ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Amruthadhaare Serial: ಜೈದೇವ್ ಕಥೆ ಫಿನಿಶ್‌; ಮಲ್ಲಿ ತನಿಖೆ ಶುರು, ಜೀವ ಕೊಟ್ಟೇ ಬಿಟ್ಟ ಬಿಗ್‌ ಟ್ವಿಸ್ಟ್‌!

ಜೈದೇವ್ ಕಥೆ ಫಿನಿಶ್‌; ಜೀವ ಕೊಟ್ಟೇ ಬಿಟ್ಟ ಬಿಗ್‌ ಟ್ವಿಸ್ಟ್‌!

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೊಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಜೈದೇವ್‌ಗೆ ಜೀವಾಯಿಂದಲೇ ಕಂಟಕ ಎದುರಾದಂತಿದೆ. ಇದೀಗ ಮಲ್ಲಿ ಬಲಿ ಜೀವಾ, ಜೈದೇವ್‌ ಕುರಿತಾಗಿ ಮಾತನಾಡಿದ್ದಾನೆ. ಜೈದೇವ್ - ಜೀವ ಜಿದ್ದಾ – ಜಿದ್ದಿಗೆ ಭೂಮಿ ಸಾಕ್ಷಿ ಆಗಲಿದ್ದಾಳಾ?

7 ವರ್ಷಗಳ ನಂತರ ಇನ್‌ಸ್ಟಾಗ್ರಾಮ್ DP ಬದಲಿಸಿದ ನಟ ಪ್ರಭಾಸ್: 'ಫೌಜಿ' ಮೇನಿಯಾ ಶುರು ಎಂದ ‌‘ಡಾರ್ಲಿಂಗ್‌’ ಫ್ಯಾನ್ಸ್

Fauji Movie: 7 ವರ್ಷದ ಬಳಿಕ ಸೋಷಿಯಲ್ ಮೀಡಿಯಾ DP ಬದಲಿಸಿದ ಪ್ರಭಾಸ್

ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಏಳು ವರ್ಷಗಳ ನಂತರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ 'ಬಾಹುಬಲಿ' ಪ್ರೊಫೈಲ್ ಚಿತ್ರವನ್ನು ಬದಲಿಸಿ, ಮುಂಬರುವ 'ಫೌಜಿ' ಚಿತ್ರದ ರಗಡ್ ಸೈನಿಕನ ಲುಕ್ ಅಪ್‌ಡೇಟ್ ಮಾಡಿದ್ದಾರೆ. ಹನು ರಾಘವಪೂಡಿ ನಿರ್ದೇಶನದಲ್ಲಿ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಪೀರಿಯಾಡಿಕ್ ಆಕ್ಷನ್ ಡ್ರಾಮಾ ಡಿಸೆಂಬರ್ 3ರಂದು ಬಿಡುಗಡೆಯಾಗಲಿದೆ.

Bigg Boss Kannada 13: ಸೆಟ್‌ನಲ್ಲೇ ವಿನಯ್ ವಿರುದ್ಧ ಕಿಡಿಕಾರಿದ ಸಂಗೀತಾ ಶೃಂಗೇರಿ!

ಸೆಟ್‌ನಲ್ಲೇ ವಿನಯ್ ವಿರುದ್ಧ ಕಿಡಿಕಾರಿದ ಸಂಗೀತಾ ಶೃಂಗೇರಿ!

Bigg Boss Kannada 13: ನಸಾಮನ್ಯರಿಗೆ ಈ ಬಾರಿ ಅವಕಾಶ ಕಲ್ಪಿಸಿದೆ ‘ಬಿಗ್‌ ಬಾಸ್‌’ ತಂಡ. ಸಂಗೀತಾ ಶೃಂಗೇರಿ ಮತ್ತು ವಿನಯ್‌ ಗೌಡ ಈ ಬಾರಿ ಅವರೇ ತೀರ್ಪುಗಾರರ ಸ್ಥಾನದಲ್ಲಿದ್ದಾರೆ. 'ಬಿಗ್ ಬಾಸ್ ಅಗ್ನಿಪರೀಕ್ಷೆ' ಶೋ ಜಡ್ಜ್‌ಗಳಾದ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಸೋಶಿಯಲ್ ಮೀಡಿಯಾ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೇಲಾಗುತ್ತಿರುವ ನೆಗೆಟಿವ್ ಕಾಮೆಂಟ್‌ಗಳನ್ನು ವಿನಯ್ ಎಂಜಾಯ್ ಮಾಡುತ್ತಿರುವುದನ್ನು ಕಂಡು ಸಂಗೀತಾ ಸೆಟ್‌ನಲ್ಲೇ ವಿನಯ್ ವಿರುದ್ಧ ಗರಂ ಆಗಿದ್ದಾರೆ.

