ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Jana Nayagan: ಸ್ಯಾಂಡಲ್‌ವುಡ್‌ ನಿರ್ಮಾಪಕರಿಗೆ ಎದುರಾಗಿರುವ ಸಂಕಷ್ಟಕ್ಕೆ ಮರುಗಿದ ನಟ ‌ʻದಳಪತಿʼ ವಿಜಯ್!

ಕನ್ನಡ ನಿರ್ಮಾಪಕನ ಪರಿಸ್ಥಿತಿ ಕಂಡು ಮರುಗಿದ ನಟ ʻದಳಪತಿʼ ವಿಜಯ್!

Thalapathy Vijay Interview: ಜನ ನಾಯಗನ್‌ ಸಿನಿಮಾಗೆ ಎದುರಾಗಿರುವ ಅಡೆತಡೆಗಳ ಬಗ್ಗೆ ನಟ ವಿಜಯ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್‌ನ ನಿರ್ಮಾಪಕ ವೆಂಕಟ್ ನಾರಾಯಣ್ ಅವರು 400 ಕೋಟಿ ಹೂಡಿಕೆ ಮಾಡಿದ್ದು, ಚಿತ್ರ ಸೆನ್ಸಾರ್ ಸುಳಿಗೆ ಸಿಲುಕಿರುವುದು ವಿಜಯ್‌ಗೆ ನೋವು ತಂದಿದೆ.

ಸಂಕ್ರಾಂತಿ ಹಬ್ಬಕ್ಕೆ ತೆರೆಕಂಡ ತೆಲುಗಿನ 5 ಸಿನಿಮಾಗಳ ಒಟಿಟಿ ಪ್ರವೇಶ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

ಚಿರು, ರವಿ ತೇಜ, ಪ್ರಭಾಸ್ ಸಿನಿಮಾಗಳ OTT ರಿಲೀಸ್ ಡೇಟ್ ಫಿಕ್ಸ್!

Sankranthi Telugu movies OTT: ಸಂಕ್ರಾಂತಿ ಹಬ್ಬದಂದು ತೆರೆಕಂಡಿದ್ದ ತೆಲುಗು ಸಿನಿಮಾಗಳ ಒಟಿಟಿ ಬಿಡುಗಡೆಯ ದಿನಾಂಕಗಳು ಅಂತಿಮಗೊಂಡಿವೆ. ಮೆಗಾ ಸ್ಟಾರ್ ಚಿರಂಜೀವಿಯವರ 'ಮನ ಶಂಕರ ವರಪ್ರಸಾದ್ ಗಾರು' ಫೆಬ್ರವರಿ 11 ರಂದು ಜೀ5 ನಲ್ಲಿ ಬರಲಿದ್ದರೆ, ಪ್ರಭಾಸ್ ಅವರ 'ದಿ ರಾಜಾ ಸಾಬ್' ಫೆಬ್ರವರಿ 6 ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಸುದೀಪ್‌ ವೃತ್ತಿ ಬದುಕಿಗೆ 30 ವರ್ಷ; ಕಾಮನ್‌ ಡಿಪಿ ರಿಲೀಸ್‌ ಮಾಡಲಿದ್ದಾರೆ ಸಿಎಂ ಸಿದ್ದರಾಮಯ್ಯ,‌ ಭಾವುಕ ಪತ್ರ ಬರೆದ ʻಕಿಚ್ಚʼ

ʻಅಭಿಮಾನಿಗಳೇ ನನ್ನ ಶಕ್ತಿʼ; ವೃತ್ತಿಬದುಕಿಗೆ 30 ವರ್ಷ, ಸುದೀಪ್ ಭಾವುಕ ಪತ್ರ

Kiccha Sudeep Completes 30 Years In KFI: ಕಿಚ್ಚ ಸುದೀಪ್‌ ಅವರ 30 ವರ್ಷಗಳ ಚಿತ್ರರಂಗದ ಪಯಣವನ್ನು ಸಂಭ್ರಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀಪ್ ಅವರ ವಿಶೇಷ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿ ಶುಭ ಹಾರೈಸುತ್ತಿದ್ದಾರೆ. ಅತ್ತ ಸುದೀಪ್‌ ಅವರು ಮೂರು ದಶಕಗಳ ಸುದೀರ್ಘ ಯಾನದ ಬಗ್ಗೆ ಭಾವುಕರಾಗಿ ಪತ್ರ ಬರೆದಿದ್ದಾರೆ.

