ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ಸ್ಯಾಂಡಲ್‌ವುಡ್‌ನಲ್ಲಿ ಎಐ ಕುರಿತ ಮೊದಲ ಸಿನಿಮಾ; ಕೃತಕ ಬುದ್ಧಿಮತ್ತೆ ಆಧಾರಿತ 'ಗರುಡ' ಚಿತ್ರ ಬಿಡುಗಡೆಗೆ ರೆಡಿ

ಸ್ಯಾಂಡಲ್‌ವುಡ್‌ನ ಮೊದಲ ಎಐ ಕುರಿತ ಸಿನಿಮಾ ʻಗರುಡʼ ಟ್ರೇಲರ್‌ ರಿಲೀಸ್‌!

ಆಧುನಿಕ ಜಗತ್ತಿನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಕಾರಾತ್ಮಕ ಮತ್ತು ನಕಾರಾತ್ಮಕ ಮುಖಗಳನ್ನು ಪರಿಚಯಿಸಲು ಕನ್ನಡ ಚಿತ್ರರಂಗದ ಮೊದಲ ಎಐ ಆಧಾರಿತ ಸಿನಿಮಾ 'ಗರುಡ' ಸಜ್ಜಾಗಿದೆ. ಕಿರಣ್ ಎಸ್. ನಿರ್ದೇಶನದ ಈ ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ನಾಲ್ಕು ವಿಭಿನ್ನ ಕಥೆಗಳ ಸಂಯೋಜನೆಯಾಗಿದ್ದು, ನಾನ್-ಲೀನಿಯರ್ ಶೈಲಿಯಲ್ಲಿ ಮೂಡಿಬಂದಿದೆ.

Shilpa Shetty: ಮತ್ತೆ ರಿಯಾಲಿಟಿ ಶೋ ಮೂಲಕ ಕಮ್‌ಬ್ಯಾಕ್‌ ಆದ್ರು ಶಿಲ್ಪಾ ಶೆಟ್ಟಿ!

ಮತ್ತೆ ರಿಯಾಲಿಟಿ ಶೋ ಮೂಲಕ ಕಮ್‌ಬ್ಯಾಕ್‌ ಆದ್ರು ಶಿಲ್ಪಾ ಶೆಟ್ಟಿ!

Shilpa Shetty: ಜೆನ್-ಝಡ್ ಸೆಲೆಬ್ರಿಟಿಗಳು ಮತ್ತು ಅವರ ತಾಯಂದಿರೊಂದಿಗೆ ಹಾಸ್ಯ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ "ಮಾ ಹೈ ನಾ" (Maa Hai Na) ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮ ಶೀಘ್ರದಲ್ಲೇ ZEE5 ನಲ್ಲಿ ಪ್ರಸಾರವಾಗಲಿದೆ. ಆದಾಗ್ಯೂ, ದಿನಾಂಕದ ಬಗ್ಗೆ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

ಇತ್ತ ಸಿಎಂ ವಿಜಯ್‌ ಪ್ರಮಾಣ ವಚನ ಸಮಾರಂಭದಲ್ಲಿ ಎಲ್ಲರ ಕಣ್ಣು ಕುಕ್ಕಿದ ತ್ರಿಷಾ; ಅತ್ತ ನೆಟ್ಟಿಗರ ಮೆಚ್ಚುಗೆ ಪಡೆದ ʻದಳಪತಿʼ ಮಕ್ಕಳು!

ವಿಜಯ್‌ ಪ್ರಮಾಣವಚನಕ್ಕೆ ಗೈರು; ಅಮ್ಮಂದಿರ ದಿನದಂದು ಅಪ್ಪನಿಗೆ ಮಕ್ಕಳ ಶಾಕ್!

ತಮಿಳುನಾಡಿನ ನೂತನ ಸಿಎಂ ಆಗಿ ದಳಪತಿ ವಿಜಯ್ ಪ್ರಮಾಣ ವಚನ ಸ್ವೀಕರಿಸುವ ವೇಳೆ ನಟಿ ತ್ರಿಷಾ ಕೃಷ್ಣನ್ ಕೇಂದ್ರಬಿಂದುವಾದರು. ಆದರೆ, ಇದೇ ವೇಳೆ ವಿಜಯ್ ಮಕ್ಕಳಾದ ಸಂಜಯ್ ಮತ್ತು ದಿವ್ಯಾ ಸಮಾರಂಭದಿಂದ ದೂರ ಉಳಿಯುವ ಮೂಲಕ ತಾಯಿ ಸಂಗೀತಾಗೆ ಬೆಂಬಲ ಸೂಚಿಸಿದ್ದು, ಅಮ್ಮಂದಿರ ದಿನದಂದೇ ತಂದೆಯ ಗೆಲುವನ್ನು ಮಕ್ಕಳೇ ಬಹಿಷ್ಕರಿಸಿದರಾ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

Karuppu Film: ರಾಜ್ಯಾದ್ಯಂತ ʻಕರುಪ್ಪುʼ  ಸಿನಿಮಾ ವಿತರಣೆ ಮಾಡಲಿದೆ ಕೆವಿಎನ್!

