ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Photos: 'ಸುವರ್ಣ ಸಂಕ್ರಾಂತಿ' ಸಂಭ್ರಮದಲ್ಲಿ ಸ್ಟಾರ್‌ ಸುವರ್ಣ ತಾರೆಯರ ಸಮಾಗಮ; ಯಾರೆಲ್ಲಾ ಇದ್ದಾರೆ ನೋಡಿ

Photos: ಸುವರ್ಣ ಸಂಕ್ರಾಂತಿ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೀರಿಯಲ್ ತಾರೆಯರು

ಸ್ಟಾರ್ ಸುವರ್ಣ ವಾಹಿನಿಯು ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸಾಂಪ್ರದಾಯಿಕವಾಗಿ ಅದ್ದೂರಿಯಿಂದ ಆಚರಿಸಲು ಸಜ್ಜಾಗಿದೆ. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ, ನೆಲಗಡಲೆ, ಹುರಿಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ತಮ್ಮ ಆತ್ಮೀಯರೊಂದಿಗೆ ಹಂಚಿ ಸಂತೋಷವನ್ನು ಪಡುತ್ತಾರೆ. ಹೀಗಾಗಿ ಸ್ಟಾರ್ ಸುವರ್ಣ ವಾಹಿನಿಯು "ಸುವರ್ಣ ಸಂಕ್ರಾಂತಿ ಸಂಭ್ರಮ" ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಸ್ಟಾರ್ ಸುವರ್ಣ ಪರಿವಾರದ ಎಲ್ಲಾ ತಾರೆಗಳು ಭಾಗಿಯಾಗಲಿದ್ದಾರೆ. ಇದೇ ಶುಕ್ರವಾರ (ಜ.16) ಸಂಜೆ 6.30 ರಿಂದ 9.30 ರವರೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಮಲ್ಲಮ್ಮನ ಮೊಮ್ಮಗನಿಗೆ ಹೆಸರಿಟ್ಟ ʻಬಿಗ್‌ ಬಾಸ್‌ʼ; ಭಾವುಕ ಕ್ಷಣಕ್ಕೆ ಸಾಕ್ಷಿ ಆಯ್ತು ದೊಡ್ಮನೆ, ಅಷ್ಟಕ್ಕೂ ಮಗುವಿಗೆ ಇಟ್ಟ ಹೆಸರೇನು?

ಮಲ್ಲಮ್ಮನ ಮೊಮ್ಮಗನಿಗೆ ಬಿಗ್‌ ಬಾಸ್‌ ಮನೇಲಿ ನಾಮಕರಣ! ಏನ್‌ ಹೆಸರು ಗೊತ್ತಾ?

Bigg Boss 12 Contestant Mallamma: ಬಿಗ್‌ ಬಾಸ್‌ ಫಿನಾಲೆ ವಾರದಲ್ಲಿ ಮಲ್ಲಮ್ಮ ಅವರು ಮನೆಗೆ ರೀ-ಎಂಟ್ರಿ ಕೊಟ್ಟು ಗಮನ ಸೆಳೆದಿದ್ದಾರೆ. ಸೊಸೆಗೆ ನಾರ್ಮಲ್ ಡೆಲಿವರಿ ಆಗಿದ್ದಕ್ಕೆ ಮನೆಯೊಳಗೆ ಉರುಳು ಸೇವೆ ಮಾಡಿ ಹರಕೆ ತೀರಿಸಿದರು. ವಿಶೇಷವೆಂದರೆ, ಅವರ ಆಸೆಯಂತೆ ಬಿಗ್ ಬಾಸ್ ಅವರ ಮೊಮ್ಮಗನಿಗೆ 'ಗಣೇಶ' ಎಂದು ನಾಮಕರಣ ಮಾಡಿದರು.

Ram Gopal Varma : ಧುರಂಧರ್ ಮತ್ತು ಟಾಕ್ಸಿಕ್ ನಡುವಿನ ವ್ಯತ್ಯಾಸ ತಿಳಿಸಿದ ಆರ್​ಜಿವಿ

ಧುರಂಧರ್ ಮತ್ತು ಟಾಕ್ಸಿಕ್ ನಡುವಿನ ವ್ಯತ್ಯಾಸ ತಿಳಿಸಿದ ಆರ್​ಜಿವಿ

Yash: ಈ ವರ್ಷ ಭಾರತೀಯ ಸಿನಿಮಾ ರಂಗವು ಬಾಕ್ಸ್ ಆಫೀಸ್ ನಲ್ಲಿ ಭಾರಿ ಪೈಪೋಟಿಗೆ ಸಾಕ್ಷಿಯಾಗಲಿದೆ. ಧುರಂಧರ್ ಚಿತ್ರದ ಬ್ಲಾಕ್ ಬಸ್ಟರ್ ಯಶಸ್ಸಿನ ನಂತರ , ಅಭಿಮಾನಿಗಳು ಚಿತ್ರದ ಮುಂದಿನ ಭಾಗಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, ನಟ ಯಶ್ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆಗೆ ಮರಳಲು ಸಜ್ಜಾಗುತ್ತಿದ್ದಾರೆ. ಎರಡೂ ಚಿತ್ರಗಳು ಮಾರ್ಚ್ 19 ರಂದು ಬಿಡುಗಡೆಯಾಗಲಿವೆ.

