ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Rakkasapuradhol Official Trailer:  ಮಾಸ್ ಪೊಲೀಸ್ ಅಧಿಕಾರಿಯಾಗಿ ಬಂದ್ರು ರಾಜ್ ಬಿ ಶೆಟ್ರು ! ಹೇಗಿದೆ ರಕ್ಕಸಪುರದೋಳ್ ಟ್ರೈಲರ್‌?

ಮಾಸ್ ಪೊಲೀಸ್ ಅಧಿಕಾರಿಯಾಗಿ ಬಂದ್ರು ರಾಜ್ ಬಿ ಶೆಟ್ರು !

Raj B shetty: ರಾಜ್ ಬಿ ಶೆಟ್ಟಿ ಭಿನ್ನ ಭಿನ್ನ ಪಾತ್ರಗಳ ಮೂಲಕ ಮಿಂಚುತ್ತಿದ್ದಾರೆ. ಹೀರೋ, ಕಾಮಿಡಿಯನ್‌ ಸೇರಿದಂತೆ ಅನೇಕ ಪಾತ್ರಗಳಲ್ಲಿ ಮಿಂಚಿದ್ದಾರೆ, ‘ಲ್ಯಾಂಡ್​​ಲಾರ್ಡ್’ ಸಿನಿಮಾನಲ್ಲಿ ಖಡಕ್ ವಿಲನ್ ಆಗಿ ಗಮನ ಸೆಳೆದ ರಾಜ್ ಬಿ ಶೆಟ್ಟಿ ಈಗ ಸಖತ್ ಮಾಸ್ ಪೊಲೀಸ್ ಅಧಿಕಾರಿಯಾಗಿ ಪ್ರೇಕ್ಷಕರೆದುರು ಬಂದಿದ್ದಾರೆ. ‘ರಕ್ಕಸಪುರದೊಳ್’ ಸಿನಿಮಾ ಟ್ರೈಲರ್‌ ಔಟ್‌ ಆಗಿದೆ. ಸಿನಿಮಾದಲ್ಲಿ ಅವರದ್ದು ಸಖತ್ ಮಾಸ್ ಪೊಲೀಸ್ ಅಧಿಕಾರಿಯ ಪಾತ್ರ. ಹೇಗಿದೆ ಟ್ರೈಲರ್‌?

Rakkasapuradhol Trailer: ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರ ಕೊರತೆ ಇದೆ: ರಾಜ್‌ ಬಿ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರ ಕೊರತೆ ಇದೆ: ರಾಜ್‌ ಬಿ ಶೆಟ್ಟಿ

Raj B Shetty: ರಕ್ಕಸಪುರದೋಳ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರದಲ್ಲಿ ನಟ ರಾಜ್ ಬಿ ಶೆಟ್ಟಿ ಖಡಕ್ ಪೊಲೀಸ್ ಪಾತ್ರ. ನಿರ್ದೇಶಕ ರವಿ ಸಾರಂಗ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ರಕ್ಕಸಪುರದೋಳ್ ಸಿನಿಮಾ ಫೆ.6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. 'ರಕ್ಕಸಪುರದೋಳ್' ಸಿನಿಮಾದ ಟ್ರೇಲರ್‌ ಅನ್ನು ಇಂದು ನಟ ಸುದೀಪ್‌ ಅವರು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲಿಸ್‌ ಪಾತ್ರದಲ್ಲಿ ನಟಿಸಿರುವ ರಾಜ್‌ ಬಿ. ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

John Abraham: ಜಾನ್ ಅಬ್ರಾಹಂ ನೋಡಿ ಫ್ಯಾನ್ಸ್ ಶಾಕ್ ! ಆರೋಗ್ಯದ ಬಗ್ಗೆ ನೆಟ್ಟಿಗರ ಕಮೆಂಟ್‌

ಜಾನ್ ಅಬ್ರಾಹಂ ನೋಡಿ ಫ್ಯಾನ್ಸ್ ಶಾಕ್ ! ಆರೋಗ್ಯದ ಬಗ್ಗೆ ನೆಟ್ಟಿಗರ ಕಮೆಂಟ್‌

John Abraham New Look: ನಟ ಜಾನ್ ಅಬ್ರಹಾಂ ಅವರ ಇತ್ತೀಚಿನ ಕ್ಲೀನ್-ಶೇವ್‌ನಲ್ಲಿ ಕಂಡಿದ್ದಾರೆ. ನಟನ ಈ ಲುಕ್‌ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಗಮನ ಸೆಳೆದಿದೆ. ಸರಳವಾದ ಕಪ್ಪು ಟಿ-ಶರ್ಟ್ ಧರಿಸಿ ತಮ್ಮ ತಂಡದೊಂದಿಗೆ ನಗುತ್ತಿರುವ ನಟನ ಹೊಸ ಫೋಟೋಗಳು ಕಂಡು ಅಭಿಮಾನಿಗಳು ಶಾಕ್‌ ಕೂಡ ಆಗಿದ್ದಾರೆ. ಗುರುತೇ ಸಿಗದಷ್ಟು ಬದಲಾಗಿದ್ದಾರೆ ನಟ. ಸಿನಿಮಾಗಳ ಮೂಲಕ ಅಬ್ಬರಿಸಿದ ಜಾನ್ ಅಬ್ರಾಹಂ ನಿಜಕ್ಕೂ ಇವರೇನಾ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

