ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Rashmika Mandanna: ನೀರಿನೊಳಗೆ ರಶ್ಮಿಕಾ ಮಂದಣ್ಣ ಡೇಂಜರಸ್ ಸ್ಟಂಟ್!

ನೀರಿನೊಳಗೆ ರಶ್ಮಿಕಾ ಮಂದಣ್ಣ ಡೇಂಜರಸ್ ಸ್ಟಂಟ್!

Rashmika Mandanna: 'ಮೈಸಾ' ಚಿತ್ರಕ್ಕಾಗಿ ಒಂದು ದೊಡ್ಡ ಅಂಡರ್‌ವಾಟರ್ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಮುಗಿಸಿದ್ದಾರೆ. ಇದು ಭಾರತದಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರು ಮಾಡಿದ ನೀರೊಳಗಿನ ಫೈಟ್ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ರಶ್ಮಿಕಾ ಎರಡು ದಿನಗಳ ಕಾಲ ಯಾವುದೇ ಡ್ಯೂಪ್ (Dupe) ಬಳಸದೆ ತಾವೇ ಸ್ವತಃ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ.

CM Vijay: ‘ಜನ ನಾಯಗನ್’ ಚಿತ್ರಕ್ಕೆ ʻಎʼ ಸರ್ಟಿಫಿಕೇಟ್‌! ವಿಜಯ್ ಫ್ಯಾನ್ಸ್‌ ಖುಷ್‌

‘ಜನ ನಾಯಗನ್’ ಚಿತ್ರಕ್ಕೆ ʻಎʼ ಸರ್ಟಿಫಿಕೇಟ್‌! ವಿಜಯ್ ಫ್ಯಾನ್ಸ್‌ ಖುಷ್‌

CM Vijay: 'ಜನ ನಾಯಗನ್' ಚಿತ್ರವು ಅಂತಿಮವಾಗಿ ಸೆನ್ಸಾರ್‌ ಪಡೆದುಕೊಂಡಿದೆ. ಚಿತ್ರಕ್ಕೆ ಗುರುವಾರ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ‘A’ ಪ್ರಮಾಣಪತ್ರ ನೀಡಿದೆ. ಪ್ರಮಾಣೀಕರಣದ ಬಗ್ಗೆ ಈಗ CBFC ಅಧಿಕೃತ ವೆಬ್‌ಸೈಟ್‌ ಪ್ರಕಟಿಸಿದೆ. ಇದು ಚಿತ್ರದ ರನ್‌ಟೈಮ್ ಅನ್ನು 183 ನಿಮಿಷಗಳು (ಮೂರು ಗಂಟೆ ಮೂರು ನಿಮಿಷಗಳು) ಎಂದು ಪಟ್ಟಿ ಮಾಡುತ್ತದೆ. ಆದಾಗ್ಯೂ, ಜನ ನಾಯಗನ್ ಚಿತ್ರದ ಕಟ್ ಲಿಸ್ಟ್ ಅನ್ನು ಇನ್ನೂ CBFC ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿಲ್ಲ.

Bigg Boss: ಈ ರೂಲ್ಸ್‌ ಬ್ರೇಕ್‌ ಮಾಡಿದ್ರೆ  ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಬೀಳುತ್ತೆ 10 ಲಕ್ಷ ದಂಡ?

ಈ ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಬೀಳುತ್ತೆ ದಂಡ?

Bigg Boss: ಅಕ್ಕಿನೇನಿ ನಾಗಾರ್ಜುನ ಈ ಬಾರಿ ಹೋಸ್ಟ್‌ ಆಗುತ್ತಿರುವುದು ಕನ್‌ಫರ್ಮ್‌ ಆಗಿದೆ. ಮುಂಬರುವ ಸೀಸನ್‌ನಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಅನೇಕರು ಉತ್ಸುಕರಾಗಿದ್ದಾರೆ. ''ಬಿಗ್ ಬಾಸ್''ನ ಹತ್ತನೇ ಸೀಸನ್ ಶುರುವಾಗಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಅದ್ಧೂರಿಯಾಗಿ ಲಾಂಚ್ ಆಗುವ ಸಾಧ್ಯತೆ ಇದೆ. ಈ ಬಾರಿ ಕೂಡ ನಾಗಾರ್ಜುನ ಅವರಿಗೆ ಕಾರ್ಯಕ್ರಮ ನಡೆಸಿಕೊಡುವ ಜವಾಬ್ಧಾರಿ ವಹಿಸಲಾಗಿದೆ. ಇನ್ನೂ ಕೆಲ ಒಮ್ಮೆ ಈ ವ್ಯಕ್ತಿ ನಿಂದನೆ, ಅಶ್ಲೀಲತೆ ಎಲ್ಲೆಯನ್ನು ಮೀರಿರುತ್ತೆ. ಇದೆಲ್ಲದಕ್ಕೂ ಈಗ ಕಡಿವಾಣ ಹಾಕಲು ಕಾರ್ಯಕ್ರಮದ ಆಯೋಜಕರು ಮುಂದಾಗಿದ್ದಾರೆ ಎನ್ನಲಾಗಿದೆ.

