ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

'ಜಾನಕಿʼ ನಮ್ಮ ಕಾಲದ ಅದ್ಭುತ ಗಾಯಕಿ !

'ಜಾನಕಿʼ ನಮ್ಮ ಕಾಲದ ಅದ್ಭುತ ಗಾಯಕಿ !

ಮೊನ್ನೆ ತಾನೆ ನಮ್ಮನ್ನು ಅಗಲಿದ ಗಾಯಕಿ, ಎಸ್.ಜಾನಕಿಯವರನ್ನು ನಾನು ಸುಮಾರು ಮೂವತ್ತು ವರ್ಷಗಳಿಂದ ಹತ್ತಿರದಿಂದ ನೋಡಿದ್ದೇನೆ, ಅವರ ಕೈ ತುತ್ತು ತಿಂದಿದ್ದೇನೆ, ಅವರ ಅಸದಳ ವಾತ್ಸಲ್ಯ ವನ್ನು ಅನುಭವಿಸಿದ್ದೇನೆ. ಎಸ್.ಜಾನಕಿಯವರು ಸಂಗೀತಕ್ಕಾಗಿಯೇ ಅವತರಿಸಿದವರು. ಹಾಡನ್ನು ಬಿಟ್ಟು ಅವರ ಜೀವನದಲ್ಲಿ ಇನ್ನೇನು ಇರಲಿಲ್ಲ. ದೇವರು ಅವರಿಗಾಗಿಯೇ ಸೃಷ್ಟಿಸಿದಂತಿದ್ದ ರಾಮಪ್ರಸಾದ್ ಅವರಂತಹ ಪತಿ, ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು.

‘ರಾಮಾಯಣ’ ಸಿನಿಮಾದ ತಾರಾಗಣದ ಬಗ್ಗೆ ನಟ ಅನ್ನು ಕಪೂರ್ ಅಸಮಾಧಾನ: ನಟಿ ಸಾಯಿ ಪಲ್ಲವಿ ಆಯ್ಕೆಯನ್ನು ಪಶ್ನೆ ಮಾಡಿದ್ದೇಕೆ?

ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತೆನಾ? ತಾರಾಗಣದ ಬಗ್ಗೆ ಅನ್ನು ಕಪೂರ್ ಪ್ರಶ್ನೆ

ನಿತೇಶ್ ತಿವಾರಿ ನಿರ್ದೇಶನದ ಬೃಹತ್ ಬಜೆಟ್‌ನ ‘ರಾಮಾಯಣ’ ಸಿನಿಮಾದ ತಾರಾಗಣದ ಆಯ್ಕೆ ಕುರಿತು ಹಿರಿಯ ನಟ ಅನ್ನು ಕಪೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೀತಾ ದೇವಿಯ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿರುವ ಅವರು, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಚಿತ್ರತಂಡ ಮರೆತಿದೆ ಎಂದಿದ್ದಾರೆ.

Photos: ನಟಿ ಶರ್ಮಿಳಾ ಮಾಂಡ್ರೆ ಈಗ ʻಮಿಸಸ್‌  ಸುಂದರಂʼ; ತಮಿಳು ನಿರ್ಮಾಪಕನ ಜೊತೆ ಕನ್ನಡ ನಟಿಯ ಮದುವೆಯ ಸುಂದರ ಕ್ಷಣಗಳು

ತಮಿಳು ನಿರ್ಮಾಪಕನ ಜತೆ ಶರ್ಮಿಳಾ ಮಾಂಡ್ರೆ ಕಲ್ಯಾಣ; ಇಲ್ಲಿವೆ ಮದುವೆ ಫೋಟೋಗಳು

ಸ್ಯಾಂಡಲ್‌ವುಡ್‌ ನಟಿ ಶರ್ಮಿಳಾ ಮಾಂಡ್ರೆ ಈಚೆಗೆ ತಮಿಳು ನಿರ್ಮಾಪಕ ಸುಧನ್‌ ಸುಂದರಂ ಅವರನ್ನ ಮದುವೆಯಾದರು. ಜೈಪುರದಲ್ಲಿ ಅದ್ದೂರಿಯಾಗಿ ಇವರಿಬ್ಬರ ಕಲ್ಯಾಣ ಮಹೋತ್ಸವ ನಡೆದಿತ್ತು. ಇದೀಗ ತಮ್ಮ ಮದುವೆಯ ಅದ್ದೂರಿ ಫೋಟೋಗಳನ್ನ ಸೋಶಿಯಲ್‌ ಮೀಡಿಯಾದಲ್ಲಿ ಶರ್ಮಿಳಾ ಮಾಂಡ್ರೆ ಶೇರ್‌ ಮಾಡಿಕೊಂಡಿದ್ದಾರೆ. "From Ms Mandre to Mrs Sundaram" ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. ಇಲ್ಲಿವೆ ನೋಡಿ ಅವರ ಮದುವೆಯ ಸುಂದರ ಫೋಟೋಗಳು.

