ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

ಅನಾರೋಗ್ಯ ಪೀಡಿತ ತಂದೆಯನ್ನು ಭೇಟಿ ಮಾಡಲು ವಿದೇಶ ಪ್ರವಾಸಕ್ಕೆ ಅನುಮತಿ ಕೊಡಿ; ಕೋರ್ಟ್‌ಗೆ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಮನವಿ

ಕೋರ್ಟ್‌ಗೆ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ವಿಶೇಷ ಮನವಿ

Raj Kundra-Shilpa Shetty: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ತಮ್ಮ ಅನಾರೋಗ್ಯ ಪೀಡಿತ ತಂದೆಯನ್ನು ಭೇಟಿ ಮಾಡಲು ವಿದೇಶ ಪ್ರವಾಸಕ್ಕೆ ಅನುಮತಿ ನೀಡುವಂತೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮುಂಬೈ ಪೊಲೀಸರು ತಮ್ಮ ವಿರುದ್ಧ ಹೊರಡಿಸಿರುವ ಲುಕ್‌ಔಟ್ ಸರ್ಕ್ಯುಲರ್‌ಗೆ ತಡೆ ನೀಡುವಂತೆ ದಂಪತಿ ಮನವಿ ಮಾಡಿದ್ದಾರೆ.

Rashmika Mandanna : ಅಂತಹವರಿಗೆ ಕ್ಷಮಿಸಲಾಗದ ಶಿಕ್ಷೆ ನೀಡಬೇಕು! ರಶ್ಮಿಕಾ ಮಂದಣ್ಣ ಆಕ್ರೋಶ

ಅಂತಹವರಿಗೆ ಕ್ಷಮಿಸಲಾಗದ ಶಿಕ್ಷೆ ನೀಡಬೇಕು! ರಶ್ಮಿಕಾ ಮಂದಣ್ಣ ಆಕ್ರೋಶ

Rashmika Mandanna: ನವೆಂಬರ್ 2023 ರಲ್ಲಿ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ , ಅವರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಕಷ್ಟು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಇತ್ತೀಚೆಗೆ ಅಪರಾಧಿಗಳ ವಿರುದ್ಧ ತುಸು ಗಟ್ಟಿಯಾಗಿ ಗುಡುಗಿದ್ದಾರೆ. ಕಠಿಣ ಮತ್ತು ಕ್ಷಮಿಸಲಾಗದ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದ್ದಾರೆ ರಶ್ಮಿಕಾ.

Bigg Boss Kannada 12: ಟಾಸ್ಕ್‌ ವೇಳೆ ಕಾಲು ಮುರಿದುಕೊಂಡ ಸ್ಪಂದನಾ! ಪುಷ್ಪ ಸಾಂಗ್‌ ಹೇಳಿ ಮನೆಮಂದಿಯನ್ನ ನಗಿಸಿದ ಗಿಲ್ಲಿ

ಸ್ಪಂದನಾ ಕಾಲಿಗೆ ಪೆಟ್ಟು; ಪುಷ್ಪ ಸಾಂಗ್‌ ಹೇಳಿ ನಗಿಸಿದ ಗಿಲ್ಲಿ

Spandana: ಬಾಲ್‌ ಟಾಸ್ಕ್‌ನಲ್ಲಿ ಸಹ ಸ್ಪರ್ಧಿಗಳು ಸ್ಪಂದನಾ ಮೇಲೆ ಬಿದ್ದ ಪರಿಣಾಮ ಅವರ ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಸ್ಪಂದನಾ ಕೆಳಗೆ ಬಿದ್ದಿದ್ದರೂ ಅಭಿಷೇಕ್ ತನ್ನ ಕೈಲಿದ್ದ ಬಾಲ್ ರಕ್ಷಣೆ ಮಾಡಿಕೊಳ್ಳಲು ನಿಂತುಕೊಂಡು ಸ್ಪಂದನಾಳನ್ನು ಮೇಲೆತ್ತಲು ಪ್ರಯತ್ನಿಸುತ್ತಿರುವಾಗ ಇತರ ಸ್ಪರ್ಧಿಗಳು ಸ್ಪಂದನಾ ಮೇಲೆ ಬಿದ್ದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಗಿಲ್ಲಿ ಕಾಮಿಡಿಗೂ ಮನೆಮಂದಿ ನಕ್ಕಿದ್ದಾರೆ.

Bigg Boss Kannada 12: ಗಿಲ್ಲಿ-ಕಾವ್ಯಾ ಜೋಡಿಗೆ ಟಾಸ್ಕ್‌ನಿಂದ ಗೇಟ್‌ಪಾಸ್‌? ಅಶ್ವಿನಿ, ರಘು ನಿರ್ಧಾರ ಎನು?

