ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ನೀಟ್ ಪ್ರತಿಭಟನಾ ವೇದಿಕೆಯಲ್ಲಿ ‘ಜನ ನಾಯಗನ್’ ಚಿತ್ರದ ಪ್ರಸ್ತಾಪ; ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಸನಮ್ ಶೆಟ್ಟಿ ಕೈಯಿಂದ ಮೈಕ್ ಕಸಿದುಕೊಂಡ ಆಯೋಜಕರು!

ನೀಟ್ ಪ್ರತಿಭಟನೆಯಲ್ಲಿ ನಟಿಯಿಂದ 'ಜನ ನಾಯಗನ್' ಪ್ರಸ್ತಾಪ; ಮುಂದೇನಾಯ್ತು?

ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಚೆನ್ನೈನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸಿಎಂ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾ ಪ್ರಸ್ತಾಪಿಸಿದ 'ಬಿಗಿ ಬಾಸ್' ಖ್ಯಾತಿಯ ನಟಿ ಸನಮ್ ಶೆಟ್ಟಿ ಅವರಿಂದ ಆಯೋಜಕರು ಮೈಕ್ ಕಸಿದುಕೊಂಡಿದ್ದಾರೆ.

ನಟ ವಿಜಯ್‌ ಪತ್ನಿ ಸಂಗೀತಾ ʻಜನ ನಾಯಗನ್‌ʼ ಸಿನಿಮಾವನ್ನು ಫಸ್ಟ್‌ ಡೇ ಫಸ್ಟ್‌ ಶೋ ಥಿಯೇಟರ್‌ಗೆ ಹೋಗಿ ನೋಡಿದ್ರಾ? ವೈರಲ್‌ ವಿಡಿಯೋದ ಅಸಲಿಯತ್ತೇನು?

‘ಜನ ನಾಯಗನ್’ ಫಸ್ಟ್ ಡೇ ಫಸ್ಟ್‌ ಶೋ ವೀಕ್ಷಿಸಿದ್ರಾ ವಿಜಯ್ ಪತ್ನಿ ಸಂಗೀತಾ?

ತಮಿಳುನಾಡು ಸಿಎಂ ದಳಪತಿ ವಿಜಯ್ ಅವರ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23 ರಂದು ಬಿಡುಗಡೆಯಾಗಿದೆ. ಈ ನಡುವೆ, ವಿಜಯ್ ಅವರಿಂದ ವಿಚ್ಛೇದನ ಕೋರಿರುವ ಪತ್ನಿ ಸಂಗೀತಾ ಸ್ವರ್ಣಲಿಂಗಂ ಫಸ್ಟ್ ಡೇ ಫಸ್ಟ್ ಶೋ ನೋಡಲು ಬಂದಿದ್ದರು ಎಂಬ ವಿಡಿಯೋ ವೈರಲ್ ಆಗಿದೆ. ಆದರೆ, ಈ ವಿಡಿಯೋದ ಸತ್ಯಾಂಶ ಏನು?

ʻನನ್ನ ಆಕ್ಟಿಂಗ್‌ ನೋಡಿ ನನಗೇ ಅಸಹ್ಯ ಎನಿಸಿತ್ತುʼ; ನಟ ಅಖಿಲ್‌ ಅಕ್ಕಿನೇನಿ ಪ್ರಾಮಾಣಿಕ ಮಾತುಗಳಿಗೆ ಬಹುಪರಾಕ್‌

ʻನನ್ನ ಆಕ್ಟಿಂಗ್ ನೋಡಿ ನನಗೇ ಅಸಹ್ಯ ಆಯ್ತುʼ; ಅಖಿಲ್ ಹೀಗೇಕೆ ಹೇಳಿದ್ರು?

ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ತಮ್ಮ 'ಏಜೆಂಟ್' ಸಿನಿಮಾದ ಹೀನಾಯ ಸೋಲಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, "ಚಿತ್ರದಲ್ಲಿ ನನ್ನ ಓವರ್ ಆಕ್ಟಿಂಗ್ ನೋಡಿ ನನಗೇ ಅಸಹ್ಯ ಎನಿಸಿತ್ತು" ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಈ ಸೋಲಿನ ನಂತರ ಎರಡು ವರ್ಷಗಳ ಕಾಲ ನಟನೆಯಿಂದ ವಿರಾಮ ಪಡೆದಿದ್ದ ಅವರು, ಇತ್ತೀಚೆಗೆ ಬಿಡುಗಡೆಯಾದ 'ಲೆನಿನ್' ಚಿತ್ರದ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ.

