ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

BBK 12: ಗಿಲ್ಲಿ ನಟ ಹೇಳೋ ಮಾತಿಂದ ಅಶ್ವಿನಿ ಗೌಡಗೆ ನೋವಾಯ್ತು; ಕಣ್ಣೀರಿಟ್ಟ ರಾಜಮಾತೆಗೆ ಸಾಂತ್ವನ ಮಾಡಿದ್ಯಾರು?

Bigg Boss 12: ಗಿಲ್ಲಿ ಮಾತಿನಿಂದ ಅಶ್ವಿನಿಗೆ ಬೇಸರ! ಕಣ್ಣೀರಿಟ್ಟ ರಾಜಮಾತೆ!

BBK 12 Ashwini Gowda: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ವೈಮನಸ್ಸು ಈಗ ತಾರಕಕ್ಕೇರಿದೆ. ಗಿಲ್ಲಿ ನಟ ಕೊಟ್ಟ ಟಾಂಗ್‌ಗೆ ಅಶ್ವಿನಿ ಗೌಡ ತೀವ್ರವಾಗಿ ನೊಂದುಕೊಂಡು ಕಣ್ಣೀರಿಟ್ಟಿದ್ದಾರೆ. 'ಮರ್ಯಾದೆಗಾಗಿ ಬದುಕುತ್ತಿದ್ದೇನೆ' ಎಂದು ಅಶ್ವಿನಿ ನೋವು ತೋಡಿಕೊಂಡಿದ್ದಾರೆ. ಅಶ್ವಿನಿಗೆ ಧನುಷ್ ಸಾಂತ್ವನ ಹೇಳಿದ್ದಾರೆ. ಈ ವೇಳೆ ಗಿಲ್ಲಿಗೆ 'ವ್ಯಾಲ್ಯೂ ಇಲ್ಲ' ಎಂಬ ಮಾತುಗಳೂ ಬಂದಿವೆ.

Bigg Boss 12: ಅದೊಂದು ವಿಚಾರಕ್ಕಾಗಿ ಜೈಲಿಗೆ ಹೋಗಿದ್ದ ʻಕಾಕ್ರೋಚ್‌ʼ ಸುಧಿ! ಈ ಪ್ರಕರಣ ಸುಖಾಂತ್ಯವಾಗಿದ್ದೇಗೆ?

BBK 12: ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಸುಧಿ ಜೈಲಿಗೆ ಹೋಗಿದ್ದೇಕೆ?

Cockroach Sudhi Marriage Story: ಬಿಗ್‌ ಬಾಸ್‌ನಿಂದ ಕಾಕ್ರೋಚ್‌ ಸುಧಿ ಅವರು ಎಲಿಮಿನೇಟ್‌ ಆಗಿ ಹೊರಗೆ ಬಂದಿದ್ದಾರೆ. ಇದೀಗ ಅವರು ತಾವು ಜೈಲಿಗೆ ಹೋಗಿದ್ದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಲವ್‌ ಮ್ಯಾರೇಜ್‌ ಕಾರಣದಿಂದ ಈ ಘಟನೆ ನಡೆದಿತ್ತು. ಆಗಿನ್ನೂ ಪತ್ನಿಗೆ 18 ವರ್ಷ ತುಂಬಿರದ ಕಾರಣ ಕೇಸ್‌ ದಾಖಲಾಗಿತ್ತು ಅಂತ ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

The Girlfriend: ತಮ್ಮ ʻಸ್ಟಾರ್‌ ಪವರ್‌ʼ ಏನೆಂದು ತೋರಿಸಿದ ನಟಿ ರಶ್ಮಿಕಾ ಮಂದಣ್ಣ;‌  ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾದ ಕಲೆಕ್ಷನ್ ಎಷ್ಟು?

ರಶ್ಮಿಕಾ ನಟನೆಯ ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾ ಗೆಲ್ತಾ? ಕಲೆಕ್ಷನ್‌ ಎಷ್ಟು?

The Girlfriend Box Office Collection: ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಮಹಿಳಾ ಪ್ರಧಾನ ಸಿನಿಮಾ 'ದಿ ಗರ್ಲ್‌ಫ್ರೆಂಡ್‌' ಯಶಸ್ಸು ಕಂಡಿದೆ. ನವೆಂಬರ್ 7 ರಂದು ಬಿಡುಗಡೆಯಾದ ಈ ಚಿತ್ರ 11 ದಿನಗಳಲ್ಲಿ 28 ಕೋಟಿ ರೂ. ಗಳಿಸಿದೆ. ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್‌ ಹಕ್ಕುಗಳಿಂದಲೇ 21 ಕೋಟಿ ರೂ. ಹರಿದುಬಂದಿರುವ ಮಾಹಿತಿ ಇದೆ.

Varanasi: ಆರಂಭದಲ್ಲೇ ರಾಜಮೌಳಿಗೆ ಎದುರಾಯ್ತು ವಿಘ್ನ; ಜಕ್ಕಣ್ಣ ವಿರುದ್ಧ ಪೊಲೀಸರಿಗೆ ದೂರು ನೀಡಿದ್ಯಾರು?

ʻವಾರಣಾಸಿʼ ಡೈರೆಕ್ಟರ್ ರಾಜಮೌಳಿ ವಿರುದ್ಧ ದೂರು ದಾಖಲು! ಕಾರಣವೇನು?

