ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Amruthadhaare Serial: ಶಕುಂತಲಾಳಿಗೆ ತಲೆ ನೋವಾದ ಕೆಡಿ ಜೈದೇವ್‌; ಕಿಡಿ ಕಾರಿದ ಪಾರ್ಥ

ಶಕುಂತಲಾಳಿಗೆ ತಲೆ ನೋವಾದ ಕೆಡಿ ಜೈದೇವ್‌; ಕಿಡಿ ಕಾರಿದ ಪಾರ್ಥ

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಇಷ್ಟೂ ದಿನ ಮಲ್ಲಿ ಮದುವೆ ಮೇಲೆ ಕಥೆ ಸಾಗುತ್ತಿತ್ತು. ಅಂತೂ ಮಲ್ಲಿ ಬದುಕು ಒಂದು ಕಡೆ ಸೆಟಲ್‌ ಆಗಿದೆ. ಆದರೀಗ ಜೈದೇವ್‌ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಆಗುವ ಮುನ್ಸೂಚನೆ ಎದ್ದು ಕಾಣುತ್ತಿದೆ. ಮಾಡೋದೇ illegal ಬಿಸಿನೆಸ್‌. ಅದರಲ್ಲೂ ಕೆಡಿ ಜೈದೇವ್‌ ಅಹಂಕಾರ ಮಾತ್ರ ಕಡಿಮೆ ಆಗಿಲ್ಲ.

Rashmika Mandanna: ಜೀವನದಲ್ಲಿ ಪ್ರತಿಯೊಂದೂ ಒಂದು ಒಳ್ಳೆಯ ಕಾರಣಕ್ಕಾಗಿ ನಡೆಯುತ್ತದೆ! ರಶ್ಮಿಕಾ ಭಾವುಕ ಪೋಸ್ಟ್‌

ತವರಿನಲ್ಲಿ ರಶ್ಮಿಕಾ! ನಟಿಯ ಭಾವುಕ ಪೋಸ್ಟ್‌ ವೈರಲ್‌

Rashmika Mandanna: ತೆಲುಗು ನಟಿ ರಶ್ಮಿಕಾ ಮಂದಣ್ಣ ತಮ್ಮ 30 ನೇ ಹುಟ್ಟುಹಬ್ಬವನ್ನು ಕೂರ್ಗ್‌ನಲ್ಲಿ ನಡೆದ ವಿಶೇಷ ಆಚರಣೆಯ ಸಂದರ್ಭದಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಹೃತ್ಪೂರ್ವಕವಾಗಿ ಆಚರಿಸಿಕೊಂಡರು. ಈ ಹುಟ್ಟುಹಬ್ಬವು ಮದುವೆಯ ನಂತರದ ಅವರ ಮೊದಲ ಹುಟ್ಟುಹಬ್ಬವಾಗಿದ್ದು, ಪತಿ ವಿಜಯ್ ದೇವರಕೊಂಡ ಅವರೊಂದಿಗೆ ಆಚರಿಸಲಾಯಿತು.

OTT releases This Week: ತಮಿಳಿನ ಸೂಪರ್ ಹಿಟ್ ಸಿನಿಮಾ ಜೊತೆ ಈ ಕನ್ನಡ ಸಿನಿಮಾ ಒಟಿಟಿಗೆ ಎಂಟ್ರಿ!

ತಮಿಳಿನ ಸೂಪರ್ ಹಿಟ್ ಸಿನಿಮಾ ಜೊತೆ ಈ ಕನ್ನಡ ಸಿನಿಮಾ ಒಟಿಟಿಗೆ ಎಂಟ್ರಿ!

OTT releases This Week: ಒಟಿಟಿಯಲ್ಲಿ (OTT) ಈ ವೀಕೆಂಡ್ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್ ಆರಂಭಿಸುತ್ತಿವೆ. ತಮಿಳಿನ ಸೂಪರ್ ಹಿಟ್ 'ಥಾಯ್ ಕಿಳವಿ' ಸಿನಿಮಾ ಕೂಡ ಈ ಲಿಸ್ಟ್‌ನಲ್ಲಿದೆ. ಕನ್ನಡದ ಒಂದು ಕಾಮಿಡಿ ಎಂಟರ್‌ಟೈನರ್‌ ಸಿನಿಮಾ ಕೂಡ ಒಟಿಟಿಗೆ ಬಂದಿದೆ. ಕೌಟುಂಬಿಕ ನಾಟಕಗಳು ಮತ್ತು ಜೈಲು ಹಾಸ್ಯಗಳಿಂದ ಹಿಡಿದು ಥ್ರಿಲ್ಲರ್‌ಗಳ ಮನರಂಜನೆಯ ಮಿಶ್ರಣ ಈ ವಾರ ವೀಕ್ಷಕರಿಗೆ ಸಿಗಲಿದೆ.

Ankita Jayaram: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ‘ಕರ್ಣ’ ನಟಿ ಅಂಕಿತಾ ಜಯರಾಮ್ ಗಳಿಸಿದ ಅಂಕವೆಷ್ಟು?

