ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Bigg Boss Kannada 12 Finale: ಬಿಗ್‌ಬಾಸ್‌ ಹೌಸ್‌ ಬಳಿ ಮುಗಿಲು ಮುಟ್ಟಿದ ಗಿಲ್ಲಿ ಅಭಿಮಾನಿಗಳ ಸಂಭ್ರಮ; ಪಟಾಕಿ ಸಿಡಿಸಿ, ಸಿಹಿ ಹಂಚಿಕೆ

ಬಿಗ್‌ಬಾಸ್‌ ಹೌಸ್‌ ಬಳಿ ಮುಗಿಲು ಮುಟ್ಟಿದ ಗಿಲ್ಲಿ ಅಭಿಮಾನಿಗಳ ಸಂಭ್ರಮ

ಬಿಗ್‌ಬಾಸ್‌ ಗ್ರ್ಯಾಂಡ್‌ ಫಿನಾಲೆ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯಿಂದಲೇ ಜಾಲಿವುಡ್‌ ಸ್ಟುಡಿಯೋದ ಎರಡೂ ಗೇಟ್​ಗಳ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಬಿಗ್‌ಬಾಸ್‌ ವಿನ್ನರ್‌ ಆಗಿ ಗಿಲ್ಲಿ ಹೆಸರು ಘೋಷಣೆಯಾಗುತ್ತಲೇ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.

Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌!

Rakshitha Shetty: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್‌ ಫಿನಾಲೆ ಅದ್ಧೂರಿಯಾಗಿ ನೆರವೇರಿದೆ. ಗಿಲ್ಲಿ ನಟ ಈ ಸೀಸನ್‌ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ. ರನ್ನರ್‌ ಅಪ್‌ ರಕ್ಷಿತಾ ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್‌ ಅವರು ದಾಖಲೆಯ ವೋಟ್‌ ವಿನ್ನರ್‌ ಸ್ಪರ್ಧಿ ಪಡೆದುಕೊಂಡಿದ್ದರೆ, ರನ್ನರ್‌ ಅಪ್‌ ಕೂಡ ಸ್ಪಲ್ಪ ಅಂತದರಲ್ಲಿ ಇದ್ದಾರೆ ಎಂದಿದ್ದರು. ಅದರಂತೆ ರಕ್ಷಿತಾ ಸಖತ್‌ ವೋಟ್‌ ಪಡೆದು ರನ್ನರ್‌ ಅಪ್‌ ಆಗಿದ್ದಾರೆ.

Bigg Boss Kannada 12 Winner: ಕರುನಾಡಿನ ಮನೆ ಮಗ ಗಿಲ್ಲಿ ನಟನ ಕೈಸೇರಿತು ಟ್ರೋಫಿ; ಮಾತಿನ ಮಲ್ಲನಿಗೆ ಸಿಕ್ಕ ವೋಟ್‌ ಎಷ್ಟು ಗೊತ್ತಾ?

ದಾಖಲೆಯ ಮತಗಳೊಂದಿಗೆ ಗಿಲ್ಲಿ ನಟನ ಕೈಸೇರಿತು ಬಿಗ್‌ ಬಾಸ್‌ ಟ್ರೋಫಿ

Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್‌ ಫಿನಾಲೆ ಅದ್ಧೂರಿಯಾಗಿ ನೆರವೇರಿದೆ. ಗಿಲ್ಲಿ ನಟ ಈ ಸೀಸನ್‌ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ. ಕೊನೆಗೂ ಗಿಲ್ಲಿ ಫ್ಯಾನ್ಸ್‌ ಅಂದುಕೊಂಡಂತೆ ಟ್ರೋಫಿ ಗೆದ್ದಿದ್ದಾರೆ ಮಾತಿನ ಮಲ್ಲ. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ , ಮ್ಯೂಟೆಂಟ್ ರಘು, ಕಾವ್ಯಾ ಶೈವ, ಧನುಷ್ ಹಾಗೂ ಗಿಲ್ಲಿ ನಟ ಅವರು ಫಿನಾಲೆ ತಲುಪಿದ್ದರು. ಸೀಸನ್‌ ಆರಂಭದಲ್ಲಿಯೇ ಗಿಲ್ಲಿಯೇ ವಿನ್ನರ್‌ ಎಂದು ವೀಕ್ಷಕರು ಕಮೆಂಟ್‌ ಮಾಡುತ್ತಲೇ ಇದ್ದರು. ಫಿನಾಲೆ ಸಮೀಪಿಸುತ್ತಿದ್ದಂತೆ ಗಿಲ್ಲಿ ಕ್ರೇಜ್‌ ಕೂಡ ಜಾಸ್ತಿ ಆಗಿತ್ತು. ಅದರಂತೆ ಗೆದ್ದು ಬೀಗಿದ್ದಾರೆ ಗಿಲ್ಲಿ ನಟ.

Bigg Boss 12 Finale: ಎರಡನೇ ರನ್ನರ್‌ ಅಪ್‌ ಆದ ಬಿಗ್‌ ಬಾಸ್‌ `ರಾಜಮಾತೆ' ಅಶ್ವಿನಿ ಗೌಡ !

ಎರಡನೇ ರನ್ನರ್‌ ಅಪ್‌ ಆದ ಅಶ್ವಿನಿ ಗೌಡ!