Vikalpa Review: ಭಯ ಮತ್ತು ಭ್ರಮೆಯ ನಡುವಿನ ವಾಸ್ತವದ ಸೈಕಲಾಜಿಕಲ್ ಥ್ರಿಲ್ಲರ್

Vikalpa Review: ಸೈಕಲಾಜಿಕಲ್ ಥ್ರಿಲ್ಲರ್ ʻವಿಕಲ್ಪʼ ಸಿನಿಮಾದ ವಿಮರ್ಶೆ

Vikalpa Movie Review: ಭಯ ಮತ್ತು ಭ್ರಮೆಯ ನಡುವಿನ ಸಂಘರ್ಷದ ಕಥೆಯನ್ನ ವಿಕಲ್ಪ ಚಿತ್ರದ ಮೂಲಕ ನಿರ್ದೇಶಕ ಹಾಗೂ ನಟ ಪೃಥ್ವಿರಾಜ್ ಪಾಟೀಲ್ ಹೇಳಿದ್ದಾರೆ. ಯಕ್ಷಗಾನ ಕಲೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಬ್ಲೆಂಡ್‌ ಮಾಡಿ, ಈ ಸಿನಿಮಾ ಮಾಡಲಾಗಿದ್ದು, ಇದರ ವಿಮರ್ಶೆ ಮತ್ತು ರೇಟಿಂಗ್‌ ಬಗ್ಗೆ ಇಲ್ಲಿದೆ ಮಾಹಿತಿ.

ʻನಿಮ್ಮ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ ಸರ್ʼ; ಸಿ ಜೆ ರಾಯ್‌ ನಿಧನಕ್ಕೆ ʻಬಿಗ್ ಬಾಸ್‌ʼ ವಿನ್ನರ್‌ ಹನುಮಂತ ಸಂತಾಪ

ಉದ್ಯಮಿ ಸಿ.ಜೆ. ರಾಯ್ ನಿಧನಕ್ಕೆ ʻಬಿಗ್ ಬಾಸ್‌ʼ ವಿನ್ನರ್‌ ಹನುಮಂತ ಕಂಬನಿ!

CJ Roy Death News: ಗಾಯಕ ಹಾಗೂ ಬಿಗ್ ಬಾಸ್ ವಿನ್ನರ್ ಹನುಮಂತ ಅವರು ಸಿಜೆ ರಾಯ್‌ ಅವರ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ಒಡೆಯ ಸಿ.ಜೆ. ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದು, ಹನುಮಂತನ ಬದುಕಿನ ಕಷ್ಟದ ದಿನಗಳಲ್ಲಿ ಅವರು ನೆರವಾಗಿದ್ದರು.

ʻಡಾಲಿʼ ಬಿರಿಯಾನಿ ಸೇವನೆ ಬಗ್ಗೆ ಭಾರಿ ಚರ್ಚೆ; ಸ್ಪಷ್ಟನೆ ಜೊತೆಗೆ ಬೇಸರವನ್ನೂ ಹಂಚಿಕೊಂಡ ನಟ ಧನಂಜಯ್‌!

"ನನ್ನ ಆಹಾರ ನನ್ನ ಆಯ್ಕೆ, ಜಾತಿ ಎಳೆದು ತರಬೇಡಿ" ಎಂದ ನಟ ಧನಂಜಯ್!

Daali Dhananjay: ನಟ ಧನಂಜಯ್ ಅವರು ಬಿರಿಯಾನಿ ಸೇವನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಹೋಟೆಲ್‌ವೊಂದರ ಉದ್ಘಾಟನೆಯಲ್ಲಿ ಬಿರಿಯಾನಿ ಸೇವಿಸಿದ್ದಕ್ಕೆ ಜಾತಿಯನ್ನು ಬಳಸಿ ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿರುವ ಅವರು, "ನನ್ನ ಆಹಾರ ನನ್ನ ಇಷ್ಟ, ನಾನು ಲಿಂಗಧರಿಸಿ ಎಂದಿಗೂ ಮಾಂಸ ಸೇವಿಸಿಲ್ಲ" ಎಂದಿದ್ದಾರೆ.

Sabarimala gold theft: ಶಬರಿಮಲೆ ದೇಗುಲ ಚಿನ್ನ ಕಳವು: ʼಕಾಂತಾರʼ ನಟನಿಗೂ ಪೊಲೀಸ್‌ ತನಿಖೆ

ಶಬರಿಮಲೆ ದೇಗುಲ ಚಿನ್ನ ಕಳವು: ʼಕಾಂತಾರʼ ನಟನಿಗೂ ಪೊಲೀಸ್‌ ತನಿಖೆ

ಶಬರಿಮಲೆ ದೇವಸ್ಥಾನದಲ್ಲಿ ನಡೆದ ಚಿನ್ನ ನಾಪತ್ತೆ ಪ್ರಕರಣ 2019ರಲ್ಲಿ ಬೆಳಕಿಗೆ ಬಂದಿತ್ತು. ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲಿನ ಚೌಕಟ್ಟುಗಳು ಹಾಗೂ ಮುಂಭಾಗದ ದ್ವಾರಪಾಲಕ ಶಿಲ್ಪಗಳ ಮೇಲೆ ಲೇಪಿಸಲಾಗಿದ್ದ ಸುಮಾರು 4 ಕಿಲೋಗ್ರಾಂ ಚಿನ್ನ ಕಳವು ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಪೊಟ್ಟಿ ಉನ್ನಿಕೃಷ್ಣನ್ ಮೊದಲ ಆರೋಪಿಯಾಗಿದ್ದು, ಆತನ ಬೆಂಗಳೂರಿನ ಆಸ್ತಿಗಳ ಮೇಲೂ ಇಡಿ ದಾಳಿ ನಡೆದಿದೆ.

