ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Kiccha Sudeep: ʻಯುದ್ಧಕ್ಕೆ ರೆಡಿʼ ಎಂದು ಸುದೀಪ್‌ ಹೇಳಿದ್ದು ಯಾರಿಗೆ? ಚಕ್ರವರ್ತಿ ಚಂದ್ರಚೂಡ್‌ ಬಾಯಿಬಿಟ್ಟ ಸತ್ಯವಿದು!

ʻಯುದ್ಧಕ್ಕೆ ರೆಡಿʼ ಅಂತ ಸುದೀಪ್ ಹೇಳಿದ್ದು ಯಾರಿಗೆ ಗೊತ್ತಾ? ಇಲ್ಲಿದೆ ಸತ್ಯ

Sudeep War Statement: ಹುಬ್ಬಳ್ಳಿಯಲ್ಲಿ ಸುದೀಪ್ ಅವರು "ಯುದ್ಧಕ್ಕೆ ಸಿದ್ಧ" ಎಂದು ಹೇಳಿದ್ದು ಯಾರ ವಿರುದ್ಧ ಎಂಬ ಗೊಂದಲಕ್ಕೆ ಚಕ್ರವರ್ತಿ ಚಂದ್ರಚೂಡ್ ತೆರೆ ಎಳೆದಿದ್ದಾರೆ. ಸುದೀಪ್ ಅವರ ಈ ಹೇಳಿಕೆ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ಬದಲಿಗೆ ಚಿತ್ರರಂಗವನ್ನು ಕಾಡುತ್ತಿರುವ ಪೈರಸಿ, ಪೇಯ್ಡ್ ನೆಗೆಟಿವ್ ರಿವ್ಯೂ ಮತ್ತು ಚಿತ್ರಮಂದಿರಗಳಲ್ಲಿ ನಡೆಯುವ ಅಸಹ್ಯಕರ ವರ್ತನೆಗಳ ವಿರುದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

BBK 12: ತಮ್ಮೂರಿನ ಹುಡುಗಿ ರಕ್ಷಿತಾ ಶೆಟ್ಟಿಗೆ ಚೈತ್ರಾ ಕುಂದಾಪುರ ಸಪೋರ್ಟ್‌ ಮಾಡಲಿಲ್ವಾ? ಫೈರ್‌ ಬ್ರ್ಯಾಂಡ್‌ ಕೊಟ್ಟ ಉತ್ತರ ಇದು!

BBK 12: ಕರಾವಳಿಯ ರಕ್ಷಿತಾ ಶೆಟ್ಟಿಗೆ ಚೈತ್ರಾ ಸಪೋರ್ಟ್‌ ಮಾಡಬೇಕಿತ್ತೇ?

Chaitra Kundapura Interview: ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಚೈತ್ರಾ ಕುಂದಾಪುರ ಅವರು ರಕ್ಷಿತಾ ಶೆಟ್ಟಿ ಕುರಿತಾದ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ರಕ್ಷಿತಾ ಮತ್ತು ತಾವು ಒಂದೇ ಊರಿನವರಾಗಿದ್ದರೂ (ಉಡುಪಿ), ಮನೆಯೊಳಗೆ ಅವರ ಪರವಾಗಿ 'ಫೇವರಿಸಂ' ಮಾಡುವುದು ತಪ್ಪು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Tamannaah Bhatia : ಕೊನೆ ಕ್ಷಣದಲ್ಲಿ 'ಧುರಂಧರ್' ಸಿನಿಮಾದಿಂದ ತಮನ್ನಾ ಔಟ್‌ ಆಗಿದ್ದೇಕೆ?

ಕೊನೆ ಕ್ಷಣದಲ್ಲಿ'ಧುರಂಧರ್' ಸಿನಿಮಾದಿಂದ ತಮನ್ನಾ ಔಟ್‌ ಆಗಿದ್ದೇಕೆ?

Dhurandhar song Shararat: ರಣವೀರ್ ಸಿಂಗ್ ಅವರ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಆದಿತ್ಯ ಧರ್ ಅವರ ಧುರಂಧರ್ ಚಿತ್ರದ ಸಂಗೀತ ಕೂಡ ಚಿತ್ರದಷ್ಟೇ ಗಮನ ಸೆಳೆಯುತ್ತಿದೆ. ಶೀರ್ಷಿಕೆ ಗೀತೆ ವೈರಲ್ ಹಿಟ್ ಆಗಿದ್ದರೂ, ಇತರ ಹಾಡುಗಳು ಸಹ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಇವುಗಳಲ್ಲಿ ಆಯೇಷಾ ಖಾನ್ ಮತ್ತು ಕ್ರಿಸ್ಟಲ್ ಡಿ'ಸೋಜಾ ಚಿತ್ರೀಕರಿಸಿದ ಶರಾರತ್ ಕೂಡ ಒಂದು. ಈಗ, ಹಾಡಿನ ನೃತ್ಯ ಸಂಯೋಜಕರು ನೃತ್ಯಕ್ಕೆ ಮೂಲ ಆಯ್ಕೆ ತಮನ್ನಾ ಭಾಟಿಯಾ ಆಗಿದ್ದರು ಎಂದು ಬಹಿರಂಗಪಡಿಸಿದ್ದಾರೆ.

