ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

ಕೊನೆಗೂ ರಿವೀಲ್ ಆಯ್ತು ಜ್ಯೂನಿಯರ್ ವಿಕ್ಕಿ ಕೌಶಲ್ ಹೆಸರು; ಅಭಿಮಾನಿಗಳ ಕುತೂಹಲಕ್ಕೆ ತೆರೆ

ಬಾಲಿವುಡ್ ಜೋಡಿ ಕತ್ರಿನಾ-ವಿಕ್ಕಿ ಕೌಶಲ್‌ ಪುತ್ರನ ಹೆಸರು ರಿವೀಲ್‌

ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ಒಂದಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇತ್ತೀಚೆ ಗಂಡು ಮಗುವನ್ನು ಬರಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಈ ವಿಚಾರ ಸಂತಸ ತಂದಿತ್ತು. ಈ ಖುಷಿಯ ವಿಚಾರವನ್ನು ಅವರೇ ಶೇರ್ ಮಾಡಿಕೊಂಡಿದ್ದರು. ಇದೀಗ ಮಗುವಿನ ಹೆಸರು ರಿವೀಲ್‌ ಆಗಿದೆ. ಎರಡು ತಿಂಗಳ ನಂತರ ದಂಪತಿ ತಮ್ಮ ಮಗನ ಹೆಸರನ್ನು ಪೋಸ್ಟ್ ಮೂಲಕ ಬಹಿರಂಗಪಡಿಸಿದೆ.

Bigg Boss Kannada 12:  ಬಿಗ್‌‌ಬಾಸ್‌‌ನಿಂದ ಬರುವಾಗ ಸ್ಪಂದನಾ ಗಿಲ್ಲಿಗೆ ಒಂದು ಮಾತೂ ಹೇಳಲಿಲ್ಲ ಏಕೆ?

ಬಿಗ್‌‌ಬಾಸ್‌‌ನಿಂದ ಬರುವಾಗ ಸ್ಪಂದನಾ ಗಿಲ್ಲಿಗೆ ಒಂದು ಮಾತೂ ಹೇಳಲಿಲ್ಲ ಏಕೆ?

Spandana Somanna: ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಫಿನಾಲೆ ಬರಲಿದೆ. ಈಗ 8 ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸ್ಪಂದನಾ ಸೋಮಣ್ಣ ಅವರು ಕಳೆದ ವಾರ ಎಲಿಮಿನೇಟ್ ಆದರು. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಸ್ಪಂದನಾ.

ಅಲ್ಲುಅರ್ಜುನ್‌-ರಶ್ಮಿಕಾ ಜೋಡಿಯ ‘ಪುಷ್ಪ 2' ದಾಖಲೆ ಮುರಿದು ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆದ ರಣವೀರ್ ಸಿಂಗ್ ನಟನೆಯ ʼಧುರಂಧರ್ʼ

ರಣವೀರ್ ಅಬ್ಬರ ಜೋರು: 'ಪುಷ್ಪ 2’ ದಾಖಲೆ ಅಳಿಸಿದ ʼಧುರಂಧರ್ʼ

Dhurandhar Box Office: ರಣವೀರ್ ಸಿಂಗ್ ನಟನೆಯ ʼಧುರಂಧರ್ʼ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದು 2025ರಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ಈ ಮೊದಲಿನ ಹಿಟ್ ಚಿತ್ರಗಳ‌ ದಾಖಲೆಗಳನ್ನೆಲ್ಲ ‘ಧುರಂಧರ್’ ಬ್ರೇಕ್ ಮಾಡಿದೆ. ಇದೀಗ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಜೋಡಿಯ 'ಪುಷ್ಪ 2' ಚಿತ್ರದ ಹಿಂದಿ ಆವೃತ್ತಿಯ ದಾಖಲೆಯನ್ನು ಮುರಿದು ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಸಿನಿಮಾ ಎಂಬ ಬಿರುದು ಗಳಿಸಿದೆ.

Yash Birthday: ಅಭಿಮಾನಿಗಳಿಗೆ ಯಶ್‌ ಪ್ರೀತಿಯ ಪತ್ರ; ಏನು ಹೇಳಿದ್ರು ಗೊತ್ತಾ ರಾಕಿಂಗ್‌ ಸ್ಟಾರ್‌?

ಅಭಿಮಾನಿಗಳಿಗೆ ಯಶ್‌ ಪ್ರೀತಿಯ ಪತ್ರ; ಏನು ಹೇಳಿದ್ರು?