Police Complaint Against SS Rajamouli: ʻವಾರಣಾಸಿʼ ಸಿನಿಮಾವನ್ನು ಗ್ರ್ಯಾಂಡ್‌ ಆಗಿ ಶುರು ಮಾಡಿರುವ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. "ನನಗೆ ದೇವರ ಮೇಲೆ ದೊಡ್ಡ ನಂಬಿಕೆ ಏನೂ ಇಲ್ಲ" ಎಂದಿದ್ದರು. ಈ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗಿದೆ ಎಂದು ರಾಷ್ಟ್ರೀಯ ವಾನರ ಸೇನೆ ಸರೂರ್‌ನಗರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಹಿರಂಗ ಕ್ಷಮೆ ಕೇಳುವಂತೆ ಆಗ್ರಹಿಸಿದೆ.

Ravi Basrur : ಕೆಜಿಎಫ್, ಸಲಾರ್‌ಗಿಂತ ಸಂಗೀತ ಭಿನ್ನ! Jr NTR, ಪ್ರಶಾಂತ್ ಸಿನಿಮಾ ಬಗ್ಗೆ ರವಿ ಬಸ್ರೂರ್ ಹೇಳಿದ್ದೇನು?

ಕೆಜಿಎಫ್, ಸಲಾರ್‌ಗಿಂತ ಸಂಗೀತ ಭಿನ್ನ! ರವಿ ಬಸ್ರೂರ್ ಹೇಳಿದ್ದೇನು?

Jr NTR: ತಮ್ಮ ವೃತ್ತಿಜೀವನದುದ್ದಕ್ಕೂ ಸಂಗೀತ ಸಂಯೋಜಕ, ಗೀತರಚನೆಕಾರ ಮತ್ತು ನಿರ್ದೇಶಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವ ರವಿ ಬಸ್ರೂರ್, ಕೆಜಿಎಫ್, ಸಲಾರ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಮತ್ತು ಮಾರ್ಕೊ ಮುಂತಾದ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಜನಪ್ರಿಯರಾಗಿದ್ದಾರೆ. ಎನ್ ಟಿ ಆರ್-ನೀಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ತಮ್ಮ ಆಲ್ಬಂ ಟೈಟಾನ್ ಬಗ್ಗೆ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಎನ್‌ಟಿಆರ್, ಪ್ರಶಾಂತ್ ನೀಲ್ ಅವರ ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತ ಕೆಜಿಎಫ್ ಅಥವಾ ಸಲಾರ್‌ನಂತಿರುವುದಿಲ್ಲ ಎಂದು ಹೇಳಿದ್ದಾರೆ.

Humane Sagar: ಜನಪ್ರಿಯ ಗಾಯಕ ಕೇವಲ 34ನೇ ವಯಸ್ಸಿಗೆ ನಿಧನ; ಸಿಎಂ ಸೇರಿ ಗಣ್ಯರ ಸಂತಾಪ

ಜನಪ್ರಿಯ ಗಾಯಕ ಕೇವಲ 34ನೇ ವಯಸ್ಸಿಗೆ ನಿಧನ

Odia singer : 100 ಕ್ಕೂ ಹೆಚ್ಚು ಒಡಿಯಾ ಹಾಡುಗಳಿಗೆ ಧ್ವನಿ ನೀಡಿದ್ದರು ಸಾಗರ್‌. ಕಳೆದ ಮೂರು ದಿನಗಳಿಂದ ಭುವನೇಶ್ವರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾಜ್ಯಪಾಲ ಬಾಬು ಕಂಬಂಪತಿ ಕೂಡ ಸಾಗರ್ ಅವರಿಗೆ ಗೌರವ ಸಲ್ಲಿಸಿ, ಒಡಿಯಾ ಸಂಗೀತ ಮತ್ತು ಚಲನಚಿತ್ರ ಜಗತ್ತಿಗೆ ಅವರ ಕೊಡುಗೆಗಳು ಶಾಶ್ವತವಾಗಿ ಸ್ಮರಣೀಯವಾಗಿರುತ್ತವೆ ಎಂದು ಹೇಳಿದ್ದಾರೆ.

Bigg Boss Kannnada 12: ಏಕವಚನ ಬಳಕೆ ಮಾಡಿ, ಅಶ್ವಿನಿ ಗೌಡ ಪಿತ್ತ ನೆತ್ತಿಗೇರಿಸಿದ ಗಿಲ್ಲಿ; ಇಲ್ಲಿ ಉಸ್ತುವಾರಿಗಳದ್ದೇ ಕದನ!

