ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Bigg Boss Kannada 12: ಇದೊಂದು ಕಾರಣಕ್ಕೆ ಗಿಲ್ಲಿ ಯಾರಿಗಾದರೂ ಕಚ್ಚುತ್ತಾ ಇರ್ತಾರೆ! ಕಿಚ್ಚನ ಮುಂದೆ ಧ್ರುವಂತ್‌ ನೇರ ಮಾತು

ಇದೊಂದು ಕಾರಣಕ್ಕೆ ಗಿಲ್ಲಿ ಯಾರಿಗಾದರೂ ಕಚ್ಚುತ್ತಾ ಇರ್ತಾರೆ ಎಂದ ಧ್ರುವಂತ್‌!

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಸದಾ ಕಾಮಿಡಿ ಮಾಡಿಕೊಂಡು, ತಮಾಷೆಯಿಂದ ಮತ್ತೊಬ್ಬರ ಕಾಲನ್ನು ಎಳೆಯುತ್ತಿರುತ್ತಾರೆ. ಮನೆಯ ಲಿವಿಂಗ್‌ ಏರಿಯಾದಲ್ಲಿ ಕುಳಿತಿರುವ ಧ್ರುವಂತ್‌ ಜೊತೆ ಮಾತನಾಡಿರುವ ಗಿಲ್ಲಿ ನಟ, "ನಿನ್ನ ಬಗ್ಗೆ ಪುಸ್ತಕ ಬರೆಯಬೇಕು ಎಂದುಕೊಂಡಿರುವೆ ಎಂದು ಈ ಹಿಂದೆ ಹೇಳಿಕೊಂಡಿದ್ದರು, ಅದಕ್ಕೆ 'ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ' ಎಂದು ಹೆಸರಿಡುತ್ತೇನೆ" ಎಂದು ಹೇಳಿದ್ದರು. ಭಾನುವಾರದ ಪಂಚಾಯ್ತಿಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಕಿಚ್ಚನ ಮುಂದೆ ಗಿಲ್ಲಿ ಅಭಿಪ್ರಾಯ ಹಂಚಿಕೊಂಡರು.

ಬ್ರಶ್ ಬಳಸದೆ ಕೈಯಿಂದಲೇ ಟಾಯ್ಲೆಟ್ ಕ್ಲೀನ್ ಮಾಡಿದ ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್

ಬರೀ ಕೈಯಲ್ಲೇ ಟಾಯ್ಲೆಟ್ ಕ್ಲೀನ್ ಮಾಡಿದ ಬಿಗ್ ಬಾಸ್ ಸ್ಟಾರ್ ಡಾಗ್ ಸತೀಶ್

Dog Satish: ಇತ್ತೀಚೆಗಷ್ಟೇ ಡಾಗ್ ಸತೀಶ್ ಬ್ರಶ್ ಬಳಸದೆ, ಬರಿಗೈಯಲ್ಲೇ ಟಾಯ್ಲೆಟ್ ಕ್ಲೀನ್ ಮಾಡಿರುವ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ‌. ಈ ಮೂಲಕ ಯಾವುದೇ ಸ್ಥಳ ತುಂಬಾ ಸ್ವಚ್ಛತೆಯಿಂದ ಕೂಡಿದ್ದರೆ ಅಲ್ಲಿ ಅಸಹ್ಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Mark Trailer : ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ಬರ್ತಿದೆ ‘ಮಾರ್ಕ್‌’ ಟ್ರೈಲರ್, ಯಾವಾಗ?

ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ಬರ್ತಿದೆ ‘ಮಾರ್ಕ್‌’ ಟ್ರೈಲರ್

Sudeep: ಕಳೆದ ವರ್ಷ ತೆರೆಕಂಡ ʼಮ್ಯಾಕ್ಸ್‌ʼ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ವಿಜಯ್‌ ಕಾರ್ತಿಕೇಯ ಅವರೇ ʼಮಾರ್ಕ್‌ʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ರಿಲೀಸ್‌ ಆಗಿರುವ ʼಮಾರ್ಕ್‌ʼ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ನಲ್ಲಿ ಸುದೀಪ್‌ ಮತ್ತೊಮ್ಮೆ ಪವರ್‌ಫುಲ್‌ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ ಕಿಚ್ಚ.

Bigg Boss Kannada 12: ಗಿಲ್ಲಿ ಮಾಡಿದ ತಪ್ಪಿಗೆ ಕ್ಯಾಪ್ಟನ್ ರೂಂಗೆ ಬೀಗ!

ಗಿಲ್ಲಿ ಮಾಡಿದ ತಪ್ಪಿಗೆ ಕ್ಯಾಪ್ಟನ್ ರೂಂಗೆ ಬೀಗ!

