ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Bigg Boss Kannada 12: ಕೊನೇ ಹಂತದಲ್ಲಿ ಕೈ ಕೊಟ್ಟ ಲಕ್!  ಬಿಗ್​ ಬಾಸ್​ನಿಂದ ರಾಶಿಕಾ ಶೆಟ್ಟಿ ಔಟ್‌

ಬಿಗ್​ ಬಾಸ್​ನಿಂದ ರಾಶಿಕಾ ಶೆಟ್ಟಿ ಔಟ್‌

Rashika Shetty: `ಬಿಗ್‌ ಬಾಸ್‌ ಕನ್ನಡ 12’ ಫಿನಾಲೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ. ಹೀಗಿರುವಾಗಲೇ ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್‌ ಹೆಚ್ಚಾಗಿದೆ. ಈ ವಾರ ʻಬಿಗ್‌ ಬಾಸ್‌ʼ ಮನೆಯಿಂದ ಹೊರಗೆ ಹೋಗಲು ಒಟ್ಟು 7 ಮಂದಿ ನಾಮಿನೇಟ್‌ ಆಗಿದ್ದರು. ಇದೀಗ ರಾಶಿಕಾ ಶೆಟ್ಟಿ ಮನೆಯಿಂದ ಹೊರ ಬಂದಿದ್ದಾರೆ. ಟಾಸ್ಕ್‌ಗಳಲ್ಲಿ ಉತ್ತಮ ಪರ್ಫಾರ್ಮೆನ್ಸ್‌ ನೀಡುವ ರಾಶಿಕಾ ಶೆಟ್ಟಿ ಔಟ್‌ ಆಗಿದ್ದಾರೆ.

Ekam OTT:  ಏಳು ಕಥೆಗಳ ಒಂದು ಸುಂದರ ಪ್ರಯಾಣ;  ಒಟಿಟಿಗೆ ಬಂದಿದೆ ಏಕಂ ಸಿರೀಸ್‌!

ಏಳು ಕಥೆಗಳ ಒಂದು ಸುಂದರ ಪ್ರಯಾಣ; ಒಟಿಟಿಗೆ ಬಂದಿದೆ ಏಕಂ ಸಿರೀಸ್‌!

Raj B shetty: ಏಕಂ ಚಿತ್ರದಲ್ಲಿ ಹಲವಾರು ಕಥೆಗಳಿವೆ. ಇದು ಬೇರೆ ರೀತಿಯ ಚಿತ್ರವೇ ಆಗಿದೆ. ಕರಾವಳಿ ಸೊಡಗಿನ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಇದ್ದಾರೆ. ಕಥಾ ಸಂಗ್ರಹವನ್ನು ಹೊಂದಿರುವ "ಏಕಂ" ಎಂಬ ವೆಬ್ ಸರಣಿ ಇದೀಗ ಒಟಿಟಿಯಲ್ಲಿ ಬಿಡುಗಡೆ ಆಗಿದೆ."ಏಕಂ" ಒಂದು ವಿಭಿನ್ನವಾದ ಕಥಾ ಸಂಗ್ರಹವಾಗಿದೆ. ಈ ವೆಬ್ ಸರಣಿಯು ಕರಾವಳಿ ಕರ್ನಾಟಕದಲ್ಲಿ ನಡೆಯುವ 7 ವಿವಿಧ‌ ಕಥೆಗಳನ್ನು 7 ಸಂಚಿಕೆಗಳಲ್ಲಿ ಹೇಳಲಿದೆ.

‌ʻಜನ ನಾಯಗನ್ʼ ಪೈಪೋಟಿ ಇಲ್ಲದೇ ಪೊಂಗಲ್‌ಗೆ ಸಿಂಗಲ್‌ ಆಗಿ ಅಖಾಡಕ್ಕಿಳಿದ ʻಪರಾಶಕ್ತಿʼ ಚಿತ್ರದ ಕಲೆಕ್ಷನ್‌ ಎಷ್ಟು? ದಾಖಲೆ ಬರೆಯುತ್ತಾರಾ ಶಿವಕಾರ್ತಿಕೇಯನ್?

'ಜನ ನಾಯಗನ್' ಇಲ್ಲದ ಅಖಾಡದಲ್ಲಿ 'ಪರಾಶಕ್ತಿ' ದರ್ಬಾರ್ ಮಾಡ್ತಾ?

Sivakarthikeyan: ದಳಪತಿ ವಿಜಯ್ ಅವರ 'ಜನ ನಾಯಗನ್' ಪೋಸ್ಟ್‌ಪೋನ್‌ ಆಗಿದ್ದರಿಂದ 'ಪರಾಶಕ್ತಿ' ಚಿತ್ರವು ಪೊಂಗಲ್‌ಗೆ ಸೋಲೋ ಆಗಿ ಬಿಡುಗಡೆಯಾಗಿದೆ. ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಮೊದಲ ದಿನ ಈ ಸಿನಿಮಾವು ಜಾಗತಿಕವಾಗಿ 27 ಕೋಟಿ ರೂ. ಗಳಿಸಿದೆ.