Bigg Boss Kannada 12: ನಲ್ಲಿ ಮೂಳೆ ತಿಂದು ತೇಗಿದ ಗಿಲ್ಲಿ ನಟ! ಖೈದಿ ಮೂವಿ ಕಾರ್ತಿ ಸೀನ್‌ಗೆ ಹೋಲಿಸಿದ ಫ್ಯಾನ್ಸ್‌

ನಲ್ಲಿ ಮೂಳೆ ತಿಂದು ತೇಗಿದ ಗಿಲ್ಲಿ ನಟ! ಈ ಸೀನ್‌ಗೆ ಹೋಲಿಸಿದ ಫ್ಯಾನ್ಸ್‌

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಪ್ರಮುಖ ಹೈಲೈಟ್‌ ಆಗಿದ್ದಾರೆ. ಗಿಲ್ಲಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಅವರ ಹಾಸ್ಯಕ್ಕೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರೇ ವಿನ್ ಆಗುತ್ತಾರೆ ಎಂದು ಫ್ಯಾನ್ಸ್ ಅಂದುಕೊಂಡಿದ್ದಾರೆ. ನಿನ್ನೆ ಬಿಗ್‌ ಬಾಸ್‌ ಸ್ಪರ್ಧಿಗಳು ಹೇಳುವ ಮೂರು(Three Choices) ಬೇಡಿಕೆಗಳ ಪೈಕಿ ಒಂದನ್ನು ಈಡೇರಿಸೋದಾಗಿ ಹೇಳಿದ್ದರು. ಹಾಗೇ ನಳ್ಳಿ ಮೂಳೆ ತಿನ್ನಬೇಕು ಅಂತ ಬೇಡಿಕೆ ಇಟ್ಟರು. ಇದೀಗ ನಳ್ಳಿ ಮೂಳೆ ತಿಂದು ತೇಗಿದ್ದಾರೆ. ಆದರೆ ಒಂದು ಟ್ವಿಸ್ಟ್‌ ಇದೆ.

ಗಿಲ್ಲಿ ನಟನ ಪರವಾಗಿ ಅಖಾಡಕ್ಕಿಳಿದ ಮಂಡ್ಯ ರಾಜಕಾರಣಿಗಳು; ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರ ಪಳಾರ್‌ಗೆ ಹೆಂಗಿದೆ ನೋಡಿ ಕ್ರೇಜ್‌

ಬಿಗ್ ಬಾಸ್ 12: ಗಿಲ್ಲಿ ನಟನ ಪರ ಮಂಡ್ಯ ಪೊಲಿಟಿಷಿಯನ್ಸ್ ಬ್ಯಾಟಿಂಗ್!

Bigg Boss 12 Contestant Gilli Nata: ಮಂಡ್ಯದ ರಾಜಕೀಯ ನಾಯಕರು ಈಗ ಗಿಲ್ಲಿ ನಟನ ಪರವಾಗಿ ಅಖಾಡಕ್ಕಿಳಿದಿದ್ದಾರೆ. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಮತ್ತು ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರು ಗಿಲ್ಲಿ ನಟನಿಗೆ ವೋಟ್ ಮಾಡುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾರೆ.

Bigg Boss Kannada 12: ಗಿಲ್ಲಿ ಬಗ್ಗೆ ಅಚ್ಚರಿ ವಿಷಯ ಬಿಚ್ಚಿಟ್ಟ ಸ್ನೇಹಿತ ಅಭಿ ದಾಸ್‌!

ಗಿಲ್ಲಿ ಬಗ್ಗೆ ಅಚ್ಚರಿ ವಿಷಯ ಬಿಚ್ಚಿಟ್ಟ ಸ್ನೇಹಿತ ಅಭಿ ದಾಸ್‌!

Gilli Nata: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಸಖತ್ ಹೈಲೈಟ್ ಆಗುತ್ತಿದ್ದಾರೆ. ರಾಜ್ಯಾದ್ಯಂತ ಅವರಿಗೆ ಜನಪ್ರಿಯತೆ ಹೆಚ್ಚಾಗಿದೆ. ಗಿಲ್ಲಿ ನಟ ಅವರು ಹಾಸ್ಯ ನಟ. ಹಲವು ರಿಯಾಲಿಟಿ ಶೋಗಳಲ್ಲಿ ಅವರು ರಂಜಿಸಿದ್ದಾರೆ. ಈಗ ಬಿಗ್ ಬಾಸ್​​ಗೆ ಬಂದು ಅವರು ಮನರಂಜನೆ ನೀಡುತ್ತಿದ್ದಾರೆ. ಅವರ ಹಾಸ್ಯಕ್ಕೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರೇ ವಿನ್ ಆಗುತ್ತಾರೆ ಎಂದು ಫ್ಯಾನ್ಸ್ ಅಂದುಕೊಂಡಿದ್ದಾರೆ. ಇದೀಗ ಗಿಲ್ಲಿ ಸ್ನೇಹಿತ ಕಿರುತೆರೆಯ ಯಶಸ್ವಿ ಧಾರಾವಾಹಿ 'ಗಟ್ಟಿಮೇಳ'ದಲ್ಲಿ ನಟಿಸಿದ್ದ ಅಭಿ ದಾಸ್‌ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಗಿಲ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ʻಗಿಲ್ಲಿ ನಟನ ಪೋಷಕರಿಗೆ PR ಅಂದ್ರೆ ಗೊತ್ತಿಲ್ಲ, ಅವ್ರು ಹಳ್ಳಿಯ ಮಿಡಲ್‌ ಕ್ಲಾಸ್‌ ಜನʼ; ಸಕಲಕಲಾವಲ್ಲಭನ ಫ್ಯಾಮಿಲಿ ಹಿನ್ನೆಲೆ ಏನ್‌ ಗೊತ್ತಾ?

