ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Sonu Nigam: ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರಶ್ನೆ ಎದುರಾದಾಗ ಸಿಟ್ಟಿಗೆದ್ದ ಸೋನು ನಿಗಮ್

ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರಶ್ನೆ ಎದುರಾದಾಗ ಸಿಟ್ಟಿಗೆದ್ದ ಗಾಯಕ

Sonu Nigam: ಯುವಜನರ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಾರ್ವಜನಿಕ ವ್ಯಕ್ತಿಗಳು ಏಕೆ ಮೌನವಾಗಿರುತ್ತಾರೆ ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಸೆಲೆಬ್ರಿಟಿಗಳು ಸೂಕ್ಷ್ಮ ವಿಷಯಗಳ ಬಗ್ಗೆ ಮಾತೇ ಆಡುವುದಿಲ್ಲ ಆರೋಪಿಸಿದರು. ಸದ್ಯ ಸೋನು ಅವರ ನಡವಳಿಕೆ ಕಂಡು ಅತ್ಯಂತ ನಾಚಿಗೇಡು ಎಂದು ಕಮೆಂಟ್‌ ಮಾಡಿದ್ದಾರೆ.

Indian Idol 16 grand finale: ಈ ದಿನ ಇಂಡಿಯನ್ ಐಡಲ್ 16 ಗ್ರ್ಯಾಂಡ್ ಫಿನಾಲೆ! ವಿಶಾಲ್ ದದ್ಲಾನಿ ಗೈರು

ಈ ದಿನ ಇಂಡಿಯನ್ ಐಡಲ್ 16 ಗ್ರ್ಯಾಂಡ್ ಫಿನಾಲೆ! ವಿಶಾಲ್ ದದ್ಲಾನಿ ಗೈರು

Indian Idol 16 grand finale: ಈ ಬಾರಿ, ಕಾರ್ಯಕ್ರಮದ ಥೀಮ್ "ಯಾದೋಂಕಿ ಪ್ಲೇಪಟ್ಟಿ" ಆಗಿತ್ತು, ಇದು ಸೀಸನ್ ಉದ್ದಕ್ಕೂ ವೀಕ್ಷಕರನ್ನು ನಾಸ್ಟಾಲ್ಜಿಯಾ ಮತ್ತು ಉತ್ತಮ ಸಂಗೀತದೊಂದಿಗೆ ಸಂಪರ್ಕಿಸುವಂತೆ ಮಾಡಿತು. ಈಗ, ಅಂತಿಮ ಹಂತದಲ್ಲಿ, ಅಂಶಿಕಾ ಚೋಂಕರ್, ಜ್ಯೋತಿರ್ಮಯಿ ನಾಯಕ್, ಮನರಾಜ್ ವೀರ್ ಸಿಂಗ್, ಮಸ್ಕ್ ಬೋಸು, ಸುಹೇಲ್ ಸೂಫಿ ಮತ್ತು ತನಿಷ್ಕ್ ಶುಕ್ಲಾ ಟ್ರೋಫಿಯನ್ನು ಗೆಲ್ಲುವ ಅಗ್ರ ಆರು ಫೈನಲಿಸ್ಟ್‌ಗಳಾಗಿ ಮುಖಾಮುಖಿಯಾಗಲಿದ್ದಾರೆ.

ದೆಹಲಿ ವಿದ್ಯಾರ್ಥಿ ಪ್ರತಿಭಟನೆಗೆ ಬೆಂಬಲ: 'ಹೋರಾಟ ಮಾಡಲು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಬನ್ನಿ'- ಕನ್ನಡದ ಮಕ್ಕಳಿಗೆ ನಟ ಕಿಶೋರ್ ಭಾವನಾತ್ಮಕ ಮನವಿ

