ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

ಕಳೆದ ವಾರ ʻಅಖಂಡ 2ʼ, ಈ ವಾರ ʻವಾ ವಾಥಿಯಾರ್ʼ; ಛೇ, ಸ್ಟಾರ್‌ ನಟರ ಸಿನಿಮಾಗಳಿಗೆ ಇದೆಂಥಾ ಅಗ್ನಿಪರೀಕ್ಷೆ? ಹುಸಿಯಾಗುತ್ತಿದೆ ಫ್ಯಾನ್ಸ್‌ ನಿರೀಕ್ಷೆ!

Vaa Vaathiyaar: ಕಾರ್ತಿ ನಟನೆಯ ಹೊಸ ಸಿನಿಮಾಕ್ಕೆ ಬಿಗ್‌ ಶಾಕ್!

Vaa Vaathiyaar Movie: ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಗೆ ಕೆಲವೇ ಗಂಟೆಗಳ ಮೊದಲು ಪೋಸ್ಟ್‌ಪೋನ್‌ ಆಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕಳೆದ ವಾರ ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2' ಚಿತ್ರದ ಬಿಡುಗಡೆ ತಡೆಯಾಜ್ಞೆ ನೀಡಿತ್ತು. ಇದೀಗ ಕಾರ್ತಿ ನಟನೆಯ 'ವಾ ವಾಥಿಯಾರ್' ಚಿತ್ರದ ಬಿಡುಗಡೆಗೂ ತಡೆಬಿದ್ದಿದೆ.

ʻಮೊದಲು ಅಸಮಾಧಾನ, ಆಮೇಲೆ ಹೊಗಳಿಕೆʼ; ʻಧುರಂಧರ್‌ʼ ಬಗ್ಗೆ ಹೃತಿಕ್‌ ರೋಷನ್‌ ಗೊಂದಲ ಮಾಡಿಕೊಂಡ್ರಾ? ಕೆಲವೇ ಗಂಟೆಗಳಲ್ಲಿ ನಿಲುವು ಬದಲಾಗಿದ್ದೇಕೆ?

Dhurandhar ಸಿನಿಮಾದ ಬಗ್ಗೆ ಹೃತಿಕ್‌ ರೋಷನ್‌ ಗೊಂದಲ ಹೇಳಿಕೆ?

Hrithik Roshan On Dhurandhar: ರಣವೀರ್ ಸಿಂಗ್, ಅಕ್ಷಯ್ ಖನ್ನಾ ಅಭಿನಯದ 'ಧುರಂಧರ್' ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ನಟ ಹೃತಿಕ್ ರೋಷನ್ ಈ ಸಿನಿಮಾ ನೋಡಿ ಹಾಕಿದ ಪೋಸ್ಟ್‌ಗಳು ಗೊಂದಲ ಸೃಷ್ಟಿಸಿವೆ. ಮೊದಲ ಪೋಸ್ಟ್‌ನಲ್ಲಿ, ಅವರು "ಈ ಚಿತ್ರದ ರಾಜಕೀಯವನ್ನು ನಾನು ಒಪ್ಪದೇ ಇರಬಹುದು" ಎಂದು ಬರೆದಿದ್ದರು. ನಂತರ ಮತ್ತೊಂದು ಪೋಸ್ಟ್ ಹಂಚಿಕೊಂಡ ಹೃತಿಕ್ ರೋಷನ್, ಚಿತ್ರತಂಡವನ್ನು ಮುಕ್ತವಾಗಿ ಹೊಗಳಿದ್ದರು.

Bigg Boss Kannada 12: ವಿಲನ್ ಟಾಸ್ಕ್‌ಗಳಿಗೆ ಸ್ಪರ್ಧಿಗಳು ತತ್ತರ! ವೇಸ್ಟ್‌ ಅಂತ ಅಂದಿದ್ದ ಗಿಲ್ಲಿಗೆ ಕಾವು ಕೊಟ್ಟೇ ಬಿಟ್ರಾ ಉತ್ತರ?

Bigg Boss Kannada 12: ವಿಲನ್ ಟಾಸ್ಕ್‌ಗಳಿಗೆ ಸ್ಪರ್ಧಿಗಳು ತತ್ತರ!

Kavya Shaiva: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ವಿಲನ್‌ದೇ ರೂಲ್ಸ್‌. ವಿಲನ್‌ ಹೇಳಿದಂತೆ ಕೇಳೋದು ಸ್ಪರ್ಧಿಗಳ ಟಾಸ್ಕ್‌ ಆಗಿದೆ. ಇದೀಗ ಬಿಗ್​​ಬಾಸ್​​, ಮನೆ ಮಂದಿಗೆ ಮತ್ತೊಂದು ಕಠಿಣ ಟಾಸ್ಕ್ ನೀಡಿದ್ದಾರೆ. ಮನೆ ಮಂದಿಯಲ್ಲಿ ಒಬ್ಬರು ಹಚ್ಚೆ ಹಾಕಿಸಿಕೊಳ್ಳಬೇಕು, ಒಬ್ಬ ಮಹಿಳಾ ಸ್ಪರ್ಧಿ ತಲೆಗೆ ಬಣ್ಣ ಹಾಕಿಕೊಳ್ಳಬೇಕು ಎಂಬ ಟಾಸ್ಕ್ ಕೊಟ್ಟಿದ್ದಾರೆ. ಯಾರದರೂ ಒಬ್ಬರು ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಹೇರ್‌ ಕಲರ್‌ನ ಒಬ್ಬರು ಹಾಕಿಕೊಳ್ಳಬೇಕು ಅಂತ ಹೇಳಿದೆ ವಿಲನ್.‌

Viral Video: ಶೂಟಿಂಗ್‌ ವೇಳೆ  ಗೋಡೆ ಏರಿದ ಅಕ್ಷಯ ಕುಮಾರ್‌; ಮೈ ಝುಂ ಎನ್ನುವ ಸಾಹಸ ದೃಶ್ಯ ವೈರಲ್‌

ಶೂಟಿಂಗ್ ಸೆಟ್ ನಲ್ಲಿ ಅಕ್ಷಯ್ ಕುಮಾರ್ ಸಾಹಸಮಯ ದೃಶ್ಯ: ವಿಡಿಯೊ ವೈರಲ್!

