ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

2025ರಲ್ಲಿ ಮೂರು ಬ್ಲಾಕ್‌ ಬಸ್ಟರ್‌ ಸಿನಿಮಾಗಳನ್ನು ಕೊಟ್ಟ ಮೋಹನ್‌ಲಾಲ್‌ಗೆ ವರ್ಷಾಂತ್ಯದಲ್ಲಿ ʻಬಿಗ್ʼ ಶಾಕ್!‌ ಹಿಂಗ್ಯಾಕಾಯ್ತು ಗುರು?

ಛೇ! 70 ಕೋಟಿ ರೂ. ಬಜೆಟ್‌ನ ಮೋಹನ್‌ಲಾಲ್‌ ಸಿನಿಮಾ 2 ಕೋಟಿ ಕೂಡ ಗಳಿಸಲಿಲ್ಲ!

ಮಲಯಾಳಂ ನಟ ಮೋಹನ್‌ಲಾಲ್ ಅವರಿಗೆ 2025ರ ಮೊದಲ ಎಂಟು ತಿಂಗಳು ಸುವರ್ಣಕಾಲವಾಗಿತ್ತು. L2: Empuraan, Thudarum ಮತ್ತು Hridayapoorvam ನಂತಹ ಚಿತ್ರಗಳ ಮೂಲಕ 600 ಕೋಟಿಗೂ ಅಧಿಕ ಹಣವನ್ನು ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದರು. ಆದರೆ, ವರ್ಷಾಂತ್ಯದಲ್ಲಿ ತೆರೆಕಂಡ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರ 'ವೃಷಭ' ಹೀನಾಯವಾಗಿ ಸೋತಿದೆ.

ಈ‌ ವೆಡ್ಡಿಂಗ್ ಫೋಟೋಗ್ರಾಫರ್ ಲವ್‌ ಸ್ಟೋರಿಯನ್ನ ಥಿಯೇಟರ್‌ನಲ್ಲಿ ಮಿಸ್‌ ಮಾಡ್ಕೊಂಡ್ರಾ? ಒಟಿಟಿಗೆ ಬಂತು ನೋಡಿ ʻಫುಲ್ ಮೀಲ್ಸ್ʼ

Full Meals OTT Release: ಫೋಟೋಗ್ರಾಫರ್ ಲವ್ ಸ್ಟೋರಿ ಈಗ ಒಟಿಟಿಯಲ್ಲಿ ಲಭ್ಯ

Full Meals OTT Release: ನಟ ಲಿಖಿತ್ ಶೆಟ್ಟಿ ಹಾಗೂ ಖುಷಿ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಫುಲ್ ಮೀಲ್ಸ್' ಈಗ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. 2025ರ ನವೆಂಬರ್‌ನಲ್ಲಿ ಬಿಡುಗಡೆಯಾಗಿ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದ ಈ ಸಿನಿಮಾ, ಒಬ್ಬ ಮಧ್ಯಮ ವರ್ಗದ ವೆಡ್ಡಿಂಗ್ ಫೋಟೋಗ್ರಾಫರ್‌ನ ಕನಸು ಮತ್ತು ಪ್ರೇಮ ಪಯಣದ ಕಥೆಯನ್ನು ಹೊಂದಿದೆ.

ಐಷಾರಾಮಿ ಮನೆಗೆ ಕಾಲಿಟ್ಟ ತರುಣ್‌ ಸುಧೀರ್‌ - ಸೋನಲ್‌ ದಂಪತಿ; ಇಲ್ಲಿವೆ ನೋಡಿ ಗೃಹಪ್ರವೇಶದ ಫೋಟೋಗಳು

Photos: ಕನಸಿನ ಅರಮನೆಗೆ ಕಾಲಿಟ್ಟ ತರುಣ್ ಸುಧೀರ್ - ಸೋನಲ್ ದಂಪತಿ

ಸ್ಯಾಂಡಲ್‌ವುಡ್‌ನಲ್ಲಿ ʻಚೌಕʼ, ‘ರಾಬರ್ಟ್’‌, ‘ಕಾಟೇರ’ ಥರದ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ತರುಣ್‌ ಕಿಶೋರ್ ಸುಧೀರ್‌ ‌ ಮತ್ತು ಅವರ ಪತ್ನಿ, ನಟಿ ಸೋನಲ್‌ ಮೊಂಥೆರೋ ತಮ್ಮ ಬದುಕಿನ ಹೊಸ ಮೈಲಿಗಲ್ಲನ್ನು ತಲುಪಿದ್ದಾರೆ. ಹೌದು, ಈ ದಂಪತಿ ಇದೀಗ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಮನೆಯೊಂದನ್ನು ಖರೀಸಿದ್ದಾರೆ. ಈಚೆಗೆ ತಮ್ಮ ಕನಸಿನ ಆ ಹೊಸ ಐಷಾರಾಮಿ ಮನೆಗೆ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ. ಈ ಗೃಹಪ್ರವೇಶ ಸಮಾರಂಭದಲ್ಲಿ ತರುಣ್‌ ಸುಧೀರ್‌ ಹಾಗೂ ಸೋನಲ್‌ ಮೊಂಥೆರೋ ಕುಟುಂಬಸ್ಥರು, ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಭಾಗವಹಿಸಿ, ಶುಭ ಹಾರೈಸಿದರು. ಇಲ್ಲಿವೆ ನೋಡಿ ಫೋಟೋಗಳು.