Ashwini Gowda: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್‌ ಫಿನಾಲೆ ಅದ್ಧೂರಿಯಾಗಿ ನೆರವೇರಿದೆ. ಎರಡನೇ ರನ್ನರ್‌ ಅಪ್‌ ಅಶ್ವಿನಿ ಗೌಡ ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್‌ ಅವರು ದಾಖಲೆಯ ವೋಟ್‌ ವಿನ್ನರ್‌ ಸ್ಪರ್ಧಿ ಪಡೆದುಕೊಂಡಿದ್ದರೆ, ರನ್ನರ್‌ ಅಪ್‌ ಕೂಡ ಸ್ಪಲ್ಪ ಅಂತದರಲ್ಲಿ ಇದ್ದಾರೆ ಎಂದಿದ್ದರು. ಅದರಂತೆ ಅಶ್ವಿನಿ ಗೌಡ ಎಂದು ಹಲವರು ಭಾವಿಸಿದ್ದರು. ಆದರೀಗ ಎರಡನೇ ರನ್ನರ್‌ ಅಪ್‌ ಆಗಿದ್ದಾರೆ.

Bigg Boss Kannada 12 Finale: ಗಿಲ್ಲಿ ಬಿಗ್‌ ಬಾಸ್‌ ಗೆದ್ದರೆ 20 ಲಕ್ಷ ರುಪಾಯಿ ನೀಡುವುದಾಗಿ ಘೋಷಿಸಿದ ಎಂಎಲ್‌ಸಿ ಟಿ.ಎ. ಶರವಣ

ಗಿಲ್ಲಿ ಬಿಗ್‌ ಬಾಸ್‌ ಗೆದ್ದರೆ 20 ಲಕ್ಷ ರುಪಾಯಿ ನೀಡುತ್ತೇನೆ ಎಂದ ಶರವಣ

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಗ್ರ್ಯಾಂಡ್‌ ಫಿನಾಲೆ ನಡೆಯುತ್ತಿದೆ. ಕೊನೆಯ ಹಂತಕ್ಕೆ ತಲುಪಿದ 6 ಸ್ಪರ್ಧಿಗಳ ಪೈಕಿ ಕಪ್‌ ಯಾರ ಪಾಲಾಗುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಇದೀಗ ಜೆಡಿಎಸ್‌ ಎಂಎಲ್‌ಸಿ, ಸಾಯಿ ಗೋಲ್ಡ್‌ ಪ್ಯಾಲೇಸ್‌ ಮಾಲಕ ಟಿ.ಎ. ಶರವಣ ಅವರು ಗಿಲ್ಲಿ ನಟ ಬಿಗ್‌ ಬಾಸ್‌ ಗೆದ್ದರೆ ಬರೋಬ್ಬರಿ 20 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ.

Bigg Boss Kannada 12 Finale: ಅಯ್ಯೋ, ಕಾವ್ಯ ತಮ್ಮನ ಮಾತು ನಿಜವಾಗಲೇ ಇಲ್ಲ; ಬಿಗ್‌ ಬಾಸ್‌ ಶೋನಿಂದ ಹೊರಬಿದ್ದ ಕಾವು!

ಬಿಗ್‌ ಬಾಸ್‌ ಶೋನಿಂದ ಹೊರಬಿದ್ದ ಕಾವು!

Kavya Shaiva: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಜಂಟಿಯಾಗಿ ಮನೆಗೆ ಎಂಟ್ರಿ ಕೊಟ್ಟವರು ಅಂದರೆ ಅದುವೇ ಕಾವ್ಯ ಶೈವ . ಗಿಲ್ಲಿಯ ಜೋಡಿ ಅವರಾಗಿದ್ದರು. ʻಬಿಗ್‌ ಬಾಸ್‌ʼನಲ್ಲಿ ಫೈನಲ್‌ ಆಗಿ 6 ಸ್ಪರ್ಧಿಗಳು ಫಿನಾಲೆಗೆ ಎಂಟ್ರಿ ಕೊಟ್ಟರು. ಅದರಲ್ಲಿ ಕಾವ್ಯ ಕೂಡ ಒಬ್ಬರು. ಆದರೀಗ ಕಾವ್ಯ ಔಟ್‌ ಆಗಿದ್ದಾರೆ. ವಿನ್ನರ್‌ ಆಗೋ ಕನಸು ಭಗ್ನ ಆಗಿದೆ. ಗಿಲ್ಲಿ ಪಕ್ಕ ಕಾವ್ಯಾನೆ ಇರ್ತಾರೆ ಅಂತ ಅಂದುಕೊಂಡಿದ್ದ ಫ್ಯಾನ್ಸ್‌ಗೆ (Fans) ನಿರಾಸೆ ಆಗಿದೆ. ರಘು ಹಾಗೂ ಧನುಷ್‌ ಬೆನ್ನಲ್ಲೇ ಕಾವ್ಯ ಔಟ್‌ ಆದರು.

Bigg Boss Kannada Finale: ಪ್ರತಿಸ್ಪರ್ಧಿಗಳಿಗೆ ಟಫ್‌ ಫೈಟ್‌ ಕೊಟ್ಟಿದ್ದ ರಘು ಮನೆಯಿಂದ ಹೊರಗೆ!