ʻಅಯ್ಯಯ್ಯೋ, ಸಲ್ಲು ಭಾಯ್‌ಗೆ ಏನಾಗಿಹೋಯ್ತು?ʼ; ಸಲ್ಮಾನ್‌ ಖಾನ್‌ ಲುಕ್‌ ನೋಡಿ ಗಾಬರಿಬಿದ್ದ ಅಭಿಮಾನಿಗಳು!

ಭಾಯ್‌ಜಾನ್‌ಗೆ ಏನಾಯ್ತು?; ಸಲ್ಮಾನ್ ಖಾನ್ ಹೊಸ ಲುಕ್ ನೋಡಿ ಫ್ಯಾನ್ಸ್ ಶಾಕ್!

ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈನ ಸ್ಲಮ್ ರಿಹ್ಯಾಬಿಲಿಟೇಶನ್ ಅಥಾರಿಟಿ ಕಚೇರಿಯ ಐಟಿ ಸರ್ವರ್ ರೂಮ್ ಉದ್ಘಾಟನೆ ವೇಳೆ ತೀರಾ ಭಿನ್ನವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಕ್ಲೀನ್ ಶೇವ್ ಹಾಗೂ ಸಿಂಪಲ್ ಶರ್ಟ್ ಧರಿಸಿದ್ದ ಸಲ್ಮಾನ್ ಅವರ ವಯಸ್ಸಾದ ಲುಕ್ ನೋಡಿ ಆತಂಕಗೊಂಡಿರುವ ಅಭಿಮಾನಿಗಳು, ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ನಡೆದ ‘ರಾಮಾಯಣ’ ಸಿನಿಮಾದ ಅದ್ದೂರಿ ಕಾರ್ಯಕ್ರಮ; ಜುಲೈ 24ರಂದು ಬರಲಿದೆ ಪ್ಯಾನ್‌ ವರ್ಲ್ಡ್‌ ಟ್ರೇಲರ್!‌

Yash: ದೆಹಲಿಯಲ್ಲಿ ‘ರಾಮಾಯಣ’ ಸಿನಿಮಾಗೆ ಅದ್ದೂರಿ ಕಾರ್ಯಕ್ರಮ

ಭಾರತೀಯ ಸಂಸ್ಕೃತಿಯ ಮಹಾಕಾವ್ಯ ‘ರಾಮಾಯಣ’ ಚಿತ್ರದ ಜಾಗತಿಕ ಪಯಣಕ್ಕೆ ದೆಹಲಿಯ ‘ಪ್ರಥಮ ಸಂಕಲ್ಪ’ ಇವೆಂಟ್ ಮೂಲಕ ಅಧಿಕೃತ ಚಾಲನೆ ಸಿಕ್ಕಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Kannada New Movie: ಚಂದ್ರಹಾಸ ಸಿನಿಮಾಗಾಗಿ ಜೊತೆಯಾಗಿ ಹಾಡಿದ ನಟ ಶರಣ್‌, ನವೀನ್‌ ಸಜ್ಜು!

ಚಂದ್ರಹಾಸ ಸಿನಿಮಾಗಾಗಿ ಜೊತೆಯಾಗಿ ಹಾಡಿದ ನಟ ಶರಣ್‌, ನವೀನ್‌ ಸಜ್ಜು!

Kannada New Movie:ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿರೋ ಚಂದ್ರಹಾಸ ಸಿನಿಮಾದ ಮೊದಲ ಹಾಡಿಗೆ ಯೋಗರಾಜ್‌ ಭಟ್‌ ಸಾಹಿತ್ಯ ಬರೆದಿದ್ದಾರೆ.. ಚಡ್ಡಿ ಬಡ್ಡಿ ಅಂತ ಇರೋ ಈ ಹಾಡು ಸ್ನೇಹಿತರ ಮಧ್ಯೆ ಇರೋ ಬಾಂದವ್ಯದ ಮೇಲೆ ರಚಿಸಲಾಗಿದೆ. ಈ ಚಡ್ಡಿ ಬಡ್ಡಿ ಹಾಡನ್ನ ನಟ ಶರಣ್‌ ಹಾಗೂ ಗಾಯಕ ನವೀನ್‌ ಸಜ್ಜು ಹಾಡಿರೋದು ವಿಶೇಷ. ಇದೇ ಮೊದಲ ಬಾರಿಗೆ ಇಬ್ಬರು ಜೊತೆಯಾಗಿ ಹಾಡನ್ನ ಹಾಡಿದ್ದಾರೆ .