Z Launches  Dilfluencer Moments : ಬ್ರ್ಯಾಂಡ್ ಎಂಗೇಜ್‌ಮೆಂಟ್‌ಗೆ ಹೊಸ ದಾರಿ; ‘Dilfluencer Moments’ ಅನ್ನು ಪರಿಚಯಿಸಿದ ‘Z’!

‘Dilfluencer Moments’ ಅನ್ನು ಪರಿಚಯಿಸಿದ ‘Z’!; ಏನಿದು?

Dilfluencer Moments: ಭಾರತದ ಮುಂಚೂಣಿ ಕಂಟೆಂಟ್ ಮತ್ತು ತಂತ್ರಜ್ಞಾನ ಪವರ್‌ಹೌಸ್ ಆಗಿರುವ ‘Z’, ಬಹು-ಸ್ಕ್ರೀನ್ ಎಂಗೇಜ್‌ಮೆಂಟ್ ಅನ್ನು ಪರಿಣಾಮಕಾರಿಯಾಗಿ ನಾವಿಗೇಟ್ ಮಾಡಲು ಹಾಗೂ ಕ್ರಿಯೇಟಿವ್ ಕಟ್-ಥ್ರೂ ಒದಗಿಸಲು ಬ್ರ್ಯಾಂಡ್‌ಗಳಿಗೆ ನೆರವಾಗುವ ಹೊಸ ಓಮ್ನಿಚಾನಲ್ ರೀಚ್ ಪರಿಹಾರ ‘Dilfluencer Moments’ ಅನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ.

28 ವರ್ಷಗಳಿಂದ ಜಗ್ಗೇಶ್‌ ಕಾರು ಚಾಲಕನಾಗಿದ್ದ ಪದ್ಮನಾಭ ನಿಧನ; ʻನಶ್ವರ ಈ ಜಗತ್ತು..ʼ ಎಂದು ಕಂಬನಿಮಿಡಿದ ʻನವರಸ ನಾಯಕʼ

'ನಶ್ವರ ಈ ಜಗತ್ತು..'; ಪ್ರೀತಿಯ ಆಪ್ತನನ್ನು ಕಳೆದುಕೊಂಡು ಜಗ್ಗೇಶ್ ಭಾವುಕ

Jaggesh Driver Padmanabha Death: ಅವರು ಗುರುವಾರ ಹೃದಯ ಸ್ತಂಭನದಿಂದ ವಿಧಿವಶರಾಗಿದ್ದಾರೆ. ಸುಮಾರು 28 ವರ್ಷಗಳಿಂದ ಜಗ್ಗೇಶ್ ಅವರ ನೆರಳಿನಂತೆ ಕೆಲಸ ಮಾಡಿದ್ದ ಪದ್ಮನಾಭ, ಕೇವಲ ಚಾಲಕನಾಗಿರದೆ ಮನೆಯ ಸದಸ್ಯನಂತಿದ್ದರು. ಜಗ್ಗೇಶ್ ಅವರ ರಾಜಕೀಯ ಮತ್ತು ಸಿನಿಮಾ ವ್ಯವಹಾರಗಳ ಸಂಪರ್ಕ ಕೊಂಡಿಯಾಗಿದ್ದ ಪದ್ದನ ನಿಧನಕ್ಕೆ ಜಗ್ಗೇಶ್ ತೀವ್ರ ಕಂಬನಿ ಮಿಡಿದಿದ್ದಾರೆ. ಕೊನೆ ಕ್ಷಣದವರೆಗೂ ಜೊತೆಗಿದ್ದು ತಮ್ಮ ಪ್ರೀತಿಯ ಚಾಲಕನಿಗೆ ನಟ ವಿದಾಯ ಹೇಳಿ ಬಂದಿದ್ದಾರೆ.

