್ರಯಿಸಿ ದ್ದಾರೆ. ಮದುವೆ ಬಗ್ಗೆ ಮೀನಾ ಅವರು ಇತ್ತೀಚಿನ ಕಾರ್ಯಕ್ರಮದಲ್ಲಿ ಅಚ್ಚರಿ ಹೇಳಿಕೆಗಳನ್ನು ಬಹಿರಂಗಪಡಿಸಿದ್ದಾರೆ.

ಕಲಾವಿದರಿಗೆ ಸಂಭಾವನೆ ಕೊಡದೆ ವಂಚಿಸಿದ್ರಾ ಯಶ್‌ ತಾಯಿ? ಸ್ಪಷ್ಟನೆ ನೀಡಿದ ʼಕೊತ್ತಲವಾಡಿʼ ಚಿತ್ರದ ನಿರ್ದೇಶಕ ಶ್ರೀರಾಜ್‌

ಸಂಭಾವನೆ ವಿವಾದಕ್ಕೆ ಸ್ಪಷ್ಟನೆ ನೀಡಿದ ʼಕೊತ್ತಲವಾಡಿʼ ನಿರ್ದೇಶಕ ಶ್ರೀರಾಜ್‌

Sriraj: ಪೃಥ್ವಿ ಅಂಬಾರ್‌-ಕಾವ್ಯಾ ಶೈವ ಮುಖ್ಯ ಪಾತ್ರದಲ್ಲಿ ನಟಿಸಿದ್ದ, ಕಳೆದ ತಿಂಗಳು ತೆರೆಕಂಡ ʼಕೊತ್ತಲವಾಡಿʼ ಕನ್ನಡ ಚಿತ್ರದ ಕುರಿತಾಗಿ ವಿವಾದ ಭುಗಿಲೆದ್ದಿದೆ. ತಮಗೆ ಸಂಭಾವನೆಯನ್ನೇ ನೀಡಿಲ್ಲ ಎಂದು ಕಲಾವಿದರಿಬ್ಬರು ಆರೋಪಿಸಿದ್ದರು. ಇದೀಗ ವಿಶ್ವವಾಣಿ ಜತೆ ಮಾತನಾಡಿದ ನಿರ್ದೇಶಕ ಶ್ರೀರಾಜ್‌ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

Huma Qureshi: ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಬಾಲಿವುಡ್‌ನ ಖ್ಯಾತ ನಟಿ?

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಬಾಲಿವುಡ್‌ನ ಖ್ಯಾತ ನಟಿ?

Huma Qureshi: ಹುಮಾ ಅವರ ಆಪ್ತ ಸ್ನೇಹಿತೆ ಅಕ್ಸಾ ಸಿಂಗ್ ಇತ್ತೀಚೆಗಷ್ಟೇ ರಚಿತ್ ಮತ್ತು ಹುಮಾ ಜೊತೆಯಲ್ಲಿರುವ ಫೋಟೊಗಳನ್ನು ಹಂಚಿಕೊಂಡಿದ್ದರು. ಈ ಮೂಲಕ ಆ ಪೋಸ್ಟ್ ನಲ್ಲಿ ಹುಮಾ ಅವರಿಗೆ ಶುಭಾಶಯಗಳನ್ನು ಕೂಡ ತಿಳಿಸಿದ್ದಾರೆ. ಈ ಹಿನ್ನೆಲೆ ಅವರಿಬ್ಬರು ತಮ್ಮ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Physical Abuse: ಅತ್ಯಾಚಾರ ಪ್ರಕರಣದಲ್ಲಿ ಖ್ಯಾತ ನಟ, ನಿರ್ದೇಶಕ ಉತ್ತರ್ ಕುಮಾರ್ ಅರೆಸ್ಟ್‌

