ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Amruthdhaare Serial: ಶಕುಂತಲಾ ಬೆನ್ನ ಹಿಂದೆ ಬಿದ್ದ ಶಕುನಿ ಮಾಮ; ಭೂಮಿ ಮನದ ಭಾರ ಇಳಿಸೋ ಪ್ರಯತ್ನದಲ್ಲಿ ಗೌತಮ್

Amruthdhaare Serial: ಶಕುಂತಲಾ ಬೆನ್ನ ಹಿಂದೆ ಬಿದ್ದ ಶಕುನಿ ಮಾಮ!

Amruthdhaare Serial: ಅಮೃತಧಾರೆ (Aruthdhaare Serial) ಧಾರಾವಾಹಿಯಲ್ಲಿ ಭೂಮಿ ಮೇಲೆ ಕಥೆ ಸಾಗುತ್ತಿದೆ. ಭೂಮಿಕಾಗೆ ಕ್ಯಾನ್ಸರ್ ಇರುವುದು ವೀಕ್ಷಕರಲ್ಲಿ ಆತಂಕ ಮೂಡಿಸಿದೆ. ಕೊರವಂಜಿಯೊಬ್ಬಳು ಭೂಮಿಕಾ ದೀರ್ಘ ಸುಮಂಗಲಿಯಾಗಿ ಬಾಳುತ್ತಾಳೆ ಎಂದು ಭವಿಷ್ಯ ನುಡಿದಿದ್ದಾಳೆ. ಹೀಗಾಗಿ ಈಗ ಗೌತಮ್‌ ಪ್ರೀತಿಗೆ ಭೂಮಿ ಗೆದ್ದೆ ಗೆಲ್ಲುತ್ತಾಳೆ.

Kantara Chapter 1: ಹೊಸ ದಾಖಲೆ ಸೃಷ್ಟಿಸಿದ ʼಕಾಂತಾರ 'ಬ್ರಹ್ಮಕಲಶ' ಹಾಡು

ಹೊಸ ದಾಖಲೆ ಸೃಷ್ಟಿಸಿದ ʼಕಾಂತಾರ 'ಬ್ರಹ್ಮಕಲಶ' ಹಾಡು

Kantara Chapter 1: ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮುನ್ನ, ಚಿತ್ರದ ಪ್ರಚಾರದ ಸಂದರ್ಭದಲ್ಲಿ ನಿರ್ಮಾಪಕರು ಬಿಡುಗಡೆ ಮಾಡಿದ "ಬ್ರಹ್ಮಕಲಶ" ಹಾಡು ಸಾಮಾಜಿಕ ಮಾಧ್ಯಮದಲ್ಲಿ ಶೀಘ್ರವಾಗಿ ಜನಪ್ರಿಯವಾಯಿತು. ಚಿತ್ರದ ಭಕ್ತಿಗೀತೆ ‘ಬ್ರಹ್ಮಕಲಶ’ (brahmakalasha) ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ 10 ಲಕ್ಷಕ್ಕೂ ಅಧಿಕ ರೀಲ್ಸ್‌ಗಳಲ್ಲಿ ಬಳಸಲ್ಪಟ್ಟ ಮೊದಲ ಕನ್ನಡ ಚಲನಚಿತ್ರ ಗೀತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Jana Nayagan glimpse: ಸಿಎಂ ಲುಕ್ ಹೈಲೈಟ್! ಶುರುವಾಯ್ತು ಹೊಸ ಚರ್ಚೆ

ಸಿಎಂ ಲುಕ್ ಹೈಲೈಟ್! ಶುರುವಾಯ್ತು ಹೊಸ ಚರ್ಚೆ

Jana Nayagan glimpse: ಎಚ್. ವಿನೋತ್ ನಿರ್ದೇಶನದ ಮತ್ತು ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿರುವ ಈ ಚಿತ್ರವು ಜುಲೈ 23 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಹಲವಾರು ರಾಜ್ಯಗಳಲ್ಲಿ ಪ್ರೀ ಬುಕಿಂಗ್‌ಗಳು ವೇಗವಾಗಿ ನಡೆಯುತ್ತಿದ್ದಂತೆ, ಹೊಸದಾಗಿ ಬಿಡುಗಡೆಯಾದ ಗ್ಲಿಂಪ್ಸ್ ವಿಜಯ್ ಅವರ ಪೂರ್ಣ ಸಮಯದ ರಾಜಕೀಯ ಪ್ರಯಾಣ, ಕೊನೆಯ ಚಿತ್ರ ಯಾವುದು ಎಂಬುದರ ಸುತ್ತಲಿನ ಬಝ್ ಅನ್ನು ಮತ್ತಷ್ಟು ಹೆಚ್ಚಿಸಿದೆ.ರಾಜಕೀಯ ಶೈಲಿಯ ದೃಶ್ಯಗಳು ಮತ್ತು ಶೀರ್ಷಿಕೆಯೊಂದಿಗೆ ಪ್ರೋಮೋ ಚರ್ಚೆಯನ್ನು ಹುಟ್ಟುಹಾಕಿದೆ.