72nd National Film Awards: ದೇಶೀಯ ಮಟ್ಟದಲ್ಲಿ ಮಿಂಚಿದ ಸ್ಯಾಂಡಲ್‌ವುಡ್‌ನ ʼಮಿಥ್ಯʼ: ತುಳುವಿನ 'ಇಂಬು'ಗೆ ಅವಾರ್ಡ್‌

ದೇಶೀಯ ಮಟ್ಟದಲ್ಲಿ ಮಿಂಚಿದ ಸ್ಯಾಂಡಲ್‌ವುಡ್‌ನ ʼಮಿಥ್ಯʼ

National Film Awards 2026: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (72nd National Film Awards announced) ವಿಜೇತರನ್ನು ಇಂದು ಶನಿವಾರ ನವದೆಹಲಿಯಲ್ಲಿ ಘೋಷಿಸಲಾಯಿತು. ಚಲನಚಿತ್ರ ತೀರ್ಪುಗಾರರ ಅಧ್ಯಕ್ಷತೆಯನ್ನು ಮಲಯಾಳಂ ಚಲನಚಿತ್ರ ನಿರ್ಮಾಪಕ ಜಯರಾಜ್ ವಹಿಸಿದ್ದರು. ಕನ್ನಡ ಸೇರಿದಂತೆ ಇತರೆ ಹಲವು ಭಾಷೆಗಳಲ್ಲಿ ನಿರ್ಮಾಣವಾದ ಸಿನಿಮಾಗಳಲ್ಲಿ ಅತ್ಯುತ್ತಮ ಸಿನಿಮಾಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿದೆ.

72nd National film awards: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ; ಇಲ್ಲಿದೆ ಲೈವ್‌ ಲಿಂಕ್‌ Video

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ; ಇಲ್ಲಿದೆ ಲೈವ್‌ ಲಿಂಕ್‌

72nd National film awards: ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್​​ನಲ್ಲಿ ಆಯೋಜಿಸಲಾಗಿರುವ ಸುದ್ದಿಗೋಷ್ಠಿಯಲ್ಲಿ ಆಯ್ಕೆ ಸಮಿತಿಯ ಪ್ರಮುಖರು ಹಾಗೂ ಮಾಹಿತಿ ಮತ್ತು ಪ್ರಸಾರ ಇಲಾಖೆ ಖಾತೆ ಪ್ರಮುಖರು ಪ್ರಶಸ್ತಿ ಪಡೆದ ಚಲನಚಿತ್ರಗಳು, ಕಲಾವಿದರು ಹಾಗೂ ತಂತ್ರಜ್ಞರ ಹೆಸರು ಘೋಷಣೆ ಮಾಡುತ್ತಿದ್ದಾರೆ. 2024ರಲ್ಲಿ ಸಿಬಿಎಫ್​​ಸಿ ಪ್ರಮಾಣ ಪತ್ರ ಪಡೆದ ಸಿನಿಮಾಗಳನ್ನು, ಪ್ರಶಸ್ತಿ ಆಯ್ಕೆ ಸಮಿತಿಯು ವೀಕ್ಷಿಸಿ ಅವುಗಳಲ್ಲಿ ಅತ್ಯುತ್ತಮ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗುತ್ತಿದೆ. ಲೈವ್ ವಿಡಿಯೋ ಇಲ್ಲಿದೆ.

Varanasi Movie: ‘ವಾರಣಾಸಿ’ಯ ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಔಟ್‌!

‘ವಾರಣಾಸಿ’ಯ ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಔಟ್‌!