Peddi Movie OTT: ಒಟಿಟಿ ವರ್ಷನ್​ನಲ್ಲಿ ‘ಪೆದ್ದಿ’ ಸಿನಿಮಾದ ಆ ದೃಶ್ಯಗಳಿಗೆ ಕತ್ತರಿ!

ಒಟಿಟಿ ವರ್ಷನ್​ನಲ್ಲಿ ‘ಪೆದ್ದಿ’ ಸಿನಿಮಾದ ಆ ದೃಶ್ಯಗಳಿಗೆ ಕತ್ತರಿ!

Peddi Movie OTT: ಚಿತ್ರದಲ್ಲಿ ಜಾನ್ವಿ ಕಪೂರ್ ಅವರನ್ನು ವಸ್ತುನಿಷ್ಠವಾಗಿ ಚಿತ್ರಿಸಿರುವ ರೀತಿಯನ್ನು ಹಲವಾರು ಮಾಧ್ಯಮಗಳು ಟೀಕಿಸಿದ್ದವು, ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾದಾಗ, ಆ ನಿರ್ದಿಷ್ಟ ಮಾರ್ಕೆಟ್ ದೃಶ್ಯದಲ್ಲಿ ಜಾನ್ವಿ ಕಪೂರ್ ಅವರ ಪಾತ್ರವನ್ನು ಅತಿ ಗ್ಲಾಮರಸ್ ಆಗಿ ತೋರಿಸಲಾಗಿತ್ತು ಎಂದು ಹಲವು ಮಾಧ್ಯಮಗಳು ಹಾಗೂ ಪ್ರೇಕ್ಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಆಗಿತ್ತು.

‘ಓಂಕಾರ’ ಚಿತ್ರದ ಶೂಟಿಂಗ್ ವೇಳೆ ಬೆತ್ತಲಾಗಿ ನಟಿಸಲು ನಿರಾಕರಿಸಿದ್ದ ಸೈಫ್ ಅಲಿ ಖಾನ್; 20 ವರ್ಷಗಳ ಹಿಂದೆ ಸೆಟ್‌ನಲ್ಲಿ ಆಗಿದ್ದೇನು?

ʻಬೆತ್ತಲಾಗಿ ನಟಿಸುʼ ಎಂದಿದ್ದಕ್ಕೆ ಡೈರೆಕ್ಟರ್‌ಗೆ ಕೌಂಟರ್‌ ಕೊಟ್ಟಿದ್ದ ಸೈಫ್

ಬಾಲಿವುಡ್‌ನ ಸಾರ್ವಕಾಲಿಕ ಕ್ಲಾಸಿಕ್ ಸಿನಿಮಾ ‘ಓಂಕಾರ’ ಚಿತ್ರೀಕರಣದ ವೇಳೆ ತಮಗೆ ಎದುರಾಗಿದ್ದ ವಿಚಿತ್ರ ಸನ್ನಿವೇಶವನ್ನು ನಟ ಸೈಫ್ ಅಲಿ ಖಾನ್ ನೆನಪಿಸಿಕೊಂಡಿದ್ದಾರೆ. ಕನ್ನಡಿಯ ಮುಂದೆ ಸಂಪೂರ್ಣ ಬೆತ್ತಲಾಗಿ ನಟಿಸುವಂತೆ ನಿರ್ದೇಶಕ ವಿಶಾಲ್ ಭಾರದ್ವಾಜ್ ಸೂಚಿಸಿದ್ದಾಗ ಸೈಫ್ ಅದನ್ನು ನಿರಾಕರಿಸಿದ್ದರಂತೆ!

ಈ ವಾರದ ಒಟಿಟಿ ಧಮಾಕಾ: ಸಸ್ಪೆನ್ಸ್, ಆಕ್ಷನ್ ಹಾಗೂ ರೋಮ್ಯಾನ್ಸ್ ಸಿನಿಮಾಗಳ ಭರ್ಜರಿ ಲಿಸ್ಟ್ ಇಲ್ಲಿದೆ, ಇದರಲ್ಲಿ ನಿಮ್ಮ ಆಯ್ಕೆ ಯಾವುದು?

ಒಟಿಟಿ ವೀಕೆಂಡ್ ಧಮಾಕಾ; ಈ ಐದರಲ್ಲಿ ನಿಮ್ಮ ಆಯ್ಕೆ ಯಾವುದು?

