ಬಾದಾಮಿಯಲ್ಲಿ ಯೋಗೇಶ್ವರ್ ಮಗನ ‘ಕರ್ಣಾಟ ಬಲಂ ಅಜೇಯಂ’ ಚಿತ್ರಕ್ಕೆ ಶೂಟಿಂಗ್
ಶಾಸಕ ಹಾಗೂ ನಟ ಸಿ. ಪಿ. ಯೋಗೇಶ್ವರ್ ಪುತ್ರ ಧ್ಯಾನ್ ನಾಯಕರಾಗಿ ನಟಿಸುತ್ತಿರುವ 'ಕರ್ಣಾಟ ಬಲಂ ಅಜೇಯಂ' ಚಿತ್ರದ ಮೊದಲ ಹಂತದ ಶೂಟಿಂಗ್ ಬಾದಾಮಿಯಲ್ಲಿ ನಡೆಯುತ್ತಿದೆ. ನಿರ್ದೇಶಕ ನಾಗಣ್ಣ ಸಾರಥ್ಯದ ಈ ಚಿತ್ರವು 6ನೇ ಶತಮಾನದ ಚಾಲುಕ್ಯರ ಇತಿಹಾಸ ಹಾಗೂ ಇಂದಿನ ರೈತರ ಮಹಾದಾಯಿ ಹೋರಾಟದ ಕಥೆಯನ್ನು ಒಳಗೊಂಡಿದೆಯಂತೆ.