Cocktail 2 OTT release: ರಶ್ಮಿಕಾ ಅಭಿನಯದ ಕಾಕ್ಟೇಲ್ 2 ಸಿನಿಮಾ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

ರಶ್ಮಿಕಾ ಅಭಿನಯದ ಕಾಕ್ಟೇಲ್ 2 ಸಿನಿಮಾ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

Cocktail 2 OTT release: 'ಕಾಕ್‌ಟೇಲ್ 2' ಅನ್ನು ದಿನೇಶ್ ವಿಜನ್, ಲವ್ ರಂಜನ್, ಪ್ರಮಿತಾ ಆರ್ ವಿಜನ್ ಮತ್ತು ಅಂಕುರ್ ಗರ್ಗ್ ನಿರ್ಮಿಸಿದ್ದಾರೆ. ಕಾಕ್‌ಟೇಲ್ 2, 2012ರ ಕಲ್ಟ್2012ರ ಜುಲೈ 13ರಂದು ತೆರೆಕಂಡ ಮೂಲ​​ ಚಿತ್ರದಲ್ಲಿ ದೀಪಿಕಾ ಪಡುಕೋಣೆ​​ ವೆರೋನಿಕಾ ಪಾತ್ರದಲ್ಲಿ, ಸೈಫ್ ಅಲಿ ಖಾನ್ ಅವರು ಗೌತಮ್ ಕಪೂರ್ (ಗುಟ್ಲು) ಪಾತ್ರದಲ್ಲಿ ಮತ್ತು ಡಯಾನಾ ಪೆಂಟಿ ಅವರು ಕಾಯ್ ಮೀರಾ ಎಂಬ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಹಿಟ್ ಅಗಿ ಮೂವರಿಗೂ ಹೆಸರು ತಂದುಕೊಟ್ಟಿತ್ತು. ಹಿಟ್ ಕಾಕ್‌ಟೇಲ್‌ನ ಸೀಕ್ವೆಲ್​. ಆದ್ರೆ ಇದು ಮೊದಲ ಭಾಗದ ಮುಂದುವರಿದ ಕಥೆಯಲ್ಲ.

BISFF 2026ಕ್ಕೆ ಚಾಲನೆ: ಜಾಗತಿಕ ಕಿರುಚಿತ್ರಗಳು, AI ಮತ್ತು ಹೊಸ ಸಿನಿಮಾ ಸಂವಾದಕ್ಕೆ ವೇದಿಕೆ

ಜಾಗತಿಕ ಕಿರುಚಿತ್ರಗಳು, AI ಮತ್ತು ಹೊಸ ಸಿನಿಮಾ ಸಂವಾದಕ್ಕೆ ವೇದಿಕೆ

ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಪ್ರಸ್ತುತಿಯಲ್ಲಿ ನಡೆಯುತ್ತಿರುವ BISFF 2026, ಆ. 6ರಿಂದ 16ರವರೆಗೆ ಆನ್‌ಲೈನ್ ಹಾಗೂ ಆ.13ರಿಂದ 16ರವರೆಗೆ ಬೆಂಗಳೂರಿನ ವಿವಿಧ ಸಾಂಸ್ಕೃತಿಕ ಮತ್ತು ಸಿನಿಮಾ ಕೇಂದ್ರ ಗಳಲ್ಲಿ ನಡೆಯಲಿದೆ. ಈ ವರ್ಷದ ಚಿತ್ರೋತ್ಸವಕ್ಕೆ 100ಕ್ಕೂ ಹೆಚ್ಚು ದೇಶಗಳಿಂದ 3,300ಕ್ಕೂ ಅಧಿಕ ಚಿತ್ರಗಳು ಬಂದಿದ್ದು, ಅವುಗಳಲ್ಲಿ ಆಯ್ಕೆಯಾದ ಕೃತಿಗಳು ಭಾಷೆ, ಗಡಿ, ಗುರುತು ಮತ್ತು ಸಿನಿಮೀಯ ಅಭಿವ್ಯಕ್ತಿಯ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ.

ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತ್ಯಕ್ರಿಯೆಗೆ ನಟ ಯಶ್ ಅಂದು ಹೋಗಲಿಲ್ಲ ಏಕೆ? ಕಾರಣ ಬಹಿರಂಗಪಡಿಸಿದ ʻರಾಕಿ ಭಾಯ್ʼ!‌

ಅಂದು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತ್ಯಕ್ರಿಯೆಗೆ ಯಶ್ ಹೋಗಲಿಲ್ಲ ಏಕೆ?

ʻರಾಕಿಂಗ್ ಸ್ಟಾರ್ʼ ಯಶ್ ಅವರು 'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ ಈ ಹಿಂದೆ ಮಂಡ್ಯದ ಅಭಿಮಾನಿ ರಾಮಕೃಷ್ಣ ಅವರ ಅಂತ್ಯಕ್ರಿಯೆಗೆ ತಾವು ಹೋಗದಿರಲು ಇದ್ದ ಬಲವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಆತ್ಮಹತ್ಯೆಯಂತಹ ದುಡುಕಿನ ಕೃತ್ಯಗಳಿಗೆ ಹಾಜರಾದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

Priyanka Chopra: ಶ್ರೀದೇವಿ ಜನ್ಮದಿನ; 'ಎಂಪ್ರೆಸ್' ಬಯಾಗ್ರಫಿ ಕವರ್ ಪೇಜ್ ರಿಲೀಸ್

ಶ್ರೀದೇವಿ ಜನ್ಮದಿನಕ್ಕೆ ಪ್ರಿಯಾಂಕಾ ಚೋಪ್ರಾ ನಮನ

Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಅವರು "ಎಂಪ್ರೆಸ್: ದಿ ಡೆಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ"ಯ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ. ಇದು ದಿವಂಗತ ನಟಿಯ ಐದು ದಶಕಗಳ ವೃತ್ತಿಜೀವನ ಕುರಿತ ಕಥೆಯಾಗಿದೆ. ಶ್ರೀದೇವಿ ಅವರ ಜೀವನ ಆಧಾರಿತ ಮುಂಬರುವ 'ಎಂಪ್ರೆಸ್' ಬಯಾಗ್ರಫಿಯ ಮೊದಲ ನೋಟವನ್ನು ಹಂಚಿಕೊಳ್ಳುವ ಮೂಲಕ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗದ ಈ ಮಹಾನ್ ನಟಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

IFFM 2026ರಲ್ಲಿ ರಿಷಬ್ ಶೆಟ್ಟಿಗೆ ಡಬಲ್ ಧಮಾಕ: ‘ಲೀಡರ್‌ಶಿಪ್ ಇನ್ ಸಿನಿಮಾ’ ಜೊತೆಗೆ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗರಿ

ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ರಿಷಬ್‌ಗೆ 2 ಪ್ರಶಸ್ತಿ!

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಪ್ರತಿಷ್ಠಿತ 'NAB IFFM Awards 2026' ಸಮಾರಂಭದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಎರಡು ಪ್ರಮುಖ ಪ್ರಶಸ್ತಿಗಳು ಲಭಿಸಿವೆ. ಭಾರತೀಯ ಚಿತ್ರರಂಗದ ಅನುಪಮ ಸೇವೆಗಾಗಿ 'ಲೀಡರ್‌ಶಿಪ್ ಇನ್ ಸಿನಿಮಾ' ಹಾಗೂ 'ಕಾಂತಾರ: ಚಾಪ್ಟರ್ 1' ಚಿತ್ರದ ಅಪೂರ್ವ ಮೇಕಿಂಗ್‌ಗಾಗಿ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

‘ನಾನು ಇಂದಿಗೂ ಶಾರುಖ್ ಫ್ಯಾನ್, ನಮ್ಮ ಹಿರಿಯರಿಗಿಂತ ನಾನೇ ದೊಡ್ಡವನು ಅಂದುಕೊಂಡ ದಿನವೇ ನನ್ ಕಥೆ ಮುಗೀತು’; ‘ಆಪ್ ಕಿ ಅದಾಲತ್’ನಲ್ಲಿ ಯಶ್‌ ಓಪನ್‌ ಟಾಕ್!

ʻಆಪ್ ಕಿ ಅದಾಲತ್‌ʼ ಶೋನಲ್ಲಿ ಶಾರುಖ್‌ ಖಾನ್ ಬಗ್ಗೆ ನಟ ಯಶ್ ಹೇಳಿದ್ದೇನು?