Thalapathy Vijay: ʻಜನ ನಾಯಗನ್‌ʼ ಚಿತ್ರದ ಬಗ್ಗೆ ಇದ್ದ ಎಲ್ಲಾ ಅನುಮಾನಗಳಿಗೆ ಉತ್ತರ ಸಿಗುವ ಸಮಯ ಬಂದೇಬಿಡ್ತು; ಕಾತರದಲ್ಲಿ ವಿಜಯ್‌ ಫ್ಯಾನ್ಸ್‌!

'ಜನ ನಾಯಗನ್' ಸಿನಿಮಾ ರಿಮೇಕ್ ಹೌದೋ ಅಲ್ಲವೋ? ಉತ್ತರ ಸಿಗುವ ಸಮಯ ಬಂದೇಬಿಡ್ತು

Thalapathy Vijay: ತಮಿಳು ನಟ ವಿಜಯ್‌ ಅವರ 69ನೇ ಹಾಗೂ ಅಂತಿಮ ಚಿತ್ರ 'ಜನ ನಾಯಗನ್' ಜನವರಿ 9ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ರಿಮೇಕ್ ಎಂಬ ಗುಸುಗುಸು ಕೇಳಿಬರುತ್ತಿದ್ದು, ಚಿತ್ರತಂಡ ಈ ಬಗ್ಗೆ ನಿಗೂಢತೆ ಕಾಯ್ದುಕೊಂಡಿದೆ. ಈ ಎಲ್ಲಾ ಅನುಮಾನಗಳಿಗೆ ಈಗ ತೆರೆಬೀಳುವ ಸಮಯ ಬಂದಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಇನ್ನೂ ನಿಂತಿಲ್ಲ ʻಧುರಂಧರ್‌ʼ ಅಬ್ಬರʼ; ಕರ್ನಾಟಕದಲ್ಲಿ ಈ ಸಿನಿಮಾ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ?

'ಧುರಂಧರ್' ಧಮಾಕ; ಕರ್ನಾಟಕದಲ್ಲಿ ಈ ಸಿನಿಮಾ ಗಳಿಸಿದ ಹಣವೆಷ್ಟು ಗೊತ್ತಾ?

Dhurandhar Movie: ರಣವೀರ್ ಸಿಂಗ್ ಅವರ ವೃತ್ತಿ ಬದುಕಿನಲ್ಲೇ ಅತಿ ದೊಡ್ಡ ಹಿಟ್ ಆಗಿ ಧುರಂಧರ್‌ ಸಿನಿಮಾ ಹೊರಹೊಮ್ಮಿದೆ. 250 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಈಗಾಗಲೇ ವಿಶ್ವದಾದ್ಯಂತ 1150 ಕೋಟಿ ರೂ. ಬಾಚಿಕೊಂಡಿದೆ. ಕರ್ನಾಟಕದಲ್ಲಿ ಈ ಸಿನಿಮಾ ಕೊಳ್ಳೆ ಹೊಡೆದ ಹಣ ಎಷ್ಟು ಗೊತ್ತಾ?

BBK 12: 'ಬಿಗ್‌ ಬಾಸ್‌' ಮನೆಯ ಕೊನೆಯ ಕ್ಯಾಪ್ಟನ್‌ ಯಾರು? ಕೊನೇ ಕ್ಷಣದಲ್ಲಿ ಧನುಷ್‌ಗೆ ಬಿಗ್‌ ಶಾಕ್!‌ ಕಾರಣವೇನು?

Bigg Boss ಮನೆಯ ಕೊನೆಯ ಕ್ಯಾಪ್ಟನ್ ಯಾರು? ಧನುಷ್‌ಗೆ ಬಿಗ್ ಶಾಕ್‌!

Bigg Boss Kannada 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಈ ಸೀಸನ್‌ನ ಕೊನೆಯ ಕ್ಯಾಪ್ಟನ್ಸಿ ಆಯ್ಕೆ ಪ್ರಕ್ರಿಯೆ ಭಾರಿ ಹೈಡ್ರಾಮಾಗೆ ಕಾರಣವಾಗಿದೆ. ಅಶ್ವಿನಿ ಗೌಡ ಮತ್ತು ಧನುಷ್ ನಡುವಿನ ಅಂತಿಮ ಹಣಾಹಣಿಯಲ್ಲಿ ಧನುಷ್ ಗೆದ್ದಂತೆ ಕಂಡರೂ, ಅವರು ನಿಯಮ ಉಲ್ಲಂಘಿಸಿ ಆಟವಾಡಿದ್ದಾರೆ ಎನ್ನಲಾಗಿದೆ.