Yash : ಜನವರಿ 08 ಯಶ್ ಅವರ ಹುಟ್ಟುಹಬ್ಬವಿದ್ದು ನಾಳೆಯ ದಿನ ‘ಟಾಕ್ಸಿಕ್’ ಸಿನಿಮಾದ ಮುಖ್ಯ ಪಾತ್ರ ಅಂದರೆ ಯಶ್ ಅವರ ಪಾತ್ರದ ಪೋಸ್ಟರ್ಬಿ ಡುಗಡೆ ಆಗಲಿದೆ. ಈಗಾಗಲೇ ಯಶ್ ಅವರು ಇರುವ ಟಾಕ್ಸಿಕ್ ಸಿನಿಮಾದ ಕೆಲವು ಪೋಸ್ಟರ್​​ಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ನಾಳೆ (ಜನವರಿ 08) ಯಶ್ ಅವರ ಪೋಸ್ಟರ್ ಬಿಡುಗಡೆ ಆಗಲಿರುವ ಮಾಹಿತಿಯನ್ನು ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೊಂಡಿದೆ. ಇದೀಗ ಯಶ್‌ ಅವರು ತಮ್ಮ ಬರ್ತ್‌ಡೇ ನಿಮಿತ್ತ ಫ್ಯಾನ್ಸ್‌ಗೆ ಪತ್ರ ಬರೆದಿದ್ದಾರೆ.

Bigg Boss Kannada 12: ಅಶ್ವಿನಿ-ಧ್ರುವಂತ್ ಮೇಲೆ ದ್ವೇಷದ ನೀರೆರಚಾಟ! ಚುಚ್ಚು ಮಾತುಗಳನ್ನಾಡಿದ ರಾಶಿಕಾ

ಅಶ್ವಿನಿ-ಧ್ರುವಂತ್ ಮೇಲೆ ದ್ವೇಷದ ನೀರೆರಚಾಟ!

Rashika Shetty: ಬಿಗ್‌ ಬಾಸ್‌ ಮನೆಯಲ್ಲಿ ‘ಟಿಕೆಟ್ ಟು ಟಾಪ್ 6’ ಟಾಸ್ಕ್‌ನಲ್ಲಿ ಸ್ಪರ್ಧಿಗಳ ಮಧ್ಯೆ ಭಾರಿ ಪೈಪೋಟಿ ಹೆಚ್ಚಾಗಿದೆ. ನಿನ್ನೆಯ ಈ ಟಾಸ್ಕ್ ವೇಳೆ ಗಿಲ್ಲಿ ನಟ ಅವರು ಸೋತರು. ಇದರಿಂದ ಧ್ರುವಂತ್ ಅವರಿಗೆ ಫಿನಾಲೆ ಹಾದಿ ಸುಲಭವಾಯಿತು. ಇದೀಗ ಧ್ರುವಂತ್‌ ಹಾಗೂ ಅಶ್ವಿನಿ ಅವರು ಆಡಯವ ಸಮಯದಲ್ಲಿ ರಾಶಿಕಾ, ಅಶ್ವಿನಿ ವಿರುದ್ಧ ಚೆನ್ನಾಗಿ ಸಿಟ್ಟು ತೀರಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಮಾತುಗಳಿಂದ ಚುಚ್ಚಿದ್ದಾರೆ.

ರಾಕಿಂಗ್ ಸ್ಟಾರ್ ಯಶ್‌ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; 'ಟಾಕ್ಸಿಕ್' ಟೀಸರ್ ನಾಳೆ ರಿಲೀಸ್

ಯಶ್ ಹುಟ್ಟುಹಬ್ಬದಂದೇ ʼಟಾಕ್ಸಿಕ್ʼ ಟೀಸರ್ ರಿಲೀಸ್

Toxic Movie: ಸದ್ಯ ಭಾರತೀಯ ಚಿತ್ರರಂಗದಲ್ಲೇ ಕುತೂಹಲ ಕೆರಳಿಸಿದ ʼಟಾಕ್ಸಿಕ್ʼ ಸಿನಿಮಾದಲ್ಲಿ ನಾಯಕನಟನಾಗಿ ನಟಿಸಿ, ಕಥೆ ರಚಿಸಿ, ಸಹ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡ ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ. ಈ ಸಿನಿಮಾದಲ್ಲಿ ಬಹು ತಾರಾಗಣವಿದ್ದು, ಜನವರಿ 8ರಂದು ಟೀಸರ್‌ ಹಿರ ಬೀಳಲಿದೆ.

Anil Kapoor: 43 ವರ್ಷ ಪೂರೈಸಿದ 'ಪಲ್ಲವಿ ಅನು ಪಲ್ಲವಿ': ನೆನಪಿಸಿಕೊಂಡ ನಟ ಅನಿಲ್ ಕಪೂರ್, ರಿಷಬ್‌ ಟ್ವೀಟ್‌ ಏನು?

43 ವರ್ಷ ಪೂರೈಸಿದ 'ಪಲ್ಲವಿ ಅನು ಪಲ್ಲವಿ'; ರಿಷಬ್‌ ಟ್ವೀಟ್‌ ಏನು?

Rishab Shetty: ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟ ಅನಿಲ್ ಕಪೂರ್ ಎಂಬುದು ಬಹಳಷ್ಟು ಜನಕ್ಕೆ ಗೊತ್ತು. ಬೇಟಾ, ಜುದಾಯಿ, ರೂಪ್‌ ಕಿ ರಾಣಿ ಚೋರೋಂಕಾ ರಾಜಾ, ನಾಯಕ್, ಮಿಸ್ಟರ್ ಇಂಡಿಯಾ, ವೀರಾಸತ್ ಹಾಗೂ ಕರ್ಮ, ಹೀಗೆ ಅನೇಕ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದವರು. ಅನಿಲ್ ಕಪೂರ್ ಅವರು ಅಭಿನಯಿಸಿದ ಏಕೈಕ ಕನ್ನಡ ಸಿನಿಮಾ ‘ಪಲ್ಲವಿ ಅನುಪಲ್ಲವಿʼ . ಈ ಸಿನಿಮಾ ತೆರೆಕಂಡು ಈಗ 43 ವರ್ಷಗಳು ಕಳೆದಿವೆ.

