ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Bigg Boss Kannada 13: ಅಡುಗೆ ಮಾಡೋದು ದೊಡ್ಡ ಕೆಲ್ಸನಾ? ಸಂಗೀತಾ ಮೇಲೆ ಓಂ ಪ್ರಕಾಶ್ ಗರಂ

ಅಡುಗೆ ಮಾಡೋದು ದೊಡ್ಡ ಕೆಲ್ಸನಾ? ಸಂಗೀತಾ ಮೇಲೆ ಓಂ ಪ್ರಕಾಶ್ ಗರಂ

Bigg Boss Kannada 13: ಟಾಸ್ಕ್‌ನಲ್ಲಿ ಮಂಜ ಹಾಗೂ ಲಿಖಿತ್ ಗೆದ್ದಿದ್ದಾರೆ. ವಿಮಾನದಲ್ಲಿದ್ದ ಮಂಜ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟು ಸೇಫ್ ಆಗಿದ್ದಾರೆ. ಇತ್ತ ಓಂ ಪ್ರಕಾಶ್ ರಾವ್ ಮತ್ತೆ ವಿಮಾನ ಏರಿ ಡೇಂಜರ್ ಝೋನ್‌ನಲ್ಲಿದ್ದಾರೆ. ಇದೀಗ ಓಂ ಪ್ರಕಾಶ್‌ ತಕರಾರು ಎತ್ತಿದ್ದಾರೆ. ಅಷ್ಟೇ ಅಲ್ಲ ಮನೆಯಲ್ಲಿ ಯಾರೂ ಅರ್ಹರಲ್ಲ ವ್ಯಕ್ತಿ ಮತ್ತೆ ಕಳಿಸಬೇಕಿತ್ತು. ಧನುಷ್‌ ಅವರನ್ನು ಮತ್ತೆ ವಿಮಾನಕ್ಕೆ ಕಳಿಸಲಾಗಿದೆ.

Bigg Boss Kannada 13: ದುರಹಂಕಾರ ಇಟ್ಟುಕೊಳ್ಳಬೇಡಿ  ಎಂದ ಗಗನ್‌ ಮೇಲೆ ಧನುಷ್‌ ಕೆಂಡಾಮಂಡಲ

ದುರಹಂಕಾರ ಇಟ್ಟುಕೊಳ್ಳಬೇಡಿ ಎಂದ ಗಗನ್‌ ಮೇಲೆ ಧನುಷ್‌ ಕೆಂಡಾಮಂಡಲ

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಹಲವು ನಿಯಮಗಳಿದ್ದು, ಅವುಗಳನ್ನು ಪ್ರತಿಯೊಬ್ಬ ಸ್ಪರ್ಧಿಯೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಅದರಲ್ಲೂ ಮನೆಯ ಮೂಲ ನಿಯಮಗಳನ್ನು ಉಲ್ಲಂಘಿಸಿದರೆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ (Sudeep) ಅವರಿಂದ ಕ್ಲಾಸ್ ಸಿಗುವುದು ಖಚಿತ. ಗಗನ್‌ ಈ ವಿಚಾರದಲ್ಲಿ ಕಿಚ್ಚನಿಂದ ಕ್ಲಾಸ್‌ ತೆಗೆದುಕೊಳ್ಳೋದು ಗ್ಯಾರಂಟಿ ಆದಂತಿದೆ. ಇದರ ಬೆನ್ನಲ್ಲೇ ಹೊಸ ಗಲಾಟೆ ಆಗಿದೆ.

'ಈ ಸಲ ಬಿಗ್‌ ಬಾಸ್‌ಗೆ ಹೋಗ್ತೀರಾ?' ಅಂತ ಕೇಳಿದ್ದಕ್ಕೆ 'ನೋ..' ಎಂದಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಏನೆಲ್ಲಾ ಹೇಳಿದ್ರು ಗೊತ್ತಾ?

ಅಂದು ʻಬಿಗ್‌ ಬಾಸ್‌ʼ ಬಗ್ಗೆ ಅಚ್ಚರಿಯ ಉತ್ತರ ನೀಡಿದ್ದ ಓಂ ಪ್ರಕಾಶ್ ರಾವ್‌!

ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಪ್ರವೇಶಿಸಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ. ಕಾರ್ಯಕ್ರಮಕ್ಕೆ ಹೋಗುವ ಮುನ್ನ ಕಮಿಟ್‌ಮೆಂಟ್ ನೆಪವೊಡ್ಡಿ ದೊಡ್ಮನೆಗೆ ಹೋಗುವ ವದಂತಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು. ಈ ಹಿಂದೆ ನಾಲ್ಕನೇ ಆವೃತ್ತಿಯಲ್ಲೂ ಭಾಗವಹಿಸಿದ್ದ ಇವರು, ಆರೋಗ್ಯ ಸಮಸ್ಯೆಯಿಂದ ಅರ್ಧದಲ್ಲೇ ನಿರ್ಗಮಿಸಿದ್ದರು.

BBK 13: ಆಟ ಶುರುವಾಗುತ್ತಿದ್ದಂತೆಯೇ 'ಗಿಲ್ಲಿ' ನಟನ ಹೆಸರನ್ನು ಜಪಿಸಿದ ಸ್ಪರ್ಧಿಗಳು; ಮಾತಿನ ಮಲ್ಲನ ಸ್ಟೈಲ್‌ ಕಾಪಿ ಮಾಡುತ್ತಿರೋದು ಯಾರು?

ʻ‌ಬಿಗ್‌ ಬಾಸ್‌ʼ ಮನೆಯಲ್ಲಿ ಗಿಲ್ಲಿ ಥರ ಆಡೋಕೆ ಕಸರತ್ತು ಮಾಡ್ತಿರೋದು ಯಾರು?

Bigg Boss Kannada 13: ಬಿಗ್‌ ಬಾಸ್ ಮನೆಯಲ್ಲಿ ಆಟ ಶುರುವಾದ ಮೂರೇ ದಿನಕ್ಕೆ ಕಳೆದ ಬಾರಿಯ ವಿನ್ನರ್ ಗಿಲ್ಲಿ ನಟನ ಹೆಸರು ಸದ್ದುಮಾಡಿದೆ. ಸ್ಪರ್ಧಿ ಮಂಜ ಅವರು ಗಿಲ್ಲಿ ಶೈಲಿಯನ್ನು ನಕಲು ಮಾಡುತ್ತಿದ್ದಾರೆ ಎಂದು ಸಹ-ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ತಾಂಡವ್ ಲೇವಡಿ ಮಾಡಿದ್ದಾರೆ.

Bigg Boss 13: ಆರಂಭದಲ್ಲೇ ದೊಡ್ಡ ತಪ್ಪು ಮಾಡಲು ಮುಂದಾದ್ರಾ ಗಗನ್‌ ಚಿನ್ನಪ್ಪ - ತಾಂಡವ್‌ ರಾಮ್?‌ ವೀಕೆಂಡ್‌ನಲ್ಲಿ ಕಿಚ್ಚನಿಂದ ಕ್ಲಾಸ್‌ ಫಿಕ್ಸ್!‌

BBK 13: ವೀಕೆಂಡ್‌ನಲ್ಲಿ ಕಿಚ್ಚನಿಂದ ಗಗನ್‌ - ತಾಂಡವ್‌ಗೆ ಕ್ಲಾಸ್‌ ಫಿಕ್ಸ್!

Bigg Boss Kannada 13: ಬಿಗ್‌ ಬಾಸ್‌ 13 ಶೋ ಆರಂಭದ ದಿನಗಳಲ್ಲೇ ನಿಯಮ ಉಲ್ಲಂಘನೆಯ ವಿವಾದಕ್ಕೆ ಸಿಲುಕಿದೆ. ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಜತೆಯಾಗಿ ಕುಳಿತು ಮಂಜು ಅವರನ್ನು ನಾಮಿನೇಟ್ ಮಾಡಲು ಸಂಚು ಹೂಡಿದ್ದಾರೆ. ಯಶಸ್ ಕೃಷ್ಣ ಅವರನ್ನು ಬಲವಂತವಾಗಿ ಒಪ್ಪಿಸುವ ಹುಂಬತನವನ್ನು ತೋರಿದ್ದಾರೆ.