BBK 12: ʻಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ, ನಾವು ಉಳ್ದಿರೋದೇ ಜನರಿಂದʼ; ʻಬಿಗ್‌ ಬಾಸ್‌ʼ ಮನೆಯಲ್ಲಿ ಮಸ್ತ್‌ ಆಗಿ ಹಾಡು ಬರೆದ ಗಿಲ್ಲಿ ನಟ

ಹೊಸ ವರ್ಷಕ್ಕೆ ಮಸ್ತ್ ಹಾಡು ಬರೆದ ಗಿಲ್ಲಿ ನಟ; ಇಲ್ಲಿದೆ ಫುಲ್ ಲಿರಿಕ್ಸ್!

Gilli Nata: ಬಿಗ್ ಬಾಸ್ ಮನೆಯ ಹೊಸ ವರ್ಷದ ಟಾಸ್ಕ್‌ನಲ್ಲಿ ಗಿಲ್ಲಿ ನಟ ಅವರು ತಮ್ಮ ಅದ್ಭುತ ಪ್ರತಿಭೆಯನ್ನು ತೋರಿಸಿದ್ದಾರೆ. ಮನೆಯ ಪ್ರತಿಯೊಬ್ಬ ಸದಸ್ಯರ ಗುಣಲಕ್ಷಣಗಳನ್ನು ಆಧರಿಸಿ ಅವರು ಬರೆದ ರ್ಯಾಪ್ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌! ಪಾತ್ರ ಏನು?

ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

Pruthvi Ambaar: ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ ಚೌಕಿದಾರ್. ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚೌಕಿದಾರ್ ರಿಲೀಸ್ ಡೇಟ್ ಅನೌನ್ಸ್ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

Bigg Boss Kannada 12: ಬಿಗ್ ಬಾಸ್ ಮನೆ ಸ್ಪಂದನಾದೇ ಅಂತೆ? ಕೊನೆಗೂ ಸತ್ಯ ಒಪ್ಪಿಕೊಂಡ್ರಲ್ಲ ಅಂತಿದ್ದಾರೆ ಪ್ರೇಕ್ಷಕರು

ಬಿಗ್ ಬಾಸ್ ಮನೆ ಸ್ಪಂದನಾದೇ ಅಂತೆ? ಏನಿದು ವಿಡಿಯೊ?

Spandana: ಬಿಗ್‌ ಬಾಸ್‌ ಮನೆಯಲ್ಲಿ ಯಾವಾಗ ಸ್ಪಂದನಾ ಅವರು ಡೇಂಜರ್‌ ಝೋನ್‌ ವರೆಗೆ ಹೋಗಿ ಮತ್ತೆ ವಾಪಸ್‌ ಬಂದ್ರೋ ಅಲ್ಲಿಂದ ಆಕ್ಟಿವ್‌ ಆಗಿದ್ದಾರೆ. ಇನ್ನು ಮನೆಯವರಿಗೂ ಅಲ್ಲದೇ ವೀಕ್ಷಕರಿಗೂ ಸ್ಪಂದನಾ ಎಲಿಮಿನೇಟ್‌ ಆಗದೇ ಇರೋದು ಶಾಕ್‌ ತಂದಿದೆ. ಅಷ್ಟೇ ಅಲ್ಲ ಮಾಳು ಹಾಗೂ ಸೂರಜ್ ಕೂಡ ಸಂದರ್ಶನಗಳಲ್ಲಿ ಹೀಗೆ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಜಿಯೋ ಹಾಟ್​ಸ್ಟಾರ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ರೋಮ್‌ನಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ ವಿಜಯ್‌ ದೇವರಕೊಂಡ - ರಶ್ಮಿಕಾ ಮಂದಣ್ಣ; ಫೋಟೋ ಹಂಚಿಕೊಂಡು ಸಿಕ್ಕಿಬಿದ್ದ ಜೋಡಿ!

Photos: ರೋಮ್‌ನಲ್ಲಿ ವಿಜಯ್ ದೇವರಕೊಂಡ - ರಶ್ಮಿಕಾ ನ್ಯೂ ಇಯರ್ ಸೆಲೆಬ್ರೇಷನ್

ನಟಿ ರಶ್ಮಿಕಾ ಮಂದಣ್ಣ ಈಚೆಗೆ ರೋಮ್‌ಗೆ ಹೋಗಿದ್ದರು. ಅಲ್ಲಿನ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದೀಗ ಅದೇ ಊರಿಗೆ ಭೇಟಿ ನೀಡಿ, ಅಲ್ಲಿನ ಫೋಟೋಗಳನ್ನು ವಿಜಯ್ ದೇವರಕೊಂಡ ಕೂಡ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಐತಿಹಾಸಿಕ 'ಕೊಲೋಸಿಯಮ್' ಮುಂದೆ ಪೋಸ್ ವಿಜಯ್ ದೇವರಕೊಂಡ, ನೀಡಿದ್ದರೆ, ಮತ್ತೊಂದು ಚಿತ್ರದಲ್ಲಿ ಅವರ ಭುಜದ ಮೇಲೆ ಮಹಿಳೆಯೊಬ್ಬರು ತಲೆ ಇಟ್ಟಿರುವುದು ಕಂಡುಬಂದಿದೆ. ಆ ಚಿತ್ರದಲ್ಲಿ ಮಹಿಳೆಯ ಮುಖ ಕಾಣಿಸುತ್ತಿಲ್ಲವಾದರೂ, ಅವರು ರಶ್ಮಿಕಾ ಮಂದಣ್ಣ ಅವರೇ ಇರಬಹುದು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ. ಈ ಮೂಲಕ ಇಬ್ಬರು ರೋಮ್‌ನಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ ಎಂಬುದಕ್ಕೆ ಸಾಕ್ಷಿ ಪುರಾವೆ ಸಿಕ್ಕಿವೆ.