ʻನಾವು ವೈರಿಗಳಲ್ಲ, ನಿಮ್ಮ ಭವಿಷ್ಯಕ್ಕಾಗಿ ಬನ್ನಿʼ; ನಟ ಕಿಶೋರ್ ಮನವಿ

ನೀಟ್ ಪರೀಕ್ಷೆಯ ಸಾಲು ಸಾಲು ಅಕ್ರಮಗಳು ಹಾಗೂ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸ್ಥಳೀಯ ಕನ್ನಡ ಮಕ್ಕಳ ಭಾಗವಹಿಸುವಿಕೆ ಕಡಿಮೆಯಿರುವುದಕ್ಕೆ ನಟ ಕಿಶೋರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮದೇ ಸ್ವಂತ ಭವಿಷ್ಯದ ರಕ್ಷಣೆಗಾಗಿ ಹೋರಾಟಕ್ಕೆ ಧುಮುಕಬೇಕೆಂದು ವಿಡಿಯೋ ಮೂಲಕ ಆಹ್ವಾನಿಸಿದ್ದಾರೆ.

Jana Nayagan Review: ಭಗವಂತ್ ಕೇಸರಿಯ ನೆರಳಿನಲ್ಲಿ ಮೂಡಿದ ʻದಳಪತಿʼ ವಿಜಯ್‌ ʻನೀರಸʼ ಮೆರವಣಿಗೆ!

Thalapathy Vijay: ʻಜನ ನಾಯಗನ್ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Jana Nayagan Movie Review: ತಮಿಳುನಾಡು ಸಿಎಂ 'ದಳಪತಿ' ವಿಜಯ್ ನಟನೆಯ ಅಂತಿಮ ಚಿತ್ರ 'ಜನ ನಾಯಗನ್' ಜುಲೈ 23 ರಂದು ಬಿಡುಗಡೆಯಾಗಿದೆ. ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ಮೂಲ ಕಥೆಯನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಸಿನಿಮಾ ವಿಜಯ್‌ ಫ್ಯಾನ್ಸ್‌ಗೆ ಇಷ್ಟವಾಗುತ್ತದೆಯೇ? ವಿಜಯ್‌ ಅವರಿಗೆ ಉತ್ತಮವಾದ ಬೀಳ್ಕೊಡುಗೆ ಸಿಕ್ಕಿದೆಯಾ? ಈ ಸಿನಿಮಾ ವಿಮರ್ಶೆ ಓದಿ.

"ಬೇಡ ಎಂದರೂ ಜ್ಞಾನಪೀಠ ಪ್ರಶಸ್ತಿ ಚರ್ಚೆ": ಪ್ರೇಮ್ ಅಭಿಯಾನಕ್ಕೆ ಫುಲ್‌ ಸ್ಟಾಪ್‌ ಇಟ್ಟ ಹಂಸಲೇಖ, ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಟ್ರೋಲ್‌

ಪ್ರೇಮ್ ಅಭಿಯಾನಕ್ಕೆ ಫುಲ್‌ ಸ್ಟಾಪ್‌ ಇಟ್ಟ ಹಂಸಲೇಖ! ಏನಿದು ಘಟನೆ?

Hamsalekha: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ಅವರ ಕೆಲ ಅಭಿಮಾನಿಗಳು ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ನೆನಪಿರಲಿ ಖ್ಯಾತಿಯ ಪ್ರೇಮ್ ಸಾರ್ವಜನಿಕ ಅಭಿಯಾನವನ್ನೇ ಪ್ರಾರಂಭಿಸಿದ್ದರು. ಇದೀಗ ಸ್ವತಃ ಹಂಸಲೇಖ ಅವರೇ ಈ ಅಭಿಯಾನವನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

Jana Nayagan Twitter Review: ಕೊನೆಯ ಕ್ಷಣದಲ್ಲಿ ಕಣ್ತುಂಬಿ ಬಂತು! ಜನ ನಾಯಗನ್‌ಗೆ ಪ್ರೇಕ್ಷಕರ ಜಯಕಾರ