ಏಕವಚನ ಬಳಕೆ ಮಾಡಿ, ಅಶ್ವಿನಿ ಗೌಡ ಪಿತ್ತ ನೆತ್ತಿಗೇರಿಸಿದ ಗಿಲ್ಲಿ

BBK 12: ಇದೀಗ ಹೊಸ ಪ್ರೋಮೊ ಔಟ್‌ ಆಗಿದ್ದು, ಗಿಲ್ಲಿ ಹಾಗೂ ಅಶ್ವಿನಿ ಗೌಡ ಉಸ್ತುವಾರಿ ವಹಿಸಿಕೊಂಡಿದ್ದರು. ಆದರೆ ಆಟ ಆಡೋ ಸದಸ್ಯರಿಗಿಂತ ಉಸ್ತುವಾರಿಗಳ ಕದನ ಬಲು ಜೋರಾಗಿದೆ. ಈ ವೇಳೆ ಗಿಲ್ಲಿ ಅವರು ಏಕವಚನ ಬಳಕೆ ಮಾಡಿದ್ದಾರೆ. ಅಶ್ವಿನಿ ಗೌಡ ಅವರ ಪಿತ್ತ ನೆತ್ತಿಗೇರಿದೆ. ಅಶ್ವಿನಿ ಅವರು, ʻಸರಿಯಾಗಿ ಉಸ್ತುವಾರಿ ಮಾಡುʼ ಎಂದು ಗಿಲ್ಲಿ ಮೇಲೆ ಮೊದಲಿಗೆ ಕೂಗಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಗಿಲ್ಲಿ ಅವರು, ʻನೀನು ಕರೆಕ್ಟ್‌ ಆಗಿ ಉಸ್ತುವಾರಿ ಮಾಡೊಮ್ಮೋʼ ಅಂತ ಕಿರುಚಾಡಿದ್ದಾರೆ.

Bigg Boss Kannada 12: ಗಿಲ್ಲಿ ಮಾಡಿದ ಆ ಒಂದು ತಪ್ಪಿಂದ ಇಡೀ ಮನೆಗೆ ಶಿಕ್ಷೆ!

ಗಿಲ್ಲಿ ಮಾಡಿದ ಆ ಒಂದು ತಪ್ಪಿಂದ ಇಡೀ ಮನೆಗೆ ಶಿಕ್ಷೆ

BBK 12: ನಿನ್ನೆ ಬಿಗ್‌ ಬಾಸ್‌ ಮನೆಮಂದಿಗೆ ದಿನಸಿ ಗಳಿಸಲು ಟಾಸ್ಕ್‌ವೊಂದನ್ನ ನೀಡಿದ್ದರು. ಮನೆಯಲ್ಲಿ ಊಟಕ್ಕೆ ಸದಾ ಮುಂದು, ಕೆಲಸ ಅಂತ ಬಂದರೆ ಹಿಂದೆ ಇರೋ ಸ್ಪರ್ಧಿಯನ್ನ ಹೇಳಿ ಎಂದಿದ್ದರು. ಅದರಂತೆ ಮನೆಯವರು ಒಮ್ಮತದಿಂದ ಗಿಲ್ಲಿ ಅವರ ಹೆಸರನ್ನು ಹೇಳಿದರು. ಹೀಗಾಗಿ ಗುಲಾಮ ಎಂಬ ಪಟ್ಟವನ್ನು ಪಡೆದ ಗಿಲ್ಲಿ, ಬಿಗ್‌ ಬಾಸ್‌ ರೂಲ್ಸ್‌ನಂತೆ ಎಲ್ಲ ಸದಸ್ಯರ ವೈಯಕ್ತಿಕ ಕೆಲಸವನ್ನು ಮಾಡಬೇಕಿತ್ತು. ಗಿಲ್ಲಿ ಆಟವನ್ನ ಸರಿಯಾಗಿ ನಿಭಾಯಿಸದೇ, ಮನೆಮಂದಿಗೆಲ್ಲ ಶಿಕ್ಷೆ ಆಗುವಂತಾಯ್ತು ಎಂಬುದು ನೆಟ್ಟಿಗರು ಅಭಿಪ್ರಾಯ.

Bigg Boss Kannada: ಸುದೀಪ್‌ ಮಾತಿಗೂ ಬೆಲೆ ಇಲ್ವಾ? ಅಶ್ವಿನಿ ಗೌಡ - ಜಾಹ್ನವಿ ಉದ್ಧಟತನಕ್ಕೆ ಕಠಿಣ ಶಿಕ್ಷೆ ನೀಡಿದ ಬಿಗ್‌ ಬಾಸ್‌

ಅಶ್ವಿನಿ ಗೌಡ - ಜಾಹ್ನವಿ ಉದ್ಧಟತನಕ್ಕೆ ಕಠಿಣ ಶಿಕ್ಷೆ ನೀಡಿದ ಬಿಗ್‌ ಬಾಸ್‌

BBK 12: ಬಿಗ್‌ ಬಾಸ್‌ ಮನೆಯಲ್ಲಿ ಕೆಲವು ನಿಯಮಗಳಿವೆ. ಪಿಸು ಧ್ವನಿಯಲ್ಲಿ ಮಾತನಾಡುವಂತಿಲ್ಲ. ಮೈಕ್‌ ಧರಿಸದೇ ಇರುವಂತಿಲ್ಲ.ಇಷ್ಟು ಇದ್ದರೂ ಈ ಹಿಂದೆ ಜಾಹ್ನವಿ ಹಾಗೂ ಅಶ್ವಿನಿ ಗೌಡ ಡ್ರೆಸಿಂಗ್ ರೂಮ್​​ಗೆ ತೆರಳಿ, ಮೈಕ್ ಇಲ್ಲದೇ ಮಾತನಾಡಿದ್ದು ಕೂಡ ಅವರಿಂದಲೇ ಬಯಲಾಗಿತ್ತು. ಈಗ ಅವರು ಮತ್ತೆ ಡ್ರೆಸಿಂಗ್ ರೂಮ್​​ಗೆ ತೆರಳಿ ಪಿಸುದನಿಯಲ್ಲಿ ಮಾತನಾಡಿದ್ದಾರೆ. ಇದು ಬಿಗ್ ಬಾಸ್ ಅನ್ನೇ ಕೆರಳಿಸಿದೆ. ಮಾತ್ರವಲ್ಲ ಬಿಗ್‌ ಬಾಸ್‌ ಕೂಡ ಅತ್ಯಂತ ಕಠಿಣ ಶಿಕ್ಷೆ ನೀಡಿದ್ದಾರೆ.