ರಜನಿಕಾಂತ್‌ - ಕಮಲ್‌ ಹಾಸನ್‌  ಮಲ್ಟಿಸ್ಟಾರರ್ ಚಿತ್ರಕ್ಕೆ ಕೊನೆಗೂ ಸಿಕ್ಕಿದ್ರು ಡೈರೆಕ್ಟರ್;‌ ಶೂಟಿಂಗ್ ಯಾವಾಗ? ಇಲ್ಲಿದೆ ಡೀಟೇಲ್ಸ್!

ರಜನಿ - ಕಮಲ್ ಮಲ್ಟಿಸ್ಟಾರರ್ ಚಿತ್ರಕ್ಕೆ ಡೈರೆಕ್ಟರ್ ಯಾರು? ಅಪ್ಡೇಟ್‌ ಏನು?

Rajinikanth Kamal Haasan Movie: ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ ಕಾಂಬಿನೇಷನ್‌ನ ಹೊಸ ಸಿನಿಮಾವು ಕಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಕಮಲ್ ಹಾಸನ್ ನಿರ್ಮಾಣದ ಈ ಚಿತ್ರಕ್ಕೆ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಲೋಕೇಶ್ ಕನಕರಾಜ್ ಬದಲಿಗೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 'ಜೈಲರ್ 2' ನಂತರ ನೆಲ್ಸನ್ ಈ ಬಿಗ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ.

MGR: ಸಹೋದರ ಪ್ರಣಾಮ್‌ ಚಿತ್ರದ ಮೂಲಕ ನಿರ್ಮಾಪಕನ ಪಟ್ಟ ಅಲಂಕರಿಸಿದ ಪ್ರಜ್ವಲ್‌; ತಂದೆ ದೇವರಾಜ್ ಖುಷಿಗೆ ಪಾರವೇ ಇಲ್ಲ!

MGR First Look: ಸಹೋದರ ಪ್ರಣಾಮ್ ಹೊಸ ಅಧ್ಯಾಯಕ್ಕೆ ಪ್ರಜ್ವಲ್ ಸಪೋರ್ಟ್

MGR Kannada Movie: ನಟ ಪ್ರಜ್ವಲ್ ದೇವರಾಜ್ ಅವರು ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಸಹೋದರ ಪ್ರಣಾಮ್ ದೇವರಾಜ್ ಅವರ ಹುಟ್ಟುಹಬ್ಬದಂದು 'ಎಂಜಿಆರ್' ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದು, ಈ ಸಿನಿಮಾವನ್ನು ಪ್ರಜ್ವಲ್‌ ದೇವರಾಜ್‌ ನಿರ್ಮಾಣ ಮಾಡುತ್ತಿದ್ದಾರೆ.

ಜನಾರ್ದನ ರೆಡ್ಡಿ ಮನೆಗೆ ಭೇಟಿ ನೀಡಿದ ಗಿಲ್ಲಿ ನಟ; ಬಿಗ್‌ ಬಾಸ್‌ ವಿನ್ನರ್‌ ಬಗ್ಗೆ ಮಾಜಿ ಸಚಿವ ಏನಂದ್ರು ನೋಡಿ

Photos: ಜನಾರ್ದನ ರೆಡ್ಡಿ ಮನೆಗೆ ʻಬಿಗ್ ಬಾಸ್ʼ ವಿನ್ನರ್ ಗಿಲ್ಲಿ ನಟ ಭೇಟಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ವಿನ್ನರ್‌ ಗಿಲ್ಲಿ ನಟ ಅವರನ್ನು ಈಗಾಗಲೇ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್‌ ಸೇರಿದಂತೆ ಅನೇಕ ರಾಜಕಾರಣಿಗಳು ಭೇಟಿಯಾಗಿ, ಶುಭ ಹಾರೈಸಿದ್ದಾರೆ. ಇದೀಗ ಮಾಜಿ ಸಚಿವ ಜನರ್ದಾನ ರೆಡ್ಡಿ ಅವರು ಗಿಲ್ಲಿಯನ್ನು ಮನೆಗೆ ಕರೆಸಿಕೊಂಡು, ಸನ್ಮಾನಿಸಿದ್ದಾರೆ. "ಗಿಲ್ಲಿ ನಟ ಅವರ ಮುಂದಿನ ಕಲಾಜೀವನವು ಯಶಸ್ಸಿನಿಂದ ಕೂಡಿರಲಿ "ಎಂದು ಶುಭ ಹಾರೈಸಿದ್ದಾರೆ. ಇಲ್ಲಿವೆ ನೋಡಿ ಜನರ್ದಾನ ರೆಡ್ಡಿ ಮನೆಗೆ ಗಿಲ್ಲಿ ನಟ ಭೇಟಿ ನೀಡಿದ ಕ್ಷಣಗಳು.