ಲೈಂಗಿಕ ದೌರ್ಜನ್ಯ ಆರೋಪ; ಖ್ಯಾತ ನಿರ್ದೇಶಕ, ನಟ ಅರೆಸ್ಟ್

Haryanvi Actor Arrested: ಹರಿಯಾಣ ಚಿತ್ರರಂಗದ ಜನಪ್ರಿಯ ನಟ-ನಿರ್ದೇಶಕ ಉತ್ತರ್ ಕುಮಾರ್‌ ಅವರನ್ನು 25 ವರ್ಷದ ಗಾಯಕಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆರೋಪದ ಮೇಲೆ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧನದ ನಂತರ ಆರೋಗ್ಯ ಸಮಸ್ಯೆಯಿಂದ ಕುಮಾರ್‌ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಚೇತರಿಕೆಗೊಂಡ ನಂತರ ಮತ್ತೆ ಬಂಧನಕ್ಕೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Rukmini Vasanth: ʼಕಾಂತಾರ: ಚಾಪ್ಟರ್‌ 1ʼ ಚಿತ್ರದ ಡಬ್ಬಿಂಗ್‌ ಪೂರ್ಣಗೊಳಿಸಿದ ರುಕ್ಮಿಣಿ ವಸಂತ್‌

ʼಕಾಂತಾರ: ಚಾಪ್ಟರ್‌ 1ʼ ಡಬ್ಬಿಂಗ್‌ ಪೂರ್ಣಗೊಳಿಸಿದ ರುಕ್ಮಿಣಿ ವಸಂತ್‌

Kantara: Chapter 1: ಈ ವರ್ಷದ ಬಹು ನಿರೀಕ್ಷಿತ ಚಿತ್ರ ʼಕಾಂತಾರ: ಚಾಪ್ಟರ್‌ 1ʼ ರಿಲೀಸ್‌ಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್‌ 2ರಂದು ಸುಮಾರು 30 ದೇಶಗಳಲ್ಲಿ, 7 ಭಾಷೆಗಳಲ್ಲಿ ತೆರೆಗೆ ಬರಲಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ನಾಯಕಿಯಾಗಿ ನಟಿಸಿರುವ ರುಕ್ಮಿಣಿ ವಸಂತ್‌ ಇದೀಗ ಡಬ್ಬಿಂಗ್‌ ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದಾರೆ.

Arasayyana Prema Prasanga Movie: ಮಹಾಂತೇಶ್ ಹಿರೇಮಠ ಅಭಿನಯದ ʼಅರಸಯ್ಯನ ಪ್ರೇಮ ಪ್ರಸಂಗʼ ಚಿತ್ರದ ʼಪೋಸ್ಟ್ ಕಾರ್ಡ್ʼ ಸಾಂಗ್‌ ಔಟ್‌

ʼಅರಸಯ್ಯನ ಪ್ರೇಮ ಪ್ರಸಂಗʼ ಚಿತ್ರದ ʼಪೋಸ್ಟ್ ಕಾರ್ಡ್ʼ ಸಾಂಗ್‌ ಔಟ್‌

Arasayyana Prema Prasanga Movie: ʼಫ್ರೆಂಚ್ ಬಿರಿಯಾನಿʼ ಖ್ಯಾತಿಯ ಮಹಾಂತೇಶ್ ಹಿರೇಮಠ ನಾಯಕನಾಗಿ ನಟಿಸಿರುವ ಗ್ರಾಮೀಣ ಸೊಗಡಿನ ಕಾಮಿಡಿ ಕಥಾಹಂದರ ಹೊಂದಿರುವ ʼಅರಸಯ್ಯನ ಪ್ರೇಮ ಪ್ರಸಂಗʼ ಚಿತ್ರಕ್ಕಾಗಿ ವಿಕ್ರಮ್ ವಸಿಷ್ಠ ಅವರು ಬರೆದಿರುವ,‌ ನಿತಿನ್ ರಾಜರಾಮ್ ಶಾಸ್ತ್ರಿ ಹಾಗೂ ʼಜೋಗಿʼ ಸುನಿತಾ ಅವರು ಹಾಡಿರುವ ಮತ್ತು ಪ್ರವೀಣ್ - ಪ್ರದೀಪ್ ಸಂಗೀತ ನೀಡಿರುವ ʼಪೋಸ್ಟ್ ಕಾರ್ಡ್ʼ ಹಾಡು ಬಿಡುಗಡೆಯಾಗಿದೆ.