Bhagyalakshmi Serial: ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಎಂಟ್ರಿ ಕೊಟ್ಟ ಖ್ಯಾತ ನಟಿ! ಯಾರದು?

ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಎಂಟ್ರಿ ಕೊಟ್ಟ ಖ್ಯಾತ ನಟಿ

Colors Kannada: ಆದಿ ಮತ್ತು ಭಾಗ್ಯರಿಗೆ ಒಬ್ಬರ ಮೇಲೊಬ್ಬರಿಗೆ ಇನ್ನೂ ಲವ್​ ಏನೂ ಶುರುವಾಗಿಲ್ಲ. ಆದರೆ ಆದಿಗೆ ಇನ್ನೇನು ಭಾಗ್ಯಳ ಮೇಲೆ ಪ್ರೀತಿ ಶುರುವಾಗೋ ಹಂತದಲ್ಲೇ ಮನೆಯಲ್ಲಿ ಆದಿಗೆ ಹುಡುಗಿ ಹುಡುಕಲು ಶುರು ಮಾಡಿದ್ದಾರೆ. ಇದೀಗ ಸೀರಿಯಲ್‌ಗೆ ಖ್ಯಾತ ನಟಿ ಎಂಟ್ರಿ ಆಗಿದೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರದು?

Bigg Boss Kannada 12: ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡ ಅಶ್ವಿನಿ-ಜಾಹ್ನವಿ; ಇವರೆಲ್ಲರ ಕಣ್ಣು ಬೀಳಬಾರದಂತೆ!

ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡ ಅಶ್ವಿನಿ-ಜಾಹ್ನವಿ!

BBK 12: ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರು ಒಂದಲ್ಲ ಒಂದು ಕಿತಾಪತಿ ಮಾಡುತ್ತಲೇ ಇರ್ತಾರೆ. ಇವರಿಬ್ಬರ ಟೀಂಗೆ ಧ್ರುವಂತ್‌ ಕೂಡ ಸೇರ್ಪಡೆಯಾಗಿದ್ದಾರೆ . ಇದೀಗ ಅಶ್ವಿನಿ-ಜಾಹ್ನವಿ ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡಿದ್ದಾರೆ. ದೂರದಲ್ಲಿ ರಘು ಹಾಗೂ ಗಿಲ್ಲಿ ಇವರಿಬ್ಬರನ್ನು ನೋಡಿ ನಕ್ಕಿದ್ದಾರೆ. ಮೊದಲಿಗೆ ಅಶ್ವಿನಿ ಅವರು ಜಾಹ್ನವಿ ಅವರಿಗೆ ದೃಷ್ಟಿ ತೆಗೆದಿದ್ದಾರೆ. ಕಾವ್ಯ ಕಣ್ಣು, ಅಭಿ ಕಣ್ಣು, ರಕ್ಷಿತಾ ಕಣ್ಣು,ಬಿಗ್‌ ಬಾಸ್‌ ಕಣ್ಣು, ಎಲ್ಲರ ಕಣ್ಣು ಹೋಗಲಿ ಎಂದು ದೃಷ್ಟಿ ತೆಗೆದಿದ್ದಾರೆ.

Ranveer Singh: ಎರಡು ಭಾಗಗಳಲ್ಲಿ ಬರುತ್ತಾ ಧುರಂಧರ್? ರಣವೀರ್ ಸಿಂಗ್ ಮೂವಿಯಿಂದ ಬಂತು ಬಿಗ್‌ ಅಪ್‌ಡೇಟ್‌!

ಎರಡು ಭಾಗಗಳಲ್ಲಿ ಬರುತ್ತಾ ಧುರಂಧರ್? ರಣವೀರ್‌ ಮೂವಿ ಬಿಗ್‌ ಅಪ್‌ಡೇಟ್‌!

Dhurandhar: ವರದಿಗಳ ಪ್ರಕಾರ, ರಣವೀರ್ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ರಹಸ್ಯ ಭಾರತೀಯ ಗೂಢಚಾರನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಗುಪ್ತಚರ ಅಧಿಕಾರಿಗಳ ಧೈರ್ಯ ಮತ್ತು ತ್ಯಾಗವನ್ನು ಆಚರಿಸುವ ಕಥೆಯಾಗಿದೆ. ಧುರಂಧರ್ ಡಿಸೆಂಬರ್ 5, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ನಾಳೆ ನವೆಂಬರ್ 18 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಆದಿತ್ಯ ಧರ್, ಧುರಂಧರ್ ಅವರ ನೇತೃತ್ವದಲ್ಲಿ ಚಿತ್ರವು ನಿಜ ಜೀವನದ ಘಟನೆಗಳಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ.