The Raja Saab OTT: ಒಟಿಟಿಗೆ ಬಂತು 'ರಾಜಾಸಾಬ್'; ಪ್ರಭಾಸ್ ಕಾಮಿಡಿ ಹಾರರ್ ಥ್ರಿಲ್ಲರ್ ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಬಂತು 'ರಾಜಾಸಾಬ್'; ಸ್ಟ್ರೀಮಿಂಗ್‌ ಎಲ್ಲಿ?

Prabhas: ಥಿಯೇಟ್ರಿಕಲ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ದಿ ರಾಜಾ ಸಾಬ್ OTT ಪ್ಲಾಟ್‌ಫಾರ್ಮ್‌ನಲ್ಲಿ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದೆ. ಶುಕ್ರವಾರ, ಜಿಯೋ ಹಾಟ್‌ಸ್ಟಾರ್ ತೆಲುಗು ನಿರ್ದೇಶಕ ಮಾರುತಿ ಅವರ ಹಾರರ್ ಹಾಸ್ಯ ಚಿತ್ರವನ್ನು ಮುಂದಿನ ವಾರದಿಂದ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ಮಾ ಡುವುದಾಗಿ ಘೋಷಿಸಿದೆ. ಚಿತ್ರಮಂದಿರಗಳಲ್ಲಿ ಮಿಸ್‌ ಮಾಡಿಕೊಂಡವರು ಈಗ ಪ್ರಭಾಸ್ ಅಭಿನಯದ ಚಿತ್ರವನ್ನು ಮನೆಯಲ್ಲಿಯೇ ವೀಕ್ಷಿಸಬಹುದು.

C J Roy: ಮಗಳಿಗಾಗಿ ಖರೀದಿಸಿದ್ದ ಜಾಗವನ್ನು ನಟ ಪುನೀತ್‌ ರಾಜ್‌ಕುಮಾರ್‌ಗೆ ನೀಡಿದ್ದ ಸಿ.ಜೆ. ರಾಯ್‌

ಮಗಳಿಗಾಗಿ ಖರೀದಿಸಿದ್ದ ಜಾಗವನ್ನು ನಟ ಅಪ್ಪುಗೆ ನೀಡಿದ್ದ ಸಿ.ಜೆ. ರಾಯ್‌

ಉದ್ಯಮಿ ಸಿ.ಜೆ.ರಾಯ್‌ ಅವರು ರಿಯಲ್‌ ಎಸ್ಟೇಟ್‌ ಉದ್ಯಮಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಮಲಯಾಳಂ ಹಾಗೂ ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸಿನಿಮಾ ರಂಗದ ಹಲವು ಪ್ರಮುಖರಿಗೆ ಇವರು ಆಪ್ತರಾಗಿದ್ದರು. ಇವರು ನಟ ಪುನೀತ್‌ ರಾಜ್‌ ಕುಮಾರ್‌ ಅವರ ಜತೆಗಿನ ಒಡನಾಟದ ಬಗ್ಗೆ ಇತ್ತೀಚೆಗೆ ಪೋಸ್ಟ್‌ ಹಂಚಿಕೊಂಡು, ಸ್ಮರಿಸಿಕೊಂಡಿದ್ದರು.

C.J. Roy:  ಸಿನಿಮಾ ಮತ್ತು ಟಿವಿ ಜಗತ್ತಿನೊಂದಿಗೆ  ಸಿ.ಜೆ. ರಾಯ್‌ಗಿದ್ದ ನಂಟು ಎಂಥದ್ದು?

ಸಿನಿಮಾ ಮತ್ತು ಟಿವಿ ಜಗತ್ತಿನೊಂದಿಗೆ ಸಿ.ಜೆ. ರಾಯ್‌ಗಿದ್ದ ನಂಟು ಎಂಥದ್ದು?