ಕೊನೆಯ ಕ್ಷಣದಲ್ಲಿ ಕಣ್ತುಂಬಿ ಬಂತು! ʻಜನ ನಾಯಗನ್‌ʼಗೆ ಪ್ರೇಕ್ಷಕರ ಜಯಕಾರ

Jana Nayagan Twitter Review: ಭಾರೀ ಮುಂಗಡ ಬುಕ್ಕಿಂಗ್ ಹಾಗೂ ಹೆಚ್ಚುತ್ತಿರುವ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಆರಂಭ ಪಡೆಯುವ ನಿರೀಕ್ಷೆಯಿದೆ. ಭಾರತದಲ್ಲಿ ಸುಮಾರು 2,500 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಹಲವು ಪ್ರದೇಶಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ವಿಶೇಷ ಪ್ರದರ್ಶನಗಳು ಆರಂಭವಾಗಿವೆ. ಆದರೆ ತಮಿಳುನಾಡಿನಲ್ಲಿ ಎಂದಿನಂತೆ ಬೆಳಗ್ಗೆ 9 ಗಂಟೆಯಿಂದ ಪ್ರದರ್ಶನಗಳು ಆರಂಭಗೊಂಡಿವೆ. ಟ್ವಿಟರ್‌ ವಿಮರ್ಶೆ ಹೀಗಿದೆ.

Actor Yash: ‘ಜನ ನಾಯಗನ್’ ಪ್ರಚಾರ ವೇಳೆ  `ಟಾಕ್ಸಿಕ್’ ಬಗ್ಗೆ ನಿರ್ಮಾಪಕ ಹೇಳಿದ್ದೇನು?

‘ಜನ ನಾಯಗನ್’ ಪ್ರಚಾರ ವೇಳೆ `ಟಾಕ್ಸಿಕ್’ ಬಗ್ಗೆ ನಿರ್ಮಾಪಕ ಹೇಳಿದ್ದೇನು?

Actor Yash: ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಆಗಸ್ಟ್ 26, 2026 ರಂದು ಚಿತ್ರಮಂದಿರಗಳಿಗೆ ಆಗಮಿಸಲಿದೆ. ಸಿನಿಮಾದ ನಿರ್ಮಾಪಕ ವೆಂಕಟ್ ಅವರು ತಮ್ಮದೇ ನಿರ್ಮಾಣದ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ಸಜ್ಜಾಗಿ ಅದರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದರೆ ಅಲ್ಲಿಯೂ ಅವರಿಗೆ ‘ಟಾಕ್ಸಿಕ್’ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ಅವರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

Amruthdhaare Serial: ಭೂಮಿ ತಮ್ಮನಿಗೆ ಗೊತ್ತಾಯ್ತಾ ಜೆಡಿಯ ಮಹಾಸತ್ಯ? ಶಕುಂತಲಾ ಕಥೆ ಏನು?

ಭೂಮಿ ತಮ್ಮನಿಗೆ ಗೊತ್ತಾಯ್ತಾ ಜೆಡಿಯ ಮಹಾಸತ್ಯ? ಶಕುಂತಲಾ ಕಥೆ ಏನು?

Amruthdhaare Serial: ಅಮೃತಧಾರೆಯಲ್ಲಿ ಹೊಸ ಟ್ವಿಸ್ಟ್‌ ಪಡೆದುಕೊಂಡಿದೆ. ವೀಕ್ಷಕರು ಭೂಮಿಕಾ ನಡವಳಿಕೆಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ಜೈದೇವ್‌ ವಿಚಾವಾಗಿಯೂ ಕುತೂಹಲ ತಿರುವು ಪಡೆದುಕೊಂಡಿದೆ. ಜೈದೇವ್‌ ಸ್ವತಃ ಭಾವನ ಮುಂದೆ ಸಿಕ್ಕಿ ಬೀಳುವಂತಿದೆ. ಭೂಮಿ ತಮ್ಮ ಏಕಾಏಕಿ ಜಯದೇವ್‌ ಭೇಟಿ ಮಾಡಲು ಬಂದಿದ್ದಾನೆ.