ರಾಜ್ಯಾದ್ಯಂತ ʻಕರುಪ್ಪುʼ ಸಿನಿಮಾ ವಿತರಣೆ ಮಾಡಲಿದೆ ಕೆವಿಎನ್!

Karuppu Film:ಸೂರ್ಯ ನಟನೆಯ 'ಕರುಪ್ಪು' ಕರ್ನಾಟಕ ವಿತರಣೆ ಹಕ್ಕು ಕೆವಿಎನ್ ತೆಕ್ಕೆಗೆ ರಾಜ್ಯಾದ್ಯಂತ ಕರುಪ್ಪು ಸಿನಿಮಾ ವಿತರಣೆ ಮಾಡಲಿದೆ ಕೆವಿಎನ್. ಇದೇ ತಿಂಗಳ‌ 14ಕ್ಕೆ ಸೂರ್ಯ ಸಿನಿಮಾ ರಿಲೀಸ್ ತಮಿಳು ನಟ ಸೂರ್ಯ -ತ್ರಿಷಾ ಕೃಷ್ಣನ್ ಅಭಿನಯದ ಕರುಪ್ಪು ಕಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು.

Thalapathy Vijay: ಪ್ರಮಾಣ ವಚನ ಸ್ವೀಕರಿಸುವಾಗ ಕಪ್ಪು ಬಣ್ಣದ ಸೂಟನ್ನೇ ಧರಿಸಿದ್ದೇಕೆ ವಿಜಯ್‌?

ಪ್ರಮಾಣ ವಚನ ಸ್ವೀಕರಿಸುವಾಗ ಕಪ್ಪು ಬಣ್ಣದ ಸೂಟನ್ನೇ ಧರಿಸಿದ್ದೇಕೆ ವಿಜಯ್‌?

Vijay’s black shirt: ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರ ಪೋಷಕರು ಮತ್ತು ಕಾಂಗ್ರೆಸ್‌ನ ಉನ್ನತ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು. ಇಂದು ವಿಜಯ್ ಪ್ರಮಾಣ ವಚನ ಸ್ವೀಕಾರದ ಸಮಯದಲ್ಲಿ ಅವರು ಧರಿಸಿದ್ದ ಉಡುಪು ಗಮನ ಸೆಳೆಯಿತು.ಕಪ್ಪು ಬಣ್ಣದ ಸೂಟನ್ನೇ ಧರಿಸಿದ್ದೇಕೆ ವಿಜಯ್‌?

ಸ್ಯಾಂಡಲ್‌ವುಡ್‌ನಲ್ಲಿ 14 ವರ್ಷ ಪೂರೈಸಿದ ʻಡಿಂಪಲ್‌ ಕ್ವೀನ್‌ʼ ರಚಿತಾ ರಾಮ್; ಬುಲ್‌ಬುಲ್‌ನಿಂದ ಲೇಡಿ ಸೂಪರ್‌ ಸ್ಟಾರ್‌ವರೆಗೆ

ಸ್ಯಾಂಡಲ್‌ವುಡ್‌ನಲ್ಲಿ 14 ವರ್ಷ ಪೂರೈಸಿದ ʻಬುಲ್‌ಬುಲ್ʼ ಬೆಡಗಿ ರಚಿತಾ ರಾಮ್

'ಡಿಂಪಲ್ ಕ್ವೀನ್' ರಚಿತಾ ರಾಮ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ ಯಶಸ್ವಿ 14 ವರ್ಷಗಳು ಪೂರೈಸಿವೆ. ಕಿರುತೆರೆಯಿಂದ ಬೆಳ್ಳಿತೆರೆಯ 'ಬುಲ್‌ಬುಲ್' ಆಗಿ ಮಿಂಚಿದ ಇವರು, ಇಂದು ಕನ್ನಡದ 'ಲೇಡಿ ಸೂಪರ್ ಸ್ಟಾರ್' ಅಂತ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದಾರೆ.

