ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Varun Dhawan : ‘ಹನುಮಾನ್ ಅಂಶ್’ ಸಿನಿಮಾ ಹೊಗಳಿ ವರುಣ್ ಧವನ್ ಹೇಳಿದ್ದೇನು?

‘ಹನುಮಾನ್ ಅಂಶ್’ ಸಿನಿಮಾ ಹೊಗಳಿ ವರುಣ್ ಧವನ್ ಹೇಳಿದ್ದೇನು?

Varun Dhawan: ಹನುಮಾನ್ ಅಂಶ್ (Hanuman Ansh) ಪ್ರೇಕ್ಷಕರ ಮನಗೆದ್ದಿದೆ. ಯಾವುದೇ ಪ್ರಮುಖ ತಾರೆಯರಿಲ್ಲದ 2 ಕೋಟಿ ರೂಪಾಯಿಗಳ ಈ ಪುಟ್ಟ ಬಾಲಿವುಡ್ ಚಿತ್ರವು (Bollywood) ಇಲ್ಲಿಯವರೆಗೆ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಯಶಸ್ಸನ್ನು ಶ್ಲಾಘಿಸುತ್ತಾ, ನಟ ವರುಣ್ ಧವನ್ ಇತ್ತೀಚೆಗೆ ಚಿತ್ರವನ್ನು ಹೊಗಳುತ್ತಿರುವುದು ಕಂಡುಬಂದಿದೆ.

ತುಳುನಾಡಿನ ಅರ್ಜುನ್‌ ದೇವ್‌ ನಟನೆಯ ʻಟಾಸ್‌ʼ ಚಿತ್ರಕ್ಕೆ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಕೈಜೋಡಿಸಿದ್ದೇಕೆ? ಇಂಟರೆಸ್ಟಿಂಗ್‌ ವಿಚಾರ ಬಿಚ್ಚಿಟ್ಟ ಗಣಪ! ‌

‘ಟಾಸ್’ ಚಿತ್ರದ ಹೀರೋ ಅರ್ಜುನ್ ಕಾಪಿಕಾಡ್ ಜೊತೆ ನಟ ಗಣೇಶ್ ಸಿನಿಮಾ?

ತುಳುನಾಡಿನ ಪ್ರತಿಭೆ ಅರ್ಜುನ್ ಕಾಪಿಕಾಡ್ ಸಾರಥ್ಯದ ಟಾಸ್ ಚಿತ್ರವನ್ನು ನಟ ಗಣೇಶ್ ತಮ್ಮ ‘ಗೋಲ್ಡನ್ ಮೂವೀಸ್’ ಬ್ಯಾನರ್ ಅಡಿಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಉತ್ತಮ ಕಂಟೆಂಟ್ ಬೆಂಬಲಿಸುವ ಉದ್ದೇಶದಿಂದ ಕೈಜೋಡಿಸಿರುವ ಗಣೇಶ್, ಭವಿಷ್ಯದಲ್ಲಿ ಅರ್ಜುನ್ ಜೊತೆ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

Shiva rajkumar: ಶಿವರಾಜ್‌ಕುಮಾರ್ - ಅಭಿಶನ್ ಜೀವಿಂತ್ ಚಿತ್ರಕ್ಕೆ ‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌

ಶಿವರಾಜ್‌ಕುಮಾರ್ - ಅಭಿಶನ್ ಜೀವಿಂತ್ ಚಿತ್ರಕ್ಕೆ ‘ಪಿಕಾಸೊ’ ಟೈಟಲ್!

Shiva rajkumar:ಡಾ. ಶಿವರಾಜ್‌ಕುಮಾರ್ ಮತ್ತು ಯೂಥ್‌ ಸೆನ್ಸೇಷನ್ ಅಭಿಶನ್ ಜೀವಿಂತ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಪಿಕಾಸೊ’ ಎಂದು ಹೆಸರಿಡಲಾಗಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು. ‘ಡ್ರಾಮಾ ಕಂಪನಿ’ ಅರ್ಪಿಸುವ ಈ ಚಿತ್ರದ ಮೂಲಕ ಶಿವರಾಜ್‌ಕುಮಾರ್‌ ಅವರ ಗಂಭೀರ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಹೊಸ ತಲೆಮಾರಿನ ನಟ ಅಭಿಶನ್ ಅವರ ಉತ್ಸಾಹ ಒಂದಾಗುತ್ತಿದ್ದು, ಗೌತಮ್ ಶಿವರಾಮನ್ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

Renukaswamy Case: ಪವಿತ್ರಾ ಗೌಡ ಮನವಿಗೆ ಕೋರ್ಟ್‌ ಅಸ್ತು, ದರ್ಶನ್‌ ಸಲ್ಲಿಸಿರುವ ಅರ್ಜಿಯಲ್ಲಿ ಏನಿದೆ ಹೊಸ ಬೇಡಿಕೆ?