Varanasi Movie: ಈ ಹಿಂದೆ ಪ್ರಿಯಾಂಕಾ ಚೋಪ್ರಾ ಹಳದಿ ಬಣ್ಣದ ಸೀರೆಯುಟ್ಟು ಸಖತ್ ಸ್ಟೈಲ್ ಆಗಿ ಗನ್ ಫೈರ್ ಮಾಡುತ್ತಿರುವ ಪೋಸ್ಟರ್ (Poster) ಅನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಿಡುಗಡೆ ಮಾಡಿರುವ ಲುಕ್ ಸಖತ್ ಭಿನ್ನವಾಗಿದೆ. ಉಗ್ರ ಪಾತ್ರ’ ಎಂದು ರಾಜಮೌಳಿ (Rajamouli) ಬಣ್ಣಿಸಿದ್ದಾರೆ. ಈಗ ಬಿಡುಗಡೆ ಮಾಡಿರುವ ಪೋಸ್ಟರ್​​ನಲ್ಲಿ ಪ್ರಿಯಾಂಕಾ ಕಪ್ಪು ಬಣ್ಣದ ವಾರಿಯರ್ ರೀತಿಯ ಉಡುಗೆ ತೊಟ್ಟು, ಮೊನಚಾದ ಲುಕ್ ನೀಡುತ್ತಿದ್ದಾರೆ. ‘

Amruthadhaare Serial: ಗೌತಮ್ - ಭೂಮಿಕಾಗೆ ವಿಧಿಯ ಸವಾಲು!  ಮಲ್ಲಿ ಖಡಕ್ ಮಾತಿಗೆ ಶಕುಂತಲಾ ಶಾಕ್‌

Amruthadhaare Serial: ಗೌತಮ್ - ಭೂಮಿಕಾಗೆ ವಿಧಿಯ ಸವಾಲು!

Amruthadhaare: ಜೀ ಕನ್ನಡ ವಾಹಿನಿಯಲ್ಲಿ (zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋ ವಿಚಾರ ಗೊತ್ತಾಗಿದೆ. ಮದುವೆ ವಾರ್ಷಿಕೋತ್ಸವ ದಿನ ಭೂಮಿ ಹಾಗೂ ಗೌತಮ್‌ ಡಿನ್ನರ್‌ ಡೇಟ್‌ ಹೋಗಿದ್ದರು. ಅಲ್ಲಿ ರಕ್ತದ ವಾಂತಿ ಮಾಡಿಕೊಂಡಿದ್ದಾಳೆ ಭೂಮಿ.

Amitabh Bachchan: ಹೊಸ ಥೀಮ್‌ನೊಂದಿಗೆ ಬರ್ತಿದೆ ʻKaun Banega Crorepatiʼ! ಈ ಬಾರಿ ವಿಶೇಷತೆ ಏನು?

ಹೊಸ ಥೀಮ್‌ನೊಂದಿಗೆ ಬರ್ತಿದೆ ʻKaun Banega Crorepatiʼ!

Amitabh Bachchan: ಕೌನ್ ಬನೇಗಾ ಕರೋಡ್ ಪತಿ 18 ನೇ ಸೀಸನ್ ಬರಲು ಸಜ್ಜಾಗುತ್ತಿದೆ. ಅಮಿತಾಬ್ ಬಚ್ಚನ್ ಮತ್ತೊಮ್ಮೆ ಆಯೋಜಿಸಿರುವ ಈ ರಸಪ್ರಶ್ನೆ ಕಾರ್ಯಕ್ರಮವು 'ಸೋಚ್ನಾ ಪಡೇಗಾ' ಎಂಬ ಹೊಸ ಥೀಮ್ ನೊಂದಿಗೆ ಬರುತ್ತಿದೆ. ಈ ಸೀಸನ್ ನಲ್ಲಿ, ಸರಿಯಾದ ಉತ್ತರಗಳನ್ನು ತಿಳಿದುಕೊಳ್ಳುವ ಬದಲು ಯೋಚಿಸುವ, ಅರ್ಥಮಾಡಿಕೊಳ್ಳುವ ಮತ್ತು ಜ್ಞಾನವನ್ನು ಅನ್ವಯಿಸುವ ಸಾಮರ್ಥ್ಯ ಇರಲಿದೆ ಎನ್ನಲಾಗಿದೆ.