Ramayana Movie 2026: ಕೊನೆಗೂ ರಾಮಾಯಣದ ಜಟಾಯು ಪಾತ್ರದ ರಹಸ್ಯ ಬಯಲು!

ಕೊನೆಗೂ ರಾಮಾಯಣದ ಜಟಾಯು ಪಾತ್ರದ ರಹಸ್ಯ ಬಯಲು!

Ramayana Movie 2026: ನಿತೇಶ್ ತಿವಾರಿ ಅವರ ರಾಮಾಯಣವು 2026 ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ತಾರಾಬಳಗ ಹೊಂದಿರುವ ಈ ಮಹಾಕಾವ್ಯದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದಾರೆ. ಈಗ, ಹಿರಿಯ ನಟ ಅನುಪಮ್ ಖೇರ್ ಕೂಡ ಈ ಯೋಜನೆಯ ಭಾಗವಾಗಿದ್ದಾರೆ ಎಂದು ತಿಳಿದುಬಂದಿದೆ.

Actor Hrithik: ಗಾಯಕ ಮೋಹನ್ ಕೃಷ್ಣ ಪುತ್ರ ಆತ್ಮಹತ್ಯೆ? ಮಂಡ್ಯ ರಮೇಶ್ ಸಂತಾಪ

ಗಾಯಕ ಮೋಹನ್ ಕೃಷ್ಣ ಪುತ್ರ ಆತ್ಮಹತ್ಯೆ? ಮಂಡ್ಯ ರಮೇಶ್ ಸಂತಾಪ

Actor Hrithik: ಮೋಹನ್ ಕೃಷ್ಣ ಅವರ ಮೊದಲ ಪತ್ನಿಯ ಪುತ್ರ ಹೃತಿಕ್. ಹೃತಿಕ್ ರಾಜರಾಜೇಶ್ವರಿ ನಗರದ ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಹಜರು ನಡೆದಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ʻಮಗನಿಗೆ ನನ್ನ ಸಿನಿಮಾಗಳಿಂದ ಮುಜುಗರ ಆಗಬಾರದುʼ; ಬೋಲ್ಡ್‌ ಇಂಟಿಮೇಟ್ ದೃಶ್ಯಗಳಿಗೆ 'ನೋ' ಎಂದ ಕಾಜಲ್ ಅಗರ್ವಾಲ್

ʻಮಗನಿಗೆ ನನ್ನ ಸಿನಿಮಾ ನೋಡಿ ಮುಜುಗರ ಆಗಬಾರದುʼ ಎಂದ ನಟಿ ಕಾಜಲ್ ಅಗರ್ವಾಲ್

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್‌ವಾಲ್ ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಅವಕಾಶ ಬಂದರೂ ಪರದೆಯ ಮೇಲೆ ಬೋಲ್ಡ್ ಹಾಗೂ ಇಂಟಿಮೇಟ್ ದೃಶ್ಯಗಳಲ್ಲಿ ಅಭಿನಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ನಾಲ್ಕು ವರ್ಷದ ಮಗ ನೀಲ್ ಬೆಳೆದು ದೊಡ್ಡವನಾದ ಮೇಲೆ ತಮ್ಮ ಸಿನಿಮಾಗಳನ್ನು ನೋಡಿ ಮುಜುಗರ ಪಟ್ಟುಕೊಳ್ಳಬಾರದು ಎಂಬ ಕಾರಣಕ್ಕೆ ಈ ವೈಯಕ್ತಿಕ ಗಡಿಗಳನ್ನು ವಿಧಿಸಿಕೊಂಡಿರುವುದಾಗಿ ತಿಳಿಸಿದ್ಧಾರೆ.