ʻದಳಪತಿʼ ವಿಜಯ್‌ ಸಿಎಂ ಅಗುತ್ತಿದ್ದಂತೆಯೇ ʻಜನ ನಾಯಗನ್‌ʼ ರಿಲೀಸ್‌ ಬಗ್ಗೆ ಸಿಕ್ತು ಹೊಸ ಅಪ್ಡೇಟ್;‌ ನಿರ್ಮಾಪಕರು ಹೇಳಿದ್ದೇನು?

'ದಳಪತಿ' ವಿಜಯ್ CM ಆದ ಬೆನ್ನಲ್ಲೇ 'ಜನ ನಾಯಗನ್' ಅಪ್ಡೇಟ್; ರಿಲೀಸ್ ಯಾವಾಗ?

ತಮಿಳುನಾಡಿನ ನೂತನ ಸಿಎಂ ಆಗಿ ದಳಪತಿ ವಿಜಯ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಯ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಚಿತ್ರಕ್ಕೆ ಇನ್ನೂ ಸಿಬಿಎಫ್‌ಸಿ (CBFC) ಪ್ರಮಾಣಪತ್ರ ಸಿಗದ ಕಾರಣ ವಿಳಂಬವಾಗುತ್ತಿದೆ. ಹಾಗಾದರೆ, ಈ ಸಿನಿಮಾದ ಬಿಡುಗಡೆ ಯಾವಾಗ? ಈ ಬಗ್ಗೆ ನಿರ್ಮಾಪಕ ವೆಂಕಟ್ ಕೆ ನಾರಾಯಣ ಮಾತನಾಡಿದ್ದಾರೆ.

'ರುದ್ರಾಭಿಷೇಕಂ' ಮೂಲಕ ವೀರಗಾಸೆ ಕಲೆಯ ಇತಿಹಾಸ ಹೇಳಲು ಬಂದ 'ಚಿನ್ನಾರಿ ಮುತ್ತ': ದ್ವಿಪಾತ್ರದದಲ್ಲಿ ವಿಜಯ ರಾಘವೇಂದ್ರ

'ರುದ್ರಾಭಿಷೇಕಂ' ಚಿತ್ರದಲ್ಲಿ ವಿಜಯ್‌ ರಾಘವೇಂದ್ರಗೆ ಪ್ರಿಯಾಂಕಾ ನಾಯಕಿ

ಕನ್ನಡದ ಹೆಮ್ಮೆಯ ಜನಪದ ಕಲೆ 'ವೀರಗಾಸೆ' ಮತ್ತು ವೀರಭದ್ರ ದೇವರ ಇತಿಹಾಸದ ಹಿನ್ನೆಲೆಯುಳ್ಳ 'ರುದ್ರಾಭಿಷೇಕಂ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ಮೊದಲ ಬಾರಿಗೆ ತಂದೆ-ಮಗನ ದ್ವಿಪಾತ್ರದಲ್ಲಿ ನಟಿಸಿದ್ದು, ವೀರಗಾಸೆ ಕಲಾವಿದನ ಸವಾಲಿನ ಪಾತ್ರ ನಿರ್ವಹಿಸಿದ್ದಾರೆ.

ಮಲಯಾಳಂ ಚಿತ್ರರಂಗಕ್ಕೆ ಜೆಪಿ ತುಮ್ಮಿನಾಡು ಎಂಟ್ರಿ; ಮಂಜು ವಾರಿಯರ್ ಜೊತೆ ʻಸು ಫ್ರಮ್‌ ಸೋʼ ನಟನ ಜುಗಲ್‌ಬಂದಿ!

ಮಲಯಾಳಂ ಚಿತ್ರರಂಗಕ್ಕೆ ʻSu From Soʼ ಸ್ಟಾರ್‌ ಜೆಪಿ ತುಮ್ಮಿನಾಡು ಎಂಟ್ರಿ

ʻಸು ಫ್ರಮ್ ಸೋʼ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ನಟ-ನಿರ್ದೇಶಕ ಜೆಪಿ ತುಮ್ಮಿನಾಡು ಈಗ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸ್ಟಾರ್ ನಟಿ ಮಂಜು ವಾರಿಯರ್ ಪ್ರಮುಖ ಪಾತ್ರದಲ್ಲಿರುವ ʻಹ್ಯಾಪಿಲೂಪ್ʼ ಚಿತ್ರದಲ್ಲಿ ಜೆಪಿ ನಟಿಸುತ್ತಿದ್ದು, ʻವಾಳʼ ಖ್ಯಾತಿಯ ಆನಂದ್ ಮೆನನ್ ನಿರ್ದೇಶನ ಮಾಡುತ್ತಿದ್ದಾರೆ.

