ಶಕುಂತಲಾಳಿಗೆ ತಲೆ ನೋವಾದ ಕೆಡಿ ಜೈದೇವ್; ಕಿಡಿ ಕಾರಿದ ಪಾರ್ಥ
Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್ ಪಡೆದು ಸಾಗುತ್ತಿದೆ. ಇಷ್ಟೂ ದಿನ ಮಲ್ಲಿ ಮದುವೆ ಮೇಲೆ ಕಥೆ ಸಾಗುತ್ತಿತ್ತು. ಅಂತೂ ಮಲ್ಲಿ ಬದುಕು ಒಂದು ಕಡೆ ಸೆಟಲ್ ಆಗಿದೆ. ಆದರೀಗ ಜೈದೇವ್ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಆಗುವ ಮುನ್ಸೂಚನೆ ಎದ್ದು ಕಾಣುತ್ತಿದೆ. ಮಾಡೋದೇ illegal ಬಿಸಿನೆಸ್. ಅದರಲ್ಲೂ ಕೆಡಿ ಜೈದೇವ್ ಅಹಂಕಾರ ಮಾತ್ರ ಕಡಿಮೆ ಆಗಿಲ್ಲ.