ಗಿಲ್ಲಿ ನಟನಿಗೆ 'PR ಟೀಮ್' ಇದೆಯಾ? ಇಲ್ಲಿದೆ ನೋಡಿ ಕ್ಲಾರಿಟಿ!

Bigg Boss 12 contestant Gilli Nata: ಬಿಗ್‌ ಬಾಸ್‌ ಸ್ಪರ್ಧಿ ಗಿಲ್ಲಿ ನಟ ಬಗ್ಗೆ ಕೇಳಿಬರುತ್ತಿರುವ 'ಪಿಆರ್' ಆರೋಪಗಳಿಗೆ ಅವರ ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದಾರೆ. "ನಮ್ಮದು ಹಳ್ಳಿಯ ರೈತ ಕುಟುಂಬ, ನಮಗೆ ಪಿಆರ್ ಅಂದ್ರೆ ಏನೆಂದೇ ಗೊತ್ತಿಲ್ಲ" ಎಂದು ಸಂಬಂಧಿಕರು ತಿಳಿಸಿದ್ದಾರೆ.

Bigg Boss Kannada 12: 24 ತಲೆ ಇದ್ದಿದ್ದನ್ನು ಈಗ ಕೇವಲ ಆರು ತಲೆಗೆ ತಂದಿದ್ದೀನಿ; ಒನ್ ಮ್ಯಾನ್ ಆರ್ಮಿ ಎಂದು ಅಬ್ಬರಿಸಿದ ಧ್ರುವಂತ್‌!

24 ತಲೆ ಇದ್ದಿದ್ದನ್ನು ಈಗ ಕೇವಲ ಆರು ತಲೆಗೆ ತಂದಿದ್ದೀನಿ; ಧ್ರುವಂತ್‌ ಅಬ್ಬರ

Dhruvanth: ಬಿಗ್‌ ಬಾಸ್‌ ಫಿನಾಲೆ ಸಮೀಪದಲ್ಲಿದೆ. ಬಿಗ್​​ಬಾಸ್ ಮನೆಗೆ ಪ್ರೇಕ್ಷಕರು ಬಂದಿದ್ದಾರೆ. ಪ್ರೇಕ್ಷಕರ ಮುಂದೆ ಸ್ಪರ್ಧಿಗಳು ತಮ್ಮ ಜರ್ನಿಯ ಬಗ್ಗೆ ಹೇಳಬೇಕಿದೆ. ಧ್ರುವಂತ್ , ತಾವು ಇಡೀ ಸೀಸನ್ ಒನ್ ಮ್ಯಾನ್ ಆರ್ಮಿ ರೀತಿಯಲ್ಲಿ ಆಟ ಆಡಿರುವುದಾಗಿ ಹೇಳಿದ್ದಾರೆ. ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಇಡೀ ಸೀಸನ್​ನ ಆಟವನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಸೀಸನ್‌ನ ಕಿಚ್ಚನ ಚಪ್ಪಾಳೆ ನೀಡಿದ್ದರು. ಇದೀಗ ಧ್ರುವಂತ್‌ ತಮ್ಮ ಫ್ಯಾನ್ಸ್‌ ಮುಂದೆ ಅಬ್ಬರಿಸಿದ್ದಾರೆ.

ಇದ್ದಕ್ಕಿದ್ದಂತೆಯೇ ಕನ್ನಡದ ಮೇಲೆ ತೆಲುಗು ಚಿತ್ರರಂಗಕ್ಕೆ ಒಲವು; ಟಾಲಿವುಡ್‌ನ ʻಸ್ಟಾರ್‌ʼ ನಟರ ಸಿನಿಮಾಗಳಲ್ಲಿ ಕರುನಾಡಿನ ಬಗ್ಗೆ ಮಾಸ್‌ ಡೈಲಾಗ್ಸ್!‌

ತೆಲುಗು ಚಿತ್ರಗಳಲ್ಲಿ ಕನ್ನಡದ ಹವಾ; ಬಾಕ್ಸ್‌ ಆಫೀಸ್ ತಂತ್ರವೇ?