Bigg Boss Kannada 13: ನಾಮಿನೇಷನ್ ಬಗ್ಗೆ ಓಪನ್ ಗೇಮ್ ಪ್ಲ್ಯಾನ್‌! ಗಗನ್ -ತಾಂಡವ್ ರೂಲ್ಸ್‌ ಬ್ರೇಕ್‌

ನಾಮಿನೇಷನ್ ಬಗ್ಗೆ ಓಪನ್ ಗೇಮ್ ಪ್ಲ್ಯಾನ್‌! ಗಗನ್ -ತಾಂಡವ್ ರೂಲ್ಸ್‌ ಬ್ರೇಕ್‌

Bigg Boss Kannada 13:ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ನಾಮಿನೇಷನ್ ಬಗ್ಗೆ ಓಪನ್ ಆಗಿ ಗೇಮ್ ಪ್ಲಾನ್ ನಡೆಯುತ್ತಿದೆ. ಮನೆಯ ಮೂಲ ನಿಯಮ ಗಗನ್ (Gagan) ಮತ್ತು ತಾಂಡವ್ಉ ಲ್ಲಂಘನೆ ಮಾಡಿದಂತಿದೆ. ತಾಂಡವ್‌ ಇಗ ನಾಮಿನೇಟ್‌ ವಿಚಾರವಾಗಿ ಗಗನ್‌ ಬಳಿ ಚರ್ಚಿಸಿದ್ದಾರೆ.

Vishwanath and Sons: ಸೂರ್ಯ ನಟನೆಯ ಹಿಟ್‌ ಮೂವಿ 'ವಿಶ್ವನಾಥ್ & ಸನ್ಸ್' OTTಗೆ ಎಂಟ್ರಿ!

ಸೂರ್ಯ ನಟನೆಯ ಹಿಟ್‌ ಮೂವಿ 'ವಿಶ್ವನಾಥ್ & ಸನ್ಸ್' OTTಗೆ ಎಂಟ್ರಿ!

Vishwanath and Sons:ವಿಶ್ವನಾಥ್ ಅಂಡ್ ಸನ್ಸ್ ಚಿತ್ರವು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನದ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಆಗಸ್ಟ್ 14, 2026 ರಂದು ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅವರಪನ್ 2 ಮತ್ತು ಬಟ್ವಾರಾ 1947 ರೊಂದಿಗೆ ಘರ್ಷಣೆಗೆ ಒಳಗಾಯಿತು. ಆದರೂ ಭರ್ಜರಿ ಕಲೆಕ್ಷನ್‌ ಮಾಡಿತ್ತು. ವೆಂಕಿ ಅಟ್ಲೂರಿ ನಿರ್ದೇಶನದ ಈ ತಮಿಳು ಮೂವಿಯಲ್ಲಿ ಮಮಿತಾ ಬೈಜು, ರಾಧಿಕಾ ಶರತ್‌ಕುಮಾರ್ ಮತ್ತು ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆದವರು ಯಾರೆಲ್ಲ? ಡೇಂಜರ್ ಝೋನ್‌ನಲ್ಲಿ ಆಸಿಯಾ

ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆದವರು ಯಾರೆಲ್ಲ?

Bigg Boss Kannada 13: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಕಾಮನ್‌ ಮ್ಯಾನ್‌ ಹಾಗೂ ಸೆಲೆಬ್ರಿಟಿಗಳಿಗೆ ಜಿದ್ದಾಜಿದ್ದಿ ಇರುವಂತಿದೆ. ಮನೆಯಲ್ಲಿ ಕೆಲವೇ ಗಂಟೆಗಳಲ್ಲಿ ಮೊದಲ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ವಿಮಾನದೊಳಗೆ ಉಳಿದುಕೊಂಡಿರುವ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆದರೆ ಅವರು ಕೂಡ ಸೇಫ ಆಗಬಹುದು.

Deepika Padukone: ಮಗಳ 2ನೇ ಬರ್ತ್‌ಡೇಗೆ  ಬೇಬಿ ಬಂಪ್‌ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ

ಮಗಳ 2ನೇ ಬರ್ತ್‌ಡೇಗೆ ಬೇಬಿ ಬಂಪ್‌ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ

Deepika Padukone: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮುದ್ದಾದ ಫೋಟೋ ಶೂಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಬೇಬಿ ದುವಾ ಕಾಣಿಸಿಕೊಂಡಿದ್ದರು. ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು 2ನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈಗ ಅವರು ಪತಿ ರಣವೀರ್ ಸಿಂಗ್ ಹಾಗೂ ಮಗಳು ದುವಾ (Dua)a ಜೊತೆಗಿರುವ ವಿಶೇಷ ಫೋಟೋ ಗಮನ ಸೆಳೆದಿದೆ.

