ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Actor Jaggesh: ಕೆಟ್ಟ ಅಭ್ಯಾಸ ಬಿಟ್ಟುಬಿಡಿ!  ಶ್ರೀಕೃಷ್ಣನ ಸಂದೇಶ ಹಂಚಿಕೊಂಡ ಜಗ್ಗೇಶ್‌

ಕೆಟ್ಟ ಅಭ್ಯಾಸ ಬಿಟ್ಟುಬಿಡಿ! ಶ್ರೀಕೃಷ್ಣನ ಸಂದೇಶ ಹಂಚಿಕೊಂಡ ಜಗ್ಗೇಶ್‌

Jaggesh: ನಟ, ನಿರ್ದೇಶಕ, ನಿರ್ಮಾಪಕ ಹಾಗೂ ರಾಜಕಾರಣಿ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಒಂದಲ್ಲ ಒಂದು ಪೋಸ್ಟ್‌ ಶೇರ್‌ ಮಾಡುತ್ತಲೇ ಇರುತ್ತಾರೆ. ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.ಕನಸುಗಳನ್ನು ನನಸು ಮಾಡಿಕೊಳ್ಳಲು ಉತ್ತಮ ಗುಣ, ಉತ್ತಮ ಚಿಂತನೆ, ಉತ್ತಮ ಪರಿಸರ, ಉತ್ತಮ ಸ್ನೇಹ, ಉತ್ತಮ ಆಹಾರ, ಉತ್ತಮ ಆರೋಗ್ಯ, ಉತ್ತಮ ಮಾತು, ಉತ್ತಮ ಆಯ್ಕೆ ಹಾಗೂ ಉತ್ತಮ ಸಂಗಾತಿ ಅತ್ಯಂತ ಮುಖ್ಯ ಎಂದು ತಿಳಿಸಿದ್ದಾರೆ.

'ನನ್ನ ಹತ್ರ ಇಂಥ ನಾನ್‌ಸೆನ್ಸ್‌ ಎಲ್ಲಾ ಇಟ್ಕೋಬೇಡಿʼ; ಹದ್ದುಮೀರಿ ವರ್ತಿಸಿದ ಪಾಪರಾಜಿಗಳಿಗೆ ಚಳಿ ಬಿಡಿಸಿದ ನಟಿ ಜರೀನ್ ಖಾನ್

ʻನಿಮ್ ಮುಂದೇ ಬಟ್ಟೆ ಟ್ರಯಲ್ ಮಾಡ್ಬೇಕಾ?ʼ; ಪಾಪರಾಜಿಗೆ ಜರೀನ್ ಖಾನ್ ಆವಾಜ್!

ಮುಂಬೈನ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭದಲ್ಲಿ ಬಟ್ಟೆಗಳನ್ನು ಪರಿಶೀಲಿಸುತ್ತಿದ್ದ ಬಾಲಿವುಡ್ ನಟಿ ಜರೀನ್ ಖಾನ್ ಅವರಿಗೆ ಪಾಪರಾಜಿ ಛಾಯಾಗ್ರಾಹಕನೊಬ್ಬ "ಒಮ್ಮೆ ಟ್ರಯಲ್ ಮಾಡಿ ನೋಡಿ" ಎಂದು ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾನೆ. ಇದರಿಂದ ತೀವ್ರ ಆಕ್ರೋಶಗೊಂಡ ನಟಿ, ಎಲ್ಲರ ಸಮ್ಮುಖದಲ್ಲೇ ಆತನಿಗೆ ಚಳಿ ಬಿಡಿಸಿದ್ದು, ಮಹಿಳೆಯರಿಗೆ ಗೌರವ ನೀಡುವುದನ್ನು ಕಲಿಯಿರಿ ಎಂದು ಎಚ್ಚರಿಸಿದ್ದಾರೆ.

Samantha Ruth Prabhu: ಪತಿ ರಾಜ್ ಜೊತೆಗಿನ ಕ್ಯೂಟ್ ಫೋಟೋಸ್ ಹಂಚಿಕೊಂಡ ನಟಿ; ಸಮಂತಾ  ಫುಲ್ ಖುಷ್‌!

ಪತಿ ರಾಜ್ ಜೊತೆಗಿನ ಕ್ಯೂಟ್ ಫೋಟೋಸ್ ಹಂಚಿಕೊಂಡ ನಟಿ ಸಮಂತಾ!

