ಕೂದಲಿಗೆ ಕತ್ತರಿ, ಶಾಕಿಂಗ್ ವಿಚಾರ ತೆರೆದಿಟ್ಟ 'ಗಿಣಿರಾಮ' ಆಯಿಸಾಹೇಬ್!
Chaitra Rao: ಗಿಣಿರಾಮ ಬಳಿಕ ‘ಕೆಂಡಸಂಪಿಗೆ’ ಧಾರಾವಾಹಿ ಮಾಡಿದರ. ‘ಅವನು ಮತ್ತೆ ಶ್ರಾವಣಿ’. ಇದರಲ್ಲಿ ಕೂಡ ನೆಗೆಟಿವ್ ಪಾತ್ರ ಮಾಡಿದ್ದರು. ಜೊತೆಗೆ ತೆಲುಗು ಮತ್ತು ತಮಿಳು ಭಾಷೆಯಲ್ಲಿಯೂ ಸೀರಿಯಲ್ ಮಾಡಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಭಾಷೆಯನ್ನ ಸುಲಲಿತವಾಗಿ ಮಾತನಾಡಿ ವೀಕ್ಷಕರ ಮನ ಗೆದ್ದಿದ್ದರು. ಆದರೆ ನಟಿ ಸೀರಿಯಲ್ ಬಳಿಕ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇದೀಗ ಉತ್ತರ ಸಿಕ್ಕಿದೆ. ಜೊತೆಗೆ ಶಾಕಿಂಗ್ ವಿಷ್ಯವನ್ನೂ ತಿಳಿಸಿದ್ದಾರೆ.