Bigg Boss Kannada 13: ಅಧಿಕಪ್ರಸಂಗ ಮಾತನಾಡಬೇಡ; ಗಗನ್-ಮಂಜು ಜಗಳಕ್ಕೆ 'BASE' ಜೋರಾಗೇ ಇದೆ

ಅಧಿಕಪ್ರಸಂಗ ಮಾತನಾಡಬೇಡ; ಗಗನ್-ಮಂಜು ಜಗಳಕ್ಕೆ BASE ಜೋರಾಗೇ ಇದೆ

Bigg Boss Kannada 13: ಬಿಗ್‌ ಬಾಸ್‌ ಮನೆಯೊಳಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಮೊದಲ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಇದರಿಂದಾಗಿ ಸ್ಪರ್ಧಿಗಳಿಗೆ ಆತಂಕ ಶುರುವಾಗಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೊರಾಗಿದೆ. ಗಗನ್‌ ಚಿನ್ನಪ್ಪ ಹಾಗೂ ಮಂಜು ನಡುವೆಯೂ ಜಗಳ ಆಗಿದೆ.

Hanuman Ansh: ‘ಹನುಮಾನ್ ಅಂಶ್’ ಸಿನಿಮಾ ನೋಡಿ ಪ್ರೀತಿ ಜಿಂಟಾ ಮೆಚ್ಚುಗೆ

‘ಹನುಮಾನ್ ಅಂಶ್’ ಸಿನಿಮಾ ನೋಡಿ ಪ್ರೀತಿ ಜಿಂಟಾ ಮೆಚ್ಚುಗೆ

Hanuman Ansh: ಹನುಮಾನ್ ಅಂಶ್ (Hanuman ansh) ಬಾಲಿವುಡ್ ಸೆಲೆಬ್ರಿಟಿಗಳಿಂದ ಬೆಂಬಲ ಪಡೆಯುತ್ತಿದ್ದಾರೆ, ಪ್ರೀತಿ ಜಿಂಟಾ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಿದರು. ಅವರು ಚಿತ್ರದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಪ್ರೀತಿ ಜಿಂಟಾ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಿದರು ಮತ್ತು ತಮ್ಮ ಅನುಭವದ ಒಂದು ನೋಟವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ.

ಸಾಮಾನ್ಯ ಪ್ರಜೆ ಮುಖ್ಯಮಂತ್ರಿಯಾದರೆ ಏನಾಗುತ್ತೆ? ಓಂ ಸಾಯಿಪ್ರಕಾಶ್ ನಿರ್ದೇಶನದ ‘ಕಾಮನ್ ಮ್ಯಾನ್’ ಚಿತ್ರಕ್ಕೆ ಸಿಕ್ತು ಕನ್ನಡದ ಘಟಾನುಘಟಿ ಕಲಾವಿದರ ಸಾಥ್

‘ಕಾಮನ್ ಮ್ಯಾನ್’ ಚಿತ್ರಕ್ಕೆ ಸಿಕ್ತು ಕನ್ನಡದ ಘಟಾನುಘಟಿ ಕಲಾವಿದರ ಸಾಥ್ ‌

Common Man Movie: ಗೌರಿಶಂಕರ್‌ ನಟನೆಯ ʻಕಾಮನ್‌ ಮ್ಯಾನ್ʼ‌ ಸಿನಿಮಾವು ಇದೇ 25ರಂದು ಬಿಡುಗಡೆಯಾಗಲಿದೆ. ಸಾಮಾನ್ಯ ಪ್ರಜೆಯೊಬ್ಬ ಮುಖ್ಯಮಂತ್ರಿಯಾದಾಗ ಎದುರಾಗುವ ಸವಾಲುಗಳನ್ನು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ತಮ್ಮ 106ನೇ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

Amrita Mahotsav: ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಬಹುಭಾಷಾ ತಾರೆ ರೋಜಾ ಆಗಮನ

ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಬಹುಭಾಷಾ ತಾರೆ ರೋಜಾ ಆಗಮನ

Amrita Mahotsav: ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಚಿತ್ರರಂಗದ ಹಲವು ಗಣ್ಯರು ಹಾಗೂ ವಿಷ್ಣುವರ್ಧನ್ ಅವರೊಂದಿಗೆ ಒಡನಾಟ ಹೊಂದಿದ್ದ ಕಲಾವಿದರು ಈ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಟೌನ್ ಹಾಲ್‌ನಿಂದ ಆರಂಭವಾಗುವ ಮೆರವಣಿಗೆ ನಾಯಂಡಹಳ್ಳಿಯವರೆಗೆ ಸಾಗಲಿದೆ. ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜವನ್ನು ಸಾವಿರಾರು ವಿಷ್ಣುವರ್ಧನ್ ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪ್ರದೋಷ್ ಮಾಫಿ ಸಾಕ್ಷಿ ವಿಚಾರ: ನಟ ದರ್ಶನ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!

