ಕನ್ನಡ ನಿರ್ಮಾಪಕನ ಪರಿಸ್ಥಿತಿ ಕಂಡು ಮರುಗಿದ ನಟ ʻದಳಪತಿʼ ವಿಜಯ್!
Thalapathy Vijay Interview: ಜನ ನಾಯಗನ್ ಸಿನಿಮಾಗೆ ಎದುರಾಗಿರುವ ಅಡೆತಡೆಗಳ ಬಗ್ಗೆ ನಟ ವಿಜಯ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ನ ನಿರ್ಮಾಪಕ ವೆಂಕಟ್ ನಾರಾಯಣ್ ಅವರು 400 ಕೋಟಿ ಹೂಡಿಕೆ ಮಾಡಿದ್ದು, ಚಿತ್ರ ಸೆನ್ಸಾರ್ ಸುಳಿಗೆ ಸಿಲುಕಿರುವುದು ವಿಜಯ್ಗೆ ನೋವು ತಂದಿದೆ.