Samantha Ruth Prabhu: ಇತ್ತೀಚಿನ ಚಿತ್ರ 'ಮಾ ಇಂಟಿ ಬಂಗಾರಂ' (Maa Inti Bangaaram) ಯಶಸ್ಸಿನ ನಂತರ ಈ ದಂಪತಿ ಥೈಲ್ಯಾಂಡ್‌ನ ಬೀಚ್ ರೆಸಾರ್ಟ್‌ನಲ್ಲಿ ಬೇಬಿಮೂನ್‌ನಲ್ಲಿದ್ದಾರೆ. ಸಮಂತಾ ಅಲ್ಲಿ ತಮ್ಮ ನೆನಪುಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಕೇಷನ್‌ನ ಸುಂದರ ಮತ್ತು ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಜೊತೆಯಾಗಿ ಸಮಯ ಕಳೆಯುತ್ತಿರುವುದನ್ನು ಕಾಣಬಹುದು.

ಅಟ್ಲೀ, ಲೋಕೇಶ್‌ ಕನಕರಾಜ್‌ ನಂತರ ಮಲಯಾಳಂನ ಬೇಸಿಲ್ ಜೋಸೆಫ್ ಜೊತೆ ಕೈಜೋಡಿಸಿದ ಅಲ್ಲು ಅರ್ಜುನ್;‌ ಆ ಒಂದು ಪೋಸ್ಟ್‌ನಿಂದ ಎಲ್ಲವೂ ಬಯಲು

ʻಮಿನ್ನಲ್ ಮುರಳಿʼ ನಿರ್ದೇಶಕನ ಜೊತೆ ಅಲ್ಲು ಅರ್ಜುನ್‌ ಹೊಸ ಸಿನಿಮಾ ಘೋಷಣೆ?

ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಹಾಗೂ ‘ಮಿನ್ನಲ್ ಮುರಳಿ’ ಖ್ಯಾತಿಯ ಮಲಯಾಳಂ ನಿರ್ದೇಶಕ ಬೇಸಿಲ್ ಜೋಸೆಫ್ ಕಾಂಬಿನೇಷನ್‌ನ ಹೊಸ ಸೂಪರ್ ಹೀರೋ ಸಿನಿಮಾ ಸೆಟ್ಟೇರುವ ಬಗ್ಗೆ ಬಲವಾದ ಸುಳಿವು ಸಿಕ್ಕಿದೆ. ಬೇಸಿಲ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 'ICON' ಟೋಪಿಯ ಫೋಟೋ ಹಾಕಿರುವುದೇ ಇದಕ್ಕೆಲ್ಲಾ ಕಾರಣ.

Uma Shankari: ‘ಉಪ್ಪಿ ದಾದಾ MBBS’ ನಟಿ ಉಮಾಶಂಕರಿಗೆ ಕ್ಯಾನ್ಸರ್!  ಭಾವನಾತ್ಮಕ ಪೋಸ್ಟ್ ವೈರಲ್‌

‘ಉಪ್ಪಿ ದಾದಾ MBBS’ ನಟಿ ಉಮಾಶಂಕರಿಗೆ ಕ್ಯಾನ್ಸರ್!

Uma Shankari Cancer: ನಿರ್ದೇಶಕ ಡಿ ರಾಜೇಂದ್ರ ಬಾಬು - ಹಿರಿಯ ನಟಿ ಸುಮಿತ್ರಾ ಅವರ ಹಿರಿಯ ಮಗಳು ಉಮಾಶಂಕರಿ. ಮದುವೆ ಬಳಿಕ ನಟಿ ಉಮಾ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಮದುವೆ ನಂತರ ಎರಡ್ಮೂರು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇದೀಗ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟಿ. 2ನೇ ಹಂತದ ಕಿಮೊಥೆರಪಿ, ಮ್ಯುನೊಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಫೋಟೊ ಹಂಚಿಕೊಂಡಿದ್ದಾರೆ.

ʻನನ್ನ ಹೃದಯ ಒಡೆದುಹೋಗಿದ್ರೂ, ನನ್ನನ್ನ ನಾನೇ ನೋಡ್ಕೋಬೇಕುʼ; ಮನದಾಳದ ದುಃಖವನ್ನು ಹಂಚಿಕೊಂಡ ನಟಿ ಕೃಷಿ ತಾಪಂಡ

ʻಕೆಟ್ಟದಾಗಿ ಮಾತಾಡೋರು ನನ್ನ ಮನೆ ಬಾಡಿಗೆ ಕಟ್ಟಲ್ಲʼ; ಕೃಷಿ ತಾಪಂಡ ಭಾವುಕ

ನಟಿ ಕೃಷಿ ತಾಪಂಡ ತಮ್ಮ ವೈಯಕ್ತಿಕ ಬದುಕಿನ ದುಃಖ ಹಾಗೂ ಸಾಮಾಜಿಕ ಜಾಲತಾಣಗಳ ಟ್ರೋಲ್‌ಗಳ ವಿರುದ್ಧ ಯೂಟ್ಯೂಬ್ ವ್ಲಾಗ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಸೌಮ್ಯ ಸ್ವಭಾವವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಚಾರಿತ್ರ್ಯವಧೆ ಮಾಡುತ್ತಿರುವ ವಂಚಕರಿಗೆ ಕಟು ಪದಗಳಲ್ಲಿ ಉತ್ತರಿಸಿದ್ದಾರೆ.