Sankranthi 2026 Telugu Releases: ತೆಲುಗು ಚಿತ್ರರಂಗ ಇದ್ದಕ್ಕಿದ್ದಂತೆಯೇ ಕನ್ನಡದ ಮೊರೆ ಹೋಗಿದೆ. ಬಾಲಯ್ಯ, ಚಿರಂಜೀವಿ ಮತ್ತು ರವಿತೇಜ ತಮ್ಮ ಸಿನಿಮಾಗಳಲ್ಲಿ ಕನ್ನಡ ಡೈಲಾಗ್ ಮತ್ತು ಕರ್ನಾಟಕದ ರೆಫರೆನ್ಸ್ ಬಳಸುತ್ತಿದ್ದಾರೆ. ಇದು ಕರ್ನಾಟಕದ ಮಾರುಕಟ್ಟೆಯನ್ನು ಸೆಳೆಯುವ ಹೊಸ ತಂತ್ರವೇ?

Yash: ʻಟಾಕ್ಸಿಕ್‌ʼ ಚಿತ್ರಕ್ಕೆ ಟೀಸರ್‌ ತಂದ ಸಂಕಷ್ಟ; ಸೆನ್ಸಾರ್‌ ಮಂಡಳಿಗೆ ಪತ್ರ ಬರೆದ ಮಕ್ಕಳ ಹಕ್ಕುಗಳ ಆಯೋಗ, ಮುಂದಿನ ನಡೆ ಏನು?

ಯಶ್‌ ʼಟಾಕ್ಸಿಕ್ʼ ಟೀಸರ್ ನಿಷೇಧ? ಪತ್ರ ಬರೆದ ಮಕ್ಕಳ ಹಕ್ಕುಗಳ ಆಯೋಗ!

Toxic Movie Teaser: ಯಶ್‌ ನಟನೆಯ ಟಾಕ್ಸಿಕ್‌ ಟೀಸರ್ ವಿವಾದ ತಾರಕಕ್ಕೇರಿದೆ. ವಕೀಲ ಲೋಹಿತ್ ಹನುಮಾಪುರ್ ದೂರಿನನ್ವಯ, ಮಕ್ಕಳ ಹಕ್ಕುಗಳ ಆಯೋಗವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಪತ್ರ ಬರೆದಿದೆ. ಟೀಸರ್‌ನಲ್ಲಿರುವ ಅಶ್ಲೀಲ ದೃಶ್ಯಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ಮಾರಕವಾಗಿದ್ದು, ಕೂಡಲೇ ಇದನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ಸೂಚಿಸಲಾಗಿದೆ.

Chiranjeevi: ಬಾಕ್ಸ್‌ ಆಫೀಸ್‌ನಲ್ಲಿ ʻಮನ ಶಂಕರ ವರಪ್ರಸಾದ್‌ ಗಾರುʼ ಅಬ್ಬರ; ರಾಜಮೌಳಿಯಂತೆ ದಾಖಲೆ ಬರೆದ ನಿರ್ದೇಶಕ ಅನಿಲ್‌ ರವಿಪುಡಿ

ಮೊದಲ ದಿನವೇ ಭರ್ಜರಿ ಕಮಾಯಿ ಮಾಡಿದ 'ಮನ ಶಂಕರ ವರಪ್ರಸಾದ್ ಗಾರು'!

Mana Shankara Vara Prasad Garu Collection: ಚಿರಂಜೀವಿ ನಟನೆಯ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಅನಿಲ್ ರವಿಪುಡಿ ನಿರ್ದೇಶನದ ಈ ಚಿತ್ರ ಮೊದಲ ದಿನವೇ ಜಾಗತಿಕವಾಗಿ 84 ಕೋಟಿ ರೂ. ಗಳಿಸುವ ಮೂಲಕ ಚಿರಂಜೀವಿ ಅವರ ಕೆರಿಯರ್ ಬೆಸ್ಟ್ ಓಪನಿಂಗ್ ಪಡೆದಿದೆ.

Suniel Shetty: ಜೀವನದಲ್ಲಿ ಬಹಳಷ್ಟು ನೋವು ಅನುಭವಿಸಿದ; ಮಗನ ಕುರಿತು ನಟ ಸುನೀಲ್ ಶೆಟ್ಟಿ ಭಾವುಕ

ಬಹಳಷ್ಟು ನೋವು ಅನುಭವಿಸಿದ; ಮಗನ ಕುರಿತು ನಟ ಸುನೀಲ್ ಶೆಟ್ಟಿ ಭಾವುಕ

Ahan Shetty: ಮೊದಲ ಚಿತ್ರ 'ತಡಪ್' ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣದ ನಂತರ ಮಗ ಅಹಾನ್ ಶೆಟ್ಟಿ ಎದುರಿಸಿದ ಕಠಿಣ ಹಂತದ ಬಗ್ಗೆ ನಟ ಸುನೀಲ್ ಶೆಟ್ಟಿ ಭಾವನಾತ್ಮಕವಾಗಿ ಮಾತನಾಡುತ್ತಾ ಕಣ್ಣೀರು ಹಾಕಿದರು . ಚಿತ್ರರಂಗದಲ್ಲಿ ಸ್ಟಾರ್ ಮಕ್ಕಳಿಗೆ ಸುಲಭವಾಗಿ ಕೆಲಸ ಸಿಗುತ್ತದೆ ಎಂಬ ಕಲ್ಪನೆಯನ್ನು ಉದ್ದೇಶಿಸಿ ಮಾತನಾಡಿದರು.