Renukaswamy Case: ಪವಿತ್ರಾಗೆ ರಿಲೀಫ್, ಹೈಕೋರ್ಟ್‌ಗೆ ದರ್ಶನ್ ಹೊಸ ಅರ್ಜಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಅವರ ಅರ್ಜಿಗೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅತ್ತ ವಕೀಲರ ಸಂಪರ್ಕ ಸಿಗುತ್ತಿಲ್ಲವೆಂದು ಖುದ್ದು ಹಾಜರಿಗಾಗಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಯುತ ವಿಚಾರಣೆಯ ಹಕ್ಕು ಕೋರಿ ದರ್ಶನ್‌ ಸಲ್ಲಿಸಿರುವ ಈ ಅರ್ಜಿ ಯಾವಾಗ ವಿಚಾರಣೆಗೆ ಬರಲಿದೆ ಎಂಬುದನ್ನು ಕಾದುನೋಡಬೇಕು.

Bigg boss Kannada 13: ಮಗುನಾ ನಗಿಸೋ ಟಾಸ್ಕ್‌ನಲ್ಲಿ ಗೆದ್ರಾ ಸಂಗೀತ - ಓಂಪ್ರಕಾಶ್?

ಮಗುನಾ ನಗಿಸೋ ಟಾಸ್ಕ್‌ನಲ್ಲಿ ಗೆದ್ರಾ ಸಂಗೀತ - ಓಂಪ್ರಕಾಶ್?

Bigg boss Kannada 13: ಬಿಗ್‌ ಬಾಸ್‌ ಕನ್ನಡ 13ರ (Bigg Boss Kannada 13) ಸ್ಪರ್ಧಿಗಳು ವಿಮಾನದಲ್ಲೇ ಇರುವಂತಾಗಿದೆ. ಈ ಬಾರಿ 'ಏವಿಯೇಷನ್ ಥೀಮ್'ನಲ್ಲಿ ಶೋ ಆರಂಭವಾಗಿದ್ದು, ಸ್ಪರ್ಧಿಗಳಿನ್ನೂ ವಿಮಾನದಲ್ಲೇ ಇದ್ದಾರೆ. ಯಾರೂ ಮನೆಯೊಳಗೆ ಕಾಲಿಟ್ಟಿಲ್ಲ; ಆದರೆ ವಿಮಾನದಲ್ಲೇ ಕುಳಿತು ಜಟಾಪಟಿ ಶುರುಮಾಡಿಕೊಂಡಿದ್ದಾರೆ. ಇದರ ಜೊತೆಗೆ ವಮಾನದಲ್ಲಿಯೂ ಕೆಲವು ಸಂತೋಷಕರ ಸನ್ನಿವೇಶಗಳು ನಡೆದಿವೆ. ಈ ಹೊಸ ಪ್ರೋಮೋ ನೋಡಿ ಸಖತ್‌ ಖುಷಿ ಆಗಿದ್ದಾರೆ ವೀಕ್ಷಕರು.

ಕೊನೆಗೂ 'ಕಾಗೆ ಬಂಗಾರ' ಸಿನಿಮಾಗೆ ಮುಹೂರ್ತ ನೆರವೇರಿಸಿದ 'ದುನಿಯಾ' ಸೂರಿ; ಅಚ್ಚರಿ ಮೂಡಿಸಿದ ಕಲಾವಿದರ ಆಯ್ಕೆ!

ಕೊನೆಗೂ 'ಕಾಗೆ ಬಂಗಾರ' ಆರಂಭಿಸಿದ 'ದುನಿಯಾ' ಸೂರಿ; ನಾಯಕಿಯಾಗಿ ರಿತನ್ಯಾ!

Kaage Bangara movie: ನಿರ್ದೇಶಕ ದುನಿಯಾ ಸೂರಿ ಕೊನೆಗೂ ʻಕಾಗೆ ಬಂಗಾರʼ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಿದ್ದಾರೆ. ‘ಬ್ಯಾಡ್ ಮ್ಯಾನರ್ಸ್‌’ ಬಳಿಕ ಅವರ ಯಾವ ಸಿನಿಮಾವು ಸೆಟ್ಟೇರಿರಲಿಲ್ಲ. ಹಾಗಾಗಿ, ಸೂರಿ ಅವರ ಹೊಸ ಸಿನಿಮಾಕ್ಕಾಗಿ ಕಾದುಕುಳಿತಿದ್ದರು.

10 ತಿಂಗಳ ಹಸುಗೂಸನ್ನು ಗಂಡನ ಮಡಿಲಿನಲ್ಲಿಟ್ಟು ತೆಲುಗು ‘ಬಿಗ್ ಬಾಸ್‌ 10’ ಶೋಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಕನ್ನಡತಿ ಚೈತ್ರಾ ರೈ!