ಅಬ್ಬಬ್ಬಾ! ಬರೀ ಪ್ರಚಾರಕ್ಕೆ ಇಷ್ಟೊಂದು ದುಡ್ಡು ಖರ್ಚು ಮಾಡ್ತಾರಾ? ʻರಾಮಾಯಣʼ ಟೀಮ್‌ನಿಂದ ಮೆಗಾ ಪ್ಲ್ಯಾನ್!‌

ಬರೀ ಪ್ರಚಾರಕ್ಕೇ ನೂರಾರು ಕೋಟಿ ಖರ್ಚು! ʻರಾಮಾಯಣʼ ಟೀಮ್‌ನ ಸಖತ್‌ ಪ್ಲ್ಯಾನ್

ನಿತೇಶ್ ತಿವಾರಿ ನಿರ್ದೇಶನದ ಹಾಗೂ ಯಶ್-ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಸಿನಿಮಾ ಪ್ರಚಾರಕ್ಕಾಗಿ ಬರೋಬ್ಬರಿ ದುಬಾರಿ ಮೊತ್ತವನ್ನು ಮೀಸಲಿಟ್ಟಿದ್ದು, ಈ ಸುದ್ದಿ ಭಾರಿ ವೈರಲ್‌ ಆಗುತ್ತಿದೆ. ಸದ್ಯ ಈ ಸಿನಿಮಾದ ಟ್ರೇಲರ್ ಲಾಂಚ್ ಮುಂದೂಡಲಾಗಿದ್ದು, ಶೀಘ್ರದಲ್ಲೇ ಹೊಸ ದಿನಾಂಕ ಘೋಷಣೆ ಆಗಲಿದೆ.

‘ನನ್ನ ಹೊಗಳ್ತಾ ಇದ್ದೀರಾ? ಅಥವಾ ಟ್ರೋಲ್‌ ಮಾಡ್ತಿದ್ದೀರಾ?’: ಪತಿ ನಾಗ ಚೈತನ್ಯ ಮೇಲೆ ಹುಸಿ ಮುನಿಸು ತೋರಿದ ನಟಿ ಶೋಭಿತಾ ಧೂಳಿಪಾಲ!

ʻಹೊಗಳ್ತಿದ್ದೀರಾ? ಟ್ರೋಲ್ ಮಾಡ್ತಿದ್ದೀರಾ?ʼ; ಚೈತನ್ಯಗೆ ಶೋಭಿತಾ ಪ್ರಶ್ನೆ!

ಟಾಲಿವುಡ್ ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ತಮಾಷೆಯ ಪೋಸ್ಟ್ ಪ್ರೇಕ್ಷಕರ ಗಮನ ಸೆಳೆದಿದೆ. ಮದುವೆಯಾದ ಎರಡು ವರ್ಷಗಳ ನಂತರ ಶೋಭಿತಾ ತಮಗಾಗಿ ರಾತ್ರಿ ಊಟ ಸಿದ್ಧಪಡಿಸಿದ್ದಾಳೆ ಎಂದು ಚೈತನ್ಯ ಕಾಲೆಳೆದರೆ, ಇದಕ್ಕೆ ಶೋಭಿತಾ ನೀಡಿದ ಪ್ರತ್ಯುತ್ತರ ಏನು?

Thalapathy Vijay: ʻಜನ ನಾಯಗನ್‌ʼ ಚಿತ್ರದ ಎರಡನೇ ದಿನದ ಗಳಿಕೆಯಲ್ಲಿ ಕುಸಿತ! ಈವರೆಗೂ ಆಗಿರುವ ಕಲೆಕ್ಷನ್‌ ಎಷ್ಟು ಗೊತ್ತಾ?

ʻದಳಪತಿʼ ವಿಜಯ್ ನಟನೆಯ ʻಜನ ನಾಯಗನ್ʼ‌ ಸಿನಿಮಾದ ಗಳಿಕೆಯಲ್ಲಿ ಕುಸಿತ!

ತಮಿಳುನಾಡು ಸಿಎಂ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 2ನೇ ದಿನ ಶೇ. 50 ರಷ್ಟು ಭಾರಿ ಕುಸಿತ ಕಂಡಿದೆ. ಮೊದಲ ದಿನ ವಿಶ್ವಾದ್ಯಂತ 78 ಕೋಟಿ ರೂ. ಬಾಚಿದ್ದ ಈ ಚಿತ್ರ, ಎರಡನೇ ದಿನ ಭಾರತದಲ್ಲಿ 21.15 ಕೋಟಿ ರೂ. ಗಳಿಸಿದೆ.

‘ತದ್ವಿರುದ್ಧ’ ಸಿನಿಮಾ ಪ್ರಚಾರಕ್ಕೆ ಗೈರು: ನಟಿ ಸುಮನ್ ರಂಗನಾಥನ್ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು!