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಟಿ ಅಂಕಿತಾ ಜಯರಾಮ್ ಗಳಿಸಿದ ಅಂಕವೆಷ್ಟು?

Ankita Jayaram: ಜೀ ಕನ್ನಡ ವಾಹಿನಿಯ ಅತಿಹೆಚ್ಚು ಟಿಆರ್‌ಪಿ ಹೊಂದಿರುವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ಆಗಿರುವ ರಿಯಾ ಅಲಿಯಾಸ್ ಜಯರಾಮ್ ಅಂಕಿತಾ ದ್ವಿತೀಯ ಪಿಯುಸಿಯಲ್ಲಿ ಶೇ.97 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಇವರು ಬಾಲನಟಿಯಾಗಿ ಮಿಂಚಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ , ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಶಶಿಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆಗೆ ಅಂಕಿತಾ ಜಯರಾಮ್‌ ತೆರೆ ಹಂಚಿಕೊಂಡಿದ್ದಾರೆ.

Thalapathy Vijay: ‘ಜನ ನಾಯಗನ್’ ದೃಶ್ಯ ಲೀಕ್: ಅಭಿಮಾನಿಗಳು ಗರಂ

Thalapathy Vijay: ‘ಜನ ನಾಯಗನ್’ ದೃಶ್ಯ ಲೀಕ್: ಅಭಿಮಾನಿಗಳು ಗರಂ

Thalapathy Vijay: ದಳಪತಿ ವಿಜಯ್ ಅವರ ಕೊನೆಯ ಚಿತ್ರ ' ಜನ ನಾಯಗನ್ 'ನ ಐದು ನಿಮಿಷಗಳ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದ. ಈ ಕ್ಲಿಪ್‌ನಲ್ಲಿ ಶೀರ್ಷಿಕೆ ಕ್ರೆಡಿಟ್‌ಗಳು ಮತ್ತು ವಿಜಯ್ ಅವರ ಪರಿಚಯಾತ್ಮಕ ದೃಶ್ಯವಿದೆ. ಸೋರಿಕೆಯಾದ ಕ್ಲಿಪ್ ಅನ್ನು ಹಲವು ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು,. ಅಭಿಮಾನಿಗಳು ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಅನ್ನು ಟ್ಯಾಗ್ ಮಾಡಿ, ವೀಡಿಯೊವನ್ನು ಸೋರಿಕೆ ಮಾಡಿದವರು ಮತ್ತು ಅದನ್ನು ಹಂಚಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ವೀಡಿಯೊ ಬಹುಶಃ ಎಡಿಟ್ ಟೇಬಲ್‌ನಿಂದ ಸೋರಿಕೆಯಾಗಿರಬಹುದು.

Arjun Kapoor: ಅರ್ಜುನ್ ಕಪೂರ್ ಅದೊಂದು ಪೋಸ್ಟ್‌ನಿಂದ ಫ್ಯಾನ್ಸ್‌ ಕಳವಳ!

Arjun Kapoor: ಅರ್ಜುನ್ ಕಪೂರ್ ಅದೊಂದು ಪೋಸ್ಟ್‌ನಿಂದ ಫ್ಯಾನ್ಸ್‌ ಕಳವಳ!

Arjun Kapoor: ಬಾಲಿವುಡ್ ನಟ ಅರ್ಜುನ್ ಕಪೂರ್ ಇತ್ತೀಚೆಗೆ ತಮ್ಮ ತಾಯಿಯ ಜನ್ಮ ವಾರ್ಷಿಕೋತ್ಸವದಂದು ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜೀವನವು ತಮಗೆ ‘ಕ್ರೂರವಾಗಿ ವರ್ತಿಸುತ್ತಿದೆ' ಎಂದು ಬರೆದುಕೊಂಡಿದ್ದರು. ಇದೀಗ ಅರ್ಜುನ್ ಹಂಚಿಕೊಂಡಿರುವ ಮತ್ತೊಂದು ಗೂಢಾರ್ಥದ ಸಂದೇಶವು ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

Peter Movie Review: ಚಂಡೆ ವಾದ್ಯದ ಸದ್ದಿನ ನಡುವೆ ಅಡಗಿದ ರೋಚಕ ರಹಸ್ಯ!

ರಾಜೇಶ್ ಧ್ರುವ ನಟನೆಯ 'ಪೀಟರ್' ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

ಧ್ರುವ ನಟನೆಯ ಪೀಟರ್‌ ಸಿನಿಮಾ ಕೊಡಗಿನ ಸೊಗಡಿನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಊರು ಬಿಟ್ಟಿದ್ದ ಪೀಟರ್ ಮತ್ತೆ ಮರಳಿದಾಗ ಅವನ ಜೀವನದ ಕರಾಳ ಸತ್ಯಗಳು ಬಿಚ್ಚಿಕೊಳ್ಳುತ್ತವೆ. ಚಂಡೆ ವಾದ್ಯದ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಪ್ರೀತಿ, ತಾಯಿ ಮಮತೆ ಮತ್ತು ಸೇಡಿನ ಎಳೆಗಳಿವೆ.