ಪ್ರದೋಷ್ ಮಾಫಿ ಸಾಕ್ಷಿಗೆ ಬ್ರೇಕ್? ದರ್ಶನ್‌ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್

Renukaswamy Murder Case: ರೇಣುಕಾಸ್ವಾಮಿ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಕೆಳ ನ್ಯಾಯಾಲಯ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ಒಂದು ವಾರದೊಳಗೆ ನಿಯಮಾನುಸಾರ ಮರು ಆದೇಶ ಹೊರಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

Bigg Boss kannada 13: ನಾಮಿನೇಷನ್ ಕಾವು! ತಾಂಡವ್ - ಗಗನ್ ಟಾರ್ಗೆಟ್‌ಗೆ ಟ್ರಿಗರ್ ಆದ ಆಸಿಯಾ

ತಾಂಡವ್ - ಗಗನ್ ಟಾರ್ಗೆಟ್‌ಗೆ ಟ್ರಿಗರ್ ಆದ ಆಸಿಯಾ

Bigg Boss kannada 13: ಡೈಮಂಡ್ ಹುಡುಕಾಟದ ಟಾಸ್ಕ್‌ನಲ್ಲಿ , ಗಗನ್ ಚಿನ್ನಪ್ಪ ತಮ್ಮ ಬಳಿಯಿದ್ದ ಡೈಮಂಡ್ ಅನ್ನು ಮುಚ್ಚಿಟ್ಟು ಆಸಿಯಾ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ. ಇದರಿಂದ ಕೋಪಗೊಂಡ ಆಸಿಯಾ, ತನ್ನನ್ನು ಗಗನ್ ಮತ್ತು ತಾಂಡವ್ ರಾಮ್ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.

‘ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್’ ಎಂದಿದ್ದ ಶಿವರಾಜ್‌ಕುಮಾರ್; ʻಸಾರಿʼ ಅಂತ್ಹೇಳಿ ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ʻಕರುನಾಡ ಚಕ್ರವರ್ತಿʼ

‘ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್’ ಎಂದು, ಬಳಿಕ ʻಸಾರಿʼ ಕೇಳಿದ ನಟ ಶಿವಣ್ಣ!

Shivarajkumar Hindi Sstatement: ತಮ್ಮ ಹಿಂದಿ ರಾಷ್ಟ್ರ ಭಾಷೆ ಎಂಬ ಹೇಳಿಕೆಯು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ನಟ ಶಿವರಾಜ್‌ಕುಮಾರ್ ಕ್ಷಮೆಯಾಚಿಸಿ ತೆರೆ ಎಳೆದಿದ್ದಾರೆ. ಹೊಸ ಚಿತ್ರ ‘ಒರಿಜಿನಲ್ ಮಾನ್‌ಸ್ಟರ್’ ಮುಹೂರ್ತದಲ್ಲಿ ಮಾತಿನ ಭರದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆದಿದ್ದರು. ಕೂಡಲೇ ಎಚ್ಚೆತ್ತ ಅವರು, ಆ ಮಾತು ಬಾಯಿತಪ್ಪಿ ಬಂದಿದೆ ಎಂದಿದ್ದಾರೆ.

'ಖಾಲಿ ಪಲಾವ್‌ ತಾಂಡವ್‌ ರಾಮ್, ಗಗನ್‌ ಚಿನ್ನಪ್ಪ ಕೊಳೆತ ಟೊಮೇಟೊ..'; ಕಿರಣ್‌ - ಲಿಖಿತ್‌ ಮಾತಿನಿಂದ ಹೊತ್ತಿಕೊಳ್ಳುತ್ತಾ ಬೆಂಕಿ?

ಬಿಗ್‌ ಬಾಸ್‌ ಕನ್ನಡ 13: ತಾಂಡವ್‌ ರಾಮ್‌ಗೆ ಖಾಲಿ ಪಲಾವ್ ಅಂತ ಹೇಳಿದ್ಯಾರು?

