ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Rishab Shetty: ರಿಷಬ್‌ ಶೆಟ್ಟಿ ವಿರುದ್ಧ ದೈವರಾಧಕರ ತೀವ್ರ ಆಕ್ರೋಶ; ಹರಕೆ ಕೋಲ‌, ನರ್ತಕನ ನಡೆ ಬಗ್ಗೆ ಹೇಳಿದ್ದೇನು?

Rishab Shetty: ರಿಷಬ್‌ ಶೆಟ್ಟಿ ವಿರುದ್ಧ ದೈವರಾಧಕರ ತೀವ್ರ ಆಕ್ರೋಶ

Kantara: ‘ಕಾಂತಾರ: ಚಾಪ್ಟರ್ 1’ ಸಕ್ಸೆಸ್‌ ಆದ ಬಳಿಕ ತಂಡದ ಜೊತೆ ಮಂಗಳೂರಿಗೆ ತೆರಳಿ ಇತ್ತೀಚೆಗೆ ಹರಕೆ ಕೋಲ ಮಾಡಿಸಿದ್ದರು ರಿಷಬ್‌ ಶೆಟ್ಟಿ. ಕೋಲದ ವೇಳೆ ದೈವ ನರ್ತಕ ರಿಷಬ್ ಶೆಟ್ಟಿ ಜೊತೆಗೆ ವರ್ತಿಸಿದ ರೀತಿ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ದೈವರಾಧಕ ತಮ್ಮಣ್ಣ ಶೆಟ್ಟಿ ಮಾಧ್ಯಮವೊಂದರಲ್ಲಿ, ಇತ್ತೀಚೆಗೆ ನಡೆದಿದ್ದು ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಹರಕೆ ನೀಡುವುದುಕ್ಕೂ ಅದರದ್ದೆ ಆದ ಕಟ್ಟುಪಾಡುಗಳಿವೆ. ಹರಕೆಯ ನೇಮ ಅಂತಾ ಇಲ್ಲ. ಧರ್ಮ ನೇಮ ನೀಡುವ ಕ್ರಮ ಇದೆ ಎಂದು ಹೇಳಿದ್ದಾರೆ.

Amruthadhaare Serial : ಇನ್ಮುಂದೆ ಗೌತಮ್‌ ಅಜ್ಜಿದು ಡಬಲ್ ಆಕ್ಟಿಂಗಾ? ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌ ಏನು?

ಇನ್ಮುಂದೆ ಗೌತಮ್‌ ಅಜ್ಜಿದು ಡಬಲ್ ಆಕ್ಟಿಂಗಾ?

Jaidev: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ದಿನಕ್ಕೊಂದು ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಜೈದೇವ್‌ ) ಹೊಸ ಮಾಸ್ಟರ್‌ ಪ್ಯಾನ್‌ ಮಾಡ್ತಿದ್ದಾನೆ.ಅತ್ತ ಭೂಮಿಕಾ ಬರ್ತ್‌ಡೇಯನ್ನ ವಠಾರದ ಜನ ಸೇರಿಕೊಂಡು ಮಾಡ್ತಿದ್ದಾರೆ. ಇದೀಗ ಜಯದೇವ್‌, ಅಜ್ಜಿ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾನೆ. ಅಜ್ಜಿ ಹೇಳಿದರೆ ಗೌತಮ್-ಭೂಮಿಕಾ ಮಾತು ಕೇಳಬೇಕು ಎನ್ನೋದು ಎಲ್ಲರಿಗೂ ಗೊತ್ತಿದೆ. ಡುಬ್ಲಿಕೇಟ್‌ ಅಜ್ಜಿ ಮನೆಗೆ ಬರ್ತಾರಾ?

Bigg Boss Kannada 12: ದೇವರ ಎದುರು ಗಿಲ್ಲಿಯನ್ನು ನಿಲ್ಲಿಸಿಕೊಂಡು, ಕೈ ಮುಗಿದು ಧ್ರುವಂತ್‌ ಮನವಿ ಮಾಡಿದ್ದೇನು?

ಗಿಲ್ಲಿಗೆ ಕೈ ಮುಗಿದು ಧ್ರುವಂತ್ ಮನವಿ ಮಾಡಿದ್ದೇನು?

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಧ್ರುವಂತ್‌ ಅವರು ಸಖತ್‌ ಆಕ್ಟಿವ್‌ ಆಗಿದ್ದಾರೆ. ಹಿಂದಿನ ವಾರ ಸೇಫ್‌ ಕೂಡ ಆಗಿದ್ದರು. ಧ್ರುವಂತ್‌ ಅವರಿಗೆ ಗಿಲ್ಲಿ ಅವರ ಕಾಮಿಡಿ ಬಗ್ಗೆ ಆಕ್ಷೇಪವಿದೆ. ಬೇರೆ ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಗಿಲ್ಲಿ ಮಸಿ ಬಳಿಯುತ್ತಾರೆ ಎಂಬುದು ಧ್ರುವಂತ್ ಆರೋಪ. ಈ ವಾರ ಗಿಲ್ಲಿ ಅವರ ಬಳಿ ದೇವರ ಮುಂದೆಯೇ ವಿಶೇಷ ಮನವಿ ಮಾಡಿದ್ದಾರೆ ಧ್ರುವಂತ್‌. ಸೋಲುವರೆಗೂ ಸೋಲಬೇಡಿ ಅಂತ ಸುದೀಪ್‌ ಹೇಳಿರುವ ಮಾತನ್ನು ಧ್ರುವಂತ್‌ ಈಗ ಪಾಲಿಸುತ್ತಿದ್ದಾರೆ.