ಪ್ರತಿಸ್ಪರ್ಧಿಗಳಿಗೆ ಟಫ್‌ ಫೈಟ್‌ ಕೊಟ್ಟಿದ್ದ ರಘು ಮನೆಯಿಂದ ಹೊರಗೆ!

Raghu Bigg boss Kannada: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟವರು ರಘು . ಧನುಷ್‌ ಗೌಡ, ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಹಾಗೂ ಮ್ಯೂಟೆಂಟ್‌ ರಘು ಫಿನಾಲೆ ತಲುಪಿದ್ದರು. ಆದರೆ ರಘು ಕೂಡ ಟಫ್‌ ಫೈಟ್‌ ಕೊಟ್ಟವರು. ಟ್ರೋಫಿ ಗೆಲ್ತಾರೆ ಅಂದುಕೊಂಡವರಿಗೆ ನಿರಾಸೆ ಆಗಿದೆ. ಈಗ ಮನೆಯಿಂದ ಹೊರಗೆ ಬಂದಿದ್ದಾರೆ ರಘು. ಧನುಷ್‌ 5th Runner Up ಆದ್ರೆ, ಟಾಪ್‌ 4th ಆಗಿ ರಘು ಹೊರಹೊಮ್ಮಿದ್ದಾರೆ. ಧನುಷ್‌ ಬೆನ್ನಲ್ಲೇ ರಘು ಮನೆಯಿಂದ ಔಟ್‌ ಆಗಿದ್ದಾರೆ.

Bigg Boss Kannada Finale: ʻಬಿಗ್‌ ಬಾಸ್‌ ಕನ್ನಡ 12’ರ  ʻಟಾಸ್ಕ್‌ ಮಾಸ್ಟರ್‌ʼ ಧನುಷ್‌ ಔಟ್‌!

ʻಬಿಗ್‌ ಬಾಸ್‌ ಕನ್ನಡ 12’ರ ʻಟಾಸ್ಕ್‌ ಮಾಸ್ಟರ್‌ʼ ಧನುಷ್‌ ಔಟ್‌!

Dhanush Gowda: ಬಿಗ್‌ ಬಾಸ್‌ ಸೀಸನ್‌ 12ರ ಪ್ರಬಲ ಸ್ಪರ್ಧಿ, ಟಾಸ್ಕ್‌ ಮಾಸ್ಟರ್ ಎನಿಸಿಕೊಂಡ ಧನುಷ್‌ ಔಟ್‌ ಆಗಿದ್ದಾರೆ. ಮೂರು ಬಾರಿ ಕ್ಯಾಪ್ಟನ್‌ ಆಗಿ ದಾಖಲೆ ಬರೆದು ʻಟಿಕೆಟ್‌ ಟು ಟಾಪ್‌ 6ʼ ಗೆದ್ದು ಮೊದಲ ಫೈನಲಿಸ್ಟ್‌ ಆಗಿದ್ದ ಧನುಷ್‌ ಈಗ ಔಟ್‌ ಆಗಿದ್ದು ಫ್ಯಾನ್ಸ್‌ಗೆ ಶಾಕ್‌ ಆಗಿದೆ. ವಿನ್ನರ್‌ ಆಗ್ತಾರೆ ಅಂತ ಫ್ಯಾನ್ಸ್‌ ಅಂದುಕೊಂಡಿದ್ದರು. ಸೀಸನ್‌ನಲ್ಲಿ ಸೈಲೆಂಟ್‌, ಆದರೆ ಸ್ಟ್ರಾಂಗ್‌ ಪ್ಲೇಯರ್‌ ಆಗಿ ಹೊರಹೊಮ್ಮಿದ ಧನುಷ್‌ ಎಲಿಮಿನೇಟ್‌ ಆಗಿರೋದು ಅಭಿಮಾನಿಗಳಿಗೆ ಬೇಸರ ತಂದಿದೆ.

Bigg Boss 12: ʻನಗ್ ನಗ್ತಾನೇ ಚುರುಕು ಮುಟ್ಟಿಸೋ ಚಾಲಾಕಿ, ಊರಗೆಲ್ಲಾ ಗೊತ್ತೂ ಗಿಲ್ಲಿ ಗಮ್ಮತ್ತುʼ;  ಪಳಾರ್‌ ಗಿಲ್ಲಿ  ನಟನ ಬಗ್ಗೆ ʻಬಿಗ್‌ ಬಾಸ್‌ʼ ಪಂಚ್‌ ಲೈನ್

ಎದುರಾಳಿಗೆ ಚಮಕ್ ನೀಡೋ ಚಾಲಾಕಿ, ಮರುಭೂಮಿಯಲ್ಲೂ ಹೂ ಬೆಳೆಸೋ ಕಲೆಗಾರ ಗಿಲ್ಲಿ!

Bigg Boss Kannada Season 12 Finale: ಬಿಗ್ ಬಾಸ್ ಕನ್ನಡ 12ರ ಫಿನಾಲೆಯಲ್ಲಿ ಗಿಲ್ಲಿ ನಟ ಸಂಚಲನ ಮೂಡಿಸುತ್ತಿದ್ದು, ಅವರ ಬಗ್ಗೆ ಬಿಗ್ ಬಾಸ್ ತಂಡವು ವಿಶಿಷ್ಟವಾಗಿ ಪಂಚ್ ಲೈನ್‌ಗಳನ್ನು ಹಂಚಿಕೊಂಡಿದೆ. ಗಿಲ್ಲಿಯನ್ನು "ನಗ್ ನಗ್ತಾನೇ ಚುರುಕು ಮುಟ್ಟಿಸೋ ಚಾಲಾಕಿ" ಎಂದು ವರ್ಣಿಸಿರುವ ತಂಡ, ಅವರ ಐದು ಪ್ರಮುಖ ಗುಣಗಳನ್ನು ಪಟ್ಟಿ ಮಾಡಿದೆ.

