ಸುನಿ ಬಗ್ಗೆ ಲಕ್ಷ್ಮೀಕಾಂತನ ಮಾತು ಅಪೇಕ್ಷಾ ಅನುಮಾನಕ್ಕೆ ಕಾರಣವಾಯ್ತು!
Amruthadhaare Kannada serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಅಂತೂ ಮಲ್ಲಿ ವಿವಾಹದ ಬಗ್ಗೆ ಗೌತಮ್ ಚರ್ಚೆ ಮಾಡಿದ್ದಾನೆ. ಪೈಲ್ವಾನ್ ಸುನಿಯನ್ನು ಮನೆಗೆ ಕರೆಸಿ ಗೌತಮ್ ಮಾತಾಡಿದ್ದೂ ಆಗಿದೆ. ಜೊತೆಗೆ ಮಲ್ಲಿ ಮನಸಲ್ಲಿ ಪ್ರೀತಿ ಬಿತ್ತನೆಯೂ ಆಗಿದೆ. ಇದರ ಜೊತೆಗೆ ಸುನಿ ಬಗ್ಗೆ ಲಕ್ಷ್ಮೀಕಾಂತನ ಮಾತು ಅಪೇಕ್ಷಾ ಅನುಮಾನಕ್ಕೆ ಕಾರಣವಾಗಿದೆ. ಅಪೇಕ್ಷಾ ಈ ಬಗ್ಗೆ ಭೂಮಿ ಜೊತೆಗೆ ಚರ್ಚೆ ಮಾಡ್ತಾಳಾ?