ʻವಿಜಯ್‌ - ತ್ರಿಷಾ ಮದುವೆ ಆಗಲಿ, ನಾನು ಮೆಹಂದಿ ಫಂಕ್ಷನ್‌ಗೆ ಹೋಗ್ತಿನಿʼ; ಬಾಲಿವುಡ್‌ ನಟಿಯ ಸ್ಫೋಟಕ ಹೇಳಿಕೆ

ʻದಳಪತಿʼ ವಿಜಯ್ ಜೊತೆ ತ್ರಿಷಾ ಮದುವೆ ಆಗ್ತಾರೆ; ಬಾಲಿವುಡ್‌ ನಟಿಯ ಹೇಳಿಕೆ

ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರ ಸ್ವೀಕರಿಸಿದ ಸಂಭ್ರಮದ ನಡುವೆಯೇ, ಅವರ ಮತ್ತು ನಟಿ ತ್ರಿಷಾ ಕೃಷ್ಣನ್ ನಡುವಿನ ಸಂಬಂಧದ ಬಗ್ಗೆ ಬಾಲಿವುಡ್ ನಟಿ ರಾಖಿ ಸಾವಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇವರಿಬ್ಬರೂ ಮದುವೆಯಾಗಬೇಕು ಎಂದು ಆಶಿಸಿರುವ ರಾಖಿ, ಮೆಹಂದಿ ಶಾಸ್ತ್ರಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.

Amruthadhaare Serial: ಜೈಲಿನಿಂದ ಜೆಡಿ ಬಿಡುಗಡೆ ಮಾಡಿಸಿದ ಶಕುನಿ ಮಾಮಾ; ಗೌತಮ್ - ಭೂಮಿಕಾಗೆ ಮಕ್ಕಳನ್ನ ಸಂಭಾಳಿಸೊದೇ ಈಗ ಪೀಕಲಾಟ!

Amruthadhaare Serial: ಜೈಲಿನಿಂದ ಜೆಡಿ ಬಿಡುಗಡೆ ಮಾಡಿಸಿದ ಶಕುನಿ ಮಾಮಾ

Amruthadhaare Serial: ಕುತೂಹಲ ಎನ್ನುವಂತೆ ಶಕುನಿ ಮಾಮಾ ಜೈದೇವನ ರಕ್ಷಣೆಗೆ ಬಂದಿದ್ದಾನೆ. ಅವನನ್ನು ಜೈಲಿನಿಂದ ಬಿಡಿಸಿಕೊಂಡು ಹೋಗಲು ಬಂದಾಗ, ನಿಮ್ಮ ಯಾರ ಸಹವಾಸ ನನಗೆ ಬೇಡ ಎಂದಿದ್ದಾನೆ ಜೈದೇವ್​. ಅತ್ತ ಗೌತಮ್‌ ಮಕ್ಕಳೊಂದಿಗೆ ಸಂತೋಷ ದಿನಗಳನ್ನು ಕಳೆಯುತ್ತಿದ್ದಾನೆ. ಈ ಪ್ರೋಮೋ ನೋಡಿ ಸಂತಸ ವ್ತಕ್ತಪಡಿಸುತ್ತಿದ್ದಾರೆ ವೀಕ್ಷಕರು.