10 ತಿಂಗಳ ಮಗುವನ್ನು ಬಿಟ್ಟು ಬಿಗ್ ಬಾಸ್‌ಗೆ ಹೋದ ಕನ್ನಡ ನಟಿ ಚೈತ್ರಾ ರೈ

ಕನ್ನಡ ನಟಿ ಚೈತ್ರಾ ರೈ ಅವರು ತೆಲುಗು ಬಿಗ್ ಬಾಸ್ 10ನೇ ಆವೃತ್ತಿಗೆ 6ನೇ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ಕೇವಲ 10 ತಿಂಗಳ ಹಸುಗೂಸನ್ನು ಪತಿಗೆ ಸುಪರ್ದಿಗೆ ನೀಡಿ, ರಿಯಾಲಿಟಿ ಶೋ ಪ್ರವೇಶಿಸಿದ ಅವರ ನಡೆ ಪ್ರೇಕ್ಷಕರ ಗಮನಸೆಳೆಯುತ್ತಿದೆ. 2ನೇ ಹೆರಿಗೆಯ ನಂತರ ಮೂರು ತಿಂಗಳಲ್ಲಿ 22 ಕೆಜಿ ತೂಕ ಇಳಿಸಿಕೊಂಡಿದ್ದ ಚೈತ್ರಾ ಎಲ್ಲರ ಗಮನಸೆಳೆದಿದ್ದರು.

AI ಕ್ರಾಂತಿಯ ನಡುವೆ ನಟನೆಯ ಶಿಸ್ತು ಹುಡುಕಿಕೊಂಡು ರಂಗಭೂಮಿಗೆ ಮರಳಿದ ʻಅಮೃತಧಾರೆʼ ನಟ ರಾಜೇಶ್‌ ನಟರಂಗ

ʻಮಳೆ ನಿಲ್ಲುವವರೆಗೆ’ ನಾಟಕದ ಮೂಲಕ ರಂಗಭೂಮಿಗೆ ಮರಳಿದ ರಾಜೇಶ್‌ ನಟರಂಗ

'ಮಳೆ ನಿಲ್ಲುವವರೆಗೆ' ನಾಟಕದ ಮೂಲಕ ಖ್ಯಾತ ನಟ ರಾಜೇಶ್‌ ನಟರಂಗ ಅವರು ರಂಗಭೂಮಿಗೆ ಮರಳುತ್ತಿದ್ದು, ಕಳೆದುಹೋದ ನಟನಾ ಶಿಸ್ತನ್ನು ಮರಳಿ ಪಡೆಯಲು ಸಜ್ಜಾಗಿದ್ದಾರೆ. ಕೃತಕ ಬುದ್ಧಿಮತ್ತೆಯ ಆತಂಕ ಹಾಗೂ ಓಟಿಟಿ ಗೊಂದಲಗಳ ನಡುವೆ ನೈಜ ಕಲೆಯನ್ನು ಹುಡುಕುವ ಆಶಯ ವ್ಯಕ್ತಪಡಿಸಿದ್ದಾರೆ. ಶರತ್ ಪರ್ವತವಾಣಿ ನಿರ್ದೇಶನದ ಈ ನಾಟಕವು ಸೆಪ್ಟೆಂಬರ್ 17ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

Bigg Boss Kannada 13: ವಿಮಾನದಲ್ಲೇ ಶುರುವಾಯ್ತು ಜಟಾಪಟಿ; ಮಾಡರ್ನ್ ಮಹಾಕವಿಗೆ ಟಕ್ಕರ್ ಕೊಟ್ಟ ಗಗನ್ ಚಿನ್ನಪ್ಪ!

BBK 13: ವಿಮಾನದಲ್ಲೇ ಮಹಾಕವಿ ಮಂಜನಿಗೆ ಗಗನ್ ಚಿನ್ನಪ್ಪ ಖಡಕ್ ವಾರ್ನಿಂಗ್!

ಬಿಗ್‌ ಬಾಸ್‌ ಕನ್ನಡ 13ರ ಸ್ಪರ್ಧಿಗಳು ವಿಮಾನದಲ್ಲೇ ತೀವ್ರ ವಾಕ್ಸಮರಕ್ಕೆ ಆರಂಭಿಸಿದ್ದಾರೆ. ಮನೆ ಪ್ರವೇಶಿಸುವ ಮುನ್ನವೇ ನೀಡಲಾದ ಸೂಟ್‌ಕೇಸ್ ಟಾಸ್ಕ್ ಹದಿನಾರು ಸ್ಪರ್ಧಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಾಡರ್ನ್ ಮಹಾಕವಿ ಮಂಜನ ಅತಿಯಾದ ಮಾತಿಗೆ ಗಗನ್ ಚಿನ್ನಪ್ಪ, ಜಗ್ಗಾ ಮಮ್ಮಿ ಹಾಗೂ ತಾಂಡವ್ ರಾಮ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

Sandalwood Actor Ramesh Arvind: ಪ್ರೀತಿ–ಸಲುಗೆಯಿಂದ ಮಕ್ಕಳ ಪ್ರತಿಭೆ ಹೊರ ತನ್ನಿ: ಪ್ರೇಕ್ಷಕರ ನೋಟದಲ್ಲಿ ಪ್ರೀತಿ ಇರಲಿ ನಟ ಅರವಿಂದ ರಮೇಶ್