Bigg Boss Kannada 13: ಬಿಗ್‌ ಬಾಸ್‌ ಮನೆಯ ವಿಮಾನದೊಳಗೆ ಸಹಸ್ಪರ್ಧಿಗಳ ವಿರುದ್ಧ ಹೊತ್ತಿಕೊಂಡ ಗಾಸಿಪ್ ಕಿಚ್ಚು ತೀವ್ರ ಸಂಚಲನ ಸೃಷ್ಟಿಸಿದೆ. ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ನಡೆದ ಚರ್ಚೆಯಲ್ಲಿ ತಾಂಡವ್ ರಾಮ್‌ರನ್ನು ‘ಖಾಲಿ ಪಲಾವ್’ ಹಾಗೂ ಗಗನ್ ಚಿನ್ನಪ್ಪರನ್ನು ‘ಕೊಳೆತ ಟೊಮೇಟೊ’ ಎಂದು ವ್ಯಂಗ್ಯವಾಡಲಾಗಿದೆ.

'ಮಿರ್ಜಾಪುರ್' ಬಾಕ್ಸ್ ಆಫೀಸ್ ಕಲೆಕ್ಷನ್: ಸೋಮವಾರದ ಪರೀಕ್ಷೆಯಲ್ಲಿ ಪಂಕಜ್ ತ್ರಿಪಾಠಿ ಪಾಸ್! ನಾಲ್ಕು ದಿನಗಳ ಗಳಿಕೆ ಎಷ್ಟು?

'ಮಿರ್ಜಾಪುರ್' ಸಿನಿಮಾದ ಅಬ್ಬರಕ್ಕೆ ಬಾಕ್ಸ್‌ ಆಫೀಸ್‌ ಉಡೀಸ್!‌

Mirzapur Movie Collection: 'ಮಿರ್ಜಾಪುರ್' ಸಿನಿಮಾವು ಮೊದಲ ಸೋಮವಾರದ (ಸೆ.7) ಗಲ್ಲಾಪೆಟ್ಟಿಗೆ ಪರೀಕ್ಷೆಯಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಭಾರತದಲ್ಲಿ ನಾಲ್ಕನೇ ದಿನ 17.10 ಕೋಟಿ ರೂಪಾಯಿ ಗಳಿಸಿ, ಒಟ್ಟಾರೆ ಜಾಗತಿಕವಾಗಿ 154.05 ಕೋಟಿ ರೂಪಾಯಿ ಬಾಚಿಕೊಂಡಿದೆ.

ಕನ್ನಡ - ಹಿಂದಿಯಲ್ಲಿ ನಿರ್ಮಾಣವಾಗಲಿದೆ 'ಒರಿಜಿನಲ್‌ ಮಾನ್‌ಸ್ಟರ್‌'; ಶಿವರಾಜ್‌ಕುಮಾರ್‌ ಈ ಸಿನಿಮಾ ಒಪ್ಪಿಕೊಂಡಿದ್ದೇಕೆ?

ಕನ್ನಡ - ಹಿಂದಿಯಲ್ಲಿ ಶಿವಣ್ಣ ನಟನೆಯ ‘ಒರಿಜಿನಲ್‌ ಮಾನ್‌ಸ್ಟರ್‌’ ನಿರ್ಮಾಣ

'ಒರಿಜಿನಲ್‌ ಮಾನ್‌ಸ್ಟರ್‌' ಸಿನಿಮಾವು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ಸೆಟ್ಟೇರಿದೆ. ಸುಮಾರು ಎರಡೂವರೆ ವರ್ಷಗಳ ಬಿಡುವಿನ ನಂತರ ಆರ್. ಚಂದ್ರು ನಿರ್ದೇಶನಕ್ಕೆ ಮರಳಿದ್ದು, ಶಿವರಾಜಕುಮಾರ್ ನಾಯಕರಾಗಿ ಬಣ್ಣಹಚ್ಚಿದ್ದಾರೆ. ತೆಲುಗು ಖ್ಯಾತ ನಟ ಸುನೀಲ್ ಪ್ರಮುಖ ಪಾತ್ರದಲ್ಲಿದ್ದು, ಆಗಲೇ ಚಿತ್ರೀಕರಣ ಶುರುವಾಗಿದೆ.

Bigg Boss 13: 'ಇಲ್ಲಿ ಫ್ಯಾಮಿಲಿ ತರ ಇರಲು ಬಂದಿದ್ದರೆ, ಕಬ್ಬನ್‌ ಪಾರ್ಕ್‌ಗೆ ಹೋಗಿ ಪಿಕ್‌ನಿಕ್ ಮಾಡಿ'; ಒಂದೇ ದಿನಕ್ಕೆ ಅಸಲಿ ಆಟ ಶುರು ಮಾಡಿದ ಲಿಖಿತ್‌ ಗೊಂದಿ!