Prashant Tamang: ʻಇಂಡಿಯನ್‌ ಐಡಲ್‌ 3’ ವಿನ್ನರ್‌, ಗಾಯಕ ಪ್ರಶಾಂತ್‌ ತಮಾಂಗ್‌ ಇನ್ನಿಲ್ಲ

ʻಇಂಡಿಯನ್‌ ಐಡಲ್‌ 3’ ವಿನ್ನರ್‌ ಪ್ರಶಾಂತ್‌ ತಮಾಂಗ್‌ ಇನ್ನಿಲ್ಲ

Indian Idol 3 Winner: ಇಂಡಿಯನ್ ಐಡಲ್‌ನ ಮೂರನೇ ಸೀಸನ್ ಗೆದ್ದ ನಂತರ ಮನೆಮಾತಾದ ಗಾಯಕ ಮತ್ತು ನಟ ಪ್ರಶಾಂತ್ ತಮಾಂಗ್ಭಾ ನುವಾರ ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು.ಅವರಿಗೆ 43 ವರ್ಷ ವಯಸ್ಸಾಗಿತ್ತು. ದೆಹಲಿಯ ಮನಯೆಲ್ಲಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದ ಪ್ರಶಾಂತ್ ತಮಾಂಗ್ ನಿಧನರಾಗಿದ್ದಾರೆ.

ʻದಿ ರಾಜಾ ಸಾಬ್‌ʼ ಕಲೆಕ್ಷನ್‌ನಲ್ಲಿ ಕುಸಿತ; ಪ್ರಭಾಸ್‌ ಸಿನಿಮಾಗೆ 2ನೇ ದಿನ ಸಿಕ್ಕ ರೆಸ್ಪಾನ್ಸ್‌ ಹೇಗಿದೆ ನೋಡಿ?

ಬಾಕ್ಸ್ ಆಫೀಸ್‌ನಲ್ಲಿ ʻರಾಜಾ ಸಾಬ್‌ʼಗೆ ಆಘಾತ: 2ನೇ ದಿನದ ಗಳಿಕೆಯಲ್ಲಿ ಕುಸಿತ

The Raja Saab Box Office Collection: 'ದಿ ರಾಜಾ ಸಾಬ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಿಶ್ರ ಫಲಿತಾಂಶ ಕಂಡಿದೆ. ಮೊದಲ ದಿನ ವಿಶ್ವಾದ್ಯಂತ 112 ಕೋಟಿ ಗಳಿಸಿದ್ದ ಚಿತ್ರ, ಎರಡನೇ ದಿನ ಭಾರತದಲ್ಲಿ ಶೇ.50ರಷ್ಟು ಕುಸಿತ ಕಂಡು ಕೇವಲ 27.85 ಕೋಟಿ ರೂ. ಗಳಿಸಿದೆ.

Rakshith Shetty: ಹುಟ್ಟೂರಿನಲ್ಲಿ ನೇಮೋತ್ಸವದಲ್ಲಿ ಭಾಗಿಯಾದ ರಕ್ಷಿತ್‌ ಶೆಟ್ಟಿ

ಹುಟ್ಟೂರಿನಲ್ಲಿ ನೇಮೋತ್ಸವದಲ್ಲಿ ಭಾಗಿಯಾದ ರಕ್ಷಿತ್‌ ಶೆಟ್ಟಿ

Simple Star Rakshith: ನಟ ರಕ್ಷಿತ್‌ ಶೆಟ್ಟಿ ಇತ್ತೀಚೆಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಮುಂಬರುವ ಸಿನಿಮಾಗಳ ಸ್ಕ್ರಿಪ್ಟ್ ಕೆಲಸದಲ್ಲಿ ರಕ್ಷಿತ್ ಶೆಟ್ಟಿ ಅವರು ಬ್ಯುಸಿಯಾಗಿದ್ದಾರೆ. ಇದೀಗ . ಉಡುಪಿ ತಾಲೂಕಿನ ಅಲೆವೂರಿನ ಕಲ್ಯಾಣ ನಗರದಲ್ಲಿ ನೇಮೋತ್ಸವ ನಡೆದಿದೆ. ಅಲೆವೂರು ದೊಡ್ಡಮನೆ ಮನೆತನದವರು ನಿರ್ವಹಿಸುವ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಈ ವಿಡಿಯೋಗಳು ವೈರಲ್‌ ಆಗಿವೆ.