Samantha Ruth Prabhu : ನಟಿ ಸಮಂತಾ ಸೀಮಂತ ಶಾಸ್ತ್ರದ ಫೋಟೋಗಳು ವೈರಲ್

ನಟಿ ಸಮಂತಾ ಸೀಮಂತ ಶಾಸ್ತ್ರದ ಫೋಟೋಗಳು ವೈರಲ್

Samantha Ruth Prabhu : 'ಮಾ ಇಂಟಿ ಬಂಗಾರಂ' ಬ್ಲಾಕ್‌ಬಸ್ಟರ್ ಆಗಿರುವುದರಿಂದ ಸಮಂತಾ ಮತ್ತು ಅವರ ಪತಿ ರಾಜ್ ನಿಧಿಮೋರು ತುಂಬಾ ಸಂತೋಷಪಟ್ಟಿದ್ದಾರೆ. ಪ್ರಸ್ತುತ ಯಶಸ್ಸನ್ನು ಅನುಭವಿಸುತ್ತಿರುವ ದಂಪತಿ ಇತ್ತೀಚೆಗೆ ಥೈಲ್ಯಾಂಡ್‌ಗೆ ಪ್ರವಾಸ ಕೈಗೊಂಡಿದ್ದರು. ಅಲ್ಲಿಂದ ಹಿಂದಿರುಗಿದ ನಂತರ, ಅವರು ಶುಭ ಕಾರ್ಯಕ್ರಮಕ್ಕಾಗಿ ಚಿತ್ತೂರಿನಲ್ಲಿರುವ ರಾಜ್ ಅವರ ಮನೆಗೆ ಹೋದರು. ಈ ಸಂದರ್ಭದಲ್ಲಿ, ಅತ್ತಾರಿನ್‌ನಲ್ಲಿ ಸ್ಯಾಮ್‌ಗಾಗಿ ಸರಳ ಸೀಮಂತ ಮಾಡಲಾಯ್ತು.

Deepika Padukone: 7 ತಿಂಗಳ ಗರ್ಭಿಣಿ ದೀಪಿಕಾ ಆ್ಯಕ್ಷನ್​ ಸೀನ್​ ಶೂಟಿಂಗ್​!

7 ತಿಂಗಳ ಗರ್ಭಿಣಿ ದೀಪಿಕಾ ಆ್ಯಕ್ಷನ್​ ಸೀನ್​ ಶೂಟಿಂಗ್​!

Deepika Padukone: ನಟಿ ದೀಪಿಕಾ, ಶೀಘ್ರದಲ್ಲೇ ಅಲ್ಲು ಅರ್ಜುನ್ ಜೊತೆ ರಾಕಾ ಮೂವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಅವರು ಚಿತ್ರಕ್ಕಾಗಿ ಆಕ್ಷನ್ ಸನ್ನಿವೇಶಗಳನ್ನೂ ಮಾಡಬೇಕಾಗಿದೆ. ಆದರೆ ಏಳು ತಿಂಗಳ ಗರ್ಭಿಣಿ ಹೊರತಾಗಿಯೂ ದೀಪಿಕಾ ಆ್ಯಕ್ಷನ್​ ದೃಶ್ಯಗಳಿಗೆ ಡ್ಯೂಪ್​ ಬಳಸದೇ ಖುದ್ದು ಮಾಡುತ್ತಿದ್ದಾರೆ!ದೀಪಿಕಾ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಡಾ. ವಿ. ನಾಗೇಂದ್ರ ಪ್ರಸಾದ್‌ಗೆ 50ನೇ ಹುಟ್ಟುಹಬ್ಬ; ಜುಲೈ 19ರಂದು 'ಕವಿರತ್ನ ಸಾರ್ಥಕ ಸುವರ್ಣ' ಮಹಾಸಂಭ್ರಮ

ʻಕವಿರತ್ನʼ ನಾಗೇಂದ್ರ ಪ್ರಸಾದ್‌ಗೆ 50ರ ಸಂಭ್ರಮ; ಜು.19ಕ್ಕೆ ಮಹಾ ಸಂಭ್ರಮ

ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳಿಂದ 3,000ಕ್ಕೂ ಹೆಚ್ಚು ಅದ್ಭುತ ಹಾಡುಗಳನ್ನು ಹೆಣೆದಿರುವ ಜನಪ್ರಿಯ ಗೀತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರ 50ನೇ ಹುಟ್ಟುಹಬ್ಬದ ಅಂಗವಾಗಿ ಜುಲೈ 19ರಂದು 'ಕವಿರತ್ನ ಸಾರ್ಥಕ ಸುವರ್ಣ' ಮಹಾಸಂಭ್ರಮ ಆಯೋಜಿಸಲಾಗಿದೆ.

Rakul Preet Singh: ಬಾಲಿವುಡ್‌ನಲ್ಲಿ ಅಸೂಯೆ, ತೆಲುಗು ಚಿತ್ರರಂಗದಲ್ಲಿ ಒಗ್ಗಟ್ಟು! ರಕುಲ್ ನೇರ ಮಾತು