Gilli Nata: ಬಿಗ್‌ ಬಾಸ್‌ ಈ ಸೀಸನ್‌ನಲ್ಲಿ ಕ್ಯಾಪ್ಟನ್‌ ರೂಂನ್‌ ಅತಿ ಹೆಚ್ಚು ರೂಲ್ಸ್‌ ಬ್ರೇಕ್‌ ಮಾಡಿದ್ದು ಅಂದ್ರೆ ಗಿಲ್ಲಿ ನಟ . ಮೊದಲಿಂದಲೂ ಯಾರೆ ಕ್ಯಾಪ್ಟನ್‌ ಆದರೂ ವೈಸ್‌ ಕ್ಯಾಪ್ಟನ್‌ ಅಂತ ಗಿಲ್ಲಿ ರೂಮ್‌ ಒಳಗೆ ಹೋಗಿದ್ದು ಇದೆ. ಸ್ಪರ್ಧಿಗಳು ಕೂಡ ಎಷ್ಟೋ ಬಾರಿ ವಾರ್ನ್‌ ಮಾಡಿದ್ದರೂ ಗಿಲ್ಲಿ ಕೇಳ್ತಾ ಇರಲಿಲ್ಲ. ಆದರೆ ಸ್ಪಂದನಾ, ಅಭಿ ಕ್ಯಾಪ್ಟನ್‌ ಆದ ಬಳಿಕ ಗಿಲ್ಲಿ ಅತಿಯಾಗಿಯೇ ವರ್ತಿಸಿದ್ದರು. ತುಂಬಾ ಹೊತ್ತು ಕ್ಯಾಪ್ಟನ್‌ ರೂಮ್‌ನಲ್ಲಿ ಕುಳಿತು, ಬೆಡ್‌ನಲ್ಲಿ ಮಲಗಿಯೂ ಇದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ʼನೀನಾದೆ ನಾʼ ಖ್ಯಾತಿಯ ಅರುಣ್‌ ಕುಮಾರ್‌

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟ ಅರುಣ್‌ ಕುಮಾರ್‌

ಕನ್ನಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʼನೀನಾದೆ ನಾʼ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಅವರು ಋತಿಕಾ ಅಶೋಕ್ ಎಂಬವರ ಜತೆ ಆಪ್ತರ ಸಮ್ಮುಖದಲ್ಲಿ ವಿವಾಹಿತರಾದರು. ಅವರಿಗೆ ಕಿರುತೆರೆ ಕಲಾವಿದರು ಅಬಿನಂದನೆ ಸಲ್ಲಿಸಿದ್ದಾರೆ.

Bigg Boss Kannada 12: ‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್‌ ಮುಂದೆಯೇ  'ಧ್ರುವಂತ್-ರಜತ್' ವಾದ

ಸುದೀಪ್‌ ಮುಂದೆಯೇ 'ಧ್ರುವಂತ್-ರಜತ್' ವಾದ

Dhruvanth: ಕಿಚ್ಚನ ಪಂಚಾಯಿತಿಯಲ್ಲಿ ಇಂದು ಹಲವಾರು ವಿಚಾರಗಳು ಚರ್ಚೆ ಆಗಲಿದೆ. ಒಂದು ಜಂಟಿ ಆದವರು ಸಪರೇಟ್‌ ಆಗಿದ್ದಾರೆ. ಇನ್ನೂ ಕೆಲವರು ನಾಮಿನೇಟ್‌ ಮಾಡುವಾಗ ಸರಿಯದ ಸೂಕ್ತ ಕಾರಣ ಕೊಟ್ಟಿಲ್ಲ. ಹಾಗೇ ಧ್ರುವಂತ್‌ ವಿಚಾರವಾಗಿಯೂ ಚರ್ಚೆ ಆಗಿದೆ. ಹಿಂದಿನ ವಾರ ತನ್ನನ್ನು ಮನೆಯಿಂದ ಆಚೆ ಕಳುಹಿಸಿ ಎಂದು ಧ್ರುವಂತ್‌ ಬಿಗ್‌ ಬಾಸ್‌ಗೆ ಮನವಿ ಮಾಡಿದ್ದರು. ಇದು ಚರ್ಚೆ ಆಗುವ ವೇಳೆಯಲ್ಲಿ ರಜತ್‌ ಹಾಗೂ ಧ್ರುವಂತ್‌ ಸುದೀಪ್‌ ಮುಂದೆ ಕಿರುಚಾಡಿದ್ದಾರೆ.

Bigg Boss Kannada 12: ಒಂದಾಗಿದ್ದವರು ದೂರವಾದ್ರಾ? ದೂರ ಇದ್ದವರು ಒಂದಾದ್ರಾ? ಏನು ವಾರದ ಕಥೆ?

ಒಂದಾಗಿದ್ದವರು ದೂರವಾದ್ರಾ? ದೂರ ಇದ್ದವರು ಒಂದಾದ್ರಾ?