ಅಕ್ಷಯ್ ಕುಮಾರ್ ಸಾಹಸ ದೃಶ್ಯಗಳನ್ನು ಮಾಡುವ ಮೂಲಕ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ 2010 ರಲ್ಲಿ ತೆರೆಕಂಡ ಸಾಜಿದ್ ಖಾನ್ ನಿರ್ದೇಶನದ 'ಹೌಸ್‌ಫುಲ್' ಚಿತ್ರದ ಸೆಟ್‌ ನ ದೃಶ್ಯ ವೊಂದು ವೈರಲ್ ಆಗಿದ್ದು ಅಕ್ಷಯ್ ಸಾಹಸಮಯ ದೃಶ್ಯ ದಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿದೆ. ವಿಡಿಯೋದಲ್ಲಿ, ಅಕ್ಷಯ್ ಕುಮಾರ್ ಯಾರದೇ ಬೆಂಬಲವಿಲ್ಲದೆ ಗೋಡೆ ಯೊಂದನ್ನು ಅತ್ಯಂತ ಸಲೀಸಾಗಿ ಏರುತ್ತಿ ರುವುದು ಕಂಡುಬರುತ್ತದೆ.

Bigg Boss Kannada 12: ಗಿಲ್ಲಿನ ನಾಮಿನೇಟ್ ಮಾಡೋಕೆ ಇರೋ ಬೇರೆ ರೀಸನ್ ಏನು? ರಜತ್‌ ಬಾಯಲ್ಲಿ ಒಮ್ಮೆ ಕೇಳಿ ಬಿಡಿ

ಗಿಲ್ಲಿನ ನಾಮಿನೇಟ್ ಮಾಡೋಕೆ ಇರೋ ಬೇರೆ ರೀಸನ್ ಏನು?

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ರಜತ್‌ (Rajath) ಸಾಕಷ್ಟು ಬಾರಿ ಗಿಲ್ಲಿ ಪರ ಬ್ಯಾಟ್‌ ಬೀಸಿದ್ದಾರೆ. ಪ್ರತಿ ವಾರ ಗಿಲ್ಲಿಯನ್ನ ಕೆಲವು ಸ್ಪರ್ಧಿಗಳು ನಾಮಿನೇಟ್‌ ಮಾಡ್ತಾನೆ ಇರ್ತಾರೆ. ಆದರೆ ಕಾರಣ ಕೊಡೋದು ಮಾತ್ರ ಒಂದೇ. ಗಿಲ್ಲಿ ಸೋಮಾರಿ, ಕಾಮಿಡಿ ಮಾಡಿ ಡೌನ್‌ ಮಾಡ್ತಾನೆ ಅಂತ. ಈ ಬಗ್ಗೆ ರಜತ್‌ ಅವರು ಟಾಂಗ್‌ ಕೊಟ್ಟಿದ್ದಾರೆ. ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದು ನಾವು ಈಗ ಆಟ ಆಡೋವಷ್ಟು ನೀವ್ಯಾರು ಆಡಿಲ್ಲ ಅಂತ ಪರೋಕ್ಷವಾಗಿಯೇ ಹೇಳಿದ್ದಾರೆ.

The Devil:  ʻಡೆವಿಲ್‌ʼ ಸಿನಿಮಾದಲ್ಲಿ ಇದೆಲ್ಲವೂ ವಿಶೇಷ! ಮೂವಿ ನೋಡಿದ ಬಳಿಕ ವಿಜಯಲಕ್ಷ್ಮಿ ಪೋಸ್ಟ್‌!

ಮೂವಿ ನೋಡಿದ ಬಳಿಕ ರಿವ್ಯೂ ಶೇರ್‌ ಮಾಡಿದ ವಿಜಯಲಕ್ಷ್ಮಿ ದರ್ಶನ್‌!

Darshan: ದರ್ಶನ್‌ ನಟನೆಯ ದಿ ಡೆವಿಲ್‌ ಸಿನಿಮಾ ಅದ್ಧೂರಿಯಾಗಿ ರಿಲೀಸ್‌ ಆಗಿದೆ. ದರ್ಶನ್ ಹಾಗೂ ರಚನಾ ರೈ ಅಭಿನಯದ ಸಿನಿಮಾಗೆ ಭರ್ಜರಿಯಾಗಿ ರೆಸ್ಪಾನ್ಸ್ ಬಂದಿದೆ. ಅಭಿಮಾನಿಗಳು ಪದೇ ಪದೇ ಥಿಯೇಟರ್​ಗೆ ಬಂದು ಸಿನಿಮಾ ನೋಡುತ್ತಿದ್ದು ವ್ಯಾಪಕವಾಗಿ ಮೆಚ್ಚುಗೆ ಗಳಿಸುತ್ತಿದೆ. ಅಭಿಮಾನಿಗಳ ಕ್ರೇಜ್ ನೋಡಿ ವಿಜಯಲಕ್ಷ್ಮಿ ಅವರು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ (Post) ಮಾಡಿದ್ದಾರೆ.