ಪುರುಷರು ಯಾವಾಗ, ಹೇಗೆ ತಿರುಗಿ ಬೀಳುತ್ತಾರೋ ಗೊತ್ತಿಲ್ಲ; ಎಲ್ಲರನ್ನೂ ಜೈಲಿಗೆ ಹಾಕ್ತಾರಾ? ಹೊಸ ವಿವಾದ ಎಬ್ಬಿಸಿದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ

ಹೊಸ ವಿವಾದ ಎಬ್ಬಿಸಿದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ

ಬೀದಿನಾಯಿಗಳ ಪರ ಮಾತನಾಡುವ ಭರದಲ್ಲಿ ಸ್ಯಾಂಡಲ್‌ವುಡ್‌ ನಟಿ ರಮ್ಯಾ ಪುರುಷ ಸಮೂಹವನ್ನು ಅವಮಾನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬೀದಿ ನಾಯಿ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ಆದೇಶವನ್ನು ಉಲ್ಲೇಖಿಸಿದ ಅವರು ಪುರುಷರು ಯಾವಾಗ ಅತ್ಯಾಚಾರ ಎಸಗುತ್ತಾರೆ/ಕೊಲೆ ಮಾಡುತ್ತಾರೆ ಎನ್ನುವುದನ್ನು ಅವರ ಮನಸ್ಥಿತಿ ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಂತ ಎಲ್ಲ ಪುರುಷರನ್ನು ಜೈಲಿಗೆ ಹಾಕಲು ಸಾಧ್ಯವೆ? ಎಂದು ಅವರು ಪ್ರಶ್ನಿಸಿದ್ದಾರೆ.

'ಮಾ ಇಂಟಿ ಬಂಗಾರಂ' ಸಿನಿಮಾ ಮೂಲಕ ಮತ್ತೆ ಸಿನಿ ಜರ್ನಿಗೆ ಕಂಬ್ಯಾಕ್ ಮಾಡಿದ ನಟಿ ಸಮಂತಾ!

ಮಾ ಇಂಟಿ ಬಂಗಾರಂ ಸಿನಿಮಾದಲ್ಲಿ ನಟಿ ಸಮಂತಾ ಅವರ ಫಸ್ಟ್ ಲುಕ್ ಹೇಗಿದೆ ನೋಡಿ!

Samantha Ruth Prabhu: ತೆಲುಗು, ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಸಮಂತಾ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಇವರು ಇದುವರೆಗೆ ಅನೇಕ ಸೂಪರ್ ಹಿಟ್ ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದು ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚೆಗೆ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡ ಇವರು ಇದೀಗ ಬಹಳ ಸಮಯದ ಬಳಿಕ ಸಿನಿಮಾ ಒಂದರಲ್ಲಿ ಅಭಿನ ಯಿಸುವ ಮೂಲಕ ಮತ್ತೆ ತೆರೆ ಮೇಲೆ ಮಿಂಚಲಿದ್ದು ಅವರ ಮುಂದಿನ ಸಿನಿಮಾ 'ಮಾ ಇಂಟಿ ಬಂಗಾರಂ' ಚಿತ್ರದ ಫಸ್ಟ್ ಲುಕ್ ಫೋಟೊ ಹರಿದಾಡುತ್ತಿದೆ.

Bigg Boss Kannada 12: ಬಿಗ್ ಬಾಸ್‌ ಫಿನಾಲೆ ಯಾವಾಗ? ಫಿನಾಲೆಗೆ ಎಂಟ್ರಿ ಕೊಡೋದು ಎಷ್ಟು ಸ್ಪರ್ಧಿಗಳು?

ಬಿಗ್ ಬಾಸ್‌ ಫಿನಾಲೆ ಯಾವಾಗ? ಎಂಟ್ರಿ ಕೊಡೋದು ಎಷ್ಟು ಸ್ಪರ್ಧಿಗಳು?

Bigg Boss Kannada Finale: ಬಿಗ್‌ ಬಾಸ್‌ ಕೊನೆಯ ಹಂತದಲ್ಲಿ ಇದೆ. ಈಗಾಗಲೇ ಟಿಕೆಟ್‌ ಫಿನಾಲೆ ರೇಸ್‌ ಕೂಡ ಆರಂಭವಾಗಿದ್ದು, ಈ ಬಾರಿ ಕಪ್‌ ಗೆಲ್ಲೋದು ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಜನವರಿ 17 ಹಾಗೂ 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಅದಕ್ಕೂ ಮೊದಲು ಎಷ್ಟು ಎಲಿಮಿನೇಷನ್ ನಡೆಯುತ್ತದೆ? ಬಹುಮಾನ ಕೊಡೋದು ಏನು? ಫಿನಾಲೆ ಯಾವ ರೀತಿಯಲ್ಲಿ ನಡೆಯುತ್ತದೆ ಎಂಬ ಬಗ್ಗೆ ಚರ್ಚೆಗಳು ಆಗುತ್ತಿವೆ.