ʻರೇಗಿಸಿದ್ರೆ ಸುಮ್ನಿರೋಲ್ಲ ಕಾವ್ಯ, ತನ್ನವರನ್ನ ಬಿಟ್ಕೋಡಲ್ಲ ರಕ್ಷಿತಾ, ಮಗುಮನಸ್ಸಿನ ಹೃದಯವಂತ ರಘುʼ; ಈ ಮೂವರ ಬಗ್ಗೆ ʻಬಿಗ್ ಬಾಸ್‌ʼ ಹೇಳಿದ್ದೇನು?

ರಘು, ಕಾವ್ಯ, ರಕ್ಷಿತಾ ಬಗ್ಗೆ 'ಪಂಚ್' ಲೈನ್‌ ಹೇಳಿದ ʻಬಿಗ್ ಬಾಸ್ʼ!

Bigg Boss Kannada 12: ಫಿನಾಲೆ ಅಂತಿಮ ಘಟ್ಟದಲ್ಲಿರುವ ರಘು, ಕಾವ್ಯ ಮತ್ತು ರಕ್ಷಿತಾ ಶೆಟ್ಟಿ ಅವರ ವ್ಯಕ್ತಿತ್ವದ ಬಗ್ಗೆ ಬಿಗ್ ಬಾಸ್ ತಂಡ ವಿಶ್ಲೇಷಣೆ ಮಾಡಿದೆ. ಮ್ಯೂಟೆಂಟ್ ರಘು ಅವರನ್ನು "ಮಗು ಮನಸ್ಸಿನ ಹೃದಯವಂತ" ಎಂದು ಕರೆದರೆ, ಕಾವ್ಯ ಅವರನ್ನು "ನಗೆ ಮಲ್ಲಿಗೆ" ಎಂದು ಬಣ್ಣಿಸಲಾಗಿದೆ. ಇನ್ನು ರಕ್ಷಿತಾ ಅವರನ್ನು "ಚೋಟ್ ಮೆಣಸಿನಕಾಯಿ" ಎಂದು ಬಿಗ್ ಬಾಸ್ ಕರೆದಿದ್ದಾರೆ.

Bigg Boss Kannada Finale: ಗೆಲುವು ಅನ್ನೋದು ನನ್ನ ಹಣೆಬರಹದಲ್ಲಿ ಬರೆದಿಲ್ಲವೆನೋ ಎಂದ ಗಿಲ್ಲಿ! ಮೊದಲ ಎಲಿಮಿನೇಷನ್ ಯಾರದ್ದು?

ಬಿಗ್ ಬಾಸ್ ಗ್ರ್ಯಾಂಡ್‌ ಫಿನಾಲೆ; ಮೊದಲ ಎಲಿಮಿನೇಷನ್ ಯಾರದ್ದು?

Bigg Boss Kannada: ಬಿಗ್‌ ಬಾಸ್‌ ಸೀಸನ್‌ 12ರ ಗ್ರ್ಯಾಂಡ್‌ ಫಿನಾಲೆಗೆ ಕೌಂಡ್‌ ಡೌನ್‌ ಶುರು ಆಗಿದೆ. ಸ್ವಲ್ಪ ಸಮಯದಲ್ಲೇ ಶೋ ಪ್ರಾರಂಭ ಆಗುತ್ತೆ. ಈಗ ಹೊಸ ಪ್ರೋಮೋ ಔಟ್‌ ಆಗಿದೆ. ಅಂತಿಮವಾಗಿ ಗಿಲ್ಲಿ ನಟ , ಕಾವ್ಯಾ ಶೈವ, ಅಶ್ವಿನಿ ಗೌಡ, ಧನುಷ್, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ ಅವರು ಫಿನಾಲೆಗೆ ಬಂದಿದ್ದಾರೆ. ಯಾರು ವಿನ್ ಎಂಬುದನ್ನು ಕಿಚ್ಚ ಸುದೀಪ್ಅ ವರು ಇಂದು ರಾತ್ರಿ ಘೋಷಿಸಲಿದ್ದಾರೆ.

Bigg Boss Kannada 12: ಗಿಲ್ಲಿ ಹುಟ್ಟೂರಿನಲ್ಲಿ ಸಂಭ್ರಮವೋ ಸಂಭ್ರಮ; ಅದ್ಧೂರಿ ಮೆರವಣಿಗೆಗೆ ಸಿದ್ಧತೆ

ಗಿಲ್ಲಿ ಹುಟ್ಟೂರಿನಲ್ಲಿ ಸಂಭ್ರಮವೋ ಸಂಭ್ರಮ!