Bigg Boss Kannada 12: ರಕ್ಷಿತಾರ ಈ ಮೂರು ಬೇಡಿಕೆಗಳ ಬಗ್ಗೆ ವೀಕ್ಷಕರು ಫಿದಾ! ಗಿಲ್ಲಿ ಕೇಳಿದ್ದೇನು?

ರಕ್ಷಿತಾರ ಈ ಮೂರು ಬೇಡಿಕೆಗಳ ಬಗ್ಗೆ ವೀಕ್ಷಕರು ಫಿದಾ! ಗಿಲ್ಲಿ ಕೇಳಿದ್ದೇನು?

Gilli Nata: ಬಿಗ್‌ ಬಾಸ್‌ ಫಿನಾಲೆ ಸಮೀಪಿಸುತ್ತಿರುವ ಕಾರಣ ಕೆಲವು ಚಟುವಟಿಕೆಗಳನ್ನು ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ ಬಿಗ್‌ ಬಾಸ್‌. ನಿನ್ನೆ ಬಿಗ್‌ ಬಾಸ್‌ ಸ್ಪರ್ಧಿಗಳು ಹೇಳುವ ಮೂರು ಬೇಡಿಕೆಗಳ ಪೈಕಿ ಒಂದನ್ನು ಈಡೇರಿಸೋದಾಗಿ ಹೇಳಿದ್ದರು. ಅದರಲ್ಲಿ ರಕ್ಷಿತಾ ಅವರ ಬೇಡಿಕೆಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ರಘು, ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ ಮತ್ತು ಗಿಲ್ಲಿ ನಟ ಅವರ ಆಸೆಗಳನ್ನು ತೋರಿಸಲಾಗಿತ್ತು.

Chiranjeevi: ಸಿನಿಮಾ ನೋಡುವಾಗಲೇ ಚಿರಂಜೀವಿ ಅಭಿಮಾನಿ ಕುಸಿದು ಬಿದ್ದು ಸಾವು

ಸಿನಿಮಾ ನೋಡುವಾಗಲೇ ಚಿರಂಜೀವಿ ಅಭಿಮಾನಿ ಕುಸಿದು ಬಿದ್ದು ಸಾವು

Chiranjeevi: ಚಿರಂಜೀವಿ ಮತ್ತು ನಯನತಾರಾ ಅಭಿನಯದ ' ಮನ ಶಂಕರ ವರ ಪ್ರಸಾದ್ ಗಾರು' ಚಿತ್ರ ಜನವರಿ 12, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಸಿನಿಮಾ ಮಂದಿರಗಳ ವೀಡಿಯೊಗಳು ಮತ್ತು ಫೋಟೋಗಳು ಇಂಟರ್ನೆಟ್‌ನಲ್ಲಿ ದಿನವಿಡೀ ಟ್ರೆಂಡಿಂಗ್ ಆಗಿದ್ದವು. ಆದಾಗ್ಯೂ, ಹೈದರಾಬಾದ್‌ನ ಥಿಯೇಟರ್‌ನಲ್ಲಿ ಒಂದು ದುರಂತ ಘಟನೆ ಸಂಭವಿಸಿದೆ. ಅಭಿಮಾನಿಯೊಬ್ಬರು ಸಿನಿಮಾ ನೋಡುತ್ತಿದ್ದಾಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಿನಿಮಾ ಪ್ರದರ್ಶನದ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು.

Bigg Boss Kannada 12: ನನ್ನ ವ್ಯಕ್ತಿತ್ವದ ಮೇಲೆ ಪ್ರಶ್ನೆ ಬಂದಾಗ ಯಾರನ್ನೂ ಬಿಟ್ಟಿಲ್ಲ! ಅಭಿಮಾನಿಗಳ ಮುಂದೆ ಧ್ರುವಂತ್‌ ಅಬ್ಬರ

ಅಭಿಮಾನಿಗಳ ಮುಂದೆ ಧ್ರುವಂತ್‌ ಅಬ್ಬರ

Bigg boss: ಬಿಗ್‌ ಬಾಸ್‌ ಫಿನಾಲೆಗೆ ಕೆಲವೇ ದಿನಗಳು ಇವೆ. ಬಿಗ್‌ ಬಾಸ್‌ ಮನೆಯಲ್ಲಿ ಈಗಾಗಲೇ ಸಂಭ್ರಮ ಶುರುವಾಗಿದೆ. ಮಿಡ್‌ ವೀಕ್‌ ಎಲಿಮಿನೇಶನ್‌ ಕೂಡ ಇದೆ. ಇದರ ಜೊತೆಗೆ ಇದೀಗ ಅಭಿಮಾನಿಗಳೇ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳು ತಮ್ಮ ಮೆಚ್ಚಿನ ಫ್ಯಾನ್ಸ್‌ ಮುಂದೆ ವೋಟ್‌ಗೆ ಮನವಿ ಮಾಡಿದ್ದಾರೆ. ಅದರಲ್ಲೂ ತಮ್ಮ ಗತ್ತು, ತಾಕತ್ತು ಬಗ್ಗೆ ವ್ಯಕ್ತಪಡಿಸಿದ್ದಾರೆ.

