ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Kaantha  OTT: ದುಲ್ಕರ್ ಸಲ್ಮಾನ್, ರಾಣಾ  ಅಭಿನಯದ 'ಕಾಂತ'; ಒಟಿಟಿಗೆ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

ದುಲ್ಕರ್ ಸಲ್ಮಾನ್, ರಾಣಾ ಅಭಿನಯದ 'ಕಾಂತ'; ಒಟಿಟಿಗೆ ಎಂಟ್ರಿ ಯಾವಾಗ?

Dulquer Salmaan: ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹಾಗೂ ತೆಲುಗು ನಟ ರಾಣಾ ದುಗ್ಗುಬಾಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಕಾಂತ . ಸಮುದ್ರ ಖನಿ ಮತ್ತೊಂದು ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. 50-60ರ ಕಾಲಘಟ್ಟದ ಕಥೆ ಚಿತ್ರದಲ್ಲಿದೆ. ನವೆಂಬರ್ 14, 2025 ರಂದು, ತಮಿಳು ಚಲನಚಿತ್ರವು ಚಿತ್ರಮಂದಿರಗಳಿಗೆ ಪ್ರವೇಶಿಸಿತು, ಇದರಲ್ಲಿ ರಾಣಾ ದಗ್ಗುಬಾಟಿ, ಪ್ರಶಾಂತ್ ಪೊಟ್ಲುರಿ ಸೇರಿದಂತೆ ಅನೇಕರು ಪ್ರಮುಖ ಪಾತ್ರವಹಿಸಿದ್ದರು.

Lakshmi Nivasa Serial: ಹೊಸ ಗೆಟಪ್‌ನಲ್ಲಿ ಜಯಂತ್; ಇನ್ನು ಚಿನ್ನುಮರಿ ಕಥೆ ಅಷ್ಟೇ!

ಹೊಸ ಗೆಟಪ್‌ನಲ್ಲಿ ಜಯಂತ್; ಇನ್ನು ಚಿನ್ನುಮರಿ ಕಥೆ ಅಷ್ಟೇ!

Chinnumari: ಜಯಂತ್‌ ಲುಕ್‌ ಚೇಂಜ್‌ ಆಗಿದೆ. ಚಿನ್ನುಮರಿನ ಹುಡುಕೋಕೆ ಹೊಸ ಪ್ರಯತ್ನ ಮಾಡಿದ್ದಾನೆ ಜಯಂತ್‌. ತಾತನ ಗೆಟಪ್‌ನಲ್ಲಿ ಕಾಣಿಸಿಕೊಳ್ತಿದ್ದಾನೆ ಜಯಂತ್. ಜಾಹ್ನವಿ ಸತ್ತಿಲ್ಲ ಬದುಕಿದ್ದಾಳೆ ಅನ್ನೋದು ಜಯಂತ್‌ಗೆ ಗೊತ್ತಾಗಿದೆ. ಜಯಂತ್‌ , ಜಾಹ್ನವಿ ಬಗ್ಗೆಯೇ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾನೆ. ವಿಶ್ವ ಆಕೆಯನ್ನು ಎಲ್ಲಾ ರೀತಿಯಿಂದಲೂ ರಕ್ಷಣೆ ಮಾಡುತ್ತಿದ್ದಾರೆ. ಆಕೆಯನ್ನು ಕಣ್ಣಲ್ಲಿ ಕಣ್ಣು ಇಟ್ಟು ನೋಡಿಕೊಳ್ತಿದ್ದಾನೆ. ಆದರೂ ಜಯಂತ್‌ ಈಗ ಹೊಸ ಪ್ಲ್ಯಾನ್‌ಗೆ ಚಿನ್ನುಮರಿ ಸಿಕ್ಕಿ ಹಾಕಿಕೊಳ್ಳೋದು ಫಿಕ್ಸ್‌ ಅಂತಿದ್ದಾರೆ ವೀಕ್ಷಕರು.

First Salary: ತಮ್ಮ ಮೊದಲ ಸಂಬಳ ಎಷ್ಟು ಎಂಬುದನ್ನು ತಿಳಿಸಿದ ನಟಿ ಶ್ರುತಿ; ಪವನ್‌ ವೆಂಕಟೇಶ್‌ಗೆ ಸಿಕ್ತು ಹಿರಿಯರ ಆಶೀರ್ವಾದ

First Salary: ನಟಿ ಶ್ರುತಿ ಪಡೆದ ಮೊದಲ ಸಂಬಳ ಎಷ್ಟು ಗೊತ್ತಾ?