ಹಿರಿಯ ಪತ್ರಕರ್ತ ರಜತ್ ಶರ್ಮಾ ನಡೆಸಿಕೊಡುವ 'ಆಪ್ ಕಿ ಅದಾಲತ್' ಕಾರ್ಯಕ್ರಮದ ಕಟಕಟೆಯಲ್ಲಿ ಕಾಣಿಸಿಕೊಂಡ ಮೊಟ್ಟಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಪಾತ್ರರಾಗಿದ್ದಾರೆ. ಈ ಶೋನಲ್ಲಿ ಶಾರುಖ್ ಖಾನ್ ಅವರ 'ಝೀರೋ' ಎದುರು ಕೆಜಿಎಫ್ ಗೆದ್ದರೂ, ಹಿರಿಯ ನಟರನ್ನು ಗೌರವಿಸುವುದಾಗಿ ಯಶ್ ವಿನಮ್ರತೆ ಮೆರೆದಿದ್ದಾರೆ.

ʻಟಾಕ್ಸಿಕ್ʼ ಶೂಟಿಂಗ್‌ ಟೈಮ್‌ನಲ್ಲಿ ಗರ್ಭಿಣಿ ಕಿಯಾರಾ ಅಡ್ವಾಣಿಗೆ ಬಾಡಿಗಾರ್ಡ್ ಆಗಿದ್ದ ಯಶ್: ಬಾಲಿವುಡ್‌ ನಟಿಯ ಡೆಡಿಕೇಷನ್‌ಗೆ ʻರಾಕಿಂಗ್ ಸ್ಟಾರ್ʼ ಫಿದಾ!

'ಟಾಕ್ಸಿಕ್' ಶೂಟಿಂಗ್ ‌ವೇಳೆ ಗರ್ಭಿಣಿ ಕಿಯಾರಾಗೆ ಬಾಡಿಗಾರ್ಡ್‌ ಆಗಿದ್ದ ಯಶ್!

ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರೀಕರಣದ ವೇಳೆ ಗರ್ಭಿಣಿಯಾಗಿದ್ದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರ ಬದ್ಧತೆಯನ್ನು ನಟ ಯಶ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮುಂಬೈನಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯಶ್, ಸೆಟ್‌ನಲ್ಲಿ ಕಿಯಾರಾಗೆ ಬೌನ್ಸರ್‌ನಂತೆ ಕಾಳಜಿ ವಹಿಸಿದ್ದಾಗಿ ತಿಳಿಸಿದರು.

Yash: ʻಟಾಕ್ಸಿಕ್‌ʼ ಸಿನಿಮಾಗೆ ಸಿಕ್ತು ʻಎʼ ಸರ್ಟಿಫಿಕೇಟ್! 3.14 ಗಂಟೆ ಅವಧಿಯ ಈ ಚಿತ್ರದ ಒಂದೆಳೆ ಏನು?

Yash: ʻಟಾಕ್ಸಿಕ್ʼ ಸಿನಿಮಾಗೆ ‘A’ ಸರ್ಟಿಫಿಕೇಟ್; ಈ ಚಿತ್ರದ ಅವಧಿ ಎಷ್ಟು?

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ 'A' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ದೊರೆತಿದೆ. 3 ಗಂಟೆ 14 ನಿಮಿಷಗಳ ಸುದೀರ್ಘ ಅವಧಿಯ ಈ ಚಿತ್ರದಲ್ಲಿ 'ರಾಯ' ಮತ್ತು 'ಟಿಕೆಟ್' ಎಂಬ ದ್ವಿಪಾತ್ರಗಳಲ್ಲಿ ತಂದೆ-ಮಗನಾಗಿ ಯಶ್ ಅಭಿನಯಿಸಿದ್ದಾರೆ.

29 ವರ್ಷಗಳ ನಂತರ ʻಅಮೆರಿಕಾ ಅಮೆರಿಕಾʼ ಚಿತ್ರಕ್ಕೆ ಸಿಕ್ವೇಲ್;‌ ರಿಲೀಸ್‌ ಡೇಟ್‌ ಘೋಷಣೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್‌