Rashmika Mandanna:  ವಿಜಯ್ ಹುಟ್ಟುಹಬ್ಬದಂದು ರಶ್ಮಿಕಾ ಶೇರ್‌ ಮಾಡಿದ್ರು ಕ್ಯೂಟ್ ಫೋಟೋಸ್‌

ವಿಜಯ್ ಹುಟ್ಟುಹಬ್ಬದಂದು ರಶ್ಮಿಕಾ ಶೇರ್‌ ಮಾಡಿದ್ರು ಕ್ಯೂಟ್ ಫೋಟೋಸ್‌

Rashmika Mandanna: ಮೇ 9 ರಂದು ವಿಜಯ್ ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು, ಮತ್ತು ರಶ್ಮಿಕಾ ಅವರನ್ನು ಮದುವೆಯಾದ ನಂತರ ಅವರ ಮೊದಲ ಹುಟ್ಟುಹಬ್ಬವನ್ನು ಆಚರಿಸಲಾಗಿದ್ದರಿಂದ ಈ ಸಂದರ್ಭವು ವಿಶೇಷವಾಗಿತ್ತು. ರಶ್ಮಿಕಾ ಮಂದಣ್ಣ ಅವರ ಸಹೋದರಿ ಶಿಮಾನ್ ಮತ್ತು ವಿಜಯ್ ದೇವರಕೊಂಡ ಅವರ ಪೋಷಕರಾದ ಗೋವರ್ಧನ್ ರಾವ್ ಮತ್ತು ಮಾಧವಿ ದೇವರಕೊಂಡ ಅವರ ಕುಟುಂಬ ಫೋಟೋಗಳನ್ನು ಸಹ ಇದು ಒಳಗೊಂಡಿತ್ತು.

Atif Aslam: ಮಹಿಳಾ ಅಭಿಮಾನಿಯ ಈ ವರ್ತನೆಯಿಂದ ಕಾರ್ಯಕ್ರಮವನ್ನೇ ನಿಲ್ಲಿಸಿದ ಗಾಯಕ!

ಮಹಿಳಾ ಅಭಿಮಾನಿಯ ಈ ವರ್ತನೆಯಿಂದ ಕಾರ್ಯಕ್ರಮವನ್ನೇ ನಿಲ್ಲಿಸಿದ ಗಾಯಕ!

Atif Aslam: ವೈರಲ್ ವೀಡಿಯೊಗಳ ಪ್ರಕಾರ, ಮಹಿಳಾ ಅಭಿಮಾನಿ ಅತಿಫ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಏಕಾಏಕಿ ವೇದಿಕೆ ಏರಿದ್ದಾರೆ. ಆರಂಭದಲ್ಲಿ ತಮಾಷೆಯಾಗಿ ಮಾತನಾಡಿದ್ದರೂ ಫೋಟೋಗೆ ಪೋಸ್ ನೀಡಿದರು. ಆದರೆ ಅಭಿಮಾನಿ ವೇದಿಕೆಯಿಂದ ಹೊರಬರಲು ನಿರಾಕರಿಸಿ, ಪದೇ ಪದೇ ಸೆಲ್ಫಿಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ.

Raj B Shetty:  ಸದ್ದಿಲ್ಲದೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ, ; ಟ್ರೈಲರ್‌ ಔಟ್‌

ಸದ್ದಿಲ್ಲದೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ; ಟ್ರೈಲರ್‌ ಔಟ್‌

Raj B Shetty: ಮಲಯಾಳಂನ ಕೆಲ ಸಿನಿಮಾಗಳಲ್ಲಿ ನಟಿಸಿರುವ ಬಂದಿರುವ ರಾಜ್ ಬಿ ಶೆಟ್ಟಿ ಇದೀಗ ಹಿಂದಿಗೆ ಕಾಲಿಟ್ಟಿದ್ದಾರೆ. ಅನುರಾಗ್ ಕಶ್ಯಪ್ ಈ ಹಿಂದೆ 'ಗರುಡ ಗಮನ ವೃಷಭ ವಾಹನ' ಸಿನಿಮಾ ಬಂದಾಗ ರಾಜ್ ಬಿ ಶೆಟ್ಟಿಯನ್ನು ಹಾಡಿ ಹೊಗಳಿದ್ದರು. ಟ್ರೈಲರ್‌ ಈಗ ಬಿಡುಗಡೆಯಾಗಿದೆ.

Drishyam 3 trailer out: ದೃಶ್ಯಂ 3 ಟ್ರೈಲರ್‌ ಔಟ್‌! ಜಾರ್ಜ್‌ಕುಟ್ಟಿಗೆ ಇದೇಕೆ ಪಶ್ಚಾತ್ತಾಪ, ಭಯ?

ದೃಶ್ಯಂ 3 ಟ್ರೈಲರ್‌ ಔಟ್‌! ಜಾರ್ಜ್‌ಕುಟ್ಟಿಗೆ ಇದೇಕೆ ಪಶ್ಚಾತ್ತಾಪ, ಭಯ?