ʻಕಬ್ಬನ್ ಪಾರ್ಕ್‌ಗೆ ಹೋಗಿ ಪಿಕ್‌ನಿಕ್ ಮಾಡಿʼ; ಲಿಖಿತ್ ಹೀಗೆ ಹೇಳಿದ್ಯಾರಿಗೆ?

Bigg Boss Kannada 13: ಬಿಗ್‌ ಬಾಸ್‌ ಅಂಗಳಕ್ಕೆ ಬಂದ ಮೊದಲ ದಿನವೇ ಸ್ಪರ್ಧಿ ಲಿಖಿತ್ ಗೊಂದಿ ಧೂಳೆಬ್ಬಿಸಿದ್ದಾರೆ. ದೇಹದ ತೂಕದ ಕುರಿತು ಆಡಿದ ಮಾತು ಮನೆಯೊಳಗೆ ಪ್ರಥಮಾ ಪ್ರಸಾದ್ ಆಕ್ರೋಶಕ್ಕೆ ಗುರಿಯಾಗಿದೆ. ಸಂಸಾರ ಮಾಡಲು ಇದು ಕಬ್ಬನ್ ಪಾರ್ಕ್ ಅಲ್ಲವೆಂದು ಕಾಲೆಳೆದ ಲಿಖಿತ್ ಇತರರಿಗೂ ಸಡ್ಡುಹೊಡೆದಿದ್ದಾರೆ.

Bigg Boss Kannada 13: Stupid ಆಗಿ ಮಾತನಾಡಬೇಡಿ; ಕಿರಣ್ ಶಾಸ್ತ್ರಿ ಹಾಸ್ಯಕ್ಕೆ 'ಪ್ರಥಮ' ವಾರ್ನಿಂಗ್!

ಕಿರಣ್ ಶಾಸ್ತ್ರಿ ಹಾಸ್ಯಕ್ಕೆ 'ಪ್ರಥಮ' ವಾರ್ನಿಂಗ್!

Bigg Boss Kannada 13: ಮೊದಲ ದಿನವೇ ಜಗಳ ಉಂಟಾಗಿದೆ. ಕಾಮನರ್ ಮತ್ತು ಸೆಲೆಬ್ರಿಟಿಗಳು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಸೆಲೆಬ್ರಿಟಿಗಳಿಗಿಂತ ಕಾಮನರ್ ಸ್ಪರ್ಧಿಗಳೇ ಹೆಚ್ಚಾಗಿ ಸದ್ದು ಮಾಡುತ್ತಿದ್ದಾರೆ. ಮೊದಲ ದಿನದಂದಲೂ ಫ್ರಥಮಾ (Prathama) ಹಾಗೂ ಕಿರಣ್‌ ಶಾಸ್ತ್ರಿ (Kiran shastri) ಅವರಿಗೆ ಅಷ್ಟಕಷ್ಟೆ. ಈಗ ಮತ್ತೊಮ್ಮೆ ಜಗಳವಾಗಿದೆ.