29 ವರ್ಷಗಳ ಬಳಿಕ ʻಅಮೆರಿಕಾ ಅಮೆರಿಕಾʼ ಸೀಕ್ವೆಲ್; ಬಿಡುಗಡೆ ದಿನಾಂಕ ಘೋಷಣೆ

ಕನ್ನಡ ಚಿತ್ರರಂಗದ ಸರ್ವಕಾಲಿಕ ಹಿಟ್‌ ಸಿನಿಮಾ 'ಅಮೆರಿಕಾ ಅಮೆರಿಕಾ' ಬಿಡುಗಡೆಯಾಗಿ 29 ವರ್ಷಗಳ ನಂತರ ಸೀಕ್ವೆಲ್ ‘ಅಮೆರಿಕಾ ಅಮೆರಿಕಾ 2’ ತೆರೆಗೆ ಬರಲು ಸಜ್ಜಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋಮೂರ್ತಿ ಕಾಂಬಿನೇಷನ್‌ನ ಈ 7ನೇ ಚಿತ್ರದ 'ರನ್ ರನ್' ಗೀತೆ ಬಿಡುಗಡೆಯಾಗಿದ್ದು, ಪೃಥ್ವಿ ಅಂಬರ್, ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ್ ನಟಿಸಿರುವ ಈ ಸಿನಿಮಾವನ್ನುಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆ ಮಾಡಲಿದೆ.

ನಟ ದರ್ಶನ್ ಜೈಲು ಸೇರಿ ಇಂದಿಗೆ 1 ವರ್ಷ: ʻನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲʼ ಎಂದು ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್

ದರ್ಶನ್ ಜೈಲು ಸೇರಿ 1 ವರ್ಷ; 'ನೋವು ತಾಳಲು ಸಾಧ್ಯವಾಗುತ್ತಿಲ್ಲ' ಎಂದ ಪತ್ನಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಭರ್ತಿ ಒಂದು ವರ್ಷ ಪೂರೈಸಿದ್ದು, ಪತ್ನಿ ವಿಜಯಲಕ್ಷ್ಮಿ "ನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ, ಕಾಲ ಮತ್ತು ದೇವರಿಗೆ ಎಲ್ಲವನ್ನು ಬಿಟ್ಟಿದ್ದೇನೆ" ಎಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇತ್ತ ಸಹ-ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ವಿರೋಧಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

Sonu Nigam: ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದೇಕೆ ಸೋನು ನಿಗಮ್?

ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದೇಕೆ ಗಾಯಕ?

Sonu Nigam: ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳ ಕುರಿತು ದೆಹಲಿಯಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಪ್ರತಿಭಟನೆಯ ಬಗ್ಗೆ ಸೋನು ನಿಗಮ್ ಪ್ರತಿಕ್ರಿಯೆ ನೀಡದೇ ಇರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.ಸೋನು ಈಗ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಸೋನು ನಿಗಮ್ ಅವರು ಮೌನ ವಹಿಸಿದ್ದಕ್ಕೆ ಕಾರಣ ಏನು ಎಂಬುದು ಈಗ ಗೊತ್ತಾಗಿದೆ.

‘ಶಾಂತಿ ಕ್ರಾಂತಿ’ ರೀ-ರಿಲೀಸ್‌ ಬಗ್ಗೆ ಕೊನೆಗೂ ಸಿಕ್ತು ಕ್ಲಾರಿಟಿ; ಹಕ್ಕುಗಳನ್ನು ಹೊಂದಿರುವ ರವಿಚಂದ್ರನ್‌ ಸಹೋದರ ಬಾಲಾಜಿ ಬಿಚ್ಚಿಟ್ಟ ಸತ್ಯವಿದು!

ʻಶಾಂತಿ ಕ್ರಾಂತಿʼ ರೀ-ರಿಲೀಸ್‌; ರವಿಚಂದ್ರನ್ ಸಹೋದರ ಹೇಳಿದ್ರು ಅಸಲಿ ಸತ್ಯ!

ʻಕ್ರೇಜಿ ಸ್ಟಾರ್ʼ ರವಿಚಂದ್ರನ್ ಅಭಿನಯದ 'ಶಾಂತಿ ಕ್ರಾಂತಿ' ಸಿನಿಮಾದ ಮರುಬಿಡುಗಡೆ ಸುದ್ದಿ ಸದ್ಯ ಭಾರಿ ಚರ್ಚೆಯಲ್ಲಿದ್ದು, ಈ ಬಗ್ಗೆ ಅದರ ಹಕ್ಕುಗಳನ್ನು ಹೊಂದಿರುವ ರವಿ ಸಹೋದರ ಬಾಲಾಜಿ ವೀರಾಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ನೆಗೆಟಿವ್ಸ್‌ಗಳು ಹಾಳಾಗಿದ್ದು, ಹೊಸ ಮೂಲಗಳನ್ನು ಹುಡುಕಲಾಗುತ್ತಿದೆ. ಅದಕ್ಕೆ ಹೆಚ್ಚು ಸಮಯ ಬೇಕಾಗಲಿದೆ ಎಂದು ಹೇಳಿದ್ದಾರೆ.