‘ಕನ್ನಡದ ಆ ನಟ ಹಾಡುಗಳಲ್ಲಿ ನಾಯಕಿಯರ ಹೊಕ್ಕುಳ ಮೇಲೆ ಫ್ರೂಟ್‌ ಸಲಾಡ್ ಮಾಡುತ್ತಿದ್ದರು’; ಸ್ಯಾಂಡಲ್‌ವುಡ್‌ ಬಗ್ಗೆ ನಟಿ ಡೈಸಿ ಶಾ ಹೇಳಿಕೆ ವೈರಲ್‌

ನಟಿಯರ ಹೊಕ್ಕುಳ ಮೇಲೆ ಫ್ರೂಟ್‌ ಸಲಾಡ್ ಮಾಡ್ತಿದ್ರು; ಡೈಸಿ ಶಾ ಹೇಳಿಕೆ ವೈರಲ್

ಕನ್ನಡ ಹಾಗೂ ಬಾಲಿವುಡ್ ನಟಿ ಡೈಸಿ ಶಾ ಪ್ರಾದೇಶಿಕ ಚಿತ್ರರಂಗದಲ್ಲಿ ಮಹಿಳಾ ನಟಿಯರನ್ನು ಬಿಂಬಿಸುವ ಗ್ಲಾಮರ್ ಶೈಲಿ ಹಾಗೂ ಲಿಂಗ ತಾರತಮ್ಯದ ಕುರಿತು ಮಾತನಾಡಿದ್ದ ಹಳೆಯ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ತೀವ್ರ ವೈರಲ್ ಆಗಿದೆ. ಕನ್ನಡದ ಹಾಡುಗಳಲ್ಲಿ ನಾಯಕಿಯರ ಹೊಕ್ಕುಳ ಮೇಲೆ ಹಣ್ಣು ಮತ್ತು ಐಸ್ ಸುರಿಯುವ ಮೇಕಿಂಗ್ ಗೀಳನ್ನು ವ್ಯಂಗ್ಯ ಮಾಡಿದ್ದಾರೆ ಡೈಸಿ ಶಾ.

Jana Nayagan: ಸಿಎಂ ʻದಳಪತಿʼ ವಿಜಯ್ ಸಿನಿಮಾಕ್ಕಾಗಿ ಪೋಸ್ಟ್‌ಪೋನ್‌ ಆಗುತ್ತಾ ಪುತ್ರ ಜೇಸನ್ ಸಂಜಯ್ ಚೊಚ್ಚಲ ಚಿತ್ರ ʻಸಿಗ್ಮಾʼ?

ʻಜನ ನಾಯಗನ್‌ʼ ರಿಲೀಸ್‌ ಡೇಟ್‌ ಘೋಷಣೆ; ವಿಜಯ್‌ ಮಗನ ಸಿನಿಮಾ ಪೋಸ್ಟ್‌ಪೋನ್!

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಜುಲೈ 23 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಗಳ ಕೊರತೆಯಿಂದಾಗಿ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಚಿತ್ರ ‘ಸಿಗ್ಮಾ’ ಬಿಡುಗಡೆಯನ್ನು ಆಗಸ್ಟ್‌ ತಿಂಗಳಿಗೆ ಮುಂದೂಡಲಾಗಿದೆ.

ʻಅಜ್ಜಿಯ ಮೇಲಿನ ನನ್ನ ಪ್ರೀತಿಯನ್ನು ಕಣ್ಣೀರಿನಿಂದ ಅಳೆಯಬೇಡಿʼ: ಸೋಷಿಯಲ್ ಮೀಡಿಯಾ ಟ್ರೋಲ್‌ಗೆ ಬೇಸರ ಹೊರಹಾಕಿದ ಎಸ್.‌ ಜಾನಕಿ ಮೊಮ್ಮಗಳು ಅಪ್ಸರಾ

ʻಅಜ್ಜಿಯ ಮೇಲಿನ‌ ಪ್ರೀತಿಯನ್ನ ಕಣ್ಣೀರಿನಿಂದ ಅಳೆಯಬೇಡಿʼ- ಜಾನಕಿ ಮೊಮ್ಮಗಳು

ಗಾನಕೋಗಿಲೆ ಎಸ್. ಜಾನಕಿ ಅವರ ನಿಧನದ ನಂತರ ಅಂತಿಮ ವಿಧಿವಿಧಾನ ನೆರವೇರಿಸಿದ ಅವರ ಮೊಮ್ಮಗಳು ಅಪ್ಸರಾ, ತಾವು ಅಳಲಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದವರ ವಿರುದ್ಧ ಬೇಸರ ಹೊರಹಾಕಿದ್ದಾರೆ. ಅಜ್ಜಿಯ ಮೇಲಿನ ಪ್ರೀತಿಯನ್ನು ಕಣ್ಣೀರಿನಿಂದ ಅಳೆಯಬೇಡಿ ಎಂದಿರುವ ಅವರು, ಅಜ್ಜಿಯ ಅಗಲಿಕೆಯಿಂದ ಇಡೀ ಕುಟುಂಬ ನೋವಿನಲ್ಲಿದೆ ಎಂದು ಭಾವುಕರಾಗಿ ಸ್ಪಷ್ಟನೆ ನೀಡಿದ್ದಾರೆ.