Kothalavadi Movie: 'ಕೊತ್ತಲವಾಡಿ' ಸಹ ನಟನಿಗೆ ಮಾತ್ರವಲ್ಲ ನಟಿಗೂ ಸಂಭಾವನೆ ಕೊಟ್ಟಿಲ್ವ ಯಶ್ ಅಮ್ಮ? ಏನಿದು ವಿವಾದ?

'ಕೊತ್ತಲವಾಡಿ' ಕಲಾವಿದರಿಗೆ ಇನ್ನೂ ಸಿಕ್ಕಿಲ್ಲ ಸಂಭಾವನೆ

ಪೃಥ್ವಿ ಅಂಬಾರ್ ನಾಯಕನಾಗಿ ನಟಿಸಿದ, ರಾಕಿಂಗ್‌ ಸ್ಟಾರ್‌ ಯಶ್‌ ಅವರ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ʼಕೊತ್ತಲವಾಡಿʼ ರಿಲೀಸ್‌ ಆದ ತಿಂಗಳ ಬಳಿಕ ವಿವಾದ ಹುಟ್ಟು ಹಾಕಿದೆ. ತಮಗೆ ಸಂಭಾವನೆಯನ್ನೇ ನೀಡಿಲ್ಲ ಎಂದು ಸಹ ಕಲಾವಿದರು ದೂರಿದ್ದಾರೆ.

Mokshitha Pai: ಬಿಗ್ ಬಾಸ್ ಮೋಕ್ಷಿತಾ ಮೊದಲ ಸಿನಮಾಕ್ಕೆ ಭರ್ಜರಿ ರೆಸ್ಪಾನ್ಸ್: ಭಾವುಕಳಾದ ನಟಿ

ಬಿಗ್ ಬಾಸ್ ಮೋಕ್ಷಿತಾ ಮೊದಲ ಸಿನಮಾಕ್ಕೆ ಭರ್ಜರಿ ರೆಸ್ಪಾನ್ಸ್

ಈ ಸಿನಿಮಾದಲ್ಲಿ ಮೋಕ್ಷಿತಾ ತಮ್ಮ ರಿಯಲ್ ಕಲರ್ ಮರೆಮಾಚಿ, ಸೌಂದರ್ಯ ಅನ್ನೋ ಹೆಸರಿಗೆ ತದ್ವಿರುದ್ಧವಾದಂತ ರೂಪ ತಾಳಿದ್ದಾರೆ. ಇದೀಗ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಭಾವುಕರಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Marutha Movie: ದುನಿಯಾ ವಿಜಯ್ - ಶ್ರೇಯಸ್ ಮಂಜು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ʼಮಾರುತʼ ಚಿತ್ರ ಅ.31ಕ್ಕೆ ರಿಲೀಸ್‌

ಡಾ.ಎಸ್. ನಾರಾಯಣ್ ನಿರ್ದೇಶನದ ʼಮಾರುತʼ ಚಿತ್ರ ಅ.31ಕ್ಕೆ ರಿಲೀಸ್‌

Marutha Movie: ಖ್ಯಾತ ನಿರ್ದೇಶಕ ಡಾ.ಎಸ್. ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಮಾರುತʼ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಅಕ್ಟೋಬರ್ 31ರಂದು ಬಿಡುಗಡೆಯಾಗಲಿದೆ‌‌. ಈ ಕುರಿತ ವಿವರ ಇಲ್ಲಿದೆ.

Actor Dhanush: ನಟ ಧನುಷ್ ಸಿನಿಮಾ ಪ್ರಚಾರಕ್ಕಾಗಿ ಸುಳ್ಳು ಹೇಳಿದ್ರಾ ನಟ ಧನುಷ್‌? ನೆಟ್ಟಿಗರು ಫುಲ್‌ ಗರಂ

ನಟ ಧನುಷ್ ಸಿನಿಮಾ ಪ್ರಚಾರಕ್ಕಾಗಿ ಸುಳ್ಳು ಹೇಳಿದ್ರಾ ನಟ ಧನುಷ್‌?