ಸ್ಯಾಂಡಲ್‌ವುಡ್‌ ನಟಿಗೆ ಉದ್ಯುಮಿ ಕಿರುಕುಳ ನೀಡಿದ ಪ್ರಕರಣಕ್ಕೆ ಟ್ವಿಸ್ಟ್‌; ಇಬ್ಬರ ಖಾಸಗಿ ಫೋಟೊ ವೈರಲ್‌

ಉದ್ಯಮಿಯ ಜತೆಗಿನ ಸ್ಯಾಂಡಲ್‌ವುಡ್‌ ನಟಿಯ ಖಾಸಗಿ ಫೋಟೊ ಲೀಕ್‌

ಸ್ಯಾಂಡಲ್​​ವುಡ್​ ಖ್ಯಾತ ನಟಿಗೆ ಉದ್ಯಮಿ ಅರವಿಂದ್‌ ರೆಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಇದೀಗ ಅರವಿಂದ್‌ ರೆಡ್ಡಿ ಜತೆ ನಟಿ ಬೆಡ್‌ರೂಂನಲ್ಲಿರುವ ಫೋಟೊ ಸೇರಿದಂತೆ ಹಲವು ಖಾಸಗಿ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹಿಂದಿ ʻಬಿಗ್‌ ಬಾಸ್‌ʼ ಖ್ಯಾತಿಯ ನಟಿ ಕೃತಿ ವರ್ಮಾ; ʻಕರಿಕಾಡʼ ಸಿನಿಮಾದಲ್ಲಿ ರತುನಿಯಾಗಿ ಮಿಂಚಿದ ಬಾಲಿವುಡ್‌ ಬ್ಯೂಟಿ

'ಕರಿಕಾಡ'ದಲ್ಲಿ ಹಿಂದಿ 'ಬಿಗ್ ಬಾಸ್' ಬ್ಯೂಟಿ ಕೃತಿ ವರ್ಮಾ ಮಸ್ತ್ ಡ್ಯಾನ್ಸ್!

Bollywood Actress Kriti Verma: ನಟಿ ಕೃತಿ ವರ್ಮಾ ಸ್ಯಾಂಡಲ್‌ವುಡ್‌ಗೆ ಅದ್ದೂರಿಯಾಗಿ ಕಾಲಿಟ್ಟಿದ್ದಾರೆ. ಗಿಲ್ಲಿ ವೆಂಕಟೇಶ್ ನಿರ್ದೇಶನದ 'ಕರಿಕಾಡ' ಚಿತ್ರದ 'ರತುನಿ ರತುನಿ' ಎಂಬ ಹಾಡಿನಲ್ಲಿ ಅವರು ಸಖತ್ ಸ್ಟೆಪ್ ಹಾಕಿದ್ದಾರೆ. ಕಾಡ ನಟರಾಜ್ ನಾಯಕನಾಗಿರುವ ಈ ಚಿತ್ರಕ್ಕೆ ಅವರ ಪತ್ನಿ ದೀಪ್ತಿ ದಾಮೋದರ್ ಬಂಡವಾಳ ಹೂಡಿರುವುದು ವಿಶೇಷ.

ವಿಜಯ್‌ ದೇವರಕೊಂಡ ಸಿನಿಮಾಗಳ ಮೇಲೆ ಸಂಘಟಿತ ದಾಳಿ; ಆಘಾತಕಾರಿ ವಿಚಾರ ಹೊರಹಾಕಿದ ತೆಲುಗು ನಟ

ಚಿರು ಚಿತ್ರಕ್ಕೆ ಕೋರ್ಟ್ ರಕ್ಷಣೆ: ವಿಜಯ್ ದೇವರಕೊಂಡಗೆ ಖುಷಿಯೋ? ಬೇಸರವೋ?

Actor Vijay Deverakonda: ಚಿರಂಜೀವಿ ಅವರ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರಕ್ಕೆ ಬುಕ್‌ ಮೈ ಶೋನಲ್ಲಿ ರೇಟಿಂಗ್‌ ಬ್ಯಾನ್‌ ಮಾಡಿರುವ ಕೋರ್ಟ್ ಆದೇಶದ ಬಗ್ಗೆ ವಿಜಯ್‌ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ. 'ಡಿಯರ್ ಕಾಮ್ರೇಡ್' ಸಮಯದಿಂದಲೇ ತಮ್ಮ ಮೇಲೂ ಸಂಘಟಿತ ದಾಳಿ ನಡೆಯುತ್ತಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಚಿರಂಜೀವಿ ಸಿನಿಮಾಕ್ಕೂ ದ್ವೇಷಿಗಳಿದ್ದಾರಾ? ʻಡೆವಿಲ್‌ʼ, ʻಮಾರ್ಕ್‌ʼ, ʻ45ʼ ಹಾದಿಯನ್ನೇ ತುಳಿದ ʻಮನ ಶಂಕರ ವರಪ್ರಸಾದ್‌ ಗಾರುʼ!