OTT Releases This Week: ಈ ವಾರದ ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಭಿನ್ನ ಶೈಲಿಯ ಸಿನಿಮಾಗಳು ಹಾಗೂ ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ. ಜುಲೈ 10 ರಿಂದ ಸೋನಿ ಲಿವ್, ಜೀ5, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜಿಯೋಹಾಟ್‌ಸ್ಟಾರ್‌ಗಳಲ್ಲಿ ಹಲವು ವಿಭಿನ್ನ ಕಂಟೆಂಟ್‌ಗಳು ಸ್ಟ್ರೀಮಿಂಗ್‌ ಆಗಲು ರೆಡಿಯಾಗಿವೆ.

ನಟ ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ಸಂಭ್ರಮ; ಒಂದೇ ವೇದಿಕೆಯಲ್ಲಿ 3 ಚಿತ್ರಗಳಿಂದ ಸ್ಪೆಷಲ್‌ ಕಾರ್ಯಕ್ರಮ

ʻವೇಷಗಳುʼ ಚಿತ್ರಕ್ಕಾಗಿ ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ ಶ್ರೀನಗರ ಕಿಟ್ಟಿ

ನಟ ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬದ ಅಂಗವಾಗಿ ‘ವೇಷಗಳು’, ‘ಲವ್ ಕೇಸ್’ ಹಾಗೂ ‘ಮದರ್ ಲವ್’ ಚಿತ್ರಗಳ ಜಂಟಿ ಪತ್ರಿಕಾಗೋಷ್ಠಿ ಅದ್ಧೂರಿಯಾಗಿ ನೆರವೇರಿದೆ. ಸಾಹಿತಿ ರವಿ ಬೆಳಗೆರೆ ಅವರ ಕಥೆಯಾಧರಿತ ‘ವೇಷಗಳು’ ಚಿತ್ರದಲ್ಲಿ ಕಿಟ್ಟಿ ಜೋಗತಿಯರ ಹಿನ್ನೆಲೆಯ ವಿಭಿನ್ನ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ಸ್ವತಃ ತತ್ವಪದವೊಂದನ್ನು ಹಾಡಿದ್ದಾರೆ.

ʻದೇಣಿಗೆ ಕಳ್ಳತನ ಪ್ರಕರಣದಿಂದ ರಾಮ ಮಂದಿರದ ಗೌರವಕ್ಕೆ ಧಕ್ಕೆ ಬರಬಾರದುʼ; ಅಯೋಧ್ಯೆಗೆ ಭೇಟಿ ನೀಡಿದ ನಟ ಅನುಪಮ್‌ ಖೇರ್ ಹೇಳಿಕೆ

ಅಯೋಧ್ಯಗೆ ಭೇಟಿ ನೀಡಿದ ಅನುಪಮ್‌ ಖೇರ್‌; ದೇಣಿಗೆ ವಿವಾದದ ಬಗ್ಗೆ ಏನಂದ್ರು?

ಬಾಲಿವುಡ್ ನಟ ಅನುಪಮ್ ಖೇರ್ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ಇತ್ತೀಚಿನ ದೇಣಿಗೆ ಕಳ್ಳತನ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕಳ್ಳರ ಕೃತ್ಯದಿಂದ ಸನಾತನ ಧರ್ಮ ಅಥವಾ ಭಗವಾನ್ ರಾಮನಿಗೆ ಧಕ್ಕೆ ತರಬಾರದು ಎಂದು ಅವರು ಹೇಳಿದ್ದಾರೆ.

Prabhas: ‘ಫೌಜಿ’ ಸಿನಿಮಾ ಸೆಟ್‌ನಲ್ಲಿ ಬಾಲಿವುಡ್‌ ನಟ ರಾಜೇಶ್‌ ಶರ್ಮಾಗೆ ಕಚ್ಚಿತೇ ವಿಷಜಂತು? ಅಸಲಿಗೆ ನಡೆದಿದ್ದು ಏನು?

Prabhas: ʻಫೌಜಿʼ ಸೆಟ್‌ನಲ್ಲಿ ಬಾಲಿವುಡ್‌ ನಟನಿಗೆ ವಿಷಜಂತು ಕಚ್ಚಿತೇ?