Sudeep: ಪ್ರೋಮೋದಲ್ಲಿ ರಘು ಹಾಗೂ ಗಿಲ್ಲಿಯದ್ದೇ ಸಖತ್‌ ಹೈಲೇಟ್‌ ಆಗಿದೆ. ಕುಚಿಕು ಗೆಳಯ ರಘು ಈಗ ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಈ ವಾರ ಆಗಿರುವಂತಹ ಜಂಟಿಗಳ ವಾರ್‌ನಲ್ಲಿ ಒಂದಾಗಲ್ಲ ಅಂದುಕೊಂಡವರು ಒಟ್ಟಾಗ್ತಾರೆ. ಬೇರೆ ಆಗಲ್ಲ ಅಂದುಕೊಂಡವರು ಬೇರೆ ಆಗ್ತಾರೆ. ಒಂದಾಗಿದ್ದವರು ದೂರವಾದ್ರಾ? ದೂರ ಇದ್ದವರು ಒಂದಾದ್ರಾ? ಅನ್ನೋದೇ ಈ ವಾರದ ಪಂಚಾಯ್ತಿ.

Dhurandhar 2: ಧುರಂಧರ್ 2 ರಿಲೀಸ್‌ ಡೇಟ್‌ ಕನ್‌ಫರ್ಮ್‌; ಯಶ್‌ 'ಟಾಕ್ಸಿಕ್' ಚಿತ್ರಕ್ಕೆ ರಣವೀರ್‌ ನೇರಾ ನೇರ ಸವಾಲು

ಧುರಂಧರ್ 2 ರಿಲೀಸ್‌ ಡೇಟ್‌ ಕನ್‌ಫರ್ಮ್‌; ಯಶ್‌ ಚಿತ್ರಕ್ಕೆ ರಣವೀರ್‌ ಸವಾಲ್‌

Yash: ಡಿಸೆಂಬರ್ 5 ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಚಿತ್ರ ''ಧುರಂಧರ್'' ಬಿಡುಗಡೆಯಾಗಿದೆ. ಚಿತ್ರಕ್ಕೆ ಮೊದಲ ದಿನ ಉತ್ತಮವಾದ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಚಿತ್ರದ ಅವಧಿ 3 ಗಂಟೆ 36 ನಿಮಿಷ. ವಿಶೇಷ ಅಂದರೆ ಈ ''ಧುರಂಧರ್'' ಕಥೆ ಇನ್ನೂ ಮುಕ್ತಾಯವಾಗಿಲ್ಲ. ಚಿತ್ರದ ಕಥೆ ಮುಂದುವರಿಯಲಿದೆ. ಚಿತ್ರದ ಅಂತ್ಯದಲ್ಲಿ ಚಿತ್ರದ ಎರಡನೇ ಭಾಗವನ್ನು ಬಿಡುಗಡೆಯ ದಿನಾಂಕ ಸಮೇತ ಘೋಷಣೆ ಮಾಡಿದೆ.

Year Ender 2025: ಈ ವರ್ಷ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾಗಳಿವು! ಯಾವುದು ನಂ 1?

ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾಗಳಿವು!

Highest grossing films of 2025: 2025 ಮುಗಿಯುವುದಕ್ಕೆ ಕೆಲವೇ ದಿನಗಳು ಬಾಕಿಯಿವೆ. ಪ್ರೇಕ್ಷಕರು ಹೊಸ ವರ್ಷದ ಆಗಮನಕ್ಕೆ ಸಜ್ಜಾಗಿ ನಿಂತಿದ್ದಾರೆ. 2025ರ ದ್ವಿತೀಯಾರ್ಧ ಕನ್ನಡ ಚಿತ್ರರಂಗ ಕೂಡ ಸೆಂಚುರಿ ಬಾರಿಸಿದೆ. ಬ್ಯಾಕ್ ಟು ಬ್ಯಾಕ್ ಸೂಪರ್‌ ಹಿಟ್ ಸಿನಿಮಾಗಳು ರಿಲೀಸ್ ಆಗಿವೆ. ಈ ವರ್ಷ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದ ಕೆಲವು ಚಲನಚಿತ್ರಗಳನ್ನು ನೋಡೋಣ.

Bigg Boss Kannada 12: ನಮಗೇನು ತೆವಲಾ ಇಲ್ಲಿ ಅನ್ನಿಸಿಕೊಳ್ಳೋಕೆ ಅಂತ ಅಬ್ಬರಿಸಿದ ರಜತ್‌; ಇದೊಂದು ವಿಚಾರಕ್ಕೆ ಮನೆಯಲ್ಲಿ ಕಿಚ್ಚು ಹೆಚ್ಚಾಯ್ತು!

ಇದೊಂದು ವಿಚಾರಕ್ಕೆ ಮನೆಯಲ್ಲಿ ಕಿಚ್ಚು ಹೆಚ್ಚಾಯ್ತು! ಗರಂ ಆದ ರಜತ್‌

Rajath: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಸದಸ್ಯರು ಲಕ್ಷುರಿ ಪಾಯಿಂಟ್‌ ಕಳೆದುಕೊಂಡಿದ್ದಾರೆ. ಹೀಗಾಗಿ ದಿನಸಿ ಇಲ್ಲವಾಗಿದೆ. ಇರೋ ಅಷ್ಟರಲ್ಲೇ ಮನೆ ಮ್ಯಾನೆಜ್‌ ಮಾಡಿಕೊಳ್ಳಬೇಕಾಗಿದೆ. ಈ ವಿಚಾರಕ್ಕೆ ಸ್ಪರ್ಧಿಗಳ ಮಧ್ಯೆ ವಾದ ವಿವಾದವಾಗಿದೆ. ಊಟದ ವಿಚಾರಕ್ಕೆ ರಜತ್‌, ಅಶ್ವಿನಿ ಹಾಗೂ ರಘು ಮಧ್ಯೆ ಮಾತಿನ ಚಕಮಕಿ ನಡೆದಿದೆ.