Salman Khan: ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ದೆಹಲಿ ಹೈಕೋರ್ಟ್ ಮೊರೆ ಹೋದ ಸಲ್ಮಾನ್ ಖಾನ್

ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ದೆಹಲಿ ಹೈಕೋರ್ಟ್ ಮೊರೆ ಹೋದ ಸಲ್ಮಾನ್ ಖಾನ್

ಫೋಟೊ, ಹೆಸರು, ಧ್ವನಿ ಇತ್ಯಾದಿಗಳನ್ನು ಅನುಮತಿ ಇಲ್ಲದೆ ಬೇರೆ ಬೇರೆ ಕಾರಣಕ್ಕಾಗಿ ಬಳಸಲಾ ಗುತ್ತಿದ್ದು ಅಂತವರ ವಿರುದ್ಧ ಶಿಸ್ತು ಬದ್ಧ ಕ್ರಮ ಕೈಗೊಳ್ಳುವಂತೆ ನಟ ಸಲ್ಮಾನ್ ಖಾನ್ ಅವರು ದೆಹಲಿಯ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಚಾರಕ್ಕಾಗಿ ತನ್ನ ಹೆಸರು ಬಳಸಿ ತಮ್ಮ ಉದ್ದೇಶ ಸಾಧಿಸಿಕೊಳ್ಳುವ ಕೆಲವು ವ್ಯಕ್ತಿಗಳನ್ನು ಶೀಘ್ರವೇ ವಿಚಾರಣೆ ನಡೆಸಬೇಕು ಮತ್ತು ಇನ್ನು ಮುಂದೆ ಇಂತಹ ನಡೆ ಯಾರು ತೋರದಂತೆ ಕ್ರಮ ಜರಗಿಸಬೇಕೆಂದು ಅವರು ಕೋರ್ಟ್ ಗೆ ಮನವಿ ಮಾಡಿದ್ದಾರೆ.

Darshan: ʻದಿ ಡೆವಿಲ್‌ʼ ಚಿತ್ರಕ್ಕೆ ಬುಕ್‌ ಮೈ ಶೋನಲ್ಲಿ ರಿವ್ಯೂ ಮಾಡಂಗಿಲ್ಲ, ರೇಟಿಂಗ್‌ ಕೊಡಂಗಿಲ್ಲ! ಕೋರ್ಟ್‌ನಿಂದ ಇಂಥ ಆರ್ಡರ್ ತಂದಿದ್ದೇಕೆ?

The Devil: ದರ್ಶನ್‌ ಸಿನಿಮಾಕ್ಕೆ ರಿವ್ಯೂ, ರೇಟಿಂಗ್‌ ಕೊಡಂಗಿಲ್ಲ!

The Devil Movie: `ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರ 'ದಿ ಡೆವಿಲ್' ಚಿತ್ರತಂಡ ಬುಕ್‌ ಮೈ ಶೋನಲ್ಲಿ ರೇಟಿಂಗ್ ಮತ್ತು ವಿಮರ್ಶೆಗಳನ್ನು ನಿಷ್ಕ್ರಿಯಗೊಳಿಸಲು ಕೋರ್ಟ್‌ನಿಂದ ಆದೇಶ ತಂದಿರುವುದು ಅಚ್ಚರಿ ಮೂಡಿಸಿದೆ. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ದರ್ಶನ್ ಸಹೋದರ ದಿನಕರ್ ತೂಗುದೀಪ, ದುಡ್ಡು ಕೊಟ್ಟು ನೆಗೆಟಿವ್ ವಿಮರ್ಶೆ ಬರೆಸಿ, ಸಿನಿಮಾ ಸಂಸ್ಕೃತಿಯನ್ನು ಹಾಳು ಮಾಡುವವರನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

The Devil Review: ರಾಜಕೀಯ ಚದುರಂಗದಾಟದಲ್ಲಿ ಡೆವಿಲ್‌ ಡಬಲ್‌ ಡ್ರಾಮಾ; ಇದು ದರ್ಶನ್‌ ಫ್ಯಾನ್ಸ್‌ಗೆ ಮಾತ್ರ ಹಂಗಾಮ!

The Devil Review: ದರ್ಶನ್‌ ʻದಿ ಡೆವಿಲ್ʼ ಹೇಗಿದೆ? ರೇಟಿಂಗ್‌ ಎಷ್ಟು?

ʻಚಾಲೆಂಜಿಂಗ್‌ ಸ್ಟಾರ್‌ʼ ದರ್ಶನ ಅವರಿಗೆ ʻದಿ ಡೆವಿಲ್‌ʼ ಸಿನಿಮಾ ತುಂಬಾ ಮಹತ್ವದ್ದಾಗಿದೆ. ಸದ್ಯ ಅವರು ಜೈಲಿನಲ್ಲಿದ್ದಾರೆ. ಇತ್ತ ಫ್ಯಾನ್ಸ್‌ ಡೆವಿಲ್‌ ಸಿನಿಮಾವನ್ನು ಗ್ರ್ಯಾಂಡ್‌ ಆಗಿ ವೆಲ್‌ ಕಮ್‌ ಮಾಡಿದ್ದಾರೆ. ಹಾಗಾದರೆ, ಅಭಿಮಾನಿಗಳ ನಿರೀಕ್ಷೆಯನ್ನು ಪೂರೈಸುವಂತೆ ಈ ಸಿನಿಮಾ ಮೂಡಿಬಂದಿದೆಯಾ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

The Devil Movie: ʻಡೆವಿಲ್‌ʼ ದರ್ಶನ್ ದರ್ಬಾರ್! ಸಿನಿಮಾ ರಿಲೀಸ್‌ ಆದ ಬೆನ್ನಲ್ಲೇ ಸುಮಲತಾ ಅಂಬರೀಶ್ ಪೋಸ್ಟ್

ʻಡೆವಿಲ್‌ʼ ರಿಲೀಸ್‌ ಆದ ಬೆನ್ನಲ್ಲೇ ಸುಮಲತಾ ಅಂಬರೀಶ್ ಪೋಸ್ಟ್ !

Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅವರು ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾವನ್ನು ರಿಲೀಸ್‌ ಮಾಡಲಾಗಿದೆ. ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರೇ ಪ್ರಚಾರ ಹೊಣೆ ಹೊತ್ತುಕೊಂಡು ಅಂತೂ ಸಿನಿಮಾ ಅದ್ಧೂರಿಯಾಗಿ ರಿಲೀಸ್‌ ಆಗಿದೆ. ಅಷ್ಟೇ ಅಲ್ಲ ಫ್ಯಾನ್ಸ್‌ ಅಂತೂ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡೆವಿಲ್ ಸಿನಿಮಾ ರಿಲೀಸ್ ದಿನವೇ ಸುಮಲತಾ ಅಂಬರೀಶ್ ಅವರು ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಹಿಂದೆ ಒಮ್ಮೆ ಅವರು ಡೆವಿಲ್ ಬಗ್ಗೆ ಕೇಳಿದಾಗ ಶುಭಾಶಯ ತಿಳಿಸಿದ್ದರು.

The Devil Movie: ‘ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ಹೇಗೆ ನಗಿಸ್ತಾರೆ ಗೊತ್ತಾ?

‘ಡೆವಿಲ್’ ಸಿನಿಮಾದಲ್ಲಿ ಮಾತಿನ ಮಲ್ಲ ಗಿಲ್ಲಿ ಹೇಗೆ ನಗಿಸ್ತಾರೆ?

Gilli Nata: ದರ್ಶನ್‌ ನಟನೆಯ ದಿ ಡೆವಿಲ್‌ ಸಿನಿಮಾ ಸಖತ್‌ ಅಬ್ಬರಿಸುತ್ತಿದೆ. ಸೋಷಿಯಲ್‌ ಮೀಡಿಯಾ ಓಪನ್‌ ಮಾಡಿದ್ರೆ ಸಾಕು ದರ್ಶನ್‌ದ್ದೇ ಹವಾ. ಸದ್ಯ ದರ್ಶನ್‌ ಜೊತೆ ಗಿಲ್ಲಿ ಹೆಸರು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ರಾರಾಜಿಸುತ್ತಿದೆ. ಡೆವಿಲ್‌ ಸಿನಿಮಾದಲ್ಲಿ ಗಿಲ್ಲಿ ನಟನೆ ಮಾಡಿದ್ದಾರೆ. ಗಿಲ್ಲಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಸೃಷ್ಟಿಯಾಗಿದೆ. ಇಂದು ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾನಲ್ಲಿ ‘ಗಿಲ್ಲಿ’ ಸಹ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಈ ದೃಶ್ಯ ಈಗ ವೈರಲ್‌ ಆಗ್ತಿದೆ.

The Devil Movie: ದರ್ಶನ್‌ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಸಹೋದರ ದಿನಕರ್ ಹೇಳಿದ್ದೇನು?

ದರ್ಶನ್‌ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಸಹೋದರ ದಿನಕರ್ ಹೇಳಿದ್ದೇನು?

Actor Darshan: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ‘ಡೆವಿಲ್’ ಸಿನಿಮಾ ಇಂದು (ಡಿಸೆಂಬರ್ 11) ಬಿಡುಗಡೆ ಆಗಿದೆ. ಬೆಂಗಳೂರು ಮಾತ್ರವಲ್ಲದೆ ಹಲವೆಡೆ ಮುಂಜಾನೆ ಶೋ ಅನ್ನು ಅಭಿಮಾನಿಗಳು ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಗಳು ಸಿನಿಮಾ ಚೆನ್ನಾಗಿದೆ, ಸೂಪರ್ ಹಿಟ್ ಆಗಲಿದೆ ಎಂದಿದ್ದಾರೆ. ಇದೀಗ ದರ್ಶನ್‌ ಸಹೋದರ ದಿನಕರ್‌ ಮಾಧ್ಯಮವೊಂದಕ್ಕೆ ಸಿನಿಮಾ ಕುರಿತಾಗಿ ಮಾತನಾಡಿದ್ದಾರೆ.

Bigg Boss Kannada 12: ಗಿಲ್ಲಿ ವಿಲನ್‌ ಆದ್ರೆ, ರಕ್ಷಿತಾ ಕುತಂತ್ರಿ ಎಂದ ಕಾವ್ಯ!

ಗಿಲ್ಲಿ ವಿಲನ್‌ ಆದ್ರೆ, ರಕ್ಷಿತಾ ಕುತಂತ್ರಿ ಎಂದ ಕಾವ್ಯ!