Bigg Boss Kannada 12: ಈ ವೀಕೆಂಡ್​​ನಲ್ಲಿ ಕಿಚ್ಚ ಸುದೀಪ್‌ ನಿರೂಪಣೆ ಇರಲ್ಲ; ಕಾರಣ ಇದು

ಈ ವೀಕೆಂಡ್​​ನಲ್ಲಿ ಕಿಚ್ಚ ಸುದೀಪ್‌ ನಿರೂಪಣೆ ಇರಲ್ಲ; ಕಾರಣ ಇದು

sudeep: ವೀಕೆಂಡ್‌ ಬಂತು ಅಂದರೆ ಬಿಗ್‌ ಬಾಸ್‌ ಪ್ರಿಯರು ಕಾಯೋದು ಕಿಚ್ಚನ ಪಂಚಾಯ್ತಿಗೆ. ಶನಿವಾರ ಹಾಗೂ ಭಾನುವಾರ ಕಿಚ್ಚನ ಪಂಚಾಯ್ತಿ , ಅವರ ಲುಕ್‌, ಅವರ ಮಾತುಗಳನ್ನು ಕೇಳಲು ಕಾಯುತ್ತಿರುತ್ತಾರೆ. ಆದರೀಗ ಸುದೀಪ್‌ ಅವರು ಒಂದು ಅನೌನ್ಸ್‌ ಮಾಡಿದ್ದಾರೆ. ಬಿಗ್ ಬಾಸ್ ಪ್ರಿಯರಿಗೆ ನಿರಾಸೆ ಮೂಡಿಸಿದೆ.

Bigg Boss Kannada 12:  ಬೇಕು ಅಂತ ಟಾಸ್ಕ್‌ ಹಾಳು ಮಾಡ್ದೆ ಏನಿವಾಗ? ಅಶ್ವಿನಿ ಮಾತಿಗೆ ಗಿಲ್ಲಿ ಗರಂ!

ಬೇಕು ಅಂತ ಟಾಸ್ಕ್‌ ಹಾಳು ಮಾಡ್ದೆ ಏನಿವಾಗ? ಅಶ್ವಿನಿ ಮಾತಿಗೆ ಗಿಲ್ಲಿ ಗರಂ!

Gilli Nata: ಬಿಗ್‌ ಬಾಸ್‌ ಮನೆಯಿಂದ ಈಗಾಗಲೇ ಚೈತ್ರಾ ಹಾಗೂ ರಜತ್‌ ಮನೆಯಿಂದ ಆಚೆ ಬಂದಿದ್ದಾರೆ. ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೆಲವೇ ದಿನಗಳು ಇದೆ. ಅದರಲ್ಲೂ ಟಾಸ್ಕ್‌ಗಳು ಅತ್ಯಂತ ಕಠಿಣವಾಗುತ್ತಿದೆ. ಇದೀಗ ಲಕ್ಷುರಿ ಬಜೆಟ್‌ ವಿಚಾರಕ್ಕೆ ಅಶ್ವಿನಿ ಹಾಗೂ ಗಿಲ್ಲಿ ನಡುವೆ ಸಖತ್‌ ಜಗಳ ನಡೆದಿದೆ. ಗಿಲ್ಲಿ ಟಾಸ್ಕ್‌ಗೆ ಸಖತ್‌ ಪ್ರಾಮುಖ್ಯತೆ ಕೊಡ್ತಾ ಇದ್ದಾರೆ ಅಂತ ಕಮೆಂಟ್‌ ಮಾಡ್ತಿದ್ದಾರೆ ವೀಕ್ಷಕರು.

Samantha Ruth Prabhu: ನಟಿ ನಿಧಿ ಅಗರ್ವಾಲ್ ಬೆನ್ನಲ್ಲೇ ಸಮಂತಾ ಮೇಲೆ ಮುಗಿ ಬಿದ್ದ ಜನ! ಫ್ಯಾನ್ಸ್‌ ಅತಿರೇಕದ ವರ್ತನೆಗೆ ಭಾರಿ ಟೀಕೆ

ನಟಿ ನಿಧಿ ಅಗರ್ವಾಲ್ ಬೆನ್ನಲ್ಲೇ ಸಮಂತಾ ಮೇಲೆ ಮುಗಿ ಬಿದ್ದ ಜನ!