Bigg Boss Kannada 12: ಏಕಾಏಕಿ ಫೈರ್ ಬ್ರ್ಯಾಂಡ್ ಚೈತ್ರಕ್ಕ ಗಿಲ್ಲಿಗೆ ಶರಣಾಗಿದ್ದೇಕೆ?

ಏಕಾಏಕಿ ಫೈರ್ ಬ್ರ್ಯಾಂಡ್ ಚೈತ್ರಕ್ಕ ಗಿಲ್ಲಿಗೆ ಶರಣಾಗಿದ್ದೇಕೆ?

Gilli Nata: ಕಳಪೆ ಕೊಡುವಾಗ ಚೈತ್ರಾ ಹೇಳಿದ್ದು ಹೀಗೆ. ಗಿಲ್ಲಿ ನನಗೆ ವಯಸ್ಸಿನ ವಿಚಾರದಲ್ಲಿ ತಮಾಷೆ ಮಾಡಿದ್ದು ಇಷ್ಟವಾಗಲಿಲ್ಲ. ನನ್ನ ಫ್ಯಾಮಿಲಿ ಕೂಡ ನೋಡ್ತಾ ಇರತ್ತೆ. ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದೆ. ಆದರೂ ಗಾರ್ಡನ್‌ ಏರಿಯಾದಲ್ಲಿ ಅದನ್ನೇ ರಿಪೀಟ್‌ ಮಾಡಿದ. ಬರೀ ಮನೆ ಕೆಲಸವನ್ನು ಮಾಡೋಕೆ ಬಂದಿದ್ದೀವ ಅನ್ನೋದು ತಪ್ಪು ಎಂದು ಚೈತ್ರಾ ಹೇಳಿದ್ದಾರೆ. ಇದು ಗಿಲ್ಲಿಗೆ ಕೋಪ ತರಿಸಿದೆ. ಮತ್ತಷ್ಟು ಗಿಲ್ಲಿ ಅವರು ಚೈತ್ರಾ ಅವರನ್ನು ಟ್ರಿಗರ್‌ ಮಾಡಲು ನೋಡಿದರು. ಇದೆಲ್ಲ ಆದ ಬಳಿಕ ಚೈತ್ರಾ ಅವರು ಇಲ್ಲಿಗೆ ಇದನ್ನು ಬಿಟ್ಟುಬಿಡು ಅಂತ ಚೈತ್ರಾ ಹೇಳಿದ್ದಾರೆ.

Bigg Boss Kannada 12: ಒಂದು ತುತ್ತು ಕೊಡು ಅಣ್ಣ ಅಂತ ಅದೆಷ್ಟೇ ಕೇಳಿಕೊಂಡರು ಕೊಡದ ಕುಚಿಕು! ರಘು ವರ್ತನೆ ಬಗ್ಗೆ ಗಿಲ್ಲಿ ಫ್ಯಾನ್ಸ್‌ ಬೇಸರ

ಒಂದು ತುತ್ತು ಕೊಡು ಅಣ್ಣ ಅಂತ ಅದೆಷ್ಟೇ ಕೇಳಿಕೊಂಡರು ಕೊಡದ ಕುಚಿಕು ರಘು!

Gilli Raghu: ನಿನ್ನೆಯ ಎಪಿಸೋಡ್‌ನಲ್ಲಿ ಕುಚಿಕು ರಘು ಅವರು ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ ಕಳಪೆಯನ್ನು ನಾನು ಗಿಲ್ಲಿಗೆ ನೀಡುತ್ತಿದ್ದೇನೆ. ಯಾಕೆಂದರೆ, ತುಂಬಾ ದಿವಸದಿಂದ ನೋಡ್ತಾ ಇದ್ದೇನೆ. ಕಾಮಿಡಿ ಮತ್ತು ಪರ್ಸನಲ್‌ ಸ್ಪೇಸ್‌ ಮಧ್ಯೆ ಒಂದು ಲೈನ್‌ ಇರುತ್ತದೆ. ಆ ಲೈನ್‌ ಅನ್ನು ಕ್ರಾಸ್‌ ಮಾಡಬಾರದು. ಕಾಮಿಡಿ ಮಾಡಲಿ, ಆದರೆ ಲಿಮಿಟ್‌ ಕ್ರಾಸ್‌ ಮಾಡಬಾರದು. ಈ ವಾರ ಅಂತೂ ತುಂಬಾ ಲಿಮಿಟ್‌ ಕ್ರಾಸ್‌ ಮಾಡಿದ. ನನಗೆ ತುಂಬಾ ಹರ್ಟ್‌ ಆಯ್ತು ಎಂದು ಕಾರಣ ಕೊಟ್ಟರು.