Gilli Nata: ಈ ವಾರ ಬಿಗ್‌ ಬಾಸ್‌ ಮನೆಯನ್ನ ವಿಲನ್‌ ಕಂಟ್ರೋಲ್‌ಗೆ ತೆಗೆದುಕೊಂಡಿದ್ದರು. ಗಿಲ್ಲಿ ನಟ ಅಶ್ವಿನಿ ಗೌಡಗೆ ಒಂದು ಸೀಕ್ರೆಟ್‌ ಟಾಸ್ಕ್‌ ಕೊಟ್ಟಿದ್ದರು ಬಿಗ್‌ ಬಾಸ್‌. ಆ ವೇಳೆ ಕಾವ್ಯ ಶೈವ ಅವರನ್ನು ಅಳಿಸಬೇಕು, ಇನ್ನೊಂದು ಕಿಚ್ಚನ ಚಪ್ಪಾಳೆ ಫೋಟೋವನ್ನು ಯಾರಿಗೂ ಗೊತ್ತಾಗದ ಹಾಗೆ ಕದ್ದು ಸ್ಟೋರ್‌ ರೂಮ್‌ನಲ್ಲಿ ಇಡಬೇಕು. ಈ ಎರಡೂ ಟಾಸ್ಕ್‌ ಗೆದ್ದರೆ ಡೈರೆಕ್ಟ್‌ ಆಗಿ ಕ್ಯಾಪ್ಟನ್ಸಿ ಟಾಸ್ಕ್‌ ಗೆಲ್ಲಬಹುದು. ಅದನ್ನ ಯಶಸ್ವಿಯಾಗಿಯೇ ನಿಭಾಯಿಸಿದ್ದರು ಗಿಲ್ಲಿ. ಆದರೀಗ ಗಿಲ್ಲಿಗೆ ಕಾವ್ಯ ಅವರು ವಿಲನ್‌ ಪಟ್ಟ ಕೊಟ್ಟಿದ್ದಾರೆ.

The Devil First Half Review:  ಕರುನಾಡಿನೆಲ್ಲೆಡೆ ದರ್ಶನ್ ಅಬ್ಬರ; ಹೇಗಿದೆ ‘ಡೆವಿಲ್‌’ ಸಿನಿಮಾ ಫಸ್ಟ್ ಹಾಫ್?

ಕರುನಾಡಿನೆಲ್ಲೆಡೆ ದರ್ಶನ್ ಅಬ್ಬರ; ಹೇಗಿದೆ ‘ಡೆವಿಲ್‌’ ಸಿನಿಮಾ ಫಸ್ಟ್ ಹಾಫ್?

Darshan: ಡೆವಿಲ್‌ ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಸಿನಿ ಪ್ರಿಯರು ಸೇರಿದಂತೆ ದರ್ಶನ್‌ ಫ್ಯಾನ್ಸ್‌ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ದರ್ಶನ್‌ ಮಾಸ್‌ ಎಂಟ್ರಿ, ದರ್ಶನ್‌ ಲುಕ್‌, ದರ್ಶನ್‌ ಸ್ಟೈಲ್‌ಗೆ ಕೊಂಡಾಡಿದ್ದಾರೆ ಅಭಿಮಾನಿಗಳು. ಈಗಾಗಲೇ ಎಲ್ಲಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಎಕ್ಸ್‌ನಲ್ಲಿ ದರ್ಶನ್‌ ಸಿನಿಮಾ ಬಗ್ಗೆ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮೊದಲ ಹಾಫ್‌ ಹೇಗಿದೆ? ನೋಡಿದವರು ಏನಂದರು?

The Devil X Review: ಕಳೆದು ಹೋಗಬೇಕು , ಆ ಥರ ಇದೆ ಅದೊಂದು ಸೀನ್‌! ʻಡೆವಿಲ್‌ʼ ನೋಡಿದವರು ಏನು ಹೇಳಿದರು?

ಕಳೆದು ಹೋಗಬೇಕು , ಆ ಥರ ಇದೆ ಅದೊಂದು ಸೀನ್‌! ʻಡೆವಿಲ್‌ʼ ಹೇಗಿದೆ?

Darshan: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾ ಇಂದು (ಡಿ.11) ಅದ್ಧೂರಿಯಾಗಿ ತೆರೆಗೆ ಬಂದಿದೆ ಮುಂಜಾನೆ 6.30ರಿಂದ ಶೋಗಳು ಆರಂಭ ಆಗಿವೆ. ಎಲ್ಲಾ ಶೋಗಳು ಹೌಸ್​ಫುಲ್ ಆಗಿವೆ. ಬೆಂಗಳೂರಿನಲ್ಲಿ‌ ಕೆಲವು ಮಲ್ಟಿಫ್ಲೆಕ್ಟ್‌ನಲ್ಲಿ ಒಂದೇ ದಿನ 30 ಶೋಗಳು ಬುಕ್ ಆಗಿವೆ. ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್‌, ನಟ ಧನ್ವೀರ್‌, ರಚಿತಾ ರೈ ಕೂಡ ಥಿಯೇಟರ್‌ಗೆ ಬಂದು, ಫ್ಯಾನ್ಸ್‌ ಜೊತೆ ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ನೋಡಿದವರು ಏನು ಅಂದ್ರು ಗೊತ್ತಾ?