First Salary Short Movie: ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ನಿರ್ಮಾಣದಲ್ಲಿ, ಅವರ ಪುತ್ರ ಪವನ್ ವೆಂಕಟೇಶ್ ನಿರ್ದೇಶಿಸಿದ 'ಫಸ್ಟ್‌ ಸ್ಯಾಲರಿ' ಕಿರುಚಿತ್ರವು ಬಿಡುಗಡೆಯಾಗಿದೆ. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ನಟಿ ಶ್ರುತಿ ಅವರು, ಕಿರುಚಿತ್ರದ ತಾಯಿ-ಮಗನ ಸೆಂಟಿಮೆಂಟ್ ನೋಡಿ ಭಾವುಕರಾದರು. ಈ ಸಂದರ್ಭದಲ್ಲಿ ಅವರು ತಮ್ಮ ಮೊದಲ ಸಂಬಳದ ಬಗ್ಗೆ ಮಾತನಾಡಿದರು.

Amruthadhaare Serial: ಭಾಗ್ಯಮ್ಮಳ ಮೌನ ಮರೆಯಾಗೇ ಹೋಯ್ತು! ಮತ್ತೆ ಒಂದಾಗ್ತಾರಾ ಭೂಮಿಕಾ, ಗೌತಮ್‌?

ಭಾಗ್ಯಮ್ಮಳ ಮೌನ ಮರೆಯಾಗೇ ಹೋಯ್ತು! ಒಂದಾಗ್ತಾರಾ ಭೂಮಿಕಾ, ಗೌತಮ್‌?

Kannada Serial: ಒಂದು ಕಡೆ ಗೌತಮ್‌ ತಾಯಿಗೆ ಎಲ್ಲ ಸತ್ಯ ಗೊತ್ತಾಗಿದೆ. ಮನೆಯಿಂದ ಆಚೆ ಬಂದಿದ್ದಾರೆ. ಈ ವಿಚಾರ ಗೊತ್ತಾಗಿ, ಆನಂದ್‌ ಹಾಗೂ ಗೌತಮ್‌ ತಾಯಿಯನ್ನು ಹುಡಕುತ್ತಿದ್ದಾರೆ. ಆನಂದ್‌ ಮನೆಯಲ್ಲಿ ಬದುಕುತ್ತಲಿರುವ ಭಾಗ್ಯಮ್ಮಳಿಗೆ ಮಗ-ಸೊಸೆ ಹತ್ತಿರ ಇದ್ದೂ ದೂರ ಆಗಿ ಬದುಕುತ್ತಿರುವ ವಿಷಯ ಗೊತ್ತಾಗಿದೆ. ಮಗ-ಸೊಸೆಯನ್ನು ಒಂದು ಮಾಡಬೇಕು ಎಂದು ಭಾಗ್ಯಮ್ಮ ಮನೆ ಬಿಟ್ಟು ಹೋಗಿದ್ದಾಳೆ. ಆದರೆ ಭೂಮಿ, ಅತ್ತೆ ಕಣ್ಣಿಗೆ ಬಿದ್ದಿದ್ದಾಳೆ.

Kounteya: ನೆಗೆಟಿವ್‌ ರೋಲ್‌ನಲ್ಲಿ ಮಿಂಚಲು ರೆಡಿಯಾದ ರವಿಚಂದ್ರನ್‌ ಪುತ್ರ ಮನೋರಂಜನ್;‌ ಸದ್ದಿಲ್ಲದೇ ನಿರ್ಮಾಣವಾಗ್ತಿದೆ ಡಿಫರೆಂಟ್‌ ಸಿನಿಮಾ!

Kounteya: ನೆಗೆಟಿವ್‌ ಪಾತ್ರ ಒಪ್ಪಿಕೊಂಡ ರವಿಚಂದ್ರನ್‌ ಪುತ್ರ ಮನೋರಂಜನ್

Manoranjan Ravichandran New Movie: 'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರು ತಮ್ಮ ಹೊಸ ಸಿನಿಮಾ 'ಕೌಂತೇಯ'ದಲ್ಲಿ ಮೊದಲ ಬಾರಿಗೆ ನೆಗೆಟಿವ್ ಶೇಡ್‌ನ ಪಾತ್ರವನ್ನು ನಿರ್ವಹಿಸಿದ್ದಾರೆ. ಬಿ. ಕೆ. ಚಂದ್ರಹಾಸ ನಿರ್ದೇಶನದ ಈ ಸಿನಿಮಾ ಮರ್ಡರ್ ಮಿಸ್ಟರಿ ಕಥಾಹಂದರವನ್ನು ಹೊಂದಿದೆ.

Bigg Boss Kannada 12:  ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು? ಸ್ಟ್ರಾಟಜಿ ಯಾರದ್ದು?

ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು?