ಪ್ರೀತಿ–ಸಲುಗೆಯಿಂದ ಮಕ್ಕಳ ಪ್ರತಿಭೆ ಹೊರತನ್ನಿ: ನಟ ಅರವಿಂದ ರಮೇಶ್

ಮಕ್ಕಳನ್ನು ಬೆದರಿಸಿ, ಹೆದರಿಸಿ ಕಲಿಸುವ ಬದಲು ಪ್ರೀತಿ ಹಾಗೂ ಸಲುಗೆಯಿಂದ ಅವರಲ್ಲಿನ ಪ್ರತಿಭೆ ಯನ್ನು ಗುರುತಿಸಿ ಹೊರತರುವ ಪ್ರಯತ್ನ ಮಾಡಬೇಕು. ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳನ್ನು ಸುಂದರ ಮೂರ್ತಿಯಂತೆ ರೂಪಿಸಬಹುದು. ಶಿಕ್ಷಕರ ನಿರಂತರ ಬೆಂಬಲ ದೊರೆತರೆ ಮಕ್ಕಳು ಇತಿಹಾಸ ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ

ತೆಲುಗು 'ಬಿಗ್‌ ಬಾಸ್‌' ಶೋಗೆ ಕಾಲಿಟ್ಟ ಕನ್ನಡದ 'ತೀರ್ಥರೂಪ ತಂದೆಯವರಿಗೆ' ಸಿನಿಮಾ ನಟ ನಿಹಾರ್‌ ಮುಕೇಶ್; ನಿರೂಪಕ ನಾಗಾರ್ಜುನ ಕೇಳಿದ್ದೇನು?

ತೆಲುಗು ಬಿಗ್‌ ಬಾಸ್‌ನಲ್ಲಿ 'ತೀರ್ಥರೂಪ ತಂದೆಯವರಿಗೆ' ಹೀರೋ ನಿಹಾರ್‌ ಮುಕೇಶ್

ತೆಲುಗು ಬಿಗ್ ಬಾಸ್ 10ನೇ ಆವೃತ್ತಿಗೆ ಅಧಿಕೃತ ಸ್ಪರ್ಧಿಯಾಗಿ ಪಾದಾರ್ಪಣೆ ಕನ್ನಡ ನಟ ನಿಹಾರ್ ಮುಕೇಶ್‌ ಮಾಡಿದ್ದಾರೆ. ತೆಲುಗು ಧಾರಾವಾಹಿಗಳಲ್ಲಿ ಮಿಂಚಿ, ಕನ್ನಡದ 'ತೀರ್ಥರೂಪ ತಂದೆಯವರಿಗೆ' ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ನಿಹಾರ್ ಮುಕೇಶ್‌, ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

BBK 13: ಮನೆಯೊಳಗಿರುವ ಸ್ಪರ್ಧಿಗಳಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್‌ ಯಾರು? ಇನ್‌ಸ್ಟಾಗ್ರಾಮ್‌ನಲ್ಲಿ ಯಾರಿಗೆ ಜಾಸ್ತಿ ಫಾಲೋವರ್ಸ್?

BBK 13ರ ಸ್ಪರ್ಧಿಗಳಲ್ಲಿ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್ ಯಾರಿಗೆ ಜಾಸ್ತಿ?

`ಕಿಚ್ಚ' ಸುದೀಪ್‌ ಅವರ ಸಾರಥ್ಯದಲ್ಲಿ 'ಬಿಗ್‌ ಬಾಸ್‌ ಕನ್ನಡ ಸೀಸನ್‌ 13' ಆರಂಭವಾಗಿದೆ. ಒಟ್ಟು 16 ಮಂದಿ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ. ಇವರಲ್ಲಿ 12 ಮಂದಿ ಸೆಲೆಬ್ರಿಟಿಗಳಾಗಿದ್ದರೆ, 4 ಮಂದಿ 'ಅಗ್ನಿಪರೀಕ್ಷೆ'ಯನ್ನು ದಾಟಿ ಬಿಗ್‌ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅಂದಹಾಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಗೆ ಎಷ್ಟು ಫಾಲೋವರ್ಸ್‌ ಇದ್ದಾರೆ? ಯಾರಿಗೆ ಹೆಚ್ಚು ಮತ್ತು ಯಾರಿಗೆ ಕಡಿಮೆ ಫಾಲೋವರ್ಸ್‌ ಇದ್ದಾರೆ? ಸದ್ಯದ ಮಟ್ಟಿಗೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವುದು ಸೌಂದರ್ಯ ಶೆಟ್ಟಿ. ಉಳಿದ ಸ್ಪರ್ಧಿಗಳ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ವಿವರ ಇಲ್ಲಿದೆ.