C.J. Roy: ಕಾನ್ಫಿಡೆಂಟ್ ಗ್ರೂಪ್ಸ್​ನ ಚೇರ್ಮನ್ ಸಿ.ಜೆ ರಾಯ್ ಅವರು ಆತ್ಮಹತ್ಯೆಗೆ 9 ಶರಣಾಗಿದ್ದಾರೆ. ರಿಯಲ್​ ಎಸ್ಟೇಟ್ ​ಉದ್ಯಮಿಯಾಗಿದ್ದ ಇವರು ಸಮಾಜ ಸೇವೆಯ ಮೂಲಕ ಕೂಡ ಗುರುತಿಸಿಕೊಂಡಿದ್ದರು. ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಿದ್ದರು. ಜೆಸಿ ರಾಯ್ ಅವರಿಗೆ ಸಿನಿಮಾ ಮತ್ತು ಟಿವಿ ಜಗತ್ತಿನೊಂದಿಗೆ ಹತ್ತಿರದ ಬಂಧ ಇತ್ತು.

ವರ್ಲ್ಡ್ ಪಿಕಲ್ ಬಾಲ್ ಲೀಗ್: ಚಾಂಪಿಯನ್ ಆಟವನ್ನ ಮುಂದುವರೆಸಿದ ಡೈರೆಕ್ಟರ್‌ ಅಟ್ಲೀ ಟೀಮ್ 'ಬೆಂಗಳೂರು ಜವಾನ್ಸ್'

ಪುಣೆ ವಿರುದ್ಧ ʻಬೆಂಗಳೂರು ಜವಾನ್ಸ್ʼ ಕ್ಲೀನ್ ಸ್ವೀಪ್; ಅಟ್ಲೀ ಟೀಮ್ ಹವಾ!

World Pickleball League 2: ಬೆಂಗಳೂರು ತಂಡವಾಗಿರುವ 'ಬೆಂಗಳೂರು ಜವಾನ್ಸ್' ಎರಡನೇ ಸೀಸನ್‌ನಲ್ಲಿ ಪುಣೆ ಯುನೈಟೆಡ್ ವಿರುದ್ಧ 5-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ನಿರ್ದೇಶಕ ಅಟ್ಲೀ ಮತ್ತು ಪ್ರಿಯಾ ಅಟ್ಲೀ ಮಾಲೀಕತ್ವದ ಈ ಚಾಂಪಿಯನ್ ತಂಡ, ತನ್ನ ಬಲಿಷ್ಠ ಪ್ರದರ್ಶನವನ್ನು ಮುಂದುವರೆಸಿದೆ.

'ಘಾರ್ಗಾ' ಚಿತ್ರಕ್ಕಾಗಿ ರಿಮಿಕ್ಸ್‌ ಆಯ್ತು 'ಬಂಗಾರಿ ಯಾರೇ ನೀ ಬುಲ್ ಬುಲ್' ಸಾಂಗ್; ದರ್ಶನ್‌ ಅಭಿಮಾನಿಗಳಿಂದಲೇ ರಿಲೀಸ್!‌

'ಘಾರ್ಗಾ' ಚಿತ್ರದಲ್ಲಿ 'ಬಂಗಾರಿ ಯಾರೇ ನೀ ಬುಲ್ ಬುಲ್' ರೀಮಿಕ್ಸ್ ಸಾಂಗ್

Gharga Movie: 'ಗಜ' ಚಿತ್ರದ ಜನಪ್ರಿಯ 'ಬಂಗಾರಿ ಯಾರೇ ನೀ ಬುಲ್ ಬುಲ್' ಹಾಡನ್ನು ಅಶ್ವಿನಿ ರಾಮ್‌ಪ್ರಸಾದ್ ನಿರ್ಮಾಣದ 'ಘಾರ್ಗಾ' ಚಿತ್ರದಲ್ಲಿ ಬಳಸಿಕೊಳ್ಳಲಾಗಿದ್ದು, ದರ್ಶನ್ ಅಭಿಮಾನಿಗಳು ಇದನ್ನು ಬಿಡುಗಡೆ ಮಾಡಿದ್ದಾರೆ. ಅರುಣ್ ರಾಮ್‌ಪ್ರಸಾದ್ ನಾಯಕನಾಗಿ ನಟಿಸಿರುವ ಈ ಹಾರರ್-ಅಡ್ವೆಂಚರಸ್ ಸಿನಿಮಾ ಫೆಬ್ರವರಿ 6 ರಂದು ತೆರೆಗೆ ಬರಲಿದ್ದು, ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.

Big Boss Kannada TRP:  ಭರ್ಜರಿ ಟಿಆರ್​​ಪಿ ಪಡೆದು ಹೊಸ ದಾಖಲೆ ಬರೆದ ಬಿಗ್‌ ಬಾಸ್‌ ಕನ್ನಡ! ಸೀರಿಯಲ್‌ಗಳ ಕಥೆ ಏನು?