Bigg Boss Kannada 12: ಸ್ವಸ್ತಿಕ್ ಚಿಕಾರಾ ಜೊತೆ ಕಾವ್ಯ ಹೋಲಿಕೆ! ಟ್ರೋಲ್‌ ಆಗ್ತಿರೋದೇಕೆ ಕಾವು?

ಸ್ವಸ್ತಿಕ್ ಚಿಕಾರಾ ಜೊತೆ ಕಾವ್ಯ ಹೋಲಿಕೆ! ಟ್ರೋಲ್‌ ಆಗ್ತಿರೋದೇಕೆ ಕಾವು?

Kavya Shaiva: ಬಿಗ್‌ ಬಾಸ್‌ ಇನ್ನೇನು ಕೊನೆಯ ಹಂತ ತಲುಪುತ್ತಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಬಿಗ್‌ ಬಾಸ್‌ ಅಂದರೆ ಕೇವಲ ಟಾಸ್ಕ್‌, ವ್ಯಕ್ತಿತ್ವ ಮಾತ್ರವಲ್ಲ. ಇಲ್ಲಿ ಸಖತ್‌ ಮನರಂಜನೆ ಇದೆ. ಬಿಗ್‌ ಬಾಸ್‌ ಆರಂಭವಾದ ಬಳಿಕ ಮೊದಲಿಗೆ ಆಕ್ಟಿವ್‌ ಆಗೋದು ಟ್ರೋಲ್‌ ಪೇಜ್‌ಗಳು . ಒಂದು ಸಣ್ಣ ಹಿಂಟ್‌ ಸಿಕ್ಕರೆ ಸಾಕು ಟ್ರೋಲ್‌ ಮಾಡಿ ಬಿಡ್ತಾರೆ. ಇದೀಗ ಕಾವ್ಯ ಶೈವ ಪರಿಸ್ಥಿತಿ ಅದೇ ಆಗಿದೆ. ಕಾವ್ಯ ಅವರನ್ನ ಆರ್‌ಸಿಬಿ ಸ್ವಸ್ತಿಕ್ ಚಿಕಾರ ಜೊತೆ ಹೋಲಿಕೆ ಮಾಡಿ ಟ್ರೋಲ್‌ ಮಾಡ್ತಿದ್ದಾರೆ. ಏನಿದು ಅಸಲಿ ಮ್ಯಾಟರ್‌?

Kartik Aaryan: 18ರ ಹರೆಯದ ಯುವತಿ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್‌?

18ರ ಹರೆಯದ ಯುವತಿ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್‌?

Karthik: ಕಳೆದ ಎರಡು ದಿನಗಳಿಂದ ಕಾರ್ತಿಕ್ ಆರ್ಯನ್ಸು ದ್ದಿಯೇ ಹೈಲೈಟ್‌ ಆಗಿದೆ. ಕಾರ್ತಿಕ್ ಆರ್ಯನ್ ಅಪ್ರಾಪ್ತೆ ಜೊತೆ ಡೇಟಿಂಗ್ ಮಾಡ್ತಾ ಇದ್ದಾರೆ ಎಂದು ವೈರಲ್‌ ಆಗ್ತಿದೆ. ಇನ್ನು ವೈರಲ್‌ ಹುಡುಗಿ ಕರೀನಾ ತಾವು ಕಾರ್ತಿಕ್ ಗೆಳತಿಯಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಅಭಿಮಾನಿಗಳು ಇದನ್ನು ಒಪ್ಪಿಕೊಂಡಿಲ್ಲ. ಕರೀನಾ ಕುಬಿಲಿಯುಟ್ ಎಂಬಾಕೆ ಹದಿಹರೆಯದವಳಾಗಿದ್ದು, ಕಾರ್ತಿಕ್ ಆರ್ಯನ್ ತುಂಬಾ ಕಿರಿಯ ಮಹಿಳೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ ಎಂದು ಇಂಟರ್ನೆಟ್ ನಲ್ಲಿ ವರದಿಯಾಗಿತ್ತು.

Bigg Boss Kannada 12: ಗಿಲ್ಲಿಯನ್ನ ಸೋಲಿಸಿದ ಧ್ರುವಂತ್‌! ʻಟಾಸ್ಕ್ ಆಡೋಕೆ ಬರಲ್ಲ' ಅಂತ ಹೀಯಾಳಿಸಿದ ರಾಶಿಕಾ