Drishyam 3 trailer out: ಬ್ಲಾಕ್‌ಬಸ್ಟರ್ ಥ್ರಿಲ್ಲರ್ ಫ್ರಾಂಚೈಸಿಯ ಮೂರನೇ ಕಂತು ಮೋಹನ್ ಲಾಲ್ ಅವರ ಹುಟ್ಟುಹಬ್ಬದಂದು ಮೇ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಟ್ರೇಲರ್ ಮೊದಲ ಎರಡು ಚಿತ್ರಗಳ ಘಟನೆಗಳ ಮುಂದುವರಿದ ಭಾಗಗಳ ಬಗ್ಗೆ ಸುಳಿವು ನೀಡಿದೆ. ಜಾರ್ಜ್ ಕುಟ್ಟಿ ಎದುರಿಸುತ್ತಿರುವ ಹೊಸ ಸವಾಲುಗಳ ಬಗ್ಗೆ ಸುಳಿವು ನೀಡುತ್ತಿದ್ದು, ಪ್ರಕರಣವು ಈಗ ಮಾಧ್ಯಮ ವಿಚಾರಣೆಯತ್ತ ಸಾಗುತ್ತಿದೆ.

Vijay Deverakonda: 'ರಣಬಾಲಿ' ತೆರೆಮರೆಯ ದೃಶ್ಯ ವೈರಲ್‌; ವಿಜಯ್​ ದೇವರಕೊಂಡ ನೋಡಿ ಫಿದಾ ಆದ್ರು ಫ್ಯಾನ್ಸ್‌

Vijay Deverakonda: 'ರಣಬಾಲಿ' ತೆರೆಮರೆಯ ದೃಶ್ಯ ವೈರಲ್‌!

Ranabaali BTS Video: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ರಣಬಾಲಿ' ಈ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ನಿರ್ಮಾಪಕರು ಇದೀಗ ನಟನ ತೀವ್ರ ಕುದುರೆ ಸವಾರಿ ತರಬೇತಿ ಕ್ಷಣಗಳನ್ನು ಒಳಗೊಂಡ ವಿಶೇಷ ತೆರೆಮರೆಯ ವಿಡಿಯೋವನ್ನು ಅನಾವರಣಗೊಳಿಸಿದ್ದಾರೆ. "ಪೀಕ್ ಸಿನಿಮಾದಲ್ಲಿ ಪೀಕ್ ವಿಜಯ್" ಅವರನ್ನು ವೀಕ್ಷಿಸಲು ಸಜ್ಜಾಗಿ ಎಂದು ಚಿತ್ರ ತಯಾರಕರು ಅಭಿಮಾನಿಗಳಿಗೆ ಕರೆಕೊಟ್ಟಿದ್ದಾರೆ.

Vijay Deverakonda: ಫ್ಯಾನ್ಸ್‌ ತಂದಿದ್ದ ಕೇಕ್‌ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡ ವಿಜಯ್ ದೇವರಕೊಂಡ

ಫ್ಯಾನ್ಸ್‌ ತಂದಿದ್ದ ಕೇಕ್‌ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡ ವಿಜಯ್!

Vijay Deverakonda: ಈ ವರ್ಷದ ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬ ಸ್ವಲ್ಪ ವಿಶೇಷವಾಗಿದೆ. 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟ. ವಿಜಯ್ ದೇವರಕೊಂಡ ಫೆಬ್ರವರಿ 26, 2026 ರಂದು ನಟಿ ರಶ್ಮಿಕಾ ಮಂದಣ್ಣ ಅವರನ್ನು ವಿವಾಹವಾದರು. ದಂಪತಿ ತಮ್ಮ ಹೈದರಾಬಾದ್ ನಿವಾಸದ ಬಾಲ್ಕನಿಯಲ್ಲಿ ಹೊರಗೆ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳತ್ತ ಕೈ ಬೀಸಿದರು. ರಶ್ಮಿಕಾ ಮಂದಣ್ಣ ಕೂಡ ಅವರೊಂದಿಗೆ ಇದ್ದರು, ಎಲ್ಲರೂ ನಗುತ್ತಾ ಕೈ ಬೀಸಿದರು.

Ajaneesh B Lokanath: ಅಜನೀಶ್ ಲೋಕನಾಥ್‌ ನೇತೃತ್ವದಲ್ಲಿ ಮ್ಯೂಸಿಕ್ ಕಾನ್ಸರ್ಟ್! ಇಲ್ಲಿದೆ ಡಿಟೇಲ್ಸ್‌

ಅಜನೀಶ್ ಲೋಕನಾಥ್‌ ನೇತೃತ್ವದಲ್ಲಿ ಮ್ಯೂಸಿಕ್ ಕಾನ್ಸರ್ಟ್!