ಗಿಲ್ಲಿ- ಕಾವ್ಯಾಗೆ ಟಾಸ್ಕ್‌ನಿಂದ ಗೇಟ್‌ಪಾಸ್‌? ಅಶ್ವಿನಿ,ರಘು ನಿರ್ಧಾರ ಎನು?

Gilli Nata: ಟಾಸ್ಕ್​ ಒಂದರಲ್ಲಿ ರಘು ಮತ್ತು ಅಶ್ವಿನಿ ಗೆದ್ದಿದ್ದಾರೆ. ಬಿಗ್​​ಬಾಸ್ ಆಜ್ಞೆಯಂತೆ ಒಂದು ಜೋಡಿಯನ್ನು ಅಶ್ವಿನಿ ಮತ್ತು ರಘು ಅವರು ಟಾಸ್ಕ್​ನಿಂದ ಹೊರಗೆ ಇಡಬೇಕಿದೆ. ಈಗ ಅಶ್ವಿನಿ ಮತ್ತು ರಘು ಅವರುಗಳು ಯಾರನ್ನು ಹೊರ ಹಾಕಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಗಿಲ್ಲಿ ಮತ್ತು ಕಾವ್ಯ ಜೋಡಿಯನ್ನೇ ಹೊರಗೆ ಹಾಕಬಹುದು ಎಂಬುದು ನೆಟ್ಟಿಗರ ಅಭಿಪ್ರಾಯ.

ದೈವವನ್ನು ದೆವ್ವ ಎಂದು ಕರೆದ ರಣವೀರ್‌ ಸಿಂಗ್‌ ವಿರುದ್ಧ ಎಫ್‌ಐಆರ್

ರಣವೀರ್‌ ಸಿಂಗ್‌ ವಿರುದ್ಧ ಎಫ್‌ಐಆರ್ ದಾಖಲು

Ranveer Singh: ಗೋವಾದಲ್ಲಿ ನಡೆದ 56ನೇ ಇಂಟರ್‌ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್‌ನಲ್ಲಿ ಚಾವುಂಡಿ ದೈವವನ್ನು ದೆವ್ವ ಎಂದು ಕರೆದು ವಿವಾದ ಎಬ್ಬಿಸಿದ್ದ ಬಾಲಿವುಡ್ ನಟ ರಣವೀರ್‌ ಸಿಂಗ್‌ ವಿರುದ್ಧ ಬೆಂಗಳೂರಿನ ಹೈಗ್ರೌಂಡ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

BBK 12: ʻವಂಚಕ, ದಂಡಪಿಂಡ, ಊಸರವಳ್ಳಿ, ವಿಷಕಾರಿ..ʼ; ಛೇ! ಇಷ್ಟೆಲ್ಲಾ ಹೇಳಿಸಿಕೊಂಡ ಮೇಲೂ ʻಬಿಗ್‌ ಬಾಸ್‌ʼ ಮನೆಯಲ್ಲಿ ಧ್ರುವಂತ್ ಇರಬೇಕಾ, ಬೇಡ್ವಾ?

BBK 12: 'ವಂಚಕ, ಮೋಸಗಾರ..' ಎಂದೆಲ್ಲಾ ಹೇಳಿದ್ದಕ್ಕೆ ಧ್ರುವಂತ್‌ಗೆ ಬೇಜಾರು!

BBK 12 Gilli Nata: 'ಬಿಗ್ ಬಾಸ್ ಕನ್ನಡ ಸೀಸನ್ 12' ರ ಸ್ಪರ್ಧಿ ಧ್ರುವಂತ್ ಅವರು ಮನೆಯೊಳಗೆ ಇತರರಿಂದ 'ವಂಚಕ, ದಂಡಪಿಂಡ, ಊಸರವಳ್ಳಿ, ವಿಷಕಾರಿ' ಎಂಬಂತಹ ನೆಗೆಟಿವ್ ಮಾತುಗಳನ್ನು ಕೇಳಿ ಬೇಸತ್ತಿದ್ದು, ಮನೆಯಿಂದ ಹೊರಹೋಗುವ ನಿರ್ಧಾರವನ್ನು ದೃಢಪಡಿಸಿದ್ದಾರೆ.