Ramayana trailer: ʼರಾಮಾಯಣʼ ಟ್ರೇಲರ್ ನೋಡಿ ಅಟ್ಲೀ  ಫಿದಾ! ಯಶ್‌ ಬಗ್ಗೆ ಏನಂದ್ರು?

ʼರಾಮಾಯಣʼ ಟ್ರೇಲರ್ ನೋಡಿ ಅಟ್ಲೀ ಫಿದಾ! ಯಶ್‌ ಬಗ್ಗೆ ಏನಂದ್ರು?

Ramayana trailer: ನಿರ್ದೇಶಕ ಅಟ್ಲೀ ಟ್ರೈಲರ್‌ ಅನ್ನು ಆಗಲೇ ವೀಕ್ಷಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ರಾಮಾಯಣ: ಭಾಗ 1 ದೀಪಾವಳಿ ಹಬ್ಬದಂದು ನವೆಂಬರ್ 8, 2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ (theatre) ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ಸುಮಾರು ₹4,000 ಕೋಟಿ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿದೆ.

ರಿಷಬ್ ಶೆಟ್ಟಿಯ ʻಛತ್ರಪತಿ ಶಿವಾಜಿʼ ಸಿನಿಮಾ ಬಜೆಟ್‌ 500 ಕೋಟಿ! ಈ ಚಿತ್ರಕ್ಕಾಗಿ ಭಾರತಕ್ಕೆ ಬರಲಿದೆ 'ಗೇಮ್ ಆಫ್ ಥ್ರೋನ್ಸ್' ಸ್ಟಂಟ್ ಟೀಮ್

ʻಛತ್ರಪತಿ ಶಿವಾಜಿʼ ಚಿತ್ರಕ್ಕೆ ʻಗೇಮ್ ಆಫ್ ಥ್ರೋನ್ಸ್ʼ ಟೀಮ್‌ ಎಂಟ್ರಿ

'ಕಾಂತಾರ' ನಟ ರಿಷಬ್ ಶೆಟ್ಟಿ ನಟನೆಯ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರವು ಬರೋಬ್ಬರಿ 500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. 'ಗೇಮ್ ಆಫ್ ಥ್ರೋನ್ಸ್' ಖ್ಯಾತಿಯ ಹಾಲಿವುಡ್ ಸ್ಟಂಟ್ ತಂಡ ಯುದ್ಧ ದೃಶ್ಯಗಳಿಗೆ ಸಾಥ್ ನೀಡಲಿದ್ದು, ಈ ಚಿತ್ರ ಎರಡು ಭಾಗಗಳಲ್ಲಿ ಮೂಡಿಬರಲಿದೆ.

Kannada serial: ದಿಢೀರ್ ಅಂತ್ಯವಾಗ್ತಿದೆ ಈ ಸೀರಿಯಲ್! ಕಾರಣ ಇದು

ದಿಢೀರ್ ಅಂತ್ಯವಾಗ್ತಿದೆ ಈ ಸೀರಿಯಲ್! ಕಾರಣ ಇದು

Kannada serial: ಜಗದ್ಧಾತ್ರಿ’ ಧಾರಾವಾಹಿ ಬರ್ತಾ ಇರೋದು ಗೊತ್ತೇ ಇದೆ. ಈಗಾಗಲೇ ಸೀರಿಯಲ್‌ ಪ್ರೋಮೋ ಔಟ್‌ ಆಗಿದೆ. ಇದಕ್ಕಾಗಿ ಯಾವ ಸೀರಿಯಲ್​ ಅಂತ್ಯ ಆಗುತ್ತದೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಿತ್ತು. ಅಮೃತಧಾರೆ ಸೀರಿಯಲ್​ ಕೆಲವು ದಿನಗಳ ಹಿಂದೆ ಅಂತ್ಯವಾಗುತ್ತದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಈ ಧಾರಾವಾಹಿ ಅಂತ್ಯ ಆಗ್ತಿಲ್ಲ ಎನ್ನಲಾಗುತ್ತಿದೆ.