Ajaneesh B Lokanath: ಅಜನೀಶ್ ಲೋಕನಾಥ್ ನೇತೃತ್ವದಲ್ಲಿ ಇದೇ ತಿಂಗಳ‌ 16ರಂದು ಕನ್ನಡದ ಮೊದಲ ಮ್ಯೂಸಿಕ್ ಕಾನ್ಸರ್ಟ್ ನಡೆಯುತ್ತಿದೆ. ಈ ಬಗ್ಗೆ ನಿನ್ನೆ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಸುದ್ದಿಗೋಷ್ಟಿಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಜನೀಶ್ ಲೋಕನಾಥ್, ಲಹರಿ ಮುಖ್ಯಸ್ಥ ವೇಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Actor Yash: ಸೀತಾ ಸ್ವಯಂವರದ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾದ ಯಶ್‌!

ಸೀತಾ ಸ್ವಯಂವರದ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾದ ಯಶ್‌!

Actor Yash: ಮುಂಬೈನಲ್ಲಿ ನಡೆಯುತ್ತಿರುವ ವೇಳಾಪಟ್ಟಿಯ ಭಾಗವಾಗಿ ಯಶ್ ಏಪ್ರಿಲ್‌ನಿಂದ ರಾವಣನ ಭಾಗಗಳನ್ನು ಚಿತ್ರೀಕರಿಸುತ್ತಿದ್ದಾರೆ. ಯಶ್ ರಾವಣನ ಪಾತ್ರವರ್ಗವನ್ನು ವ್ಯಾಪಕವಾಗಿ ಪ್ರಶಂಸಿಸಲಾಗಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್ ಮತ್ತು ರವಿ ದುಬೆ ನಟಿಸಿದ್ದಾರೆ. ಮೊದಲ ಭಾಗವು ಈ ವರ್ಷದ ದೀಪಾವಳಿಯಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.

Amruthadhaare Serial: ಮಾತೃ ದ್ರೋಹಕ್ಕೆ ತಕ್ಕ ಶಾಸ್ತಿ; ಕೇಡಿ ಜೇಡಿಗೆ ಶಕುಂತಲಾ ಪಾಠ

ಮಾತೃ ದ್ರೋಹಕ್ಕೆ ತಕ್ಕ ಶಾಸ್ತಿ; ಕೇಡಿ ಜೇಡಿಗೆ ಶಕುಂತಲಾ ಪಾಠ

Amruthadhaare Serial: ಗೌತಮ್‌ ದಿವಾನ್‌ ಕುಟುಂಬ ಈಗ ಮತ್ತೆ ತಮ್ಮ ಸಾಮ್ರಾಜ್ಯಕ್ಕೆ ಮರಳಿ ಬಂದಿದೆ. ಅದರಲ್ಲೂ ಜೈದೇವ್‌ಗೆ ತಕ್ಕ ಶಾಸ್ತಿ ಮಾಡಿದ್ದಾಳೆ ಶಕುಂತಲಾ. ಈಗ ಸ್ವತಃ ಶಕುಂತಲಾ ಜೆಡಿ ವಿರುದ್ಧ ತಿರುಗಿಬಿದ್ದಿದ್ದಾಳೆ. ಈಗ ಜಯದೇವ್ ಕಷ್ಟದಲ್ಲಿ ಇದ್ದಾನೆ. ಆದರೆ, ಈ ಸಂದರ್ಭದಲ್ಲಿ ಜಯದೇವ್ಗೆ ಸಹಾಯ ಮಾಡಲು ಶಕುಂತಲ ರೆಡಿ ಇಲ್ಲ. ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Rohit Sharma: ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ; ಏನಿದು ಶೋ?

ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ; ಏನಿದು ಶೋ?

Rohit Sharma: ರೋಹಿತ್ ಶರ್ಮಾ ಅವರ ಈ ಪ್ರೋಮೊ ಸದ್ಯ ವ್ಯಾಪಕವಾಗಿ ವೈರಲ್ ಆಗಿದ್ದು ಹಿಟ್ ಮ್ಯಾನ್ ಅಭಿಮಾನಿಗಳಿಗೆ ಈ ಪ್ರೋಮೋ ಸಖತ್‌ ಇಷ್ಟ ಆಗಿದೆ. ಕಾರ್ಯಕ್ರಮದ ಬಗ್ಗೆ ಅಥವಾ ಅದರ ಪ್ರಕಾರದ ಬಗ್ಗೆ ಇನ್ನೂ ಯಾವುದೇ ವಿವರಗಳು ಬಹಿರಂಗಗೊಂಡಿಲ್ಲವಾದರೂ, ಟೀಸರ್ ಸಖತ್‌ ಮೋಜಿನಿಂದ ಕೂಡಿದೆ.