ಚಿರಂಜೀವಿ ಹೊಸ ಚಿತ್ರಕ್ಕೆ ನೆಗೆಟಿವ್ ರೇಟಿಂಗ್ ಕೊಡುವವರಿಗೆ ಶಾಕ್!

Mega Star Chiranjeevi: ಬಹುನಿರೀಕ್ಷಿತ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರತಂಡ ಮಹತ್ವದ ನಿರ್ಧಾರ ಕೈಗೊಂಡಿದೆ. ಕನ್ನಡದ 'ಡೆವಿಲ್' ಮತ್ತು '45' ಸಿನಿಮಾಗಳಂತೆ, ಈ ಚಿತ್ರಕ್ಕೂ ಬುಕ್‌ಮೈಶೋನಲ್ಲಿ ರೇಟಿಂಗ್ ಮತ್ತು ವಿಮರ್ಶೆ ನೀಡದಂತೆ ಕೋರ್ಟ್ ತಡೆಯಾಜ್ಞೆ ತಂದಿದೆ.

Bigg Boss 12: ʻನನಗೆ ರೇಗಿಸಬೇಡ, ಅದು ನಂಗೆ ಇಷ್ಟ ಆಗಲ್ಲʼ; ಫಿನಾಲೆ ಹೊಸ್ತಿಲಲ್ಲಿ ಗಿಲ್ಲಿಗೆ ಕಾವ್ಯ ಶೈವ ಖಡಕ್ ವಾರ್ನಿಂಗ್!

ಬಿಗ್ ಬಾಸ್ 12: ಸುದೀಪ್ ಎದುರೇ ಹೈಡ್ರಾಮಾ! ಗಿಲ್ಲಿಗೆ ಕಾವ್ಯ ವಾರ್ನಿಂಗ್‌

Bigg Boss Kannada Season 12: ಬಿಗ್‌ ಬಾಸ್ ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆಯಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗಿವೆ. 'ಸೂಪರ್ ಸಂಡೇ' ಸಂಚಿಕೆಯಲ್ಲಿ ಕಾವ್ಯ ಶೈವ ಅವರು ಗಿಲ್ಲಿ ನಟನ ವಿರುದ್ಧ ಸಿಡಿದೆದ್ದಿದ್ದಾರೆ. "ನನ್ನನ್ನು ರೇಗಿಸಬೇಡ, ಅದು ನನಗೆ ಇಷ್ಟ ಆಗಲ್ಲ" ಎಂದು ಸುದೀಪ್ ಎದುರೇ ನೇರವಾಗಿ ಹೇಳುವ ಮೂಲಕ ಶಾಕ್ ನೀಡಿದ್ದಾರೆ.

ʻಬಿಗ್‌ ಬಾಸ್‌ʼ ಸೂರಜ್ ಸಿಂಗ್‌ಗೆ ಒಲಿದ 'ಪವಿತ್ರ ಬಂಧನ'; ಇನ್ಮೇಲೆ ಪ್ರತಿದಿನ ಕಲರ್ಸ್‌ ಕನ್ನಡದಲ್ಲಿ ಬರ್ತಾರೆ ವೈಲ್ಡ್ ಕಾರ್ಡ್ ಹೀರೋ!

Pavitra bandhana: ‌ಬಿಗ್ ಬಾಸ್ ಮುಗಿಯುವ ಮುನ್ನವೇ ಸೂರಜ್‌ಗೆ ಜಾಕ್‌ಪಾಟ್

Bigg Boss Suraj Singh: ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆಯೇ ಸೂರಜ್‌ ಸಿಂಗ್‌ ಅವರಿಗೆ ಬಂಪರ್ ಆಫರ್ ಪಡೆದಿದ್ದಾರೆ. ಕಲರ್ಸ್ ಕನ್ನಡದ 'ಪವಿತ್ರ ಬಂಧನ' ಧಾರಾವಾಹಿಗೆ ನಾಯಕನಾಗಿ ಆಯ್ಕೆಯಾಗುವ ಮೂಲಕ ಅವರು ಕಿರುತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.

Bigg Boss Kannada 12:  ಎಪಿಸೋಡ್‌ ನೋಡಿ ಕಿಚ್ಚ ಮಾತನಾಡಲ್ವಾ? ರಾಶಿಕಾ-ರಕ್ಷಿತಾ ಮ್ಯಾಟರ್‌ಗೆ ನೆಟ್ಟಿಗರ ತರಾಟೆ