ನಟ ಪ್ರಭಾಸ್ ಅಭಿನಯದ 'ಫೌಜಿ' ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟ ರಾಜೇಶ್ ಶರ್ಮಾ ಅವರಿಗೆ ವಿಷಜಂತು ಕಚ್ಚಿ ಆಸ್ಪತ್ರೆ ಸೇರಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಆದರೆ, ಈ ಸುದ್ದಿಯನ್ನು ತಳ್ಳಿಹಾಕಿರುವ ನಟನ ಆಪ್ತ ಸಹಾಯಕ, ರಾಜೇಶ್ ಶರ್ಮಾ ಅವರು ಮಧುಮೇಹ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Colors Swathi Wedding: ಡಿವೋರ್ಸ್ ಬಳಿಕ ಸದ್ದಿಲ್ಲದೇ ಖ್ಯಾತ ನಟಿಯ 2ನೇ ಮದುವೆ!

ಡಿವೋರ್ಸ್ ಬಳಿಕ ಸದ್ದಿಲ್ಲದೇ ಖ್ಯಾತ ನಟಿಯ 2ನೇ ಮದುವೆ!

Colors Swathi Wedding: 2005ರಲ್ಲಿ ಬಂದಿದ್ದ 'ಡೇಂಜರ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಸ್ವಾತಿ. ಇದೀಗ ತೆಲುಗು ನಟಿ ಕಲರ್ಸ್ ಸ್ವಾತಿ 2ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. ನಿರ್ದೇಶಕ ಶ್ರೀಕಾಂತ್ ನಾಗೋತಿ ಜೊತೆ ಸರಳವಾಗಿ ಮದುವೆ ನಡೆದಿದೆ. ಪ್ರಸ್ತುತ, ಈ ಹೊಸ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದು, ಅಭಿಮಾನಿಗಳು ದಂಪತಿಗೆ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Raaka Movie: ಈ ನಟಿಯಿಂದ ಅಟ್ಲಿ ತುಂಬಾ ಇಂಪ್ರೆಸ್‌ ಆಗಿದ್ರಂತೆ! ಆಮೇಲೇನಾಯ್ತು?

ಈ ನಟಿಯಿಂದ ಅಟ್ಲಿ ತುಂಬಾ ಇಂಪ್ರೆಸ್‌ ಆಗಿದ್ರಂತೆ! ಆಮೇಲೇನಾಯ್ತು?

Allu Arjun: 'ರಾಕಾ' ಅಲ್ಲು ಅರ್ಜುನ್‌ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದೆ. ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿರುವಾಗ, ಚಿತ್ರ ನಿರ್ಮಾಪಕರು ಇತ್ತೀಚೆಗೆ ಮತ್ತೊಂದು ಚಿತ್ರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ನಡುವೆ ನಿರ್ದೇಶಕ ಅಟ್ಲಿ ಅವರು ತಮಗೆ ಇಷ್ಟವಾದ ಒಬ್ಬ ನಟಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಲು ಬಯಸಿದ್ದ ವಿಷಯವನ್ನು ಹಂಚಿಕೊಂಡಿದ್ದಾರೆ.

Amruthadhaare Serial: ಗೌತಮ್‌ಗೆ ಇದೇನಾಯ್ತು? ಕೆಡಿಗೆ ಶಕುಂತಲಾ ತಿರುಮಂತ್ರ?

Amruthadhaare: ಗೌತಮ್‌ಗೆ ಇದೇನಾಯ್ತು? ಕೆಡಿಗೆ ಶಕುಂತಲಾ ತಿರುಮಂತ್ರ?

Amruthadhaare Serial: ಇನ್ನೊಂದು ಕಡೆ ಶಕುಂತಲಾ ನಡೆಯೂ ವೀಕ್ಷಕರಿಗೆ ಅನುಮಾನ ಸೃಷ್ಟಿಸಿದೆ. ಪೂರ್ಣ ಆಸ್ತಿಗಾಗಿ ಮಗನಿಂದ ಕೆಲವು ಸಹಿಯನ್ನು ಪಡೆದುಕೊಂಡಿದ್ದಾಳೆ. ಆದರೆ ಮೊದಲಿಗೆ ಕೆಡಿ ಜಯದೇವ್‌ ಸಹಿ ಹಾಕೊಲ್ಲ ಎಂದಿದ್ದಾನೆ. ಆದರೆ ಏಕಾಏಕಿ ಅಮ್ಮನ ಮಾತನ್ನು ನಂಬಿ ತನ್ನ ಬಳಿ ಇರುವ ಆಸ್ತಿಯನ್ನು ಬರೆದುಕೊಟ್ಟಿದ್ದಾಳೆ. ಈ ನಡೆಯನ್ನು ಕಂಡು ವೀಕ್ಷಕರು ಶಕುಂತಲಾ ಬದಲಾಗಿರಬೇಕು. ಮಗನ ಮುಂದೆ ನಾಟಕ ಮಾಡುತ್ತಿದ್ದಾಳೇನೋ ಅಂತ ಕಮೆಂಟ್‌ ಕೂಡ ಮಾಡುತ್ತಿದ್ದಾರೆ.