55 ದಿನಗಳಲ್ಲಿ ʻಧುರಂಧರ್‌ʼ ಸಿನಿಮಾ ಗಳಿಸಿದ್ದೆಷ್ಟು? ಕರ್ನಾಟಕದಿಂದ ಈ ಚಿತ್ರಕ್ಕೆ ಸಿಕ್ಕ ಹಣವೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ!

ಕರ್ನಾಟಕದಲ್ಲಿ ʻಧುರಂಧರ್ʼ ಹವಾ; ಈವರೆಗೂ ಆದ ಕಲೆಕ್ಷನ್ ಎಷ್ಟು?

Dhurandhar Movie Collection: ರಣವೀರ್‌ ಸಿಂಗ್‌ ನಟನೆಯ ಧುರಂಧರ್‌ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಈ ಚಿತ್ರವು ಭಾರತದಲ್ಲಿ 1000 ಕೋಟಿ ರೂ. ಗಳಿಸಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕವೊಂದರಲ್ಲೇ 52 ಕೋಟಿ ರೂ. ಬಾಚಿಕೊಂಡಿರುವ ಈ ಸಿನಿಮಾ, ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಮದ್ಯಪಾನ ಮಾಡಿ ಸರಣಿ ಅಪಘಾತ ಎಸಗಿದ ನಟ ಮಯೂರ್ ಪಟೇಲ್; ಯಾವ್ಯಾವ ಸೆಕ್ಷನ್‌ಗಳಡಿ FIR ದಾಖಲು?

ಮಯೂರ್ ಪಟೇಲ್ ಡ್ರಂಕ್ ಅಂಡ್ ಡ್ರೈವ್ ಎಫೆಕ್ಟ್; ಬೆಂಗಳೂರಿನಲ್ಲಿ ಸರಣಿ ಅಪಘಾತ!

ಸ್ಯಾಂಡಲ್‌ವುಡ್‌ ನಟ ಮಯೂರ್‌ ಪಟೇಲ್‌ ಅವರು ಬುಧವಾರ (ಜ.28) ರಾತ್ರಿ 10 ಗಂಟೆ ಸುಮಾರಿಗೆ ಮದ್ಯದ ಅಮಲಿನಲ್ಲಿ ಫಾರ್ಚೂನರ್ ಕಾರು ಚಲಾಯಿಸಿ ನಾಲ್ಕು ವಾಹನಗಳಿಗೆ ಸರಣಿ ಅಪಘಾತ ಎಸಗಿದ್ದಾರೆ. ಬೆಂಗಳೂರಿನ ದೊಮ್ಮಲೂರಿನ ಕಮಾಂಡೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದ್ದು, ನಟ ಮಯೂರ್ ಪಟೇಲ್ ಮದ್ಯಪಾನ ಮಾಡಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

Sai Pallavi: ಪ್ರಭಾಸ್‌ ಸಿನಿಮಾದಲ್ಲಿ ಸಾಯಿಪಲ್ಲವಿ? ಜೋಡಿ ಆಗಿ ಅಲ್ಲ, ಪಾತ್ರ ಏನು?

ಪ್ರಭಾಸ್‌ ಸಿನಿಮಾದಲ್ಲಿ ಸಾಯಿಪಲ್ಲವಿ? ಜೋಡಿ ಆಗಿ ಅಲ್ಲ, ಪಾತ್ರ ಏನು?

Prabhas: ಪ್ರಭಾಸ್ ಅಭಿನಯದ ಕಲ್ಕಿ 2898 AD ಚಿತ್ರ 2024 ರಲ್ಲಿ ಬಿಡುಗಡೆಯಾದಾಗ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸನ್ನು ಕಂಡಿತು. ಈ ಚಿತ್ರವು ಈ ವರ್ಷ ಎರಡು ವರ್ಷಗಳನ್ನು ಪೂರೈಸಲಿದ್ದು, ತಯಾರಕರು ಫೆಬ್ರವರಿ 2026 ರಿಂದ ಅದರ ಮುಂದುವರಿದ ಭಾಗದ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇದರ ಮಧ್ಯೆ, ದೀಪಿಕಾ ಪಡುಕೋಣೆ ಬದಲಿಗೆ ಸಾಯಿ ಪಲ್ಲವಿ ಫ್ರಾಂಚೈಸಿಯಲ್ಲಿ ನಟಿಸಬಹುದು ಎಂದು ವರದಿಗಳು ಇವೆ.

Mouna Guddemane: ‘ರಾಮಾಚಾರಿ’ ಬಳಿಕ ಈ ಧಾರಾವಾಹಿಗೆ ನಾಯಕಿ? ಮೌನ ಗುಡ್ಡೆಮನೆಗೆ ಬಂಪರ್‌ ಆಫರ್‌!