ನಟಿ ಸುಮನ್ ರಂಗನಾಥನ್ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ ಚಿತ್ರತಂಡ

'ತದ್ವಿರುದ್ಧ' ಸಿನಿಮಾದ ನಟಿ ಸುಮನ್ ರಂಗನಾಥನ್ ಅವರು ಪೂರ್ಣ ಸಂಭಾವನೆ ಪಡೆದಿದ್ದರೂ ಚಿತ್ರದ ಪ್ರಚಾರ ಕಾರ್ಯಕ್ರಮಗಳಿಗೆ ಲಭ್ಯವಾಗುತ್ತಿಲ್ಲ ಎಂದು ನಿರ್ಮಾಣ ಸಂಸ್ಥೆ 'ಚಾರ್ಮಿಯನ್ ಮೋಷನ್ ಪಿಕ್ಚರ್ಸ್' ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಜುಲೈ 31 ರಂದು ಸಿನಿಮಾ ಬಿಡುಗಡೆಯಾಗಲಿದೆ.

ಎಸ್.‌ ಜಾನಕಿ ಅಂತ್ಯಸಂಸ್ಕಾರಕ್ಕೆ ಹೋಗಿಲ್ಲವೆಂದು ಟ್ರೋಲ್; ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ ಗಾಯಕಿ ಅನುರಾಧಾ ಭಟ್!

‌ʻಜಾನಕಮ್ಮನ ಮೇಲಿನ ಪ್ರೀತಿಗೆ ನಿಮ್ಮ ಸರ್ಟಿಫಿಕೇಟ್ ಬೇಕಿಲ್ಲʼ-ಅನುರಾಧಾ ಭಟ್‌

ಹಿರಿಯ ಗಾಯಕಿ ಎಸ್. ಜಾನಕಿ ಅವರ ಅಂತ್ಯಸಂಸ್ಕಾರಕ್ಕೆ ಹಾಜರಾಗಲಿಲ್ಲವೆಂದು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಿದ್ದ ಟ್ರೋಲರ್‌ಗಳಿಗೆ ಗಾಯಕಿ ಅನುರಾಧಾ ಭಟ್ ಖಡಕ್ ಸ್ಪಷ್ಟೀಕರಣ ನೀಡಿದ್ದಾರೆ. ಮೈಸೂರಿನಲ್ಲಿ ಉಚಿತವಾಗಿ ನೀಡಿದ ಸಂಗೀತ ನಮನದ ಭಕ್ತಿಯನ್ನು ಟಿಆರ್‌ಪಿ ಅಥವಾ ಹಣಕ್ಕಾಗಿ ಮಾಡಿದ ನಾಟಕ ಎಂದು ಬಿಂಬಿಸಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Ira Khan: ಇದೊಂದು ಕಾರಣಕ್ಕೆ ವಿದ್ಯಾರ್ಥಿ ಪ್ರತಿಭಟನೆ ಬಗ್ಗೆ ಮೌನ ವಹಿಸಿದ ಆಮಿರ್ ಖಾನ್ ಪುತ್ರಿ

ಇದೊಂದು ಕಾರಣಕ್ಕೆ ಪ್ರತಿಭಟನೆ ಬಗ್ಗೆ ಮೌನ ವಹಿಸಿದ ಆಮಿರ್ ಖಾನ್ ಪುತ್ರಿ

Ira Khan: ಲ್ಮಾನ್ ಖಾನ್‌ನಿಂದ (Salman Khan) ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ , ಕರೀನಾ ಕಪೂರ್ ವರೆಗೆ ಅನೇಕರು ಸಿಜೆಪಿ ಪ್ರತಿಭಟನೆಗಳ ಬಗ್ಗೆ ಮಾತನಾಡಿದ್ದರು. ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ (Ira Khan) ಈಗ ಮೌನ ಮುರಿದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೀರ್ಘ ವೀಡಿಯೋ ಒಂದನ್ನು ಹಂಚಿಕೊಂಡಿರುವ ಇರಾ ಖಾನ್ ಅವರು, ಈ ವಿಷಯದ ಕುರಿತು ಸುದೀರ್ಘವಾಗಿ ಮಾತನಾಡಿದ್ದಾರೆ.