Kavya Shaiva: ಕಾವ್ಯ ಬೆನ್ನಿಗೆ ರಕ್ಷಿತಾ ಶೆಟ್ಟಿ ಚೂರಿ ಹಾಕಿದ್ದಾರೆ. ರಘು ಅವರು ಗಿಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಆ ಮೂಲಕ ನಾಮಿನೇಷನ್ಪ್ರ ಕ್ರಿಯೆ ನಡೆದಿದೆ. ಈ ನಡುವೆ ರಕ್ಷಿತಾ ಹಾಗೂ ಕಾವ್ಯ ನಡುವೆ ಗಲಾಟೆ ಜೋರಾಗಿದೆ. . ಬೆನ್ನಿಗೆ ಕಟ್ಟಿಕೊಂಡಿರೋ ವಸ್ತುವಿಗೆ ಚೂರಿ ಚುಚ್ಚುವ ವಿಚಾರದಲ್ಲಿ ಎಲ್ಲರೂ ಎಲ್ಲರಿಗೂ ಚುಚ್ಚಿದ್ದಾರೆ. ರಘು ಇಲ್ಲಿ ಅಶ್ವಿನಿ ಗೌಡ ಅವರಿಗೆ ಚುಚ್ಚುತ್ತಾರೆ. ಗಿಲ್ಲಿಗೂ ಹಲವರು ಚುಚ್ಚಿರೋದು ಇದೆ.

Dhanush: ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ʻತೇರೆ ಇಷ್ಕ್ ಮೇʼ ಸಿನಿಮಾದ ಕಲೆಕ್ಷನ್‌ ಎಷ್ಟು? ಈ ವರ್ಷ ದೊಡ್ಡ ಸಾಧನೆ ಮಾಡಿದ ಧನುಷ್

Dhanush: ಮೂರು ದಿನಕ್ಕೆ ʻತೇರೆ ಇಷ್ಕ್ ಮೇʼ ಸಿನಿಮಾ ಗಳಿಸಿದ್ದೆಷ್ಟು?

Tere Ishq Mein Box Office Collection: ಬಹುಭಾಷಾ ನಟ ಧನುಷ್ ಅವರ ಹಿಂದಿ ಸಿನಿಮಾ 'ತೇರೆ ಇಷ್ಕ್ ಮೇ' ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಗಳಿಸಿದೆ. ನವೆಂಬರ್ 28 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ಮೂರು ದಿನಗಳಲ್ಲಿಯೇ ಉತ್ತಮ ಕಮಾಯಿ ಮಾಡಿದೆ. ಧನುಷ್ ಪಾಲಿಗೆ 2025 ಲಕ್ಕಿ ವರ್ಷವಾಗಿದ್ದು, ಆ ಕುರಿತ ಮಾಹಿತಿ ಇಲ್ಲಿದೆ.

Samantha Marriage: ನಟಿ ಸಮಂತಾ ಜೊತೆ 2ನೇ ಮದುವೆಯಾದ ಈ ರಾಜ್‌ ನಿಡಿಮೋರು ಯಾರು? ಇವರ ವಯಸ್ಸೆಷ್ಟು?

ಸಮಂತಾರನ್ನು ವಿವಾಹವಾದ ಈ ರಾಜ್‌ ನಿಡಿಮೋರು ಯಾರು? ಇವರ ವಯಸ್ಸೆಷ್ಟು?

Samantha Nidimoru Marriage: ನಟಿ ಸಮಂತಾ ಅವರನ್ನು ಮದುವೆಯಾಗಿರುವ ನಿರ್ದೇಶಕ ರಾಜ್‌ ನಿಡಿಮೋರು ಸದ್ಯ ಸಖತ್‌ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಇವರು ಯಾರು? ಇವರ ಹಿನ್ನೆಲೆ ಏನು ಎಂಬೆಲ್ಲಾ ವಿಚಾರಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

Photos: ಕೊಯಮತ್ತೂರಿನಲ್ಲಿ ಸರಳವಾಗಿ ನಡೆದ ಸಮಂತಾ - ರಾಜ್‌ ನಿಡಿಮೋರು ಕಲ್ಯಾಣ; ಈ 2ನೇ ಮದುವೆಯ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ ನೋಡಿ

ನಟಿ ಸಮಂತಾ - ರಾಜ್‌ ನಡಿಮೋರು 2ನೇ ಮದುವೆಯ ಸುಂದರ ಫೋಟೋಗಳು ಇಲ್ಲಿವೆ

Samantha Ruth Prabhu Raj Nidimoru Marriage: 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸೀರೀಸ್‌ ನಿರ್ದೇಶಕ ರಾಜ್‌ ನಿಡಿಮೋರು ಜೊತೆಗೆ ಸಮಂತಾ ರುತ್‌ ಪ್ರಭು ಅವರು ಸದ್ದಿಲ್ಲದೇ ಮದುವೆಯಾಗಿದ್ದಾರೆ. ಕೊಯಮತ್ತೂರಿನ ಇಶಾ ಯೋಗ ಫೌಂಡೇಶನ್‌ನಲ್ಲಿರುವ ಲಿಂಗ ಭೈರವಿ ದೇವಿ ಟೆಂಪಲ್‌ನಲ್ಲಿ ಈ ಮದುವೆ ನಡೆದಿದ್ದು, ಮದುವೆಯ ಫೋಟೋಗಳು ವೈರಲ್‌ ಆಗಿವೆ. ʻದಿ ಫ್ಯಾಮಿಲಿ ಮ್ಯಾನ್‌ʼ ನಿರ್ದೇಶಕ ರಾಜ್‌ ನಿಡಿಮೋರು ಮತ್ತು ಸಮಂತಾ ಲವ್‌ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು. ಅದೀಗ ನಿಜವಾಗಿದೆ.