Actor Dhanush: ನಟ ಧನುಷ್ ನಟನೆಯ ಕುಬೇರ ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಗಳಿಸಿದ ಬಳಿಕ ಸದ್ಯ ಅವರು ಇಡ್ಲಿ ಕಡೈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರ ಜನಪ್ರಿಯ ವಾಗ ಬೇಕು ಎಂಬ ನೆಲೆಯಲ್ಲಿ ಮನ ಬಂದಂತೆ ಹೇಳಿಕೆ ನೀಡಿ ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗುತ್ತಿದ್ದಾರೆ.

ʼಕಾಂತಾರ ಚಾಪ್ಟರ್‌ 1ʼ ಬಿಡುಗಡೆ ಹೊತ್ತಲ್ಲೇ ರಿಷಬ್‌ ಶೆಟ್ಟಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ಪ್ರಶಾಂತ್‌ ನೀಲ್‌-ಜೂ. ಎನ್‌ಟಿಆರ್‌ ಚಿತ್ರದಲ್ಲಿ ಡಿವೈನ್‌ ಸ್ಟಾರ್‌?

ಪ್ರಶಾಂತ್‌ ನೀಲ್‌-ಜೂ. ಎನ್‌ಟಿಆರ್‌ ಚಿತ್ರದಲ್ಲಿ ರಿಷಬ್‌ ಶೆಟ್ಟಿ?

Actor Rishab Shetty: ʼಕಾಂತಾರʼ, ʼಕೆಜಿಎಫ್‌ʼ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ರಿಷಬ್‌ ಶೆಟ್ಟಿ ಮತ್ತು ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ಗಾಗಿ ಕಾಯುತ್ತಿರುವವರಿಗೆ ಗುಡ್‌ನ್ಯೂಸ್‌ ಹೊರಬಿದ್ದಿದೆ. ಪ್ರಶಾಂತ್‌ ನೀಲ್‌-ಜೂ. ಎನ್‌ಟಿಆರ್‌ ಚಿತ್ರದಲ್ಲಿ ರಿಷಬ್‌ ಶೆಟ್ಟಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

Full Meals Movie: ಕ್ಯಾಸೆಟ್‌ನಲ್ಲಿ ʼವಾಹ್ ಏನೋ ಹವಾʼ ಸಾಂಗ್‌ ರಿಲೀಸ್‌ ಮಾಡಿದ ʼಫುಲ್ ಮೀಲ್ಸ್ʼ ಚಿತ್ರತಂಡ

ಕ್ಯಾಸೆಟ್‌ನಲ್ಲಿ ಹಾಡು ಬಿಡುಗಡೆ ಮಾಡಿದ ʼಫುಲ್ ಮೀಲ್ಸ್ʼ ಚಿತ್ರತಂಡ

Full Meals Movie: ಲಿಖಿತ್ ಶೆಟ್ಟಿ ಅಭಿನಯದ ʼಫುಲ್ ಮೀಲ್ಸ್ʼ ಚಿತ್ರತಂಡದಿಂದ ʼವಾಹ್ ಏನೋ ಹವಾʼ ಹಾಡನ್ನು ಕ್ಯಾಸೆಟ್‌ನಲ್ಲಿ ಬಿಡುಗಡೆ ಮಾಡಲಾಯಿತು. ಚಿತ್ರದ ಸಂಗೀತ ನಿರ್ದೇಶಕ ಗುರುಕಿರಣ್, ನಾಯಕ ಲಿಖಿತ್ ಶೆಟ್ಟಿ, ನಿರ್ದೇಶಕ ಎನ್. ವಿನಾಯಕ, ನಾಯಕಿಯರಾದ ಖುಷೀ ರವಿ ಮತ್ತು ತೇಜಸ್ವಿನಿ ಶರ್ಮ, ಹಾಡಿನ ಕ್ಯಾಸೆಟ್ ಅನ್ನು ಪ್ರದರ್ಶಿಸಿ ವಿಭಿನ್ನವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಗುರು ಕಿರಣ್ ಟೇಪ್ ರೆಕಾರ್ಡರ್‌ನಲ್ಲಿ ಹಾಡನ್ನು ಹಾಕುವ ಮುಖಾಂತರ ಹಾಡನ್ನು ಲೋಕಾರ್ಪಣೆ ಮಾಡಿದರು.