ʻನಾನು ಒಬ್ಬಳೇ ಕ್ಯಾರಾವ್ಯಾನ್‌ನಲ್ಲಿ ಇರುವಾಗ, ಆತ ಒಳಬಂದು ತನ್ನ ಶರ್ಟ್‌ ತೆಗೆದʼ; ನಟಿ ಕಾಜಲ್‌ ಅಗರ್ವಾಲ್‌ ಬಿಚ್ಚಿಟ್ಟ ಶೂಟಿಂಗ್‌ ಸೆಟ್‌ನ ಕಹಿ ಘಟನೆ

ʻಒಂಟಿಯಾಗಿದ್ದಾಗ ಒಳಬಂದು ಶರ್ಟ್ ತೆಗೆದʼ; ಕಾಜಲ್ ಅಗರ್ವಾಲ್‌ಗೆ ಕಹಿ ಅನುಭವ

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ಶೂಟಿಂಗ್ ಸೆಟ್‌ನಲ್ಲಿ ತಮಗೆ ಎದುರಾದ ಆಘಾತಕಾರಿ ಅನುಭವವನ್ನು ಬಹಿರಂಗಪಡಿಸಿದ್ದಾರೆ. ಕ್ಯಾರಾವ್ಯಾನ್‌ನಲ್ಲಿ ತಾವು ಒಂಟಿಯಾಗಿದ್ದಾಗ ಸಹಾಯಕ ನಿರ್ದೇಶಕನೊಬ್ಬ ಅನುಮತಿಯಿಲ್ಲದೆ ಒಳಬಂದು, ಶರ್ಟ್ ಬಿಚ್ಚಿ ಎದೆಯ ಮೇಲಿದ್ದ ಟ್ಯಾಟೂ ತೋರಿಸಿದ್ದಾಗಿ ಹೇಳಿದ್ದಾರೆ.

Nandagokula Serial:  300 ಸಂಚಿಕೆ ಪೂರೈಸಿದ ‘ನಂದಗೋಕುಲ’; ನಿರ್ದೇಶಕನ ಪೋಸ್ಟ್‌ಗೆ ವೀಕ್ಷಕರ ಮೆಚ್ಚುಗೆ

300 ಸಂಚಿಕೆ ಪೂರೈಸಿದ ನಂದಗೋಕುಲ; ನಿರ್ದೇಶಕನ ಪೋಸ್ಟ್‌ಗೆ ವೀಕ್ಷಕರ ಮೆಚ್ಚುಗೆ

Nandagokula Serial: ‘ನಂದಗೋಕುಲ’ ಧಾರಾವಾಹಿ ಇದೀಗ 300 ಸಂಚಿಕೆ ಪೂರೈಸಿದ್ದು, ಧಾರಾವಾಹಿ ತಂಡ ಈ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ. ನಂದಗೋಕುಲ ಸೀರಿಯಲ್ ಅಲ್ಲಿ ಹೊಸ ಕಲಾವಿದರು ಮತ್ತು ಹಳೆ ಕಲಾವಿದರು ಹೀಗೆ ಎಲ್ಲರೂ ಇದ್ದಾರೆ. ಇವರ ಈ ಒಂದು ನಂದಗೋಕುಲ ನೋಡುಗರಿಗೆ ಸ್ಪೂರ್ತಿ ಆಗೋ ರೀತಿನೂ ಇದೆ. ಲವ್ ಮಾಡಿ ಮದುವೆ ಆದ್ರೆ ಏನೆಲ್ಲ ಆಗುತ್ತದೆ ಅನ್ನೋ ಸತ್ಯವನ್ನ ಇಲ್ಲಿ ಧಾರವಾಹಿ ರೂಪದಲ್ಲಿಯೇ ಹೇಳುತ್ತಿದ್ದಾರೆ ಅನಿಸುತ್ತದೆ. ಇದೀಗ ಧಾರಾವಾಹಿ ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ.

ʻಪಾರ್ಟಿಗಳಲ್ಲಿ ಡ್ರಗ್ಸ್‌ಗೆಂದೇ ಪ್ರತ್ಯೇಕ ಬಜೆಟ್ʼ; ಆಘಾತಕಾರಿ ಸತ್ಯ ಬಿಚ್ಚಿಟ್ಟ ಕಿರುತೆರೆ ನಟಿ ನಾರಾಯಣಿ ಶಾಸ್ತ್ರಿ

ಕಿರುತೆರೆಯಲ್ಲಿ ಮಿತಿಮೀರಿದ ಡ್ರಗ್ಸ್ ಬಳಕೆ; ನಟಿ ನಾರಾಯಣಿ ಶಾಸ್ತ್ರಿ ಆರೋಪ!