ಬೃಹತ್‌ ಸರ್ಪವಾಗಿ ಬದಲಾದ ಮುಂಬೈ ಮೆಟ್ರೋ: 'ನಾಗಿನ್ 7ʼನ ವಿಭಿನ್ನ ಪ್ರಚಾರಕ್ಕೆ ಪ್ರಯಾಣಿಕರೇ ಶಾಕ್‌

ಮುಂಬೈ ಮೆಟ್ರೋದಲ್ಲಿ 'ನಾಗಿನ್ 7ʼ ಹವಾ: ಬೆಚ್ಚಿಬಿದ್ದ ಪ್ರಯಾಣಿಕರು

Viral Video: ಮುಂಬೈ ಮೆಟ್ರೋ ರೈಲನ್ನು ಸಂಪೂರ್ಣವಾಗಿ 'ನಾಗಿನ್' ದೃಶ್ಯದ ಅನಿಮೇಟೆಡ್ ಚಿತ್ರದ ಮೂಲಕ ಕ್ರಿಯೇಟ್ ಮಾಡಲಾಗಿದ್ದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೈರಲ್ ವಿಡಿಯೊದಲ್ಲಿ ಮುಂಬೈ ಮೆಟ್ರೋ ‌'ನಾಗಿನ್ 7'ನ ಜಾಹೀರಾತಾಗಿ ರೂಪಾಂತರಗೊಂಡಿದ್ದು ರೈಲಿನ ಹೊರಭಾಗಕ್ಕೆ ಹಾವಿನ ಚರ್ಮದಂತಹ ವಿನ್ಯಾಸ ಮತ್ತು 'ನಾಗಿನ್ 7' ಬಣ್ಣ ಬಣ್ಣದ ಗ್ರಾಫಿಕ್ಸ್ ಹಚ್ಚಲಾಗಿದೆ.

Bigg Boss Kannada 12: ನಂದು ಗಿಲ್ಲಿದು ವ್ಯಕ್ತಿತ್ವ ಮ್ಯಾಚ್ ಆಗಲ್ಲ, ಅವರಿಗಿಂತ ನನ್ನಲ್ಲಿ ಹೆಚ್ಚು ಕ್ವಾಲಿಟಿ ಇತ್ತು ಎಂದ ಮಾಳು!

ನಂದು ಗಿಲ್ಲಿದು ವ್ಯಕ್ತಿತ್ವ ಮ್ಯಾಚ್ ಆಗಲ್ಲ ಎಂದ ಮಾಳು

malu nipanal: 'ಬಿಗ್‌ಬಾಸ್ ಕನ್ನಡ-12' ಸ್ಪರ್ಧಿಗಳಲ್ಲಿ ಒಬ್ಬರಾದ ಮಾಳು ನಿಪನಾಳ ದೊಡ್ಮನೆಯಿಂದ ಹೊರಬಂದಿರೋದು ಗೊತ್ತೇ ಇದೆ. ಬಿಗ್‌ ಬಾಸ್ ಮನೆಯಿಂದ ಔಟ್ ಆಗಿರೋ ಮಾಳು ಅವರು ನಿರಂತರವಾಗಿ ಮಾದ್ಯಮಗಳಿಗೆ ಸಂದರ್ಶನ ಕೊಡುತ್ತಾ ಬ್ಯುಸಿ ಆಗಿದ್ದಾರೆ.. ಮೀಡಿಯಾ ಜೊತೆ ಮಾತನಾಡುತ್ತಾ ಮಾಳು ಅವರು ಕೆಲವೊಂದು ಸ್ಟೇಟ್‌ಮೆಂಟ್ ನೀಡಿ ಗಿಲ್ಲಿ ಫ್ಯಾನ್ಸ್‌ ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಗಿಲ್ಲಿ ಬಗ್ಗೆ ಮಾಳು ಅವರು ನಂದು ಗಿಲ್ಲಿದು ವ್ಯಕ್ತಿತ್ವ ಮ್ಯಾಚ್ ಆಗಲ್ಲ, ಅವರಿಗಿಂತ ನನ್ನಲ್ಲಿ ಹೆಚ್ಚು ಕ್ವಾಲಿಟಿ ಇತ್ತು ಎಂದು ನೇರವಾಗಿ ಹೇಳಿದ್ದಾರೆ.

BBK 12: ಛೇ... ಹೊಸ ವರ್ಷದಲ್ಲೂ ಅದೇ ಹಳೇ ಜಗಳ; ಧ್ರುವಂತ್‌ಗೆ ಬರೀ ಉಗುರಲ್ಲೇ ಹೊಡೆದು ಸಾಯಿಸಿಬಿಡ್ತಾರಂತೆ ಗಿಲ್ಲಿ ನಟ!