ಭರ್ಜರಿ ಟಿಆರ್​​ಪಿ ಪಡೆದು ಹೊಸ ದಾಖಲೆ ಬರೆದ ಬಿಗ್‌ ಬಾಸ್‌ ಕನ್ನಡ!

Kannada Serial TRP: ಬಿಗ್‌ ಬಾಸ್‌ ಸೀಸನ್‌ 12 ಮುಗಿದು ಕೆಲವೇ ದಿನಗಳು ಆಗಿವೆ. ಆದ್ರೂ ಅದರ ಹವಾ ಮಾತ್ರ ನಿಂತಿಲ್ಲ. ಇನ್ನೂ ಸ್ಪರ್ಧಿಗಳ ಸಂದರ್ಶನಗಳು ಸೇರಿದಂತೆ ಚರ್ಚೆಗಳು ಆಗುತ್ತಲೇ ಇವೆ. TRP ಹೊರ ಬಿದ್ದಿದೆ. ಬಿಗ್‌ ಬಾಸ್‌ ಫಿನಾಲೆ ಎಪಿಸೋಡ್​​ಗೆ 16.8 ಟಿವಿಆರ್ ಸಿಕ್ಕಿದೆ. ಬಿಗ್ ಬಾಸ್ ಎಪಿಸೋಡ್​​​ಗೆ 10-12 ಟಿವಿಆರ್ ಸಿಗುತ್ತಿತ್ತು. ಹಾಗಾದ್ರೆ ಧಾರಾವಾಹಿಗಳ ಕಥೆ ಏನು?

Gatha Vaibhava OTT:  ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಒಟಿಟಿಗೆ ಬಂದಾಯ್ತು! ಸ್ಟ್ರೀಮಿಂಗ್ ಎಲ್ಲಿ?

ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಒಟಿಟಿಗೆ ಬಂದಾಯ್ತು!

Gatha Vaibhava: ಗತವೈಭವ ಚಿತ್ರ ಕಳೆದ ವರ್ಷ ರಿಲೀಸ್ ಆಗಿತ್ತು. ನವೆಂಬರ್-14 ರಂದು ರಾಜ್ಯಾದ್ಯಂತ ತೆರೆಗೆ ಬಂದಿತ್ತು. ಸಿಂಪಲ್ ಸುನಿ ಇಲ್ಲಿ ನಾಲ್ಕು ವಿಭಿನ್ನವಾದ ಕಥೆಗಳನ್ನ ಅಷ್ಟೆ ವಿಶೇಷಾಗಿಯೇ ಹೇಳಿದ್ದರು. ಕಥೆ,ಚಿತ್ರಕಥೆ, ಸಂಭಾಷಣೆ ಹೀಗೆ ಎಲ್ಲವನ್ನು ಮಾಡಿದ್ದರು. ಇದೀಗ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಗತವೈಭವ ಚಿತ್ರದಲ್ಲಿ ಆಶಿಕಾ ರಂಗನಾಥ್ ನಟಿಸಿದ್ದರು. ದುಷ್ಯಂತ್ ಈ ಚಿತ್ರದ ನಾಯಕರಾಗಿದ್ದರು. ಈ ಚಿತ್ರದ ಮೂಲಕವೇ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ಪಳಗಿದ ನಾಯಕನ ರೀತಿ ನಟಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಕೂಡ ಪಡೆದುಕೊಂಡಿದ್ದರು.

Valavaara Review: ತಂಗಾಳಿಯಂತೆ ಹೃದಯ ಸೋಕುವ ಕುಂಡೇಸಿಯ ಪುಟ್ಟ ಪ್ರಪಂಚ

Valavaara Review: ಟ್ರೇಲರ್‌ ಮೂಲಕ ಗಮನಸೆಳೆದ ʻವಲವಾರʼ ಸಿನಿಮಾ ಹೇಗಿದೆ?

Valavaara Movie Review: ಸುತನ್ ಗೌಡ ಅವರ ನಿರ್ದೇಶನದ ʻವಲವಾರʼ ಸಿನಿಮಾ ತೆರೆಕಂಡಿದೆ. ಅಪ್ಪನ ಸಿಡಿಮಿಡಿ ಮತ್ತು ತಾಯಿಯ ಮಮಕಾರದ ನಡುವೆ ಬೆಳೆಯುವ ಕುಂಡೇಸಿ ಎಂಬ ಬಾಲಕನ ಸುತ್ತ ಈ ಕಥೆ ಸಾಗುತ್ತದೆ. ಮನೆಯ ಹಸು 'ಗೌರ' ಕಾಣೆಯಾದಾಗ, ಅದನ್ನು ಹುಡುಕಲು ಹೊರಡುವ ಕುಂಡೇಸಿ ಎದುರಿಸುವ ಜೀವನಾನುಭವಗಳೇ ಈ ಸಿನಿಮಾದ ಹೈಲೈಟ್‌.