ಗಿಲ್ಲಿಯನ್ನ ಸೋಲಿಸಿದ ಧ್ರುವಂತ್‌! ಹೀಯಾಳಿಸಿದ ರಾಶಿಕಾ

Rashika Shetty: ಬಿಗ್‌ ಬಾಸ್‌ ಫಿನಾಲೆ ಸಮೀಪಿಸುತ್ತಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ನಡೆಯುತ್ತಿದೆ. ಗೆಲ್ಲುವವರು ಫಿನಾಲೆಯ ಟಿಕೆಟ್ ಓಟಕ್ಕೆ ಆಯ್ಕೆ ಆಗುತ್ತಾರೆ. ಧನುಷ್‌ ಕ್ಯಾಪ್ಟನ್‌ ಆದ ಕಾರಣ ಈಗಾಗಲೇ ಓಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಹೀಗಾಗಿ ಧನುಷ್‌ ಅವರಿಗೆ ಬಿಗ್‌ ಬಾಸ್‌ ಒಂದು ಟ್ವಿಸ್ಟ್‌ ಕೊಟ್ಟಿದ್ದರು. ಒಬ್ಬರನ್ನು ಟಾಸ್ಕ್​​ನಿಂದ ಹೊರಗಿಡಲು ಯಾರನ್ನು ಆಯ್ಕೆ ಮಾಡ್ತೀರಿ? ಎಂದು. ಆಗ ಧ್ರುವಂತ್‌ ಎಂದರು. ಆ ಬಳಿಕ ಧ್ರುವಂತ್‌ಗೂ ಬಿಗ್‌ ಬಾಸ್‌ ಟ್ವಿಸ್ಟ್‌ ಕೊಟ್ಟರು.

Bigg Boss Kannada 12: ʻಮುಖವಾಡ ಬೇಗ ಬದಲಾಗತ್ತೆʼ; ಅಶ್ವಿನಿಗೆ ರಕ್ಷಿತಾ ಭರ್ಜರಿ ಕೌಂಟರ್‌!

ʻಮುಖವಾಡ ಬೇಗ ಬದಲಾಗತ್ತೆʼ; ಅಶ್ವಿನಿಗೆ ರಕ್ಷಿತಾ ಭರ್ಜರಿ ಕೌಂಟರ್‌!

Ashwini Gowda: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಸದ್ಯ ಈಗ ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ನಡೆಯುತ್ತಿದೆ. ಟಾಸ್ಕ್​​ನಲ್ಲಿ ಗೆಲ್ಲುವವರು ಫಿನಾಲೆ ಓಟಕ್ಕೆ ಆಯ್ಕೆ ಆಗುತ್ತಾರೆ. ಧ್ರುವಂತ್ ಮತ್ತು ಗಿಲ್ಲಿ ನಟ ನಡುವೆ ಪೈಪೋಟಿ ಬೆಳೆಯಿತು. ಮೊದಲ ಹಂತದಲ್ಲೇ ಧ್ರುವಂತ್ ಅವರು ಗಿಲ್ಲಿಯನ್ನು ಸೋಲಿಸಿದರು. ಗಿಲ್ಲಿ ಸದ್ಯ ಅವರು ‘ಟಿಕೆಟ್ ಟು ಟಾಪ್ 6’ ಆಟದಿಂದ ಹೊರಗೆ ಉಳಿಯುವಂತಾಗಿದೆ. ಇದೀಗ ಹೊಸ ಪ್ರೋಮೋ ಔಟ್‌ ಆಗಿದೆ. ರಕ್ಷಿತಾ ಸಖತ್‌ ಆಗಿ ಅಶ್ವಿನಿಗೆ ಕೌಂಟರ್‌ ಕೊಟ್ಟಿದ್ದಾರೆ.

Aamir Khan: ಅಕ್ಷಯ್ ಖನ್ನಾಗೆ ತಾರೆ ಜಮೀನ್ ಪರ್ ಸಿನಿಮಾ ಕೈ ತಪ್ಪಿದ್ದೇಗೆ?

ಅಕ್ಷಯ್ ಖನ್ನಾಗೆ ತಾರೆ ಜಮೀನ್ ಪರ್ ಸಿನಿಮಾ ಕೈ ತಪ್ಪಿದ್ದೇಗೆ?

Akshaye Khanna: ಆದಿತ್ಯ ಧರ್ ಅವರ ಧುರಂಧರ್ಚಿ ತ್ರವು ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದ್ದರೆ, ಅಕ್ಷಯ್ ಖನ್ನಾ 2025 ರ ಪ್ರಮುಖ ಹೈಲೈಟ್‌ ಆಗಿರೋ ನಟ ಆಗಿದ್ದಾರೆ. ನಟನ ಹಲವಾರು ಹಳೆಯ ಸಂದರ್ಶನಗಳ ಕ್ಲಿಪ್‌ಗಳು ಸದ್ಯ ಭಾರಿ ಸೌಂಡ್‌ ಮಾಡ್ತಿದೆ. ಅವುಗಳಲ್ಲಿ ಒಂದು, ತಾರೆ ಜಮೀನ್ ಪರ್ ಕುರಿತು . ಚಿತ್ರದ ಮೂಲ ಬರಹಗಾರ ಮತ್ತು ಸೃಜನಶೀಲ ನಿರ್ದೇಶಕ ಅಮೋಲ್ ಗುಪ್ತೆ ಅವರು ಚಿತ್ರಕ್ಕಾಗಿ ಅವರನ್ನು ಸಂಪರ್ಕಿಸಿದರು ಎಂಬ ಸುದ್ದಿಯನ್ನು ಅಕ್ಷಯ್ ಖನ್ನಾ ಬಹಿರಂಗ ಪಡಿಸಿದ್ದರು.