Dulquer Salmaan: ದುಲ್ಕರ್ ಸಲ್ಮಾನ್ ಈ ಮೂವಿ ಪೋಸ್ಟ್‌ಪೋನ್‌! ಕಾರಣ ಇದು

Dulquer Salmaan: ದುಲ್ಕರ್ ಸಲ್ಮಾನ್ ಈ ಮೂವಿ ಪೋಸ್ಟ್‌ಪೋನ್‌!

I'm Game : ದುಲ್ಕರ್ ಸಲ್ಮಾನ್ (Dulquer Salmaan) ಅವರ ಮುಂಬರುವ ಚಿತ್ರ ಐ ಆ್ಯಮ್ ಗೇಮ್ (I am Game) ಗಾಗಿ ಅಭಿಮಾನಿಗಳು ಸ್ವಲ್ಪ ಸಮಯ ಕಾಯಬೇಕಾಗುತ್ತದೆ . ಮಲಯಾಳಂ ಚಿತ್ರ ಆಗಸ್ಟ್ 20 ರಂದು ಓಣಂ ಬಿಡುಗಡೆಗೆ ನಿಗದಿಯಾಗಿತ್ತು, ಆದರೆ ಈಗ ಅದನ್ನು ಮುಂದೂಡಲಾಗಿದೆ. ಬಿಡುಗಡೆ ದಿನಾಂಕವನ್ನು ಏಕೆ ಬದಲಾಯಿಸಲಾಯಿತು ಎಂದು ದುಲ್ಕರ್ ತಮ್ಮ ಇನ್ಸ್ಟಾಗ್ರಾಮ್ (instagram) ಖಾತೆಯಲ್ಲಿ ವಿವರಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿ; ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲೂ ಬಿಗ್ ಶಾಕ್!

ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್‌ಗೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಕೋರಿ ನಟ ದರ್ಶನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಸಹ-ಆರೋಪಿ ಮಾಫಿ ಸಾಕ್ಷಿಯಾಗುವುದನ್ನು ಇತರ ಆರೋಪಿಗಳು ಪ್ರಶ್ನಿಸಲು ಅಧಿಕಾರವಿಲ್ಲವೆಂದು ಸ್ಪಷ್ಟಪಡಿಸಿದೆ.

ಸ್ಯಾಂಡಲ್‌ವುಡ್‌ ನಟಿಯ ಸಹೋದರಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಅರೆಸ್ಟ್

ಕನ್ನಡದ ನಟಿಯ ಸಹೋದರಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಅರೆಸ್ಟ್

ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತ ಯುವತಿ ನೀಡಿದ್ದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಆರೋಪಿಯು ಕೂಡ ನಟಿಯ ಸಹೋದರಿ ವಿರುದ್ಧ ಬೆಂಗಳೂರಿನ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದಾನೆ. ತನಗೆ ಹಾಗೂ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Bigg Boss Kannada 13: ‘ಬಿಗ್‌ ಬಾಸ್‌ ಅಗ್ನಿಪರೀಕ್ಷೆಗೆ’ ಸೆಲೆಕ್ಟ್‌ ಆದವರು ಇವರೇ; ಕನಸುಗಳಿಗೆ ಇಲ್ಲಿ age limit ಇಲ್ಲಪ್ಪೋ!

Bigg Boss: ಬಿಗ್‌ ಬಾಸ್‌ ಅಗ್ನಿಪರೀಕ್ಷೆಗೆ ಸೆಲೆಕ್ಟ್‌ ಆದವರು ಇವರೇ

Bigg boss Kannada: ಬಿಗ್‌ ಬಾಸ್‌ ಮನೆಯ ಸ್ಟಾರ್‌ ಕಂಟೆಸ್ಟಂಟ್‌ ಆಗಿ ಕೋಲಾರ ಜಿಲ್ಲೆಯಲ್ಲಿಯ ಬಂಗಾರಪೇಟೆ ಊರಿನ 72ವರ್ಷದ ರತ್ನ ಮತ್ತು 20ವರ್ಷದ ಯುವತಿ ಕುಮಾರಿ ಎಂಬುವವರು ಆಯ್ಕೆ ಆಗಿದ್ದಾರೆ. ‘ಬಂಗಾರಪೇಟೆ ಆನೆ’ ಎಂದು ವಿನಯ್‌ ಗೌಡ ಅವರು ಬಿರುದು ಕೊಟ್ಟಿದ್ದಾರೆ.ಅದೇರೀತಿ ಜೆನ್ ಝೀ(Gen Z) ಕ್ಯಾಟಗರಿಯಲ್ಲಿ ಕುಮಾರಿ ಆವರು ಆಯ್ಕೆ ಆಗಿದ್ದಾರೆ.