'ಉಗುರಲ್ಲೇ ಹೊಡೆದು ಸಾಯಿಸಿಬಿಡ್ತಿನಿ'; ಧ್ರುವಂತ್‌ಗೆ ಗಿಲ್ಲಿ ನಟ ವಾರ್ನಿಂಗ್

Bigg Boss Kannada 12: ಹೊಸ ವರ್ಷದ ಸಂಭ್ರಮಕ್ಕಾಗಿ ಬಿಗ್ ಬಾಸ್ ನೀಡಿದ 'ಹಾಡು ಬರೆಯುವ' ಟಾಸ್ಕ್ ಜಗಳಕ್ಕೆ ನಾಂದಿ ಹಾಡಿದೆ. ಗಿಲ್ಲಿ ನಟ ಅವರು ಧ್ರುವಂತ್ ಅವರ ಡೈನಿಂಗ್ ಹಾಲ್ ಕ್ಲೀನಿಂಗ್ ಕೆಲಸವನ್ನು ಲೇವಡಿ ಮಾಡಿ ಹಾಡು ಬರೆದಿದ್ದಕ್ಕೆ ಧ್ರುವಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತಿಗೆ ಮಾತು ಬೆಳೆದು, ಗಿಲ್ಲಿ ನಟ "ಉಗುರಲ್ಲೇ ಹೊಡೆದು ಸಾಯಿಸಿಬಿಡ್ತಿನಿ" ಎಂದು ಹೇಳುವ ಹಂತಕ್ಕೆ ಜಗಳ ತಲುಪಿದೆ.

Amruthadhaare Serial: ಗೌತಮ್ - ಭೂಮಿಕಾ ಒಂದಾಗೋ ಅಮೃತ ಘಳಿಗೆ! ಶಕುಂತಲಾಗೆ ಭಾಗ್ಯಮ್ಮ ಭರ್ಜರಿ ಆವಾಜ್‌

ಶಕುಂತಲಾಗೆ ಭಾಗ್ಯಮ್ಮ ಭರ್ಜರಿ ಆವಾಜ್‌!

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ವೀಕ್ಷಕರು ಊಹಿಸಿರದ ಟ್ವಿಸ್ಟ್‌ ಪಡೆದುಕೊಂಡಿದೆ. ಒಂದು ಕಡೆ ಭೂಮಿಕಾ ವಾಪಸ್‌ ಆದ್ರೆ, ಇನ್ನೊಂದೆಡೆ, ಶಕುಂತಲಾಳಿಗೆ ಶಾಕ್ ನೀಡುವಂತೆ ಭಾಗ್ಯಮ್ಮ ಮಾತನಾಡಿ, ಆಕೆಯ ಆಟ ಮುಗಿಯಿತು ಎಂದು ಸವಾಲು ಹಾಕಿದ್ದಾಳೆ. ಇದೀಗ ಧಾರಾವಾಹಿ ಫ್ಯಾನ್ಸ್‌ ಸಖತ್‌ ಖುಷ್‌ ಆಗಿದ್ದಾರೆ. ಆದಷ್ಟು ಬೇಗ ಭೂಮಿ ಗೌತಮ್‌ ಒಂದಾಗಲಿ ಅಂತ ಹಾರೈಸುತ್ತಿದ್ದಾರೆ.

Mark: ಅಭಿಮಾನಿಗಳ ಪ್ರೀತಿ ಕಂಡು ಭಾವುಕರಾದ ಸುದೀಪ್;‌ ಹೊಸ ವರ್ಷಕ್ಕೆ ಕಿಚ್ಚ ಕೊಡ್ತಿರುವ ಗಿಫ್ಟ್‌ ಏನು ಗೊತ್ತಾ?

Mark: ಫ್ಯಾನ್ಸ್‌ ಪ್ರೀತಿ ಕಂಡು 'ಮನ ತುಂಬಿ ಬಂದಿದೆ' ಎಂದ ʼಕಿಚ್ಚʼ ಸುದೀಪ್

Mark Movie: ಕಿಚ್ಚ ಸುದೀಪ್‌ ಅಭಿನಯದ 'ಮಾರ್ಕ್' ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ಸುದೀಪ್ ಭಾವುಕರಾಗಿದ್ದಾರೆ. ಬೆಂಗಳೂರು ಮತ್ತು ಮೈಸೂರಿನ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದ ಅವರು, ಅಭಿಮಾನಿಗಳ ಸಂಭ್ರಮ ಕಂಡು ಧನ್ಯತಾ ಭಾವ ವ್ಯಕ್ತಪಡಿಸಿದ್ದಾರೆ ಮತ್ತು ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ಹುಬ್ಬಳ್ಳಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ಭೇಟಿ ಮಾಡಿದ್ದ ಅಭಿಮಾನಿ ಗೌರಮ್ಮ ಇನ್ನಿಲ್ಲ

ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ ಗೌರಮ್ಮ ನಿಧನ

ಪುನೀತ್‌ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಹುಬ್ಬಳ್ಳಿಯ ವೀರಾಪೂರ ಓಣಿಯ ನಿವಾಸಿ ಗೌರಮ್ಮ ಮಲ್ಲೇಶಪ್ಪ ಕಂಬಳಿ (94) ಬುಧವಾರ ನಿಧನರಾದರು. ತಮ್ಮ ಅಪ್ಪಟ ಅಭಿಮಾನಿಯನ್ನು ಕಾಣಲು ಸ್ವತಃ ಪುನೀತ್ ರಾಜ್‌ಕುಮಾರ್ ಅವರೇ ಹಿಂದೆ ಗೌರಮ್ಮ ಅವರ ಮನೆಗೆ ಭೇಟಿ ನೀಡಿ ಸಮಯ ಕಳೆದಿದ್ದರು.