Bhagya Lakshmi Serial: ಸೇಡಿನ ಮದುವೆಗೆ ಸಜ್ಜಾದ ʻಭಾಗ್ಯಲಕ್ಷ್ಮೀʼ ಭಾಗ್ಯ; ತಿಲಕ್ ಸಾವಿನ ನಡುವೆ ದೇವ್-ಪವಿತ್ರಾ 'ಅನಿವಾರ್ಯ' ಬಂಧನ!

Pavithra Bhandana: ತಿಲಕ್ ಸಾವಿನ ನಡುವೆ ದೇವ್-ಪವಿತ್ರಾ ಅನಿವಾರ್ಯ ಬಂಧನ

Bhagya Lakshmi Serial: ಕಿರುತೆರೆಯ ಲೋಕದಲ್ಲಿ ಸದಾ ಹೊಸತನದ ಕಥೆಗಳ ಮೂಲಕ ವೀಕ್ಷಕರನ್ನು ರಂಜಿಸುವ 'ಕಲರ್ಸ್‌ ಕನ್ನಡ' ವಾಹಿನಿ, ಇದೀಗ ತನ್ನೆರಡು ಪ್ರಮುಖ ಧಾರಾವಾಹಿಗಳ ಮೂಲಕ ಮಹತ್ವದ ತಿರುವೊಂದಕ್ಕೆ ಸಾಕ್ಷಿಯಾಗಿದೆ. ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮೀ' ಹಾಗೂ ಇತ್ತೀಚೆಗಷ್ಟೇ ಮನೆಮಾತಾಗಿರುವ 'ಪವಿತ್ರ ಬಂಧನ' ಧಾರಾವಾಹಿಗಳಲ್ಲಿ ಏಕಕಾಲಕ್ಕೆ ಮದುವೆಯ ಸಂಭ್ರಮ ಮನೆಮಾಡಿದೆ. ಆದರೆ ಈ ಮದುವೆಗಳು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ರೋಚಕ ತಿರುವುಗಳು ಹಾಗೂ ಅನಿರೀಕ್ಷಿತ ಘಟನೆಗಳಿಂದಾಗಿ ವೀಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸಿವೆ.

Actress Meena: ತಮ್ಮ ಬಂಗಲೆಯನ್ನ 100 ಕೋಟಿ ರೂ.ಗೆ ಮಾರಾಟ ಮಾಡಿದ್ರಾ ನಟಿ ಮೀನಾ?

ತಮ್ಮ ಬಂಗಲೆಯನ್ನ 100 ಕೋಟಿ ರೂ.ಗೆ ಮಾರಾಟ ಮಾಡಿದ್ರಾ ನಟಿ ಮೀನಾ?

Actress Meena: ನಟಿ ಮೀನಾ 90 ರ ದಶಕದಲ್ಲಿ ತಮಿಳಿನ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿದ್ದರು. ರಜನಿಕಾಂತ್, ಕಮಲ್ ಹಾಸನ್, ಅಜಿತ್ ಮತ್ತು ಇತರ ಅನೇಕ ನಟರೊಂದಿಗೆ ನಟಿಸಿದ್ದಾರೆ. ವಿದ್ಯಾಸಾಗರ್ ಅವರನ್ನು ವಿವಾಹವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮೀನಾ ಅವರಂತೆಯೇ, ಅವರ ಮಗಳು ಸಹ ಚಲನಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡಿದರು. ಥೇರಿ ನಂತರ, ಅವರು ಬೇರೆ ಯಾವುದರಲ್ಲೂ ನಟಿಸಲಿಲ್ಲ. . ಇತ್ತೀಚೆಗೆ ಮೀನಾ ತಮಿಳುನಾಡಿನ ತಮ್ಮ ಬಂಗಲೆಯನ್ನು ಭಾರೀ ದರಕ್ಕೆ ಮಾರಾಟ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ತಮಿಳು ಮಾಧ್ಯಮಗಳಲ್ಲಿ ವರದಿಯಾಗಿದೆ.