Gilli Nata: ಬಿಗ್‌ ಬಾಸ್‌ ಸೀಸನ್‌ 12ರ ಗ್ರ್ಯಾಂಡ್‌ ಫಿನಾಲೆಗೆ ಕೌಂಡ್‌ ಡೌನ್‌ ಶುರು ಆಗಿದೆ. ಸ್ವಲ್ಪ ಸಮಯದಲ್ಲೇ ಶೋ ಪ್ರಾರಂಭ ಆಗುತ್ತೆ. ಗಿಲ್ಲಿ ಕ್ರೇಜ್‌ ಅಂತೂ ಸಿಕ್ಕಾಪಟ್ಟೆ ಶುರು ಆಗಿದೆ. ವಿನ್ನರ್‌ ಘೋಷಣೆಗೂ ಮುಂಚೆ ಗಿಲ್ಲಿ ಹುಟ್ಟೂರಲ್ಲಿ ಸಂಭ್ರಮ ಶುರು ಆಗಿದೆ. ಗಿಲ್ಲಿಯ ಹುಟ್ಟೂರು ದಡದಪುರದಲ್ಲಿ ಗೆಲುವಿನ ನಂತರದ ಅದ್ಧೂರಿ ಮೆರವಣಿಗೆಗೆ ಸಿದ್ಧತೆಗಳು ನಡೆದಿವೆ. ಹುಟ್ಟೂರಾದ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ನಿಜ ಜೀವನದಲ್ಲಿ ಲಾ ಓದಿದ್ದರೂ ಲಾಯರ್‌ ಆಗಲಿಲ್ಲ ನಟ ಕೋಮಲ್‌; ಆದರೂ ಕರಿಕೋಟು ಧರಿಸುವ ಚಾನ್ಸ್‌ ಕೊಟ್ಟ ʻತೆನಾಲಿʼ!

ನಿಜ ಜೀವನದ ಕನಸು ತೆರೆಮೇಲೆ ನನಸು: ಕರಿಕೋಟು ಧರಿಸಿ ಲಾಯರ್ ಆದ ನಟ ಕೋಮಲ್

ನಟ ಕೋಮಲ್ ಕುಮಾರ್ ಅವರು ಇದೇ ಮೊದಲ ಬಾರಿಗೆ ತೆರೆಮೇಲೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಕೋಮಲ್ ಅವರು ನಿಜ ಜೀವನದಲ್ಲೂ ಕಾನೂನು ಪದವಿ ಪಡೆದಿದ್ದಾರೆ. ಈ ಹಿಂದಿನ 'ಮರೀಚಿ' ಚಿತ್ರದ ನಿರ್ದೇಶಕ ಸಿದ್ದ್ರುವ್ ಸಿದ್ದು ಅವರು ಕೋಮಲ್ ಅವರಿಗಾಗಿ 'ತೆನಾಲಿ ಡಿಎ ಎಲ್‌ಎಲ್‌ಬಿ' ಎಂಬ ವಿಭಿನ್ನ ಕಥೆಯನ್ನು ರೆಡಿ ಮಾಡಿಕೊಂಡಿದ್ದಾರೆ.

Bigg Boss Tamil 9 Finale: ಇಂದೇ ಬಿಗ್ ಬಾಸ್ ತಮಿಳು ಫಿನಾಲೆ! ಯಾರಾಗ್ತಾರೆ ವಿನ್ನರ್‌?

ಇಂದೇ ಬಿಗ್ ಬಾಸ್ ತಮಿಳು ಫಿನಾಲೆ! ಯಾರಾಗ್ತಾರೆ ವಿನ್ನರ್‌?

Vijay Sethupathi: ಸೂಪರ್ ಸ್ಟಾರ್ ವಿಜಯ್ ಸೇತುಪತಿ ನಿರೂಪಣೆಯ ಬಿಗ್ ಬಾಸ್ ತಮಿಳು 9 ಕಾರ್ಯಕ್ರಮ ಮುಕ್ತಾಯಗೊಳ್ಳಲು ಸಜ್ಜಾಗಿದೆ. ಸುಮಾರು 15 ವಾರಗಳ, ಮನರಂಜನೆ, ಜಗಳಗಳು, ಆರೋಪಗಳು, ಹೃದಯಸ್ಪರ್ಶಿ ಸ್ನೇಹ ಮತ್ತು ಎಲಿಮಿನೇಷನ್‌ಗಳ ನಂತರ, ಸೀಸನ್‌ನ ವಿಜೇತರನ್ನು ಶೀಘ್ರದಲ್ಲೇ ಘೋಷಿಸಲಾಗುತ್ತಿದೆ. ಗ್ರ್ಯಾಂಡ್ ಫಿನಾಲೆ ಸಮಯದಿಂದ ಹಿಡಿದು ಫೈನಲಿಸ್ಟ್‌ಗಳು, ಬಹುಮಾನದ ವಿವರ,ಬಿಗ್ ಬಾಸ್ ತಮಿಳು ಸೀಸನ್ 9 ರ ಅಂತಿಮ ಘಟ್ಟದ ​​ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ.

AR Rahman: ವಿವಾದ ಹುಟ್ಟುಹಾಕಿದ್ದ ʻಧರ್ಮʼದ ಹೇಳಿಕೆ: ಟೀಕೆಯ ನಂತರ ಮೌನ ಮುರಿದ AR ರೆಹಮಾನ್‌!

ಟೀಕೆಯ ನಂತರ ಮೌನ ಮುರಿದ AR ರೆಹಮಾನ್‌!