Bigg Boss Kannada 12: ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ ಕಾವು! ರಜತ್‌-ಧ್ರುವಂತ್‌ ಮಧ್ಯೆ ಮಾರಾಮಾರಿ

ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ ಕಾವು! ರಜತ್‌-ಧ್ರುವಂತ್‌ ಮಧ್ಯೆ ಮಾರಾಮಾರಿ

Kavya Shaiva: ಬಿಗ್‌ ಬಾಸ್‌ ಮನೆಯಲ್ಲಿ ಅನೇಕ ಸ್ಪರ್ಧಿಗಳು ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕಾವ್ಯ (Kavya Shaiva) ಅವರೇ ಗಿಲ್ಲಿ ಅವರನ್ನೇ ನಾಮಿನೇಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ ರಜತ್‌ ಹಾಗೂ ಧ್ರುವಂತ್‌ ನಡುವೆ ಮಾರಾಮಾರಿ ಆಗಿದೆ. ಧ್ರುವಂತ್‌ ಮೇಲೆ ರಜತ್‌ ಹರಿಹಾಯ್ದಿದ್ದಾರೆ. ಕಾವ್ಯ ಕೊಟ್ಟ ಕಾರಣವಾದ್ರೂ ಏನು?

Bigg Boss Kannada 12:  ಬೆನ್ನ ಹಿಂದೆಯೇ ಗಿಲ್ಲಿ ಬಗ್ಗೆ ಮಾತಾಡಿದ ಆಪ್ತ ಗೆಳೆಯರು! ಕಾವು ಹೇಳಿದ್ದೇನು ಗೊತ್ತಾ?

ಬೆನ್ನ ಹಿಂದೆಯೇ ಗಿಲ್ಲಿ ಬಗ್ಗೆ ಮಾತಾಡಿದ ಆಪ್ತ ಗೆಳೆಯರು! ಕಾವು ಹೇಳಿದ್ದೇನು?

Kavya Shaiva: ಬಿಗ್‌ ಬಾಸ್‌ ಮನೆಯಲ್ಲಿ ಕುಚಿಕು ಅಂತಿದ್ದ ರಘು ಹಾಗೂ ಗಿಲ್ಲಿ ಈಗ ದೂರವಾಗಿದ್ದಾರೆ. ರಘು ಅವರಿಗೆ ಗಿಲ್ಲಿಯ ಮಾತುಗಳು ಇಷ್ಟ ಆಗುತ್ತಿಲ್ಲ. ಆಗಾಗ ರಘು ಅವರು ಕಿಚನ್‌ ರೂಂಗೆ ಮಾತ್ರ ಸೀಮಿತ ಅಂತ ಗಿಲ್ಲಿ ಹೇಳುವ ಮಾತು ಅವರಿಗೆ ನೋವು ತರಿಸಿದೆ. ಈ ಬಗ್ಗೆ ಸ್ಪಂದನಾ, ಕಾವ್ಯ ಮುಂದೆ ಬೇಸರ ಹೊರ ಹಾಕಿದ್ದಾರೆ. ಈ ವೇಳೆಗಿಲ್ಲಿಯ ಹಿಂದೆಯೇ ಗಿಲ್ಲಿ ಬಗ್ಗೆ ಆಪ್ತ ಗೆಳೆಯರು ಮಾತನಾಡಿದ್ದಾರೆ. ಕಾವ್ಯ ಕೂಡ ಗಿಲ್ಲಿ ಬಗ್ಗೆಯೇ ಮಾತನಾಡಿದ್ದಾರೆ.

3 Idiots 2 : 15 ವರ್ಷದ ನಂತರ ಮತ್ತೆ ಬರ್ತಿದ್ದಾರೆ  ʻ3 ಈಡಿಯಟ್ಸ್ʼ !  ಸೀಕ್ವೆಲ್ ಮಾಡಲು  ಆಮಿರ್ ಖಾನ್ ರೆಡಿ?

3 Idiots 2 : 15 ವರ್ಷದ ನಂತರ ಮತ್ತೆ ಬರ್ತಿದ್ದಾರೆ ʻ3 ಈಡಿಯಟ್ಸ್ʼ !

Aamir Khan: ಅಭಿಮಾನಿಗಳು ಮತ್ತು ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ ಸಿನಿಮಾ ಇದು. ವರದಿಯ ಪ್ರಕಾರ, ತಯಾರಕರು ಅದೇ ತಾರಾಗಣದೊಂದಿಗೆ ಸೀಕ್ವೆಲ್‌ ಮಾಡಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 15 ವರ್ಷಗಳ ಹಿಂದೆ ಕ್ರಿಸ್‌ಮಸ್‌ ಸಮಯದಲ್ಲಿ 3 ಈಡಿಯಟ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.ಸ್ವಲ್ಪ ಸಮಯದಿಂದ 3 ಈಡಿಯಟ್ಸ್‌ನ ಮುಂದುವರಿದ ಭಾಗವನ್ನೇ ಯೋಚಿಸುತ್ತಿದ್ದಾರೆ ಹಿರಾನಿ ಎನ್ನಲಾಗುತ್ತಿದೆ.