Bhagya Lakshmi Serial: ಎಂಡಿ ಪೋಸ್ಟ್​ಗೆ ರಾತ್ರಿಯೆಲ್ಲ ಓದಿ ಇಂಟರ್​ವ್ಯೂಗೆ ರೆಡಿಯಾದ ಭಾಗ್ಯ

ಎಂಡಿ ಪೋಸ್ಟ್​ಗೆ ರಾತ್ರಿಯೆಲ್ಲ ಓದಿ ಇಂಟರ್​ವ್ಯೂಗೆ ರೆಡಿಯಾದ ಭಾಗ್ಯ

Bhagya Lakshmi Serial Todays Episode: ಕನ್ನಿಕಾ ಈ ಕೆಲಸ ಯಾವುದೇ ಕಾರಣಕ್ಕೂ ಭಾಗ್ಯಾಗೆ ಸಿಗಬಾರದು.. ನಾನು ರೆಫರ್ ಮಾಡಿರುವವನಿಗೆ ಸಿಗಬೇಕು ಎಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಸದ್ಯ ಈ ಕೆಲಸ ಯಾರಿಗೆ ಸಿಗುತ್ತೆ ಎಂಬುದು ನೋಡಬೇಕಿದೆ.

Karna Serial: ಕೊನೆಗೂ ನಿಧಿಗೆ ಪ್ರಪೋಸ್ ಮಾಡಿದ ಕರ್ಣ: ಆದರೆ ಮದುವೆ..?

ಕೊನೆಗೂ ನಿಧಿಗೆ ಪ್ರಪೋಸ್ ಮಾಡಿದ ಕರ್ಣ: ಆದರೆ ಮದುವೆ..?

ಕರ್ಣ ಧಾರಾವಾಹಿಯಲ್ಲಿ ಬಹುದೊಡ್ಡ ಟ್ವಿಸ್ಟ್ ನೀಡಲಾಗಿದೆ. ಕರ್ಣ ಕೊನೆಗೂ ನಿಧಿಗೆ ಪ್ರಪೋಸ್ ಮಾಡಿಯೇ ಬಿಟ್ಟಿದ್ದಾನೆ. ಅದೂ ನದಿಯ ಮಧ್ಯೆ ಎಂಬುದು ವಿಶೇಷ. ಈ ಸಂದರ್ಭದ ಪ್ರೋಮೋವನ್ನು ಝೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಸದ್ಯದಲ್ಲೇ ಈ ಎಪಿಸೋಡ್ ಟೆಲಿಕಾಸ್ಟ್ ಕಾಣಲಿದೆ.

BBK 12 AI Concept: ಈ ಬಾರಿಯ ಬಿಗ್ ಬಾಸ್ ಸೀಸನ್​ನಲ್ಲಿ ಊಹಿಸಲಾಗದ ಕಾನ್ಸೆಪ್ಟ್

ಈ ಬಾರಿಯ ಬಿಗ್ ಬಾಸ್ ಸೀಸನ್​ನಲ್ಲಿ ಊಹಿಸಲಾಗದ ಕಾನ್ಸೆಪ್ಟ್

ಪ್ರತಿ ಸೀಸನ್‌ಗೂ ಆಯಾ ಕಾನ್ಸೆಪ್ಟ್ ಮೇಲೆ ಪ್ರೋಮೋ ಶೂಟ್ ಮಾಡೋದು ವಾಡಿಕೆ. ಅದರಂತೆ ಈ ಬಾರಿಯ ಪ್ರೋಮೋಕ್ಕೆ ಸದ್ಯ ಟ್ರೆಂಡಿಂಗ್ನಲ್ಲಿರುವ ಎಐ ಟಚ್ ನೀಡಲಾಗಿದೆ. ಈ ಮೂಲಕ ವೀಕ್ಷಕರಿಗೆ ಅನಿರೀಕ್ಷಿತ ಸರ್‌ಪ್ರೈಸ್‌ ಸಿಕ್ಕಿದೆ. ರಿಲೀಸ್ ಆಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಕಾಗೆ - ನರಿ ಕಥೆ ಹೇಳಿದ್ದಾರೆ.