ಬಾಲಿವುಡ್‌ನಲ್ಲಿ ಅಸೂಯೆ, ಟಾಲಿವುಡ್‌ನಲ್ಲಿ ಒಗ್ಗಟ್ಟು! ರಕುಲ್ ನೇರ ಮಾತು

Rakul Preet Singh: ರಕುಲ್, ತೆಲುಗು ಚಿತ್ರರಂಗದ ಒಗ್ಗಟ್ಟನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಬಾಲಿವುಡ್‌, ಟಾಲಿವುಡ್‌ ಉದ್ಯಮಗಳಲ್ಲಿನ ಕೆಲಸದ ಸಂಸ್ಕೃತಿಯ ಬಗ್ಗೆ ಮುಕ್ತವಾಗಿ ಮಾತನಾಡಿದರು. ಈ ನೇರ ನುಡಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ʻಜನ ನಾಯಗನ್‌ʼ ಸಿನಿಮಾಗೆ ರೂ. 1,000, ʻದಿ ಒಡಿಸ್ಸಿʼಗೆ ರೂ. 1,950! ದುಬಾರಿ ಟಿಕೆಟ್‌ ದರದಿಂದಾಗಿ ಬೆಂಗಳೂರಿನಲ್ಲಿ ಪರಭಾಷಾ ಚಿತ್ರಗಳ ಹಗಲು ದರೋಡೆ!

ಅಬ್ಬಬ್ಬಾ! ಬೆಂಗಳೂರಿನಲ್ಲಿ ʻಜನ ನಾಯಗನ್‌ʼ ಟಿಕೆಟ್‌ ರೇಟ್‌ 1,000 ರೂ.!

ಬೆಂಗಳೂರಿನಲ್ಲಿ ಪರಭಾಷಾ ಚಿತ್ರಗಳ ದುಬಾರಿ ಟಿಕೆಟ್ ದರದಿಂದಾಗಿ ಪ್ರೇಕ್ಷಕರ ರಾಜಾರೋಷ ಸುಲಿಗೆ ನಡೆಯುತ್ತಿದೆ. ತಮಿಳು ನಟ ವಿಜಯ್ ಅಭಿನಯದ 'ಜನ ನಾಯಗನ್' ಸಿಂಗಲ್ ಸ್ಕ್ರೀನ್‌ಗಳಲ್ಲೇ ಬರೋಬ್ಬರಿ 1000 ರೂ.ಗೆ ಮಾರಾಟವಾಗುತ್ತಿದ್ದು, ಕೇವಲ 42 ಶೋಗಳಿಂದ 1.90 ಕೋಟಿ ರೂ. ಮುಂಗಡ ಬುಕಿಂಗ್ ಮಾಡಿದೆ. ಇತ್ತ ಹಾಲಿವುಡ್ ಚಿತ್ರ 'ದಿ ಒಡಿಸ್ಸಿ' ಟಿಕೆಟ್ ದರ 1950 ರೂ. ತಲುಪಿದ್ದು, ಸಿನಿಮಾ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Saroja Srishailan: ಕನ್ನಡ ಚಿತ್ರರಂಗದ ಹಿರಿಯ ನಟಿ ಸರೋಜಾ ಶ್ರೀಶೈಲನ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟಿ ಸರೋಜಾ ಶ್ರೀಶೈಲನ್ ಇನ್ನಿಲ್ಲ

Shailaja Srishailan: ‘ಎ’, ‘ಪುಟ್ಟ ಹೆಂಡ್ತಿ’, ‘ಗೃಹಪ್ರವೇಶ’, ‘ಬಾರೆ ನನ್ನ ಮುದ್ದಿನ ರಾಣಿ’, ‘ಅನಂತನ ಅವಾಂತರ’, ‘ಉಪ್ಪಿ 2’ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ‘ಮುಕ್ತ’ ಮತ್ತು ‘ಮಾಯಾಮೃಗ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲೂ ಅಭಿನಯಿಸಿ ಕನ್ನಡ ಕಿರುತೆರೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. ಇಂದು ಬೆಂಗಳೂರಿನ ಶ್ರೀರಾಂಪುರದ ವಿದ್ಯುತ್ ಚಿತಾಗಾರದಲ್ಲಿ ಮೃತರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ .

'ಕರಾವಳಿ' ಚಿತ್ರದ ಪವರ್‌ಫುಲ್ ಕವರ್ ಸಾಂಗ್ ಬಿಡುಗಡೆ; ʻಸು ಫ್ರಮ್ ಸೋʼ ಮಾದರಿಯಲ್ಲೇ ರಾಜ್ಯಾದ್ಯಂತ ಭರ್ಜರಿ ಪ್ರೀಮಿಯರ್‌ ಶೋಗಳಿಗೆ ಪ್ಲ್ಯಾನ್!‌

ʻಸು ಫ್ರಂ ಸೋʼ ಮಾದರಿಯಲ್ಲೇ 'ಕರಾವಳಿ' ಚಿತ್ರಕ್ಕೆ ಪೇಯ್ಡ್ ಪ್ರೀಮಿಯರ್‌ ಶೋ

ಪ್ರಜ್ವಲ್ ದೇವರಾಜ್ - ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಜುಲೈ 24ರ ರಿಲೀಸ್‌ಗೂ ಮುನ್ನ 'ಸು ಫ್ರಮ್ ಸೋ' ಮಾದರಿಯಲ್ಲೇ ರಾಜ್ಯಾದ್ಯಂತ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದೆ.