ನಟ ದರ್ಶನ್‌ಗೆ ಮತ್ತೊಮ್ಮೆ ಹಿನ್ನಡೆ; 82 ಲಕ್ಷ ರೂ. ಆದಾಯ ತೆರಿಗೆ ಇಲಾಖೆ ವಶಕ್ಕೆ ನೀಡಿದ ಕೋರ್ಟ್‌

ದರ್ಶನ್‌ ಮನೆಯಲ್ಲಿ ಪತ್ತೆಯಾದ 82 ಲಕ್ಷ ರೂ. ನೀಡಲು ನಿರಾಕರಿಸಿದ ಕೋರ್ಟ್‌

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರಿಗೆ ಇದೀಗ ಮತ್ತೊಂಡು ಆಘಾತ ಎದುರಾಗಿದೆ. ದರ್ಶನ್‌ ನಿವಾಸದಲ್ಲಿ ಪತ್ತೆಯಾಗಿರುವ 82 ಲಕ್ಷ ರೂ. ಆದಾಯ ತೆರಿಗೆ ಇಲಾಖೆಯಲ್ಲೇ ಇರಲಿ ಎಂದು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ ಆದೇಶ ಹೊರಡಿಸಿದೆ.

45 Movie: ಶಿವಣ್ಣ, ಉಪೇಂದ್ರ, ರಾಜ್‌ ಬಿ ಶೆಟ್ಟಿ ಸಿನಿಮಾದ ಮೇಲೆ ಹೂಡಿಕೆಯಾಗಿರುವ ಬಜೆಟ್‌ ಎಷ್ಟು ಗೊತ್ತಾ? ಬಿಡುಗಡೆಗೆ ಶುರುವಾಯ್ತು ದಿನಗಣನೆ!

Raj B Shetty: ಶಿವಣ್ಣ - ಉಪೇಂದ್ರ ನಟನೆಯ ʻ45ʼ ಸಿನಿಮಾದ ಬಜೆಟ್‌ ಎಷ್ಟು?

45 Movie Budget: 'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್, 'ರಿಯಲ್ ಸ್ಟಾರ್' ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಸಿನಿಮಾ '45' ಬಿಡುಗಡೆಗೆ ಸಿದ್ಧವಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವನ್ನು ರಮೇಶ್ ರೆಡ್ಡಿ ದುಬಾರಿ ಬಜೆಟ್‌ನಲ್ಲಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಹಾಗಾದರೆ, ಇದರ ಬಜೆಟ್‌ ಎಷ್ಟು?

Ratha Saptami: ಎಂ ಎಸ್‌ ಉಮೇಶ್‌ ನಟಿಸಿದ್ದ ಕೊನೇ ಸೀರಿಯಲ್‌ ಡಿ.8ರಿಂದ ಆರಂಭ; ಯಾರೆಲ್ಲಾ ಅಭಿನಯಿಸಿದ್ದಾರೆ? ಎಲ್ಲಿ ಪ್ರಸಾರ?

ಎಂ ಎಸ್‌ ಉಮೇಶ್‌ ನಟಿಸಿದ್ದ ಕೊನೇ ಸೀರಿಯಲ್ ಶೀಘ್ರದಲ್ಲೇ ಪ್ರಸಾರ

MS Umesh Ratha Saptami Serial: ನಟ ಎಂ ಎಸ್ ಉಮೇಶ್ ಅವರು ಕೊನೆಯದಾಗಿ ಅಭಿಯನಸಿದ್ದ ಧಾರಾವಾಹಿ 'ರಥಸಪ್ತಮಿ' ಡಿ.8 ರಿಂದ ಪ್ರಸಾರವಾಗಲಿದೆ. ರಂಗಭೂಮಿ ಹಿನ್ನಲೆಯ ಪೂರ್ಣಚಂದ್ರ ತೇಜಸ್ವಿ ಅವರು ನಿರ್ದೇಶಿಸುತ್ತಿರುವ ಈ ಸೀರಿಯಲ್‌ನಲ್ಲಿ ನಾಯಕಿಯಾಗಿ ಮೌಲ್ಯಾ ಗೌಡ (ಸಪ್ತಮಿ) ಮತ್ತು ನಾಯಕನಾಗಿ ಜೀವನ್ (ಶ್ರೀಮಂತ್) ನಟಿಸಿದ್ದಾರೆ.

Sanvi Sudeep: ಸುದೀಪ್‌ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಮಗಳಿಗೆ ಅರಿಶಿಣ ಹಚ್ಚಿ ಸಂಭ್ರಮಿಸಿದ ʻಕಿಚ್ಚʼ ದಂಪತಿ

Photos: ಮಗಳು ಸಾನ್ವಿಗೆ ಅರಿಶಿಣ ಹಚ್ಚಿ ಸಂಭ್ರಮಿಸಿದ ಸುದೀಪ್ ದಂಪತಿ

Sudeep Daughter Sanvi: ನಟ ಕಿಚ್ಚ ಸುದೀಪ್‌ ಅವರ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಹೌದು ಸುದೀಪ್‌ ಸಹೋದರಿಯ ಮಗನ ಮದುವೆಯನ್ನು ಗ್ರ್ಯಾಂಡ್‌ ಆಗಿ ಮಾಡಲಾಗುತ್ತಿದೆ. ಈ ಮದುವೆಯ ಸಂಭ್ರಮದ ಕೆಲ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ ಸುದೀಪ್‌ ಪುತ್ರಿ ಸಾನ್ವಿ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಇವು ಸುದೀಪ್‌ ಅವರ ಅಕ್ಕನ ಮಗನ ಮದುವೆ ಮದುವೆ ಶಾಸ್ತ್ರದ ಫೋಟೋಗಳಾಗಿವೆ.