'ಕ್ಯುಂ ಕಿ ಸಾಸ್ ಭಿ ಕಭಿ ಬಹು ಥಿ' ಖ್ಯಾತಿಯ ನಟಿ ನಾರಾಯಣಿ ಶಾಸ್ತ್ರಿ ಕಿರುತೆರೆ ರಂಗದಲ್ಲಿ ಮಿತಿಮೀರಿದ ಡ್ರಗ್ಸ್ ಸಂಸ್ಕೃತಿಯಿದೆ ಎಂದು ಆಘಾತಕಾರಿ ಆರೋಪ ಮಾಡಿದ್ದಾರೆ. ಪಾರ್ಟಿಗಳಲ್ಲಿ ಈಗ ಮದ್ಯಕ್ಕಿಂತ ಡ್ರಗ್ಸ್‌ಗೆ ಪ್ರತ್ಯೇಕ ಬಜೆಟ್ ಇಡಲಾಗುತ್ತಿದ್ದು, ಕೊಕೇನ್ ಹಾಗೂ MDMA ಬಳಕೆಯು ಅತ್ಯಂತ ಸಾಮಾನ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Thalapathy Vijay: 'ಜನ ನಾಯಗನ್' ತಂಡದ ವಿರುದ್ಧ ಕಣ್ಣೀರಿಟ್ಟ ಖ್ಯಾತ ನಟಿ! ವಿಡಿಯೋ ವೈರಲ್‌

'ಜನ ನಾಯಗನ್' ತಂಡದ ವಿರುದ್ಧ ಕಣ್ಣೀರಿಟ್ಟ ಖ್ಯಾತ ನಟಿ!

Tamil actor Anandhi : ತಮಿಳು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಜೋಡಿ ನಂ. 1 ಸೀಸನ್ 7' ರ ವಿನ್ನರ್ ಆಗಿ ಹೊರಹೊಮ್ಮಿದ್ದ ನಟಿ ಆನಂದಿ, ಬೆಳ್ಳಿಪರದೆ ಮೇಲೆಯೂ ತಮ್ಮ ಸಾಪತ್ಯ ಸಾಬೀತುಪಡಿಸಿದವರು. ದಳಪತಿ ವಿಜಯ್ (Thalapathy Vijay) ಅಭಿನಯದ 'ಜನ ನಾಯಗನ್' ಚಿತ್ರದಲ್ಲಿ ತಮ್ಮ ದೃಶ್ಯವನ್ನು ಎಡಿಟಿಂಗ್‌ನಲ್ಲಿ ತೆಗೆದುಹಾಕಿದ್ದಕ್ಕೆ ನಟಿ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ತಾನು ದುರದೃಷ್ಟವಂತೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ .

Thalapathy Vijay: ದುಬಾರಿ ಟಿಕೆಟ್‌ ದರದ ಎಫೆಕ್ಟ್‌! ಕರ್ನಾಟಕದಲ್ಲಿ ದಾಖಲೆ ಪ್ರಮಾಣದ ಲೂಟಿ ಮಾಡಿದ ʻಜನ ನಾಯಗನ್‌ʼ; ಮೊದಲ ದಿನ ಕರುನಾಡಿನಲ್ಲಿ ಸಿಕ್ಕ ಕಲೆಕ್ಷನ್‌ ಎಷ್ಟು?

ದುಬಾರಿ ಟಿಕೆಟ್‌ ರೇಟ್‌! ಕರ್ನಾಟಕದಲ್ಲಿ ʻಜನ ನಾಯಗನ್‌ʼ ಭರ್ಜರಿ ಕಲೆಕ್ಷನ್!

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ 'ದಳಪತಿ' ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23 ರಂದು ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ ಮೊದಲ ದಿನವೇ ಬರೋಬ್ಬರಿ 11.57 ಕೋಟಿ ರೂ. ಕಲೆಕ್ಷನ್ ಮಾಡಿ ಇತಿಹಾಸ ಬರೆದಿದೆ. ಬೆಂಗಳೂರಿನಲ್ಲಿ ದುಬಾರಿ ಟಿಕೆಟ್ ದರ ಇದ್ದ ಕಾರಣ, ಗಳಿಕೆ ಪ್ರಮಾಣ ಜಾಸ್ತಿ ಆಗಿದೆ.

‘ಶಬರಿ’ ಚಿತ್ರದ ‘ತಂದಾನಿ ತನನೋ’ ವೀಡಿಯೋ ಸಾಂಗ್ ರಿಲೀಸ್ ಮಾಡಿದ ಓಂ ಪ್ರಕಾಶ್ ರಾವ್ - ಬಾಲಾಜಿ!

