ಅಶ್ವಿನಿ ಪರ ನಾರಾಯಣ ಗೌಡ! ಗಿಲ್ಲಿ ಬಗ್ಗೆ ಪ್ರವೀಣ್ ಶೆಟ್ಟಿ ಹೇಳಿದ್ದೇನು?
Ashwini Gowda: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಾಳೆ ಅದ್ಧೂರಿಯಾಗಿ ನಡೆಯಲಿದೆ. ವಿನ್ನರ್ ಯಾರು ಅಂತ ನಾಳೆ ಅನೌನ್ಸ್ ಆಗುತ್ತೆ. ಆದರೀಗ ವಿವಿಧ ಸಂಘಟನೆಯ ಪ್ರಮುಖರು ತಮ್ಮ ಇಷ್ಟದ ಸ್ಪರ್ಧಿಗಳಿಗೆ ಸಪೋರ್ಟ್ ಮಾಡ್ತಾ ಇದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಅಶ್ವಿನಿ ಗೌಡ ಪರ ಬ್ಯಾಟ್ ಬೀಸಿದ್ರೆ, ಪ್ರವೀಣ್ ಶೆಟ್ಟಿ ಅವರು ಗಿಲ್ಲಿ ನಟನ ಪರ ಮಾತಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನ ಇದೀಗ ವೈರಲ್ ಆಗ್ತಿದೆ.