Bigg Boss Kannada 12:  ಬರ್ತ್‌ಡೇ ಪಾರ್ಟಿಗೆ ಗಿಲ್ಲಿನ ಮಾತ್ರ ಸೇರಿಸಲ್ಲ! ಹೀಗ್ಯಾಕೆ ಅಂದ್ರು ಡಾಗ್‌ ಸತೀಶ್‌?

ಬರ್ತ್‌ಡೇ ಪಾರ್ಟಿಗೆ ಗಿಲ್ಲಿನ ಮಾತ್ರ ಸೇರಿಸಲ್ಲ ಎಂದ ಡಾಗ್‌ ಸತೀಶ್‌!

BBK 12: ಬಿಗ್ ಬಾಸ್‌ನಿಂದ ಆಚೆ ಬಂದಮೇಲೆ ಪ್ರಪೋಸಲ್‌ಗಳು ಜಾಸ್ತಿ ಬರುತ್ತಿವೆ ಎಂದು ಸತೀಶ್‌ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಬರ್ತ್‌ಡೇ ಪಾರ್ಟಿ ಕುರಿತು ಹೇಳಿದ್ದಾರೆ. ಈ ವೇಳೆ ಬರ್ತ್ ಡೇ ಪಾರ್ಟಿಗೆ ಗಿಲ್ಲಿ (Gilli) ಅವರನ್ನ ಮಾತ್ರ ಸೇರಿಸಲ್ಲ ಎಂದು ಹೇಳಿದ್ದಾರೆ.ಒಂದು ವೇಳೆ ಹೊರಗೆ ಬಂದರೆ ಕಾಕ್ರೋಚ್‌, ಸ್ಪಂದನಾ ಅವರನ್ನ ಪಾರ್ಟಿಗೆ ಕರೆಯಬೇಕು ಅಂತಿದೆ. ಗಿಲ್ಲಿ ಅವರಂತೂ ನಾನು ಸೇರಿಸೋದೆ ಇಲ್ಲ. ನನ್ನ ಒಂದೇ ಏಟಿಗೆ ಗಿಲ್ಲಿ ಬಿದ್ದು ಹೋಗ್ತಾನೆ ಎಂದರು.

Bigg Boss Kannada 12: ಬಿಗ್ ಬಾಸ್ ಗಿಲ್ಲಿ ನಟನ ವಿರುದ್ಧ ದೂರು ದಾಖಲು; ಕಾರಣವೇನು?

ಬಿಗ್ ಬಾಸ್ ಗಿಲ್ಲಿ ನಟನ ವಿರುದ್ಧ ದೂರು ದಾಖಲು; ಕಾರಣವೇನು?

BBK 12: ಈ ಹಿಂದೆ ಬಿಗ್‌ ಬಾಸ್‌ ಮನೆಯಲ್ಲಿ ರಿಷಾ ಹಾಗೂ ಗಿಲ್ಲಿ ನಡುವೆ ಬಕೆಟ್‌ ವಿಚಾರಕ್ಕೆ ಜಗಳ ತಾರಕ್ಕೇರಿತ್ತು. ಮೊದಲಿಗೆ ಬಕೆಟ್‌ ವಿಚಾರಕ್ಕೆ ಗಿಲ್ಲಿ, ರಿಷಾ ಅವರ ಬಳಿ ಕೇಳಿದ್ದರು. ಬಕೆಟ್‌ವನ್ನು ಕೊಡದೇ ಇರದ ಕಾರಣ ಗಿಲ್ಲಿ ಅವರು ಬಾತ್‌ ರೂಮ್‌ ಏರಿಯಾದಲ್ಲಿ ರಿಷಾ ಅವರ ಬಟ್ಟೆಗಳನ್ನು ಹಾಕುತ್ತಾರೆ. ಬಾತ್‌ರೂಮ್‌ನಿಂದ ಬಂದ ರಿಷಾ ರೊಚ್ಚಿಗೆದ್ದು ಕೂಗಿ, ಗಿಲ್ಲಿಗೆ ಹೊಡೆಯುತ್ತಾರೆ. ಬಟ್ಟೆ ತಂದು ಬಾತ್‌ ರೂಮ್‌ ಬಳಿ ಇಟ್ಟಿರೋದು ತಮಾಷೆನಾ? ಎಂದು ಗಿಲ್ಲಿ ಅವರನ್ನು ತಳ್ಳಿದ್ದರು. ರಿಷಾ ಬಟ್ಟೆಗಳನ್ನು ಬಾತ್‌ರೂಮ್‌ನಲ್ಲಿ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ, ದೂರು ದಾಖಲಾಗಿದೆ.

BBK 12: 'ಧ್ರುವಂತ್‌ ಒಬ್ಬ ಸ್ಯಾಡಿಸ್ಟ್‌.. ರಾಶಿಕಾಗೆ ಅಹಂಕಾರ..'; ಸ್ಪರ್ಧಿಗಳ ಬಾಯಿಂದ ಹೊರಬಿದ್ದ ಸತ್ಯಗಳಿವು!