‘ಶಬರಿ’ ಚಿತ್ರದ ‘ತಂದಾನಿ ತನನೋ’ ಸಾಂಗ್ ರಿಲೀಸ್ ಮಾಡಿದ ಓಂ ಪ್ರಕಾಶ್ ರಾವ್

ಒರಟ 'ಶ್ರೀ' ನಿರ್ದೇಶನದ ಬಹುನಿರೀಕ್ಷಿತ 'ಶಬರಿ' ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ "ತಂದಾನಿ ತನನೋ" ವೀಡಿಯೋ ಸಾಂಗ್ ಅನ್ನು ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಬಾಲಾಜಿ ವೀರಾಸ್ವಾಮಿ ಬಿಡುಗಡೆ ಮಾಡಿದ್ದಾರೆ. ಬಿ.ಆರ್. ಹೇಮಂತ್ ಕುಮಾರ್ ಸಂಗೀತ ಹಾಗೂ ಅಶ್ವಿನ್ ಶರ್ಮಾ ಗಾಯನದ ಈ ಹಾಡಿಗೆ ಸ್ವತಃ ನಿರ್ದೇಶಕರೇ ಸಾಹಿತ್ಯ ಬರೆದಿದ್ದಾರೆ.

ರಾಜಕೀಯ ಅಖಾಡಕ್ಕೆ ನಟ ಅಲ್ಲು ಅರ್ಜುನ್‌ ಎಂಟ್ರಿ; ಹರಿದಾಡುತ್ತಿರುವ ಗಾಸಿಪ್‌ ಹಿಂದಿನ ಸತ್ಯ ಬಿಚ್ಚಿಟ್ಟ ಮ್ಯಾನೇಜರ್!

ರಾಜಕೀಯ ಅಖಾಡಕ್ಕೆ ಅಲ್ಲು ಅರ್ಜುನ್? ಮ್ಯಾನೇಜರ್ ಕೊಟ್ರು ಬಿಗ್ ಟ್ವಿಸ್ಟ್‌

ʻಐಕಾನ್ ಸ್ಟಾರ್ʼ ಅಲ್ಲು ಅರ್ಜುನ್ ಅವರು ಮಾವನ ಮೂಲಕ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ವದಂತಿಗಳಿಗೆ ಅವರ ಮ್ಯಾನೇಜರ್ ಶರತ್ ಚಂದ್ರ ನಾಯ್ಡು ಪೂರ್ಣ ವಿರಾಮ ನೀಡಿದ್ದಾರೆ. ಇದೆಲ್ಲಾ ಸಂಪೂರ್ಣ ಫೇಕ್ ನ್ಯೂಸ್ ಎಂದಿರುವ ಅವರು, 'ಪುಷ್ಪ' ಯಶಸ್ಸಿನ ಬಳಿಕ ಅಲ್ಲು ಅರ್ಜುನ್‌ ಕೈಯಲ್ಲಿ ಸಾಲು ಸಾಲು ಬೃಹತ್ ಪ್ಯಾನ್ ಇಂಡಿಯಾ ಸಿನಿಮಾಗಳಿವೆ ಎಂದಿದ್ದಾರೆ.

Thalapathy Vijay: ದಾಖಲೆ ಬರೆಯಲು ವಿಫಲವಾದ ʻಜನ ನಾಯಗನ್‌ʼ ಸಿನಿಮಾ;  ಆನ್‌ಲೈನ್ ಲೀಕ್‌ನಿಂದ ಕಲೆಕ್ಷನ್‌ಗೆ ಹೊಡೆತ! ಮೊದಲ ದಿನ ಎಷ್ಟಾಯ್ತು ಗಳಿಕೆ?

Vijay: ದಾಖಲೆ ಬರೆಯಲು ವಿಫಲವಾದ ‘ಜನ ನಾಯಗನ್’: ಮೊದಲ ದಿನದ ಗಳಿಕೆ ಎಷ್ಟು?

ತಮಿಳುನಾಡು ಮುಖ್ಯಮಂತ್ರಿ 'ದಳಪತಿ' ವಿಜಯ್ ಅವರ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಮೊದಲ ದಿನ ವಿಶ್ವದಾದ್ಯಂತ 78 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದ್ದು, ನಿರೀಕ್ಷಿತ 100 ಕೋಟಿ ಗಡಿ ದಾಟಲು ವಿಫಲವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ 41 ಕೋಟಿ ರೂ. ಗಳಿಸಿದೆ.

Karavali Movie Review: ಕಂಬಳ ಗದ್ದೆಯಲ್ಲಿ ಸೇಡಿನ ಕಥೆ ಹೇಳುವ ʻಕರಾವಳಿʼ

Prajwal Devaraj: ʻಕರಾವಳಿʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Karavali Movie Review: ಗುರುದತ್ತ ಗಾಣಿಗ ನಿರ್ದೇಶನದ ಹಾಗೂ ಪ್ರಜ್ವಲ್ ದೇವರಾಜ್-ರಾಜ್ ಬಿ. ಶೆಟ್ಟಿ ಅಭಿನಯದ ‘ಕರಾವಳಿ’ ಸಿನಿಮಾ ಜುಲೈ 24 ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಟ್ರೇಲರ್‌ನಷ್ಟೇ ಕುತೂಹಲಕಾರಿಯಾಗಿ ಈ ಸಿನಿಮಾ ಮೂಡಿಬಂದಿದೆಯಾ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

Deepika Chikhalia: ಸಾಯಿ ಪಲ್ಲವಿ ನಟನೆಗೆ ಹಳೆಯ ಸೀತಾ ಪಾತ್ರಧಾರಿ ಮೆಚ್ಚುಗೆ!