ರಾಶಿಕಾ-ರಕ್ಷಿತಾ ಮ್ಯಾಟರ್‌ಗೆ ನೆಟ್ಟಿಗರ ತರಾಟೆ

Rashika: ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಮುಗಿಯುವ ಹಂತ ಬಂದಿದೆ. ಬಹುತೇಕ ಮುಂದಿನ ವಾರ ಬಿಗ್‌ಬಾಸ್‌ ಫಿನಾಲೆ ನಡೆಯಲಿದೆ. ಈಗಾಗಲೇ ಬಿಗ್‌ಬಾಸ್‌ನಲ್ಲಿ ಮುಂದಿನ ವಾರ ಶೋ ಮುಗಿಯುವ ಸೂಚನೆಯನ್ನೂ ನೀಡಲಾಗಿದೆ. ಸೀಸನ್‌ನ ಕೊನೆಯ ವೀಕೆಂಡ್‌ ವಿತ್‌ ಕಿಚ್ಚ ಸುದೀಪ್‌, ವಾರದ ಕಥೆ ಕಿಚ್ಚನ ಜೊತೆ ಪ್ರೋಗ್ರಾಮ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ. ಕಿಚ್ಚ ಸುದೀಪ್‌ ಅವರನ್ನೇ ನೆಟ್ಟಿಗರು ಟ್ರೋಲ್‌ ಮಾಡ್ತಾ ಇದ್ದಾರೆ.

Vivek Oberoi : ಆಸ್ಕರ್‌ ರೇಸ್‌ನಲ್ಲಿ ಕಾಂತಾರ; ಅಭಿನಂದಿಸಿ ಹೊಗಳಿದ  ವಿವೇಕ್ ಒಬೆರಾಯ್

ಆಸ್ಕರ್‌ ರೇಸ್‌ನಲ್ಲಿ ಕಾಂತಾರ; ಅಭಿನಂದಿಸಿ ಹೊಗಳಿದ ವಿವೇಕ್ ಒಬೆರಾಯ್

Kantara: 98ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಪರಿಗಣನೆಗೆ ಅರ್ಹವಾಗಿರುವ 317 ಚಲನಚಿತ್ರಗಳ ಪಟ್ಟಿಯನ್ನು ಅಕಾಡೆಮಿ ಪ್ರಕಟಿಸಿದೆ. ಇದರಲ್ಲಿ ಅತ್ಯುತ್ತಮ ಚಿತ್ರ ವಿಭಾಗಕ್ಕೆ ಅರ್ಹತೆ ಪಡೆದ 201 ಚಲನಚಿತ್ರಗಳು ಸೇರಿವೆ. ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ನಾಲ್ಕು ಭಾರತೀಯ ಚಲನಚಿತ್ರಗಳೆಂದರೆ ರಿಷಬ್ ಶೆಟ್ಟಿ ಅವರ ಕಾಂತಾರ: ಅಧ್ಯಾಯ 1, ಅನುಪಮ್ ಖೇರ್ ಅವರ ತನ್ವಿ ದಿ ಗ್ರೇಟ್, ಎಂ. ಶಶಿಕುಮಾರ್ ಅವರ ಪ್ರವಾಸಿ ಕುಟುಂಬ ಮತ್ತು ಅನಿಮೇಟೆಡ್ ಮಹಾಕಾವ್ಯ ಮಹಾವತಾರ ನರಸಿಂಹ.

Bigg Boss Kannada 12: ಮತ್ತೊಬ್ಬರಿಗೆ ಛತ್ರಿ ಆಗುವುದು ಬೇಡ! ಅಶ್ವಿನಿಗೆ ಥ್ಯಾಂಕ್ಸ್‌ ಹೇಳಿ ಎಂದಿದ್ದೇಕೆ ಕಿಚ್ಚ?

ಛತ್ರಿ ಆಗುವುದು ಬೇಡ! ಅಶ್ವಿನಿಗೆ ಥ್ಯಾಂಕ್ಸ್‌ ಹೇಳಿ ಎಂದ ಕಿಚ್ಚ

Gilli Nata: ಮುಂದಿನ ವಾರವೇ ಫಿನಾಲೆ ಇರುವುದರಿಂದ ಇನ್ನಷ್ಟು ಸ್ಪರ್ಧೆ ಕಠಿಣವಾಗಿದೆ. ಶನಿವಾರ ಕಿಚ್ಚನ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಅವರು ಕೆಲವು ಬದ್ಧಿ ಮಾತುಗಳನ್ನು ಹೇಳಿದ್ದಾರೆ. ಕೆಲವರಿಗೆ ಬೇರೆಯವರ ಆಟವನ್ನು ನೀವು ಆಡುವುದು ಬೇಡ ಎಂದರೆ ಇನ್ನೂ ಕೆಲವರಿಗೆ ಮತ್ತೊಬ್ಬರಿಗೆ ಛತ್ರಿ ಆಗೋದು ಬೇಡ ಎಂದಿದ್ದಾರೆ. ತುಸು ಖಾರವಾಗಿಯೇ ಕಿಚ್ಚ ಅವರು ಮಾತನಾಡಿದ್ದಾರೆ. ಹಾಗಾದ್ರೆ ಕಿಚ್ಚ ಹೇಳಿದ್ದು ಯಾರಿಗೆ?