ಮಧುಬಾಲಾ ಬಯೋಪಿಕ್‌ನಲ್ಲಿ ನಟಿಸುವ ಚಾನ್ಸ್‌ ಗಿಟ್ಟಿಸಿದ ‌ʻಧುರಂಧರ್‌ ಬ್ಯೂಟಿʼ ಸಾರಾ ಅರ್ಜುನ್

ಮಧುಬಾಲಾ ಪಾತ್ರದಲ್ಲಿ ಸಾರಾ ಅರ್ಜುನ್: ʻಧುರಂಧರ್‌ʼ ನಟಿಗೆ ದೊಡ್ಡ ಚಾನ್ಸ್‌

Madhubala Biopic: ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮಧುಬಾಲಾ ಅವರ ಬಯೋಪಿಕ್‌ನಲ್ಲಿ ಸಾರಾ ಅರ್ಜುನ್ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಜಸ್ಮೀತ್ ಕೆ. ರೀನ್ ನಿರ್ದೇಶನದ ಈ ಸಿನಿಮಾದಲ್ಲಿ ಮಧುಬಾಲಾ ಅವರ ಬದುಕಿನ ಯಾರಿಗೂ ಗೊತ್ತಿರದ ಕಥೆಗಳನ್ನು ತೆರೆಯ ಮೇಲೆ ತೋರಿಸಲಿದ್ದಾರಂತೆ.

ಬೆಂಗಳೂರಿನಲ್ಲಿ ಝಾಂಬಿ ಡ್ರಗ್ಸ್! ನಿಂತಲ್ಲೇ ನಿಂತಿದ್ದ ಯುವಕನನ್ನು ಕಂಡು ನಟ ʻದುನಿಯಾʼ ವಿಜಯ್ ಹೇಳಿದ್ದೇನು?

ಬೆಂಗಳೂರಿಗೂ ಬಂತಾ ಝಾಂಬಿ ಡ್ರಗ್ಸ್? ನಟ ʻದುನಿಯಾʼ ವಿಜಯ್ ಕೊಟ್ರು ಎಚ್ಚರಿಕೆ!

Zombie Drug In Bengaluru: ಬೆಂಗಳೂರಿನಲ್ಲಿ ಝಾಂಬಿ ಡ್ರಗ್ಸ್ ಸೇವಿಸಿದ ಯುವಕನೊಬ್ಬ ರಸ್ತೆ ಮಧ್ಯೆ ಚಲನೆಯಿಲ್ಲದೆ ನಿಂತಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ 'ದುನಿಯಾ' ವಿಜಯ್, ಈ ಡ್ರಗ್ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಮನವಿ ಮಾಡಿದ್ದಾರೆ.

Mahesh Babu: ಲೀಕ್‌ ಆಯ್ತು ʻವಾರಣಾಸಿʼ ಸಿನಿಮಾದ ಸ್ಟೋರಿ ಲೈನ್!‌ ಈಗೇನ್‌ ಮಾಡ್ತಾರೆ ಮಾಸ್ಟರ್‌ ಮೈಂಡ್‌ ರಾಜಮೌಳಿ?

ಮಹೇಶ್ ಬಾಬು ನಟನೆಯ 'ವಾರಣಾಸಿ' ಚಿತ್ರದ ಕಥೆ ಲೀಕ್; ರಾಜಮೌಳಿಗೆ ಶಾಕ್!‌

Varanasi Movie Story Leak: ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್‌ನ 'ವಾರಣಾಸಿ' ಸಿನಿಮಾದ ಸ್ಟೋರಿ ಲೈನ್ ಲೀಕ್ ಆಗಿದೆ. ಮಹೇಶ್ ಬಾಬು ಇಲ್ಲಿ ಶಿವಭಕ್ತ 'ರುದ್ರ'ನಾಗಿ ನಟಿಸುತ್ತಿದ್ದು, ರಾಮಾಯಣ ಕಾಲದ ಕಲಾಕೃತಿಗಾಗಿ ಟೈಮ್ ಟ್ರಾವೆಲ್ ಮಾಡುವ ರೋಚಕ ಕಥೆ ಇದಾಗಿದೆ ಎಂದು ವರದಿಯಾಗಿದೆ.

Amruthadhaare Serial : ತಂಗಿಗಾಗಿ ಅಣ್ಣನ ಉಡುಗೊರೆ; ಅಮ್ಮನಿಂದಲೇ ಕೇಡಿ ಮಗನಿಗೆ ಮಾತಿನ ಬರೆ!

ತಂಗಿಗಾಗಿ ಅಣ್ಣನ ಉಡುಗೊರೆ; ಅಮ್ಮನಿಂದಲೇ ಕೇಡಿ ಮಗನಿಗೆ ಮಾತಿನ ಬರೆ!

Amruthadhaare Serial : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಅಂತೂ ಒಂದು ಘಟ್ಟ ತಲುಪಿದೆ. ಬಹು ದಿನಗಳ ಬಳಿಕ ಗೌತಮ್‌ ಕುಟುಂಬ ಸಂತೋಷದಲ್ಲಿ ಕಾಲ ಕಳೆದಿದೆ. ಅಜ್ಜಿ ಮನೆಯಲ್ಲಿ ಗೌತಮ್‌ ದಿವಾನ್‌ ಕುಟುಂಬ ಸಂಭ್ರಮದಿಂದ ಒಟ್ಟಾಗಿ ಸೇರಿಕೊಂಡಿದೆ. ಆದರೆ ಜೈದೇವ್‌ ಕುಟುಂಬದಲ್ಲಿ ಮಾತ್ರ ಬಿರುಕು ಮೂಡುತ್ತಿದೆ. ಅಮ್ಮನಿಂದಲೇ ಕೇಡಿ ಮಗನಿಗೆ ಮಾತಿನ ಬರೆ ಎಳೆಯುವಂತಾಗಿದೆ.