ಸಾಯಿ ಪಲ್ಲವಿ ನಟನೆಗೆ ಹಳೆಯ ಸೀತಾ ಪಾತ್ರಧಾರಿ ಮೆಚ್ಚುಗೆ!

Deepika Chikhalia: ರಾಮಾಯಣವನ್ನು ಘೋಷಿಸಿದಾಗಿನಿಂದ , ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ಯೋಜನೆಗಳಲ್ಲಿ ಒಂದಾಗಿದೆ, ರಣಬೀರ್ ಕಪೂರ್ (Ranbir Kapoor) ಅವರ ರಾಮನಾಗಿ ರೂಪಾಂತರಗೊಳ್ಳುವುದರಿಂದ ಹಿಡಿದು ಸಾಯಿ ಪಲ್ಲವಿ ಸೀತಾದೇವಿಯಾಗಿ ನಟಿಸುವವರೆಗೆ. ಈಗ, ರಾಮಾನಂದ ಸಾಗರ್ ಅವರ ಪೌರಾಣಿಕ ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿದ್ದ ದೀಪಿಕಾ ಚಿಖ್ಲಿಯಾ , ಸಾಯಿ ಪಲ್ಲವಿ ಪಾತ್ರವನ್ನು ವಹಿಸಿಕೊಳ್ಳುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

Trisha Krishnan: 'ಜನ ನಾಯಗನ್' ನೋಡಿ ತ್ರಿಶಾ ಹೇಳಿದ್ದೇನು? ನನಗೆ ಬೇಸರವಾಗಿದೆ ಎಂದ ನಟಿ ತಾಯಿ!

'ಜನ ನಾಯಗನ್' ನೋಡಿ ತ್ರಿಶಾ ಹೇಳಿದ್ದೇನು? ನನಗೆ ಬೇಸರವಾಗಿದೆ ಎಂದ ನಟಿ ತಾಯಿ!

Trisha Krishnan: ಈ ಚಿತ್ರ ಜುಲೈ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರಕ್ಕೆ ಬೆಳಗ್ಗೆಯಿಂದಲೇ ಸಕಾರಾತ್ಮಕ ವಿಮರ್ಶೆಗಳು ಬಂದವು ಮತ್ತು ಮೊದಲ ದಿನ ಉತ್ತಮ ಕಲೆಕ್ಷನ್ ಗಳಿಸಿತು. ತ್ರಿಷಾ, ಮೊದಲ ದಿನ ಜನ ನಾಯಗನ್ ಚಿತ್ರದ ಮೊದಲ ಪ್ರದರ್ಶನವನ್ನು ತಪ್ಪಿಸಿಕೊಳ್ಳಲಿಲ್ಲ. ಅವರು ಚೆನ್ನೈನ ರೋಹಿಣಿ ಥಿಯೇಟರ್‌ನಲ್ಲಿ ತಮ್ಮ ತಾಯಿ ಮತ್ತು ಸ್ನೇಹಿತರೊಂದಿಗೆ ವಿಜಯ್ ಅವರ ಚಿತ್ರವನ್ನು ವೀಕ್ಷಿಸಿದರು. ಒನ್ ಲಾಸ್ಟ್ ಟೈಮ್.. ಒನ್ ಲಾಸ್ಟ್ ಡ್ಯಾನ್ಸ್" ಎಂದು ಸ್ನೇಹಿತರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

Ramayana Movie: ರಣಬೀರ್ ಕಪೂರ್ ಅವರ ಈ ತ್ಯಾಗವನ್ನು ಕೊಂಡಾಡಿದ ಯಶ್‌!

ರಣಬೀರ್ ಕಪೂರ್ ಅವರ ಈ ತ್ಯಾಗವನ್ನು ಕೊಂಡಾಡಿದ ಯಶ್‌!