Samantha Raj Nidimoru Marriage: ಇಶಾ ಯೋಗ ಕೇಂದ್ರದಲ್ಲಿ ರಾಜ್ ನಿಡಿಮೋರು ಜೊತೆ 2ನೇ ಮದುವೆಯಾದ ಸಮಂತಾ ರುತ್ ಪ್ರಭು; ಹೊಸ ʻಫ್ಯಾಮಿಲಿʼ ಆರಂಭ

Raj Nidimoru Marriage: 2ನೇ ಮದುವೆಯಾದ ಸಮಂತಾ; ಸದ್ದಿಲ್ಲದೇ ನಡೆದ ಕಲ್ಯಾಣ

Samantha Ruth Prabhu Raj Nidimoru Marriage: 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸೀರೀಸ್‌ ನಿರ್ದೇಶಕ ರಾಜ್‌ ನಿಡಿಮೋರು ಜೊತೆಗೆ ಸಮಂತಾ ರುತ್‌ ಪ್ರಭು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಯಮತ್ತೂರಿನ ಇಶಾ ಯೋಗ ಫೌಂಡೇಶನ್‌ನಲ್ಲಿರುವ ಲಿಂಗ ಭೈರವಿ ದೇವಿ ದೇವಸ್ಥಾನದಲ್ಲಿ ರಾಜ್ ನಿಡಿಮೋರು ಮತ್ತು ಸಮಂತಾ ಮದುವೆ ಆಗಿದ್ದು, ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ನಟಿ ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿವಾಹವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

Photos: ದಾಂಪತ್ಯ ಬದುಕಿಗೆ ಕಾಲಿಟ್ಟ '777 ಚಾರ್ಲಿ' ಡೈರೆಕ್ಟರ್ ಕಿರಣ್‌ ರಾಜ್‌; ಮದುವೆಗೆ ಬಂದು ಶುಭ ಹಾರೈಸಿದ ರಕ್ಷಿತ್‌ ಶೆಟ್ಟಿ

Photos: ʻ777 ಚಾರ್ಲಿʼ ಡೈರೆಕ್ಟರ್‌ ಕಿರಣ್‌ ರಾಜ್‌ ಮದುವೆಯಲ್ಲಿ ರಕ್ಷಿತ್‌

ʻ777 ಚಾರ್ಲಿʼ ಸಿನಿಮಾ ನಿರ್ದೇಶಕ ಕಿರಣ್‌ ರಾಜ್‌ ಕೆ. ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಇದೇ ವರ್ಷ ಜನವರಿಯಲ್ಲಿ ಅನಯ ವಸುಧಾ ಅವರೊಂದಿಗೆ ಕಿರಣ್‌ ರಾಜ್‌ ಅವರ ಮದುವೆ ಎಂಗೇಜ್‌ಮೆಂಟ್‌ ನಡೆದಿತ್ತು. ಇದೀಗ ಮದುವೆ ಸಮಾರಂಭ ನಡೆದಿದೆ. ಅನಯ ವಸುಧಾ ಅವರು ವೃತ್ತಿಪರ ನೃತ್ಯಗಾರ್ತಿ ಆಗಿದ್ದು, ಇದೀಗ ಇವರಿಬ್ಬರ ಮದುವೆ ಫೋಟೋಗಳು ಸಖತ್‌ ವೈರಲ್‌ ಆಗಿವೆ. ಮದುವೆಗೆ ನಟ ರಕ್ಷಿತ್‌ ಶೆಟ್ಟಿ ಅವರು ಆಗಮಿಸಿ, ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.

Raj Nidimoru: ʻದಿ ಫ್ಯಾಮಿಲಿ ಮ್ಯಾನ್‌ʼ ಡೈರೆಕ್ಟರ್‌ ಜೊತೆ ನಟಿ ಸಮಂತಾ 2ನೇ ಮದುವೆ; ಇಲ್ಲಿ ಹತಾಶೆಯ ಮಾತು ಕೇಳಿಬಂದಿದ್ದೇಕೆ?

Raj Nidimoru Wedding: ಸೀಕ್ರೆಟ್ ಆಗಿ ಮದುವೆಯಾದ್ರಾ ನಟಿ ಸಮಂತಾ?