ಅಯ್ಯೋ, ಟಾಕ್ಸಿಕ್‌ ರಿಲೇಷನ್‌ಶಿಪ್‌ನಿಂದ ನಲುಗಿಹೋದರೇ ನಟಿ ಅನುಪಮಾ ಪರಮೇಶ್ವರನ್?‌ ಎಲ್ಲರ ಕಣ್ಣು ಆ ಸ್ಟಾರ್‌ ಹೀರೋ ಪುತ್ರನ ಮೇಲೆ ಬಿತ್ತು!

`ಅನ್ನಿಯನ್ ರೀತಿ ಟಾರ್ಚರ್‌ ಕೊಡ್ತಿದ್ದʼ; ಶಾಕಿಂಗ್‌ ವಿಚಾರ ತಿಳಿಸಿದ ಅನುಪಮಾ

ನಟಿ ಅನುಪಮಾ ಪರಮೇಶ್ವರನ್ ತಮ್ಮ ಕಳೆದ ಎರಡು ವರ್ಷಗಳ ಟಾಕ್ಸಿಕ್ ರಿಲೇಶನ್‌ಶಿಪ್ ಕುರಿತು ಸಂದರ್ಶನವೊಂದರಲ್ಲಿ ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಮಾಜಿ ಪ್ರೇಮಿಯ ನಾರ್ಸಿಸಿಸ್ಟಿಕ್ ನಡವಳಿಕೆಯನ್ನು 'ಅನ್ನಿಯನ್' ಚಿತ್ರದ ಪಾತ್ರಕ್ಕೆ ಹೋಲಿಸಿರುವ ಅವರು, ಆತ್ಮಹತ್ಯೆಯ ಹಂತಕ್ಕೆ ತಲುಪಿದ್ದಾಗಿ ಹೇಳಿದ್ದಾರೆ!

'777 ಚಾರ್ಲಿ' ಡೈರೆಕ್ಟರ್‌ ಕಿರಣ್‌ರಾಜ್‌ಗೆ ಬಾಲಿವುಡ್‌ನಿಂದ ಬಿಗ್‌ ಆಫರ್!‌ ಸೈಫ್‌ ಅಲಿ ಖಾನ್‌ ಅಥವಾ ಕಾರ್ತಿಕ್‌ ಆರ್ಯನ್‌ಗೆ ಆಕ್ಷನ್‌ - ಕಟ್‌?

ʻ777 ಚಾರ್ಲಿʼ ಡೈರೆಕ್ಟರ್‌ ಕಿರಣ್‌ರಾಜ್‌ಗೆ ಬಾಲಿವುಡ್‌ನಿಂದ ಬಂತು ಆಫರ್!‌

'777 ಚಾರ್ಲಿ' ಸಿನಿಮಾ ಮೂಲಕ ಜಾಗತಿಕ ಗಮನ ಸೆಳೆದಿದ್ದ ನಿರ್ದೇಶಕ ಕೆ. ಕಿರಣ್‌ರಾಜ್ ಅವರಿಗೆ ಬಾಲಿವುಡ್‌ನಿಂದ ಭಾರಿ ಆಫರ್ ಬಂದಿದೆ. ಪ್ರಮುಖ ನಿರ್ಮಾಣ ಸಂಸ್ಥೆ ಹಾಗೂ ಬಾಲಿವುಡ್ ನಟರಾದ ಸೈಫ್ ಅಲಿ ಖಾನ್ ಮತ್ತು ಕಾರ್ತಿಕ್ ಆರ್ಯನ್ ಅವರೊಂದಿಗೆ ಕಿರಣ್‌ರಾಜ್ ಕಥೆಯ ಕುರಿತು ಚರ್ಚೆ ನಡೆಸಿದ್ದಾರೆ.