Bigg Boss 12: ಗಿಲ್ಲಿ ನಟನಿಗೆ ಕಳಪೆ ಪಟ್ಟ ನೀಡಿದ ಸದಸ್ಯರು; ಅಬ್ಬಬ್ಬಾ! ಏನೇನ್‌ ಕಾರಣ ಕೊಟ್ಟಿದ್ದಾರೆ ನೋಡಿ!

BBK 12: ಗಿಲ್ಲಿ ನಟನಿಗೆ ಕಳಪೆ ಪಟ್ಟ ಸಿಕ್ಕಿದ್ದೇಕೆ? ಕೊಟ್ಟವರು ಯಾರು?

Bigg Boss Kannada 12 Gilli Nata: ಈ ವಾರ ಗಿಲ್ಲಿ ನಟನಿಗೆ ಕಳಪೆ ಪಟ್ಟ ನೀಡಲಾಗಿದೆ. ಸದಸ್ಯರು ನೀಡಿದ ಕಾರಣಗಳು ಗಂಭೀರ ಸ್ವರೂಪದ್ದಾಗಿದ್ದು, ಗಿಲ್ಲಿಯ ಕಾಮಿಡಿ 'ಲಿಮಿಟ್ ಕ್ರಾಸ್' ಮಾಡಿದೆ ಎಂದಿದ್ದಾರೆ. ಅಶ್ವಿನಿ ಗೌಡ ಅವರು ಗಿಲ್ಲಿ ಮನೆಯವರೊಂದಿಗೆ ಬೆರೆಯುವುದಿಲ್ಲ, ಟಾಸ್ಕ್‌ಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ನೇರ ಆರೋಪ ಮಾಡಿದರು.

Photos: 'ಕಿಚ್ಚ' ಸುದೀಪ್ ಸಹೋದರಿ ಪುತ್ರನ ಮದುವೆ ಆರತಕ್ಷತೆ; ಈ ಅದ್ದೂರಿ ಸಮಾರಂಭಕ್ಕೆ ಯಾರೆಲ್ಲಾ ಬಂದಿದ್ರು ನೋಡಿ

Photos: ಅಕ್ಕನ ಮಗನ ಮದುವೆ ಆರತಕ್ಷತೆಯಲ್ಲಿ 'ಕಿಚ್ಚ' ಸುದೀಪ್

ನಟ ಕಿಚ್ಚ ಸುದೀಪ್ ಅವರ ಸಹೋದರಿ ಸುರೇಖಾ ಮತ್ತು ಮೋಹನ್ ಸುರೇಶ್ ದಂಪತಿಯ ಪುತ್ರ ಶರಣ್ ಮತ್ತು ತಾರಿಣಿ ಅವರ ವೆಡ್ಡಿಂಗ್ ರಿಸೆಪ್ಷನ್ ಬೆಂಗಳೂರಿನಲ್ಲಿ ಡಿಸೆಂಬರ್ 4 ರಂದು ಬೆಂಗಳೂರಿನ ಚಾಮರ ವಜ್ರದಲ್ಲಿ ಈ ಅದ್ಧೂರಿ ಸಮಾರಂಭ ಜರುಗಿತು. ಶರಣ್ ಮತ್ತು ತಾರಿಣಿ ಜೋಡಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ತಾರೆಯರು, ರಾಜಕಾರಣಿಗಳು ಹಾಗೂ ಅನೇಕ ಗಣ್ಯರು ಸಾಕ್ಷಿಯಾದರು. ಸಹೋದರಿಯ ಮಗನ ಮದುವೆಯಲ್ಲಿ ನಟ ಕಿಚ್ಚ ಸುದೀಪ್ ಅವರು ತಮ್ಮ ಕುಟುಂಬ ಸಮೇತ ಹಾಜರಾಗಿ, ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದರು. ಇಲ್ಲಿವೆ ನೋಡಿ ಈ ಕಲರ್‌ಫುಲ್‌ ಸಮಾರಂಭದ ಫೋಟೋಗಳು.

45 Movie: ಶಿವಣ್ಣ- ಉಪೇಂದ್ರ ನಟನೆಯ ʻ45ʼ ಚಿತ್ರಕ್ಕಾಗಿ ಹೊಸ ಸಾಹಸಕ್ಕೆ ಮುಂದಾದ ಅರ್ಜುನ್‌ ಜನ್ಯ; 7 ಜಿಲ್ಲೆಯ ಫ್ಯಾನ್ಸ್‌ಗೆ ಇದು ಹಬ್ಬ!

45 ಚಿತ್ರಕ್ಕಾಗಿ ಚಿತ್ರತಂಡದ ಹೊಸ ಸಾಹಸ; ಸ್ಯಾಂಡಲ್‌ವುಡ್‌ನಲ್ಲೇ ಇದು ಮೊದಲು

Shivarajkumar & Upendra: 45 ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭವನ್ನು ನಿರ್ದೇಶಕ ಅರ್ಜುನ್‌ ಜನ್ಯ ಅವರು ವಿಭಿನ್ನವಾಗಿ ಆಯೋಜಿಸಿದ್ದಾರೆ. ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದು, ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