Samantha Raj Nidimoru Wedding: 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸೀರೀಸ್‌ ನಿರ್ದೇಶಕ ರಾಜ್‌ ನಿಡಿಮೋರು ಅವರ ಜೊತೆಗೆ ಸಮಂತಾ ವಿವಾಹವಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೊಯಮತ್ತೂರಿನ ಇಶಾ ಯೋಗ ಕೇಂದ್ರದೊಳಗಿನ ಭೈರವಿ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ ಎಂದು ವರದಿಯಾಗಿದೆ.

Azad Bharath: ಹಿಂದಿ ಸಿನಿಮಾ ನಿರ್ದೇಶಿಸಿದ ಕನ್ನಡತಿ ರೂಪಾ ಅಯ್ಯರ್;‌ ಈ ಚಿತ್ರದ ಹಾಡಿಗೆ ಧ್ವನಿಯಾದ ಮಹಾರಾಷ್ಟ್ರ ಸಿಎಂ ಪತ್ನಿ!

ರೂಪಾ ಅಯ್ಯರ್‌ ನಿರ್ದೇಶನದ 'ಆಜಾದ್ ಭಾರತ್'; ಇದು ಹಿಂದಿ ಸಿನಿಮಾ!

Azad Bharath Hindi Movie: ನಟಿ, ನಿರ್ದೇಶಕಿ ರೂಪಾ ಅಯ್ಯರ್ ಅವರು 'ಆಜಾದ್ ಭಾರತ್' ಎಂಬ ಹಿಂದಿ ಸಿನಿಮಾವನ್ನು ನಿರ್ದೇಶಿಸಿದ್ದು, ಜನವರಿ 2 ರಂದು ಜೀ ಸ್ಟುಡಿಯೋಸ್ ಮೂಲಕ ತೆರೆಗೆ ಬರಲಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿ ಕಥೆಯನ್ನು ಈ ಚಿತ್ರ ಹೊಂದಿದೆ.

Actor Darshan: ದರ್ಶನ್  'ಡೆವಿಲ್' ಚಿತ್ರದ ಟ್ರೇಲರ್ ರಿಲೀಸ್‌ ಡೇಟ್‌ ಅನೌನ್ಸ್‌! ಫ್ಯಾನ್ಸ್‌ ದಿಲ್‌ ಖುಷ್‌

ದರ್ಶನ್ 'ಡೆವಿಲ್' ಚಿತ್ರದ ಟ್ರೇಲರ್ ರಿಲೀಸ್‌ ಡೇಟ್‌ ಅನೌನ್ಸ್‌!

Darshan: ದರ್ಶನ್‌ ಇನ್‌ಸ್ಟಾ ಮೂಲಕ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ದರ್ಶನ್ ತಮ್ಮ ಸೂಪರ್​ ಹಿಟ್ ಕಾಟೇರ ಚಿತ್ರದ ಬಳಿಕ ನಟಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ಇದಾಗಿದೆ. ಈ ಸಿನಿಮಾ ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇದ್ದು, ಕ್ರೇಜ್ ಹೆಚ್ಚಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳಿಂದಲೇ ಡೆವಿಲ್ ಸಿನಿಮಾ ಸದ್ದು ಮಾಡಿದೆ.

Bigg Boss Kannada 12:  ನನ್ನನ್ನು ಹೊರಗೆ ಕಳುಹಿಸಿ ಎಂದು ಬಿಗ್ ಬಾಸ್‌ಗೆ ಮನವಿ ಮಾಡಿದ ಧ್ರುವಂತ್‌

ನನ್ನನ್ನು ಹೊರಗೆ ಕಳುಹಿಸಿ ಎಂದು ಬಿಗ್ ಬಾಸ್‌ಗೆ ಮನವಿ ಮಾಡಿದ ಧ್ರುವಂತ್‌

Dhruvanth: ಸುದೀಪ್ ಒಂದು ಟಾಸ್ಕ್ ಕೊಟ್ಟಿದ್ದರು. ಇದರಲ್ಲಿ ಆಯಾ ಪ್ರಾಣಿಗಳ ಗುಣಗಳನ್ನ ಅರ್ಥ ಮಾಡಿಕೊಂಡು ಮನೆಯ ಸದಸ್ಯರಲ್ಲಿ ಯಾರಿಗೆ ಆ ಗುಣ ಹೋಲುತ್ತದೆಯೋ ಆ ಬೋರ್ಡ್ ಅನ್ನ ಆ ಸ್ಪರ್ಧಿಗಳಿಗೆ ಕೊಡಬೇಕಾಗುತ್ತದೆ. ಈ ವೇಳೆ ಬಹುತೇಕ ಎಲ್ಲ ಸ್ಪರ್ಧಿಗಳು ಧ್ರುವಂತ್‌ ಅವರನ್ನೇ ಟಾರ್ಗೆಟ್‌ ಮಾಡಿದರು. ಇದು ಧ್ರುವಂತ್‌ ಅವರಿಗೆ ಬೇಸರ ತರಿಸಿದೆ. ಈ ವೇಳೆ ಮನೆಯಿಂದ ಆಚೆ ಹೋಗುವೆ ಎಂದು ಸುದೀಪ್‌ ಮುಂದೆ ಹೇಳಿದ್ದಾರೆ.