Aamir Khan: ಆಮೀರ್‌ ಖಾನ್‌ ಮನೆಯಲ್ಲಿ ಪ್ರೇಯಸಿ ಗೌರಿ! ವಿಡಿಯೋ ವೈರಲ್

ಆಮೀರ್‌ ಖಾನ್‌ ಮನೆಯಲ್ಲಿ ಪ್ರೇಯಸಿ ಗೌರಿ! ವಿಡಿಯೋ ವೈರಲ್

Aamir Khan’s Girlfriend Gauri Spratt: ಬಾಲಿವುಡ್ ನಟ ಆಮೀರ್ ಖಾನ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದು ಪ್ರೇಯಸಿ ಗೌರಿ ಅವರನ್ನು ಸಾರ್ವಜನಿಕವಾಗಿ ಎಲ್ಲರಿಗೂ ಪರಿಚಯಿಸಿದರು. ಅದಾದ ಬಳಿಕ ಅವರಿಬ್ಬರು ಅನೇಕ ಕಡೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಅಮೀರ್ ಖಾನ್ ಅವರ ಮನೆಯ ಹೊರಗೆ ಗೌರಿ ಅವರು ವಾಹನದಿಂದ ಇಳಿಯುವಾಗ ಪಾಪರಾಜಿಗಳು ಅವರ ಫೋಟೊ ಕ್ಲಿಕ್ಕಿಸಿದ್ದಾರೆ..

Niveditha Gowda: ನಿವೇದಿತಾ ಮತ್ತೆ ಪ್ರೀತಿಯಲ್ಲಿದ್ದಾರಾ? ಪ್ಲೋರಿಡಾದಲ್ಲಿ ಫ್ಲವರ್ ಹಿಡಿದು ಸ್ಪೇಷಲ್ ಪೋಸ್ಟ್ ಹಂಚಿಕೊಂಡ ಬಾರ್ಬಿ ಡಾಲ್!

ಫ್ಲವರ್ ಹಿಡಿದು ನಟಿ ನಿವೇದಿತಾ ನಾಚ್ಕೊಂಡಿದ್ದೇಕೆ?

Niveditha Gowda: ಪ್ಲೋರಿಡಾಕ್ಕೆ ಜಾಲಿ ಟ್ರಿಪ್ ಕೈಗೊಂಡಿರುವ ನಿವೇದಿತಾ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ‌. ಆದರೆ ಇದೇ ಸಂದರ್ಭದಲ್ಲಿ ನಿವೇದಿತಾ ಹಾಕಿರುವ ಪೋಸ್ಟ್ ವೊಂದು ಹಲವರ ಗಮನ ಸೆಳೆದಿದ್ದು ನಿವೇದಿತಾ ಎರಡನೇ ಮದುವೆಗೆ ತಯಾರಿ ಆಗಿದ್ದಾರಾ ಎನ್ನುವ ಕುತೂಹಲ ಮೂಡಿದೆ.

Movie Ticket Price: 200 ರೂ. ಸಿನಿಮಾ ಟಿಕೆಟ್ ದರದ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಮಲ್ಟಿಪ್ಲೆಕ್ಸ್ ಒಕ್ಕೂಟ; ಹೈಕೋರ್ಟ್‌ಗೆ ಅರ್ಜಿ

ಏಕರೂಪ ಟಿಕೆಟ್ ದರದ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಮಲ್ಟಿಪ್ಲೆಕ್ಸ್ ಒಕ್ಕೂಟ