Actor Darshan: ರಾಜ್ಯಾದ್ಯಂತ ‘ಡೆವಿಲ್’ ಅಬ್ಬರ! ಕಟೌಟ್‌ಗೆ ಹಾಲಿನ ಅಭಿಷೇಕ, ಮುಗಿಲುಮುಟ್ಟಿದ ಫ್ಯಾನ್ಸ್ ಸಂಭ್ರಮ

ರಾಜ್ಯಾದ್ಯಂತ ‘ಡೆವಿಲ್’ ಅಬ್ಬರ; ಕಟೌಟ್‌ಗೆ ಹಾಲಿನ ಅಭಿಷೇಕ!

the Devil: ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ. ಅವರ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಆಗಿದೆ. ‘ಕಾಟೇರ’ ಸಿನಿಮಾದ ಸೂಪರ್ ಸಕ್ಸಸ್ ನಂತರ ದರ್ಶನ್ ಮಾಡಿದ ಸಿನಿಮಾ ‘ದಿ ಡೆವಿಲ್’. ಬೆಂಗಳೂರು, ಮೈಸೂರು ಮಾತ್ರವಲ್ಲದೇ ರಾಜ್ಯಾದ್ಯಂತ ಇರುವ ಚಿತ್ರಮಂದಿರಗಳಲ್ಲಿ ಕೂಡ ‘ದಿ ಡೆವಿಲ್’ ಅಬ್ಬರ ಜೋರಾಗಿದೆ.

Padayappa Movie: ಸೂಪರ್ ಡೂಪರ್ ಹಿಟ್ ಆಗಿದ್ದ `ಪಡಯಪ್ಪ' ಸಿನಿಮಾವನ್ನ ಐಶ್ವರ್ಯಾ ರೈ ರಿಜೆಕ್ಟ್‌ ಮಾಡಿದ್ದೇಕೆ? ರಜನಿಕಾಂತ್‌ ಹೇಳಿದ್ದೇನು?

`ಪಡಯಪ್ಪ' ಸಿನಿಮಾವನ್ನ ಐಶ್ವರ್ಯಾ ರೈ ರಿಜೆಕ್ಟ್‌ ಮಾಡಿದ್ದೇಕೆ?

Rajinikanth: ಸೂಪರ್‌ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬದ ವಿಶೇಷವಾಗಿ ಡಿಸೆಂಬರ್ 12ರಂದು ಪಡೆಯಪ್ಪ ಸಿನಿಮಾ ರಿ-ರಿಲೀಸ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ರಜನಿಕಾಂತ್ ಪಡೆಯಪ್ಪ ಪಾರ್ಟ್-2 ಸಿನಿಮಾ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಕಥೆಯನ್ನ ಬರೆಯುವುದರ ಜೊತೆಗೆ ನಟನೆ ಮಾಡಿ, ನಿರ್ಮಾಣ ಕೂಡಾ ಮಾಡಿದ್ದರು ನಟ ರಜನಿಕಾಂತ್. ಈಗ 25 ವರ್ಷಗಳ ಬಳಿಕ ಈ ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿದ್ದಾರೆ ತಲೈವ.

Sandhya Arakere: 'ಸು ಫ್ರಮ್ ಸೋ' ಸಿನಿಮಾ ನಟಿ ಸಂಧ್ಯಾ ಅರಕೆರೆಗೆ ಸೀಮಂತ ಸಂಭ್ರಮ; ಇಲ್ಲಿವೆ ನೋಡಿ ಚೆಂದದ ಫೋಟೋಗಳು

Photos: 'ಸು ಫ್ರಮ್ ಸೋ' ಖ್ಯಾತಿಯ ನಟಿ ಸಂಧ್ಯಾ ಅರಕೆರೆಗೆ ಸೀಮಂತ ಸಂಭ್ರಮ

2025ರಲ್ಲಿ ಹೆಚ್ಚು ಗಮನ ಸೆಳೆದ ಸಿನಿಮಾಗಳ ಪೈಕಿ ಜೆ ಪಿ ತುಮಿನಾಡ್ ನಿರ್ದೇಶನದ, ರಾಜ್‌ ಬಿ ಶೆಟ್ಟಿ, ಶನೀಲ್‌ ಗೌತಮ್ ಮುಖ್ಯಭೂಮಿಕೆಯಲ್ಲಿದ್ದ ‘ಸು ಫ್ರಮ್ ಸೋ’ ಕೂಡ ಒಂದು. ಈ ಸಿನಿಮಾದಲ್ಲಿ ರಂಗಭೂಮಿ ಹಿನ್ನೆಲೆಯ ನಟಿ ಸಂಧ್ಯಾ ಅರಕೆರೆ ಅವರು ಭಾನು ಎಂಬ ಪಾತ್ರದಲ್ಲಿ ಸೊಗಸಾಗಿ ನಟಿಸಿ, ಸಿನಿಪ್ರಿಯರ ಮೆಚ್ಚುಗೆ ಗಳಿಸಿದ್ದರು. ಇದೀಗ ನಟಿ ಸಂಧ್ಯಾ ಅರಕೆರೆ ಅವರು ತಾಯಿ ಆಗುತ್ತಿದ್ದಾರೆ. ಶೋಧನ್ ಬಸ್ರೂರ್ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿರುವ ಸಂಧ್ಯಾ ಅರಕೆರೆ ತುಂಬು ಗರ್ಭಿಣಿಯಾಗಿದ್ದು, ಇತ್ತೀಚೆಗೆ ಅವರ ಸೀಮಂತ ಶಾಸ್ತ್ರವನ್ನು ಕುಟುಂಬಸ್ಥರು ಅದ್ಧೂರಿಯಾಗಿ ನೆರವೇರಿಸಿದ್ದಾರೆ.

Bhay The Gaurav Tiwari Mystery On OTT:  ನೈಜ ಘಟನೆ ಆಧಾರಿತ ಒಂದೊಳ್ಳೆ ಹಾರರ್ ಮಿಸ್ಟರಿ ವೆಬ್ ಸಿರೀಸ್‌! ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಯಲ್ಲಿ ನೈಜ ಘಟನೆ ಆಧಾರಿತ ಒಂದೊಳ್ಳೆ ಹಾರರ್ ಮಿಸ್ಟರಿ ವೆಬ್ ಸಿರೀಸ್‌!