Ramayana Movie: ದೆಹಲಿಯ ಭಾರತ್ ಮಂಟಪದಲ್ಲಿ ರಾಮಾಯಣ’ ಟ್ರೇಲರ್ ಲಾಂಚ್‌?

ದೆಹಲಿಯ ಭಾರತ್ ಮಂಟಪದಲ್ಲಿ ರಾಮಾಯಣ’ ಟ್ರೇಲರ್ ಲಾಂಚ್‌?

Ramayana Movie: ನಿತೇಶ್ ತಿವಾರಿ ನಿರ್ದೇಶನದ ಪೌರಾಣಿಕ ಚಿತ್ರದ ಟ್ರೇಲರ್ ಬಿಡುಗಡೆ ಸ್ಥಳದಿಂದ ಬಿಡುಗಡೆ ದಿನಾಂಕದವರೆಗಿನ ಪ್ರತಿಯೊಂದು ವಿವರವೂ ಬಹಿರಂಗಗೊಂಡಿದೆ. 'ರಾಮಾಯಣ'ದ ಟ್ರೇಲರ್ ಜುಲೈ 18ರಂದು ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ರಣಬೀರ್ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮವು ನವದೆಹಲಿಯ ಪ್ರತಿಷ್ಠಿತ 'ಭಾರತ್ ಮಂಟಪ'ದಲ್ಲಿ ಅತ್ಯಂತ ಭವ್ಯವಾಗಿ ನಡೆಯಲಿದೆ ಎಂದು 'ವೆರೈಟಿ' ನಿಯತಕಾಲಿಕೆ ತಿಳಿಸಿದೆ.

Kannada New Movie: ಮೇಲುಕೋಟೆಯಲ್ಲಿ 'ಸೆಲೆಬ್ರಿಟಿ' ಸಾಂಗ್ ಶೂಟ್!  ಪ್ರಿಯಾಂಕಾ ಆಚಾರ್ ಹೊಸ ಸಿನಿಮಾ

Kannada New Movie: ಮೇಲುಕೋಟೆಯಲ್ಲಿ 'ಸೆಲೆಬ್ರಿಟಿ' ಸಾಂಗ್ ಶೂಟ್!

Kannada New Movie: ಯುವ ನಟ ಅಶ್ವಿನ್ ನಾಯಕನಾಗಿ ಚಿತ್ರರಂಗಕ್ಕೆ ಪರಿಯಚವಾಗುತ್ತಿರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇಂದು ಮೇಲುಕೋಟೆಯಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ನಾಯಕ ಹಾಗೂ ನಾಯಕಿ ನಡುವಿನ ಕಪಲ್ ಸಾಂಗ್ ಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದು, ನಾಯಕ ಅಶ್ವಿನ್ ಹಾಗೂ ನಾಯಕಿ ಪ್ರಿಯಾಂಕಾ ಆಚಾರ್ ಹೆಜ್ಜೆ ಹಾಕಿದ್ದಾರೆ.

Chinmayi Sripaada: ಕೇತನ್ ಅಗರ್ವಾಲ್‌ ಪ್ರಕರಣದ ಬಗ್ಗೆ ಮಾತನಾಡಿದ್ದಕ್ಕೆ ಟೀಕೆ! ಮಕ್ಕಳ ಸಾವು ಬಯಸಿದ ಟ್ರೋಲರ್ಸ್: ಗಾಯಕಿ ಚಿನ್ಮಯಿ ಶ್ರೀಪಾದ ಕಿಡಿ

ಕೇತನ್ ಅಗರ್ವಾಲ್‌ ಪ್ರಕರಣದ ಬಗ್ಗೆ ಮಾತನಾಡಿದ್ದಕ್ಕೆ ಟೀಕೆ! ಗಾಯಕಿ ಕಿಡಿ

Chinmayi Sripaada: ರಾಹುಲ್ ರವೀಂದ್ರನ್ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಿಟ್ಟಾದ ಟ್ರೋಲರ್‌ಗಳು, ಅವರ 3 ವರ್ಷದ ಅವಳಿ ಮಕ್ಕಳ ಸಾವನ್ನು ಬಯಸುವ ಮಟ್ಟಿಗೆ ಆಕ್ರೋಶ ಹೊರ ಹಾಕಿದ್ದಾರೆ. ನೀವು ನನ್ನ ಮಕ್ಕಳನ್ನು ನಿಂದಿಸಿದರೆ, ನಿಮಗೆ ಸುದೀರ್ಘವಾದ ಆದರೆ ಅತ್ಯಂತ ಭಯಾನಕವಾದ ಜೀವನ ಸಿಗಲಿ ಎಂದು ನಾನು ಹಾರೈಸುತ್ತೇನೆ’ ಎಂದು ಚಿನ್ಮಯಿ ಎಚ್ಚರಿಕೆ ನೀಡಿದ್ದಾರೆ.