Music composer AR Rahman: ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರು ಭಾನುವಾರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಧರ್ಮದ ಕಾರಣದಿಂದ ತಮಗೆ ಹಿಂದಿ ಚಿತ್ರರಂಗದಲ್ಲಿ ಅವಕಾಶ ಕಡಿಮೆ ಆಗಿದೆ ಎಂದು ಎ.ಆರ್. ರೆಹಮಾನ್ ಹೇಳಿದ್ದರು. ಅಲ್ಲದೇ ‘ಛಾವ’ ಸಿನಿಮಾದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಎ.ಆರ್. ರೆಹಮಾನ್ ಹೇಳಿಕೆ ಭಾರಿ ಚರ್ಚೆಗಳನ್ನುಂಟು ಮಾಡಿತ್ತು.

Bigg Boss 12: ಕಾವ್ಯ ವಾರ್ನಿಂಗ್‌ಗೆ ಗಿಲ್ಲಿ ನಟ ಡೋಂಟ್‌ ಕೇರ್;‌ ʻಕಾವು ನಮ್ ಮಾವನ ಮಗಳುʼ ಎಂದು ಮತ್ತೆ ಕಾಲೆಳೆದ ಪಳಾರ್!‌

ಕಾವ್ಯ ವಾರ್ನಿಂಗ್‌ಗೆ ಡೋಂಟ್ ಕೇರ್; ಫಿನಾಲೆ ವೇದಿಕೆಯಲ್ಲಿ ಗಿಲ್ಲಿ ಕಾಮಿಡಿ

Bigg Boss Kannada 12 Pre Finale Episode: ಗಿಲ್ಲಿ ನಟ ಮತ್ತು ಕಾವ್ಯ ಶೈವ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೂ ತಮ್ಮ ವಿಭಿನ್ನ ಬಾಂಡಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಇತ್ತೀಚೆಗೆ ಗಿಲ್ಲಿ ನೀಡುವ 'ಕಾವು' ಎಂಬ ಅಡ್ಡಹೆಸರು ಮತ್ತು ಪದೇ ಪದೇ ರೇಗಿಸುವುದು ಕಾವ್ಯ ಅವರಿಗೆ ಕಿರಿಕಿರಿ ಉಂಟುಮಾಡಿದೆ. ಆದರೂ ಗಿಲ್ಲಿ ರೇಗಿಸುವುದನ್ನ ನಿಲ್ಲಿಸಿಲ್ಲ.

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼ ಫಿನಾಲೆ ಪ್ರಸಾರಕ್ಕೂ ಮುನ್ನ ಸ್ಪೆಷಲ್‌ ಪೋಸ್ಟ್‌ ಶೇರ್‌ ಮಾಡಿದ ‌ʻಕಿಚ್ಚʼ ಸುದೀಪ್; ಏನಿದೆ ಅದರಲ್ಲಿ?

ಬಿಗ್‌ ಬಾಸ್‌ ಕನ್ನಡ 12 ಫಿನಾಲೆಗೂ ಮುನ್ನ ಕಿಚ್ಚ ಸುದೀಪ್ ಸ್ಪೆಷಲ್‌ ಪೋಸ್ಟ್

Kiccha Sudeep: ಸತತ 112 ದಿನಗಳ ಕಾಲ ವೀಕ್ಷಕರನ್ನು ರಂಜಿಸಿದ ಬಿಗ್ ಬಾಸ್ ಕನ್ನಡ 12ಕ್ಕೆ ಇಂದು ಅದ್ದೂರಿ ತೆರೆ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಟ್ವಿಟರ್ ಮೂಲಕ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. "ಪ್ರತಿ ಸೀಸನ್ ಕಳೆದಂತೆ ಬಿಗ್ ಬಾಸ್ ಏಳಿಗೆಗೆ ಸಾಕ್ಷಿಯಾಗಿದೆ, ಈ ಪಯಣ ಅಸಾಧಾರಣವಾದುದು" ಎಂದು ಬಣ್ಣಿಸಿರುವ ಅವರು, ವೀಕ್ಷಕರಿಗೆ ಮತ್ತು ತಾಂತ್ರಿಕ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಧನುಷ್‌ - ಅಶ್ವಿನಿ ಗೌಡ ಯಾವ್ಯಾವ ವಿಷಯಗಳಲ್ಲಿ ಪಂಟ್ರು ಗೊತ್ತಾ? ಇವರಿಬ್ಬರಿಗೆ ಬಿಗ್ ಬಾಸ್ ಕೊಟ್ಟ 'ಪಂಚಿಂಗ್' ಬಿರುದುಗಳೇನು?

ಧನುಷ್ 'ಸೈಲೆಂಟ್', ಅಶ್ವಿನಿ 'ವೈಲೆಂಟ್'! ಇವರಲ್ಲಿ ಯಾರು ಪವರ್‌ಫುಲ್?