Bigg Boss 12: ಅಯ್ಯೋ, ಧ್ರುವಂತ್‌ಗೆ ʻಸ್ಯಾಡಿಸ್ಟ್‌ʼ ಎಂದ ರಾಶಿಕಾ ಶೆಟ್ಟಿ!

BBK 12 Nomination: ಬಿಗ್‌ ಬಾಸ್‌ ಮನೆಯಲ್ಲಿ 9ನೇ ವಾರದ ನಾಮಿನೇಷನ್‌ ಪ್ರಕ್ರಿಯೆ ನಡೆಯುತ್ತಿದೆ. ʻಯೋಗ್ಯತೆ ಇಲ್ಲದವರನ್ನು ಹೊರಹಾಕಿʼ ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಈ ವೇಳೆ ಸ್ಪರ್ಧಿಗಳು ಒಬ್ಬರ ವಿರುದ್ಧ ಒಬ್ಬರು ಹೊಸ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಧ್ರುವಂತ್‌ರನ್ನು ʻಸ್ಯಾಡಿಸ್ಟ್‌ʼ ಎಂದು ರಾಶಿಕಾ ಶೆಟ್ಟಿ, ಕರೆದರೆ, ರಾಶಿಕಾಗೆ ಅಹಂಕಾರವಿದೆ ಎಂದು ಸ್ಪಂದನಾ ನಾಮಿನೇಟ್‌ ಮಾಡಿದ್ದಾರೆ.

ನಟ ಜಗ್ಗೇಶ್ ಬಣ್ಣ ಹಚ್ಚಲು ಆರಂಭಿಸಿ ಇವತ್ತಿಗೆ 45 ವರ್ಷ! ಆದ್ರೆ ಆ ಮೊದಲ ಸಿನಿಮಾ ತೆರೆಕಾಣಲೇ ಇಲ್ಲ ಯಾಕೆ?

45 ವರ್ಷಗಳ ಹಿಂದೆ ಜಗ್ಗೇಶ್‌ ನಟಿಸಿದ್ದ ಮೊದಲ ಸಿನಿಮಾ ತೆರೆಕಾಣಲೇ ಇಲ್ಲ!

Jaggesh completes 45 years in KFI: ಜಗ್ಗೇಶ್‌ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇವತ್ತಿಗೆ ಭರ್ತಿ 45 ವರ್ಷ ತುಂಬಿದೆ. 1980ರ ನವೆಂಬರ್ 17ರಂದು ತಮ್ಮ 18ನೇ ವಯಸ್ಸಿನಲ್ಲಿ ಜಗ್ಗೇಶ್ ಅವರು ‌ ಮೊದಲ ಬಾರಿಗೆ ʻಕನ್ನಡತಿ ಮಾನವತಿʼ ಸಿನಿಮಾಕ್ಕಾಗಿ ಬಣ್ಣ ಹಚ್ಚಿದರು. ಕಾರಣಾಂತರಗಳಿಂದ ತೆರೆಗೆ ಬರಲೇ ಇಲ್ಲ.

Chitralahari Movie: ಕೆ.ಆರ್. ಸುರೇಶ್ ನಿರ್ದೇಶನದ ‘ಚಿತ್ರಲಹರಿ’ ಚಿತ್ರದ ಟೀಸರ್, ಸಾಂಗ್‌ ಬಿಡುಗಡೆ

‘ಚಿತ್ರಲಹರಿ’ ಚಿತ್ರದ ಟೀಸರ್, ಸಾಂಗ್‌ ರಿಲೀಸ್‌

Sandalwood News: ಕೆ.ಆರ್. ಸುರೇಶ್ ನಿರ್ದೇಶನದ ʼಚಿತ್ರಲಹರಿʼ ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಟೀಸರ್ ಅನ್ನು ಬಿಡುಗಡೆ ಮಾಡಿದರು. ಹಿರಿಯ ನಿರ್ದೇಶಕ ಪುರುಷೋತ್ತಮ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. ಈ ಕುರಿತ ವಿವರ ಇಲ್ಲಿದೆ.

BBK 12: 'ಬಿಗ್‌ ಬಾಸ್‌ ಮನೆಯಲ್ಲಿ ನಂಗೆ ಇಬ್ರು ಸ್ಪರ್ಧಿಗಳು ಪ್ರಪೋಸ್‌ ಮಾಡಿದ್ರು'; ಡಾಗ್‌ ಸತೀಶ್‌ ಬಿಚ್ಚಿಟ್ರು ಹೊಸ ಸತ್ಯ!

BBK 12: ಬಿಗ್‌ ಬಾಸ್‌ ಮನಯೆಲ್ಲಿ ಡಾಗ್‌ ಸತೀಶ್‌ಗೆ ಪ್ರಪೋಸ್‌ ಮಾಡಿದ್ಯಾರು?

