ಜಯದೇವ್ಗೆ ಬಕ್ರಾ ಮಾಡಿದ ಅಜ್ಜಿ! ಮುಂದೆ ಗೌತಮ್- ಭೂಮಿಕಾ ಕಥೆ ಏನು?
Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಆಸ್ತಿ ಲಪಟಾಯಿಸಬೇಕು ಅಂತಿದ್ದ ಜಯದೇವ್ಗೆ ಚಳ್ಳೆ ಹಣ್ಣು ತಿನ್ನಿಸಿದ್ದಾಳೆ ಅಜ್ಜಿ. ಭೂಮಿಕಾ ಹಾಗೂ ಗೌತಮ್ ಒಂದಾಗಬೇಕು ಅಂತ ಮಕ್ಕಳು ಒಂದು ಕಡೆ ಪಡದಾಡುತ್ತಿದ್ದರೆ, ಅಜ್ಜಿ ಕೂಡ ಏನೋ ಒಂದು ಸಾಹಸ ಮಾಡ್ತಾನೇ ಇದ್ದಾರೆ.