Salman Khan: ಡೈರೆಕ್ಟರ್ ರಾಜ್ ಮತ್ತು ಡಿಕೆ ಜೊತೆ ಸಲ್ಮಾನ್ ಖಾನ್ ಹೊಸ ಮೂವಿ?

ಡೈರೆಕ್ಟರ್ ರಾಜ್ ಮತ್ತು ಡಿಕೆ ಜೊತೆ ಸಲ್ಮಾನ್ ಖಾನ್ ಹೊಸ ಮೂವಿ?

Salman Khan: ಇತ್ತೀಚೆಗೆ 60 ವರ್ಷಕ್ಕೆ ಕಾಲಿಟ್ಟ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ , ದಿ ಫ್ಯಾಮಿಲಿ ಮ್ಯಾನ್ ನಿರ್ಮಾಪಕರಾದ ರಾಜ್ & ಡಿಕೆ ಜೊತೆ ಮುಂಬರುವ ಯೋಜನೆಗಾಗಿ ಚರ್ಚೆಯಲ್ಲಿದ್ದಾರೆ .ಶೀಘ್ರದಲ್ಲೇ ಆ್ಯಕ್ಷನ್-ಕಾಮಿಡಿ ಶೈಲಿಯ ಸಿನಿಮಾಗಾಗಿ ಪ್ಲ್ಯಾನ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಅದು ಇನ್ನೂ ಆರಂಭಿಕ ಹಂತದಲ್ಲಿದೆ. ಈ ಚಲನಚಿತ್ರ ನಿರ್ಮಾಪಕ ಜೋಡಿ ಚಿತ್ರವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲು ಆಸಕ್ತಿ ಹೊಂದಿದೆ. ಸಲ್ಮಾನ್ ಈಗಾಗಲೇ ಸ್ಕ್ರಿಪ್ಟ್ ಓದಿದ್ದಾರೆ ಮತ್ತು ಆಸಕ್ತಿ ತೋರಿಸಿದ್ದಾರೆ ಎಂದು ವರದಿಯಾಗಿದೆ.

Thalapathy Vijay: ಸೆನ್ಸಾರ್‌ ಸರ್ಟಿಫಿಕೇಟ್ ಸಿಕ್ಕಿಲ್ಲ, ರಿಲೀಸ್‌ ಬಗ್ಗೆ ಕ್ಲಾರಿಟಿ ಇಲ್ಲ! ಆದ್ರೂ Jana Nayagan ಅಕೌಂಟ್‌ಗೆ ಬಂತು 50+ ಕೋಟಿ ರೂ. ದುಡ್ಡು!

ಬಿಡುಗಡೆಗೂ ಮುನ್ನವೇ 'ಜನ ನಾಯಗನ್' ಅಬ್ಬರ; 50 ಕೋಟಿ ರೂ. ಮುಂಗಡ ಹಣ ಕಲೆಕ್ಟ್

Jana Nayagan Pre-Sales: ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾದ 'ಜನ ನಾಯಗನ್' (Jana Nayagan) ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಚಿತ್ರಕ್ಕೆ ಸೆನ್ಸಾರ್ ಅಡೆತಡೆಗಳು ಎದುರಾಗಿದ್ದರೂ, ಅಭಿಮಾನಿಗಳ ಕ್ರೇಜ್ ಮಾತ್ರ ಕಿಂಚಿತ್ತೂ ತಗ್ಗಿಲ್ಲ. ಬಿಡುಗಡೆಗೆ 3 ದಿನ ಬಾಕಿ ಇರುವಾಗಲೇ ಜಾಗತಿಕವಾಗಿ ಅಂದಾಜು 50 ಕೋಟಿ ರೂಪಾಯಿ ಮುಂಗಡ ಹಣವನ್ನು ಈ ಸಿನಿಮಾ ಬಾಚಿಕೊಂಡಿದೆ.

Thalapathy Vijay: ವಿಜಯ್ ಕೊನೆಯ ಸಿನಿಮಾ ʻಜನ ನಾಯಗನ್‌ʼ; ಟ್ರೈಲರ್‌ ನೋಡಿ ರಿಷಬ್‌ ಹೇಳಿದ್ದೇನು?

ʻಜನ ನಾಯಗನ್‌ʼ ಟ್ರೈಲರ್‌ ನೋಡಿ ರಿಷಬ್‌ ಹೇಳಿದ್ದೇನು?