Bigg Boss Kannada 12 : ಹೆಚ್ಚಾಗ್ತಿದೆ ʻಗಿಲ್ಲಿʼ ಕ್ರೇಜ್‌! ಇನ್‌ಸ್ಟಾ ಫಾಲೋವರ್ಸ್ ಸಂಖ್ಯೆ ಈಗ ಎಷ್ಟಾಗಿದೆ?

ಹೆಚ್ಚಾಗ್ತಿದೆ ʻಗಿಲ್ಲಿʼ ಕ್ರೇಜ್‌! ಇನ್‌ಸ್ಟಾ ಫಾಲೋವರ್ಸ್ ಈಗ ಎಷ್ಟಾಗಿದೆ?

Gilli Nata: ಬಿಗ್ ಬಾಸ್ ಮನೆಗೆ ನಟಿ ಕಾವ್ಯಾ ಜೊತೆ ಜೋಡಿಯಾಗಿ ಪ್ರವೇಶ ಮಾಡಿದ್ದ ಗಿಲ್ಲಿ ಆರಂಭದಿಂದಲೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಗಿಲ್ಲಿ ನಟ ಹಾಸ್ಯಕ್ಕೆ ಇಂಪ್ರೆಸ್ ಆಗಿದ್ದ ಫ್ಯಾನ್ಸ್, ಇನ್ಸಸ್ಟಾದಲ್ಲಿ ಫಾಲೋ ಮಾಡಲು ಶುರು ಮಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ರನ್ನರ್ ಅಪ್ ಆಗಿದ್ದ ಗಿಲ್ಲಿ ನಟ, ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಬಿಗ್ ಬಾಸ್ ಶೋನಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರ ಇನ್‌ಸ್ಟಾ ಫಾಲೋವರ್ಸ್‌ ಎಷ್ಟು ಗೊತ್ತಾ?

ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಲು ರಾಯರ ಅನುಗ್ರಹ ಕಾರಣ ಎಂದ ಗಾಯಕಿ ಸುಹಾನಾ ಸೈಯದ್

ವಿವಾಹವಾಗಲು ಗುರುರಾಯರ ದಯೆ ಕಾರಣ ಎಂದ ಗಾಯಕಿ ಸುಹಾನಾ

Suhana Syed: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಸುಹಾನಾ ಸೈಯದ್‌ ಮಂತ್ರಾಲಯದ ಗುರುರಾಯರ ಪವಾಡದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಸುಹಾನಾ ಇತ್ತೀಚೆಗಷ್ಟೇ ನಿತಿನ್‌ ಶಿವಾಂಶ್‌ ಅವರನ್ನು ವರಿಸಿದ್ದಾರೆ. ಇವರಿಬ್ಬರ ಧರ್ಮ ಬೇರೆ ಬೇರೆ ಆಗಿದ್ದ ಕಾರಣ ಈ ಸುದ್ದಿ ವೈರಲ್ ಆಗಿತ್ತು. ಇವರ ಧರ್ಮ ಬೇರೆಯಾದ ಕಾರಣ ಕುಟುಂಬಸ್ಥರ ವಿರೋಧದ ನಡುವೆಯು ಅವರನ್ನು ಒಪ್ಪಿಸಿ ಮದುವೆಯಾಗೋದು ಸುಲಭ ಮಾತಾಗಿರಲಿಲ್ಲ. ಹಾಗಿದ್ದರೂ ಈ ಅಸಾಧ್ಯದ ಕೆಲಸವನ್ನು ಮಂತ್ರಾಲಯದ ಗುರು ರಾಯರು ಮಾಡಿಸಿದ್ದಾರೆ ಎಂದು ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

Kaantha OTT Release : ದುಲ್ಕರ್ ಸಲ್ಮಾನ್-ರಾಣಾ ದಗ್ಗುಬಾಟಿ ಮೂವಿ ʻಕಾಂತʼ!  ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌

ದುಲ್ಕರ್ ಸಲ್ಮಾನ್‌ ಮೂವಿ ʻಕಾಂತʼ! ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌

Dulquer Salmaan: ದುಲ್ಕರ್ ಸಲ್ಮಾನ್ ಅವರ ಬಹು ಚರ್ಚಿತ ತಮಿಳು ಸಿನಿಮಾ ಕಾಂತಾ ಈಗ ಥಿಯೇಟ್ರಿಕಲ್ ಪ್ರದರ್ಶನವನ್ನು ಪೂರ್ಣಗೊಳಿಸಿದ ನಂತರ ಡಿಜಿಟಲ್ ಪ್ರೀಮಿಯರ್‌ಗೆ ಸಜ್ಜಾಗಿದೆ. ನವೆಂಬರ್ 14, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ದೃಶ್ಯಗಳು ಮತ್ತು ವಿಶಿಷ್ಟ ಕಥೆ ಹೇಳುವ ಶೈಲಿಗೆ ಪ್ರಶಂಸೆಯನ್ನು ಗಳಿಸಿದೆ. ಹೀಗಾಗಿ ಒಟಿಟಿಗೆ ಯಾವಾಗ ಸಿನಿಮಾ ಬರತ್ತೆ ಅಂತ ಕಾದ ಸಿನಿ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ.

Bigg Boss Kannada 12:  ಕ್ಯಾಪ್ಟನ್‌ ಆಗ್ತಾರಾ ಚೈತ್ರಾ? ವಿಲನ್‌ ಡೀಲ್‌ಗೆ ಸ್ಪಂದನ ತತ್ತರ!

ಕ್ಯಾಪ್ಟನ್‌ ಆಗ್ತಾರಾ ಚೈತ್ರಾ? ವಿಲನ್‌ ಡೀಲ್‌ಗೆ ಸ್ಪಂದನ ತತ್ತರ!

Chaithra: ಬಿಗ್‌ ಬಾಸ್‌ ಮನೆ ಭೂತದ ಬಂಗಲೆ ಆಗಿದೆ. ಈ ಮನೆಯಲ್ಲಿ ಎಲ್ಲ ನಿರ್ಧಾರಗಳು ನಂದೇ, ಈ ಮನೆಯನ್ನು ಕಂಟ್ರೋಲ್‌ ಮಾಡ್ತಾ ಇರೋದು ಬಿಗ್‌ ಬಾಸ್‌ ಅಲ್ಲ, ವಿಲನ್‌ ಅಂತ ಬಿಗ್‌ ಬಾಸ್‌ ಅನೌನ್ಸ್‌ ಮಾಡಿದ್ದಾರೆ. ಸ್ಪಂದನಾಗೆ ಫಿಸಿಕಲ್‌ ಟಾಸ್ಕ್‌ ಆಡಲು ಹಿಂದಿನ ವಾರ ಆಗಿರಲಿಲ್ಲ. ಆಗ ಚೈತ್ರಾ ಸಹಾಯಕ್ಕೆ ಬಂದರು. ಈಗ ವಿಲನ್‌ ಒಂದು ಡೀಲ್‌ ನಡೆಸಿದೆ. ಏನದು?

Actor Dileep:  ಖ್ಯಾತ ನಟಿ ಮೇಲೆ ಅತ್ಯಾಚಾರ ಆರೋಪ; 8 ವರ್ಷಗಳ ಬಳಿಕ ನಟ ದಿಲೀಪ್‌ಗೆ ಬಿಗ್‌ ರಿಲೀಫ್

ಖ್ಯಾತ ನಟಿ ಮೇಲೆ ಅತ್ಯಾಚಾರ ಆರೋಪ; ನಟ ದಿಲೀಪ್‌ಗೆ ಬಿಗ್‌ ರಿಲೀಫ್

ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತಿದ್ದ ಆರೋಪಿ, ಮಲಯಾಳಂ ಖ್ಯಾತ ನಟ ದಿಲೀಪ್‌ಗೆ ಇದೀಗ ಬಿಗ್‌ ರಿಲೀಫ್‌ ಸಿಕ್ಕಿದೆ. ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯವು ನಟ ದಿಲೀಪ್ ಅವರನ್ನು ಕೇಸ್‌ನಿಂದ ಖುಲಾಸೆಗೊಳಿಸಿದೆ. 2017ರಲ್ಲಿ ಖ್ಯಾತ ನಟಿಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಎಂಟನೇ ಆರೋಪಿ ನಟ ದಿಲೀಪ್ ಅವರನ್ನು ಕೇರಳ ನ್ಯಾಯಾಲಯ ಸೋಮವಾರ ನಿರ್ದೋಷಿ ಎಂದು ಘೋಷಿಸಿದೆ.

Vikram Bhatt: ಬಾಲಿವುಡ್ ಖ್ಯಾತ ನಿರ್ದೇಶಕ ವಿಕ್ರಮ್ ಭಟ್ ಅರೆಸ್ಟ್‌, ಪತ್ನಿಯೂ ಜೈಲು ಪಾಲು!

ಬಾಲಿವುಡ್ ಖ್ಯಾತ ನಿರ್ದೇಶಕ ವಿಕ್ರಮ್ ಭಟ್ ಅರೆಸ್ಟ್‌!