Ranveer Singh: ತುಳುನಾಡ ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ, ಕದ್ರಿಗೆ ಬಂದು ಕ್ಷಮೆಯಾಚಿಸಲು ಆಗ್ರಹ

ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ, ಕದ್ರಿಗೆ ಬಂದು ಕ್ಷಮೆ ಯಾಚಿಸಲು ಆಗ್ರಹ

ಗೋವಾ ಫಿಲ್ಮೋತ್ಸವದಲ್ಲಿ ಈ ಘಟನೆ ನಡೆದಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾಂತಾರ ಚಾಪ್ಟರ್‌ 1 (Kantara Chapter 1) ಚಿತ್ರದಲ್ಲಿ ರಿಷಬ್‌ ಶೆಟ್ಟಿ (Rishab Shetty) ಅಭಿನಯವನ್ನು ಕೊಂಡಾಡುವ ಭರದಲ್ಲಿ, ರಿಷಬ್‌ ಸಮ್ಮುಖದಲ್ಲಿಯೇ ಚಾಮುಂಡಿ ದೈವದ ಅವಾಹನೆಯನ್ನು ರಣವೀರ್‌ ಸಿಂಗ್‌ ಅಣಕಿಸಿದ್ದರು. ತುಳುನಾಡಿನ ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ ಮಾಡಿದ್ದಾರೆಂದು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Bigg Boss Kannada 12: ಕುಚಿಕುಗಳ ಮಧ್ಯೆ ಮಾರಾಮಾರಿ! ಗಿಲ್ಲಿಯನ್ನೇ ಟಾರ್ಗೆಟ್‌ ಮಾಡಿದ ರಕ್ಷಿತಾ

ಗಿಲ್ಲಿ ದೊಡ್ಡ ಸೋಮಾರಿ ಎಂದ ಕೂಗಾಡಿದ ರಘು!

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಜಗಳ ತಾರಕಕ್ಕೇರಿದೆ. ವಂಶದ ಕುಡಿಯೇ ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದೆ. ರಘು (Raghu) ಕೂಡ ಗಿಲ್ಲಿ ವಿರುದ್ಧವೇ ಕೂಗಾಡಿದ್ದಾರೆ. ಗಿಲ್ಲಿ ಕೂಡ ಈಗ ಅಬ್ಬರಿಸಿದ್ದಾರೆ. ಸದಸ್ಯರಿಗೆ 1ರಿಂದ 11 ರ್ಯಾಕಿಂಗ್‌ ನೀಡಬೇಕಿತ್ತು. ಧನುಷ್‌ ಅವರು ಎರಡನೇ ಸ್ಥಾನವನ್ನು ಗಿಲ್ಲಿಗೆ ನೀಡಿದರು. `ನಿನ್ನ ವಿಷಯಕ್ಕೆ ಬಂದಾಗ ನೀನು ಸ್ಟ್ಯಾಂಡ್‌ ತೆಗೆದುಕೊಳ್ತೀಯಾ ಅಂತ ಅನ್ನಿಸಿತು' ಅಂತ ಗಿಲ್ಲಿಗೆ ಹೇಳಿದ್ದಾರೆ. ಧನುಷ್‌ ಕೊಟ್ಟ ನಂಬರ್‌ಗೆ ಹಾಗೂ ಮಾತಿಗೆ ರಕ್ಷಿತಾ, ರಘು ಕೆಂಡ ಆದರು.

Jaya Bachchan : ನನ್ನ  ಮೊಮ್ಮಗಳು ಮದುವೆ ಆಗೋದು ನನಗೆ ಇಷ್ಟ ಇಲ್ಲ; ಜಯಾ ಬಚ್ಚನ್ ಹೀಗ್ಯಾಕೆ ಅಂದ್ರು?

ಮೊಮ್ಮಗಳು ಮದುವೆ ಆಗೋದು ನನಗೆ ಇಷ್ಟ ಇಲ್ಲ ಎಂದ ಜಯಾ ಬಚ್ಚನ್!

Navya Naveli Nanda: ಹಿರಿಯ ನಟಿ ಜಯಾ ಬಚ್ಚನ್ಅ ವರು ಚಲನಚಿತ್ರೋದ್ಯಮ, ಪಾಪರಾಜಿ ಅಥವಾ ರಾಜಕೀಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. 'ವೀ ದಿ ವುಮೆನ್' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಈ ವೇಳೆ ಮೊಮ್ಮಗಳು ನವ್ಯಾ ನವೇಲಿ ನಂದಾ ಮದುವೆ ಆಗೋದು ನನಗೆ ಇಷ್ಟ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮದುವೆಯಾಗುವುದನ್ನು ಬಯಸುವುದಿಲ್ಲ ಎಂದು ಒಪ್ಪಿಕೊಂಡರು.