ನಟ ಸಿಂಬು ಮೇಲೆ ತಿರುಗಿಬಿದ್ದ ನಿರ್ಮಾಪಕ ಇಶಾರಿ ಕೆ. ಗಣೇಶ್; ಬಹುನಿರೀಕ್ಷಿತ ʻಅರಸನ್ʼ‌ ಸಿನಿಮಾ ಶೂಟಿಂಗ್‌ ಸ್ಥಗಿತ

ಶೂಟಿಂಗ್ ಹಂತದಲ್ಲೇ ನಿಂತ ನಟ ಸಿಂಬು ಅಭಿನಯದ 'ಅರಸನ್' ಸಿನಿಮಾ! ಕಾರಣವೇನು?

Simbu Arasan Controversy: ನಟ ಸಿಂಬು ಮತ್ತು ನಿರ್ಮಾಪಕ ಇಶಾರಿ ಕೆ. ಗಣೇಶ್ ನಡುವಿನ ಹಣಕಾಸಿನ ವಿವಾದದಿಂದಾಗಿ ವೆಟ್ರಿಮಾರನ್ ನಿರ್ದೇಶನದ 'ಅರಸನ್' ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದೆ. ಈ ಪ್ರಕರಣದಲ್ಲಿ ನ್ಯಾಯಾಲಯ ಸಿಂಬು ಪರ ತೀರ್ಪು ನೀಡಿದ್ದರೂ, ನಿರ್ಮಾಪಕರ ಮಂಡಳಿ ಶೂಟಿಂಗ್ ತಡೆದಿರುವುದಕ್ಕೆ ಸಿಂಬು ತಂದೆ ಟಿ. ರಾಜೇಂದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʻಧುರಂಧರ್‌ 2ʼ ಸಿನಿಮಾ ಮೇಲೆ ಕಾಪಿರೈಟ್‌ ಕೇಸ್‌; 'ಓಯೆ ಓಯೆ' ಹಾಡು ಬಳಸಿದ್ದಕ್ಕೆ 'ತ್ರಿದೇವ್' ನಿರ್ಮಾಪಕರು ಗರಂ!

ಅನುಮತಿ ಪಡೆಯದೇ 'ಓಯೆ ಓಯೆ' ಹಾಡು ಬಳಸಿತೇ ʻಧುರಂಧರ್‌ 2ʼ‌ ಸಿನಿಮಾ ಟೀಮ್?‌

Dhurandhar 2 Copyright Case: ಬಾಕ್ಸ್ ಆಫೀಸ್‌ನಲ್ಲಿ 1650 ಕೋಟಿ ರೂ. ಗಳಿಸಿ ದಾಖಲೆ ಬರೆಯುತ್ತಿರುವ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರಕ್ಕೆ ಈಗ ಕಾಪಿರೈಟ್ ಸಂಕಷ್ಟ ಎದುರಾಗಿದೆ. 1989ರ 'ತ್ರಿದೇವ್' ಚಿತ್ರದ ಜನಪ್ರಿಯ 'ಓಯೆ ಓಯೆ' ಹಾಡನ್ನು ಅನುಮತಿ ಇಲ್ಲದೆ ಬಳಸಲಾಗಿದೆ ಎಂದು ತ್ರಿಮೂರ್ತಿ ಫಿಲ್ಮ್ಸ್ ಆರೋಪಿಸಿ, ನಿರ್ದೇಶಕ ಆದಿತ್ಯ ಧರ್ ವಿರುದ್ಧ ಕೇಸ್ ದಾಖಲಿಸಿದೆ.

ʻನಾನು 22 ವರ್ಷದಿಂದ ಅಪ್ಪು ಸರ್‌ ಫ್ಯಾನ್ʼ; ಪುನೀತ್‌ ಹೆಸರಿನಲ್ಲಿ ಟಿಆರ್‌ಪಿ ತೆಗೆದುಕೊಳ್ತಾರೆ ಎಂದವರಿಗೆ ನಿರೂಪಕಿ ಅನುಶ್ರೀ ಕೌಂಟರ್‌!

ʻಅಪ್ಪು ಸರ್‌ ನೆನೆದು ಇಂದಿಗೂ ಅಳುತ್ತೇನೆʼ ಎಂದ ನಿರೂಪಕಿ ಅನುಶ್ರೀ

ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಟಿಆರ್‌ಪಿ ಪಡೆಯುತ್ತಾರೆ ಮತ್ತು ಹಣ ಗಳಿಸುತ್ತಾರೆ ಎಂಬ ಟೀಕೆಗಳಿಗೆ ನಿರೂಪಕಿ ಅನುಶ್ರೀ ಉತ್ತರ ನೀಡಿದ್ದಾರೆ. "ನಾನು 22 ವರ್ಷಗಳಿಂದ ಅಪ್ಪು ಸರ್ ಅಭಿಮಾನಿ, ನನ್ನ ಪ್ರೀತಿ ಏನು ಎಂಬುದು ನನ್ನ ದೇವರಿಗೆ (ಅಪ್ಪು) ತಿಳಿದಿದೆ" ಎಂದು ಅನುಶ್ರೀ ಹೇಳಿದ್ದಾರೆ.