Bigg Boss Kannada 12: ಗಿಲ್ಲಿಗೆ ಸಿಕ್ಕೇ ಬಿಡ್ತು ಬಂಪರ್ ಆಫರ್!

ಗಿಲ್ಲಿಗೆ ಸಿಕ್ಕೇ ಬಿಡ್ತು ಬಂಪರ್ ಆಫರ್!

Gilli Nata: ಮುಂದಿನ ವಾರ ಬಿಗ್​​ಬಾಸ್ ಫಿನಾಲೆ ಇದೆ. ಮನೆಯಲ್ಲಿರುವ ಸ್ಪರ್ಧಿಗಳಿಗೆ ಪ್ರತಿ ಕ್ಷಣವೂ ಮುಖ್ಯವಾಗಿರುತ್ತದೆ. ತಮ್ಮ ತನ ತೋರಿಸಲು, ತಮ್ಮ ಆಟ ಆಡಲು. ತಮ್ಮ ವ್ಯಕ್ತಿತ್ವದ ಪ್ರದರ್ಶನ ಮಾಡಲು ಇದೀಗ ಸೂಕ್ತ ಸ,ಮಯವಾಗಿದೆ. ಶನಿವಾರ ಕಿಚ್ಚ ಪಂಚಾಯ್ತಿಯಲ್ಲಿ ಕೆಲವರಿಗೆ ಬುದ್ಧಿಮಾತನ್ನೂ ಹೇಳಿದ್ದಾರೆ. ಇನ್ನೂ ಕೆಲವರನ್ನು ಪ್ರಶಂಸಿದ್ದಾರೆ. ಶನಿವಾರ ಸ್ವಲ್ಪ ಗರಂ ಆಗಿದ್ರೆ, ಭಾನುವಾರ ಕಿಚ್ಚ ಸ್ಪರ್ಧಿಗಳನ್ನು ನಗೆಗಡಲಲ್ಲಿ ತೇಲಿಸುತ್ತಾರೆ. ಇದೀಗ ಗಿಲ್ಲಿಗೆ ಬಂಪರ್ ಆಫರ್ ಸಿಕ್ಕಿದೆ.

ʻಬಿಗ್‌ ಬಾಸ್‌ʼ ಕನ್ನಡ 12ರಲ್ಲಿ ರಘುಗೆ ಒಮ್ಮೆಯೂ ಸಿಗಲಿಲ್ಲ ʻಉತ್ತಮʼ; ಬೇಸರಗೊಂಡ ಗೆಳೆಯನಿಗೆ ಖತರ್ನಾಕ್‌ ಸಲಹೆ ಕೊಟ್ಟ ಗಿಲ್ಲಿ ನಟ!

ರಘುಗೆ ಒಮ್ಮೆಯೂ ಸಿಗದ 'ಉತ್ತಮ'; ಗೆಳೆಯನ ಬೇಸರಕ್ಕೆ ಗಿಲ್ಲಿಯ ಖತರ್ನಾಕ್ ಸಲಹೆ

Bigg Boss Kannada 12 Update: ಬಿಗ್ ಬಾಸ್ ಕನ್ನಡ 12ರ ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ನಡುವೆ ಅಸಮಾಧಾನ ಹೊಗೆಯಾಡುತ್ತಿದೆ. ಸದಾ ಅಡುಗೆ ಮತ್ತು ಟಾಸ್ಕ್‌ನಲ್ಲಿ ತೊಡಗಿಸಿಕೊಂಡರೂ ತಮಗೆ ಒಮ್ಮೆಯೂ 'ಉತ್ತಮ' ಪಟ್ಟ ಸಿಕ್ಕಿಲ್ಲ ಎಂದು ರಘು ಬೇಸರ ವ್ಯಕ್ತಪಡಿಸಿದ್ದಾರೆ.

ʻಬಿಗ್‌ ಬಾಸ್‌ ಕನ್ನಡ 12ʼ ಮುಗಿಯೋದ್ರೊಳಗೆ ಅಶ್ವಿನಿ ಗೌಡ - ಧ್ರುವಂತ್‌ ಕನಸನ್ನು ನನಸು ಮಾಡಿದ ʻಕಿಚ್ಚʼ ಸುದೀಪ್;‌ ಕಣ್ಣೀರಿಟ್ಟ ರಾಜಮಾತೆ!

Bigg Boss 12 ಫಿನಾಲೆಗೂ ಮುನ್ನ ಅಶ್ವಿನಿ-ಧ್ರುವಂತ್‌ಗೆ ದೊಡ್ಡ ಉಡುಗೊರೆ!