Filmmaker Vikram Bhatt: ಜನಪ್ರಿಯ ಚಲನಚಿತ್ರ ನಿರ್ಮಾಪಕ ವಿಕ್ರಮ್ ಭಟ್ ಮತ್ತು ಅವರ ಪತ್ನಿಯನ್ನು ಮುಂಬೈನಿಂದ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಭಟ್, ಅವರ ಪತ್ನಿ ಶ್ವೇತಾಂಬರಿ ಭಟ್ ಮತ್ತು ಇತರ ಆರು ಮಂದಿ ವಿರುದ್ಧ ಉದಯಪುರ ಮೂಲದ ಡಾ. ಅಜಯ್ ಮುರ್ದಿಯಾ ಅವರಿಗೆ 30 ಕೋಟಿ ರೂ. ವಂಚನೆ ಮಾಡಿದ ಆರೋಪವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆ ಇಬ್ಬರನ್ನು ಬಂಧಿಸಲಾಗಿತ್ತು ಎಂದು ಅವರು ಹೇಳಿದರು.

Bigg Boss 19: ಗೌರವ್ ಖನ್ನಾ ಅರ್ಹರಲ್ಲದ ವಿಜೇತ! ರನ್ನರ್ ಅಪ್ ಫರ್ಹಾನಾ ಭಟ್ ಅಸಮಾಧಾನ

ಗೌರವ್ ಖನ್ನಾ ಅರ್ಹರಲ್ಲದ ವಿಜೇತ! ರನ್ನರ್ ಅಪ್ ಫರ್ಹಾನಾ ಭಟ್ ಅಸಮಾಧಾನ

Farrhana Bhatt: ಬಿಗ್ ಬಾಸ್ 19 ರ ರಿಯಾಲಿಟಿ ಶೋನಲ್ಲಿ ಫರ್ಹಾನಾ ಭಟ್ ಅವರನ್ನು ಸೋಲಿಸಿ ಕಿರುತೆರೆ ನಟ ಗೌರವ್ ಖನ್ನಾ ಪ್ರಶಸ್ತಿ ಗೆದ್ದರು. ಕಾರ್ಯಕ್ರಮದ ವೀಕ್ಷಕರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಫರ್ಹಾನಾ ಈ ಗೆಲುವಿಗೆ ಹೆಚ್ಚು ಅರ್ಹರು ಎಂದು ಭಾವಿಸಿದರೆ, ಇನ್ನು ಕೆಲವರು ಗೌರವ್ ಅವರ ಗೆಲುವನ್ನು ಆಚರಿಸುತ್ತಿದ್ದಾರೆ. ಸಂದರ್ಶನವೊಂದರಲ್ಲಿ , ಫರ್ಹಾನಾ ಈಗ ಗೌರವ್ ಅವರನ್ನು "ಅನರ್ಹ ವಿಜೇತ" ಎಂದು ಕರೆದಿದ್ದಾರೆ.

Year Ender 2025: ಈ ವರ್ಷ ಚಲನಚಿತ್ರೋದ್ಯಮದ ಕೆಲವು ಭಾರೀ ದೊಡ್ಡ ವಿವಾದಗಳಿವು

ಈ ವರ್ಷ ಚಲನಚಿತ್ರೋದ್ಯಮದ ಕೆಲವು ಭಾರೀ ದೊಡ್ಡ ವಿವಾದಗಳಿವು

Controversies from the Indian film: 2025ರ ಡಿಸೆಂಬರ್‌ ತಿಂಗಳಲ್ಲಿ ನಾವಿದ್ದೇವೆ. ನೋಡ ನೋಡುತ್ತಿದ್ದಂತೆ 2025 ಮುಗಿಯುತ್ತದೆ. ವರ್ಷ ಮುಗಿಯುತ್ತಿದ್ದಂತೆ, ಭಾರತೀಯ ಚಲನಚಿತ್ರೋದ್ಯಮದ ಕೆಲವು ದೊಡ್ಡ ವಿವಾದಗಳನ್ನು ನಾವು ನೋಡೋಣ, ಈ ಎಲ್ಲ ವಿವಾದಗಳು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು.

Bigg Boss Kannada 12: ಬಿಗ್‌ ಬಾಸ್‌ ಮನೆಗೆ ವಿಲನ್ ಬಂದಾಯ್ತು; ಭಯದಲ್ಲಿ ನಡುಗಿದ ಚೈತ್ರಾ!

ಬಿಗ್‌ ಬಾಸ್‌ ಮನೆಗೆ ವಿಲನ್ ಬಂದಾಯ್ತು; ಭಯದಲ್ಲಿ ನಡುಗಿದ ಚೈತ್ರಾ!