Samantha actress: ರೆಡ್ಡಿಟ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಸಮಂತಾ ರೇಷ್ಮೆ ಸೀರೆಯಲ್ಲಿ ವೇದಿಕೆಯಿಂದ ತನ್ನ ಕಾರಿನ ಕಡೆಗೆ ಬರುತ್ತಿರುವುದು ಕಂಡುಬಂದಿದೆ. ಜನಸಂದಣಿ ತುಂಬಾ ದೊಡ್ಡದಾಗಿದ್ದು, ನಿಯಂತ್ರಿಸಲಾಗದಷ್ಟು ಜನಸಮೂಹವಿತ್ತು, ತನ್ನ ಭದ್ರತಾ ಸಿಬ್ಬಂದಿಯ ಸಹಾಯವಿಲ್ಲದೆ ನಡೆಯಲು ನಟಿ ಕಷ್ಟಪಟ್ಟರು. ಆದರೂ, ಅವರು ಮುಗುಳ್ನಗುತ್ತಾ ತನ್ನ ಶಾಂತತೆಯನ್ನು ಕಾಯ್ದುಕೊಂಡರು.

Bigg Boss Telugu 9: ತೆಲುಗು ಬಿಗ್‌ಬಾಸ್ 9 ಟ್ರೋಫಿ ಗೆದ್ದ ಸೈನಿಕ ಕಲ್ಯಾಣ್ ಪಡಾಲ; ರನ್ನರ್ ಅಪ್ ಆದ ಕನ್ನಡತಿ ತನುಜಾ

ತೆಲುಗು ಬಿಗ್‌ಬಾಸ್ 9 ಟ್ರೋಫಿ ಗೆದ್ದ ಸೈನಿಕ ಕಲ್ಯಾಣ್ ಪಡಾಲ

Bigg Boss Telugu 9 Trophy : ಬಿಗ್ ಬಾಸ್ ತೆಲುಗು ಸೀಸನ್ 9 ಫಿನಾಲೆ (ಡಿಸೆಂಬರ್ 21) ನಡೆದಿದೆ. ಈ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿನ್ನರ್‌ ಕೂಡ ಅನೌನ್ಸ್‌ ಆಗಿದ್ದಾಗಿದೆ. ಹಿಂದಿನ ಸೀಸನ್‌ಗಳಿಗಿಂತ ಈ ಸೀಸನ್‌ಗೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದೆ. ಒಟ್ಟು ಐದು ಜನ ಫಿನಾಲೆಗೆ ಬಂದಿದ್ದರು. ಕಲ್ಯಾಣ್, ಇಮಾನ್ಯುಯೆಲ್, ಸಂಜನಾ ಗಲ್ರಾನಿ, ತನುಜಾ ಮತ್ತು ಪವನ್ ಅವರುಗಳು ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದರು.

Bigg Boss Kannada 12: ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್

ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್

Rajath Chithra: ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದಿದ್ದಾರೆ. ಈ ವಾರ ಸಹ ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ಸ್ಪಂದನಾ, ಮಾಳು ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ಆದರೆ ಈಗ ಚೈತ್ರಾ ರಜತ್‌ ಔಟ್‌ ಆಗಿದ್ದಾರೆ. ಈ ಇಬ್ಬರು ವೈಲ್ಡ್ ಕಾರ್ಡ್ಸ್ಪ ರ್ಧಿ ಅಲ್ಲ ಎಂಬ ಮಾಹಿತಿ ಮುಂಚೆಯೇ ಹರಿದಾಡಿತ್ತು.

Amruthadhaare Serial: ಅಜ್ಜಿ ಮಾಸ್ಟರ್‌ ಪ್ಲ್ಯಾನ್‌! ಡಮಲ್ ಡಿಮೀಲ್ ಡಕ್ಕ ಭೂಮಿ - ಗೌತಮ್ ಒಂದಾಗೋದು ಪಕ್ಕಾ ಅಂತಿದ್ದಾರೆ ವೀಕ್ಷಕರು

ಅಜ್ಜಿ ಅಭಿಮಾನಿಗಳಾಸೆಗೆ ಭೂಮಿ - ಗೌತಮ್ ಕರಗಲೇಬೇಕು!

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಅಕದಕಿಯೇ ಹೈಲೈಟ್‌ ಆಗಿದ್ದಾರೆ. ಇಷ್ಟೂ ದಿನ ದೂರ ದೂರ ಇರುತ್ತಿದ್ದ ಭೂಮಿಕಾ ಹಾಗೂ ಗೌತಮ್‌ನನ್ನು ಒಂದು ಮಾಡಲು ಅಜ್ಜಿ ಮಾಸ್ಟರ್‌ಪ್ಲ್ಯಾನ್‌ ಸಖತ್‌ ಆಗಿಯೇ ಮಾಡಿದ್ದಾರೆ. ಅಜ್ಜಿಯ ಈ ಪ್ಲ್ಯಾನ್‌ ಮಕ್ಕಳಿಗೂ ಗೊತ್ತಾಗಿದೆ. ಒಂದು ಕಡೆ ಗೌತಮ್‌ ಮಾಡಿದ ಸಾಲ, ಇನ್ನೊಂದು ಕಡೆ ಅಜ್ಜಿಯ ಆಸ್ತಿಯನ್ನು ಲಪಟಾಯಿಸಿದ ಜಯದೇವ್‌ ಇದಲ್ಲಿಯೇ ಕಥೆ ಸಾಗುತ್ತಿದೆ. ಇದೀಗ ಆಶ್ರಮದಲ್ಲಿಯೂ ಅಜ್ಜಿ ಒಂದು ಸಖತ್‌ ಆಗಿ ಡ್ರಾಮ ಮಾಡಿದ್ದಾರೆ.