ಮೌನ ಗುಡ್ಡೆಮನೆಗೆ ಬಂಪರ್‌ ಆಫರ್‌! ಈ ಧಾರಾವಾಹಿಗೆ ನಾಯಕಿ?

zee Kannada: ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ರಾಮಾಚಾರಿ ಸೀರಿಯಲ್ ಶುರುವಾಗಿ ನಾಲ್ಕು ವರ್ಷ ಕಳೆದು ಮುಕ್ತಾಯವಾಗಿದೆ. ಈ ಧಾರಾವಾಹಿ ನಾಯಕಿ ಮೌನ ಗುಡ್ಡೆಮನೆ . ಇನ್ನು ಮೌನ ಗುಡ್ಡೆಮನೆ ಕಿರುತೆರೆಯ ಪ್ರೇಕ್ಷಕರಿಗೆ ಚಾರು ಆಗಿ ಪರಿಚಿತರಾದವರು. ನಟಿಯ ಫ್ಯಾನ್ಸ್‌ಗೆ ಈಗ ಗುಡ್‌ ನ್ಯೂಸ್‌ ಸಿಕ್ಕಿದೆ. ಮೌನ ಗುಡ್ಡೆಮನೆಗೆ ಬಂಪರ್‌ ಆಫರ್‌ ಸಿಕ್ಕಿದೆ. ಹೊಸ ಧಾರಾವಾಹಿಯಲ್ಲಿ ನಟಿ ನಾಯಕಿಯಾಗಿ ಮಿಂಚಲಿದ್ದಾರೆ . ಯಾವುದು ಅದು?

Shruti Haasan: ಸಿಗರೇಟ್ ಹೊಡೆಯುತ್ತಿರುವ ಶ್ರುತಿ ಹಾಸನ್! ಖಡಕ್‌ ಪೋಸ್ಟರ್ ಔಟ್‌

ಸಿಗರೇಟ್ ಹೊಡೆಯುತ್ತಿರುವ ಶ್ರುತಿ ಹಾಸನ್! ಖಡಕ್‌ ಪೋಸ್ಟರ್ ಔಟ್‌

Aakasamlo Oka Tara: ನಿರ್ದೇಶಕ ಪವನ್ ಸಾದಿನೇನಿ ಅವರ ಮುಂಬರುವ ಚಿತ್ರ ‘ಆಕಾಶಮ್ಲೋ ಒಕ್ತ ತಾರಾ' ದಲ್ಲಿ ನಟರಾದ ದುಲ್ಕರ್ ಸಲ್ಮಾನ್ ಮತ್ತು ಸಾತ್ವಿಕ ವೀರವಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬುಧವಾರ ನಟಿ ಶ್ರುತಿ ಹಾಸನ್ ಅವರ ಹುಟ್ಟುಹಬ್ಬದಂದು ಸಿನಿಮಾದ ಫಸ್ಟ್‌ ಲುಕ್ ಅನ್ನು ಬಿಡುಗಡೆ ಮಾಡಲಾಯಿತು.

Dhruva Sarja: ಶಿರಸಿಯಲ್ಲಿ ಧ್ರುವ ಸರ್ಜಾ; ಭರದಿಂದ ಸಾಗಿದೆ ʻಕ್ರಿಮಿನಲ್‌ʼ ಚಿತ್ರದ ಚಿತ್ರೀಕರಣ

ಶಿರಸಿಯಲ್ಲಿ ಧ್ರುವ ಸರ್ಜಾ; ಭರದಿಂದ ಸಾಗಿದೆ ʻಕ್ರಿಮಿನಲ್‌ʼ ಶೂಟಿಂಗ್‌

Criminal Movie: ಧ್ರುವ ಸರ್ಜಾ ಅವರ 7ನೇ ಸಿನಿಮಾ 'ಕ್ರಿಮಿನಲ್' . ರಚಿತಾ ರಾಮ್ ನಾಯಕಿಯಾಗಿ ಧ್ರುವ ಜೊತೆ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿದೆ. ನೈಜ ಘಟನೆ ಆಧರಿಸಿದೆ ಎಂದು ಸ್ವತಃ ಚಿತ್ರತಂಡವೇ ಹೇಳಿಕೊಂಡಿದೆ. 'ಕ್ರಿಮಿನಲ್' ಸಿನಿಮಾ ಚಿತ್ರೀಕರಣ ಈಗ ಭರದಿಂದ ಸಾಗುತ್ತಿದೆ. ಧ್ರುವ ಸರ್ಜಾ ಶಿರಸಿ , ಶಿವಮೊಗ್ಗ, ಹಾವೇರಿಯಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಮೆಚ್ಚಿನ ನಟನನ್ನು ನೋಡಿ ಫ್ಯಾನ್ಸ್‌ ಖುಷ್‌ ಆಗಿದ್ದಾರೆ.