Bigg Boss 12 Dog Satish: ಡಾಗ್‌ ಸತೀಶ್‌ ಅವರು ತಮಗೆ ಬಿಗ್‌ ಬಾಸ್ ಮನೆಯಲ್ಲಿದ್ದಾಗಲೇ ಇಬ್ಬರು ಸ್ಪರ್ಧಿಗಳು ಪ್ರಪೋಸ್‌ ಮಾಡಿದ್ದರು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಿಗ್‌ ಬಾಸ್‌ನಿಂದ ಹೊರಬಂದ ನಂತರ ಅನೇಕ ಹುಡುಗಿಯರು ಸತೀಶ್‌ಗೆ ಪ್ರಪೋಸ್‌ ಮಾಡಿದ್ದಾರಂತೆ! 'ನಿಮ್ಮ ಮಗನಿಗಿಂತ ನೀವೇ ಚೆನ್ನಾಗಿದ್ದೀರಿ' ಅಂತ ಹೊಗಳುತ್ತಿದ್ದಾರಂತೆ!

‌Bigg Boss 12: ʻನಾನು ಹುಲಿ ವೇಷದಲ್ಲಿರುವ ಹಸು, ನಾನು ಡ್ರಗ್‌ ಅಡಿಕ್ಟ್‌ ಅಲ್ಲʼ; ಕಾಕ್ರೋಚ್‌ ಸುಧಿ ಫಸ್ಟ್‌ ರಿಯಾಕ್ಷನ್

BBK12: ʻನಾನು ಡ್ರಗ್‌ ಅಡಿಕ್ಟ್‌ ಅಲ್ಲʼ ಅಂತ ಕಾಕ್ರೋಚ್‌ ಸುಧಿ ಹೇಳಿದ್ದೇಕೆ?

Bigg Boss Kannada 12 Elimination: ಕಾಕ್ರೋಚ್‌ ಸುಧಿ ಅವರು ಏಳು ವಾರಗಳ ನಂತರ ಬಿಗ್‌ ಬಾಸ್‌ನಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. "ನಾನು ಹುಲಿ ವೇಷದಲ್ಲಿರುವ ಹಸು, ಡ್ರಗ್‌ ಅಡಿಕ್ಟ್‌ ಅಲ್ಲ" ಎಂದು ತಮ್ಮ ಬಗ್ಗೆ ಇರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಬಿಗ್‌ ಬಾಸ್ ಮನೆಯಲ್ಲಿ ಲೆಕ್ಕಾಚಾರಗಳು ವರ್ಕ್‌ ಆಗುವುದಿಲ್ಲ ಎಂದಿದ್ದಾರೆ ಸುಧಿ.

Sriimurali: 'ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ' ಹೀರೋ ದೀಕ್ಷಿತ್‌ ಶೆಟ್ಟಿಗೆ ಸಾಥ್‌ ನೀಡಿದ ಶ್ರೀಮುರಳಿ

Deekshith Shetty:‌ 'ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ' ಟ್ರೇಲರ್‌ ರಿಲೀಸ್

Bank Of Bhagyalakshmi Movie Trailer: ದೀಕ್ಷಿತ್‌ ಶೆಟ್ಟಿ ಶೆಟ್ಟಿ ಮತ್ತು ಬೃಂದಾ ಆಚಾರ್ಯ ನಟನೆಯ 'ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ' ಚಿತ್ರದ ಟ್ರೇಲರ್ ಅನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ನವೆಂಬರ್‌ 21ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು 'ರಂಗಿ ತರಂಗ' ಖ್ಯಾತಿಯ ಎಚ್‌ ಕೆ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ.

BBK 12: ಅಚ್ಚರಿಯ ರೀತಿಯಲ್ಲಿ ಎಲಿಮಿನೇಟ್‌ ಆದ ʻಕಾಕ್ರೋಚ್‌ʼ ಸುಧಿಗೆ ಬಿಗ್‌ ಬಾಸ್‌ನಿಂದ ಸಿಕ್ಕ ಹಣವೆಷ್ಟು?

ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆದ ʻಕಾಕ್ರೋಚ್‌ʼ ಸುಧಿಗೆ ಸಿಕ್ಕ ಹಣವೆಷ್ಟು?

Bigg Boss Kannada 12: ಕಾಕ್ರೋಚ್ ಸುಧಿ ಅವರು 49 ದಿನಗಳ ನಂತರ ಅಚ್ಚರಿಯ ರೀತಿಯಲ್ಲಿ ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆಗಿದ್ದಾರೆ. ಪ್ರಬಲ ಸ್ಪರ್ಧಿಯಾಗಿದ್ದರೂ, ಅವರು ಹೊರಬಿದ್ದಿರುವುದು ವೀಕ್ಷಕರಿಗೆ ಶಾಕ್ ನೀಡಿದೆ. ಎಲಿಮಿನೇಟ್‌ ಆದ ಸುಧಿಗೆ ಬಹುಮಾನವಾಗಿ ಸಿಕ್ಕ ಹಣವೆಷ್ಟು? ಇಲ್ಲಿದೆ ಮಾಹಿತಿ.

Akon: ಬೆಂಗಳೂರಿನಲ್ಲಿ ಕಾರ್ಯಕ್ರಮದ ವೇಳೆ ಖ್ಯಾತ ಸಿಂಗರ್‌ ಪ್ಯಾಂಟ್‌ ಎಳೆದ ಫ್ಯಾನ್ಸ್‌; ವಿಡಿಯೊ ವೈರಲ್!