Popular Indian Stars: ಭಾರತದ ಜನಪ್ರಿಯ ತಾರೆಯರ ಟಾಪ್‌ 10 ಪಟ್ಟಿಯಲ್ಲಿ ಕನ್ನಡದ ಮೂವರು ಸೆಲೆಬ್ರಿಟಿಗಳು; ರಿಷಬ್‌ ಶೆಟ್ಟಿಗೆ ಎಷ್ಟನೇ ಸ್ಥಾನ?

ಜನಪ್ರಿಯ ತಾರೆಯರ ಟಾಪ್‌ 10 ಪಟ್ಟಿಯಲ್ಲಿ ಕನ್ನಡದ ಮೂವರು ಸೆಲೆಬ್ರಿಟಿಗಳು

IMDb Most Popular Indian Stars of 2025: IMDbಯ ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಹೊಸ ತಾರೆಯರಿಬ್ಬರು ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. ಶಾರುಖ್ ಖಾನ್ , ಅಮೀರ್ ಖಾನ್, ದೀಪಿಕಾ ಪಡುಕೋಣೆ , ರಜನಿಕಾಂತ್ ಮತ್ತು ರಣಬೀರ್ ಕಪೂರ್ ಅವರಂತಹ ಸೂಪರ್‌ಸ್ಟಾರ್‌ಗಳನ್ನು ಸೋಲಿಸಿ ವಿಜಯಶಾಲಿಗಳಾಗಿ ಹೊರಹೊಮ್ಮಿದ್ದಾರೆ. ಕನ್ನಡದ ಮೂವರು ಸೆಲೆಬ್ರಿಟಿಗಳು ಲಿಸ್ಟ್‌ನಲ್ಲಿ ಇದ್ದಾರೆ. ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌.

Bigg Boss Kannada 12: ಬಿಗ್‌ ಬಾಸ್‌ ಮನೆಯಲ್ಲಿ ಧ್ರುವಂತ್‌ಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಇದೊಂದೆ!

ಬಿಗ್‌ ಬಾಸ್‌ ಮನೆಯಲ್ಲಿ ಧ್ರುವಂತ್‌ಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಇದೊಂದೆ!

Bigg Boss Dhruvanth: ಬಿಗ್‌ ಬಾಸ್‌ ಮನೆಯಲ್ಲಿ ಮತ್ತೆ ಸ್ಪರ್ಧಿಗಳು ಜಂಟಿ ಆಗಿ ಆಡುತ್ತಿದ್ದಾರೆ. ಆದರೆ ನಿನ್ನೆ ಸ್ಪರ್ಧಿಗಳೇ ತಮ್ಮ ಜೋಡಿಯನ್ನ ಆಯ್ಕೆ ಮಾಡಬೇಕಿತ್ತು. ಆದರೆ ಧ್ರುವಂತ್‌ ಅವರನ್ನ ಯಾರೂ ಆಯ್ಕೆ ಮಾಡಿಲ್ಲ. ಹೀಗಾಗಿ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಹುತೇಕ ಸ್ಪರ್ಧಿಗಳು ಧ್ರುವಂತ್‌ ಅವರನ್ನೇ ನಾಮಿನೇಟ್‌ ಮಾಡಿದ್ದಾರೆ. ಮನೆಗೆ ಕಳುಹಿಸಿ ಎಂದು ಬಿಗ್‌ ಬಾಸ್‌ಗೆ ಮನವಿ ಮಾಡಿದ್ದರು ಧ್ರುವಂತ್‌. ಈ ಹಿನ್ನೆಯಲ್ಲಿ ಸ್ಪರ್ಧಿಗಳು ಟಾರ್ಗೆಟ್‌ ಮಾಡಿದ್ದಾರೆ. ಧ್ರುವಂತ್‌ ಅವರು ಅಶ್ವಿನಿ ಅವರ ಬಳಿ ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ.

Suraj Chavan: ಬಾಲ್ಯದ ಗೆಳತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‌ ಬಾಸ್‌ ವಿನ್ನರ್‌!

ಬಾಲ್ಯದ ಗೆಳತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‌ ಬಾಸ್‌ ವಿನ್ನರ್‌!