ʻಅತಿಕಾಯʼ ಚಿತ್ರಕ್ಕಾಗಿ ನಿರೂಪ್‌ ಭಂಡಾರಿಗೆ ಜೋಡಿಯಾದ ಸ್ವಾದಿಷ್ಟ ಕೃಷ್ಣನ್; ರಗಡ್‌ ಲುಕ್‌ನಲ್ಲಿ ʻರಂಗಿತರಂಗʼ ಹೀರೋ

`ಅತಿಕಾಯ' ಚಿತ್ರಕ್ಕಾಗಿ ಒಂದಾದ ನಿರೂಪ್ ಭಂಡಾರಿ - ಸ್ವಾದಿಷ್ಟ ಕೃಷ್ಣನ್!

'ರಂಗಿತರಂಗ' ಖ್ಯಾತಿಯ ನಟ ನಿರೂಪ್ ಭಂಡಾರಿ 'ಅತಿಕಾಯ' ಚಿತ್ರದ ಮೂಲಕ ಪಕ್ಕಾ ರಗಡ್ ಶೈಲಿಯಲ್ಲಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ನಾಗರಾಜ್ ಪೀಣ್ಯ ನಿರ್ದೇಶನದ ಈ ಹೈ-ವೋಲ್ಟೇಜ್ ಆಕ್ಷನ್ ಚಿತ್ರಕ್ಕೆ ಬಹುಭಾಷಾ ನಟಿ, ಧಾರವಾಡದ ಮೂಲದ ಸ್ವಾದಿಷ್ಟ ಕೃಷ್ಣನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Aamir Khan : ಲವ್ ಜಿಹಾದ್‌ನ ಬ್ಯ್ರಾಂಡ್ ಅಂದವರಿಗೆ ಆಮಿರ್ ಖಾನ್ ಖಡಕ್‌ ರಿಯಾಕ್ಷನ್‌

ಲವ್ ಜಿಹಾದ್‌ನ ಬ್ಯ್ರಾಂಡ್ ಅಂದವರಿಗೆ ಆಮಿರ್ ಖಾನ್ ಖಡಕ್‌ ರಿಯಾಕ್ಷನ್‌

Aamir Khan : ಆಮಿರ್ ಖಾನ್ , ಮೂರನೇ ಮದುವೆಯಾಗಿದ್ದಾರೆ. ಗೌರಿ ಜೊತೆ ವಿವಾಹ ಬಂಧನಕ್ಕೊಳಗಾದ ಬೆನ್ನಲ್ಲೇ ಕೆಲವರು ಆಮಿರ್ ಖಾನ್ ಅವರನ್ನು ಮದುವೆಯಾಗಲು ಗೌರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ಧಾರೆ ಎಂಬ ಸುದ್ದಿಯನ್ನು ಹಬ್ಬಿಸಿದ್ದಾರೆ. ಮದುವೆಯ ಸುತ್ತ ಮುತ್ತ ನಡೆಯುತ್ತಿರುವ ಈ ಚರ್ಚೆಗಳಿಗೆ, ಟ್ರೋಲ್‌ಗಳಿಗೆ (Troll) ಆಮಿರ್ ಖಾನ್ ಉತ್ತರ ನೀಡಿದ್ದಾರೆ.

Samantha Ruth Prabhu : ತಾಯಿಯಾಗಬೇಕೆಂದು ಬಯಸಿದ್ದೆ! ಸಮಂತಾ ಮುಕ್ತ ಮಾತು

ತಾಯಿಯಾಗಬೇಕೆಂದು ಬಯಸಿದ್ದೆ! ಸಮಂತಾ ಮುಕ್ತ ಮಾತು

Samantha Ruth Prabhu : ಸಂದರ್ಶನದಲ್ಲಿ, ಸಮಂತಾ ತಮ್ಮ ಜೀವನದ ಈ ಹೊಸ ಹಂತವನ್ನು ರೋಮಾಂಚಕಾರಿ ಎಂದು ಕರೆದರು. ನಾನು ಜೀವನದಲ್ಲಿ ಎಲ್ಲದರ ಬಗ್ಗೆಯೂ ಯಾವಾಗಲೂ ಉತ್ಸುಕಳಾಗಿದ್ದೇನೆ. ಆದರೆ ಈಗ ನಾನು ನನ್ನಲ್ಲಿ ವಿಭಿನ್ನವಾದ, ಹೊಸ ರೀತಿಯ ಶಕ್ತಿ ಮತ್ತು ಉದ್ದೇಶವನ್ನು ಹೊಂದಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ಕ್ಷಣಕ್ಕಾಗಿ ಸ್ವಲ್ಪ ಸಮಯದಿಂದ ಕಾಯುತ್ತಿದ್ದೇನೆ ಎಂದು ನೇರವಾಗಿ ಹೇಳಿಕೊಂಡಿದ್ದಾರೆ.