ಬೆಂಗಳೂರಿನಲ್ಲಿ ಸ್ಟೇಜ್‌ ಮೇಲೆಯೇ ಸಿಂಗರ್‌ ಪ್ಯಾಂಟ್‌ ಎಳೆದ ಫ್ಯಾನ್ಸ್‌!

American singer Akon: ಅಮೆರಿಕನ್ ಗಾಯಕ ಅಕಾನ್ ತಮ್ಮ 2025ರ ಪ್ರವಾಸಕ್ಕಾಗಿ ಭಾರತದಲ್ಲಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. ಬೆಂಗಳೂರಿಗೂ ಬಂದಿರುವ ಗಾಯಕ ಅಕಾನ್ ತೀವ್ರ ಮುಜುಗರಕ್ಕೀಡಾಗಿದ್ದಾರೆ. ಅಭಿಮಾನಿಗಳು ಅಕಾನ್ ಪ್ಯಾಂಟ್ ಅನ್ನು ವೇದಿಕೆಯ ಮೇಲೆ ಎಳೆದಿದ್ದಾರೆ. ನೆಟ್ಟಿಗರು ಈ ನಡವಳಿಕೆಯನ್ನು ಟೀಕಿಸಿದ್ದಾರೆ. ಮತ್ತು ಅಗೌರವ ಮತ್ತು ಸಂಪೂರ್ಣ ಕಿರುಕುಳ ಇದು ಎಂದು ಕಮೆಂಟ್‌ ಮಾಡಿದ್ದಾರೆ.

Mahesh Babu: ಶೂಟಿಂಗ್ ಸ್ಪಾಟ್‌ನಲ್ಲಿ ಮಹೇಶ್‌ ಬಾಬು ಹೇಗಿರ್ತಾರೆ? ವಿವರಿಸಿದ ನಿರ್ದೇಶಕ ರಾಜಮೌಳಿ

ಶೂಟಿಂಗ್ ಸ್ಪಾಟ್‌ನಲ್ಲಿ ಮಹೇಶ್‌ ಬಾಬು ಹೇಗಿರ್ತಾರೆ? ವಿವರಿಸಿದ ರಾಜಮೌಳಿ

Rajamouli: ಮಹೇಶ್ ಬಾಬು ನಾಯಕನಾಗಿ ನಟಿಸಿರುವ ತಮ್ಮ ಮುಂಬರುವ ಚಿತ್ರ 'ವಾರಣಾಸಿ'ಯ ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ರಾಜಮೌಳಿ ಈ ವಿಷಯ ತಿಳಿಸಿದರು. ಈ ಹಿಂದೆ ಟಾಲಿವುಡ್‌ನಲ್ಲಿ ಹಲೋ ಬ್ರದರ್‌, ಕ್ಷಣಕ್ಷಣಂ, ಸಂತೋಷಂ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿ, ʻರಾಕಿʼ ಚಿತ್ರದ ಬಳಿಕ ನಿರ್ಮಾಣದಿಂದ ದೂರವಾಗಿದ್ದ ಕೆ ಎಲ್‌ ನಾರಾಯಣ ಅವರು ʻವಾರಣಾಸಿʼ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ಅವರ ಜೊತೆಗೆ ರಾಜಮೌಳಿ ಪುತ್ರ ಎಸ್‌ ಎಸ್‌ ಕಾರ್ತಿಕೇಯ ಅವರು ಕೂಡ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

Bigg Boss Kannada 12: ಅತ್ಯಂತ ಕಠಿಣ ಶಿಕ್ಷೆ ಕೊಡಿಸಿದ ಗಿಲ್ಲಿ; ಬಸ್ಕಿ ಹೊಡೆದ ಅಶ್ವಿನಿ ಗೌಡ

ಅತ್ಯಂತ ಕಠಿಣ ಶಿಕ್ಷೆ ಕೊಡಿಸಿದ ಗಿಲ್ಲಿ; ಬಸ್ಕಿ ಹೊಡೆದ ಅಶ್ವಿನಿ ಗೌಡ

BBK 12: ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಪದೇ ಪದೇ ಮನೆಯ ಮೂಲ ನಿಯಮವನ್ನು ಮುರಿಯುವ ಸ್ಪರ್ಧಿಯನ್ನು ಸೂಚಿಸಿ ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಬಹುತೇಕ ಸ್ಪರ್ಧಿಗಳು ಅಶ್ವಿನಿ ಅವರ ಹೆಸರನ್ನು ಹೇಳಿದ್ದಾರೆ. ಆದರೆ ಗಿಲ್ಲಿ ಕೊಟ್ಟ ಕಾರಣ ಮಾತ್ರ ಖಡಕ್‌ ಆಗಿತ್ತು. ಗಿಲ್ಲಿ ಅವರ ವರ್ತನೆ ಕಂಡು ಅಶ್ವಿನಿ ಅವರಿಗೆ ಕೋಪ ಬರುವಂತೆ ಮಾಡಿದೆ. ಗಿಲ್ಲಿ ಬಳಿ ಬಂದಾಗ ಅವರು ಕಾಲ ಮೇಲೆ ಕಾಲು ಹಾಕಿ ಕೂತಿದ್ದರು. ಇದು ಅಶ್ವಿನಿ ಗೌಡ ಕೋಪಕ್ಕೆ ಕಾರಣ ಆಗಿದೆ.

Loading...