ಮೊದಲ ಬಾರಿಗೆ ಬಣ್ಣ ಹಚ್ಚಿದ  ಸಂಗೀತ ನಿರ್ದೇಶಕ ಎ. ಆರ್‌. ರೆಹಮಾನ್‌; ಯಾವ ಸಿನಿಮಾಕ್ಕಾಗಿ ಗೊತ್ತಾ?

ಬಣ್ಣದ ಲೋಕಕ್ಕೆ ನಟರಾಗಿ ಎಂಟ್ರಿ ಕೊಟ್ಟ ಎ ಆರ್ ರೆಹಮಾನ್!

ಎ ಆರ್‌ ರೆಹಮಾನ್‌ ಅವರು ಇದೇ ಮೊದಲ ಬಾರಿಗೆ ಪ್ರಭುದೇವ ಅಭಿನಯದ 'ಮೂನ್‌ವಾಕ್' (Moonwalk) ಎಂಬ ಕಾಮಿಡಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮನೋಜ್ ಎನ್‌ಎಸ್ ನಿರ್ದೇಶನದ ಈ ಚಿತ್ರದಲ್ಲಿ ಅವರು 'ಆಂಗ್ರಿ ಡೈರೆಕ್ಟರ್' ಪಾತ್ರ ನಿರ್ವಹಿಸಲಿದ್ದಾರೆ.

BBK 12: ʻಮಾರ್ಕ್‌ʼ ನೋಡಲು ಬಂದ ಸುದೀಪ್‌ ಎದುರು ಗಿಲ್ಲಿ ನಟನಿಗೆ ಜೈಕಾರ; ಕಿಚ್ಚನಿಗೆ ಮಾತಿನ ಮಲ್ಲನ ಫ್ಯಾನ್ಸ್‌ ಬೇಡಿಕೆ ಏನು?

Bigg Boss 12: 'ಗಿಲ್ಲಿ ಗೆಲ್ಲಬೇಕು..'; ಸುದೀಪ್ ಎದುರೇ ಅಭಿಮಾನಿಗಳ ಬೇಡಿಕೆ

Kiccha Sudeep: 'ಮಾರ್ಕ್' ಸಿನಿಮಾವು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಈಚೆಗೆ ಸುದೀಪ್‌ ಥಿಯೇಟರ್‌ಗೆ ಭೇಟಿ ನೀಡಿ, ಫ್ಯಾನ್ಸ್‌ ಜೊತೆ ಚಿತ್ರ ವೀಕ್ಷಿಸಿದ್ದಾರೆ. ಈ ವೇಳೆ ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟನ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. "ಗಿಲ್ಲಿ ಗೆಲ್ಲಬೇಕು" ಎಂದು ಅಭಿಮಾನಿಗಳು ಕೂಗಿದಾಗ ಸುದೀಪ್ ಸ್ಮೈಲ್ ನೀಡಿದರು.

Spirit first look: ಫ್ಯಾನ್ಸ್‌ಗೆ ನ್ಯೂ ಇಯರ್‌ ಗಿಫ್ಟ್‌; ರಗಡ್‌ ಲುಕ್‌ನಲ್ಲಿ ಪ್ರಭಾಸ್‌! 'ಸ್ಪಿರಿಟ್' ಹೊಸ ಪೋಸ್ಟರ್‌ ಔಟ್‌

ಫ್ಯಾನ್ಸ್‌ಗೆ ನ್ಯೂ ಇಯರ್‌ ಗಿಫ್ಟ್‌; ರಗಡ್‌ ಲುಕ್‌ನಲ್ಲಿ ಪ್ರಭಾಸ್‌!

Prabhas: ಸಂದೀಪ್ ರೆಡ್ಡಿ ವಂಗ ನಿರ್ದೇಶನದ 'ಸ್ಪಿರೀಟ್' ಚಿತ್ರದ ಹೊಸ ಪೋಸ್ಟರ್ ಔಟ್‌ ಆಗಿದೆ. ಹೊಸ ವರ್ಷದಂದು ಪ್ರಭಾಸ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಪ್ರಭಾಸ್ ಮತ್ತು ತೃಪ್ತಿ ಡಿಮ್ರಿ ಹೊಸ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬರುವ ಚಲನಚಿತ್ರ ಪೋಸ್ಟರ್‌ನ ಮೊದಲ ನೋಟವನ್ನು ಅನಾವರಣಗೊಳಿಸುವ ಮೂಲಕ ಅಭಿಮಾನಿಗಳಿಗೆ ವಿಶೇಷ ಅಚ್ಚರಿ ಮೂಡಿಸಿದರು.