Jana Nayagan: ಮತ್ತೆ ಸೆನ್ಸಾರ್ ಮಂಡಳಿ ಮುಂದೆ ‘ಜನ ನಾಯಗನ್’ ?

ಮತ್ತೆ ಸೆನ್ಸಾರ್ ಮಂಡಳಿ ಮುಂದೆ ‘ಜನ ನಾಯಗನ್’ ?

Jana Nayagan: ಸೆನ್ಸಾರ್ ಮಂಡಳಿಯ ಹೊಸ ಪ್ರಮಾಣೀಕರಣವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಸೇರಿಸಲಾದ ದೃಶ್ಯಗಳು ಏನಾಗಿರಬಹುದು ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ. ಆದರೆ ಈಗಾಗಲೇ ಸಿಬಿಎಫ್​​ಸಿ ಪ್ರಮಾಣ ಸಿಕ್ಕಿದ್ದರೂ ಸಹ ‘ಜನ ನಾಯಗನ್’ ಸಿನಿಮಾ ಮತ್ತೆ ಸಿಬಿಎಫ್​​ಸಿ ಮಂಡಳಿಗೆ ಹೋಗುತ್ತಿದ್ದು, ಮತ್ತೊಮ್ಮೆ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯಲಿದೆ. ಈಗ, ವರದಿಗಳ ಪ್ರಕಾರ, ನಿರ್ದೇಶಕ ಎಚ್. ವಿನೋತ್ ಅವರ ಆಕ್ಷನ್ ಚಲನಚಿತ್ರವನ್ನು 41 ಸೆಕೆಂಡುಗಳ ಹೆಚ್ಚುವರಿ ದೃಶ್ಯಗಳೊಂದಿಗೆ ಮರು-ಸೆನ್ಸಾರ್ ಮಾಡಲಾಗಿದೆ.

Aamir Khan: ಅಮೀರ್ ಖಾನ್‌ಗೆ ಸಂಕಷ್ಟ; ಫತ್ವಾ ಹೊರಡಿಸಿದ ಧರ್ಮಗುರು

ಅಮೀರ್ ಖಾನ್‌ಗೆ ಸಂಕಷ್ಟ; ಫತ್ವಾ ಹೊರಡಿಸಿದ ಧರ್ಮಗುರು

Aamir Khan: ಜುಲೈ 5, 2026 ರಂದು ಗೌರಿಯೊಂದಿಗೆ ಆತ್ಮೀಯವಾಗಿ ನಡೆದ ನೋಂದಾಯಿತ ಸಮಾರಂಭದಲ್ಲಿ ವಿವಾಹವಾದ ನಟ, ಈ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗ ಆಮಿರ್ ಖಾನ್ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಗೌರಿಯೊಂದಿಗೆ 3ನೇ ಬಾರಿ ದಾಂಪತ್ಯಕ್ಕೆ ಕಾಲಿಟ್ಟ ಆಮಿರ್ ಖಾನ್‌ ಸದ್ಯ ಹನಿಮೂನ್‌ಗೆಂದು ಆಸ್ಟ್ರೇಲಿಯಾಗೆ ಹಾರಿದ್ದಾರೆ. ಇದೇ ವೇಳೆ ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ.

ಆಟಿಕೆ ಕಾರಿನ ಜತೆ ಮಗುವಿನಂತೆ ಆಟವಾಡಿದ ತಮಿಳುನಾಡು ಸಿಎಂ ವಿಜಯ್; ವೈರಲ್ ವಿಡಿಯೊ ಇಲ್ಲಿದೆ

ಆಟಿಕೆ ಕಾರಿನ ಜತೆ ಮಗುವಿನಂತೆ ಆಡಿದ ಸಿಎಂ ವಿಜಯ್

Viral Video: ರಾಜಕೀಯಕ್ಕೆ ಹೆಜ್ಜೆ ಇಟ್ಟು ಮೊದಲ ಚುನಾವಣೆಯಲ್ಲೇ ಭರ್ಜರಿ ಯಶಸ್ಸು ಕಂಡ ನಟ ವಿಜಯ್ ಮುಖ್ಯಮಂತ್ರಿಯಾಗಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಅಧಿಕಾರ ವಹಿಸಿಕೊಂಡಾಗಿನಿಂದ ತಮ್ಮ ಸರಳತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಅವರ ಮುಗ್ಧ ಕ್ಷಣವೊಂದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ‌. ಖ್ಯಾತ ರಾಜಕಾರಣಿಯಾದರೂ ಆಟಿಕೆ ಕಾರ್‌ ನೋಡಿ ಖುಷಿಪಟ್ಟಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ.