Bigg Boss Marathi 5 winner: ಬಿಗ್‌ಬಾಸ್ ಮರಾಠಿ ಸೀಸನ್ 5ರ ವಿನ್ನರ್‌ ಆಗಿದ್ದ ಸೂರಜ್ ನವೆಂಬರ್ 29 ರಂದು ವಿವಾಹವಾದರು. ಸೂರಜ್ ಚವಾಣ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಮ್ಮ ವಿವಾಹ ಸಂಭ್ರಮದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫ್ಯಾನ್ಸ್‌ ವಿಶ್‌ ಮಾಡಿದ್ದಾರೆ. ಟಿಕ್‌ಟಾಕ್ ತಾರೆ ಸೂರಜ್ ಚವಾಣ್ ಬಿಗ್ ಬಾಸ್ ಮರಾಠಿ ಸೀಸನ್ 5 ರಲ್ಲಿ ಭಾಗವಹಿಸಿ ಮಹಾರಾಷ್ಟ್ರದಲ್ಲಿ ತಮ್ಮ ಸರಳತೆಯಿಂದ ಪ್ರೇಕ್ಷಕರ ಹೃದಯ ಗೆಲ್ಲಲು ಯಶಸ್ವಿಯಾಗಿದ್ದರು.

Bigg Boss Kannada 12: ಅಶ್ವಿನಿ ವಿಚಾರವಾಗಿ ರಘು ಕಾಲೆಳೆದ ಗಿಲ್ಲಿ! ಕಾಮಿಡಿ ಕ್ಲಿಪ್‌ ಸಖತ್‌ ವೈರಲ್‌

ಅಶ್ವಿನಿ ವಿಚಾರವಾಗಿ ರಘು ಕಾಲೆಳೆದ ಗಿಲ್ಲಿ! ಕಾಮಿಡಿ ಕ್ಲಿಪ್‌ ಸಖತ್‌ ವೈರಲ್‌

Gilli Nata: ಮುಂದಿನ ವಾರ ಬಿಗ್‌ಬಾಸ್‌ ಮನೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಇರಲಿದ್ದು, ಇದಕ್ಕಾಗಿ ಜೋಡಿ ಟಾಸ್ಕ್ ನೀಡಲಾಗಿದೆ .ಕಾವ್ಯಾ ಶೈವ ಮತ್ತು ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಮತ್ತು ಮಾಳು ನಿಪನಾಳ, ರಾಶಿಕಾ ಶೆಟ್ಟಿ & ಸೂರಜ್ ಸಿಂಗ್, ಅಭಿಷೇಕ್ ಶ್ರೀಕಾಂತ್ ಮತ್ತು ಸ್ಪಂದನಾ ಸೋಮಣ್ಣ, ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಜೋಡಿಗಳು. ಮೊದಲ ಸುತ್ತಿನಲ್ಲಿ ಚೈತ್ರಾ ಮತ್ತು ರಜತ್ ಆಟದಿಂದ ಹೊರಗೆ ಉಳಿದಿದ್ದಾರೆ ಎನ್ನಲಾಗಿದೆ.

Bigg Boss Kannada 12: ಗೆಲ್ಲಲೇ ಬೇಕು ಅಂತ ಪಣ ತೊಟ್ಟ ಜೋಡಿಗಳು! ಗಿಲ್ಲಿಯ ಕೊನೆಯ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ

ಗೆಲ್ಲಲೇ ಬೇಕು ಅಂತ ಪಣ ತೊಟ್ಟ ಜೋಡಿಗಳು! ಯಾರಾಗ್ತಾರೆ ಮನೆಯ ಕ್ಯಾಪ್ಟನ್‌?

Gilli Nata: ಮನೆಯಲ್ಲಿ ಕಾವ್ಯ-ಗಿಲ್ಲಿ ಜೋಡಿಯಾದರೆ, ರಾಶಿಕಾ-ಸೂರಜ್‌, ಸ್ಪಂದನಾ -ಅಭಿಷೇಕ್‌, ಅಶ್ವಿನಿ-ರಘು, ಮಾಳು-ರಕ್ಷಿತಾ, ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಜೋಡಿ ಆದರು. ಧ್ರುವಂತ್‌ ಅವರನ್ನು ಮಾತ್ರ ಯಾರೂ ಜೋಡಿಯಾಗಿ ಸೆಲೆಕ್ಟ್‌ ಮಾಡಿರಲಿಲ್ಲ. ಆದರೆ ಗಿಲ್ಲಿ ನಟ ಹಾಗೂ ರಾಶಿಕಾ ಜೋಡಿ ವಿರುದ್ಧ ಸಖತ್‌ ಪೈಪೋಟಿ ಇದೆ. ರಾಶಿಕಾ ಅವರಂತೂ ಕಾವ್ಯಾ ಮತ್ತು ಗಿಲ್ಲಿಯನ್ನು ಸೋಲಿಸಿ ಟಾಸ್ಕ್​​ನಿಂದ ಹೊರಗೆ ಹಾಕುವ ನಿರ್ಧಾರ ಮಾಡಿದ್ದು, ಸೂರಜ್ ಜೊತೆಗೆ ಈ ಬಗ್ಗೆ ಚರ್ಚೆ ಮಾಡಿದ್ದಾರೆ.