Gilli Nata: ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌ ಆಗಿದ್ದಾರೆ. ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಟಾಸ್ಕ್‌ಗಳು ಕಠಿಣವಾಗುತ್ತಿದೆ. ಇದೀಗ ಬಿಗ್‌ ಬಾಸ್‌ ಮನೆ ಭೂತದ ಬಂಗಲೆ ಆಗಿದೆ. ಈ ಮನೆಯಲ್ಲಿ ಎಲ್ಲ ನಿರ್ಧಾರಗಳು ನಂದೇ, ಈ ಮನೆಯನ್ನು ಕಂಟ್ರೋಲ್‌ ಮಾಡ್ತಾ ಇರೋದು ಬಿಗ್‌ ಬಾಸ್‌ ಅಲ್ಲ, ವಿಲನ್‌ ಅಂತ ಬಿಗ್‌ ಬಾಸ್‌ ಅನೌನ್ಸ್‌ ಮಾಡಿದ್ದಾರೆ. ಕಳೆದ ಸೀಸನ್‌ನಲ್ಲಿ ಚೈತ್ರಾ ಕುಂದಾಪುರ ಅವರು ಭೂತದ ವಿಚಾರಕ್ಕೆ ಸಖತ್‌ ಹೆದರುಕೊಂಡಿದ್ದರು. ಈಗಲೂ ಚೈತ್ರಾ ನಡುಗಿದ್ದಾರೆ.

Bigg Boss 19 Winner: ಹಿಂದಿ ‘ಬಿಗ್ ಬಾಸ್ 19’ರ ವಿನ್ನರ್​ ಗೌರವ್ ಖನ್ನಾ; ಗೆದ್ದು ಬೀಗಿದ ನಟನಿಗೆ ಸಿಕ್ಕ ಹಣ ಎಷ್ಟು​?

ಹಿಂದಿ ‘ಬಿಗ್ ಬಾಸ್ 19’ರ ವಿನ್ನರ್​ ಗೌರವ್ ಖನ್ನಾ!

Gaurav Khanna : ಗೌರವ್ ಖನ್ನಾ ಜರ್ನಿ ಆರಂಭವಾದದ್ದು ಸಣ್ಣ ಪಾತ್ರಗಳಿಂದ. 2004 ರಲ್ಲಿ 'ಸ್ಟುಡಿಯೋ ಒನ್'ಶೋ ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಗೌರವ್ ಖನ್ನಾ, ನಂತರ 'ಕುಂಕುಮ್', 'ಭಾಭಿ',ಅರ್ಧಾಂಗಿನಿ' ಮತ್ತು 'ಸಂತನ್' ನಂತಹ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರು. ನಿಜವಾದ ಮನ್ನಣೆ ಸಿಕ್ಕಿದ್ದು 'ಅನುಪಮಾ' ಧಾರವಾಹಿಯಿಂದ. 'ಸೆಲೆಬ್ರಿಟಿ ಮಾಸ್ಟರ್‌ಶೆಫ್ ಇಂಡಿಯಾ' ಎಂಬ ಅಡುಗೆ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡು ಟ್ರೋಫಿಯನ್ನು ಗೆದ್ದರು.

Bigg Boss Kannada 12: ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌!

ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌!

Bigg Boss Kannada 12: ಮುಂಬರುವ ದಿನಗಳಲ್ಲಿ ಬಿಗ್‌ ಬಾಸ್‌ ಕನ್ನಡ 12 ರ ಮನೆ ಮತ್ತಷ್ಟು ರೋಚಕವಾಗಿರಲಿದೆ. ಅಭಿಷೇಕ್‌ ಆಟದಲ್ಲಿ ಆಕ್ಟಿವ್‌ ಆಗೇ ಇದ್ದರು. ಮನೆಯಲ್ಲಿ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್‌ಶಿಪ್‌ ಕೊಡಲಾಗಿತ್ತು. ಟಾಸ್ಕ್‌ ಆಡದಿದ್ದರೂ ಸ್ಪಂದನಾ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದರು. ಕ್ಯಾಪ್ಟನ್‌ಶಿಪ್‌ಗಾಗಿ ಈ ವಾರ ನಡೆದ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ಜೋಡಿಯಾಗಿ ಪಾಲ್ಗೊಂಡಿದ್ದರು. ಇದರಲ್ಲಿ ಅಭಿ-ಸ್ಪಂದನಾ ಜೋಡಿ ಟಾಸ್ಕ್‌ಗಳಲ್ಲಿ ಗೆದ್ದು ಕ್ಯಾಪ್ಟನ್‌ ಆಗಿದ್ದರು. ಅಷ್ಟೇ ಅಲ್ಲ ಅಭಿಷೇಕ್‌ ಅವರು ಕ್ಯಾಪ್ಟನ್‌ ಆಗಿದ್ದು ಎರಡನೇ ಬಾರಿ.