Thalapathy Vijay: 'ಜನ ನಾಯಗನ್' ಸಿನಿಮಾದ ಅಂಬೇಡ್ಕರ್ ಕುರಿತ ಡೈಲಾಗ್‌ಗೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ; ನಿರ್ಮಾಪಕ ಕೆವಿಎನ್‌ ಹೇಳಿದ್ದಿಷ್ಟು!

ʻಜನ ನಾಯಗನ್ʼ ಚಿತ್ರದಿಂದ ಅಂಬೇಡ್ಕರ್ ಕುರಿತ ಡೈಲಾಗ್‌ ಕಟ್‌ ಆಗಿದ್ದೇಕೆ?

ತಮಿಳುನಾಡು ಸಿಎಂ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ 'ಜನ ನಾಯಗನ್' ಬಿಡುಗಡೆಗೆ ದಿನಗಣನೆ ಆರಂಭವಾಗಿರುವಾಗಲೇ ಈ ಚಿತ್ರದಲ್ಲಿದ್ದ ಅಂಬೇಡ್ಕರ್ ಅವರ ಸಂವಿಧಾನ ಮತ್ತು ವಿಜಯ್ ಅವರ 'ಟಿವಿಕೆ' ಪಕ್ಷವನ್ನು ಉಲ್ಲೇಖಿಸುವ ಪ್ರಮುಖ ಡೈಲಾಗ್‌ಗಳನ್ನು ತೆಗೆದುಹಾಕಲಾಗಿದ್ದು, ಈ ಬಗ್ಗೆ ನಿರ್ಮಾಪಕ ಕೆ. ವೆಂಕಟ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.

ʻದಳಪತಿʼ ವಿಜಯ್ ಪುತ್ರನ ʻಸಿಗ್ಮಾʼ ಸಿನಿಮಾ ರಿಲೀಸ್‌ಗೆ ರೆಡಿ; ತಮಿಳುನಾಡು ಸಿಎಂ ಮಗ ಜೇಸನ್‌ ಸಂಜಯ್‌ ಡೈರೆಕ್ಟರ್‌ ಆಗಿದ್ದೇಕೆ?

ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ರಿಲೀಸ್‌ಗೆ ರೆಡಿ!

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮ್ಮ ಚೊಚ್ಚಲ ನಿರ್ದೇಶನದ 'ಸಿಗ್ಮಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಂದೀಪ್ ಕಿಶನ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ.

ಕಾನೂನು ಹೋರಾಟದಲ್ಲಿ ʻಬಾಸ್‌ʼ ಚಿತ್ರತಂಡಕ್ಕೆ ಗೆಲುವು; ಸಿನಿಮಾ ಬಿಡುಗಡೆಗೆ ಹೈಕೋರ್ಟ್ ಹಸಿರು ನಿಶಾನೆ, ರಿಲೀಸ್‌ ಯಾವಾಗ?

ಹೈಕೋರ್ಟ್‌ನಲ್ಲಿ ‘ಬಾಸ್’ ಚಿತ್ರಕ್ಕೆ ಜಯ; ಟ್ರೇಲರ್‌ ರಿಲೀಸ್‌ಗೆ ಕ್ಷಣಗಣನೆ!

ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸುವ ಮೂಲಕ ಕರ್ನಾಟಕ ಹೈಕೋರ್ಟ್ 'ಬಾಸ್' ಸಿನಿಮಾದ ಬಿಡುಗಡೆಗೆ ಮುಕ್ತ ಅನುಮತಿ ನೀಡಿದೆ. ಒಂದೂವರೆ ತಿಂಗಳ ಕಠಿಣ ಕಾನೂನು ಹೋರಾಟದ ನಂತರ ಸಿಕ್ಕ ಈ ಜಯವನ್ನು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂದ ಜಯ ಎಂದು ಚಿತ್ರತಂಡ ಬಣ್ಣಿಸಿದೆ.