Indian biopics: ತೆರೆಗೆ ಬರಲಿವೆ ಸಾಲು ಸಾಲು ಬಯೋಪಿಕ್ ಸಿನಿಮಾಗಳು; ಯಾವುದೆಲ್ಲ?

ತೆರೆಗೆ ಬರಲಿವೆ ಸಾಲು ಸಾಲು ಬಯೋಪಿಕ್ ಸಿನಿಮಾಗಳು; ಯಾವುದೆಲ್ಲ?

Indian biopics: ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್ ರಾವ್ ಅವರ ಮೊದಲ ಲುಕ್‌ ಸದ್ದು ಮಾಡುತ್ತಿದ್ದಂತೆ, ಆರ್ ಮಾಧವನ್ (R Madhavan), ಶ್ರದ್ಧಾ ಕಪೂರ್, ಧನುಷ್ ಮತ್ತು ಇನ್ನೂ ಹೆಚ್ಚಿನವರು ಬಯೋಪಿಕ್‌ವನ್ನು (Biopic) ತೆರೆಗೆ ತರಲು ಸಜ್ಜಾಗುತ್ತಿದ್ದಾರೆ. ಇವುಗಳಲ್ಲದೆ, ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಪ್ರಸಿದ್ಧ ನಟರಾದ ಪರ್ವೀನ್ ಬಾಬಿ, ಮಧುಬಾಲಾ ಮತ್ತು ಮೀನಾ ಕುಮಾರಿ ಅವರ ಜೀವನ ಚರಿತ್ರೆಯ ಕುರಿತಾದ ಚಲನಚಿತ್ರಗಳನ್ನು ಸಹ ಘೋಷಿಸಲಾಗಿದೆ. ಆದಾಗ್ಯೂ, ಪಾತ್ರವರ್ಗ, ನಿರ್ಮಾಣ ವಿವರಗಳು ಮತ್ತು ಬಿಡುಗಡೆ ದಿನಾಂಕಗಳ ಕುರಿತು ಹೆಚ್ಚಿನ ಅಪ್‌ಡೇಟ್‌ಗಳು ಇನ್ನೂ ನಿರೀಕ್ಷೆಯಲ್ಲಿವೆ.

Jr NTR: ಜ್ಯೂ. ಎನ್‌ಟಿಆರ್ ರಾಜಕೀಯಕ್ಕೆ ಎಂಟ್ರಿ? ನಟ ಕೊಟ್ಟ ಕ್ಲಾರಿಟಿ ಇದು

ಜ್ಯೂ. ಎನ್‌ಟಿಆರ್ ರಾಜಕೀಯಕ್ಕೆ ಎಂಟ್ರಿ? ನಟ ಕೊಟ್ಟ ಕ್ಲಾರಿಟಿ ಇದು

Jr NTR: ಜ್ಯೂ. ಎನ್‌ಟಿಆರ್ ರಾಜಕೀಯರಂಗ ಪ್ರವೇಶಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿತ್ತು ಈ ಬಗ್ಗೆ ಇದೀಗ ಸ್ವತಃ ಎನ್‌ಟಿಆರ್ ಕಾರ್ಯಾಲಯದಿಂದಲೇ ಅಧಿಕೃತವಾಗಿ ಪ್ರೆಸ್‌ನೋಟ್ (Press Note) ಬಂದಿದ್ದು ಎಲ್ಲಾ ವದಂತಿಗೆ ತೆರೆ ಎಳೆಯಲಾಗಿದೆ.ಜೂನಿಯರ್ ಎನ್ಟಿಆರ್ ಈ ಹಿಂದೆ ಟಿಡಿಪಿ ಪರ ಪ್ರಚಾರ ಮಾಡಿದ್ದರೂ, ಚುನಾವಣೆಗೆ ನಿಲ್ಲುವ ಅಥವಾ ಪಕ್ಷ ಸೇರುವ ಬಗ್ಗೆ ಎಂದಿಗೂ ಆಸಕ್ತಿ ತೋರಿಸಿಲ್ಲ.

Toxic Movie: 'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್‌! ಏನಿದು ಅಪ್‌ಡೇಟ್‌?

'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್‌!