ಸಾಲು ಸಾಲು ಸೋಲುಗಳಿಂದ ಕಂಗೆಟ್ಟ ನಟ ರವಿ ತೇಜ; ಈ ಬಾರಿ ಸಂಭಾವನೆಯನ್ನೇ ಮುಟ್ಟದ 'ಮಾಸ್‌ ಮಹಾರಾಜ', ಕಾರಣವೇನು ಗೊತ್ತಾ?

ಸತತ ಸೋಲಿನಿಂದ ಕಂಗೆಟ್ಟ ನಟ ರವಿ ತೇಜ! ಅದಕ್ಕಾಗಿ ತಗೊಂಡ್ರು ಹೊಸ ನಿರ್ಧಾರ

Ravi Teja: ತೆಲುಗು ನಟ ರವಿ ತೇಜ ಕಳೆದ ಎರಡು ವರ್ಷಗಳಲ್ಲಿ ಐದು ಸಿನಿಮಾಗಳ ಸೋಲನ್ನು ಅನುಭವಿಸಿದ್ದಾರೆ. ಹೀಗಾಗಿ, ಕಿಶೋರ್ ತಿರುಮಲ ನಿರ್ದೇಶನದ 'ಭರ್ತ ಮಹಾಶಯುಲಕು ವಿಜ್ಞಪ್ತಿ' ಸಿನಿಮಾದ ಗೆಲುವಿಗಾಗಿ ಅವರು ಕಾತರಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆದಿಲ್ಲ ಅನ್ನೋದು ವಿಶೇಷ.

ಶುರುವಾಯ್ತು 'ಮಾರ್ಕ್‌' - '45' ಸಿನಿಮಾಗಳ ಅಡ್ವಾನ್ಸ್‌ ‌ಟಿಕೆಟ್‌ ಬುಕಿಂಗ್;‌ ಇಲ್ಲೊಂದು ಸಣ್ಣ ಟ್ವಿಸ್ಟ್‌ ಇದೆ, ನೀವು ಅದನ್ನು ಗಮನಿಸಿದ್ರಾ?

'ಮಾರ್ಕ್‌' - '45' ಸಿನಿಮಾಗಳ ಅಡ್ವಾನ್ಸ್‌ ‌ಟಿಕೆಟ್‌ ಬುಕಿಂಗ್ ಶುರು!

Kannada Box Office Updates: ಡಿಸೆಂಬರ್ 25ರಂದು ಏಕಕಾಲಕ್ಕೆ ತೆರೆಕಾಣಲಿರುವ '45' ಮತ್ತು 'ಮಾರ್ಕ್' ಸಿನಿಮಾಗಳ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಿದೆ. 45 ಸಿನಿಮಾ ಒಂದು ದಿನ ಮೊದಲೇ ಅಂದರೆ ಡಿಸೆಂಬರ್ 24ರ ಸಂಜೆ 7 ಗಂಟೆಯಿಂದಲೇ 'ಪೇಯ್ಡ್ ಪ್ರೀಮಿಯರ್' ಶೋಗಳನ್ನು ಆರಂಭಿಸುತ್ತಿದೆ. ‌

Mark: ʻಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ, ನಾವು ಯುದ್ಧಕ್ಕೆ ಸಿದ್ಧʼ; ಹುಬ್ಬಳ್ಳಿಯಲ್ಲಿ ಗುಡುಗಿದ ʻಕಿಚ್ಚʼ ಸುದೀಪ್‌!

Mark Movie: ಹುಬ್ಬಳ್ಳಿಯಲ್ಲಿ ಗುಡುಗಿದ ʻಕಿಚ್ಚʼ ಸುದೀಪ್‌! ಯಾರ ವಿರುದ್ಧ?

Kiccha Sudeep: ಕಿಚ್ಚ ಸುದೀಪ್ ಅವರ 'ಮಾರ್ಕ್' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ತಮ್ಮ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ. "ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗುತ್ತಿದೆ, ಯುದ್ಧಕ್ಕೆ ಸಿದ್ಧ" ಎಂದು ಹೇಳುವ ಮೂಲಕ ಕಿಚ್ಚ ಹವಾ ಎಬ್ಬಿಸಿದ್ದಾರೆ.