Bigg Boss Kannada 12: ಗಿಲ್ಲಿ ರೈತರ ಮಗ, ಅವರಿಗೆ ನಾಟಕ ಮಾಡೋಕೆ ಬರಲ್ಲ; ಕನ್ನಡ ಕಿರುತೆರೆ ನಟಿ ಮೆಚ್ಚುಗೆ

ಗಿಲ್ಲಿ ರೈತರ ಮಗ, ಅವರಿಗೆ ನಾಟಕ ಮಾಡೋಕೆ ಬರಲ್ಲ; ಕಿರುತೆರೆ ನಟಿ ಮೆಚ್ಚುಗೆ

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಗಿಲ್ಲಿ ಹೆಚ್ಚು ಹೈಲೈಟ್ ಆಗಿ ಕಾಣಿಸುತ್ತಿದ್ದಾರೆ. ಗಿಲ್ಲಿ ಆಟಕ್ಕೆ ಅನೇಕರು ಮನಸೋತಿದ್ದಾರೆ. ಫಿನಾಲೆ ಮುಂಚೆಯೇ ಗಿಲ್ಲಿಯೇ ಈ ಬಾರಿ ಕಪ್‌ ಗೆಲ್ಲೋದು ಅಂತ ಕಮೆಂಟ್‌ ಮಾಡ್ತಿದ್ದಾರೆ. ಗಿಲ್ಲಿ ಜೊತೆ ರಿಯಾಲಿಟಿ ಶೋ ನಲ್ಲಿ ಭಾಗಿಯಾಗಿರೋ ಅದೆಷ್ಟೋ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ .ಕಲರ್ಸ್‌ ಕನ್ನಡದ ಮಂಗಳ ಗೌರಿ ಮದುವೆಯಲ್ಲಿ ಸ್ನೇಹಾ ಪಾತ್ರಕ್ಕೆ ಜೀವ ತುಂಬಿದ್ದ ಯಶಸ್ವಿನಿ ಕೆ ಸ್ವಾಮಿ ಗಿಲ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Bigg Boss Kannada 12: ʻಗಿಲ್ಲಿ ನೀನೊಬ್ಬ ಜೋಕರ್, ಥರ್ಡ್​ ಕ್ಲಾಸ್ʼ! ಮತ್ತೆ ಹಳೆ ಚಾಳಿ ಮುಂದುವರಿಸಿದ ಅಶ್ವಿನಿ

`ನೀನೊಬ್ಬ ಥರ್ಡ್​ ಕ್ಲಾಸ್ʼ! ಗಿಲ್ಲಿಗೆ ಬಾಯಿಗೆ ಬಂದಂತೆ ಬೈದ ಅಶ್ವಿನಿ

Gilli Nata: ಬಿಗ್‌ ಬಾಸ್‌ ಇನ್ನೇನು ಕೊನೆಗ ಘಟ್ಟ ತಲಪುವ ಹಂತದಲ್ಲಿಯೇ ಗಿಲ್ಲಿ-ಅಶ್ವಿನಿ ನಡುವೆ ಜಗಳ ಜೋರಾಗುತ್ತಿದೆ. 2.0 ಅಂತ ಅನ್ನುತ್ತಿದ್ದ ಅಶ್ವಿನಿ ಅವರು ಈಗ ಕೆಂಡ ಆಗಿದ್ದಾರೆ. ಸೆಕೆಂಡ್‌ ಇನ್ನಿಂಗ್ಸ್ ಭರ್ಜರಿಯಾಗಿ ಶುರುವಾಗಿದೆ ಅಂತ ಅನ್ನುವಾಗಲೇ ಅಶ್ವಿನಿ ಅವರು ಬೇಕಾಬಿಟ್ಟಿ ಕೆಲವು ಪದಗಳನ್ನು ಬಳಕೆ ಮಾಡಿದ್ದಾರೆ. ಇತ್ತೀಚೆಗೆ ಅವರು ಬಹುತೇಕ ಸಂದರ್ಭದಲ್ಲಿ ಮೌನವಾಗೇ ಇರುತ್ತಿದ್ದರು. ಯಾರೇ ಎಷ್ಟೇ ಟ್ರಿಗರ್ ಮಾಡಿದರೂ ಅವರು ರೇಗಾಡುತ್ತಾ ಇರಲಿಲ್ಲ. ಆದರೆ ಗಿಲ್ಲಿಗೆ ಅಶ್ವಿನಿ ಅವರು ಈಗ ಜೋಕರ್, ಥರ್ಡ್​ ಕ್ಲಾಸ್ ಎಂದೆಲ್ಲ ಹೇಳಿದ್ದಾರೆ.