Toxic Movie: ಇತ್ತೀಚೆಗೆ 'ತಬಾಹಿ'ಸಾಂಗ್‌ ರಿಲೀಸ್‌ ಆಗಿ ಸಂಚಲನ ಸೃಷ್ಟಿಸಿತ್ತು. ಸದ್ಯ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್ ಕುತೂಹಲ ಮೂಡಿಸಿದೆ. ಸದ್ಯ ವಿಶಾಲ್ ಮಿಶ್ರಾ ಮಾಡಿರುವ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಮುಂದೆ ಯಾವ ಸಾಂಗ್ ಬರುತ್ತೆ ಎನ್ನುವ ಕುತೂಹಲ ಹೆಚ್ಚಿಸಿದೆ. ಜೀ ಸಂಸ್ಥೆಗೆ 'ಟಾಕ್ಸಿಕ್' ಆಡಿಯೋ ರೈಟ್ಸ್ ಮಾರಾಟವಾಗಿದೆ. ರವಿ ಬಸ್ರೂರು ಜೊತೆ 4 ಜನ ಸಂಗೀತ ನಿರ್ದೇಶಕರು ಸೇರಿ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.

93,000 ಶಾಲೆಗಳನ್ನು ಮುಚ್ಚಿ ದೇಶ ವಿಶ್ವಗುರುವಾಗುವುದು ಹೇಗೆ? ಮೋದಿ ಸರ್ಕಾರದ ವಿರುದ್ಧ ಗಾಯಕಿ ಅನುರಾಧಾ ಪೌಡ್ವಾಲ್ ಗರಂ; ವಿಡಿಯೊ ವೈರಲ್

ಪ್ರಧಾನಿ ಮೋದಿ, ಬಿಜೆಪಿ ಸರ್ಕಾರವನ್ನು ಟೀಕಿಸಿದ ಅನುರಾಧಾ ಪೌಡ್ವಾಲ್

Anuradha Paudwal: ಭಾರತವನ್ನು ವಿಶ್ವ ಗುರು ಎಂದು ಹೇಳುವುದನ್ನು ನಿಲ್ಲಿಸಿ. ದೇಶಾದ್ಯಂತ 93,000 ಶಾಲೆಗಳು ಮುಚ್ಚಲ್ಪಟ್ಟಿವೆ. ಕೆಲವು ವರ್ಷಗಳ ಹಿಂದೆ ನಾನು ಕೂಡ ನಮ್ಮ ದೇಶ ವಿಶ್ವ ಗುರು ಆಗುತ್ತದೆ ಎಂದು ಬಲವಾಗಿ ನಂಬಿದೆ. ಆದರೆ ಈಗ ಅದು ಸುಳ್ಳಾಗುತ್ತಿದೆ ಎಂದು ಗಾಯಕಿ ಅನುರಾಧಾ ಪೌಡ್ವಾಲ್ ಹೇಳಿದರು. ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ಮಾತನಾಡಿದರು.

Amruthadhaare Serial: ಭೂಮಿ ಒಡಲ ನೋವಿಗೆ ಪರಿಹಾರ ಸಿಗಲೇಬೇಕು! ಎಂಟ್ರಿ ಆದ್ಲು ಮಲ್ಲಿ

ಭೂಮಿ ಒಡಲ ನೋವಿಗೆ ಪರಿಹಾರ ಸಿಗಲೇಬೇಕು! ಎಂಟ್ರಿ ಆದ್ಲು ಮಲ್ಲಿ

Amruthadhaare Serial: ಸದ್ಯ ಭೂಮಿ ಮೇಲೆ ಧಾರಾವಾಹಿ ಕಥೆ ಸಾಗುತ್ತಿದೆ. ಅತ್ಯಂತ ಬೆಸರದಲ್ಲಿ ಇದ್ದ ಭೂಮಿ ಈಗ ಸ್ವಲ್ಪ ಖುಷಿ ಆಗಿದ್ದಾಳೆ. ಮಲ್ಲಿ ಎಂಟ್ರಿ ಕೊಟ್ಟಿದ್ದಾಳೆ. ಗೌತಮ್‌ ಕೂಡ ಮದುವೆ ಆನಿವರ್ಸರಿ ಸಲುವಾಗಿ ಮಲ್ಲಿಯೊಂದಿಗೆ ಮಾತನಾಡಿ ಭೂಮಿಗೆ ಸರ್‌ಪ್ರೈಸ್‌ ನೀಡಲು ಮುಂದಾಗಿದ್ದಾನೆ. ಆದರೆ ಭೂಮಿ ಮಾತ್ರ ತನ್ನ ಆರೋಗ್ಯದ ಬಗ್ಗೆಯೇ ಚಿಂತಿಯಲ್ಲಿದ್ದಾಳೆ.