Bigg Boss Kannada 12: ಗಿಲ್ಲಿ, ಕಾವ್ಯ ಸೇರಿ ಈ ವಾರ 9 ಮಂದಿ ನಾಮಿನೇಟ್! ಸೇಫ್‌ ಆದ ಅಶ್ವಿನಿ ಗೌಡ

ಗಿಲ್ಲಿ, ಕಾವ್ಯ ಸೇರಿ ಈ ವಾರ 9 ಮಂದಿ ನಾಮಿನೇಟ್! ಸೇಫ್‌ ಆದ ಅಶ್ವಿನಿ ಗೌಡ

Bigg Boss Nomination: ನಾಮಿನೇಷನ್ ಮಾಡುವಾಗ ಚಾಕು ತೆಗೆದು ಬೇರೆಯವರ ಬೆನ್ನಿನ ಬಾಕ್ಸ್​ಗೆ ಚುಚ್ಚಬೇಕು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್​ನಿಂದ ಬಚಾವ್ ಆಗುತ್ತಾರೆ. ಹಾಗೆ ಯಾರ ಬಳಿ ಹೆಚ್ಚು ಚಾಕು ಇರುತ್ತದೆಯೋ ಅವರೇ ನಾಮಿನೇಟ್‌ ಆಗುತ್ತಾರೆ. ಧ್ರುವಂತ್ ಅವರು ಬಿಗ್ ಬಾಸ್ ಆಟದಲ್ಲಿ ಆಸಕ್ತಿ ತೋರಿಸುತ್ತಿಲ್ಲ. ತಾವಾಗಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಅವರು ಸಿದ್ಧರಾಗಿದ್ದಾರೆ. ಹೀಗಾಗಿ ಸ್ಪಂದನಾ ಸೇರಿದಂತೆ ಬಹುತೇಕರು ಈ ಕಾರಣ ಕೊಟ್ಟು ನಾಮಿನೇಟ್‌ ಮಾಡಿದರು.

The Devil: ʻಡೆವಿಲ್' ಶೂಟಿಂಗ್ ವೇಳೆ ದರ್ಶನ್‌ ನೋವಿನಿಂದ ಒದ್ದಾಡಿದ್ದು ನಿಜವೇ? ಉತ್ತರಿಸಿದ ನಿರ್ದೇಶಕ

ʻಡೆವಿಲ್' ಶೂಟಿಂಗ್ ವೇಳೆ ದರ್ಶನ್‌ ನೋವಿನಿಂದ ಒದ್ದಾಡಿದ್ದು ನಿಜವೇ?

The Devil Press Meet: ದಿ ಡೆವಿಲ್‌ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ಪ್ರಕಾಶ್ ಅವರು ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ದರ್ಶನ್ ಅವರಿಗೆ ನಾಯಕಿಯಾಗಿ ರಚನಾ ರೈ ಅಭಿನಯಿಸಿದ್ದಾರೆ. ತುಳಸಿ,‌ ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭ್ ರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. 'ಡೆವಿಲ್' ಶೂಟಿಂಗ್ ವೇಳೆ ದರ್ಶನ್‌ ನೋವಿನಿಂದ ಒದ್ದಾಡಿದ್ದು ನಿಜವೇ ಎಂಬ ಪ್ರಶ್ನೆಗೆ ಪ್ರಕಾಶ್ ವೀರ್ ಉತ್ತರ ನೀಡಿದ್ದಾರೆ.

Nandamuri Balakrishna: ಅಬ್ಬಬ್ಬಾ! 65ನೇ ವಯಸ್ಸಿನಲ್ಲೂ ಬಾಲಯ್ಯ ಹವಾ ಹೇಗಿದೆ ನೋಡಿ; 'ಅಖಂಡ 2' ಪ್ರೀ-ರಿಲೀಸ್‌ ವ್ಯಾಪಾರ ಕಂಡು ಟಾಲಿವುಡ್‌ ದಂಗು!

Akhanda 2:ಟಾಲಿವುಡ್‌ ಬಾಕ್ಸ್‌ ಆಫೀಸ್‌ಗೆ ಮತ್ತೆ ಕಿಂಗ್‌ ಆಗ್ತಾರಾ ಬಾಲಯ್ಯ?