Panchayat Season 5: ʻಪಂಚಾಯತ್ 5’ ರಿಲೀಸ್ ಡೇಟ್ ಬಿಗ್‌ ಅಪ್‌ಡೇಟ್

Panchayat Season 5: ʻಪಂಚಾಯತ್ 5’ ರಿಲೀಸ್ ಡೇಟ್ ಬಿಗ್‌ ಅಪ್‌ಡೇಟ್

Panchayat Season 5: ಈ ಸರಣಿ ಮತ್ತು ಅದರ ನಾಲ್ಕು ಸೀಸನ್‌ಗಳನ್ನು ಅಭಿಮಾನಿಗಳ ನೆಚ್ಚಿನವು ಎಂದು ಪರಿಗಣಿಸಲಾಗಿದೆ ಮತ್ತು ವೀಕ್ಷಕರು ಪಂಚಾಯತ್ 5 ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ . ಫುಲೇರಾ ಗ್ರಾಮ ಪಂಚಾಯತ್‌ನ ರೋಮಾಂಚಕ ಮತ್ತು ಹಾಸ್ಯಮಯ ಕಥೆಯನ್ನು ಹೇಳುವ ಪಂಚಾಯತ್ 5 (Panchayat) ರ OTT ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿದ್ದು, ಇದು OTT ಯಲ್ಲಿ ಯಾವಾಗ ಮತ್ತು ಎಲ್ಲಿ ಸ್ಟ್ರೀಮ್ ಆಗುತ್ತದೆ ಎಂಬುದನ್ನು ಬಹಿರಂಗಪಡಿಸಲಾಗಿದೆ.

Bigg Boss Tamil 10: ಟಾಕ್ಸಿಕ್ ತಂಡದಿಂದ ಕಾನೂನು ನೋಟಿಸ್ ಪಡೆದಿದ್ದ ಯೂಟ್ಯೂಬರ್ ಬಿಗ್‌ ಬಾಸ್‌ ಇಂದ ಔಟ್‌!

ಟಾಕ್ಸಿಕ್‌ನಿಂದ ನೋಟಿಸ್ ಪಡೆದಿದ್ದ ಯೂಟ್ಯೂಬರ್ ಬಿಗ್‌ ಬಾಸ್‌ ಇಂದ ಔಟ್‌

Bigg Boss Tamil 10: ಯೂಟ್ಯೂಬರ್ ಪ್ರಶಾಂತ್ ರಂಗಸ್ವಾಮಿ (Prashanth ranagaswamy) ಅವರಿಗೆ ನೋಟಿಸ್‌ ನೀಡಿತ್ತು. ಬೆಂಗಳೂರಿನ ನ್ಯಾಯಾಲಯವು ಚಿತ್ರದ ಬಗ್ಗೆ ಸುಳ್ಳು ಅಥವಾ ಮಾನಹಾನಿಕರ ವಿಷಯಗಳ ಪ್ರಕಟಣೆ ಅಥವಾ ಪ್ರಸಾರವನ್ನು ನಿರ್ಬಂಧಿಸುವ ಮಧ್ಯಂತರ ಆದೇಶವನ್ನು ನೀಡಿದ ನಂತರ ಈ ನೋಟಿಸ್ (Notice) ಕಳುಹಿಸಲಾಗಿತ್ತು. ಆದರೀಗ ಒಂದು ಹೊಸ ಸುದ್ದಿ ಔಟ್‌ ಆಗಿದೆ. ಬಿಗ್ ಬಾಸ್ ತಮಿಳು 10 ರ ಸ್ಪರ್ಧಿ ಪ್ರಶಾಂತ್ ರಂಗಸ್ವಾಮಿ ಅವರನ್ನು ಮನೆಗೆ ಪ್ರವೇಶಿಸುವ ಮೊದಲೇ ಹೊರಹಾಕಲಾಗಿದೆ ಎಂದು ವರದಿಯಾಗಿದೆ.

Bigg boss Kannada 13: ಕಿಚ್ಚನ ಮೊದಲ ಚಪ್ಪಾಳೆ ಇವರಿಗೆ! ಜೊತೆ ಸಿಗಲಿದೆ ಈ ಬಂಪರ್‌ ಗಿಫ್ಟ್‌

ಕಿಚ್ಚನ ಮೊದಲ ಚಪ್ಪಾಳೆ ಇವರಿಗೆ! ಜೊತೆ ಸಿಗಲಿದೆ ಈ ಬಂಪರ್‌ ಗಿಫ್ಟ್‌

Bigg boss Kannada 13:ಬಿಗ್‌ಬಾಸ್ ಸೀಸನ್ 13ಕ್ಕೆ ಕಿಚ್ಚ ಸುದೀಪ್ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಬಂದ ಸುದೀಪ್, ಅಲ್ಲಿರೋ ವಿಶೇಷತೆಗಳ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಲು ಆರಂಭಿಸಿದರು. ಹಾಗೆಯೇ ಮೂರ್ತಿಯ ಕೈಯಲ್ಲಿ "ಕಿಚ್ಚನ ಚಪ್ಪಾಳೆ" ಬರಹವುಳ್ಳ ಪತ್ರವಿತ್ತು. ಬಿಗ್​​ಬಾಸ್ ಆರಂಭವಾದ ಮೊದಲ ದಿನವೇ ಸುದೀಪ್ ಅವರು ಈ ಸೀಸನ್ನಿನ ತಮ್ಮ ಮೊದಲ ಚಪ್ಪಾಳೆ ನೀಡಿದ್ದಾರೆ. ಯಾರಿಗೆ?