Bigg Boss Kannada 12: ಬಿಗ್‌ ಬಾಸ್‌ ಮನೆಗೆ ಬಂದು ಉರುಳು ಸೇವೆ ಮಾಡಿದ ಮಲ್ಲಮ್ಮ! ಕಾರಣ ಇದು

ಬಿಗ್‌ ಬಾಸ್‌ ಮನೆಗೆ ಬಂದು ಉರುಳು ಸೇವೆ ಮಾಡಿದ ಮಲ್ಲಮ್ಮ! ಕಾರಣ ಇದು

Mallamma: ಬಿಗ್‌ ಬಾಸ್‌ ಫಿನಾಲೆ ಸಮೀಪಿಸುತ್ತಿದೆ. ಮಾತಿನ ಮಲ್ಲಮ್ಮ ಅವರು ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಅಷ್ಟೇ ಅಲ್ಲ ಸೂರಜ್‌ ಕೂಡ ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಸೂರಜ್‌ರನ್ನು ನೋಡಿ ಮನೆ ಮಂದಿ ಶಾಕ್‌ ಆದರು. ಇನ್ನು ಮಲ್ಲಮ್ಮ ಬಿಗ್ ಬಾಸ್ ಮನೆಯಲ್ಲಿ ಉರುಳು ಸೇವೆ ಮಾಡಿದರು. ಹರಕೆ ತೀರಿಸುವ ಸಲುವಾಗಿ ಅವರು ಹೀಗೆ ಮಾಡಿದ್ದಾರೆ. ಮಲ್ಲಮ್ಮನಿಗೆ ಬಿಗ್‌ ಬಾಸ್‌ ಕೊಟ್ಟ ಉಡುಗೊರೆ ಏನು?

ಕರೂರು ಕಾಲ್ತುಳಿತ ಪ್ರಕರಣ; ಸಿಬಿಐನಿಂದ ವಿಜಯ್‌ಗೆ ಡ್ರಿಲ್‌, ವಿಚಾರಣೆಯಲ್ಲಿ ನಡೆದಿದ್ದೇನು?

ಸಿಬಿಐ ವಿಚಾರಣೆಗೆ ಹಾಜರಾದ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್

Karur Stampede: ಕರೂರು ಕಾಲ್ತುಳಿತ ಪ್ರಕರಣದಲ್ಲಿ 41 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ನಟ–ರಾಜಕಾರಣಿ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ದೆಹಲಿಯಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ಕಾರ್ಯಕ್ರಮ ಆರಂಭ ಸಮಯ ಮತ್ತು ವಿಜಯ್ ಆಗಮನದ ನಡುವೆ ಸಂಭವಿಸಿದ ಏಳು ಗಂಟೆಗಳ ವಿಳಂಬವೇ ಜನಸಂದಣಿ ನಿಯಂತ್ರಣ ತಪ್ಪಲು ಕಾರಣವಾಯಿತೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Yash:  ಪಾರ್ಟ್​ನರ್​ ಆಗಿರುವ ಹೆಮ್ಮೆಯಿದೆ!  ನಿರ್ಮಾಪಕ ನಮಿತ್ ಮಲ್ಹೋತ್ರಾ ಬಗ್ಗೆ ಯಶ್‌ ಪೋಸ್ಟ್‌

ನಿರ್ಮಾಪಕ ನಮಿತ್ ಮಲ್ಹೋತ್ರಾ ಬಗ್ಗೆ ಯಶ್‌ ಪೋಸ್ಟ್‌

Yash Ramayana: ಮುಂಬರುವ ಚಿತ್ರ ರಾಮಾಯಣದ ಸುತ್ತ ನಿರೀಕ್ಷೆಗಳು ಹೆಚ್ಚಾಗುತ್ತಿರುವಂತೆಯೇ, ನಟ-ನಿರ್ಮಾಪಕ ಯಶ್ ಇತ್ತೀಚೆಗೆ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಹೃತ್ಪೂರ್ವಕ ಸಂದೇಶವನ್ನು ಹಂಚಿಕೊಂಡರು . ಕೆಲವು ದಿನಗಳ ಹಿಂದೆ ಯಶ್ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸ್ವಲ್ಪ ಸಮಯದ ನಂತರ ಈ ಅಪ್‌ಡೇಟ್‌ ಬಂದಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ವಿಶೇಷವಾಗಿ ಶುಭಕೋರಿದ್ದರು. ಇದೀಗ, ಯಶ್​ ಧನ್ಯವಾದ ಅರ್ಪಿಸಿದ್ದಾರೆ.

Prabhas: ಮಿಶ್ರ ಪ್ರತಿಕ್ರಿಯೆ ಇದ್ದರೂ 3 ದಿನಕ್ಕೆ 183 ಕೋಟಿ ರೂ. ಬಾಚಿಕೊಂಡ ʻದಿ ರಾಜಾ ಸಾಬ್‌ʼ; ಆದ್ರೆ ನಿರ್ಮಾಪಕರು ಲಾಭ ಗಳಿಸ್ತಾರಾ?

3 ದಿನಕ್ಕೆ 183 ಕೋಟಿ ಬಾಚಿದ ರಾಜಾ ಸಾಬ್; ಆದರೂ ನಿರ್ಮಾಪಕರಿಗೆ ನಷ್ಟದ ಭೀತಿ?