'ಲಾಕ್ ಅಪ್ 2' ಶೋನಲ್ಲಿ ಒಂದು ಮುತ್ತಿನ ಕಥೆ! ಕಿಸ್ ಕೊಟ್ಟ ರಾಮ್ ಕಪೂರ್ ವಿರುದ್ಧ ಶ್ರೇಯಾ ಕಾಲ್ರಾ ಗರಂ, ಪತಿ ಪರ ಬ್ಯಾಟ್‌ ಬೀಸಿದ ಗೌತಮಿ ಕಪೂರ್

ಅನುಮತಿ ಇಲ್ಲದೇ ಕಿಸ್‌ ಕೊಟ್ಟ ನಟ ರಾಮ್ ಕಪೂರ್ ವಿರುದ್ಧ ಶ್ರೇಯಾ ಕಾಲ್ರಾ ಗರಂ

'ಲಾಕ್ ಅಪ್: ಸಚ್ ಯಾ ಸಜಾ' ಸೀಸನ್ 2 ರಿಯಾಲಿಟಿ ಶೋನಲ್ಲಿ ಹಿರಿಯ ನಟ ರಾಮ್ ಕಪೂರ್ ತಮ್ಮ ಅನುಮತಿಯಿಲ್ಲದೆ ಅಸಭ್ಯವಾಗಿ ಮುತ್ತು ನೀಡಿದ್ದಾರೆ ಎಂದು ಸಹ-ಸ್ಪರ್ಧಿ ಶ್ರೇಯಾ ಕಾಲ್ರಾ ಗಂಭೀರ ಆರೋಪ ಮಾಡಿದ್ದಾರೆ. ಈ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ರಾಮ್ ಪತ್ನಿ ಗೌತಮಿ ಕಪೂರ್ ತಮ್ಮ ಪತಿಯ ಪರ ಮಾತನಾಡಿದ್ದಾರೆ.

ʻವಾರಣಾಸಿʼ ಡೈರೆಕ್ಟರ್‌ ರಾಜಮೌಳಿ ಸಿನಿಮಾದಲ್ಲಿ ಆಕ್ಟಿಂಗ್‌ ಚಾನ್ಸ್‌ ಕೇಳಿದ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು!

ರಾಜಮೌಳಿ ಸಿನಿಮಾದಲ್ಲಿ ಆಕ್ಟಿಂಗ್ ಚಾನ್ಸ್ ಕೇಳಿದ‌ ಪಿ. ವಿ. ಸಿಂಧು!

ಭಾರತದ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು ಜಪಾನ್ ಓಪನ್ ಸೂಪರ್-750 ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಎರಡು ವರ್ಷಗಳ ಸುದೀರ್ಘ ಫಾರ್ಮ್ ಕೊರತೆಯ ನಂತರ ಯಮಗುಚಿ ವಿರುದ್ಧ ಭರ್ಜರಿ ಜಯ ಗಳಿಸಿದ ಸಿಂಧು ಅವರಿಗೆ ನಿರ್ದೇಶಕ ಎಸ್. ಎಸ್. ರಾಜಮೌಳಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

ʻಬಿಗ್‌ ಬಾಸ್‌ ಕನ್ನಡʼ ಶೋ ಆರಂಭದ ಬಗ್ಗೆ ಇಲ್ಲಿದೆ ಬಿಗ್‌ ಅಪ್ಡೇಟ್‌; ಕಿರುತೆರೆಯ ಈ ಅತಿದೊಡ್ಡ ಶೋ ಮೂಲಕ ನಿರೂಪಕರಾದ ಸೌರವ್‌ ಗಂಗೂಲಿ

ʻಬಿಗ್‌ ಬಾಸ್‌' ಪ್ರಿಯರಿಗೆ ಇಲ್ಲಿದೆ ಬಿಗ್ ಅಪ್ಡೇಟ್; ಈ ಶೋ ಯಾವಾಗ ಶುರು?

ಜಿಯೋಸ್ಟಾರ್ ಸಂಸ್ಥೆಯು ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದು, ಕಿಚ್ಚ ಸುದೀಪ್ ಸಾರಥ್ಯದ 'ಬಿಗ್ ಬಾಸ್ ಕನ್ನಡ' ಸೇರಿದಂತೆ ಆರು ಪ್ರಾದೇಶಿಕ ಭಾಷೆಗಳ ಹೊಸ ಸೀಸನ್‌ಗಳು ಮುಂಬರುವ ಸೆಪ್ಟೆಂಬರ್‌ನಿಂದ ಜಿಯೋಹಾಟ್‌ಸ್ಟಾರ್ ಒಟಿಟಿ ಹಾಗೂ ಜಿಯೋಸ್ಟಾರ್ ಟೆಲಿವಿಷನ್‌ನಲ್ಲಿ ಪ್ರಸಾರವಾಗಲಿವೆ.

ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದ ‘ದಿ ಒಡಿಸ್ಸಿ’: ಮೂರೇ ದಿನಗಳಲ್ಲಿ ಸಾವಿರಾರು ಕೋಟಿ ಬಾಚಿಕೊಂಡ ಕ್ರಿಸ್ಟೋಫರ್ ನೋಲನ್ ಸಿನಿಮಾ!

ಮೂರೇ ದಿನಕ್ಕೆ 2,500 ಕೋಟಿ ಬಾಚಿದ ʻದಿ ಒಡಿಸ್ಸಿʼ; ಇದು ನೋಲನ್ ಮ್ಯಾಜಿಕ್‌

ಹಾಲಿವುಡ್‌ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ದಿ ಒಡಿಸ್ಸಿ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬಿಡುಗಡೆಯಾದ ಮೂರೇ ದಿನಗಳಲ್ಲಿ ಬರೋಬ್ಬರಿ 2,546 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಸುಮಾರು 2 ಸಾವಿರ ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಈ ಗ್ರೀಕ್ ಪುರಾಣ ಆಧರಿತ ಕಲ್ಪಿತ ಕಥೆಯ ಚಿತ್ರವು ಮೊದಲ ವಾರಾಂತ್ಯದಲ್ಲೇ ಲಾಭದತ್ತ ಮುಖ ಮಾಡಿದೆ.

OTT ವೀಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಜೀ5; 7 ಭಾಷೆಯಲ್ಲಿ ಹೊಸ ವೆಬ್ ಸಿರೀಸ್, ಸಿನಿಮಾಗಳ ಘೋಷಣೆ!

OTT ವೀಕ್ಷಕರಿಗೆ ಜೀ5 ಸಿಹಿ ಸುದ್ದಿ; ಹೊಸ ಸೀರೀಸ್‌, ಸಿನಿಮಾಗಳ ಘೋಷಣೆ

ಭಾರತೀಯ ಪ್ರಾದೇಶಿಕ ಮನರಂಜನಾ ಲೋಕದಲ್ಲಿ ಕ್ರಾಂತಿ ಸೃಷ್ಟಿಸಲು ಮುಂದಾಗಿರುವ 'ಜೀ5' ಒಟಿಟಿ ವೇದಿಕೆಯು ಏಕಕಾಲಕ್ಕೆ ಕನ್ನಡ, ಹಿಂದಿ, ತಮಿಳು ಸೇರಿದಂತೆ 7 ಭಾಷೆಗಳಲ್ಲಿ ಹೊಸ ವೆಬ್ ಸರಣಿಗಳು, ಚಿತ್ರಗಳು ಹಾಗೂ ಎಐ ಬೆಂಬಲಿತ ಕಥೆಗಳನ್ನು ಘೋಷಣೆ ಮಾಡಿದೆ.

ನಟಿ ಅನುಪಮಾ ಪರಮೇಶ್ವರನ್ ಬ್ರೇಕಪ್ ಪೋಸ್ಟ್ ವೈರಲ್: ಧ್ರುವ್ ವಿಕ್ರಮ್‌ ಜೊತೆಗಿನ ಸಂಬಂಧಕ್ಕೆ ಬಿತ್ತಾ ಫುಲ್‌ಸ್ಟಾಪ್?

ಧ್ರುವ್ ವಿಕ್ರಮ್ ಜತೆ ಬ್ರೇಕಪ್? ʻಯಾರ ಅನುಮತಿಯೂ ಬೇಕಿಲ್ಲʼ ಎಂದ ನಟಿ ಅನುಪಮಾ

ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇನ್ಮುಂದೆ ತಮ್ಮ ಜೀವನದ ನಿರ್ಧಾರಗಳಿಗೆ ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ಬರೆದುಕೊಂಡಿರುವ ನಟಿ, ನಟ ಧ್ರುವ್ ವಿಕ್ರಮ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ.