Bigg Boss kannada 13: ನಮ್ಮನ್ನ ಕರೆಸಿ ಈ ರೀತಿ ರೋಧನೆ ಏಕೆ ಕೊಡ್ತಾ ಇದ್ದೀರಾ ಬಿಗ್‌ ಬಾಸ್‌? ಸ್ಪರ್ಧಿಗಳು ಗರಂ

ನಮ್ಮನ್ನ ಕರೆಸಿ ಈ ರೀತಿ ರೋಧನೆ ಏಕೆ ಬಿಗ್‌ ಬಾಸ್‌? ಸ್ಪರ್ಧಿಗಳು ಗರಂ

Bigg Boss kannada 13:ಬಿಗ್​​ಬಾಸ್ ಕನ್ನಡ ಸೀಸನ್ 13 ಆರಂಭವಾಗಿದೆ. ಬರೋಬ್ಬರಿ 16 ಮಂದಿ ಸ್ಪರ್ಧಿಗಳನ್ನು ಸುದೀಪ್ ಅವರು ಬಿಗ್​​ಬಾಸ್ ಮನೆಗೆ ಸ್ವಾಗತ ಮಾಡಿದ್ದಾರೆ. ಇದೀಗ ಮೊದಲ ದಿನವೇ ಸ್ಪರ್ಧಿಗಳ ರೋಧನೆ ಶುರು ಆಗಿದೆ. ಹೊಸ ಪ್ರೋಮೋ ಔಟ್‌ ಆಗಿದೆ. ಒಟ್ಟಾರೆಯಾಗಿ ಮೊದಲ ದಿನವೇ ಸ್ಪರ್ಧಿಗಳಿಗೆ ಕಠಿಣ ಸವಾಲು ಎದುರಾಗಿದೆ.

ʻಬಿಗ್ ಬಾಸ್ʼ ಮನೆಗೆ ‘ಮಾಡರ್ನ್ ಮಹಾಕವಿ ಮಂಜ’ ಎಂಟ್ರಿ; ಅಗ್ನಿಪರೀಕ್ಷೆಯ ಜ್ಯೂರಿಗಳಿಂದ ಸಿಕ್ತು ಬಂಪರ್‌ ಆಫರ್!‌

ಬಿಗ್ ಬಾಸ್ ಮನೆಗೆ ಮಾಡರ್ನ್ ಮಹಾಕವಿ ಮಂಜ ಎಂಟ್ರಿ; ಈ ಆಫರ್‌ ಕೊಟ್ಟಿದ್ಯಾರು?

ಬಿಗ್‌ ಬಾಸ್‌ ಕನ್ನಡ ಸೀಸನ್ 13ಕ್ಕೆ 16ನೇ ಸ್ಪರ್ಧಿಯಾಗಿ ಮಾಡರ್ನ್ ಮಹಾಕವಿ ಮಂಜ ಪ್ರವೇಶಿಸಿದ್ದಾರೆ. ಅಗ್ನಿಪರೀಕ್ಷೆಯ ತೀರ್ಪುಗಾರರಾಗಿದ್ದ ನಟಿ ಶ್ರುತಿ ನೇತೃತ್ವದ ತಂಡ ಇವರಿಗೆ ಈ ಮಹತ್ವದ ಅವಕಾಶ ನೀಡಿದೆ. ಮಾತೆತ್ತಿದರೆ ಪ್ರಾಸಬದ್ಧವಾಗಿ ಮಾತನಾಡುವ, ಅರ್ಧ ತಲೆ ಬೋಳಿಸಿಕೊಂಡು ಗಮನ ಸೆಳೆದ ಈ ಪ್ರತಿಭೆ, ಜನಸಾಮಾನ್ಯರ ಕೋಟಾದಡಿ ನಾಲ್ಕನೇ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿದ್ದಾರೆ.

Bigg Boss Kannada 13:  ʻಪವಿತ್ರ ಬಂಧನʼ ಖ್ಯಾತ ನಟ ಯಶಸ್‌ ಕೃಷ್ಣ ಬಿಗ್‌ ಬಾಸ್‌ಗೆ ಎಂಟ್ರಿ!

ʻಪವಿತ್ರ ಬಂಧನʼ ಖ್ಯಾತ ನಟ ಯಶಸ್‌ ಕೃಷ್ಣ ಬಿಗ್‌ ಬಾಸ್‌ಗೆ ಎಂಟ್ರಿ!