ʻವಾರ್ನಿಂಗ್‌ ಕೊಡ್ತಾರೆ, ಟಾರ್ಚರ್‌ ಮಾಡ್ತಾರೆ, ಪ್ಲೀಸ್‌ ಹೀಗೆಲ್ಲಾ ಮಾಡಬೇಡಿʼ; ಅಭಿಮಾನಿಯ ಅತಿರೇಕದ ವರ್ತನೆ ಬಗ್ಗೆ ಭವ್ಯಾ ಗೌಡ ಬೇಸರ

ನಟಿ ಭವ್ಯಾ ಗೌಡ ಅಕ್ಕನ ಹೂವಿನ ಅಂಗಡಿಗೆ ನುಗ್ಗಿ ಕಿರಿಕ್‌ ಮಾಡಿದ ಯುವತಿ!

ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ‘ಕರ್ಣ’ ಧಾರಾವಾಹಿಯ ನಟಿ ಭವ್ಯಾ ಗೌಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಅಭಿಮಾನಿಯೊಬ್ಬಳ ಅತಿರೇಕದ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಭವ್ಯಾ ಸಹೋದರಿ ದಿವ್ಯಾ ಗೌಡ ಅವರ ಹೂವಿನ ಅಂಗಡಿಗೆ ಯುವತಿಯೊಬ್ಬಳು ಬಟ್ಟೆಬರೆ ಸಮೇತ ಬಂದು ಕಿರಿಕ್ ಮಾಡಿದ್ದಾಳೆ.

Rishab shetty: `ಕಾಂತಾರ' ಮುಂದಿನ ಭಾಗದ ಬಗ್ಗೆ ರಿಷಬ್‌ ಬಿಗ್‌ ಅಪ್‌ಡೇಟ್‌! ಫ್ಯಾನ್ಸ್‌ ಖುಷ್‌

`ಕಾಂತಾರ' ಮುಂದಿನ ಭಾಗದ ಬಗ್ಗೆ ರಿಷಬ್‌ ಬಿಗ್‌ ಅಪ್‌ಡೇಟ್‌!

Kantara: ಮೂಲಗಳ ಪ್ರಕಾರ, ಕಾಂತಾರದ ಮುಂದಿನ ಅಧ್ಯಾಯದಲ್ಲೂ ದೈವಿಕ ಶಕ್ತಿಗಳು ಕಥೆಯ ಕೇಂದ್ರಬಿಂದುವಾಗಲಿವೆ. ರಾಜಮನೆತನ ಮತ್ತು ಬುಡಕಟ್ಟು ಸಮುದಾಯದ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ಸಾಗಲಿದ್ದು, ಹೊಸ ತಲೆಮಾರಿನ ಕಥೆಯೊಂದಿಗೆ ದೈವ, ನಂಬಿಕೆ ಮತ್ತು ಸಂಪ್ರದಾಯಗಳ ಹೋರಾಟವನ್ನು ಚಿತ್ರಿಸುವ ಸಾಧ್ಯತೆ ಇದೆ.

ಸಿಎಂ ʻದಳಪತಿʼ ವಿಜಯ್ ರೀತಿ ತಮಿಳುನಾಡು ರಾಜಕೀಯಕ್ಕೆ ಕಾಲಿಡ್ತಾರಾ ನಟ ಧನುಷ್? ಸುಳಿವು ಕೊಡ್ತು ಅದೊಂದು ಬೆಳವಣಿಗೆ!

CM ವಿಜಯ್ ಹಾದಿಯಲ್ಲೇ ರಾಜಕೀಯಕ್ಕೆ ಧನುಷ್ ಎಂಟ್ರಿ? ಸಿಕ್ಕೇ ಬಿಡ್ತು ಸುಳಿವು!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿ ಮುಖ್ಯಮಂತ್ರಿ ಗದ್ದುಗೆ ಏರಿದ ದಳಪತಿ ವಿಜಯ್ ಅವರ ಐತಿಹಾಸಿಕ ಯಶಸ್ಸು ಈಗ ನಟ ಧನುಷ್ ಅವರಿಗೂ ರಾಜಕೀಯ ಪ್ರೇರಣೆ ನೀಡಿದಂತಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ 'ಆಲ್ ಇಂಡಿಯಾ ಧನುಷ್ ಫ್ಯಾನ್ಸ್ ಅಸೋಸಿಯೇಷನ್' ಸಭೆಯಲ್ಲಿ ರಾಜಕೀಯ ಪಕ್ಷಗಳ ಮಾದರಿಯಲ್ಲೇ ವಿಶೇಷ ಧ್ವಜವೊಂದನ್ನು ಬಿಡುಗಡೆ ಮಾಡಲಾಗಿದೆ.