Actor Upendra:  ಉಪ್ಪಿ ಕೊನೆಯ ಬಾರಿ ಅತ್ತಿದ್ದು ಇದೊಂದು ವಿಚಾರಕ್ಕೆ! ಕನ್ನಡಿಯ ಮುಂದೆ ಸತ್ಯ ರಿವೀಲ್‌

ಉಪ್ಪಿ ಕೊನೆಯ ಬಾರಿ ಅತ್ತಿದ್ದು ಇದೊಂದು ವಿಚಾರಕ್ಕೆ!

45 Movie: ‘45’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅಸಲಿಗೆ ಈ ಸಿನಿಮಾ ಇದೇ ವರ್ಷದ ಮಧ್ಯ ಭಾಗದಲ್ಲಿಯೇ ಬಿಡುಗಡೆ ಆಗಬೇಕಿತ್ತು. ಮೇ ತಿಂಗಳಲ್ಲೇ ಸಿನಿಮಾ ರಿಲೀಸ್ ಆಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು ಆದರೆ ನಾನಾ ಕಾರಣಗಳಿಗಾಗಿ ಸಿನಿಮಾ ತಡವಾಗುತ್ತಲೇ ಬಂತು. ರಿಯಲ್ ಸ್ಟಾರ್ ಉಪೇಂದ್ರ ಅವರು '45' ಸಿನಿಮಾ ಪ್ರಚಾರದ ವೇಳೆ, ತಾವು ಮೊದಲ ಬಾರಿಗೆ ಕಣ್ಣೀರು ಹಾಕಿದ ಕ್ಷಣವನ್ನು ಬಹಿರಂಗಪಡಿಸಿದ್ದಾರೆ.

BBK 12: ಕಾವ್ಯ ವಿರುದ್ಧದ ರಕ್ಷಿತಾ ಶೆಟ್ಟಿಯ ದ್ವೇಷ ಅತಿರೇಕಕ್ಕೆ ಹೋಯ್ತಾ? ರಜತ್‌ ಕೊಟ್ಟ ತಿರುಗೇಟಿಗೆ ಗಿಲ್ಲಿ ವಂಶದ ಕುಡಿ ಫುಲ್‌ ಸೈಲೆಂಟ್‌!

BBK 12: ಕ್ಯಾಪ್ಟನ್‌ ಆಯ್ಕೆ ಬಗ್ಗೆ ‌ರಕ್ಷಿತಾ ಅಸಮಾಧಾನ; ರಜತ್ ತಿರುಗೇಟು!

BBK 12: ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಕ್ಯಾಪ್ಟನ್ ಆಗಿ ಆಯ್ಕೆಯಾದದ್ದನ್ನು ರಕ್ಷಿತಾ ಶೆಟ್ಟಿ ಮುಕ್ತವಾಗಿ ವಿರೋಧಿಸಿದ್ದಾರೆ. "ಕಾವ್ಯಗೆ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲ, ಮನೆಯವರು ಸೇರಿ ಅವರನ್ನು ಗೆಲ್ಲಿಸಿದ್ದಾರೆ" ಎಂದು ರಕ್ಷಿತಾ ವಾದಿಸಿದರು. ಆದರೆ ಈ ವಾದಕ್ಕೆ ರಜತ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Toxic: 'ಟಾಕ್ಸಿಕ್‌' ಸಿನಿಮಾ ನಾಯಕಿಯ ಫಸ್ಟ್‌ ಲುಕ್‌ ರಿಲೀಸ್‌; Nadia ಪಾತ್ರದಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ

Toxic: ಯಶ್‌ಗೆ ನಾಯಕಿಯಾದ ಕಿಯಾರಾ ಅಡ್ವಾಣಿ; ಫಸ್ಟ್‌ ಲುಕ್‌ ರಿಲೀಸ್‌

Toxic Kiara Advani First Look: ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಚಿತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು 'ನಾದಿಯಾ' (Nadia) ಎಂಬ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರತಂಡವು ಇಂದು (ಡಿ.21) ಈ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದೆ.

Sivakarthikeyan:  ನಟ ಶಿವಕಾರ್ತಿಕೇಯನ್ ಕಾರು ಅಪಘಾತ; ಅಸಲಿಗೆ ಆಗಿದ್ದೇನು? ವೈರಲ್‌ ಆಯ್ತು ವಿಡಿಯೊ

ನಟ ಶಿವಕಾರ್ತಿಕೇಯನ್ ಕಾರು ಅಪಘಾತ; ಅಸಲಿಗೆ ಆಗಿದ್ದೇನು?