Bigg Boss Kannada 13: ಹಲವು ಟಿವಿ, ಸಿನಿಮಾ ಸೆಲೆಬ್ರಿಟಿಗಳು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಪವಿತ್ರʼ ಬಂಧನ ಧಾರಾವಾಹಿ, ಕಡಿಮೆ ಸಮಯದಲ್ಲಿ ಪ್ರೇಕ್ಷಕರ ಫೇವರಿಟ್‌ ಸೀರಿಯಲ್‌ ಆಗಿಬಿಟ್ಟಿತ್ತು. ಅದರಲ್ಲೂ ತಿಲಕ್‌ ದೇಶಮುಖ್‌ ಅವರ ಪಾತ್ರ ಎಲ್ರಿಗೂ ಕನೆಕ್ಟ್‌ ಆಗಿತ್ತು. ಪವಿತ್ರಾ ಜೊತೆ ಮದುವೆಯಾಗಬೇಕಿದ್ದ ತಿಲಕ್‌, ಮದುವೆಯ ದಿನವೇ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಡ್ತಾನೆ. ಯಶಸ್‌ ಕೃಷ್ಣ ಪಾತ್ರ ಮುಗಿದಾಗ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ನಟ ಬಿಗ್‌ ಬಾಸ್‌ ವೇದಿಕೆ ಬಂದಿದ್ದಾರೆ.

Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ನೇರವಾಗಿ ದೊಡ್ಮನೆಗೆ ಬಂದ ಗಿನ್ನೆಸ್ ದಾಖಲೆ ವೀರ ಧನುಷ್!

ಅಗ್ನಿಪರೀಕ್ಷೆಯಲ್ಲಿ ಗೆದ್ದು ʻಬಿಗ್‌ ಬಾಸ್‌ʼ ಮನೆಗೆ ಬಲಗಾಲಿಟ್ಟು ಬಂದ ಧನುಷ್

Bigg Boss Kannada 13: ಬಿಗ್‌ ಬಾಸ್‌ ಅಂಗಳಕ್ಕೆ ಅಗ್ನಿಪರೀಕ್ಷೆಯ ಕಠಿಣ ಸವಾಲುಗಳನ್ನು ಗೆದ್ದು ಗಿನ್ನೆಸ್ ದಾಖಲೆ ವೀರ ಧನುಷ್ ಮಂಜುನಾಥ್ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಸಮಾಜದಿಂದ ಎದುರಿಸಿದ ಅವಮಾನ, ಬಡತನ ಮತ್ತು ತಿರಸ್ಕಾರಗಳ ನಡುವೆಯೂ ಛಲ ಬಿಡದೆ ಹೋರಾಡಿದ ಧನುಷ್, ಈ ಬಾರಿ ಗೆಲ್ಲುವ ಹಠ ತೊಟ್ಟಿದ್ದಾರೆ.

Bigg Boss Kannada 13: ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಕೌಂಡಿನ್ಯ ಈಗ ಬಿಗ್​​ಬಾಸ್​​ಗೆ!

ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಕೌಂಡಿನ್ಯ ಈಗ ಬಿಗ್​​ಬಾಸ್​​ಗೆ!

Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ (vaishnavi koundinya) ಎಂಟ್ರಿ ಕೊಟ್ಟಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿರುವ ವೈಷ್ಣವಿ, ತಮ್ಮ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಮಿಥುನ ರಾಶಿ'ಯಲ್ಲಿ ನಾಯಕಿಯಾಗಿ ಮಿಂಚಿದ್ದ ವೈಷ್ಣವಿ ಕೌಂಡಿನ್ಯ ಪ್ರೇಮ ಕಾವ್ಯದಲ್ಲಿ ನಟಿಸಿದ್ದರು.

ʻಬಿಗ್ ಬಾಸ್ʼ ಮನೆಗೆ ಎಂಟ್ರಿ ಕೊಟ್ಟ ನಟ ತಾಂಡವ್ ರಾಮ್: ʻಆಕ್ಷನ್‌ಗೆ ರಿಯಾಕ್ಷನ್ ಗ್ಯಾರಂಟಿʼ ಎಂದ ʻಜೋಡಿ ಹಕ್ಕಿʼ ಹೀರೋ!

ʻಸಾಧಿಸುವವರೆಗೆ ಮದುವೆ ಆಗಲ್ಲʼ ಎನ್ನುತ್ತ ಬಿಗ್‌ಬಾಸ್‌ಗೆ ಬಂದ ತಾಂಡವ್ ರಾಮ್‌

ʻಬಿಗ್ ಬಾಸ್ʼ ಮನೆಗೆ ನಟ ತಾಂಡವ್‌ ರಾಮ್‌ ಅವರು ಎಂಟ್ರಿ ಕೊಟ್ಟಿದ್ದಾರೆ. ಹಾಸನದಿಂದ ಬಂದು ಕಿರುತೆರೆ, ಹಿರಿತೆರೆ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಇವರು, ವೈಯಕ್ತಿಕ ಬದುಕಿನ ಕಷ್ಟಗಳು ಮತ್ತು ಜೈಲುವಾಸದ ವಿವಾದಗಳನ್ನು ಎದುರಿಸಿ ಬಂದಿದ್ದಾರೆ.