Ranveer Singh: ದೈವಗಳಿಗೆ ಅಪಹಾಸ್ಯ; ರಣ್‌ವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ FIR ದಾಖಲು

ದೈವಗಳಿಗೆ ಅಪಹಾಸ್ಯ; ರಣ್‌ವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ FIR ದಾಖಲು

Kantara: ಬಾಲಿವುಡ್ ನಟ ರಣವೀರ್ ಸಿಂಗ್‌ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲು ಆಗಿದೆ. ಬಿ ಎನ್ ಕಾಯ್ದೆ 196,302,299 ಅಡಿಯಲ್ಲಿ ಕೇಸ್ ದಾಖಲು ಆಗಿದೆ. ಗೋವಾದಲ್ಲಿ ನಡೆದಿದ್ದ ಫಿಲ್ಮ್ ಫೆಸ್ಟಿವಲ್ ನಲ್ಲಿ ದೈವದ ಅಭಿನಯ ಮಾಡಿದ್ದರು. ಇದು ಅವಮಾನಿಸುವ ಮತ್ತು ಭಕ್ತರ ಭಾವನೆಗೆ ದಕ್ಕೆ ತರು ರೀತಿಯಲ್ಲಿ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

Arijit Singh: ಅರಿಜಿತ್ ಸಿಂಗ್ ಸಿಂಗಿಂಗ್‌ಗೆ ಗುಡ್‌ಬೈ ಹೇಳಲು ಕಾರಣ ಇದು?

ಅರಿಜಿತ್ ಸಿಂಗ್ ಸಿಂಗಿಂಗ್‌ಗೆ ಗುಡ್‌ಬೈ ಹೇಳಲು ಕಾರಣ ಇದು?

Arijith: ಮಂಗಳವಾರ ರಾತ್ರಿ ಅರಿಜಿತ್ ಸಿಂಗ್ ಅವರು ಪ್ಲೇಬ್ಯಾಕ್ ಸಿಂಗಿಂಗ್‌ಗೆ ಗುಡ್‌ಬೈ ಹೇಳಿದ್ದಾರೆ. ಗಾಯಕ ಈ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ ಮೂಲಕ ಹೇಳಿಕೊಂಡರು. ಶೀಘ್ರದಲ್ಲೇ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಉಂಟಾಯಿತು. ಆದಾಗ್ಯೂ, ನಿರ್ದೇಶಕರಾಗಿ ತಮ್ಮ ಚೊಚ್ಚಲ ಚಿತ್ರದತ್ತ ಗಮನಹರಿಸಲು ಅರಿಜಿತ್ ಸ್ವಲ್ಪ ಸಮಯದವರೆಗೆ ದೂರ ಸರಿದಿರಬಹುದು ಎಂದು ವರದಿಯಾಗಿದೆ.

L R Shivaramegowda: ಅಂಬರೀಶ್ ಬಗ್ಗೆ ಕೇವಲ ಮಾತು: ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ವೈರಲ್

ಅಂಬರೀಶ್ ಬಗ್ಗೆ ಕೇವಲ ಮಾತು: ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ವೈರಲ್

Ambareesh: ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ಅವರು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಇತ್ತೀಚೆಗೆ ವಾಗ್ದಾಳಿ ನಡೆಸಿದ್ದರು. ಮಂಡ್ಯದವರನ್ನು ನರಸತ್ತವರು, ಗಂಡಸರಾಗಿ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ ಎಂದು ಜಿಲ್ಲೆಯ ರಾಜಕೀಯ ಮುಖಂಡರಿಗೆ ಶಿವರಾಮೇಗೌಡ ಅವರು ಹೇಳಿದ್ದರು. ಇದೀಗ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ್ತು ಜೆಡಿಎಸ್ ಕಾರ್ಯಕರ್ತನೊಬ್ಬರೊಂದಿಗೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.

ಜ.29ರಿಂದ ಬೆಂಗಳೂರಿನಲ್ಲಿ ಸಿನಿಮಾ ಹಬ್ಬ; ಉದ್ಘಾಟನಾ ಸಮಾರಂಭಕ್ಕೆ ʻಕನಕವತಿʼ ರುಕ್ಮಿಣಿ ವಸಂತ್ ಆಗಮನ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆರಂಭಕ್ಕೆ ಕ್ಷಣಗಣನೆ

BIFFES 2026: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭವು ಜನವರಿ 29ರ ಗುರುವಾರ ಸಂಜೆ 5ಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿರುವ ಈ ಚಿತ್ರೋತ್ಸವದಲ್ಲಿ ರಾಯಭಾರಿ ಪ್ರಕಾಶ್ ರಾಜ್ ಹಾಗೂ ಅತಿಥಿಯಾಗಿ ರುಕ್ಮಿಣಿ ವಸಂತ್ ಪಾಲ್ಗೊಳ್ಳಲಿದ್ದಾರೆ.