Akhanda 2 Pre Release Business: ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ ಬಹುನಿರೀಕ್ಷಿತ ಸಿನಿಮಾ 'ಅಖಂಡ 2' ಡಿಸೆಂಬರ್ 5 ರಂದು ತೆರೆಗೆ ಬರಲು ಸಿದ್ಧವಾಗಿದೆ. ಬಾಲಯ್ಯ ವೃತ್ತಿ ಬದುಕಿನ ಅತೀ ದುಬಾರಿ ಸಿನಿಮಾವಾದ ಈ ಚಿತ್ರಕ್ಕೆ ₹180 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ಭಾರಿ ದಾಖಲೆ ಬರೆದಿದೆ.

Thamma OTT Release: ಮನೆಯಲ್ಲೇ ನೋಡಿ ರಶ್ಮಿಕಾ ಮಂದಣ್ಣ ನಟನೆಯ ಹಾರರ್‌ ಕಾಮಿಡಿ ಚಿತ್ರ, ಆದ್ರು ಇಲ್ಲೊಂದು ಟ್ವಿಸ್ಟ್‌ ಇದೆ

ಮನೆಯಲ್ಲೇ ನೋಡಿ ರಶ್ಮಿಕಾ ಮಂದಣ್ಣ ನಟನೆಯ ಹಾರರ್‌ ಕಾಮಿಡಿ ಚಿತ್ರ!

Rashmika Mandanna: ರಶ್ಮಿಕಾ ನಟಿಸಿ, ಬಾಕ್ಸ್ ಆಫೀಸ್​​ನಲ್ಲಿ ಸೂಪರ್ ಹಿಟ್ ಆಗಿದ್ದ ‘ಥಾಮಾʼ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಕ್ಟೋಬರ್ 21, 2025 ರಂದು ಬಿಡುಗಡೆಯಾದ ಚಿತ್ರ ಈಗ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಮಿಸ್‌ ಮಾಡಿಕೊಂಡವರು ಈ ಸಿನಿಮಾವನ್ನು ಈಗ ಒಟಿಟಿಯಲ್ಲಿ ನೋಡಬಹುದು. ಆದರೆ ಟ್ವಿಸ್ಟ್‌ ಒಂದು ಇದೆ.

Bigg Boss 12: ಅಬ್ಬಬ್ಬಾ! ಕಾಸ್ಟ್ಯೂಮ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಜಾಹ್ನವಿ! ʻಬಿಗ್‌ ಬಾಸ್‌ʼಗಾಗಿ ಮಾಡಿದ್ರು ಫುಲ್‌ ಶಾಪಿಂಗ್!‌

BBK 12: ಕಾಸ್ಟ್ಯೂಮ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಜಾಹ್ನವಿ!

Bigg Boss Kannada 12 Jhanvi: ಬಿಗ್ ಬಾಸ್ ಕನ್ನಡ ಸೀಸನ್ 12 ರಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿ ಜಾಹ್ನವಿ ಅವರು, ಶೋಗೆ ಹೋಗುವುದಕ್ಕೂ ಮುನ್ನ ಮಾಡಿದ ಶಾಪಿಂಗ್ ಬಗ್ಗೆ ಅಚ್ಚರಿಯ ವಿವರ ಹಂಚಿಕೊಂಡಿದ್ದಾರೆ. 'ಬಿಗ್ ಬಾಸ್‌ನಲ್ಲಿ ಕೋಟ್ಯಂತರ ಜನರು ನೋಡುತ್ತಾರೆ' ಎಂಬ ಕಾರಣಕ್ಕೆ, ತಮ್ಮ ಕಾಸ್ಟ್ಯೂಮ್‌, ಮೇಕಪ್‌ ಮತ್ತು ಪಿಆರ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರಂತೆ ಜಾಹ್ನವಿ!

Bigg Boss Kannada 12: ಕಾವ್ಯ - ಗಿಲ್ಲಿನ ಸೋಲಿಸಲು ಪಣ ತೊಟ್ಟ ರಾಶಿಕಾ, ಸೂರಜ್‌

ಕಾವ್ಯ - ಗಿಲ್ಲಿನ ಸೋಲಿಸಲು ಪಣ ತೊಟ್ಟ ರಾಶಿಕಾ, ಸೂರಜ್‌

Gilli Nata: ಕಾವ್ಯಾ ಮತ್ತು ಗಿಲ್ಲಿ ಮತ್ತೆ ಒಂದಾಗಿದ್ದಾರೆ. ರಾಶಿಕಾ ಸಹಜವಾಗಿಯೇ ಸೂರಜ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವಾರ ಮತ್ತೆ ಜಂಟಿಯಾಗಿಯೇ ಆಟ ಆಡಲಿದ್ದಾರೆ ಸ್ಪರ್ಧಿಗಳು. ಕಾವ್ಯ - ಗಿಲ್ಲಿನ ಸೋಲಿಸಬೇಕು ಅಂತ ರಾಶಿಕಾ ಪಣ ತೊಟ್ಟಿದ್ದಾರೆ. ಇದು ಸಾಧ್ಯವಾ ಅಂತ ಕಾದುನೋಡಬೇಕಿದೆ. ʻಕಾವ್ಯ ಕೂಡ ಬೇರೆ ಅವರನ್ನು ಕಂಪೇರ್‌ ಮಾಡಿದರೆ, ಗಿಲ್ಲಿಗೆ ನಾನೇ ಬೆಸ್ಟ್‌ ಅಂತ ಅನ್ನಿಸುತ್ತೆʼ ಎಂದಿದ್ದಾರೆ.