Prabhas The Raja Saab: 'ದಿ ರಾಜಾ ಸಾಬ್' ಚಿತ್ರವು 3 ದಿನಗಳಲ್ಲಿ ಜಾಗತಿಕವಾಗಿ 183 ಕೋಟಿ ರೂ. ಗಳಿಸಿದೆ. ಆದರೆ, 400 ಕೋಟಿ ರೂ. ಬಜೆಟ್‌ನ ಈ ಚಿತ್ರಕ್ಕೆ ಭಾನುವಾರವೇ ಕಲೆಕ್ಷನ್ ಕುಸಿತ ಕಂಡಿರುವುದು ಆತಂಕ ಮೂಡಿಸಿದೆ. ಇಂದು ಚಿರಂಜೀವಿ ಅವರ ಸಿನಿಮಾ ಬಿಡುಗಡೆಯಾಗಿರುವುದರಿಂದ ಮತ್ತು ರಾಜಾ ಸಾಬ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ, ನಿರ್ಮಾಪಕರಿಗೆ ನಿರೀಕ್ಷಿತ ಲಾಭ ಸಿಗುವುದು ಅನುಮಾನ ಎಂದು ಬಾಕ್ಸ್ ಆಫೀಸ್ ಪಂಡಿತರು ವಿಶ್ಲೇಷಿಸಿದ್ದಾರೆ.

Bigg Boss Kannada 12: ಗಿಲ್ಲಿ ಕೈರುಚಿ ಸವಿದು ಧ್ರುವಂತ್‌ ಬ್ರೈನ್ ವರ್ಕ್‌ ಆಗ್ತಿಲ್ವಂತೆ;  ಗಿಲ್ಲಿ ಮೂಗು ಆಲೂಗಡ್ಡೆ ಥರಾನೇ ಇದೆಯಂತೆ!

ಗಿಲ್ಲಿ ಕೈರುಚಿ ಸವಿದು ಧ್ರುವಂತ್‌ ಬ್ರೈನ್ ವರ್ಕ್‌ ಆಗ್ತಿಲ್ವಂತೆ!

Gilli Nata: ಬಿಗ್‌ ಬಾಸ್‌ ಮನೆಯಲ್ಲೂ ಹೊರಗೂ ಗಿಲ್ಲಿ ಹವಾ ಜೋರಾಗಿದೆ. ಸುದೀಪ್‌ ಅವರು ವೀಕೆಂಡ್‌ ಪಂಚಾಯ್ತಿಯಲ್ಲಿ ಗಿಲ್ಲಿ ಅವರೇ ಉಳಿದ ಒಂದು ವಾರ ಅಡುಗೆ ಮಾಡಿ ಬಡಿಸಬೇಕು ಅಂದಿದ್ದರು. ಅದರಂತೆ ಅಡುಗೆ ಮಾಡಿದ್ದಾರೆ. ಗಿಲ್ಲಿ ಮಾಡಿದ ಅಡುಗೆ ತಿಂದು ಹೈರಾಣ್‌ ಆಗಿದ್ದಾರೆ ಮನೆಮಂದಿ. ಧ್ರುವಂತ್‌ ಅಂತೂ ನನ್ನ ಬ್ರೇನ್‌ ವರ್ಕ್‌ ಆಗ್ತಿಲ್ಲ ಎಂದಿದ್ದಾರೆ.

Bigg Boss Kannada 12:  ಸಕಲಕಲಾ ವಲ್ಲಭ, ಎಲ್ಲಾ ಆಟ ಬಲ್ಲವ ಎಂದ ಗಿಲ್ಲಿ! ಸ್ಪರ್ಧಿಗಳಿಗೆ ನೀವು ಕೊಡಲು ಬಯಸೋ ಬಿರುದು ಏನು?

ಸಕಲಕಲಾ ವಲ್ಲಭ, ಎಲ್ಲಾ ಆಟ ಬಲ್ಲವ ಎಂದ ಗಿಲ್ಲಿ!

Gilli Nata: ಬಿಗ್‌ ಬಾಸ್‌ ಸೀಸನ್‌ 12ರ ಫಿನಾಲೆ ಸಮೀಪಿಸುತ್ತಿದ್ದು, ಮನೆಯೊಳಗಿನ ಪೈಪೋಟಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಈಗಾಗಲೇ ರಾಶಿಕಾ ಎಲಿಮಿನೇಟ್‌ ಆಗಿದ್ದು, ಉಳಿದ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಬಿಗ್‌ ಬಾಸ್‌ ಒಂದು ಚಟುವಟಿಕೆ ನೀಡಿದ್ದಾರೆ. ಇದರಲ್ಲಿ ಅಭಿಮಾನಿಗಳು ನಿಮಗೆ ಯಾವ ಬಿರುದು ನೀಡಬೇಕು ಎಂದು ಬಯಸುವಿರಿ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಕೇಳಿದ್ದಾರೆ. ಗಿಲ್ಲಿ ಅವರು ಸಕಲ ಕಲಾ ವಲ್ಲಭ ಎಲ್ಲ ಆಟ ಬಲ್ಲವ ಎಂದು ಬರೆದಿದ್ದಾರೆ.