K. N. Ganeshaiah: ʻಪುಣ್ಯಕೋಟಿ ಶತಕರುಣಿʼ ದೃಶ್ಯಕಾವ್ಯ ಲೋಕಾರ್ಪಣೆ; ಸುಧಾಮೂರ್ತಿ, ರಮೇಶ್ ಅರವಿಂದ್ ಶ್ಲಾಘನೆ

ʻಪುಣ್ಯಕೋಟಿ ಶತಕರುಣಿʼ ದೃಶ್ಯಕಾವ್ಯದ ಲೋಕಾರ್ಪಣೆ ಮಾಡಿದ ಸುಧಾಮೂರ್ತಿ-ರಮೇಶ್

ಕನ್ನಡಿಗರ ನೆಚ್ಚಿನ ‘ಧರಣಿ ಮಂಡಲ ಮಧ್ಯದೊಳಗೆ’ ಕಥೆಯನ್ನು ಹೊಸ ದೃಷ್ಟಿಕೋನದೊಂದಿಗೆ ಪರಿಸರ ವಿಜ್ಞಾನ ಮತ್ತು ಇತಿಹಾಸದ ಹಿನ್ನೆಲೆಯಲ್ಲಿ ಕೆ.ಎನ್. ಗಣೇಶಯ್ಯ ಅವರು ಮರುಸೃಷ್ಟಿಸಿದ್ದಾರೆ. ಬಾಲು ಚಂದ್ರಶೇಖರ್ ನಿರ್ದೇಶನದ "ಪುಣ್ಯಕೋಟಿ ಶತಕರುಣಿ" ದೃಶ್ಯಕಾವ್ಯವನ್ನು ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಬಿಡುಗಡೆಗೊಳಿಸಿದ್ದಾರೆ.

ʻಲೈಫ್‌ ಟುಡೇʼ ಸಿನಿಮಾದ ಟ್ರೇಲರ್‌ ರಿಲೀಸ್;‌ ಲೇಖಾ ಚಂದ್ರ ನಟನೆಗೆ ರಾಷ್ಟ್ರ ಪ್ರಶಸ್ತಿ ಬರಬೇಕು ಎಂದ ತಬಲಾ ನಾಣಿ

ಲೇಖಾ ಚಂದ್ರ - ಕಿರಣ್‌ ನಟನೆಯ ʻಲೈಫ್ ಟುಡೇʼ ಸಿನಿಮಾ ಟ್ರೇಲರ್ ರಿಲೀಸ್‌

ಇಂದಿನ ಯುವ ಪೀಳಿಗೆಯ ಪ್ರೀತಿ ಹಾಗೂ ಸಂಬಂಧಗಳ ಏಳುಬೀಳುಗಳ ಕಥಾಹಂದರ ಹೊಂದಿರುವ, ಕಾಂತ ಕನ್ನಲ್ಲಿ ನಿರ್ದೇಶನದ ‘ಲೈಫ್ ಟುಡೇ’ ಚಿತ್ರದ ಟ್ರೇಲರ್ ಅಧಿಕೃತವಾಗಿ ಅನಾವರಣಗೊಂಡಿದೆ. ಕಿರಣ್ ಆದಿತ್ಯ ಹಾಗೂ ಲೇಖಾ ಚಂದ್ರ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವು ಆಗಸ್ಟ್ 6 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ʻರಾಗಿಣಿ MMS 3' ಸಿನಿಮಾಗೆ ನಾಯಕಿಯಾದ ನಟಿ ತಮನ್ನಾ ಭಾಟಿಯಾ; ಲಂಡನ್‌ನಲ್ಲಿ ಶೂಟಿಂಗ್‌ ಶುರು

ʻರಾಗಿಣಿ MMS 3' ಚಿತ್ರಕ್ಕೆ ತಮನ್ನಾ ಭಾಟಿಯಾ ನಾಯಕಿ

ಬಾಲಾಜಿ ಮೋಷನ್ ಪಿಕ್ಚರ್ಸ್ ಸಂಸ್ಥೆಯು ತನ್ನ ಯಶಸ್ವಿ ಹಾರರ್ ಫ್ರಾಂಚೈಸಿ ‘ರಾಗಿಣಿ MMS’ನ ಮೂರನೇ ಭಾಗವನ್ನು ಅಧಿಕೃತವಾಗಿ ಪ್ರಕಟಿಸಿದೆ. ಶಶಾಂಕ ಘೋಷ್ ನಿರ್ದೇಶನದ ಈ ಡೇಟ್ ನೈಟ್ ಹಾರರ್ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಮತ್ತು ಜುನೈದ್ ಖಾನ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

Loading...