Bigg Boss Kannada 12: ಗಿಲ್ಲಿ ಮೇಲೆ ಒಟ್ಟಿಗೆ ಅಟ್ಯಾಕ್‌ ಮಾಡಿದ ಧ್ರುವಂತ್-ಅಶ್ವಿನಿ; ಸ್ನೇಹಿತನಿಗೆ ಕಾವು ಬುದ್ಧಿ ಮಾತು

ಗಿಲ್ಲಿ ಮೇಲೆ ಒಟ್ಟಿಗೆ ಅಟ್ಯಾಕ್‌ ಮಾಡಿದ ಧ್ರುವಂತ್-ಅಶ್ವಿನಿ

Gilli Nata: ಬಿಗ್‌ ಬಾಸ್‌ ಮುಗಿಯಲು ಕೆಲವು ದಿನಗಳು ಬಾಕಿ ಇವೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಮತ್ತೊಂದು ಕಡೆ ಧ್ರುವಂತ್‌ , ಅಶ್ವಿನಿ ಒಂದಾಗಿ ಗಿಲ್ಲಿಯನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ. ಗಿಲ್ಲಿ ಕಾಮಿಡಿ ಕೆಲವೊಮ್ಮೆ ವಿಪರೀತಕ್ಕೆ ತಿರುಗುತ್ತದೆ. ಈ ಬಗ್ಗೆ ಗಿಲ್ಲಿ ನಟ ವಿರೋಧ ಕಟ್ಟಿಕೊಂಡಿದ್ದೂ ಸಹ ಇದೆ. ಆದರೆ ಈ ಬಾರಿ ಧ್ರುವಂತ್ ಮತ್ತು ಅಶ್ವಿನಿ ಅವರು ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವಾದ ವಿವಾದ ಬಳಿಕ ಕಾವ್ಯ ಅವರು ಗಿಲ್ಲಿ ನಟನಿಗೆ ಬುದ್ಧಿ ಮಾತುಗಳನ್ನು ಹೇಳಿದ್ದಾರೆ.

Bigg Boss Kannada 12: ಉಸ್ತುವಾರಿಯಲ್ಲಿ ಧ್ರುವಂತ್‌ ಭಾರೀ ಮೋಸ? ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರ ಬಿದ್ರಾ ಗಿಲ್ಲಿ ನಟ?

ಉಸ್ತುವಾರಿಯಲ್ಲಿ ಧ್ರುವಂತ್‌ ಭಾರೀ ಮೋಸ? ಟಾಸ್ಕ್‌ನಿಂದ ಹೊರ ಬಿದ್ರಾ ಗಿಲ್ಲಿ?

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್‌ನಲ್ಲಿ ಪೈಪೋಟಿ ನಡೆಯುತ್ತಿದೆ. ಸದ್ಯ ಮನೆಯಲ್ಲಿ ಒಂಬತ್ತು ಮಂದಿ ಮಾತ್ರವೇ ಉಳಿದುಕೊಂಡಿದ್ದಾರೆ. ಪ್ರತಿ ವಾರದಂತೆ ಈ ವಾರವೂ ಸಹ ಟಾಸ್ಕ್​​ಗಳು ಜೋರಾಗಿ ನಡೆಯುತ್ತಿದೆ. ಈ ಬಾರಿ ಕ್ಯಾಪ್ಟನ್ ಆಗುವವರು ಮನೆಯ ಕೊನೆಯ ಕ್ಯಾಪ್ಟನ್ ಆಗಲಿದ್ದಾರೆ ಮಾತ್ರವಲ್ಲ, ನೇರವಾಗಿ ಫಿನಾಲೆ ಸ್ಪರ್ಧಿ ಸಹ ಆಗಲಿದ್ದಾರೆ ಹಾಗಾಗಿ ಸಹಜವಾಗಿಯೇ ಸ್ಪರ್ಧೆ ಜೋರಾಗಿದೆ. ಇದೀಗ ಆಡುವ ಭರದಲ್ಲಿ ಧ್ರುವಂತ್‌ ಅವರು ಕಾವ್ಯ ಅವರಿಗೆ ಕಾವ್ಯ ಬಾಯ್ ಮುಚ್ಕೊಂಡ್ ಕೂತ್ಕೋ ಎಂದೂ ಹೇಳಿದ್ದಾರೆ.

Kichcha Sudeep: ವಿಜಯಲಕ್ಷ್ಮಿ ದರ್ಶನ್‌ ಬಗ್ಗೆ ಕೇಳಿದ ಪ್ರಶ್ನೆ; ಲೈಫಲ್ಲಿ ನನ್ನ ಬಗ್ಗೆ ಮಾತಾಡಿ, ಪಕ್ಕದ್ಮನೆ ಬಗ್ಗೆ ಅಲ್ಲ ಎಂದ ಕಿಚ್ಚ

ವಿಜಯಲಕ್ಷ್ಮಿ ಬಗ್ಗೆ ಕೇಳಿದ ಪ್ರಶ್ನೆಗೆ ಸುದೀಪ್ ರಿಯಾಕ್ಷನ್ ಹೇಗಿತ್ತು?

Sudeep: ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಗುರುವಾರ (ಡಿ.31) ದಿಢೀರ್‌ ಎಂದು ನಗರ ಪೊಲೀಸ್ ಆಯುಕ್ತರ ಕಛೇರಿ ಆಗಮಿಸಿದ್ದರು. ತಮ್ಮ ವಕೀಲರ ಜೊತೆಗೆ ಆಗಮಿಸಿದ್ದ ಅವರು, ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್‌ ಮಾಡಿದವರ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದರು.

Loading...