Bigg Boss Kannada 12: `ಜುಂ ಜುಂ ಮಾಯ' ಅಂತ ಕುಣಿದು ಕುಪ್ಪಳಿಸಿದ ಅಶ್ವಿನಿ - ಗಿಲ್ಲಿ

`ಜುಂ ಜುಂ ಮಾಯ' ಅಂತ ಕುಣಿದು ಕುಪ್ಪಳಿಸಿದ ಅಶ್ವಿನಿ - ಗಿಲ್ಲಿ

Ashwini Gowda: ಈ ವೀಕೆಂಡ್‌ನಲ್ಲಿ ವೀರ ಮದಕರಿ ಚಿತ್ರದ ಜುಂ ಜುಂ ಮಾಯಾ ಜುಂ ಜುಂ ಮಾಯಾ. ಪ್ರಾಯ ಬಂದ್ರೆ ಏನಿದು ಮಾಯಾ... ಹಾಡಿಗೆ ಇಬ್ಬರೂ ಸಕತ್ ರೊಮಾಂಟಿಕ್​ ಸ್ಟೆಪ್​ ಹಾಕಿದ್ದಾರೆ. ಹಾಡಿನ ಕೊನೆಯಲ್ಲಿ ಅಶ್ವಿನಿ ಗೌಡ ಅವರನ್ನು ಗಿಲ್ಲಿ ನಟ ಎತ್ತುಕೊಂಡೇ ಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಕಂಡು ಕಾವ್ಯಗೆ ನೆಟ್ಟಿಗರು ಕಮೆಂಟ್‌ ಮಾಡ್ತಾ ಇದ್ದಾರೆ.

Mark Movie: ʻಸ್ಟಾರ್ʼ ನಟರ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿರುವುದರ ಬಗ್ಗೆ 'ಕಿಚ್ಚ' ಸುದೀಪ್ ಏನಂದ್ರು ನೋಡಿ!

ಬಾಕ್ಸ್‌ಆಫೀಸ್‌ನಲ್ಲಿ ಸ್ಟಾರ್‌ ನಟರ ಸಿನಿಮಾಗಳು ಮುಖಾಮುಖಿ; ಕಿಚ್ಚ ಏನಂದ್ರು?

Sudeep'S Mark Movie: ʻಮಾರ್ಕ್‌ʼ ಸಿನಿಮಾ ಟ್ರೇಲರ್ ಬಿಡುಗಡೆ ವೇಳೆ ಸ್ಟಾರ್ ಚಿತ್ರಗಳ ಬಿಡುಗಡೆಯ ಕ್ಲಾಶ್ ಕುರಿತು ಕಿಚ್ಚ ಸುದೀಪ್‌ಗೆ ಪ್ರಶ್ನೆ ಎದುರಾಗಿದೆ. ಈ ಬಗ್ಗೆ, "ದೀಪಾವಳಿಯಲ್ಲಿ ತರಕಾರಿ ಕಮ್ಮಿಯಾಗಲ್ಲ, ಹಾಗೆಯೇ ಸೀಟ್‌ಗಳು ಕಡಿಮೆಯಾಗುವುದಿಲ್ಲ" ಎಂದು ಸುದೀಪ್‌ ಉತ್ತರ ನೀಡಿದ್ದಾರೆ.

Bigg Boss Kannada 12: ಕಾವು ಪಾಲಿಗೆ  ಗಿಲ್ಲಿ ನಟ ಹಾವಂತೆ! ರಘು ತಿರುಗಿ ಬಿದ್ದಿದ್ದೇಕೆ?

ಕಾವು ಪಾಲಿಗೆ ಗಿಲ್ಲಿ ನಟ ಹಾವಂತೆ! ರಘು ತಿರುಗಿ ಬಿದ್ದಿದ್ದೇಕೆ?

Gilli Nata: ಬಿಗ್‌ ಬಾಸ್‌ ವೀಕೆಂಡ್‌ನಲ್ಲಿ ಸುದೀಪ್‌ ಕೆಲವೊಂದು ಚಟುವಟಿಕೆ ಕೊಡುತ್ತಾರೆ. ಈ ವಾರ ಹಾವು ಏಣಿ ಟಾಸ್ಕ್‌ ಕೊಟ್ಟಿದ್ದರು. ಗಿಲ್ಲಿ ನನಗೆ ಹಾವಾಗಿದ್ದಾರೆ ಅಂತ ಸ್ವತಃ ಕಾವ್ಯ ಹೇಳಿದರು. ಅಶ್ವಿನಿ ಗೌಡ ಅವರು ಗಿಲ್ಲಿ ನಟನಿಗೆ ಹಾವು ಎಂದು ಕರೆದಿದ್ದಾರೆ. ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ (Ashwini Gowda) ಮಧ್ಯೆ ಸಾಕಷ್ಟು ಜಗಳ ಆಗಿದೆ. ಆರಂಭದ ದಿನಗಳಿಂದಲೂ ಇವರು ಜಗಳ ಆಡಿಕೊಂಡಿದ್ದಾರೆ. ಈಗ ಯಾರೆಲ್ಲ ಗಿಲ್ಲಿ ವಿರುದ್ಧ ಮಾತನಾಡಿದ್ರು?