Bhagya Lakshmi Serial: ವೀಕ್ಷಕರು ಊಹಿಸಿರದ ಟ್ವಿಸ್ಟ್‌; ಕಂಗಾಲಾದ ತಾಂಡವ್‌!

Bhagya Lakshmi: ವೀಕ್ಷಕರು ಊಹಿಸಿರದ ಟ್ವಿಸ್ಟ್‌; ಕಂಗಾಲಾದ ತಾಂಡವ್‌!

Bhagya Lakshmi Serial: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಸೀರಿಯಲ್‌ನಲ್ಲಿ ಈಗ ಹೈ-ವೋಲ್ಟೇಜ್ ಡ್ರಾಮಾ ಶುರುವಾಗಿದೆ. ಭಾಗ್ಯಾ ಏನೋ ಮಾಸ್ಟರ್‌ ಪ್ಲ್ಯಾನ್‌ ಅಂತೂ ಮಾಡಿದ್ಲು ಆದ್ರೆ ತಾಂಡವ್‌ ಅವಳಿಕ್ಕಿಂತ ಮುಂದೆ ಹೋಗಿ ಯೋಚಿಸಿ ಶ್ರೇಷ್ಠಾಳನ್ನ ಕಿಡ್ನಾಪ್‌ ಮಾಡಿದ್ದಾನೆ. ಇದೀಗ ಮಾಂಗಲ್ಯ ಇನ್ನೇನು ತಾಂಡವ್‌ ಕಟ್ಟಬೇಕು ಅಷ್ಟರಲ್ಲಿ ಶ್ರೇಷ್ಠಾ ಮಾಸ್‌ ಎಂಟ್ರಿ ಕೊಟ್ಟಿದ್ದಾಳೆ.

Akanksha Puri:  ಬಿಕಿನಿ ಬ್ಲೌಸ್ ಲುಕ್ ವಿವಾದ; ಟ್ರೋಲ್‌ ಆದ ಬೆನ್ನಲ್ಲೇ ನಟಿ ಆಕಾಂಕ್ಷಾ ಪುರಿ ಹೇಳಿದ್ದೇನು?

ಬಿಕಿನಿ ಬ್ಲೌಸ್ ಜೊತೆಯಲ್ಲಿ ಸೀರೆ ಧರಿಸಿದ್ದಕ್ಕಾಗಿ ಆಕಾಂಕ್ಷಾ ಪುರಿ ಟ್ರೋಲ್‌

Akanksha Puri: ಬಾಲಿವುಡ್ , ಕಿರುತೆರೆ ಮತ್ತು ಭೋಜ್‌ಪುರಿ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿರುವ ಆಕಾಂಕ್ಷಾ ಪುರಿ ಪ್ರಸ್ತುತ ತಮ್ಮ ಫ್ಯಾಷನ್‌ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಬಿಕಿನಿ ಬ್ಲೌಸ್ ಜೊತೆಯಲ್ಲಿ ಸೀರೆ ಧರಿಸಿದ್ದಕ್ಕಾಗಿ ನಟಿ ಆಕಾಂಕ್ಷಾ ಪುರಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ. ಈ ರೀತಿ ವಿನ್ಯಾಸದಲ್ಲಿ ಸೀರೆ ಧರಿಸುವುದು ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಅನೇಕರು ಟೀಕಿಸಿದ್ದಾರೆ. ಆಕಾಂಕ್ಷಾ ಅಶ್ಮಿತ್ ಪಟೇಲ್ ಅವರೊಂದಿಗೆ ಬಿಡುಗಡೆಯಾದ ಅವರ ಹೊಸ ಸಂಗೀತ ವೀಡಿಯೊ "ಸಾರಿ ಫರ್ಮೈಶ್" ನ ಪ್ರಚಾರದ ಸಮಯದಲ್ಲಿ ಈ ರೀತಿ ಕಂಡು ಬಂದಿದ್ದರು. ಇದೀಗ ತಮ್ಮ ಬಟ್ಟೆ ವಿಚಾರವಾಗಿ ಟ್ರೋಲ್‌ ಆಗಿರುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

Sanya Malhotra: ಸಿತಾರ್ ವಾದಕ ರಿಷಬ್- ನಟಿ ಸಾನ್ಯಾ ಒಂದು ವರ್ಷದ ಸಂಬಂಧ ಅಂತ್ಯ? ದಂಗಲ್ ಚೆಲುವೆಗೆ ಇದೇನಾಯ್ತು?