Shruti Haasan: ಹೊಸ ಮನೆ ಗೃಹಪ್ರವೇಶ ಮಾಡಿದ ಶ್ರುತಿ ಹಾಸನ್! ಇಲ್ಲಿವೆ ಫೋಟೋಸ್‌

ಹೊಸ ಮನೆ ಗೃಹಪ್ರವೇಶ ಮಾಡಿದ ಶ್ರುತಿ ಹಾಸನ್! ಇಲ್ಲಿವೆ ಫೋಟೋಸ್‌

Shruti Haasan: ಶ್ರುತಿ ಹಾಸನ್ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಈ ವರ್ಷ, ನಟಿ ಚೆನ್ನೈನಲ್ಲಿ ತಮ್ಮ ಊರಿಗೆ ಹತ್ತಿರದಲ್ಲಿ ಹೊಸ ಮನೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ, ಶ್ರುತಿ ತಮ್ಮ ಹೊಸ ಮನೆಯಲ್ಲಿ ಸಾಂಪ್ರದಾಯಿಕ ಗೃಹಪ್ರವೇಶ ಸಮಾರಂಭದ ಫೋಟೋವನ್ನು ಹಂಚಿಕೊಂಡರು. ಶ್ರುತಿ ತನ್ನ ಹೊಸ ನಿವಾಸದ ನೆಲದ ಮೇಲೆ ಕುಳಿತು ಪೂಜೆಯಲ್ಲಿ (Pooja) ಭಾಗವಹಿಸುತ್ತಿರುವ ಫೊಟೋ ವೈರಲ್‌ ಆಗಿದೆ.

Pawan Kalyan: ಪವನ್ ಕಲ್ಯಾಣ್ ಭುಜದ ಶಸ್ತ್ರಚಿಕಿತ್ಸೆ; ಪತ್ನಿ ಭಾವುಕ

ಪವನ್ ಕಲ್ಯಾಣ್ ಭುಜದ ಶಸ್ತ್ರಚಿಕಿತ್ಸೆ; ಪತ್ನಿ ಭಾವುಕ

Pawan Kalyan: ಪವನ್ ಕಲ್ಯಾಣ್ (Pawan Kalyan) ಅವರು ಶನಿವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಎರಡೂ ಭುಜಗಳಲ್ಲಿ ತೀವ್ರವಾದ ಗಾಯಗಳಾಗಿವೆ ಎಂದು ವೈದ್ಯರು ಪತ್ತೆ ಮಾಡಿದ ನಂತರ ಅವರ ಬಲ ಭುಜದ ಮೇಲೆ ಮೂರುವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಯಿತು. ಒಂದು ದಿನದ ನಂತರ, ಅವರ ಪತ್ನಿ ಅನ್ನಾ ಕೊನಿಡೇಲಾ ಅವರು ಆಸ್ಪತ್ರೆಯಿಂದ ಹೃತ್ಪೂರ್ವಕ ಟಿಪ್ಪಣಿಯನ್ನು ಹಂಚಿಕೊಂಡರು.

Dhamaal 4 : ಅಜಯ್ ದೇವಗನ್ ನಟನೆಯ ಧಮಾಲ್ 4 ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ!

ಅಜಯ್ ದೇವಗನ್ ನಟನೆಯ ಧಮಾಲ್ 4 ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ!

Dhamaal 4 : ಧಮಾಲ್ ಫ್ರಾಂಚೈಸಿಯ ನಾಲ್ಕನೇ ಕಂತು ಜುಲೈ 10 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಕೇವಲ ನಾಲ್ಕೇ ದಿನಗಳಲ್ಲಿ ಜಾಗತಿಕವಾಗಿ 100 ಕೋಟಿ ರೂಪಾಯಿ (100 Crore collection) ಗಳಿಕೆಯ ಮಹತ್ವದ ಮೈಲಿಗಲ್ಲು ತಲುಪಿದೆ. ಅತ್ಯಂತ ನಿರ್ಣಾಯಕವಾಗಿದ್ದ ಸೋಮವಾರದ ಪರೀಕ್ಷೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ (box office) ಮುನ್ನುಗ್ಗುತ್ತಿದೆ.

Maa Inti Bangaaram OTT: ಒಟಿಗೆ ಬರಲು ಸಿದ್ಧವಾಯ್ತು 'ಮಾ ಇಂಟಿ ಬಂಗಾರಂ'! ಸ್ಟ್ರೀಮಿಂಗ್‌ ಎಲ್ಲಿ?

ಒಟಿಗೆ ಬರಲು ಸಿದ್ಧವಾಯ್ತು 'ಮಾ ಇಂಟಿ ಬಂಗಾರಂ'!

Maa Inti Bangaaram OTT: ಬಿವಿ ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರವು ಜೂನ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿತು. ತಮಿಳಿನಲ್ಲಿ 'ಎಂಗಲ್ ತಂಗಂ' ಎಂಬ ಹೆಸರಿನಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಸಮಂತಾ , ತಮ್ಮ ನಿರ್ಮಾಣ ಬ್ಯಾನರ್ ಅಡಿಯಲ್ಲಿಯೇ ಚಿತ್ರ ನಿರ್ಮಿಸಿದರು. ಈಗ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

Loading...