Jana Nayagan: ದಳಪತಿ ವಿಜಯ್ ಅವರ ಜನ ನಾಯಗನ್ ಚಿತ್ರ ಜನವರಿ 9 ರಂದು ಬಿಡುಗಡೆಯಾಗಲು ಕೆಲವೇ ದಿನಗಳು ಬಾಕಿ ಇದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕರ್ನಾಟಕದಲ್ಲಿ ಈಗಾಗಲೇ ಬುಕಿಂಗ್ ಆರಂಭವಾಗಿ ಹೌಸ್‌ಫುಲ್ ಆಗಿದ್ದರೂ, ತಮಿಳುನಾಡು ಮತ್ತು ತೆಲುಗು ರಾಜ್ಯಗಳಲ್ಲಿ ಬುಕಿಂಗ್ ಆರಂಭವಾಗಿಲ್ಲ.ಇನ್ನು ಚಿತ್ರರಂಗದಲ್ಲಿ ಕೂಡ ''ಜನನಾಯಗನ್'' ವಿಜಯ್ ಕೊನೆಯ ಚಿತ್ರವಾದ ಹಿನ್ನೆಲೆ ಬೆಳ್ಳಿತೆರೆಯಲ್ಲಿ ಈ ಚಿತ್ರವನ್ನು ನೋಡಲು ಉತ್ಸುಕರಾಗಿದ್ದಾರೆ.

Bigg Boss Kannada 12: ರಕ್ಷಿತಾಗೆ ಟಾಸ್ಕ್ ಅರ್ಥ ಆಗಲ್ವಾ? ಬೆಂಬಲಕ್ಕೆ ಬಂದ ಗಿಲ್ಲಿ ಮೇಲೆ ರಾಶಿಕಾ ಗರಂ

Bigg Boss Kannada 12: ರಕ್ಷಿತಾಗೆ ಟಾಸ್ಕ್ ಅರ್ಥ ಆಗಲ್ವಾ?

Rakshitha Shetty: ಬಿಗ್​​ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಮನೆಯಲ್ಲಿ ಕೇವಲ ಎಂಟು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಬಿಗ್​​ಬಾಸ್, ಟಾಸ್ಕ್​​ಗಳ ಮೇಲೆ ಟಾಸ್ಕ್​​ಗಳನ್ನು ಕೊಡುತ್ತಿದ್ದಾರೆ. 'ಟಿಕೆಟ್ ಟು ಫಿನಾಲೆ' ಟಾಸ್ಕ್‌ಗಾಗಿ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಮೂರು ಸದಸ್ಯರವುಳ್ಳ ಎರಡು ತಂಡಗಳನ್ನು ಮೊದಲು ರಚಿಸಿಕೊಳ್ಳಬೇಕು. ಇದಕ್ಕೆ ರಕ್ಷಿತಾ ನಾನೇ ಆಡುತ್ತೇನೆ ಎಂದಿದ್ದಾರೆ. ಆದರೆ ಈ ಬಗ್ಗೆ ರಾಶಿಕಾ ತಕರಾರು ಎತ್ತಿದ್ದಾರೆ.

ಮದುವೆ ವದಂತಿಯ ನಡುವೆಯೇ ವಿದೇಶದಿಂದ ಒಟ್ಟಿಗೆ ವಾಪಸಾದ ವಿಜಯ್‌ ದೇವರಕೊಂಡ - ರಶ್ಮಿಕಾ ಮಂದಣ್ಣ; ಯಾವಾಗ ಕಲ್ಯಾಣ?

ಇಟಲಿ ಪ್ರವಾಸ ಮುಗಿಸಿ ಒಟ್ಟಿಗೆ ಬಂದ ವಿಜಯ್ - ರಶ್ಮಿಕಾ; ಇವರ ಮದುವೆ ಯಾವಾಗ?

Vijay Deverakonda-Rashmika Wedding: ಹೊಸ ವರ್ಷದ ರಜೆ ಕಳೆಯಲು ಇಟಲಿಗೆ ತೆರಳಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ, ಸೋಮವಾರ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಮದುವೆ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಖಾಸಗಿಯಾಗಿ ನಡೆಯಲಿದೆ ಎಂಬ ಸುದ್ದಿಗಳು ದಟ್ಟವಾಗಿವೆ.

ಹುಟ್ಟುಹಬ್ಬದಂದೇ ಗುಡ್‌ ನ್ಯೂಸ್‌ ನೀಡಿದ‌ ʻಕಿಚ್ಚʼ ಸುದೀಪ್‌ ಪತ್ನಿ ಪ್ರಿಯಾ; ಪ್ರತಿಭಾವಂತರಿಗೆ ಇಲ್ಲಿದೆ ಸುವರ್ಣಾವಕಾಶ

ಹುಟ್ಟುಹಬ್ಬದಂದೇ ಹೊಸ ಸಾಹಸಕ್ಕೆ ಕೈಹಾಕಿದ ಪ್ರಿಯಾ ಸುದೀಪ್

Priya Sudeep Birthday: ನಿರ್ಮಾಪಕಿ ಪ್ರಿಯಾ ಸುದೀಪ್ ತಮ್ಮ ಹುಟ್ಟುಹಬ್ಬದ ಅಂಗವಾಗಿ 'ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋ' (Supryanvi Pictures Studio) ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಸಂಸ್ಥೆಯ ಮೂಲಕ ಕೇವಲ ಸ್ಟಾರ್ ಸಿನಿಮಾಗಳಲ್ಲದೆ, ಪ್ರಭಾವಶಾಲಿ ಕಥೆಗಳು ಮತ್ತು ಹೊಸ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಆಸ್ಕರ್‌ ಸನಿಹಕ್ಕೆ ಕರಣ್‌ ಜೋಹರ್‌ ನಿರ್ಮಾಣದ ʻಹೋಮ್‌ಬೌಂಡ್‌ʼ ಸಿನಿಮಾ; ಭಾರತಕ್ಕೆ ದಕ್ಕಲಿದೆಯಾ ಪ್ರತಿಷ್ಠಿತ ಪ್ರಶಸ್ತಿ?