Varanasi Movie: ʼವಾರಣಾಸಿʼ ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು? ವೈರಲ್ ಆಗಿರುವ ಫೋಟೊದ ಅಸಲಿ ಸತ್ಯ ಏನು?

ʼವಾರಣಾಸಿʼ ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು?

Mahesh Babu: ವೈರಲ್‌ ಆಗಿರುವ ದೃಶ್ಯವು ಗ್ರಾಮೀಣ ವಾತಾವರಣದ ನಡುವೆ ಇರುವಂತೆ ಕಾಣುತ್ತದೆ. ಅಸಲಿಗೆ ಲೀಕ್ ಆಗಿದ್ದು ಎನ್ನಲಾಗುತ್ತಿರುವ ಫೋಟೊ ನಿಜವಾದ ಫೋಟೊ ಅಲ್ಲ, ಬದಲಿಗೆ ಅಭಿಮಾನಿಗಳು ಕ್ರಿಯೇಟ್ ಮಾಡಿರುವ ನಕಲಿ ಫೋಟೊ. ಎಐ ಹಾಗೂ ಗ್ರಾಫಿಕ್ಸ್ ಬಳಸಿ ಯಾರೋ ಈ ಫೋಟೊ ಸೃಷ್ಟಿಸಿದ್ದು, ಅದನ್ನೇ ಹಲವರು ‘ವಾರಣಾಸಿ’ ಸೆಟ್​​ನ ಲೀಕ್ಡ್ ಫೋಟೊ ಎಂಬ ಒಕ್ಕಣೆಯೊಟ್ಟಿಗೆ ಹಂಚಿಕೊಳ್ಳುತ್ತಿದ್ದಾರೆ.

ಬುಡಕಟ್ಟು ಮಹಿಳೆಯಾದ ʻನ್ಯಾಷನಲ್‌ ಕ್ರಶ್‌ʼ; ‘ಮೈಸಾ’ ಟೀಸರ್ ನೋಡಿ ʻರಶ್ಮಿಕಾ 2.0ʼ ಎಂದ ಚಿತ್ರತಂಡ!

'ಮೈಸಾ' ಚಿತ್ರದಲ್ಲಿ ನಿಮಗೆ ರಶ್ಮಿಕಾ 2.0 ಕಾಣಿಸ್ತಾರೆ ಎಂದ ಚಿತ್ರತಂಡ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿಜೀವನದಲ್ಲೇ ಚೊಚ್ಚಲ ಬಾರಿಗೆ ಬುಡಕಟ್ಟು ಮಹಿಳೆಯಾಗಿ 'ಮೈಸಾ' ಎಂಬ ಮಹಿಳಾ ಪ್ರಧಾನ ಆಕ್ಷನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರವೀಂದ್ರ ಪುಲ್ಲೆ ನಿರ್ದೇಶನದ ಈ ಭಾರಿ ಬಜೆಟ್ ಚಿತ್ರಕ್ಕಾಗಿ ರಶ್ಮಿಕಾ ಯಾವುದೇ ಡ್ಯೂಪ್ ಇಲ್ಲದೆ ಮಾರ್ಷಲ್ ಆರ್ಟ್ಸ್ ಸಾಹಸಗಳನ್ನು ನಿರ್ವಹಿಸಿದ್ದು, ಚಿತ್ರತಂಡ ಇದನ್ನು ‘ರಶ್ಮಿಕಾ 2.0’ ಎಂದು ಕರೆದಿದೆ.

ʻಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸುವ ವ್ಯಕ್ತಿʼ: ಪ್ರಜ್ವಲ್‌ ದೇವರಾಜ್‌‌ ನಿಸ್ವಾರ್ಥ ಗುಣವನ್ನು ಕೊಂಡಾಡಿದ ಪತ್ನಿ ರಾಗಿಣಿ ಚಂದ್ರನ್‌

ಪತಿ ಪ್ರಜ್ವಲ್‌ ದೇವರಾಜ್‌‌ ನಿಸ್ವಾರ್ಥ ಗುಣವನ್ನು ಕೊಂಡಾಡಿದ ಪತ್ನಿ ರಾಗಿಣಿ

ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಚಿತ್ರದ ಟ್ರೇಲರ್‌ನಲ್ಲಿ ನಾಯಕನ ಧ್ವನಿಯನ್ನು ಬದಲಿಸಿ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ಮತ್ತು ಸಂಭಾವನೆ ಬಾಕಿ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಈ ಗದ್ದಲದ ನಡುವೆ ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಇನ್‌ಸ್ಟಾಗ್ರಾಮ್‌ನಲ್ಲಿ ಪತಿಯ ನಿಸ್ವಾರ್ಥ ವ್ಯಕ್ತಿತ್ವ ಹಾಗೂ ಮೌಲ್ಯಗಳನ್ನು ಕೊಂಡಾಡಿದ್ದಾರೆ.