Pharma on OTT: ನಿವಿನ್ ಪೌಲಿ ಚೊಚ್ಚಲ ಸಿರೀಸ್‌ ʻಫಾರ್ಮಾʼ! ಕ್ಷಣ ಕ್ಷಣಕ್ಕೂ ಕುತೂಹಲ ಇರೋ ಈ ಸರಣಿ ಸ್ಟ್ರೀಮಿಂಗ್‌ ಎಲ್ಲಿ?

ನಿವಿನ್ ಪೌಲಿ ಚೊಚ್ಚಲ ಸಿರೀಸ್‌ ಫಾರ್ಮಾ! ಸ್ಟ್ರೀಮಿಂಗ್‌ ಎಲ್ಲಿ?

Nivin Pauly: ಮಲಯಾಳಂ ನಟ ನಿವಿನ್ ಪೌಲಿ ಅವರು ಫಾರ್ಮಾ ಚಿತ್ರದ ಮೂಲಕ ಮಲಯಾಳಂ ವೆಬ್ ಸರಣಿಗೆ ಪದಾರ್ಪಣೆ ಮಾಡಿದ್ದರು. ಚಲನಚಿತ್ರ ನಿರ್ಮಾಪಕ ಪಿಆರ್ ಅರುಣ್ ನಿರ್ದೇಶನದ ಫಾರ್ಮಾ, ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಹಲವಾರು ವಿಳಂಬಗಳ ನಂತರ, ಮುಂಬರುವ ಮಲಯಾಳಂ ಆನ್‌ಲೈನ್ ಸಿರೀಸ್‌ ಬಿಗ್‌ ಅಪ್‌ಡೇಟ್‌ ಕೊಟ್ಟಿದೆ. ವೆಬ್‌ ಸಿರೀಸ್‌ ಸ್ಟ್ರೀಮಿಂಗ್‌ ಎಲ್ಲಿ?

AadiLakshmi Puraana Serial: ಆದಿಲಕ್ಷ್ಮೀ ಪುರಾಣ ಇನ್ನು 3 ದಿನಗಳಲ್ಲಿ;  ಬದಲಾದ ಸಮಯದಲ್ಲಿ ಈ ಸೀರಿಯಲ್‌!

ಆದಿಲಕ್ಷ್ಮೀ ಪುರಾಣ ಇನ್ನು 3 ದಿನಗಳಲ್ಲಿ; ಬದಲಾದ ಸಮಯದಲ್ಲಿ ಈ ಸೀರಿಯಲ್‌!

(Zee Kannada: ಜೀ ಕನ್ನಡ ವರ್ಷದ ) ಕೊನೆಗೆ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡುತ್ತಿದೆ. ಕಿರುತೆರೆಯಲ್ಲಿ ಸದ್ದು ಮಾಡಲು ಸಿದ್ದವಾಗಿರುವ 'ಆದಿಲಕ್ಷ್ಮೀ ಪುರಾಣ' ( AadiLakshmi Puraana) ಸಂಪ್ರದಾಯ ಮತ್ತು ಆಧುನಿಕತೆಯ ಮಧ್ಯೆ ನಿರ್ಮಾಣವಾದ ಕಥೆಯಾಗಿದೆ. ಹಳ್ಳಿ ಹುಡುಗಿ ಲಕ್ಷಿ, ಸಿಟಿ ಹುಡುಗ ಆದಿ ನಡುವಿನ ಕಥೆಯನ್ನು ಪ್ರೇಕ್ಷಕರ ಮುಂದಿಡಲಿದೆ.

Bigg Boss Kannada 12: ಗಿಲ್ಲಿ ನಟಗೆ ಕಳಪೆ! ಎಚ್ಚರಿಕೆಯಿಂದಿರು ಅಂತ ವಾರ್ನ್‌ ಮಾಡಿದ್ದೇಕೆ ಚೈತ್ರಾ ಕುಂದಾಪುರ?

ಗಿಲ್ಲಿಗೆ ಎಚ್ಚರಿಕೆಯಿಂದಿರು ಅಂತ ವಾರ್ನ್‌ ಮಾಡಿದ್ದೇಕೆ ಚೈತ್ರಾ ಕುಂದಾಪುರ?

Gilli Nata: ಈ ವಾರ ರಘು ಸೇರಿದಂತೆ ಬಹುತೇಕರು ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ. ರಘು ಕೂಡ ಕೆಲ ದಿನಗಳಿಂದ ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿರುವ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ಕೂಡ ಗಿಲ್ಲಿ ವಿರುದ್ಧ ವಾಯ್ಸ್‌ ರೈಸ್‌ ಮಾಡಿದ್ದಾರೆ. ವಯಸ್ಸಿನ ವಿಚಾರ ಮುಂದಿಟ್ಟು ನಿನ್ನ ಆಟ ನನ್‌ ಹತ್ರ ನಡೆಯಲ್ಲ ಎಂದಿದ್ದಾರೆ.