ಆಸ್ಕರ್ ಅಂಗಳದಲ್ಲಿ ಭಾರತದ 'ಹೋಮ್‌ಬೌಂಡ್' ಮಿಂಚು

Homebound at Oscars: ನೀರಜ್ ಗಯ್ವಾನ್ ನಿರ್ದೇಶನದ ‘ಹೋಮ್​​ಬೌಂಡ್’ ಸಿನಿಮಾವು ಭಾರತದಿಂದ ಅಧಿಕೃತವಾಗಿ ಆಸ್ಕರ್‌​​ಗೆ ಪ್ರವೇಶ ಪಡೆದಿದ್ದು, ಸದ್ಯ ಅಂತಿಮ 15 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದೆ. ಧರ್ಮ, ಜಾತಿ ರಾಜಕಾರಣ ಮತ್ತು ಮಾನವೀಯ ಸಂಬಂಧಗಳ ಕಥೆ ಹೊಂದಿರುವ ಈ ಚಿತ್ರವು ಜನವರಿ 22ರಂದು ಹೊರಬರಲಿರುವ ಅಂತಿಮ ನಾಮಿನೇಷನ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಭರವಸೆ ಮೂಡಿಸಿದೆ.

Yash Birthday: ʻನಮ್ಮ ಮೆಟ್ರೋʼ ತುಂಬೆಲ್ಲಾ ರಾರಾಜಿಸಿದ ʻರಾಕಿ ಭಾಯ್‌ʼ; ಸರ್ಪ್ರೈಸ್‌ ನೀಡಿದ ಅಣ್ತಮ್ಮನ ಸ್ನೇಹಿತರು!

Yash 40th Birthday: ಬೆಂಗಳೂರು ಮೆಟ್ರೋ ಮೇಲೆ ʻರಾಕಿ ಭಾಯ್ʼ ಮಿಂಚಿಂಗ್

Yash 40th Birthday: ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಅವರ 40ನೇ ಹುಟ್ಟುಹಬ್ಬವಿದ್ದು, ಇದಕ್ಕಾಗಿ ಬೆಂಗಳೂರಿನ 'ನಮ್ಮ ಮೆಟ್ರೋ' ರೈಲುಗಳ ಮೇಲೆ ಅವರ ಹುಟ್ಟುಹಬ್ಬದ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಸ್ನೇಹಿತರು ಅಚ್ಚರಿಯ ಉಡುಗೊರೆ ನೀಡಿದ್ದಾರೆ. ಇದರ ಜೊತೆಗೆ ಅಭಿಮಾನಿಗಳು 'ಟಾಕ್ಸಿಕ್' ಸಿನಿಮಾದಿಂದ ಯಶ್ ಅವರ ಫಸ್ಟ್ ಲುಕ್ ಅಥವಾ ಟೀಸರ್ ಬಿಡುಗಡೆಯಾಗಲಿದೆ ಎಂಬ ಭಾರಿ ನಿರೀಕ್ಷೆಯಲ್ಲಿದ್ದಾರೆ.

ವಿಜಯ್‌ ಕೊನೆ ಸಿನಿಮಾ ʻಜನ ನಾಯಗನ್‌ʼಗೆ ಕೊನೆ ಕ್ಷಣದಲ್ಲಿ ಸಂಕಷ್ಟ; ʻದಳಪತಿʼ ಅಭಿಮಾನಿಗಳ ಆತಂಕಕ್ಕೆ ಕಾರಣವೇನು?

ʻದಳಪತಿʼ ವಿಜಯ್ ಕೊನೆಯ ಸಿನಿಮಾಗೆ ಸಂಕಷ್ಟ; ʻಜನ ನಾಯಗನ್' ರಿಲೀಸ್‌ ಆಗತ್ತಾ?

Jana Nayagan Censor Issue: ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜನವರಿ 9ರಂದು ಬಿಡುಗಡೆಯಾಗಬೇಕಿದೆ. ಆದರೆ, ಚಿತ್ರಕ್ಕೆ ಸೆನ್ಸಾರ್ ಮಂಡಳಿಯು (CBFC) ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕರ್ನಾಟಕದಲ್ಲಿ ಈಗಾಗಲೇ ಬುಕಿಂಗ್ ಆರಂಭವಾಗಿ ಹೌಸ್‌ಫುಲ್ ಆಗಿದ್ದರೂ, ತಮಿಳುನಾಡು ಮತ್ತು ತೆಲುಗು ರಾಜ್ಯಗಳಲ್ಲಿ ಬುಕಿಂಗ್ ಆರಂಭವಾಗಿಲ್ಲ.

Loading...