Gaurav Tiwari: 'ಭಯ್- ದಿ ಗೌರವ್ ತಿವಾರಿ ಮಿಸ್ಟರಿ' ಮುಂಬರುವ ಹಾರರ್-ಮಿಸ್ಟರಿ ವೆಬ್ ಸರಣಿಯಾಗಿದ್ದು , ಇದು ಭಾರತದ ಮೊದಲ ಪ್ಯಾರನಾರ್ಮಲ್ ತನಿಖಾಧಿಕಾರಿ ಗೌರವ್ ತಿವಾರಿ ಅವರ ಜೀವನವನ್ನು ಆಧರಿಸಿದೆ. ಗೌರವ್ ತಿವಾರಿ ಪ್ರಸಿದ್ಧ ಪ್ಯಾರನಾರ್ಮಲ್ ತನಿಖಾಧಿಕಾರಿಯಾಗಿದ್ದರು. 2016 ರಲ್ಲಿ ನಿಧನರಾದರು. ಅವರ ಸಾವಿನ ಬಗ್ಗೆ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಈ ಕಾರಣದಿಂದಾಗಿ, ಗೌರವ್ ತಿವಾರಿ ಅವರ ಸಾವಿನ ರಹಸ್ಯವನ್ನು ಈ ಸರಣಿಯಲ್ಲಿ ಅನ್ವೇಷಿಸಲಾಗಿದೆ. ಅಲ್ಲದೆ, ಕರಣ್ ಠಾಕೂರ್ ಮತ್ತು ಕಲ್ಕಿ ಕೋಚ್ಲಿನ್ ಈ ಸರಣಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

The Great Indian Kapil Show:  ಮತ್ತೆ ಶುರುವಾಗ್ತಿದೆ ಕಪಿಲ್ ಶರ್ಮಾ ಶೋ! ಮುಖ್ಯ ಅತಿಥಿ ಯಾರು ಗೊತ್ತಾ? ಸ್ಟ್ರೀಮಿಂಗ್‌ ಯಾವಾಗಿನಿಂದ?

ಮತ್ತೆ ಶುರುವಾಗ್ತಿದೆ ಕಪಿಲ್ ಶರ್ಮಾ ಶೋ! ಮುಖ್ಯ ಅತಿಥಿ ಯಾರು ಗೊತ್ತಾ?

Kapil Sharma: ಹಾಸ್ಯನಟ ಕಪಿಲ್ ಶರ್ಮಾ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಸೀಸನ್ 4 ರೊಂದಿಗೆ ಮತ್ತೆ ಬಂದಿದ್ದಾರೆ . ಈ ಬಾರಿ, ಮುಂಬರುವ ಸೀಸನ್‌ನಲ್ಲಿ ಪ್ರೇಕ್ಷಕರು ಕಪಿಲ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ನೋಡಲಿದ್ದಾರೆ ಎಂದು ತಯಾರಕರು ಘೋಷಿಸಿದ್ದಾರೆ. ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ಹಿಂದಿನ ಸೀಸನ್‌ಗಳಂತೆ, ಸೀಸನ್ 4 ರಲ್ಲಿ ಕೃಷ್ಣ ಅಭಿಷೇಕ್, ಕಿಕು ಶಾರದಾ ಮತ್ತು ಸುನಿಲ್ ಗ್ರೋವರ್ ಕೂಡ ನಟಿಸಲಿದ್ದಾರೆ.

2+ Movie: 1 ಹಾಡು, 34 ಭಾಷೆ, 60 ಗಾಯಕರು; ಹೊಸ ದಾಖಲೆ ಬರೆದ ಅಭಿಮನ್‌ ರಾಯ್‌, ಸಾಥ್‌ ನೀಡಿದ ನಟ ಬಾಲಾಜಿ

ಹೊಸ ಸಾಹಸಕ್ಕೆ ಕೈಹಾಕಿದ ಸಂಗೀತ ನಿರ್ದೇಶಕ ಅಭಿಮನ್‌ ರಾಯ್‌

Music Director Abhimann Roy: ಸಂಗೀತ ನಿರ್ದೇಶಕ ಅಭಿಮನ್‌ ರಾಯ್‌ ಅವರು ʻ2+ʼ ಎಂಬ ವಿಭಿನ್ನ ಶೀರ್ಷಿಕೆಯ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಈ ಚಿತ್ರದ ಒಂದು ಹಾಡನ್ನು ಅವರು 34 ಭಾಷೆಗಳಲ್ಲಿ, 60 ಗಾಯಕರ ಧ್ವನಿಯಲ್ಲಿ ಹೊರತಂದಿದ್ದಾರೆ.

Bigg Boss 12: ʻಎಂಥಾ ಒಳ್ಳೇ ಮನ್ಸು ರೀ ಗಿಲ್ಲಿದು..ʼ; ಛೇ, ಕಾವ್ಯಗೆ ನೋವುಂಟು ಮಾಡಿದ್ದಕ್ಕೆ ನೆಚ್ಚಿನ ಊಟವನ್ನೇ ಬಿಟ್ರಾ ಈ ಮಾತಿನ ಮಲ್ಲ?

BBK 12: ಚಿಕನ್‌ - ಮಟನ್ ಸಿಕ್ರೂ ಊಟ ಮಾಡ್ತಿಲ್ಲ ಗಿಲ್ಲಿ ನಟ! ಏನಾಗೋಯ್ತು?