‘ರೋಡ್‌ ರೇಜ್‌’ ಕಿರುಚಿತ್ರ ಬಿಡುಗಡೆ ಮಾಡಿದ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌; ಸಾಥ್‌ ನೀಡಿದ 'ರೋರಿಂಗ್‌ ಸ್ಟಾರ್‌' ಶ್ರೀಮುರಳಿ

ʻರೋಡ್ ರೇಜ್ʼ ಕಿರುಚಿತ್ರ ಬಿಡುಗಡೆ; ಹಿನ್ನೆಲೆ ಧ್ವನಿ ನೀಡಿದ ನಟ ಶ್ರೀಮುರಳಿ

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ಸವಾರರ ನಡುರಸ್ತೆ ಗಲಾಟೆಗಳನ್ನು ತಡೆಯಲು ನಿರ್ಮಾಣಗೊಂಡಿರುವ ‘ರೋಡ್‌ ರೇಜ್‌’ ಜಾಗೃತಿ ಕಿರುಚಿತ್ರವನ್ನು ನಗರ ಪೊಲೀಸ್ ಕಮಿಷನರ್ ಸೀಮಂತ್‌ ಕುಮಾರ್‌ ಸಿಂಗ್‌ ಬಿಡುಗಡೆಗೊಳಿಸಿದರು. ಸೂರ್ಯ ನಿರ್ದೇಶನದ ಹಾಗೂ ರಾಜಶೇಖರ್ ಸೋಮಶೇಖರ್ ನಿರ್ಮಿಸಿದ ಈ ಚಿತ್ರಕ್ಕೆ 'ರೋರಿಂಗ್ ಸ್ಟಾರ್' ಶ್ರೀಮುರಳಿ ಹಿನ್ನೆಲೆ ಧ್ವನಿ ನೀಡಿದ್ದಾರೆ.

'ರಾಕಿ ಭಾಯ್' ಮನೆಗೆ ಲಗ್ನಪತ್ರಿಕೆ ಹಿಡಿದು ಹೋದ ನಟ ಚಿಕ್ಕಣ್ಣ; ಯಶ್‌ - ರಾಧಿಕಾ ಪಂಡಿತ್‌ಗೆ ತಲುಪಿತು ಮದುವೆ ಆಹ್ವಾನ

ʻರಾಕಿ ಭಾಯ್‌ʼ ಯಶ್‌ ದಂಪತಿಗೆ ಮದುವೆ ಲಗ್ನಪತ್ರಿಕೆ ನೀಡಿದ ನಟ ಚಿಕ್ಕಣ್ಣ

ಸ್ಯಾಂಡಲ್‌ವುಡ್ ನಟ ಚಿಕ್ಕಣ್ಣ ಮತ್ತು ಪಾವನಾ ಅವರ ಮದುವೆಯನ್ನು ಆಗಸ್ಟ್ 29 ಮತ್ತು 30ರಂದು ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಹಿರಿಯರು ನಿಶ್ಚಯಿಸಿದ್ದಾರೆ. ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು 'ರಾಕಿಂಗ್ ಸ್ಟಾರ್' ಯಶ್-ರಾಧಿಕಾ ದಂಪತಿಯನ್ನು ಖುದ್ದಾಗಿ ಭೇಟಿಯಾಗಿ ತಲುಪಿಸಿ ಹಾರೈಕೆ ಪಡೆದಿದ್ದಾರೆ ಚಿಕ್ಕಣ್ಣ.

ಉದ್ಯಮಿ ಜೊತೆ ಬ್ರೇಕ್‌ ಅಪ್‌, ಕ್ಯಾನ್ಸಲ್‌ ಆದ ಮದುವೆ; 43 ವರ್ಷವಾದರೂ ತ್ರಿಷಾ ಮದುವೆಯಾಗಿಲ್ಲ ಏಕೆ?

43 ವರ್ಷವಾದರೂ ತ್ರಿಷಾ ಮದುವೆಯಾಗಿಲ್ಲ ಏಕೆ?

Trisha Krishnan: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್‌ 42 ವರ್ಷವಾದರೂ ಇನ್ನೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಈ ಹಿಂದೆ ಉದ್ಯಮಿಯೊಬ್ಬರ ಜೊತೆ ನಿಶ್ಚಿತಾರ್ಥವಾಗಿದ್ದರೂ ಕೆಲವೇ ದಿನಗಳಲ್ಲಿ ಅದು ಮುರಿದು ಬಿತ್ತು. ಎಂಗೇಜ್‌ಮೆಂಟ್‌ ಕ್ಯಾನ್ಸ್‌ಲ್‌ ಆಗಿದ್ದೇಕೆ? ತ್ರಿಷಾ ಹೇಳಿದ್ದೇನು? ಇಲ್ಲಿದೆ ಮಾಹಿತಿ.

Loading...