ದರ್ಶನ್, ಪ್ರೇಮ್ಗೆ ಹೋಗಿದ್ದ ಸಿನಿಮಾ ಆಫರ್ ದಿಲೀಪ್ ರಾಜ್ ಪಾಲಾಗಿದ್ದೇಗೆ?
ಕನ್ನಡದ ಪ್ರತಿಭಾವಂತ ನಟ ದಿಲೀಪ್ ರಾಜ್ ಅವರ ನಿಧನ ಸ್ಯಾಂಡಲ್ವುಡ್ನಲ್ಲಿ ಮೌನ ಆವರಿಸುವಂತೆ ಮಾಡಿದೆ. 'ಬಾಯ್ಫ್ರೆಂಡ್' ಚಿತ್ರದ ಮೂಲಕ ಹೀರೋ ಆಗಿ ಪದಾರ್ಪಣೆ ಮಾಡಿದ್ದ ಅವರ ಸಿನಿಮಾ ಪಯಣದ ಹಿಂದೆ ರೋಚಕ ಕಥೆಯಿದೆ. ದರ್ಶನ್ ಮತ್ತು ಪ್ರೇಮ್ ಅವರಂತಹ ಘಟಾನುಘಟಿ ನಟರಿಗೆ ಹೋಗಬೇಕಿದ್ದ ಸಿನಿಮಾ ಆಫರ್, ಅಂದು ದಿಲೀಪ್ ಪಾಲಾಗಿದ್ದರ ಬಗ್ಗೆ ಸಂಗೀತ ನಿರ್ದೇಶಕ ಕೆ.ಎಂ. ಇಂದ್ರ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.