ಕಿರುತೆರೆಯಿಂದ ʻಬಿಗ್‌ ಬಾಸ್‌ʼ ಅಂಗಳಕ್ಕೆ ನಟಿ ಆಸಿಯಾ ಫಿರ್ದೋಸ್‌ ಎಂಟ್ರಿ: ನೆಗೆಟಿವ್ ರೋಲ್‌ಗೆ ಆಡಿಷನ್ ಕೊಟ್ಟು ನಾಯಕಿಯಾದ ಛಲಗಾತಿಯ ರೋಚಕ ಪಯಣ!

BBK 13: ʻಬಿಗ್‌ ಬಾಸ್‌' ಮನೆಗೆ ಬಂದ ದಾವಣಗೆರೆ ಬೆಡಗಿ ಆಸಿಯಾ ಫಿರ್ದೋಸ್

BBK 13: ಬಿಗ್‌ ಬಾಸ್ ಕನ್ನಡದ ಅಂಗಳಕ್ಕೆ ನಟಿ ಆಸಿಯಾ ಫಿರ್ದೋಸ್‌ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಆರ್ಥೊಡಾಕ್ಸ್ ಕುಟುಂಬದ ವಿರೋಧದ ನಡುವೆಯೂ ತಾಯಿಯ ಬೆಂಬಲದಿಂದ ನಟನಾ ರಂಗಕ್ಕೆ ಕಾಲಿಟ್ಟ ದಾವಣಗೆರೆಯ ಈ ಪ್ರತಿಭೆ, ನೂರಾರು ತಿರಸ್ಕಾರಗಳನ್ನು ಎದುರಿಸಿದ್ದರು.

Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಗೆ ಎಂಟ್ರಿ ಕೊಟ್ಟ ಲಿಖಿತ್‌ ಗೋಂದಿ

ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಗೆ ಎಂಟ್ರಿ ಕೊಟ್ಟ ಲಿಖಿತ್‌ ಗೋಂದಿ

Bigg Boss Kannada 13: ಈ ಸಲ ಬಿಗ್‌ ಬಾಸ್‌ ಸೀಸನ್‌ ಆರಂಭಕ್ಕೂ ಮೊದಲೇ ಬಿಗ್‌ ಬಾಸ್‌ ಅಗ್ನಿಪರೀಕ್ಷೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ವಿಡಿಯೋಗಳನ್ನು ಕಳುಹಿಸಿದ್ದರು. ಇದರಲ್ಲಿ ಅಳೆದು ತೂಗಿ ಕೇವಲ 60 ಕಂಟೆಸ್ಟೆಂಟ್‌ಗಳನ್ನು ಬಿಗ್‌ ಬಾಸ್‌ ಅಗ್ನಿಪರೀಕ್ಷೆ ಕಾರ್ಯಕ್ರಮ ಆಯ್ಕೆ ಮಾಡಿತ್ತು. ಲಿಖಿತ್ ಅವರು ದೊಡ್ಮನೆಗೆ ಬಿಗ್‌ ಎಂಟ್ರಿ ಕೊಟ್ಟಿದ್ದಾರೆ.

BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ʻಬಿಗ್‌ ಬಾಸ್‌ʼ ವಿಮಾನ ಏರಿದ ಕಿರಣ್‌ ಶಾಸ್ತ್ರಿ; ʻಕಾಮನ್‌ ಮ್ಯಾನ್‌ʼ ಕ್ಯಾಂಪ್‌ನಿಂದ ದೊಡ್ಮನೆಗೆ ಬಂದ ಮೊದಲ ಸ್ಪರ್ಧಿ!

ಅಗ್ನಿಪರೀಕ್ಷೆ ಗೆದ್ದು ಬಿಗ್‌ ಬಾಸ್‌ಗೆ ಬಂದ ಕಾಮನ್ ಮ್ಯಾನ್ ಕಿರಣ್ ಶಾಸ್ತ್ರಿ

ಬಿಗ್‌ ಬಾಸ್‌ ಕನ್ನಡ ಸೀಸನ್ 13ರ ಅಖಾಡಕ್ಕೆ ಸಾಮಾನ್ಯ ವರ್ಗದ ಪ್ರತಿನಿಧಿಯಾಗಿ ಕಿರಣ್ ಶಾಸ್ತ್ರಿ ಒಂಬತ್ತನೇ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ‘ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ಲಕ್ಷಾಂತರ ಆಕಾಂಕ್ಷಿಗಳನ್ನು ಹಿಂದಿಕ್ಕಿ, ಎದುರಾಳಿಗಳ ಕುತಂತ್ರಗಳ ನಡುವೆಯೂ ಜನತೆಯ ಅತೀವ ಪ್ರೀತಿ ಮತ್ತು ಮತಗಳಿಂದ ಮುಖ್ಯ ಮನೆಗೆ ಆಯ್ಕೆಯಾಗಿದ್ದಾರೆ.

Loading...