Karthi: ಎರಡೇ ವಾರಕ್ಕೆ ಒಟಿಟಿಗೆ ಬಂತು ಕಾರ್ತಿ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ?

ಎರಡೇ ವಾರಕ್ಕೆ ಒಟಿಟಿಗೆ ಬಂತು ಕಾರ್ತಿ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ?

Karthi: ಕಾರ್ತಿ ನಟಿಸಿದ 'ವಾ ವಾಥಿಯಾರ್' ಚಿತ್ರವು ಸಂಕ್ರಾಂತಿ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಒಂದು ಕಡೆ ತಮಿಳಿನದ್ದೇ ಚಿತ್ರ ''ಪರಾಶಕ್ತಿ'', ಮತ್ತೊಂದು ಕಡೆ ಚಿರಂಜೀವಿ ಅಭಿನಯದ ''ಮನ ಶಂಕರ ವರ ಪ್ರಸಾದ ಗಾರು'', ಇನ್ನೊಂದು ಕಡೆ ''ದಿ ರಾಜಾ ಸಾಬ್''.. ಈ ಎಲ್ಲ ಚಿತ್ರಗಳ ಅಬ್ಬರದ ನಡುವೆ ''ವಾ ವಾಥಿಯಾರ್'' ಹೇಳ ಹೆಸರಿಲ್ಲದಂತಾಯ್ತು. ಇದೀಗ ಸಿನಿಮಾ ಒಟಿಟಿಗೆ ಎಂಟ್ರಿ ಕೊಡ್ತಿದೆ.

ಮೊದಲ ಕಾರು ಖರೀದಿಸಿದ ಖುಷಿಗೆ ಕಣ್ಣೀರಿಟ್ಟ ʻಬಿಗ್‌ ಬಾಸ್‌ʼ ಖ್ಯಾತಿಯ ಶ್ರುತಿ ಪ್ರಕಾಶ್‌; ಈ ಕಾರಿನ ಬೆಲೆ ಎಷ್ಟು ಗೊತ್ತಾ?

ಮೊದಲ ಕಾರು ಖರೀದಿಸಿ ಭಾವುಕರಾದ ʻಬಿಗ್ ಬಾಸ್ʼ ಖ್ಯಾತಿಯ ಶ್ರುತಿ ಪ್ರಕಾಶ್!

ಶ್ರುತಿ ಪ್ರಕಾಶ್‌ ಅವರು ತಮ್ಮ ಹತ್ತು ವರ್ಷಗಳ ಪರಿಶ್ರಮದ ಫಲವಾಗಿ ಮೊದಲ ಕಾರನ್ನು ಖರೀದಿಸಿ ಭಾವುಕರಾಗಿದ್ದಾರೆ. ಸ್ಕೋಡಾ ಸ್ಲಾವಿಯಾ ಮಾಂಟೆ ಕಾರ್ಲೋ ಆವೃತ್ತಿಯ ಐಷಾರಾಮಿ ಕಾರಿನ ಓನರ್‌ ಆಗಿರುವ ಅವರು, ಮುಂಬೈನಲ್ಲಿ ತಾವು ನಡೆಸಿದ ಹೋರಾಟವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

Border 3:  ‘ಬಾರ್ಡರ್ 3’ ಬರೋದು ಕನ್ಫರ್ಮ್‌; ರಿಲೀಸ್‌ ಯಾವಾಗ?

‘ಬಾರ್ಡರ್ 3’ ಬರೋದು ಕನ್ಫರ್ಮ್‌; ರಿಲೀಸ್‌ ಯಾವಾಗ?

Border Cinema: ಬಾರ್ಡರ್ 3 (Border Movie) ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ‘ಬಾರ್ಡರ್ 3’ ಮಾಡಲು ನಿರ್ಧರಿಸಲಾಗಿದೆ. ಈ ಸುದ್ದಿ ಕೇಳಿ ಪ್ರೇಕ್ಷಕರಿಗೆ ಖುಷಿ ಆಗಿದೆ. ನಿರ್ಮಾಪಕ ಭೂಷಣ್ ಕುಮಾರ್ ಅವರು ‘ಬಾರ್ಡರ್ 3’ (Border 3) ಬರುವುದು ಖಚಿತ ಎಂದು ಹೇಳಿದ್ದಾರೆ. ಈ ನವೀಕರಣವು ಅಭಿಮಾನಿಗಳನ್ನು ಶೀಘ್ರವಾಗಿ ರೋಮಾಂಚನಗೊಳಿಸಿದೆ, ವಿಶೇಷವಾಗಿ ಮೂಲ ಬಾರ್ಡರ್ (1997) ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಪ್ರೀತಿಪಾತ್ರವಾದ ದೇಶಭಕ್ತಿ ಚಿತ್ರಗಳಲ್ಲಿ ಒಂದಾಗಿ ಉಳಿದಿದೆ.