Sivakarthikeyan car: ಚೆನ್ನೈನ ಸೆಂಟ್ರಲ್ ಕೈಲಾಶ್ ಪ್ರದೇಶದಲ್ಲಿ ನಟ ಶಿವಕಾರ್ತಿಕೇಯನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್, ಶಿವಕಾರ್ತಿಕೇಯನ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಚೆನ್ನೈನ ಮಧ್ಯ ಕೈಲಾಶ್ ಪ್ರದೇಶದಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್ ಜಾಮ್‌ನಿಂದಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

Bigg Boss Kannada 12: ಇದೊಂದು ವಿಚಾರದಲ್ಲಿ ರಘು - ರಕ್ಷಿತಾ ಭ್ರಮೆಯಲ್ಲಿ ಇದ್ದಾರಂತೆ! ಗಿಲ್ಲಿ, ಕಾವ್ಯ ನೇರ ಮಾತು

ಇದೊಂದು ವಿಚಾರದಲ್ಲಿ ರಘು - ರಕ್ಷಿತಾ ಭ್ರಮೆಯಲ್ಲಿ ಇದ್ದಾರಂತೆ!

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಈ ವಾರ ಕಾವ್ಯ ಅವರು ಕ್ಯಾಪ್ಟನ್‌ ಆಗಿದ್ದಾರೆ. ಇದನ್ನು ರಕ್ಷಿತಾ ಅವರು ವಿರೋಧ ಮಾಡಿದ್ದಾರೆ. ಈ ಬಗ್ಗೆ ಹಾಗೂ ಅಶ್ವಿನಿ ಅವರು ತಾಯಿ ಬಗ್ಗೆ ಮಾತನಾಡಿರುವ ಬಗ್ಗೆಯೂ ಕಿಚ್ಚ ಚರ್ಚಿಸಿದ್ದಾರೆ. ಶನಿವಾರ ಸ್ವಲ್ಪ ಗರಂ ಆಗಿದ್ದರೂ ಭಾನುವಾರ ಕಿಚ್ಚ ಕಾಮಿಡಿಯೇ ಪಂಚಾಯ್ತಿ ನಡೆಸುತ್ತಾರೆ. ಇದೀಗ ಪ್ರೋಮೋ ಔಟ್‌ ಆಗಿದೆ. ಗಿಲ್ಲಿ ಸಖತ್‌ ಕಾಮಿಡಿ ಚಟಾಕಿ ಹಾರಿಸಿದ್ದಾರೆ. ಅಷ್ಟೇ ಅಲ್ಲ ಯಾರೂ ಭ್ರಮೆಯಲ್ಲಿ ಇದ್ದಾರೆ ಅನ್ನೋದನ್ನ ಹೇಳಬೇಕು. ಯಾವ ಭ್ರಮೆಯಲ್ಲಿದ್ದಾರೆ ಎನ್ನುವುದನ್ನು ಹೇಳಿ ಸೂಜಿಯಿಂದ ಬಲೂನ್ ಒಡೆದು ಹಾಕುವ ಟಾಸ್ಕ್ ಬಿಗ್‌ ಬಾಸ್‌ ಕೊಟ್ಟಿದ್ದರು.

ಭಾರತದಲ್ಲಿ 500 ಕೋಟಿ ರೂ. ಕ್ಲಬ್‌ ಸೇರಿದ ʻಧುರಂಧರ್‌ʼ; 16ನೇ ದಿನ ಮತ್ತೊಂದು ದೊಡ್ಡ ದಾಖಲೆ ಸೃಷ್ಟಿಸಿದ ರಣವೀರ್‌ ಸಿಂಗ್‌ ಸಿನಿಮಾ

Ranveer Singh: ಭಾರತದಲ್ಲಿ 500 ಕೋಟಿ ರೂ. ಕ್ಲಬ್‌ ಸೇರಿದ ʻಧುರಂಧರ್‌ʼ

Dhurandhar Box Office Report: ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಬರೆಯುತ್ತಿದೆ. ಬಿಡುಗಡೆಯಾದ 16ನೇ ದಿನ ಈ ಚಿತ್ರವು 33.50 ಕೋಟಿ ರೂ. ಗಳಿಸುವ ಮೂಲಕ, ತನ್ನ ಮೊದಲ ದಿನದ ಗಳಿಕೆಯನ್ನೇ (28 ಕೋಟಿ ರೂ.) ಮೀರಿಸಿದೆ. ಸದ್ಯ ಭಾರತದಲ್ಲಿ 516.50 ಕೋಟಿ ರೂ. ಹಾಗೂ ವಿಶ್ವಾದ್ಯಂತ 750 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಈ ಚಿತ್ರವು, ಶೀಘ್ರದಲ್ಲೇ 'ಛಾವಾ' ಮತ್ತು 'ಕಾಂತಾರ ಚಾಪ್ಟರ್ 1' ದಾಖಲೆಗಳನ್ನು ಮುರಿಯಲಿದೆ.