Arjun Kapoor: ಅರ್ಜುನ್ ಕಪೂರ್ ಜೊತೆ ಡೇಟಿಂಗ್ ವದಂತಿ; ಮೌನ ಮುರಿದ ಸಾಹಿಬಾ ಬಾಲಿ

ಅರ್ಜುನ್ ಕಪೂರ್ ಜೊತೆ ಡೇಟಿಂಗ್ ವದಂತಿ; ಮೌನ ಮುರಿದ ಸಾಹಿಬಾ ಬಾಲಿ

Arjun Kapoor: ಅರ್ಜುನ್ ಕಪೂರ್ (Arjun Kapoor) ಮತ್ತು ಸಾಹಿಬಾ ಬಾಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಸುದ್ದಿಯಾದರು. ಅವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಡೇಟಿಂಗ್ ವದಂತಿಗಳಿಗೆ ಕಾರಣವಾಯಿತು. ಈಗ, ಸಾಹಿಬಾ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ಊಹಾಪೋಹಕ್ಕೆ ಉತ್ತರ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ, ಸಾಹಿಬಾ ಲಾರ್ಡ್ಸ್‌ನಲ್ಲಿ ಅರ್ಜುನ್ ಕಪೂರ್ ಜೊತೆ ಪೋಸ್ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

Amruthadhaare serial: ಕೆಡಿ ಜೈದೇವ್‌ಗೆ ಮಲ್ಲಿ ವಾರ್ನ್‌;  ಭೂಮಿ ಒಡಲ ಗುಟ್ಟು ಗೌತಮ್ ಎದುರು ಬಯಲು

Amruthadhaare serial: ಕೆಡಿ ಜೈದೇವ್‌ಗೆ ಮಲ್ಲಿ ವಾರ್ನ್‌!

Amruthadhaare serial: ಒಂದು ಕಡೆ ಭೂಮಿಗೆ ಕ್ಯಾನ್ಸರ್‌ (Bhoomika Cancer) ಇರೋ ವಿಚಾರ ಗೌತಮ್‌ಗೆ ಗೊತ್ತಾದರೆ, ಇನ್ನೊಂದು ಕಡೆ ಮಲ್ಲಿ ಜೈದೇವ್‌ಗೆ ವಾರ್ನಿಂಗ್‌ ಮಾಡಿದ್ದಾಳೆ. ಮಲ್ಲಿ ಮತ್ತೆ ಕಮ್‌ಬ್ಯಾಕ್‌ ಆಗಿದ್ದಾಳೆ. ಬರ್ತ್ ಡೇ ದಿನ ಕೇಕ್‌ನಲ್ಲಿ ಬಾಂಬ್ ಇಟ್ಟಿರೋ ವಿಷಯವನ್ನು ಮಕ್ಕಳು ಮಲ್ಲಿಗೆ ಹೇಳಿದ್ದರು. ಇದಾದ ನಂತರ ಎದುರಾದ ಜೈದೇವ್‌ಗೆ ಮಲ್ಲಿ ಖಡಕ್ ವಾರ್ನಿಂಗ್ ನೀಡಿದ್ದಾಳೆ. ಈ ಮೊದಲೇ ಮಲ್ಲಿ ತಂಟೆಗೆ ಹೋಗದಂತೆ ಮಗ ಜೈದೇವ್‌ಗೆ ಶಕುಂತಲಾ ಎಚ್ಚರಿಕೆ ನೀಡಿದ್ದಳು. ಆಕೆ ಮೊದಲಿನ ಮಲ್ಲಿ ಅಲ್ಲ ಎಂಬ ಸಲಹೆಯನ್ನು ಶಕುಂತಲಾ ಹೇಳಿದ್ದಳು.

Aishwarya Sindogi : ಅವಹೇಳನಕಾರಿ ಕಮೆಂಟ್; ದೂರು ದಾಖಲಿಸಿದ ಐಶ್ವರ್ಯಾ ಸಿಂಧೋಗಿ

ಅವಹೇಳನಕಾರಿ ಕಮೆಂಟ್; ದೂರು ದಾಖಲಿಸಿದ ಐಶ್ವರ್ಯಾ ಸಿಂಧೋಗಿ

Aishwarya Sindogi : ಐಶ್ವರ್ಯಾ ಸಿಂಧೋಗಿಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ. ಈಗ ಕನ್ನಡದ ಮತ್ತೋರ್ವ ನಟಿ ಐಶ್ವರ್ಯ ಸಿಂದೋಗಿ ಅವರು ಇಂತಹ ಕಿಡಿಗೇಡಿಗಳ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟಿ ಐಶ್ವರ್ಯ ಸಿಂಧೋಗಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್ ಮಾಡಿರುವ ಪೋಸ್ಟ್‌ಗಳಿಗೆ ಸತತವಾಗಿ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ.