15 ದಿನಗಳಲ್ಲಿ ದಾಖಲೆ ಮೊತ್ತವನ್ನು ಕಲೆಹಾಕಿದ ʻಮನ ಶಂಕರ ವರಪ್ರಸಾದ್‌ ಗಾರುʼ; ಚಿರಂಜೀವಿ ವೃತ್ತಿ ಬದುಕಿನಲ್ಲಿ ಹೊಸ ರೆಕಾರ್ಡ್‌

15 ದಿನಗಳಲ್ಲಿ ದಾಖಲೆ ಮೊತ್ತ ಬಾಚಿಕೊಂಡ 'ಮನ ಶಂಕರ ವರಪ್ರಸಾದ್ ಗಾರು'!

ಚಿರಂಜೀವಿ ಅಭಿನಯದ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಮೈಲಿಗಲ್ಲು ಸ್ಥಾಪಿಸಿದೆ. ಅನಿಲ್ ರವಿಪುಡಿ ನಿರ್ದೇಶನದ ಈ ಚಿತ್ರ ಬಿಡುಗಡೆಯಾದ 15 ದಿನಗಳಲ್ಲಿ ವಿಶ್ವದಾದ್ಯಂತ ದಾಖಲೆ ಮೊತ್ತವನ್ನು ಗಳಿಸುವ ಮೂಲಕ ಚಿರಂಜೀವಿ ಅವರ ವೃತ್ತಿಜೀವನದ ಅತಿ ದೊಡ್ಡ ಹಿಟ್ ಆಗಿ ಹೊರಹೊಮ್ಮಿದೆ.

ಹೊಸ ಕೇಸ್‌ನೊಂದಿಗೆ ಅಖಾಡಕ್ಕಿಳಿದ ವಿಜಯ್‌ ರಾಘವೇಂದ್ರ; ಈ ಬಾರಿ ಯಾರೆಲ್ಲಾ ಸಾಥ್‌ ಕೊಟ್ರು ನೋಡಿ

ಸೀತಾರಾಮ್ ಬಿನೋಯ್ ಸೀಕ್ವೆಲ್ ಟೀಸರ್ ಔಟ್; ಮತ್ತೊಂದು ಕೇಸ್‌ ಜೊತೆ ಬಂದ ರಾಘು

‘ಸೀತಾರಾಮ್‌ ಬಿನೋಯ್‌’ ಸಿನಿಮಾದ ಯಶಸ್ಸಿನ ನಂತರ ವಿಜಯ್ ರಾಘವೇಂದ್ರ ಮತ್ತು ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಮತ್ತೊಮ್ಮೆ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಮೂಲಕ ಒಂದಾಗಿದ್ದಾರೆ. ಈ ಚಿತ್ರದ ಟೀಸರ್ ಅನ್ನು ಶಿವರಾಜ್ ಕುಮಾರ್, ಡಾಲಿ ಧನಂಜಯ್ ಹಾಗೂ ಭಾವನಾ ಮೆನನ್ ಸೇರಿದಂತೆ ಹಲವು ಗಣ್ಯರು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

Star Fashion 2026: ಸೀರೆಯುಟ್ಟು ಹಿಮ ರಾಶಿಯ ನಡುವೆ ಸಂಭ್ರಮಿಸಿದ ಶುಭಾ ರಕ್ಷಾ

ಹಿಮ ರಾಶಿಯ ನಡುವೆ ಸಂಭ್ರಮಿಸಿದ ಶುಭಾ ರಕ್ಷಾ

Shubha Raksha: ಶಿಮ್ಲಾ ಪ್ರವಾಸದಲ್ಲಿ ಮೈ ಕೊರೆಯುವ ಹಿಮದ ನಡುವೆ ಬಿಂದಾಸ್‌ ಆಗಿ ಬಾಲಿವುಡ್‌ ನಾಯಕಿಯಂತೆ ಸಂಭ್ರಮಿಸಿದ್ದಾರೆ ನಟಿ ಶುಭಾ ರಕ್ಷಾ. ಈ ಬಗ್ಗೆ ಖುದ್ದು ಶುಭಾ ರಕ್ಷಾ ಮಾತನಾಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

Loading...