ರಘುಗೆ ಒಮ್ಮೆಯೂ ಸಿಗದ 'ಉತ್ತಮ'; ಗೆಳೆಯನ ಬೇಸರಕ್ಕೆ ಗಿಲ್ಲಿಯ ಖತರ್ನಾಕ್ ಸಲಹೆ
Bigg Boss Kannada 12 Update: ಬಿಗ್ ಬಾಸ್ ಕನ್ನಡ 12ರ ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ನಡುವೆ ಅಸಮಾಧಾನ ಹೊಗೆಯಾಡುತ್ತಿದೆ. ಸದಾ ಅಡುಗೆ ಮತ್ತು ಟಾಸ್ಕ್ನಲ್ಲಿ ತೊಡಗಿಸಿಕೊಂಡರೂ ತಮಗೆ ಒಮ್ಮೆಯೂ 'ಉತ್ತಮ' ಪಟ್ಟ ಸಿಕ್ಕಿಲ್ಲ ಎಂದು ರಘು ಬೇಸರ ವ್ಯಕ್ತಪಡಿಸಿದ್ದಾರೆ.