BBK 12: ಕಾವ್ಯ ತಾಯಿ ವಿಷ್ಯಕ್ಕೆ ಹೋದ ಅಶ್ವಿನಿ ಗೌಡಗೆ ಸಿಕ್ತು ಸಖತ್ ಕ್ಲಾಸ್‌; ʻಅವ್ರ ಅಮ್ಮನ ಬಗ್ಗೆ ಮಾತಾಡಿದ್ಯಾಕೆʼ ಎಂದು ಗರಂ ಆದ ʻಕಿಚ್ಚʼ ಸುದೀಪ್!‌

BBK 12: ಕಾವ್ಯ ತಾಯಿ ಬಗ್ಗೆ ಮಾತಾಡಿದ ಅಶ್ವಿನಿಗೆ ಕಿಚ್ಚನ ಸಖತ್ ಕ್ಲಾಸ್‌!

BBK 12 Weekend Update: ಬಿಗ್ ಬಾಸ್ ಕನ್ನಡ 12ರ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಅವರ ಅಶಿಸ್ತಿನ ಮಾತಿನ ಬಗ್ಗೆ ಗಂಭೀರವಾಗಿ ಪ್ರಶ್ನಿಸಿದ್ದಾರೆ. ನೀರಿನ ಟಬ್ ಟಾಸ್ಕ್ ವೇಳೆ ಕಾವ್ಯ ಶೈವ ಅವರ ಜೊತೆ ಜಗಳವಾಡುವಾಗ ಅಶ್ವಿನಿ ಅವರು ಕಾವ್ಯ ತಾಯಿಯನ್ನು ಎಳೆತಂದಿದ್ದರು. "ನಿನ್ನ ಅಮ್ಮನ ಬಳಿ ಹೇಳ್ಕೋ" ಎಂಬ ಅಶ್ವಿನಿ ಮಾತನ್ನು ಕಿಚ್ಚ ತೀವ್ರವಾಗಿ ಖಂಡಿಸಿದರು.

BBK 12: 'ಬಿಗ್‌ ಬಾಸ್‌' ಅಡ್ಡಕ್ಕೆ ಧ್ರುವಂತ್‌ - ರಕ್ಷಿತಾ ರೀ ಎಂಟ್ರಿ; ಅದಕ್ಕೂ ಮುನ್ನ ನಡೀತು ಹೈಡ್ರಾಮಾ, ಇವರಿಬ್ರು ವಾಪಸ್‌ ಮನೆಯೊಳಗೆ ಬಂದಿದ್ದೇಗೆ?

'ಬಿಗ್‌ ಬಾಸ್‌' ಮನೆಗೆ ಧ್ರುವಂತ್‌ - ರಕ್ಷಿತಾ ವಾಪಸ್‌ ಬಂದಿದ್ದು ಹೇಗೆ?

BBK 12 Update: ಬಿಗ್ ಬಾಸ್ ಕನ್ನಡ 12ರ ಸೀಕ್ರೆಟ್ ರೂಮ್ ಟ್ವಿಸ್ಟ್ ಮುಕ್ತಾಯಗೊಂಡಿದೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರನ್ನು ವಾಪಸ್ ಮುಖ್ಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಸೀಕ್ರೆಟ್ ರೂಮ್‌ನಲ್ಲಿ ಧ್ರುವಂತ್ ಜೊತೆ ಇರಲಾರದೆ ರಕ್ಷಿತಾ ಗೋಳಾಡಿದ್ದು, ಸುದೀಪ್ ಅವರ ಎದುರು ಮನೆಗೆ ಹೋಗಲು ಹಠ ಹಿಡಿದಿದ್ದರು.

The Script Craft: ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತ ಪ್ರಭಾಸ್‌; ನಿರ್ದೇಶಕರಿಗೆ, ಕಥೆಗಾರರಿಗೆ ಇಲ್ಲಿದೆ ಸಖತ್‌ ಚಾನ್ಸ್!‌

ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತ ʻಬಾಹುಬಲಿʼ ನಟ ಪ್ರಭಾಸ್‌

The Script Craft Launch: ಪ್ಯಾನ್‌ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಕೇವಲ ಸಿನಿಮಾಗಳಲ್ಲಷ್ಟೇ ಅಲ್ಲದೆ, ಹೊಸ ಪ್ರತಿಭೆಗಳನ್ನು ಬೆಳೆಸುವಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅವರು ಇಂದು ಘೋಷಿಸಿರುವ 'ದಿ ಸ್ಕ್ರಿಪ್ಟ್ ಕ್ರಾಫ್ಟ್' ಅಭಿಯಾನವು ಪ್ರಪಂಚದಾದ್ಯಂತ ಇರುವ ಕಿರುಚಿತ್ರ ನಿರ್ದೇಶಕರು ಮತ್ತು ಕಥೆಗಾರರಿಗೆ ಸಿನಿಮಾ ರಂಗಕ್ಕೆ ನೇರ ಪ್ರವೇಶ ಒದಗಿಸುವ ಗುರಿಯನ್ನು ಹೊಂದಿದೆ.