BBK 12: ʻಬಿಗ್‌ ಬಾಸ್‌ʼ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್‌ಗೆ ನೇರವಾಗಿ ಹೋಗುವ ಚಾನ್ಸ್‌ಗಾಗಿ ಕಾವ್ಯ ಅವರಿಗೆ ನೋವುಂಟು ಮಾಡಿ ಅಳಿಸುವ ಟಾಸ್ಕ್‌ ಅನ್ನು ಗಿಲ್ಲಿ ನಟ ಯಶಸ್ವಿಯಾಗಿ ಮುಗಿಸಿದ್ದಾರೆ. ಆದರೆ ಟಾಸ್ಕ್‌ಗಾಗಿ ಕಾವ್ಯಗೆ "ನೀವು ಫ್ರೀ ಪ್ರಾಡಕ್ಟ್" ಎಂದು ಹೇಳಿ ನೋವು ಮಾಡಿದ ಪಾಶ್ಚಾತ್ತಾಪ ಗಿಲ್ಲಿ ಅವರನ್ನು ಕಾಡುತ್ತಿದೆ. ಇದರಿಂದಾಗಿ ನೆಚ್ಚಿನ ಮಾಂಸಾಹಾರವನ್ನೂ ಗಿಲ್ಲಿ ಸೇವಿಸಿಲ್ಲ.

Actress Malashree: ಶಿರಡಿ ಸಾಯಿಬಾಬಾಗೆ ಚಿನ್ನದ ಕಿರೀಟ ನೀಡಿದ ನಟಿ ಮಾಲಾಶ್ರೀ!

ಶಿರಡಿ ಸಾಯಿಬಾಬಾಗೆ ಚಿನ್ನದ ಕಿರೀಟ ನೀಡಿದ ನಟಿ ಮಾಲಾಶ್ರೀ!

shirdi sai baba: ನಟಿ ಮಾಲಾಶ್ರೀ ಸಿನಿಮಾದಿಂದ ದೂರವಿದ್ದರೂ, ಹಲವು ರಿಯಾಲಿಟಿ ಶೋಗೆ ಅತಿಥಿಯಾಗಿ ಬರುತ್ತ ಇರ್ತಾರೆ. ಮಾಲಾಶ್ರೀ ಅವರು ತುಂಬಾ ವರ್ಷಗಳಿಂದಲೂ ಶಿರಡಿ ಸಾಯಿಬಾಬಾ ಮಂದಿರಕ್ಕೆ ನಿರಂತರವಾಗಿ ಭೇಟಿ ನೀಡುತ್ತಲೇ ಇದ್ದಾರೆ. ಪತಿ, ನಿರ್ಮಾಪಕ ರಾಮು ಅವರು ಕೂಡ ಸಾಯಿಬಾಬಾ ಭಕ್ತರಾಗಿದ್ದರು. ಇದೀಗ ಮಾಲಾಶ್ರೀ ಅವರು ದುಬಾರಿ ಬೆಲೆಬಾಳುವ ಚಿನ್ನದ ಕಿರೀಟವನ್ನು ಶಿರಡಿ ಶ್ರೀಸಾಯಿಬಾಬಾಗೆ ಅರ್ಪಿಸಿದ್ದಾರೆ.

Amruthadhaare Serial : ಕಾಣೆಯಾದ ಗೌತಮ್‌ ಅಜ್ಜಿ! ಜಯದೇವ್‌ ಕುತಂತ್ರ, ದಿವಾನ್‌ ಕುಟುಂಬಕ್ಕೆ ಶಾಕಿಂಗ್‌ ಸುದ್ದಿ?

ಕಾಣೆಯಾದ ಗೌತಮ್‌ ಅಜ್ಜಿ! ದಿವಾನ್‌ ಕುಟುಂಬಕ್ಕೆ ಶಾಕಿಂಗ್‌ ಸುದ್ದಿ?

Amruthadhaare :ಭಾಗ್ಯಮ್ಮಗೆ ಮಾತು ಬಂದಾಯ್ತು. ಮಗ ಸೊಸೆಯ ಸಂಸಾರ ಸರಿ ಆಗಬೇಕು ಅನ್ನೋ ಪಣ ತೊಟ್ಟಿದ್ದಾಳೆ. ಜೈದೇವ್‌ಗೆ ಆಸ್ತಿಯದ್ದೇ ಚಿಂತೆ. 600 ಕೋಟಿ ರೂಪಾಯಿ ಸಾಲ ಇದೆ. ಹೀಗಾಗಿ ಜಯದೇವ್‌, ಶಕುಂತಲಾ ಎಲ್ಲ ಬ್ಯಾಂಕ್‌ ಅಕೌಂಟ್‌ ಆಸ್ತಿಯನ್ನು ಫ್ರೀಜ್‌ ಮಾಡಲಾಗಿದೆ. ಅಜ್ಜಿಯ ಆಸ್ತಿಯನ್ನು ಬಳಸಿಕೊಂಡು, ಸಾಲ ತೀರಿಸಬೇಕು ಎಂದು ಜಯದೇವ್‌ ಪ್ಲ್ಯಾನ್‌ ಮಾಡಿದ್ದಾನೆ. ಆದರೀಗ ಅಜ್ಜಿ ಏಕಾಏಕಿ ಎಲ್ಲಿಯೂ ಕಾಣಿಸುತ್ತಿಲ್ಲ. ಅಜ್ಜಿ ಕಥೆ ಏನಾಯ್ತು?

Loading...