Chowkidar Review: ನಿನ್ನಂಥ ಅಪ್ಪ ಇಲ್ಲಾ, ನಿನ್ನಂಥ ಮಗನೂ ಇಲ್ಲಾ;  ಚೌಕಿದಾರ್‌ನಲ್ಲಿ ಫ್ಯಾಮಿಲಿ ಡ್ರಾಮಾವೇ ಎಲ್ಲಾ!

Chowkidar Review: ಪೃಥ್ವಿ ಅಂಬಾರ್‌ ನಟನೆಯ ಚೌಕಿದಾರ್‌ ಸಿನಿಮಾ ‌ವಿಮರ್ಶೆ

Chowkidar Movie Review: ಚಂದ್ರಶೇಖರ್‌ ಬಂಡಿಯಪ್ಪ ಅವರ ಚೌಕಿದಾರ್‌ ಒಂದು ತಂದೆ-ಮಗನ ಭಾವನಾತ್ಮಕ ಸಂಬಂಧದ ಕಥೆ ಇರುವ ಸಿನಿಮಾ. ಮಗನ ಮೇಲೆ ಅತಿಯಾದ ಪ್ರೀತಿ ಹೊಂದಿರುವ ತಂದೆಯೊಬ್ಬನ ಕಥೆ ಇದು. ಈ ಸಿನಿಮಾವು ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಇದೆಯಾ? ರೇಟಿಂಗ್‌ ಎಷ್ಟು? ಇಲ್ಲಿದೆ ನೋಡಿ ವಿಮರ್ಶೆ.

Arijit Singh: ರಾಜಕೀಯಕ್ಕೆ ಅರಿಜಿತ್ ಸಿಂಗ್ ಎಂಟ್ರಿ? ಗಾಯನ ನಿವೃತ್ತಿ ಬೆನ್ನಲ್ಲೇ ದೊಡ್ಡ ನಿರ್ಧಾರ!

Arijit Singh: ರಾಜಕೀಯಕ್ಕೆ ಅರಿಜಿತ್ ಸಿಂಗ್ ಎಂಟ್ರಿ?

Arijit Politics: ಅರಿಜಿತ್ ಸಿಂಗ್ಕ ಳೆದ ವಾರ ಹಿನ್ನೆಲೆ ಗಾಯನದಿಂದ ಹಠಾತ್ ನಿವೃತ್ತಿ ಘೋಷಿಸಿದಾಗ ಅಭಿಮಾನಿಗಳು ಶಾಕ್‌ ಆಗಿದ್ದರು. ಈ ಘೋಷಣೆಯು ಲಕ್ಷಾಂತರ ಜನರನ್ನು ಭಾವನಾತ್ಮಕವಾಗಿಸಿದ್ದರೂ, ಅರಿಜಿತ್ ಬೇರೆ ಕಾರಣಕ್ಕಾಗಿ ಸಂಗೀತದಿಂದ ದೂರ ಸರಿಯುತ್ತಿರಬಹುದು ಎಂದು ವರದಿ ಆಗಿದೆ. ರಾಜಕೀಯ ಪಕ್ಷ ಸ್ಥಾಪಿಸಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಎದುರಿಸಲಿದ್ದಾರಂತೆ. ಈ ವರದಿ ಅನೇಕರಿಗೆ ಅಚ್ಚರಿ ತರಿಸಿದೆ.

Varanasi: 'ವಾರಣಾಸಿ' ಚಿತ್ರದ ಪ್ರಚಾರಕ್ಕೆ ವಿಶಿಷ್ಟ ತಂತ್ರ ! ಟೈಟಲ್ ಹಾಕದೆ ರಿಲೀಸ್ ದಿನಾಂಕ ಘೋಷಣೆ?

'ವಾರಣಾಸಿ' ಚಿತ್ರದ ಪ್ರಚಾರಕ್ಕೆ ವಿಶಿಷ್ಟ ತಂತ್ರ ! ರಿಲೀಸ್ ದಿನಾಂಕ ಘೋಷಣೆ?