Dharmam Review: ಅಸಮಾನತೆಯನ್ನು ಮಟ್ಟ ಹಾಕಲು ಧರ್ಮಯುದ್ಧ ಮಾಡುವ ಧರ್ಮಂ!

Sai Shashi Kumar: ʻಧರ್ಮಂʼ ಕನ್ನಡ ಸಿನಿಮಾ ರಿವ್ಯೂ

Dharmam Movie Review: ಸ್ಯಾಂಡಲ್‌ವುಡ್‌ನಲ್ಲಿ ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ ಧರ್ಮಂ ಸಿನಿಮಾವು ಈ ವಾರ (ಡಿ.5) ತೆರೆಕಂಡಿದೆ. ಈ ಚಿತ್ರದಲ್ಲಿ ಅಸಮಾನತೆ, ಉಳ್ಳವರು - ಇಲ್ಲದವರ ನಡವಿನ ಹೋರಾಟ.. ಮುಂತಾದ ವಿಚಾರಗಳನ್ನು ಹೇಳಲಾಗಿದೆ. ಇಲ್ಲಿದೆ ʻಧರ್ಮಂʼ ಚಿತ್ರದ ವಿಮರ್ಶೆ.

The Devil Trailer: ದರ್ಶನ್‌ ಸಿನಿಮಾದಲ್ಲಿ ಗಿಲ್ಲಿ ನಟನ ಕಾಮಿಡಿ ಝಲಕ್;‌ ಪಂಚ್‌ ‌ಡೈಲಾಗ್ ಪಕ್ಕಾ ಎಂದ ಫ್ಯಾನ್ಸ್!

Darshan: ʻದಿ ಡೆವಿಲ್‌ʼ ಟ್ರೇಲರ್‌ನಲ್ಲಿ ಗಿಲ್ಲಿ ನಟನ ಪಂಚಿಂಗ್‌ ಡೈಲಾಗ್!

Darshan The Devil Trailer: ದಿ ಡೆವಿಲ್‌ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದೆ. ಜೈಲು ಕಥೆಯಿರುವ ಈ ಚಿತ್ರದ ಟ್ರೇಲರ್‌ನಲ್ಲಿ ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟನ ಕಾಮಿಡಿ ಝಲಕ್ ಹೈಲೈಟ್ ಆಗಿದೆ. ಗಿಲ್ಲಿ ಫ್ಯಾನ್ಸ್ ಕೂಡ ಡಿ ಬಾಸ್ ಚಿತ್ರಕ್ಕೆ ಶುಭ ಕೋರಿ, ಸಿನಿಮಾ ನೋಡುವ ಪಣ ತೊಟ್ಟಿರುವುದು ವಿಶೇಷ.

Bigg Boss Kannada 12: ಬಿಗ್‌ ಬಾಸ್‌ ಮನೆಯಲ್ಲಿ ಸದ್ದಿಲ್ಲದೇ ಶುರುವಾಗಿದ್ಯಾ ಸೈಲೆಂಟ್‌ ಲವ್‌ ಸ್ಟೋರಿ? ಏನಿದು ಚರ್ಚೆ?

ಡೊಡ್ಮನೆಯಲ್ಲಿ ಶುರುವಾಗಿದ್ಯಾ ಸೈಲೆಂಟ್‌ ಲವ್‌ ಸ್ಟೋರಿ? ಏನಿದು ಚರ್ಚೆ?

Gilli Nata: ಈ ವಾರ ನಾಮಿನೇಶನ್‌ ಪ್ರಕ್ರಿಯೆಯಲ್ಲಿ ಕಾವ್ಯ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದರು ರಕ್ಷಿತಾ. ಕಾವ್ಯ ಅವರೇ ಗಿಲ್ಲಿಗೆ ದೊಡ್ಡ ಸಮಸ್ಯೆ. ಅವರಿಂದ ಗಿಲ್ಲಿಗೆ ಆಟದಲ್ಲಿ ಸಮಸ್ಯೆ ಆಗ್ತಿದೆ ಎನ್ನುವ ಅಭಿಪ್ರಾಯ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ನಿನ್ನೆಯ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಹೀನಾಯವಾಗಿ ಸೋತು ಹೋದರು ಗಿಲ್ಲಿ ಹಾಗೂ ಕಾವ್ಯ. ಸ್ಪಂದನಾ ಅವರು ಗಿಲ್ಲಿ ಅವರನ್ನು ತಮಾಷೆ ಕೂಡ ಮಾಡಿದ್ದಾರೆ. ಆದರೆ ಕಾವ್ಯ ಮಾತ್ರ, ಸ್ಪಂದನಾ ಪರವಾಗಿಯೇ ಮಾತನಾಡಿದರು. ಆದರೆ ರಕ್ಷಿತಾ ಮಾತ್ರ ಗಿಲ್ಲಿಯನ್ನ ಸಮಾಧಾನ ಮಾಡಿದ್ರು. ಆದರೆ ಲವ್‌ ಸ್ಟೋರಿ ಬಗ್ಗೆ ಚರ್ಚೆ ಈಗ ಏಕೆ?