Bipasha Basu: ಬಾಡಿ ಶೇಮಿಂಗ್ ವಿರುದ್ಧ ಬಿಪಾಶಾ ಖಡಕ್ ಉತ್ತರ

Bipasha Basu: ಬಾಡಿ ಶೇಮಿಂಗ್ ವಿರುದ್ಧ ಬಿಪಾಶಾ ಖಡಕ್ ಉತ್ತರ

Bipasha Basu: ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿಗೆ ಹೆಣ್ಣು ಮಗು 'ದೇವಿ' ಜನಿಸಿತು. ಬಿಪಾಶಾ ಸ್ವಲ್ಪ ಸಮಯದಿಂದ ಬೆಳ್ಳಿತೆರೆಯಿಂದ ದೂರವಿದ್ದಾರೆ ಮತ್ತು ಗರ್ಭಧಾರಣೆಯ ನಂತರ ಅವರ ತೂಕ ಹೆಚ್ಚಾಗುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹೆರಿಗೆಯ ನಂತರ ಅವರು ಅನುಭವಿಸಿದ "ಪ್ರಮುಖ ಟ್ರೋಲಿಂಗ್" ಬಗ್ಗೆ ಅವರು ಇತ್ತೀಚೆಗೆ ಮಾತನಾಡಿದ್ದಾರೆ. ಹೆರಿಗೆಯ ನಂತರದ ತೂಕ ಹೆಚ್ಚಳಕ್ಕಾಗಿ ತೀವ್ರ ಟ್ರೋಲಿಂಗ್‌ಗೆ ಒಳಗಾಗಿದ್ದ ಬಾಲಿವುಡ್ ನಟಿ ಬಿಪಾಶಾ ಬಸು, ನಕಾರಾತ್ಮಕ ಕಾಮೆಂಟ್‌ಗಳಿಗೆ ತಕ್ಕ ತಿರುಗೇಟು ನೀಡಿದ್ದಾರೆ.

Amruthadhaare Serial: ಅಮೃತಧಾರೆಯ ಹೊಸ ಅಧ್ಯಾಯ! ಭೂಮಿಕಾ ಬದುಕಿನ ಹಾದಿಗೆ ಬಿಗ್‌ ಟ್ವಿಸ್ಟ್‌

ಅಮೃತಧಾರೆಯ ಹೊಸ ಅಧ್ಯಾಯ! ಭೂಮಿಕಾ ಬದುಕಿನ ಹಾದಿಗೆ ಬಿಗ್‌ ಟ್ವಿಸ್ಟ್‌

Amruthadhaare Serial: ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಆದರೀಗ ವೀಕ್ಷಕರು ಊಹಿಸದೇ ಇರೋ ಅನೌನ್ಸ್‌ಮೆಂಟ್‌ ಮಾಡಿದೆ. ನೀವು ಪ್ರೀತಿ ಕೊಟ್ಟು ಬೆಳಸಿರೋ ಗೌತಮ್ - ಭೂಮಿಕಾ ಬದುಕಿನ ಹಾದಿ ಸುಲಭದಲ್ಲ.ಊಹಿಸೋಕಾಗ್ದಿರೋ ಅಮೃತಧಾರೆಯ ಹೊಸ ಅಧ್ಯಾಯ ಕಾಯ್ತಾ ಇರಿ ಎಂದು ಹೊಸ ಪ್ರೋಮೋ ಹಂಚಿಕೊಂಡಿದೆ.

Bigg Boss Kannada 13: ಮಂಜನಿಗೆ ಕಚಡ, ಹಂದಿ ಎಂದ ಕಿರಣ್ ಶಾಸ್ತ್ರಿ; ಕೊನೆಗೆ ಗೋಳೋ ಅಂತ ಅತ್ತ ಸ್ಪರ್ಧಿ

ಮಂಜನಿಗೆ ಕಚಡ, ಹಂದಿ ಎಂದ ಕಿರಣ್ ಶಾಸ್ತ್ರಿ;ಕೊನೆಗೆ ಗೋಳೋ ಅಂತ ಅತ್ತ ಸ್ಪರ್ಧಿ

Bigg Boss Kannada 13: ಕೆಲವು ಸ್ಪರ್ಧಿಗಳು ಇನ್ನೂ ಫ್ಲೈಟ್‌ನಲ್ಲಿಯೇ ಇದ್ದಾರೆ. ನಾಮಿನೇಷನ್‌ ಪ್ರಕ್ರಿಯೆ ಕೂಡ ನಡೆದಿದೆ. ಬಹುತೇಕರು ಟಾರ್ಗೆಟ್‌ ಮಾಡಿದ್ದು ಮಹಾಕವಿ ಮಂಜು ಅವರನ್ನ. ಸದ್ಯ ಹೆಚ್ಚಾಗಿ ಸೌಂಡ್‌ ಮಾಡುತ್ತಿರೋದು ಕಾಮನ್‌ ಮ್ಯಾನ್‌ಗಳು. ನಿನ್ನೆಯ ಎಪಿಸೋಡ್‌ನಲ್ಲಿ ಮಂಜ ಹಾಗೂ ಕಿರಣ್‌ ಶಾಸ್ತ್ರಿ ನಡುವೆ ಮಾತಿನ ಚಕಮಕಿ ನಡೆದಿದೆ. ಕಿರಣ್ ಶಾಸ್ತ್ರಿ ಅವರು ಕಚಡ, ಹಂದಿ ಎಂಬಿತ್ಯಾದಿ ಪದಗಳನ್ನು ಬಳಸಿದ್ದಾರೆ.

Loading...