Bigg Boss Kannada 12: ಏಕಾಏಕಿ ಎದ್ದು ಕಿವಿ ಹಿಡಿದುಕೊಂಡು, ಸುದೀಪ್‌ ಬಳಿ ಕೈ ಮುಗಿದು ಸ್ಪರ್ಧಿಗಳು ಮನವಿ ಮಾಡಿದ್ದೇನು?

ಏಕಾಏಕಿ ಸುದೀಪ್‌ ಬಳಿ ಕೈ ಮುಗಿದು ಸ್ಪರ್ಧಿಗಳು ಮನವಿ ಮಾಡಿದ್ದೇನು?

Bigg Boss Kannada: ಶನಿವಾರ ಸುದೀಪ್‌ ಅವರು ಯಾವಾಗಲೂ ಗರಂ ಆಗಿಯೇ ವೀಕೆಂಡ್‌ ನಡೆಸಿಕೊಡುತ್ತಾರೆ. ಭಾನುವಾರ ಮಾತ್ರ ತಮಾಷೆಯಾಗಿ ಇರುತ್ತೆ. ಬರಬರುತ್ತಲೇ ಕರೆ ಮಾಡಿ ಮಾತನಾಡಲು ಹೇಳಿದರು. ಗಿಲ್ಲಿ, ಚೈತ್ರಾ, ಕಾವ್ಯ , ರಜತ್‌ ಮಾತನಾಡಿದರು. ಇದೆಲ್ಲ ಆದ ಬಳಿಕ ರಜತ್, ಮಾಳು, ಧನುಶ್ ಹಾಗೂ ಇನ್ನೂ ಕೆಲವರು ಎದ್ದವರೇ ಕಿವಿ ಹಿಡಿದುಕೊಂಡು ತಪ್ಪಾಯ್ತು ಎಂದು ಕೇಳುತ್ತಾ, ಸುದೀಪ್ ಅವರಿಗೆ ಕೈ ಮುಗಿದರು. ಕಾರಣವೇನು?

Bigg Boss Kannada 12:  ಬಿಗ್ ಬಾಸ್‌ ಮನೆಯಿಂದ  ಜಾಹ್ನವಿ ಔಟ್! ಕಣ್ಣೀರಿಟ್ಟ ಅಶ್ವಿನಿ ಗೌಡ

ಬಿಗ್ ಬಾಸ್‌ ಮನೆಯಿಂದ ಜಾಹ್ನವಿ ಔಟ್!

Bigg Boss Kannada Elimination: ಈ ವಾರ ಬಿಗ್‌ಬಾಸ್ ಮನೆಯಲ್ಲಿ ರಘು, ಧ್ರುವಂತ್, ಅಶ್ವಿನಿ ಗೌಡ, ಮಾಳು, ಜಾನ್ವಿ, ಕಾವ್ಯ ಹಾಗೂ ಗಿಲ್ಲಿ ನಾಮಿನೇಟ್ ಆಗಿದ್ದರು. ಎಲ್ಲರೂ ಈ ವಾರ ಉತ್ತಮವಾಗಿ ಆಟ ಆಡಿದ್ದರು. ಇವರ ಪೈಕಿ ಇದೀಗ ಜಾಹ್ನವಿ ಮನೆಯಿಂದ ಹೊರ ಬಂದಿದ್ದಾರೆ. ಜಾಹ್ನವಿಯವರು ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದರು. ಸ್ಪಷ್ಟ ಕನ್ನಡದಲ್ಲಿ ಹಾಗೂ ತಮ್ಮ ಬ್ಯೂಟಿ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

`ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ?

Gilli Nata: ಕಿರುತೆರೆ ಜಗತ್ತಿನ ಟಾಪ್‌ ಹೀರೋ ಚಂದು ಗೌಡ ಬ್ಲಾಕ್‌ಬಸ್ಟರ್‌ ‘ರಾಬರ್ಟ್‌’ ಸಿನಿಮಾದಲ್ಲಿ ನಟ ದರ್ಶನ್‌ ಎದುರು ತೊಡೆ ತಟ್ಟಿದ್ದರು. ಈಗ ಅವರು ಮತ್ತೆ ‘ದಿ ಡೆವಿಲ್‌'ಸಿನಿಮಾದಲ್ಲಿ ದರ್ಶನ್‌ ಎದುರು ಖಳನಟರಾಗಿ ಮಿಂಚಲು ರೆಡಿಯಾಗಿದ್ದಾರೆ. ಈಗ ವಿಶ್ವವಾಣಿಯ ವಿಶೇಷ ಸಂದರ್ಶನದಲ್ಲಿ ಡೆವಿಲ್‌ ಸಿನಿಮಾ ಜೊತೆಗೆ ಗಿಲ್ಲಿ ಬಗ್ಗೆಯೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

SS Rajamouli: ‌ದಿಢೀರ್‌ ಅಂತ ʻವಾರಣಾಸಿʼ ಟೈಟಲ್‌ನಲ್ಲಿ ಬದಲಾವಣೆ; ರಾಜಮೌಳಿಯ ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ?