Bigg Boss Kannada 12 Finale: ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಫಿನಾಲೆ ವೇದಿಕೆಯಲ್ಲಿ ನಿಂತಿರುವ ಧನುಷ್ ಗೌಡ ಮತ್ತು ಅಶ್ವಿನಿ ಗೌಡ ಅವರ 112 ದಿನಗಳ ಜರ್ನಿಯನ್ನು ಬಿಗ್ ಬಾಸ್ ತಂಡ ಅದ್ಭುತವಾಗಿ ವರ್ಣಿಸಿದೆ. ಧನುಷ್ ಅವರನ್ನು "ಟಾಸ್ಕ್ ಮಾಸ್ಟರ್" ಎಂದು ಕರೆದರೆ, ಅಶ್ವಿನಿ ಅವರನ್ನು "ಸವಾಲಿಗೇ ಸವಾಲು ಹಾಕುವ ಎದೆಗಾತಿ" ಎಂದು ಬಣ್ಣಿಸಲಾಗಿದೆ.

ʻಬಿಗ್‌ ಬಾಸ್‌ ಕನ್ನಡ ಸೀಸನ್ 12‌ʼ ಶೋ ಫಿನಾಲೆ ತಲುಪಿದರೂ ತಪ್ಪುತ್ತಿಲ್ಲ ಸಂಕಷ್ಟ; ಸುದೀಪ್‌ ಹೇಳಿದ ಆ ಒಂದು ಮಾತಿನ ಬಗ್ಗೆ ಸಿಗಲಿದೆಯಾ ಸ್ಪಷ್ಟೀಕರಣ?

ಫಿನಾಲೆಗೂ ಮುನ್ನ ಬಿಗ್ ಶಾಕ್; ʻಬಿಗ್ ಬಾಸ್ʼ ತಂಡಕ್ಕೆ ನೋಟಿಸ್ ನೀಡಿದ್ಯಾರು?

Bigg Boss Kannada 12 Finale: ಬಿಗ್‌ ಬಾಸ್‌ 12 ಫಿನಾಲೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ ಕಾರ್ಯಕ್ರಮಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ರಣಹದ್ದುಗಳ ಬಗ್ಗೆ ಮಾತನಾಡಿದ್ದರ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಅರಣ್ಯ ಇಲಾಖೆ ಈಗ ತಂಡಕ್ಕೆ ನೋಟಿಸ್ ನೀಡಿದೆ.

Bigg Boss Kannada 12 Finale: ಮೂವರು ಫೈನಲಿಸ್ಟ್‌ಗಳಿಗೆ ತಲಾ 33 ವೋಟ್ ಹಾಕಿದ ಈ ಸೀಸನ್‌ನ ಮಾಜಿ ಸ್ಪರ್ಧಿ; ಯಾರವರು? ಕೊಟ್ಟ ಕಾರಣವೇನು?

99 ಮತಗಳನ್ನು ಮೂವರು ಸ್ಪರ್ಧಿಗಳಿಗೆ ಹಂಚಿದ ಈ ಸೀಸನ್‌ನ ಮಾಜಿ ಸ್ಪರ್ಧಿ!

ಬಿಗ್ ಬಾಸ್ ಕನ್ನಡ 12ರ ಮಹಾ ಫಿನಾಲೆಯ ಸಂಭ್ರಮದ ನಡುವೆ, ಮಾಜಿ ಸ್ಪರ್ಧಿ ಮಂಜು ಭಾಷಿಣಿ ಅವರು ತಮ್ಮ 99 ಮತಗಳನ್ನು ಮೂವರು ಸ್ಪರ್ಧಿಗಳಿಗೆ ಸಮಾನವಾಗಿ ಹಂಚಿದ್ದಾರೆ. ಗಿಲ್ಲಿ ನಟ, ಧನುಷ್ ಮತ್ತು ರಕ್ಷಿತಾ ಶೆಟ್ಟಿಗೆ ತಲಾ 33 ಮತಗಳನ್ನು ನೀಡಿರುವ ಅವರು, ಈ ಮೂವರು ತಮಗೆ ಅತ್ಯಂತ ಪ್ರೀತಿಪಾತ್ರರು ಎಂದು ತಿಳಿಸಿದ್ದಾರೆ.

Bigg Boss Kannada 12: ಕಿಚ್ಚನ ಚಪ್ಪಾಳೆ ಬಗ್ಗೆ ತಲೆಕೆಡಿಸಿಕೊಳ್ಳೋಬೇಡಿ, ನಿಮ್ಮ ಜೀವನ ಮೇಲೆ ಗಮನ ಹರಿಸಿ ; ಕಿಚ್ಚ ಸುದೀಪ್‌

ಕಿಚ್ಚನ ಚಪ್ಪಾಳೆ ಬಗ್ಗೆ ಟೀಕಿಸಿದವರಿಗೆ ಸುದೀಪ್‌ ಹೇಳಿದ್ದೇನು?

Sudeep: ಬಿಗ್‌ ಬಾಸ್‌ Pre ಫಿನಾಲೆ ಇಂದು ಅದ್ಧೂರಿಯಾಗಿ ನಡೆದಿದೆ. ಸುದೀಪ್‌ ಅವರು ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿದರು. ಸ್ಪರ್ಧಿಗಳಿಗೆ ಕೆಲವು ಚಟುವಟಿಕೆ ಮಾಡಿಸಿದರು. ಆದರೆ ಇದೇ ವೇಳೆ ಚಪ್ಪಾಳೆ ಬಗ್ಗೆಯೂ ಮಾತನಾಡಿದರು. ಧ್ರುವಂತ್‌ ಹಾಗು ಅಶ್ವಿನಿ ಅವರಿಗೆ ನೀಡಿದ ಚಪ್ಪಾಳೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗಳು ಆಗಿತ್ತು. ಸುದೀಪ್‌ ಅವರನ್ನೇ ಕೆಲವರು ಟೀಕಿಸಿದ್ದರು. ಜನವರಿ 17ರ ಪ್ರೀ-ಫಿನಾಲೆಯಲ್ಲಿ ಈ ಬಗ್ಗೆ ಅವರು ಮಾತನಾಡಿದರು.