Bigg Boss Kannada 12 Update: ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಒಂದು ವಾರ ಬಾಕಿ ಇರುವಂತೆ, ಕಿಚ್ಚ ಸುದೀಪ್ ಅವರು ಈ ಸೀಸನ್‌ನ ಕೊನೆಯ 'ಕಿಚ್ಚನ ಚಪ್ಪಾಳೆ'ಯನ್ನು ಅಶ್ವಿನಿ ಗೌಡ ಮತ್ತು ಧ್ರುವಂತ್‌ಗೆ ನೀಡಿ ಗೌರವಿಸಿದ್ದಾರೆ. ಈ ಸೀಸನ್‌ನಲ್ಲಿ ಒಮ್ಮೆಯೂ ಕ್ಯಾಪ್ಟನ್ ಆಗದ ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಪಡೆಯಬೇಕೆಂಬ ದೊಡ್ಡ ಕನಸಿತ್ತು.

ʻಕೆಜಿಎಫ್ʼ ರೈಟರ್ ಸಿನಿಮಾಗೆ ಸಾಥ್‌ ನೀಡಿದ ಬಾಲಿವುಡ್‌ನ ರೆಮೋ ಡಿಸೋಜಾ; ದುಬೈನಲ್ಲಿ ಕನ್ನಡದ 'ವೈಲ್ಡ್ ಟೈಗರ್ ಸಫಾರಿ' ಟೀಸರ್‌ ರಿಲೀಸ್‌!

ದುಬೈ ಗ್ಲೋಬಲ್ ವಿಲೇಜ್‌ನಲ್ಲಿ ಕನ್ನಡದ ವೈಲ್ಡ್ ಟೈಗರ್ ಸಫಾರಿ ಟೀಸರ್‌ ರಿಲೀಸ್

Wild Tiger Safari Update: 'ಕೆಜಿಎಫ್' ಸಂಭಾಷಣೆಕಾರ ಚಂದ್ರಮೌಳಿ ನಿರ್ದೇಶನದ 'ವೈಲ್ಡ್ ಟೈಗರ್ ಸಫಾರಿ' ಚಿತ್ರದ ಟೀಸರ್ ದುಬೈನ ಗ್ಲೋಬಲ್ ವಿಲೇಜ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಬಾಲಿವುಡ್ ನಿರ್ದೇಶಕ ರೆಮೋ ಡಿಸೋಜಾ ಟೀಸರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ʻಟಾಕ್ಸಿಕ್‌ʼ ಟೀಸರ್‌ನಲ್ಲಿ ಅಶ್ಲೀಲತೆ; ಸೆನ್ಸಾರ್‌ ಮಂಡಳಿಗೆ ದೂರು ಸಲ್ಲಿಕೆ! ʻಕುಟುಂಬಸಮೇತ ನೋಡೋಕಾಗುತ್ತಾ? ಸಿನಿಮಾದವ್ರಿಗೆ ಜವಾಬ್ದಾರಿ ಇರಬೇಕುʼ ಎಂದು ಪ್ರಶ್ನೆ!

Yash: ʻಟಾಕ್ಸಿಕ್ ಟೀಸರ್‌ನಲ್ಲಿ ಅಶ್ಲೀಲತೆಯಿದೆʼ; ದೂರು ದಾಖಲು

Toxic Teaser Controversy: ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿ ಅಶ್ಲೀಲ ದೃಶ್ಯಗಳಿವೆ ಎಂದು ಆರೋಪಿಸಿ ವಕೀಲ ಲೋಹಿತ್ ಕುಮಾರ್ ಸೆನ್ಸಾರ್ ಮಂಡಳಿಗೆ ದೂರು ನೀಡಿದ್ದಾರೆ. ಟೀಸರ್ ಬಿಡುಗಡೆ ಮಾಡುವ ಮುನ್ನ ಸೆನ್ಸಾರ್ ಪ್ರಮಾಣಪತ್ರ ಪ್ರದರ್ಶಿಸಿಲ್ಲ ಮತ್ತು ಇದು ಕುಟುಂಬ ಸಮೇತ ನೋಡುವಂತಿಲ್ಲ ಎಂದು ಅವರು ದೂರಿದ್ದಾರೆ.

Toxic: ರಾಯನ ಮುಂದೆ ಅಬ್ಬರಿಸಿದ ಆ ಹಾಲಿವುಡ್‌ ವಿಲನ್‌ ಯಾರು ಗೊತ್ತಾ? ಯಶ್‌ಗೆ ಥ್ಯಾಂಕ್ಸ್‌ ಹೇಳಿದ್ದೇಕೆ ಈ ನಟ?

ʻಟಾಕ್ಸಿಕ್‌ʼ ಚಿತ್ರದಲ್ಲಿ ಅಬ್ಬರಿಸಿದ ಹಾಲಿವುಡ್ ವಿಲನ್; ಯಾರೀ ಕೈಲ್ ಪಾಲ್?