ಇತಿಹಾಸ ಸೃಷ್ಟಿಸಿದ ʻಕುಣಿಗಲ್ ಉತ್ಸವʼ; 35 ಸಾವಿರ ಜನರ ಎದುರು ʻಕಿಚ್ಚʼ ಸುದೀಪ್‌ಗೆ ಸನ್ಮಾನಿಸಿದ ಡಿ.ಕೆ. ಶಿವಕುಮಾರ್‌

ಕುಣಿಗಲ್ ಉತ್ಸವ: 35 ಸಾವಿರ ಜನರ ಎದುರು ಕಿಚ್ಚನಿಗೆ ಡಿಕೆ ಶಿವಕುಮಾರ್ ಸನ್ಮಾನ

ಕುಣಿಗಲ್ ನಗರದ ಇತಿಹಾಸದಲ್ಲೇ ಮೊಟ್ಡ ಮೊದಲ ಬಾರಿಗೆ ಸುಮಾರು 35 ಸಾವಿರ ಜನರ ಸಮ್ಮುಖದಲ್ಲಿ 'ಕುಣಿಗಲ್ ಉತ್ಸವ' ನಡೆಯಿತು. ಸಿನಿಮಾ ಸೆಟ್‌ಗಿಂತಲೂ ಅದ್ದೂರಿಯಾಗಿ ಹಾಕಲಾಗಿದ್ದ ಬೃಹತ್ ಸೆಟ್‌ನಲ್ಲಿ ಶಾಸಕ‌ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ಈ ವರ್ಣರಂಜಿತ ಸಮಾರಂಭ ನಡೆಯಿತು. ಮೂರು ದಿನಗಳ ಕಾಲ‌ ನಡೆದ ಈ ಅದ್ದೂರಿ ಉತ್ಸವದ ಕೊನೆಯ ದಿನದ ಸಮಾರಂಭವು ಕಿಚ್ಚ ಸುದೀಪ್, ಮಾಲಾಶ್ರೀ, ಅನು ಪ್ರಭಾಕರ್, ನೆನಪಿರಲಿ ಪ್ರೇಮ್, ಡಾಲಿ ಧನಂಜಯ್, ಜೈದ್ ಖಾನ್, ಆರಾಧನಾ ರಾಮ್, ನಿರ್ಮಾಪಕ ಸಂಜಯ್‌ ಗೌಡ್ರು‌ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ತಾರೆಗಳ ಆಗಮನದಿಂದ ರಂಗೇರಿತ್ತು. ಕೊರೆವ ಚಳಿಯನ್ನೂ ಲೆಕ್ಕಿಸದೇ 35 ರಿಂದ 40 ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಸತತ ಮೂರು ಗಂಟೆಗಳ ಕಾಲ ನಡೆದ ನವೀನ್ ಸಜ್ಜು, ಚಂದನ್ ಶೆಟ್ಟಿ ಅವರ ಸಂಗೀತ ಸಂಜೆ ಕಾರ್ಯಕ್ರಮವನ್ನು ಖುಷಿಯಿಂದ ಆನಂದಿಸಿದರು.

Bigg Boss Kannada 12: ಕಿಚ್ಚನ ಚಪ್ಪಾಳೆ ಬಗ್ಗೆ ರಜತ್ ಕಿಶನ್  ಹೇಳಿದ್ದೇನು?

ಕಿಚ್ಚನ ಚಪ್ಪಾಳೆ ಬಗ್ಗೆ ರಜತ್ ಕಿಶನ್ ಹೇಳಿದ್ದೇನು?

Rajath: ಬಿಗ್‌ ಬಾಸ್‌ ಸೀಸನ್‌ 12ರ ಫಿನಾಲೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಸದ್ಯಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಕಿಚ್ಚನ ಚಪ್ಪಾಳೆ ಬಗ್ಗೆ ಸಖತ್‌ ಚರ್ಚೆಗಳು ಆಗುತ್ತಿವೆ ಇದೀಗ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ರಜತ್‌ ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ʻಡಿಯರ್ ಹಸ್ಬೆಂಡ್ʼ ಸಿನಿಮಾ ಟೀಸರ್‌ ರಿಲೀಸ್‌ ಮಾಡಿದ ಸುದೀಪ್; ಹೊಸ ಪ್ರತಿಭೆಗಳಿಗೆ ʻಕಿಚ್ಚʼ ಹೇಳಿದ್ದೇನು?

'ಡಿಯರ್ ಹಸ್ಬೆಂಡ್' ಟೀಸರ್ ರಿಲೀಸ್: ಹೊಸಬರ ಬೆನ್ನು ತಟ್ಟಿದ ಕಿಚ್ಚ ಸುದೀಪ್!

Dear Husband Teaser: 'ಡಿಯರ್ ಹಸ್ಬೆಂಡ್' ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿ ಹೊಸಬರಿಗೆ ಸಾಥ್ ನೀಡಿದ್ದಾರೆ ಸುದೀಪ್. ಗುರುರಾಜ ಕುಲಕರ್ಣಿ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಪ್ರವೀಣ್‌, ಸೂರಜ್ ಗೌಡ ಮತ್ತು ಶರಣ್ಯಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ.

Loading...