Jana Nayagan: ʻದಳಪತಿʼ ವಿಜಯ್‌ ಕೊನೇ ಚಿತ್ರವು ಟಾರ್ಗೆಟ್‌ ಆಯ್ತಾ? ʻಜನ ನಾಯಗನ್‌ʼ ಎದುರು ಬರ್ತಿದೆಯಾ ಮತ್ತೊಂದು ತಮಿಳು ಸಿನಿಮಾ?

Thalapathy Vijay: ತಮಿಳುನಾಡಿನಲ್ಲಿ ʻಜನ ನಾಯಗನ್‌ʼ ಟಾರ್ಗೆಟ್‌ ಆಯ್ತಾ?

Jana Nayagan Movie Update: ದಳಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' 2026ರ ಜನವರಿ 9ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಕನ್ನಡದ ಕೆವಿಎನ್ (KVN) ಸಂಸ್ಥೆ ನಿರ್ಮಿಸಿರುವ ಈ ಚಿತ್ರಕ್ಕೆ ತಮಿಳುನಾಡಿನ ರಾಜಕೀಯ ಮೇಲಾಟಗಳ ನಡುವೆ ಪೈಪೋಟಿ ಎದುರಾಗಿದೆ. ಶಿವಕಾರ್ತಿಕೇಯನ್ ಅಭಿನಯದ 'ಪರಾಶಕ್ತಿ' ಚಿತ್ರವು ಜನವರಿ 14ರ ಬದಲು ವಿಜಯ್ ಚಿತ್ರ ಬಿಡುಗಡೆಯಾದ ಮರುದಿನವೇ (ಜ.10) ತೆರೆಗೆ ಬರಲಿದೆ ಎಂಬ ಸುದ್ದಿ ಹಬ್ಬಿದೆ.

BBK 12: ಈ ವಾರ ಕೂಡ ವೋಟಿಂಗ್‌ ಲೈನ್‌ ತೆರೆದಿಲ್ಲ; ಆದರೂ ಇಬ್ಬರು ಸ್ಪರ್ಧಿಗಳು ಬಿಗ್‌ ಬಾಸ್‌ನಿಂದ ಹೊರಬೀಳುವುದು ಖಚಿತ!

BBK 12: ಈ ವಾರ ವೋಟಿಂಗ್‌ ಲೈನ್‌ ತೆರೆದಿಲ್ಲ; ಆದ್ರೂ ಇಬ್ರೂ ಎಲಿಮಿನೇಟ್!

BBK 12 Weekend Twist: ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ ಈ ವಾರವೂ ನಾಮಿನೇಟ್ ಆದ ಸ್ಪರ್ಧಿಗಳಿಗೆ ಎಲಿಮಿನೇಷನ್ ಭೀತಿ ಇಲ್ಲ. ಯಾಕೆಂದರೆ ಕಳೆದ ವಾರದಂತೆ ಈ ವಾರವೂ ವೋಟಿಂಗ್ ಲೈನ್ಸ್ ತೆರೆದಿಲ್ಲ. ಆದರೆ, ಮನೆಯೊಳಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಂತೆ ಮಿಂಚುತ್ತಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ಈ ವಾರ ಮನೆಯಿಂದ ಹೊರಹೋಗುವುದು ಖಚಿತ ಎನ್ನಲಾಗುತ್ತಿದೆ.

ʻಧುರಂಧರ್‌ʼ ಚಿತ್ರದ ನಟಿ ಸಾರಾ ಅರ್ಜುನ್‌ ಭುಜಕ್ಕೆ ಮುತ್ತು ಕೊಟ್ಟಿದ್ದ ರಾಕೇಶ್‌ ಬೇಡಿ; ನೆಟ್ಟಿಗರ ಟೀಕೆಗಳಿಗೆ ಸಿಕ್ತು ಭಾವನಾತ್ಮಕ ಪ್ರತಿಕ್ರಿಯೆ!

Dhurandhar: ಸಾರಾ ಭುಜಕ್ಕೆ ಮುತ್ತಿಟ್ಟಿದ್ದಕ್ಕೆ ಸ್ಪಷ್ಟನೆ ಕೊಟ್ಟ ರಾಕೇಶ್‌

Dhurandhar Controversy: 'ಧುರಂಧರ್' ಸಿನಿಮಾ 500 ಕೋಟಿ ಕ್ಲಬ್ ಸೇರಿ ದಾಖಲೆ ಬರೆಯುತ್ತಿರುವ ಹೊತ್ತಲ್ಲೇ, ಹಿರಿಯ ನಟ ರಾಕೇಶ್ ಬೇಡಿ ಅವರು ನಟಿ ಸಾರಾ ಅರ್ಜುನ್ ಅವರ ಭುಜಕ್ಕೆ ಮುತ್ತಿಟ್ಟ ವಿಡಿಯೋ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ರಾಕೇಶ್ ಬೇಡಿ ಪ್ರತಿಕ್ರಿಯಿಸಿದ್ದಾರೆ.

Loading...