The Devil Trailer: ಸ್ಟೈಲಿಶ್ ಲುಕ್, ಮಾಸ್ ಡೈಲಾಗ್! ಹಲವು ಗೆಟಪ್​ಗಳಲ್ಲಿ ಅಬ್ಬರಿಸಿದ ‘ಡೆವಿಲ್’; ದರ್ಶನ್‌ ಫ್ಯಾನ್ಸ್‌ ಫಿದಾ

ಸ್ಟೈಲಿಶ್ ಲುಕ್, ಮಾಸ್ ಡೈಲಾಗ್! ಹಲವು ಗೆಟಪ್​ಗಳಲ್ಲಿ ಅಬ್ಬರಿಸಿದ ‘ಡೆವಿಲ್’

Actor Darshan: ಡೆವಿಲ್‌ ಸಿನಿಮಾ ಟ್ರೈಲರ್‌ ಔಟ್‌ ಆಗಿದೆ. ಹೊಸ ಅವತಾರದಲ್ಲಿ ದರ್ಶನ್ ಅವರನ್ನು ನೋಡಿ ಫ್ಯಾನ್ಸ್‌ ಕೊಂಡಾಡಿದ್ದಾರೆ. ಟ್ರೈಲರ್‌ ನೋಡಿ, ನಿರೀಕ್ಷೆ ಇನ್ನಷ್ಟು ಹೆಚ್ಚಾಯ್ತು ಅಂತ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಫ್ಯಾನ್ಸ್‌. ದರ್ಶನ್ ಅವರು ಟ್ರೈಲರ್‌ನಲ್ಲಿ ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲಿಶ್ ಲುಕ್, ಮಾಸ್ ಡೈಲಾಗ್ ಫಿದಾ ಆಗಿದ್ದಾರೆ ಸಿನಿಪ್ರಿಯರು. ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗುತ್ತಿದೆ.

Actor Darshan: 82 ಲಕ್ಷ ರೂ. ಹಣದ ದಾಖಲೆ ತೋರಿಸದ ದರ್ಶನ್‌, ಕೃಷಿಯಿಂದ ಬಂತು ಎಂದ ದಾಸ

82 ಲಕ್ಷ ರೂ. ಹಣದ ದಾಖಲೆ ತೋರಿಸದ ದರ್ಶನ್‌, ಕೃಷಿಯಿಂದ ಬಂತು ಎಂದ ದಾಸ

Renuka swamy murder case: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ 82 ಲಕ್ಷ ರೂ. ನಗದು ಹಣ ಸಂಗ್ರಹ ಆರೋಪ ಹಿನ್ನೆಲೆಯಲ್ಲಿ ದರ್ಶನ್ ಹೇಳಿಕೆ ಪಡೆಯಲಾಗಿದೆ. ಐಟಿ ಅಧಿಕಾರಿಗಳ ಮುಂದೆ A2 ಆರೋಪಿ ದರ್ಶನ್‌ ಹಾಗೂ ಪತ್ನಿ ವಿಜಯಲಕ್ಷ್ಮಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಕೃಷಿ ಮತ್ತು ಪಶು ಸಂಗೋಪನೆಯಿಂದ ಹಣ ಬಂದಿದ್ದಾಗಿ ದರ್ಶನ್ ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ದರ್ಶನ್, ವಿಜಯಲಕ್ಷ್ಮಿ, ಪ್ರಧೋಷ್, ನಿಖಿಲ್ ಹಾಗೂ ಕೇಶವಮೂರ್ತಿ ಮನೆಯಲ್ಲಿ 82 ಲಕ್ಷ ರೂಪಾಯಿ ಹಣ ಸಿಕ್ಕಿತ್ತು.

Rishab Shetty: ರಿಷಬ್ ದಂಪತಿಗೆ ಪಂಜುರ್ಲಿ ದೈವದ ಅಭಯ! ಹರಕೆ ತೀರಿಸಿದ ನಟ

ರಿಷಬ್ ದಂಪತಿಗೆ ಪಂಜುರ್ಲಿ ದೈವದ ಅಭಯ! ಹರಕೆ ತೀರಿಸಿದ ನಟ

Barebail Varaha Panjurli: ಮಂಗಳೂರಿನ ಬಾರೆಬೈಲ್ ವರಾಹ ಪಂಜುರ್ಲಿ ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನೆರವೇರಿದೆ. ಈ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಚಿತ್ರರಂಗದ ಹಲವರು ಭಾಗಿ ಆಗಿದ್ದರು. ಪತ್ನಿ ಮಕ್ಕಳ ಜತೆಗೆ ರಿಷಬ್ ಶೆಟ್ಟಿ ಭಾಗವಹಿಸಿದರು.

Loading...