Actor Yash: ಅಮೆರಿಕಾದಲ್ಲಿ ನಡೆದ ಕಾಮಿಕ್ ಕಾನ್ ನಲ್ಲಿ ರಾಮಾಯಣದ ನಿರ್ಮಾಪಕರು ಚಿತ್ರದ ಬಗ್ಗೆ ಚರ್ಚೆಗೆ ಕುಳಿತರು. ಚಿತ್ರದಲ್ಲಿ ರಾವಣನ ಪಾತ್ರ ವಹಿಸಿರುವ ಯಶ್, ಚಿತ್ರದ ಬಗ್ಗೆ ಮಾತ್ರವಲ್ಲ, ಚಿತ್ರದಲ್ಲಿನ ಅವರ ಸಹನಟ ಬಗ್ಗೆಯೂ ಮಾತನಾಡಿದರು. ರಣಬೀರ್ (Ranbir Kapoor) ಅವರ ರಾಮನ ಪಾತ್ರದ ಬಗ್ಗೆ ಯಶ್ ಮೆಚ್ಚುಗೆ ವ್ಯಕ್ತಪಡಿಸಿ ವೀಕ್ಷಕರಿಗೆ ಸಂದೇಶ ಹಂಚಿಕೊಂಡರು. ರಾಮನ ಪಾತ್ರ ನಿರ್ವಹಿಸುವುದು ಸುಲಭವಲ್ಲ ಮತ್ತು ಅವರು ನಿಜವಾಗಿಯೂ ಕೆಲಸ ಮಾಡಿದ ರೀತಿ, ಅವರ ಬಗ್ಗೆ ಅಪಾರ ಗೌರವವಿದೆ" ಎಂದು ಹೇಳಿದರು.

Ramayana trailer: ಕೊನೆಯ ಕ್ಷಣದಲ್ಲಿ ರಾಮಾಯಣ ಟ್ರೇಲರ್ ರಿಲೀಸ್ ರದ್ದು; ಕಾರಣ ಇದು

ಕೊನೆಯ ಕ್ಷಣದಲ್ಲಿ ರಾಮಾಯಣ ಟ್ರೇಲರ್ ರಿಲೀಸ್ ರದ್ದು; ಕಾರಣ ಇದು

Ramayana trailer: ನಿರ್ಮಾಪಕ ನಮಿತ್ ಮಲ್ಹೋತ್ರಾ ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಜೊತೆಗಿನ ಜಾಗತಿಕ ಪಾಲುದಾರಿಕೆಯಿಂದಾಗಿ ಟ್ರೇಲರ್ ಅನ್ನು ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ (Release) ಮಾಡಲು ನಿರ್ಧರಿಸಲಾಗಿದೆ. ಈ ಬೆಳವಣಿಗೆಯನ್ನು ಘೋಷಿಸಿದ ಮಲ್ಹೋತ್ರಾ, ಇದು ಭಾರತೀಯ ಸಿನಿಮಾಗೆ ಒಂದು ಹೆಗ್ಗುರುತು ಕ್ಷಣ ಎಂದು ಬಣ್ಣಿಸಿದರು ಮತ್ತು ರಾಮಾಯಣವನ್ನು ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಕೊಂಡೊಯ್ಯುವ ಅವರ ಬಹುದಿನಗಳ ಕನಸು ಅಂತಿಮವಾಗಿ ನನಸಾಗುತ್ತಿದೆ ಎಂದು ಹೇಳಿದರು.

Kannada New Movie: ವಿ. ನಾಗೇಂದ್ರ ಪ್ರಸಾದ್  ಮೂವಿ; ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ಔಟ್‌

‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ಔಟ್‌!

Kannada New Movie: ಡಾ. ವಿ. ನಾಗೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಸಿನಿಮಾದ ಟೀಸರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಕವಿರತ್ನ ಸಾರ್ಥಕ ಸುವರ್ಣ’ ಕಾರ್ಯಕ್ರಮದಲ್ಲಿ ನಾದಬ್ರಹ್ಮ ಹಂಸಲೇಖ ಅವರು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

Sonu Nigam: ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರಶ್ನೆ ಎದುರಾದಾಗ ಸಿಟ್ಟಿಗೆದ್ದ ಸೋನು ನಿಗಮ್

ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರಶ್ನೆ ಎದುರಾದಾಗ ಸಿಟ್ಟಿಗೆದ್ದ ಗಾಯಕ

Sonu Nigam: ಯುವಜನರ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಾರ್ವಜನಿಕ ವ್ಯಕ್ತಿಗಳು ಏಕೆ ಮೌನವಾಗಿರುತ್ತಾರೆ ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಸೆಲೆಬ್ರಿಟಿಗಳು ಸೂಕ್ಷ್ಮ ವಿಷಯಗಳ ಬಗ್ಗೆ ಮಾತೇ ಆಡುವುದಿಲ್ಲ ಆರೋಪಿಸಿದರು. ಸದ್ಯ ಸೋನು ಅವರ ನಡವಳಿಕೆ ಕಂಡು ಅತ್ಯಂತ ನಾಚಿಗೇಡು ಎಂದು ಕಮೆಂಟ್‌ ಮಾಡಿದ್ದಾರೆ.

Loading...