Varanasi Movie: ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಎಸ್.ಎಸ್. ರಾಜಮೌಳಿ ನಿರ್ದೇಶನದ ವಾರಣಾಸಿ ಚಿತ್ರ ಬಿಡುಗಡೆ ದಿನಾಂಕ ರಿವೀಲ್‌ ಆಗಿದೆ. ಸಿನಿಮಾ ಹೆಸರಿಲ್ಲದೆ, ಕೇವಲ ಬಿಲ್ ಬೋರ್ಡ್‌ಗಳಲ್ಲಿ ರಿಲೀಸ್ ದಿನಾಂಕ 'ಏಪ್ರಿಲ್ 7, 2027' ಘೋಷಿಸುವ ಮೂಲಕ ಚರ್ಚೆಗೆ ಬಂದಿದೆ. ಜಾಹೀರಾತು ಫಲಕಗಳು ಚಲನಚಿತ್ರದ ಯಾವುದೇ ಫೋಟೋ, ಲೋಗೋಗಳನ್ನು ಉಲ್ಲೇಖಿಸಿಲ್ಲ. ಹೀಗಾಗಿ ಸಿನಿಮಾ ಹವಾ ಎಬ್ಬಿಸುತ್ತಿದ್ದರೂ, ಬಿಡುಗಡೆ ದಿನಾಂಕ ಅಥವಾ ಪ್ರಚಾರದ ನಡೆಯ ಹಿಂದಿನ ಉದ್ದೇಶದ ಬಗ್ಗೆ ತಯಾರಕರಿಂದ ಯಾವುದೇ ಔಪಚಾರಿಕ ಹೇಳಿಕೆ ಬಂದಿಲ್ಲ. ಹೀಗಾಗಿ ಕುತೂಹಲ ಮೂಡಿದೆ.

Actor Yash: ಹೊಸಬರೇ ನಿರ್ಮಿಸಿದ ಕನ್ನಡದ ಈ ಚಿತ್ರಕ್ಕೆ ಶುಭ ಹಾರೈಸಿದ ಯಶ್‌!

ಹೊಸಬರೇ ನಿರ್ಮಿಸಿದ ಕನ್ನಡದ ಈ ಚಿತ್ರಕ್ಕೆ ಶುಭ ಹಾರೈಸಿದ ಯಶ್‌!

Amruta Anjan: ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಹೊರತಾಗಿ ಬೇರೆ ಬೇರೆ ವಿಚಾರಗಳಿಗೂ ಸುದ್ದಿಯಾಗುತ್ತಲೇ ಇರ್ತಾರೆ. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ನೀಡುತ್ತ ಬಂದಿದ್ದಾರೆ ಯಶ್‌. ಈಗ ಅವರು ಕನ್ನಡದ ಹೊಸ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಇನ್‌ಸ್ಟೋರಿಯಲ್ಲಿ ಪೋಸ್ಟ್‌ ಮಾಡಿ ವಿಶ್‌ ಕೂಡ ತಿಳಿಸಿದ್ದಾರೆ. ಅದುವೇ ‘ಅಮೃತ ಅಂಜನ್‌ʼ ಸಿನಿಮಾ ತಂಡಕ್ಕೆ.

OTT this weekend: ಈ ವಾರ ಒಟಿಟಿಗೆ ಬಂದಿವೆ ಸಾಲು ಸಾಲು ಸೌತ್‌ ಸಿನಿಮಾಗಳು! ನಿಮ್ಮ ಆಯ್ಕೆ ಯಾವುದು?

ಈ ವಾರ ಒಟಿಟಿಗೆ ಬಂದಿವೆ ಸಾಲು ಸಾಲು ಸೌತ್‌ ಸಿನಿಮಾಗಳು!

Indian movies to stream: ಜನವರಿ ಕೊನೆಯ ವಾರ ದಕ್ಷಿಣ ಭಾರತದ ಸಾಲು ಸಾಲು ಸಿನಿಮಾಗಳು ಒಟಿಟಿಗೆ ಎಂಟ್ರಿ ಕೊಟ್ಟಿವೆ. ಇದು ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಸಿನಿಮಾಳು ಬಂದಿವೆ. ಕಾಮಿಡಿ, ಹಾರರ್‌, ರೊಮ್ಯಾಂಟಿಕ್‌ ಸೇರಿದಂತೆ ಅನೇಕ ಪ್ರಕಾರಗಳ ಸಿನಿಮಾಗಳು ಬಂದಿವೆ. ಈ ವಾರಾಂತ್ಯದಲ್ಲಿ ನೀವು ವೀಕ್ಷಿಸಬಹುದಾದ ಹೊಸ ದಕ್ಷಿಣ ಭಾರತದ ಚಲನಚಿತ್ರಗಳನ್ನು ನೋಡೋಣ.

Dhurandhar OTT: ಅಂತೂ ಒಟಿಟಿಗೆ ಬಂತು 'ಧುರಂಧರ್' ; ಇದೊಂದು ಕಾರಣಕ್ಕೆ  ಅಭಿಮಾನಿಗಳು ಆಕ್ರೋಶ

ಒಟಿಟಿಗೆ 'ಧುರಂಧರ್'; ನೆಟ್‌ಫ್ಲಿಕ್ಸ್ ವಿರುದ್ಧ ಫ್ಯಾನ್ಸ್‌ ಆಕ್ರೋಶ ಏಕೆ?