ರಾಜ್ಯ ಸರ್ಕಾರ ಏಕರೂಪ ಟಿಕೆಟ್ ದರದ ವಿರುದ್ಧ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಹೊಂಬಾಳೆ ಫಿಲ್ಮ್ಸ್‌, ವಿಕೆ ಫಿಲ್ಮ್ಸ್‌ ಮತ್ತು ಮಲ್ಟಿಪ್ಲೆಕ್ಸ್ ಒಕ್ಕೂಟ ಹೈಕೋರ್ಟ್‌ ಮೆಟ್ಟಿಲೇರಿವೆ. ಮಂಗಳವಾರ (ಸೆಪ್ಟೆಂಬರ್‌ 16) ಹೈಕೋರ್ಟ್‌ ಈ ಬಗ್ಗೆ ವಾದ ಆಲಿಸಲಿದೆ. ಏಕರೂಪ ಟಿಕೆಟ್ ದರದ ನಿಯಮ ಪ್ರಕಾರ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್​ನಲ್ಲಿ ಟಿಕೆಟ್​ನ ಮೂಲ ಬೆಲೆ 200 ರೂಪಾಯಿ ದಾಟುವಂತಿಲ್ಲ.

Actor Shabarish Shetty: ನಾನು ಸತ್ತರೆ ಅದಕ್ಕೆ ನಂದ ಕಿಶೋರ್, ಸಾರಾ ಗೋವಿಂದು ಕಾರಣ: ನಟ ಶಬರೀಶ್ ಶೆಟ್ಟಿ ಕಣ್ಣೀರು

ನಾನು ಸತ್ತರೆ ಅದಕ್ಕೆ ನಂದ ಕಿಶೋರ್, ಸಾರಾ ಗೋವಿಂದು ಕಾರಣ

Fraud Case: ನಿರ್ದೇಶಕ ನಂದಕಿಶೋರ್ ಮೇಲೆ ವಂಚನೆ ಆರೋಪ ಮಾಡಿದ್ದ ನಟ ಶಬರೀಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರು. ಅದರೆ, ಸಮಸ್ಯೆ ಪರಿಹರಿಸುವುದಾಗಿ ಸಾರಾ ಗೋವಿಂದು ಅವರು ಹೇಳಿ ಸುಮ್ಮನಾಗಿದ್ದಾರೆ ಎಂದು ಶಬರೀಶ್ ಶೆಟ್ಟಿ ನೋವು ತೋಡಿಕೊಂಡಿದ್ದಾರೆ.

Actress Tara: ಹಿರಿಯ ನಟ, ರಾಜಕಾರಣಿ ಅಂಬರೀಷ್‌ಗೂ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿ; ತಾರಾ ಮನವಿ

ಅಂಬರೀಷ್‌ಗೂ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲು ತಾರಾ ಮನವಿ

Actor Ambareesh: ನಟ ಮತ್ತು ರಾಜಕಾರಣಿ ಅಂಬರೀಷ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಹಿರಿಯ ನಟಿ ತಾರಾ ಅನುರಾಧ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ತಾರಾ ಪತ್ರ ಬರೆದು, ಅಂಬರೀಷ್‌ ಅವರಿಗೂ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

Mark Movie: 'ಮಾರ್ಕ್‌' ಚಿತ್ರದ ಫಸ್ಟ್‌ ಸಾಂಗ್‌ ಬಿಡುಗಡೆಗೆ ದಿನಗಣನೆ; ಮಹತ್ವದ ಅಪ್‌ಡೇಟ್‌ ಹಂಚಿಕೊಂಡ ಕಿಚ್ಚ ಸುದೀಪ್‌

ʼಮಾರ್ಕ್‌ʼ ಚಿತ್ರದ ಮಹತ್ವದ ಅಪ್‌ಡೇಟ್‌ ಹಂಚಿಕೊಂಡ ಕಿಚ್ಚ ಸುದೀಪ್‌

Kichcha Sudeepa: ತಮ್ಮ ʼಮಾರ್ಕ್‌ʼ ಚಿತ್ರದ ಕುರಿತಾಗಿ ಕಿಚ್ಚ ಸುದೀಪ್‌ ಇದೀಗ ಮಹತ್ವದ ಅಪ್‌ಡೇಟ್‌ ಘೋಷಿಸಿದ್ದಾರೆ. ಚಿತ್ರದ ಮೊದಲ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ʼಮ್ಯಾಕ್ಸ್‌ʼ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ವಿಜಯ್‌ ಕಾರ್ತಿಕೇಯ ಅವರೇ ʼಮಾರ್ಕ್‌ʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

Loading...