Varanasi Movie: ರಾಜಮೌಳಿ - ಮಹೇಶ್‌ ಬಾಬು ಸಿನಿಮಾದ ಟೈಟಲ್‌ನಲ್ಲಿ ಬದಲಾವಣೆ

Varanasi Movie Title Controversy: ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದ ಟೈಟಲ್‌ನಲ್ಲಿ ಒಂಚೂರು ಬದಲಾವಣೆ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ. ತೆಲುಗಿನಲ್ಲಿ 'ವಾರಣಾಸಿ' ಎಂಬ ಶೀರ್ಷಿಕೆ ಎರಡು ವರ್ಷಗಳ ಹಿಂದೆಯೇ ಬೇರೆ ನಿರ್ಮಾಪಕರಿಂದ ನೋಂದಣಿ ಆಗಿದ್ದರಿಂದ, ರಾಜಮೌಳಿ ತಂಡವು ತೆಲುಗಿನಲ್ಲಿ 'ರಾಜಮೌಳಿ ವಾರಣಾಸಿ' ಎಂದು ಬಿಡುಗಡೆ ಮಾಡಲು ನಿರ್ಧರಿಸಿದೆಯಂತೆ.

The Girlfriend OTT :  ಒಟಿಟಿಗೆ ಬರ್ತಿದೆ 'ದಿ ಗರ್ಲ್‌ ಫ್ರೆಂಡ್'; ದೀಕ್ಷಿತ್, ರಶ್ಮಿಕಾ ನಟನೆಯ ಈ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಬರ್ತಿದೆ 'ದಿ ಗರ್ಲ್‌ ಫ್ರೆಂಡ್'; ಸ್ಟ್ರೀಮಿಂಗ್‌ ಎಲ್ಲಿ?

Rashmika Mandanna: ಅನು ಎಮ್ಯಾನ್ಯುಲ್‌, ರಾವ್‌ ರಮೇಶ್‌ ಮುಂತಾದವರು ಈ ಚಿತ್ರದಲ್ಲಿದ್ದಾರೆ. ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾವನ್ನು ಸುಮಾರು 25 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ಇದೆ. ಸಿನಿಮಾವು ನವೆಂಬರ್‌ 7ರಂದು ತೆರೆಕಂಡಿತ್ತು. ಇದು ರಶ್ಮಿಕಾ ನಟನೆಯ ಮೊದಲ ಮಹಿಳಾ ಪ್ರಧಾನ ಸಿನಿಮಾ. ಇದೀಗ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

Amruthadhaare Serial: ಮೊಮ್ಮಕ್ಕಳ  ಕಣ್ಣಿಗೆ ಬೀಳ್ತಾಳಾ ಭಾಗ್ಯಮ್ಮ? ಮಲ್ಲಿ ಇರೋ ವಠಾರಕ್ಕೆ ಬಂದೇ ಬಿಟ್ಟ ಜೆಡಿ , ಮುಂದೇನು ಕಥೆ?

ಮಕ್ಕಳ ಕಣ್ಣಿಗೆ ಬೀಳ್ತಾಳಾ ಭಾಗ್ಯಮ್ಮ? ಮಲ್ಲಿ ವಠಾರಕ್ಕೆ ಬಂದೇ ಬಿಟ್ಟ ಜೆಡಿ

Amruthadhaare Serial: ಒಂದು ಕಡೆ ಗೌತಮ್‌ ತಾಯಿಗೆ ಎಲ್ಲ ಸತ್ಯ ಗೊತ್ತಾಗಿದೆ. ಇನ್ನೊಂದು ಕಡೆ ಮಲ್ಲಿ ಇರೋ ವಠಾರಕ್ಕೆ ಕೆಡಿ ಜೈದೇವ್‌ ಬಂದಿದ್ದಾನೆ. ಮತ್ತೊಂದು ಕಡೆ ಅಪ್ಪು ಹಾಗೂ ಮಿಂಚು , ಗೌತಮ್‌ ವಿಚಾರವಾಗಿ ತಲೆ ಕೆಡಿಸಿಕೊಂಡಿದ್ದಾರೆ. ಜೈದೇವ್‌ ಕೈಗೆ ಮಕ್ಕಳು ಸಿಕ್ಕಿ ಬಿದ್ರೆ ಗತಿ ಏನು? ಅಥವಾ ಭಾಗ್ಯಮ್ಮ ವಠಾರಕ್ಕೆ ಬರ್ತಾರಾ? ಮಕ್ಕಳು ಅಜ್ಜಿಯನ್ನು ನೋಡ್ತಾರಾ? ಎಂಬುದೇ ವೀಕ್ಷಕರಲ್ಲಿ ಇರೋ ಕುತೂಹಲ.

Loading...