ಜೈದೇವ್ ಕಥೆ ಫಿನಿಶ್; ಜೀವ ಕೊಟ್ಟೇ ಬಿಟ್ಟ ಬಿಗ್ ಟ್ವಿಸ್ಟ್!
Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೊಚಕ ಟ್ವಿಸ್ಟ್ ಪಡೆದು ಸಾಗುತ್ತಿದೆ. ಜೈದೇವ್ಗೆ ಜೀವಾಯಿಂದಲೇ ಕಂಟಕ ಎದುರಾದಂತಿದೆ. ಇದೀಗ ಮಲ್ಲಿ ಬಲಿ ಜೀವಾ, ಜೈದೇವ್ ಕುರಿತಾಗಿ ಮಾತನಾಡಿದ್ದಾನೆ. ಜೈದೇವ್ - ಜೀವ ಜಿದ್ದಾ – ಜಿದ್ದಿಗೆ ಭೂಮಿ ಸಾಕ್ಷಿ ಆಗಲಿದ್ದಾಳಾ?