ಫೆಬ್ರವರಿಯಲ್ಲೇ ನಡೆದಿತ್ತಾ ಸಮಂತಾ - ರಾಜ್‌ ನಿಡಿಮೋರು ನಿಶ್ಚಿತಾರ್ಥ? ಸ್ಯಾಮ್‌ ಬೆರಳಲ್ಲಿರುವ ಎಂಗೇಜ್‌ಮೆಂಟ್ ರಿಂಗ್‌ನ ಬೆಲೆ ಎಷ್ಟು ಗೊತ್ತಾ?‌

ಫೆಬ್ರವರಿಯಲ್ಲೇ ಆಗಿತ್ತಾ ನಟಿ ಸಮಂತಾ ಎಂಗೇಜ್‌ಮೆಂಟ್? ಇಲ್ಲಿದೆ ಸಾಕ್ಷಿ!

Samantha Ruth Prabhu Raj Nidimoru Wedding: ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ಡಿಸೆಂಬರ್ 1 ರಂದು ಭೂತ ಶುದ್ಧಿ ವಿವಾಹ ಪದ್ಧತಿಯಲ್ಲಿ ಮದುವೆಯಾಗಿದ್ದಾರೆ. ಆದರೆ, ಇವರಿಬ್ಬರ ನಿಶ್ಚಿತಾರ್ಥವು ಈ ವರ್ಷದ ಫೆಬ್ರವರಿ 13ರಂದೇ ನಡೆದಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.

BBK 12: ಆ ಮೂರು ಮಂದಿ 'ಬಿಗ್‌ ಬಾಸ್‌' ಫಿನಾಲೆ ತಲುಪೋದು ಫಿಕ್ಸ್‌; ಜಾಹ್ನವಿ ಇಷ್ಟು ಕಾನ್ಫಿಡೆಂಟ್‌ ಆಗಿ ಹೇಳಿದ್ದೇಕೆ? ಯಾರಾಗಬೇಕು ವಿನ್ನರ್?

BBK 12: ಈ ಸಲದ `ಬಿಗ್‌ ಬಾಸ್‌' ವಿನ್ನರ್‌ ಯಾರು ಎಂದು ಹೇಳಿದ ಜಾಹ್ನವಿ!

Bigg Boss Kannada 12 Finale Contestants: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಿಂದ ಎಲಿಮಿನೇಟ್ ಆಗಿರುವ ಜಾಹ್ನವಿ ಅವರು ಫಿನಾಲೆ ರೇಸ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟಾಪ್ 3 ರಲ್ಲಿ ಇರುವ ಸ್ಪರ್ಧಿಗಳು ಯಾರು ಎಂದು ಜಾಹ್ನವಿ ಹೇಳಿದ್ದಾರೆ.

Super Hit: ʻಬಿಗ್‌ ಬಾಸ್‌ʼ ಮಾತ್ರವಲ್ಲ ಸ್ಯಾಂಡಲ್‌ವುಡ್‌ನಲ್ಲೂ ಗಿಲ್ಲಿ ನಟನ ಹವಾ ಶುರು; ಹೀರೋ ಆಗಿಬಿಟ್ರು ಮಾತಿನ ಮಲ್ಲ!

ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆದ ʻಮಾತಿನ ಮಲ್ಲʼ ಗಿಲ್ಲಿ ನಟ; ಯಾವ ಸಿನಿಮಾ?

Gilli Nata Sandalwood Debut: 'ಬಿಗ್ ಬಾಸ್' ಕನ್ನಡ 12 ಶೋನ ಜನಪ್ರಿಯ ಸ್ಪರ್ಧಿ ಗಿಲ್ಲಿ ನಟ ಅವರು ನಾಯಕನಾಗಿ ನಟಿಸಿರುವ 'ಸೂಪರ್ ಹಿಟ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಗೌರವ್ ಶೆಟ್ಟಿ ಕೂಡ ಹೀರೋ ಆಗಿ ನಟಿಸಿರುವ ಈ ಚಿತ್ರಕ್ಕೆ ವಿಜಯಾನಂದ್ ಆಕ್ಷನ್ ಕಟ್ ಹೇಳಿದ್ದಾರೆ.

Loading...