ಬಹಳ ದಿನಗಳ ನಂತರ ಸ್ಯಾಂಡಲ್‌ವುಡ್‌ಗೆ ಮರಳಿದ ಹಿರಿಯ ನಟಿ ಸಿತಾರಾ; ತೀರ್ಥರೂಪ ತಂದೆಯವರಿಗೆ ಟ್ರೇಲರ್ ರಿಲೀಸ್

ʻತೀರ್ಥರೂಪ ತಂದೆಯವರಿಗೆʼ ಚಿತ್ರಕ್ಕಾಗಿ ಕನ್ನಡಕ್ಕೆ ಮರಳಿದ ನಟಿ ಸಿತಾರಾ

Theertharoopa Thandeyavarige Trailer: ಬಹು ದಿನಗಳ ನಂತರ ʻತೀರ್ಥರೂಪ ತಂದೆಯವರಿಗೆʼ ಚಿತ್ರದ ಮೂಲಕ ನಟಿ ಸಿತಾರಾ ಅವರು ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ʻಹೊಂದಿಸಿ ಬರೆಯಿರಿʼ ಖ್ಯಾತಿಯ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಈ ಚಿತ್ರವು ಬದುಕಿನ ಸಣ್ಣ ತಪ್ಪುಗಳು ಕುಟುಂಬವನ್ನು ಹೇಗೆ ದೂರ ಮಾಡುತ್ತವೆ ಎಂಬ ಭಾವನಾತ್ಮಕ ಕಥೆಯ ಎಳೆಯನ್ನು ಹೊಂದಿದೆಯಂತೆ.

Ugramm Manju: ಗಿಲ್ಲಿ ಆಟದ ಬಗ್ಗೆ ಉಗ್ರಂ ಮಂಜು ಸ್ಫೋಟಕ ಮಾತು! ಭಾವಿ ಪತ್ನಿ ಪೋಸ್ಟ್‌ ಬಗ್ಗೆ ಹೇಳಿದ್ದೇನು?

ಗಿಲ್ಲಿ ಆಟದ ಬಗ್ಗೆ ಉಗ್ರಂ ಮಂಜು ಸ್ಫೋಟಕ ಮಾತು!

Gilli Nata: ಬಿಗ್​​ಬಾಸ್ ಮಾಜಿ ಸ್ಪರ್ಧಿ ಮತ್ತು ನಟ ಉಗ್ರಂ ಮಂಜು ಅವರಿಗೆ ವಿವಾಹ ನಿಶ್ಚಯವಾಗಿದೆ. ಸಂಧ್ಯಾ ಎಂಬುವರೊಟ್ಟಿಗೆ ಮದುವೆ ಆಗಲಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಉಗ್ರಂ ಮಂಜು ಹಾಗೂ ಗಿಲ್ಲಿ ನಟ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.ಈ ಬಗ್ಗೆ ಪರ ವಿರೋಧ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿತ್ತು. ಗಿಲ್ಲಿ ನಟಗೆ ಛೀಮಾರಿ ಹಾಕಿ ಉಗ್ರಂ ಮಂಜು ಪರ ಭಾವಿ ಪತ್ನಿ ಸಂಧ್ಯಾ ಕೂಡ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದರು. ಈಗ ಎಲ್ಲ ವಿಚಾರಗಳ ಬಗ್ಗೆ ವಿಶ್ವವಾಣಿ ಜೊತೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.

Javara Movie: ʻದುನಿಯಾʼ ವಿಜಯ್‌ ಹಿರಿಯ ಪುತ್ರಿಯ ಹೊಸ ಸಿನಿಮಾ ಘೋಷಣೆ; ರಿತನ್ಯಾ ಎದುರು ರುದ್ರನಾಗಿ ಮಿಂಚಲಿದ್ದಾರೆ ನಟ ರಿಷಿ

Rithanya Vijay: ನಟ ರಿಷಿ ಹೊಸ ಚಿತ್ರಕ್ಕೆ ದುನಿಯಾ ವಿಜಯ್‌ ಪುತ್ರಿ ನಾಯಕಿ

Rithanya Vijay New Movie Javara: ದುನಿಯಾ ವಿಜಯ್‌ ಅವರ ಹಿರಿಯ ಪುತ್ರಿ ರಿತನ್ಯಾ ಅಧಿಕೃತವಾಗಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಜವರ ಚಿತ್ರದಲ್ಲಿ ರಿತನ್ಯಾ 'ಭೂಮಿ' ಎಂಬ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಲ್ಲಿ ರಿಷಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

Gharga Movie: ಮಗನನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ ʻಜೋಗಿʼ ನಿರ್ಮಾಪಕ ʻಅಶ್ವಿನಿʼ ರಾಮ್ ಪ್ರಸಾದ್

Gharga Movie: ʻಜೋಗಿʼ ನಿರ್ಮಾಪಕರ ಮಗ ಈಗ ಹೀರೋ

Gharga Movie: 'ಜೋಗಿ' ಖ್ಯಾತಿಯ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ತಮ್ಮ ಪುತ್ರ ಅರುಣ್ ಅವರನ್ನು ʻಘಾರ್ಗʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಇದೊಂದು ಅಡ್ವೆಂಚರಸ್ ಡ್ರಾಮಾ ಮತ್ತು ಹಾರರ್-ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಅರುಣ್ ರೈಟರ್ ಮತ್ತು ಅಂಡರ್‌ವರ್ಲ್ಡ್ ಸೇರಿ 3 ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Loading...