ಸಿತಾರ್ ವಾದಕ ರಿಷಬ್- ನಟಿ ಸಾನ್ಯಾ ಒಂದು ವರ್ಷದ ಸಂಬಂಧ ಅಂತ್ಯ?

Sanya Malhotra: ಸಾನ್ಯಾ ಮಲ್ಹೋತ್ರಾ ಮತ್ತು ಸಿತಾರ್ ವಾದಕ ರಿಷಬ್ ರಿಖಿರಾಮ್ ಶರ್ಮಾ ಅವರ ಸಂಬಂಧ ಕೊನೆಗೊಂಡಿದೆ ಎಂದು ವರದಿಯಾಗಿದೆ. ‘ದಂಗಲ್ಖ್ಯಾತಿಯ ಸಾನ್ಯಾ ತಮ್ಮ ವೈಯಕ್ತಿಕ ಸಂಬಂಧದ ಬಗ್ಗೆ ಮೌನ ವಹಿಸಿದ್ದಾರೆ. ಸಾನ್ಯಾ ಆಗಾಗ್ಗೆ ಅವರ ಸಂಗೀತ ಕಚೇರಿಗಳಲ್ಲಿ ಕಾಣಿಸಿಕೊಂಡಾಗ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಅವರು ತಮ್ಮ ಸಂಬಂಧವನ್ನು ಎಂದಿಗೂ ಬಹಿರಂಗವಾಗಿ ಹೇಳಿಕೊಂಡಿಲ್ಲವಾದರೂ, ಅದನ್ನು ಎಂದಿಗೂ ನಿರಾಕರಿಸಲಿಲ್ಲ.

Shah Rukh Khan: 'ನಿಮ್ಮಂತೆಯೇ ಅದ್ಭುತʼ! ಅಲ್ಲು ಅರ್ಜುನ್ ʻರಾಕಾʼ ಲುಕ್‌ಗೆ ಶಾರುಖ್‌ ಮೆಚ್ಚುಗೆ

'ನಿಮ್ಮಂತೆಯೇ ಅದ್ಭುತʼ; ʻರಾಕಾʼ ಲುಕ್‌ಗೆ ಶಾರುಖ್‌ ಮೆಚ್ಚುಗೆ

Shah Rukh Khan: ಅಲ್ಲು ಅರ್ಜುನ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೀರ್ಷಿಕೆಯ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಈ ಪೋಸ್ಟ್‌ಗೆ ಅವರು, "#AA22xA6 ಈಗ ರಾಕಾ. ಮಿತಿಯಿಲ್ಲದ ದರ್ಶನಕ್ಕಾಗಿ ಸಿದ್ಧರಾಗಿ" ಎಂದು ಕ್ಯಾಪ್ಷನ್‌ ನೀಡಿದೆ ಸನ್‌ ಪಿಕ್ಚರ್ಸ್‌. ಈ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಅವರನ್ನು ಇದುವರೆಗೆ ನೋಡಿರದ ವಿಭಿನ್ನ ಮತ್ತು ಸ್ವಲ್ಪಮಟ್ಟಿಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ಪರಿಚಯಿಸಲಾಗಿದೆ. ಜವಾನ್‌ನಲ್ಲಿ ಅಟ್ಲೀ ಅವರೊಂದಿಗೆ ಕೆಲಸ ಮಾಡಿದ್ದ ಶಾರುಖ್ , ರಾಕಾಗೆ ವಿಶ್‌ ಮಾಡಿದ್ದಾರೆ.

Spanish music: ಮೇ.23ಕ್ಕೆ ನಗರದಲ್ಲಿ ಸ್ಪೇನ್‌ ಸಂಗೀತ ಸಂಜೆ

Spanish music: ನಗರದಲ್ಲಿ ಸ್ಪೇನ್‌ ಸಂಗೀತ ಸಂಜೆ ಮೇ.23ಕ್ಕೆ

ಇದು ಕಲೆ, ಸಂಗೀತ ಮತ್ತು ತಂತ್ರಜ್ಞಾನವನ್ನು ಬೆಸೆಯುವ ಮೂಲಕ ಪ್ರೇಕ್ಷಕರನ್ನು ಒಂದು ಕಾಲ್ಪನಿಕ ಲೋಕಕ್ಕೆ ಕರೆದೊಯ್ಯುತ್ತದೆ. ಸ್ಪೇನ್‌ನಿಂದಲೇ ಬರಲಿರುವ ಸಂಗೀತಗಾರರು, ರಂಗಭೂಮಿ ಕಲಾವಿದರು ನಗರದಲ್ಲಿ ಕಲೆಯನ್ನು ಉಣಬಡಿಸಲಿದ್ದಾರೆ. ಯುರೋಪ್, ಅಮೆರಿಕ, ಮಧ್ಯಪ್ರಾಚ್ಯ ಮತ್ತು ಏಷ್ಯಾದಾದ್ಯಂತ ಈಗಾಗಲೇ 70 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಎಲ್ರೊ, ಈಗ ಬೆಂಗಳೂರಿನಲ್ಲಿ ತನ್ನ ಮೊದಲ ಆವೃತ್ತಿಯನ್ನು ಆರಂಭಿಸುತ್ತಿದೆ