ಜಿಯೋಹಾಟ್‌ಸ್ಟಾರ್‌ನಲ್ಲಿ ಇತಿಹಾಸ ಸೃಷ್ಟಿಸಿದ 'ಪ್ರೀತಮ್ ಆಂಡ್ ಪೆಡ್ರೊ'; ರಾಜ್‌ಕುಮಾರ್ ಹಿರಾನಿ OTT ಎಂಟ್ರಿಗೆ ದಾಖಲೆಯ ಓಪನಿಂಗ್!

OTT ಲೋಕದಲ್ಲಿ ಇತಿಹಾಸ ಸೃಷ್ಟಿಸಿದ 'ಪ್ರೀತಮ್ ಆಂಡ್ ಪೆಡ್ರೊ' ವೆಬ್‌ ಸೀರೀಸ್

ಬಾಲಿವುಡ್‌ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸಾರಥ್ಯದ ಚೊಚ್ಚಲ ಒಟಿಟಿ ವೆಬ್ ಸರಣಿ 'ಪ್ರೀತಮ್ ಆಂಡ್ ಪೆಡ್ರೊ' ಜಿಯೋಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿ ಸಾರ್ವಕಾಲಿಕ ವೀಕ್ಷಣೆ ಪಡೆದು, ದಾಖಲೆ ಬರೆದಿದೆ. ಅರ್ಷದ್ ವಾರ್ಸಿ ಮುಖ್ಯ ಭೂಮಿಕೆಯಲ್ಲಿರುವ ಈ ಶೋ ಸದ್ಯ ಕನ್ನಡ ಸೇರಿದಂತೆ ಆರು ಪ್ರಾದೇಶಿಕ ಭಾಷೆಗಳಲ್ಲಿ ಧೂಳೆಬ್ಬಿಸುತ್ತಿದೆ.

40 ಅದೃಷ್ಟಶಾಲಿ ಅಭಿಮಾನಿಗಳ ಕನಸು ನನಸು: ಮುಂಬೈನಲ್ಲಿ ಶಾರುಖ್ ಖಾನ್ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಫ್ಯಾನ್ಸ್

ಶಾರುಖ್ ಖಾನ್ ಜತೆ ಹರಟೆ ಹೊಡೆದು, ಫೋಟೋ ಕ್ಲಿಕ್ಕಿಸಿಕೊಂಡ 40 ಅದೃಷ್ಟಶಾಲಿಗಳು

ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಮುಖಾಮುಖಿ ಭೇಟಿಯಾಗುವ ಮೂಲಕ ದೇಶದ ವಿವಿಧ ಮೂಲೆಗಳಿಂದ ಬಂದಿದ್ದ 40 ಅದೃಷ್ಟಶಾಲಿ ಗ್ರಾಹಕರು ತಮ್ಮ ಜೀವಮಾನದ ದೊಡ್ಡ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಐಟಿಸಿಯ ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ಹಮ್ಮಿಕೊಂಡಿದ್ದ 'ಹರ್ ದಿಲ್ ಕಿ ಫ್ಯಾಂಟಸಿ' ಅಭಿಯಾನದ ಭಾಗವಾಗಿ ಮುಂಬೈನಲ್ಲಿ ಈ ಭಾವುಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತೆರೆಮೇಲೆ ಬರಲಿದೆ ಸೌರವ್‌ ಗಂಗೂಲಿ ಬಯೋಪಿಕ್: 'ದಾದಾ' ಪಾತ್ರದಲ್ಲಿ ರಾಜ್‌ಕುಮಾರ್ ರಾವ್, ಗಮನಸೆಳೆದ ಫಸ್ಟ್ ಲುಕ್!

ದಾದಾ ಸಿನಿಮಾ ಫಸ್ಟ್‌ಲುಕ್ ರಿಲೀಸ್; ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್ ರಾವ್

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಜನ್ಮದಿನದ ಅಂಗವಾಗಿ ಅವರ ಬಹುನಿರೀಕ್ಷಿತ ಬಯೋಪಿಕ್ 'ದಾದಾ – ದಿ ಸೌರವ್ ಗಂಗೂಲಿ ಸ್ಟೋರಿ' ಚಿತ್ರದ ಅಧಿಕೃತ ಫಸ್ಟ್-ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

Loading...