Bigg Boss Kannada 12: ಅಶ್ವಿನಿ ತಮ್ಮ ಶ್ರಮದಿಂದ ಮುಂದೆ ಬಂದ್ರು ಎಂದ ನಾರಾಯಣ ಗೌಡ; ಗಿಲ್ಲಿ ಪರ ಪ್ರವೀಣ್‌ ಶೆಟ್ಟಿ ಹೇಳಿದ್ದೇನು ಗೊತ್ತಾ?

ಅಶ್ವಿನಿ ಪರ ನಾರಾಯಣ ಗೌಡ! ಗಿಲ್ಲಿ ಬಗ್ಗೆ ಪ್ರವೀಣ್‌ ಶೆಟ್ಟಿ ಹೇಳಿದ್ದೇನು?

Ashwini Gowda: ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ನಾಳೆ ಅದ್ಧೂರಿಯಾಗಿ ನಡೆಯಲಿದೆ. ವಿನ್ನರ್‌ ಯಾರು ಅಂತ ನಾಳೆ ಅನೌನ್ಸ್‌ ಆಗುತ್ತೆ. ಆದರೀಗ ವಿವಿಧ ಸಂಘಟನೆಯ ಪ್ರಮುಖರು ತಮ್ಮ ಇಷ್ಟದ ಸ್ಪರ್ಧಿಗಳಿಗೆ ಸಪೋರ್ಟ್‌ ಮಾಡ್ತಾ ಇದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಅಶ್ವಿನಿ ಗೌಡ ಪರ ಬ್ಯಾಟ್‌ ಬೀಸಿದ್ರೆ, ಪ್ರವೀಣ್‌ ಶೆಟ್ಟಿ ಅವರು ಗಿಲ್ಲಿ ನಟನ ಪರ ಮಾತಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನ ಇದೀಗ ವೈರಲ್‌ ಆಗ್ತಿದೆ.

Mark OTT:  ಒಟಿಟಿಗೆ ಬರುತ್ತಿದೆ ಕಿಚ್ಚನ ‘ಮಾರ್ಕ್‌’ ಸಿನಿಮಾ; ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಬರುತ್ತಿದೆ ಕಿಚ್ಚನ ‘ಮಾರ್ಕ್‌’ ಸಿನಿಮಾ; ಸ್ಟ್ರೀಮಿಂಗ್‌ ಎಲ್ಲಿ?

Sudeep: ಕಿಚ್ಚ ಸುದೀಪ್ ಆಕ್ಷನ್ ಥ್ರಿಲ್ಲರ್ ಚಿತ್ರ ಮಾರ್ಕ್ ಮೂಲಕ ಮತ್ತೆ ದೊಡ್ಡ ಪರದೆಗೆ ಮರಳಿದರು. 2025 ರ ಕ್ರಿಸ್‌ಮಸ್ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರವು ಮ್ಯಾಕ್ಸ್ ಚಿತ್ರದ ಯಶಸ್ಸಿನ ನಂತರ ನಟ ಮತ್ತು ಚಲನಚಿತ್ರ ನಿರ್ಮಾಪಕರ ಎರಡನೇ ಸಹಯೋಗವನ್ನು ಗುರುತಿಸಿತು. ಇನ್ನೂ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಗೆ ಬರುತ್ತಿದೆ ‘ಮಾರ್ಕ್’ಸಿನಿಮಾ.

JC The University : ಡಾಲಿ ಪಿಕ್ಚರ್ಸ್ ನಿರ್ಮಾಣದ ಜೆಸಿ ದಿ ಯೂನಿವರ್ಸಿ ಮೂವಿ; ಟ್ರೈಲರ್‌ ಔಟ್‌, ಶಿವಣ್ಣ ಮೆಚ್ಚುಗೆ

ಜೆಸಿ ದಿ ಯೂನಿವರ್ಸಿ ಮೂವಿ ಟ್ರೈಲರ್‌ ಔಟ್‌, ಶಿವಣ್ಣ ಮೆಚ್ಚುಗೆ

JC the university: ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ನಿರ್ಮಾಣದಲ್ಲಿ ಮೂಡಿ ಬಂದಿರುವ ಬಹು ನಿರೀಕ್ಷೆಯ ಜೆಸಿ ದಿ ಯೂನಿವರ್ಸಿಟಿ ಸಿನಿಮಾ ಫೆಬ್ರವರಿ 6ಕ್ಕೆ ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ. ಸೂರ್ಯ ಪ್ರಖ್ಯಾತ್ ಮತ್ತು ಭಾವನಾ ರೆಡ್ಡಿ ನಟನೆಯ ಜೆಸಿ ಸಿನಿಮಾದ ಟ್ರೈಲರ್ (Trailer) ರಿಲೀಸ್ ಮಾಡುವ ಜೊತೆಗೆ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ.

Loading...