Allu Arjun: ಅಲ್ಲು ಅರ್ಜುನ್ ಬರ್ತ್‌ಡೇ ; ಮನೆ ಎದುರು ಜಮಾಯಿಸಿದ ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟು

ಅಲ್ಲು ಅರ್ಜುನ್ ಮನೆ ಎದುರು ಜಮಾಯಿಸಿದ ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟು

Allu Arjun: ಏಪ್ರಿಲ್ 8 ರಂದು ನಟ ಅಲ್ಲು ಅರ್ಜುನ್ (Allu Arjun) ತಮ್ಮ 44 ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಫ್ಯಾನ್ಸ್‌ ಮಂಗಳವಾರ ರಾತ್ರಿಯಿಂದಲೇ ಹೈದರಾಬಾದ್‌ನಲ್ಲಿರುವ ಅವರ ಜುಬಿಲಿ ಹಿಲ್ಸ್ ಮನೆಯ ಹೊರಗೆ ಅವರನ್ನು ನೋಡಲು ಮತ್ತು ವೈಯಕ್ತಿಕವಾಗಿ ಶುಭ ಹಾರೈಸಲು ಅವರು ಸಾಲುಗಟ್ಟಿ ನಿಂತಿದ್ದರು. ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಲಾಠಿ ಬೀಸಬೇಕಾಯಿತು. ಅಲ್ಲು ಅರ್ಜುನ್ ಮನೆಯ ಹೊರಗೆ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

5 ತಿಂಗಳ ಅಂತರದಲ್ಲಿ ರಿಲೀಸ್‌ ಆಗಲಿವೆ ರಜನಿಕಾಂತ್‌ ನಟನೆಯ ಎರಡು ಬಿಗ್‌ ಬಜೆಟ್‌ ಸಿನಿಮಾಗಳು! ʻತಲೈವಾʼ ಫ್ಯಾನ್ಸ್‌ಗೆ ಹಬ್ಬವೋ ಹಬ್ಬ!

75ರ ಹರೆಯದಲ್ಲೂ ತಲೈವಾ ಅಬ್ಬರ; 5 ತಿಂಗಳ ಅಂತರದಲ್ಲಿ 2 ಸಿನಿಮಾಗಳು ರಿಲೀಸ್!

Rajinikanth New Movie: ಸೂಪರ್ ಸ್ಟಾರ್ ರಜನಿಕಾಂತ್ 75ನೇ ವಯಸ್ಸಿನಲ್ಲೂ ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ ತೊಡಗಿದ್ದು, ಕೇವಲ ಐದು ತಿಂಗಳ ಅಂತರದಲ್ಲಿ ಎರಡು ಬಿಗ್‌ ಬಜೆಟ್‌ ಸಿನಿಮಾಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ. ಆಗಸ್ಟ್‌ನಲ್ಲಿ ಸನ್‌ ಪಿಕ್ಚರ್ಸ್ ನಿರ್ಮಾಣದ 'ಜೈಲರ್ 2' ತೆರೆಕಾಣಲಿದ್ದರೆ, 2027ರ ಸಂಕ್ರಾಂತಿಗೆ ಕಮಲ್ ಹಾಸನ್ ನಿರ್ಮಾಣದ ಅವರ 173ನೇ ಸಿನಿಮಾ ಬಿಡುಗಡೆಯಾಗಲಿದೆ.

ಮಲಯಾಳಂನ ʻಪಳ್ಳಿ ಚಟ್ಟಂಬಿʼ ಚಿತ್ರಕ್ಕೆ ಸಾಥ್‌ ನೀಡಿದ ʻಹೊಂಬಾಳೆ ಫಿಲ್ಮ್ಸ್‌ʼ; ಕೊನೇ ಕ್ಷಣದಲ್ಲಿ ಈ ಸಿನಿಮಾ ಪೋಸ್ಟ್‌ಪೋನ್‌ ಆಗಿದ್ದೇಕೆ?

ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಯಕ್ಷಗಾನ -‌ ಕನ್ನಡ ಡೈಲಾಗ್

Palli Chattambi Release Date: ಮಲಯಾಳಂ ನಟ ಟೊವಿನೋ ಥಾಮಸ್ ಅಭಿನಯದ ಬಹುನಿರೀಕ್ಷಿತ ‘ಪಳ್ಳಿ ಚಟ್ಟಂಬಿ’ ಚಿತ್ರದ ಬಿಡುಗಡೆ ದಿನಾಂಕ ಬದಲಾಗಿದೆ. ಏಪ್ರಿಲ್ 10ಕ್ಕೆ ಬರಬೇಕಿದ್ದ ಈ ಸಿನಿಮಾ ಕೇರಳ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ.

Loading...