Ram Charan: 'ಪೆದ್ದಿ' ಸೆಟ್‌ಗೆ ಚಿರಂಜೀವಿ ಸರ್ಪ್ರೈಸ್ ವಿಸಿಟ್; ವಿಡಿಯೋ ವೈರಲ್‌

'ಪೆದ್ದಿ' ಸೆಟ್‌ಗೆ ಚಿರಂಜೀವಿ ಸರ್ಪ್ರೈಸ್ ವಿಸಿಟ್; ವಿಡಿಯೋ ವೈರಲ್‌

Ram Charan: ಜೂನ್ 4 ರಂದು ತೆರೆಗೆ ಬರಲಿರುವ ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ದೊಡ್ಡ ತಾರಾಗಣವೇ ಇದೆ. ಹಿರಿಯ ನಟರಾದ ಶಿವರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೆಂದು ಮತ್ತು ಬೋಮನ್ ಇರಾನಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.ಈ ವಿಡಿಯೋದಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ 'ಪುಷ್ಪ' ಖ್ಯಾತಿಯ ನಿರ್ದೇಶಕ ಸುಕುಮಾರ್ 'ಪೆದ್ದಿ' ಸೆಟ್‌ಗೆ ಭೇಟಿ ನೀಡಿರುವ ದೃಶ್ಯಗಳಿವೆ.

ʻನಾದಯೋಗಿ ಡಾ. ರಾಜಕುಮಾರ್' ಪುಸ್ತಕ ರಿಲೀಸ್‌ ಮಾಡಿದ ಅಣ್ಣಾವ್ರ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್; ʻಪೂರ್ವ ಆಫ್ರಿಕಾಕ್ಕೂ ತಲುಪಲಿದೆ ಈ ಕೃತಿʼ

ʻನಾದಯೋಗಿ ಡಾ. ರಾಜ್‌ಕುಮಾರ್ʼ ಬಿಡುಗಡೆ ಮಾಡಿದ ಪೂರ್ಣಿಮಾ ರಾಮ್‌ಕುಮಾರ್‌

ವರನಟ ಡಾ. ರಾಜ್‌ಕುಮಾರ್ ಅವರ ಅಪ್ರತಿಮ ಸಂಗೀತ ಜ್ಞಾನವನ್ನು ಪರಿಚಯಿಸುವ "ನಾದಯೋಗಿ ಡಾ. ರಾಜಕುಮಾರ್" ಪುಸ್ತಕ ಇತ್ತೀಚೆಗೆ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು. ಅಣ್ಣಾವ್ರ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್ ಈ ಕೃತಿಯನ್ನು ಅನಾವರಣಗೊಳಿಸಿದರು. ವಿಶೇಷವೆಂದರೆ, ಈ ಪುಸ್ತಕವು ಪೂರ್ವ ಆಫ್ರಿಕಾಕ್ಕೂ ತಲುಪಲಿದೆ.

Aakhri Sawal Trailer: ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ! ಆರ್​ಎಸ್​ಎಸ್​ ಕುರಿತ ‘ಆಖ್ರಿ ಸವಾಲ್’ ಟ್ರೈಲರ್‌ ಔಟ್‌

ಆರ್​ಎಸ್​ಎಸ್​ ಕುರಿತ ‘ಆಖ್ರಿ ಸವಾಲ್’ ಟ್ರೈಲರ್‌ ಔಟ್‌

Aakhri Sawal Trailer: ಈ ಚಿತ್ರವು ಭಾರತೀಯ ಸೈನ್ ಲ್ಯಾಂಗ್ವೇಜ್ ಅಥವಾ ಸಂಕೇತ ಭಾಷೆಯಲ್ಲಿ ಬಿಡುಗಡೆ ಆಗಲಿರುವ ಭಾರತದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶಿಸಿದ ಈ ಚಿತ್ರವು 2026 ರ ಅತ್ಯಂತ ಚರ್ಚೆಯ ಸಿನಿಮಾ ಆಗಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕುರಿತ ಕಥೆ ಇದೆ. ಇದೀಗ ಟ್ರೇಲರ್ ಬಿಡುಗಡೆಯಾಗಿದೆ.

Loading...