Ranveer: ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ 1200 ಕೋಟಿ ರೂ.ಗಳನ್ನು ದಾಟಿದ ನಂತರ, ರಣವೀರ್ ಸಿಂಗ್ ಅವರ ಧುರಂಧರ್‌ ಜನವರಿ 30 ರಂದು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಗಮನಾರ್ಹವಾಗಿ, ಈ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಎಂಬ ಮೂರು ಭಾಷೆಗಳಲ್ಲಿ 12:00 ಗಂಟೆಗೆ ಬಿಡುಗಡೆಯಾಗಿದೆ. ಮತ್ತು ಮಧ್ಯರಾತ್ರಿಯಾದರೂ, ಅಭಿಮಾನಿಗಳು ಚಿತ್ರವನ್ನು OTT ನಲ್ಲಿ ಸ್ಟ್ರೀಮಿಂಗ್ ಮಾಡಲು ಪ್ರಾರಂಭಿಸಿದ್ದಾರೆ

Koragajja Movie: ಕೊಚ್ಚಿಯಲ್ಲಿ ʼಕೊರಗಜ್ಜʼ ಚಿತ್ರದ ಪ್ರಚಾರಕ್ಕೆ ಅಡ್ಡಿ; ನಟ ಮಮ್ಮುಟ್ಟಿ ಟೀಂ ವಿರುದ್ಧ ಭಾರಿ ಆಕ್ರೋಶ

ಕೊಚ್ಚಿಯಲ್ಲಿ ಕನ್ನಡದ ʼಕೊರಗಜ್ಜʼ ಪ್ರಚಾರಕ್ಕೆ ಅಡ್ಡಿ; ಭಾರಿ ಆಕ್ರೋಶ

ಕೊರಗಜ್ಜ ಚಿತ್ರತಂಡದಿಂದ ಕೊಚ್ಚಿಯ ಪಂಚತಾರ ಹೋಟೆಲ್‌ನಲ್ಲಿ ಜನವರಿ 24ರಂದು ರಾತ್ರಿ 8ಕ್ಕೆ ಅದ್ಧೂರಿ ಪತ್ರಿಕಾಗೋಷ್ಠಿ ಹಾಗೂ ಭೋಜನಕೂಟ ಆಯೋಜಿಸಲಾಗಿತ್ತು. ಆದರೆ, ಪ್ರೆಸ್ ಮೀಟ್‌ನ ಮುಂಚಿನ ದಿನ ತಡರಾತ್ರಿ ಚಿತ್ರತಂಡಕ್ಕೆ ಮಲಯಾಳಂ ʻಛಾತಪಾಚʼ ಚಿತ್ರತಂಡದ ಪಿಆರ್‌ಒ ಕರೆ ಮಾಡಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಅಥವಾ ಮುಂದೂಡುವಂತೆ ದಿಢೀರ್ ಆಗಿ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಕೊರಗಜ್ಜ ಚಿತ್ರತಂಡ ಅಸಮಾಧಾನ ಹೊರಹಾಕಿದೆ.

Bengaluru Film Festival 2026: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದ ಸಿಎಂ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದ ಸಿಎಂ

ಜನವರಿ 29ರಿಂದ ಫೆಬ್ರವರಿ 06ರವರೆಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕನ್ನಡ ಮತ್ತು ಭಾರತೀಯ ಚಿತ್ರಗಳು ಸೇರಿದಂತೆ ಒಟ್ಟಾರೆ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ, 400ಕ್ಕೂ ಹೆಚ್ಚು ಪ್ರದರ್ಶನಗಳಿರಲಿವೆ.

BIFFes: ಕಾರ್ಯಕ್ರಮಕ್ಕೆ ನನ್ನನ್ನ ಕರೆದಿದ್ದು ದೊಡ್ಡ ಗೌರವ! ಸಿನಿಮೋತ್ಸವ ಉದ್ಘಾಟನೆ ವೇಳೆ ರುಕ್ಮಿಣಿ ವಸಂತ್ ಮಾತು

ನನ್ನನ್ನ ಕರೆದಿದ್ದು ದೊಡ್ಡ ಗೌರವ; ಉದ್ಘಾಟನೆ ವೇಳೆ ರುಕ್ಮಿಣಿ ವಸಂತ್ ಮಾತು

Rukmini Vasanth: ವಿಧಾನಸೌಧದ ಮುಂಭಾಗದಲ್ಲಿ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಆಗಿದೆ. ಇಂದು (ಜನವರಿ 29) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರೋತ್ಸವ ಉದ್ಘಾಟನೆ ಮಾಡಿದ್ದಾರೆ. ಖ್ಯಾತ ನಟಿ ರುಕ್ಮಿಣಿ ವಸಂತ್ ಕೂಡ ಈ ವೇಳೆ ಉಪಸ್ಥಿತರಿದ್ದರು.

Loading...