Salman Khan: ಸಲ್ಲು ಆರೋಗ್ಯದ ಬಗ್ಗೆ ವದಂತಿ; ಸಲ್ಮಾನ್‌ ಖಾನ್‌ ಏಕಾಏಕಿ ಪೋಸ್ಟ್‌!

ಸಲ್ಲು ಆರೋಗ್ಯದ ಬಗ್ಗೆ ವದಂತಿ; ಸಲ್ಮಾನ್‌ ಖಾನ್‌ ಏಕಾಏಕಿ ಪೋಸ್ಟ್‌!

ಮುಂಬೈನ ಸ್ಲಮ್ ರಿಹ್ಯಾಬಿಲಿಟೇಶನ್ ಅಥಾರಿಟಿಯ (SRA) ನೂತನ ಡೇಟಾ ಕಲೆಕ್ಷನ್ ಮತ್ತು ವೆರಿಫಿಕೇಷನ್ ಸಪೋರ್ಟ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಮೊನ್ನೆಮೊನ್ನೆಯಷ್ಟೇ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಅದೇ ವೇಳೆ ಸೆರೆಯಾದ ವಿಡಿಯೋದಲ್ಲಿ ಸಲ್ಮಾನ್ ಖಾನ್ ತೀರಾ ದಣಿದಂತೆ, ತುಂಬಾ ವಯಸ್ಸಾದಂತೆ, ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣಿಸಿದ್ದು, ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ನಟ ತಮ್ಮ ಆರೋಗ್ಯದ ಬಗ್ಗೆ ನಡೆಯುತ್ತಿರುವ ಊಹಾಪೋಹಗಳಿಗೆ ಸ್ವಲ್ಪ ನಿಗೂಢ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Yash: 'ಟಾಕ್ಸಿಕ್' ಸಿನಿಮಾದ ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್;‌ ಬೆಂಗಳೂರಿನಲ್ಲಿ ನಡೆಯಲಿದೆ ಅದ್ದೂರಿ ಸಮಾರಂಭ

Yash: ʻಟಾಕ್ಸಿಕ್ʼ ಚಿತ್ರದ ಟ್ರೇಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್

ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದ ಟ್ರೇಲರ್ ಆಗಸ್ಟ್ 8 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ. ಈ ಚಿತ್ರ ಆಗಸ್ಟ್ 26ಕ್ಕೆ ತೆರೆಗೆ ಬರಲಿದೆ. ಸದ್ಯ ಯಶ್‌ ಅವರ ಅಭಿಮಾನಿಗಳ ಗಮನ ಟಾಕ್ಸಿಕ್ ಟ್ರೇಲರ್‌ ಮೇಲಿದೆ.

ಬಿಗಿ ಭದ್ರತೆಯ ನಡುವೆಯೂ 'ರಾಮಾಯಣ' ಚಿತ್ರದ ಟ್ರೇಲರ್ ಲೀಕ್‌, ಚಿತ್ರತಂಡಕ್ಕೆ ಬಿಗ್ ಶಾಕ್!‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್

ಬಿಗಿ ಭದ್ರತೆಯ ನಡುವೆಯೂ ʻರಾಮಾಯಣʼ ಟ್ರೇಲರ್ ಲೀಕ್; ಚಿತ್ರತಂಡಕ್ಕೆ ಶಾಕ್!

ನಿರ್ದೇಶಕ ನಿತೇಶ್ ತಿವಾರಿ ಅವರ ಭಾರಿ ಬಜೆಟ್‌ನ 'ರಾಮಾಯಣ' ಚಿತ್ರದ ಟ್ರೇಲರ್‌ ಪ್ರದರ್ಶನ ದೆಹಲಿಯಲ್ಲಿ ನಡೆದಿದೆ. ಬಿಗಿ ಭದ್ರತೆಯ ನಡುವೆಯೂ ಟ್ರೇಲರ್‌ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ. ಲೀಕ್ ಆದ ಕಳಪೆ ಗುಣಮಟ್ಟದ ವಿಡಿಯೋದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರ ಹಾಗೂ ರಾಮನಾಗಿ ರಣಬೀರ್ ಕಪೂರ್ ಝಲಕ್ ಕಾಣಿಸಿದ್ದು, ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟುಗೊಳಿಸಿದೆ.

ಕರ್ನಾಟಕದಲ್ಲಿ ʻಜನ ನಾಯಗನ್‌ʼ ಸಿನಿಮಾ ಟಿಕೆಟ್‌ ದರ 1000 ರೂ.! ಆದರೆ, ತಮಿಳುನಾಡಿನಲ್ಲಿ 190 ರೂ. ದಾಟೋದಿಲ್ಲವೇಕೆ? ಇಲ್ಲಿದೆ ಮಾಹಿತಿ

ತಮಿಳುನಾಡಿನಲ್ಲಿ ‘ಜನ ನಾಯಗನ್‌’ ಟಿಕೆಟ್‌ ದರ 190 ರೂ. ಫಿಕ್ಸ್! ಕಾರಣವೇನು?

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರ ಜುಲೈ 23 ರಂದು ಬಿಡುಗಡೆಯಾಗಲಿದ್ದು, ಕರ್ನಾಟಕದಲ್ಲಿ ಟಿಕೆಟ್ ದರ 1,000 ರೂಪಾಯಿಗೆ ತಲುಪಿದೆ. ಆದರೆ ತಮಿಳುನಾಡಿನಲ್ಲಿ ಸರ್ಕಾರಿ ನಿಯಮಾವಳಿಗಳ ಕಾರಣದಿಂದಾಗಿ ಟಿಕೆಟ್ ದರ 190 ರೂಪಾಯಿ ಮೀರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

'ಜಾನಕಿʼ ನಮ್ಮ ಕಾಲದ ಅದ್ಭುತ ಗಾಯಕಿ !

'ಜಾನಕಿʼ ನಮ್ಮ ಕಾಲದ ಅದ್ಭುತ ಗಾಯಕಿ !

ಮೊನ್ನೆ ತಾನೆ ನಮ್ಮನ್ನು ಅಗಲಿದ ಗಾಯಕಿ, ಎಸ್.ಜಾನಕಿಯವರನ್ನು ನಾನು ಸುಮಾರು ಮೂವತ್ತು ವರ್ಷಗಳಿಂದ ಹತ್ತಿರದಿಂದ ನೋಡಿದ್ದೇನೆ, ಅವರ ಕೈ ತುತ್ತು ತಿಂದಿದ್ದೇನೆ, ಅವರ ಅಸದಳ ವಾತ್ಸಲ್ಯ ವನ್ನು ಅನುಭವಿಸಿದ್ದೇನೆ. ಎಸ್.ಜಾನಕಿಯವರು ಸಂಗೀತಕ್ಕಾಗಿಯೇ ಅವತರಿಸಿದವರು. ಹಾಡನ್ನು ಬಿಟ್ಟು ಅವರ ಜೀವನದಲ್ಲಿ ಇನ್ನೇನು ಇರಲಿಲ್ಲ. ದೇವರು ಅವರಿಗಾಗಿಯೇ ಸೃಷ್ಟಿಸಿದಂತಿದ್ದ ರಾಮಪ್ರಸಾದ್ ಅವರಂತಹ ಪತಿ, ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು.

‘ರಾಮಾಯಣ’ ಸಿನಿಮಾದ ತಾರಾಗಣದ ಬಗ್ಗೆ ನಟ ಅನ್ನು ಕಪೂರ್ ಅಸಮಾಧಾನ: ನಟಿ ಸಾಯಿ ಪಲ್ಲವಿ ಆಯ್ಕೆಯನ್ನು ಪ್ರಶ್ನೆ ಮಾಡಿದ್ದೇಕೆ?

ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತೆನಾ? ತಾರಾಗಣದ ಬಗ್ಗೆ ಅನ್ನು ಕಪೂರ್ ಪ್ರಶ್ನೆ

ನಿತೇಶ್ ತಿವಾರಿ ನಿರ್ದೇಶನದ ಬೃಹತ್ ಬಜೆಟ್‌ನ ‘ರಾಮಾಯಣ’ ಸಿನಿಮಾದ ತಾರಾಗಣದ ಆಯ್ಕೆ ಕುರಿತು ಹಿರಿಯ ನಟ ಅನ್ನು ಕಪೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೀತಾ ದೇವಿಯ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿರುವ ಅವರು, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಚಿತ್ರತಂಡ ಮರೆತಿದೆ ಎಂದಿದ್ದಾರೆ.

Loading...