Toxic Movie: ಯಶ್ ನಟನೆಯ 'ಟಾಕ್ಸಿಕ್' ಟೀಸರ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಹಾಲಿವುಡ್ ನಟ ಕೈಲ್ ಪಾಲ್ (Kyle Paul) ಈಗ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ಪ್ರಭಾವಿ ವಿಲನ್ ಪಾತ್ರ ನಿರ್ವಹಿಸಿರುವ ಇವರು, ತಮಗೆ ಈ ಅವಕಾಶ ನೀಡಿದ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಧನ್ಯವಾದ ತಿಳಿಸಿದ್ದಾರೆ.

Parasakthi Twitter Review: ಶಿವಕಾರ್ತಿಕೇಯನ್-ಶ್ರೀಲೀಲಾ ಚಿತ್ರ ನೋಡಿ ಪ್ರೇಕ್ಷಕರು ಏನಂದ್ರು? ವಿಲನ್ ಪಾತ್ರದಲ್ಲಿ ʻಜಯಂʼ ರವಿ ಮಿಂಚಿದ್ರಾ?

‌ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ಚಿತ್ರಕ್ಕೆ ಹೇಗಿದೆ ರೆಸ್ಪಾನ್ಸ್?

Parashakti Movie Review: ಶಿವಕಾರ್ತಿಕೇಯನ್, ಜಯಂ ರವಿ, ಅಥರ್ವ ಮತ್ತು ಶ್ರೀಲೀಲಾ ಅಭಿನಯದ, ಸುಧಾ ಕೊಂಗರಾ ನಿರ್ದೇಶನದ 'ಪರಾಶಕ್ತಿ' ಸಿನಿಮಾ ಜನವರಿ 10ರಂದು ಬಿಡುಗಡೆಯಾಗಿದೆ. ಈ ಸಿನಿಮಾವನ್ನು ವೀಕ್ಷಿಸಿದ ಪ್ರೇಕ್ಷಕರು ಏನಂದ್ರು? ಇಲ್ಲಿದೆ ಮಾಹಿತಿ.

The Raja Saab Collection: ಮಿಶ್ರ ಪ್ರತಿಕ್ರಿಯೆ ನಡುವೆಯೂ 'ದಿ ರಾಜಾ ಸಾಬ್' ಅಬ್ಬರ; ಪ್ರಭಾಸ್‌ ಹಾರರ್ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?

ʻದಿ ರಾಜಾ ಸಾಬ್ʼ ಕಲೆಕ್ಷನ್; ಪ್ರಭಾಸ್ ಸಿನಿಮಾ ಮೊದಲ ದಿನದ ಗಳಿಕೆ ಎಷ್ಟು?

The Raja Saab Box Office: ಪ್ರಭಾಸ್ ಮತ್ತು ಮಾರುತಿ ಕಾಂಬಿನೇಷನ್‌ನ 'ದಿ ರಾಜಾ ಸಾಬ್' ಸಿನಿಮಾ ಜನವರಿ 9ರಂದು ಅದ್ಧೂರಿಯಾಗಿ ತೆರೆಕಂಡಿದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಮೊದಲ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ.

Bigg Boss 12: ಗಿಲ್ಲಿ - ರಘು ಜೊತೆ ಯಾರು ಕ್ಲೋಸ್‌ ಆಗಬಾರದು, ಇದು ರಕ್ಷಿತಾಗೆ ಇಷ್ಟ ಆಗಲ್ಲ! ಸತ್ಯ ಹೊರಹಾಕಿಸಿದ ಸುದೀಪ್‌!

ರಕ್ಷಿತಾ ಶೆಟ್ಟಿ ಪೊಸೆಸಿವ್ ಆಟ! 'ಇದು ಯಾರಪ್ಪನ ಮನೆಯೂ ಅಲ್ಲ' ಎಂದ ಸುದೀಪ್‌

BBK 12 Weekend Update: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ರಘು ಅವರ ಮೇಲೆ ರಕ್ಷಿತಾ ಶೆಟ್ಟಿ ತೋರುತ್ತಿರುವ ಅತಿಯಾದ ಪೊಸೆಸಿವ್ ನಡವಳಿಕೆಯನ್ನು ಕಿಚ್ಚ ಸುದೀಪ್ ಈ ವಾರ ಪ್ರಶ್ನಿಸಿದ್ದಾರೆ. ಗಿಲ್ಲಿ ಜೊತೆ ಬೇರೆಯವರು ಕುಳಿತುಕೊಳ್ಳಬಾರದು ಎಂದು ಬೀನ್ ಬ್ಯಾಗ್ ಸರಿಸಿದ ರಕ್ಷಿತಾ ನಡೆಯನ್ನು ಸುದೀಪ್ ಮಾತನಾಡಿದ್ದಾರೆ.

Loading...