sumeet sachdev: ಗಂಟಲಿನಲ್ಲಿ ಸಿಲುಕಿಕೊಂಡು ಆಹಾರ! ಭಯಾನಕ ಅನುಭವ ಬಿಚ್ಚಿಟ್ಟ ಖ್ಯಾತ ನಟ

ಗಂಟಲಿನಲ್ಲಿ ಸಿಲುಕಿಕೊಂಡು ಆಹಾರ! ಭಯಾನಕ ಅನುಭವ ಬಿಚ್ಚಿಟ್ಟ ಖ್ಯಾತ ನಟ

sumeet sachdev: ನಟ ಸುಮಿತ್ ಸಚ್‌ದೇವ್ (sumeet sachdev) ಇತ್ತೀಚೆಗೆ ಭೀಕರ ಘಟನೆಯಿಂದ ಪಾರಾಗಿದ್ದಾರೆ. ಊಟ ಮಾಡುವಾಗ ಆಹಾರ ಗಂಟಲಿನಲ್ಲಿ ಸಿಲುಕಿ, ಕೆಲವೇ ಕ್ಷಣಗಳಲ್ಲಿ ಅವರು ಸಾವು-ಬದುಕಿನ ನಡುವೆ ಹೋರಾಡುವಂತಾಗಿತ್ತು. ತಮ್ಮ ಸಹೋದರನ ಸಮಯಪ್ರಜ್ಞೆಯಿಂದ ತಮಗೆ ಮರುಜೀವ ಸಿಕ್ಕಿದೆ ಎಂದು ಸ್ವತಃ ಸುಮೀತ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ (video) ಹಂಚಿಕೊಳ್ಳುವ ಮೂಲಕ ಈ ಅನುಭವ ಬಿಚ್ಚಿಟ್ಟಿದ್ದಾರೆ.

NEET Paper Leak: ವಿದ್ಯಾರ್ಥಿಗಳ ಪ್ರತಿಭಟನೆ ರಾಜಕೀಯಗೊಳಿಸಬೇಡಿ; ಸಲ್ಮಾನ್ ಖಾನ್ ಬೆಂಬಲ

ವಿದ್ಯಾರ್ಥಿಗಳ ಪ್ರತಿಭಟನೆ ರಾಜಕೀಯಗೊಳಿಸಬೇಡಿ; ಸಲ್ಮಾನ್ ಖಾನ್ ಬೆಂಬಲ

salman Khan: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಬೆಂಬಲ ನೀಡಿದ್ದಾರೆ. ಕಳೆದ ಹಲವಾರು ದಿನಗಳಿಂದ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಬಗ್ಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಏಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆಗೆ ಜನರು ಪ್ರತಿಕ್ರಿಯಿಸುತ್ತಿದ್ದಾರೆ . ನಟ ಕೊನೆಗೂ ಮೌನ ಮುರಿದು ದೀರ್ಘ ಪೋಸ್ಟ್ ಪೋಸ್ಟ್ ಮಾಡಿದ್ದಾರೆ.

Aamir Khan: ‘3 ಈಡಿಯಟ್ಸ್’ ಸಿನಿಮಾ  ಮರು-ಬಿಡುಗಡೆ ವದಂತಿಗೆ ಫುಲ್‌ ಸ್ಟಾಪ್‌ ಇಟ್ಟ ನಿರ್ಮಾಪಕ

3 ಈಡಿಯಟ್ಸ್ ಸಿನಿಮಾ ಮರು ಬಿಡುಗಡೆ ವದಂತಿಗೆ ಫುಲ್‌ ಸ್ಟಾಪ್‌!

Aamir Khan: 3 ಈಡಿಯಟ್ಸ್ ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಹೆಚ್ಚು ಸಮಯ ಕಾಯಬೇಕಾಗಬಹುದು. ಬ್ಲಾಕ್‌ಬಸ್ಟರ್ ಹಾಸ್ಯ-ಸಿನಿಮಾ ಸೆಪ್ಟೆಂಬರ್ 4 ರಂದು ಚಿತ್ರಮಂದಿರಗಳಿಗೆ ಮರಳಲಿದೆ ಎಂಬ ವರದಿಗಳನ್ನು ವಿಧು ವಿನೋದ್ ಚೋಪ್ರಾ ಫಿಲ್ಮ್ಸ್ ಅಧಿಕೃತವಾಗಿ ತಳ್ಳಿಹಾಕಿದೆ.

ನೀಟ್‌ ಪರೀಕ್ಷಾ ಅಕ್ರಮ ಆಧರಿಸಿ ಜೀ5ನಲ್ಲಿ ಹೊಸ ವೆಬ್‌ ಸರಣಿ: ಸಂಚಲನ ಮೂಡಿಸಿದ 'ದಿ ಸ್ಕ್ಯಾಮ್: ಲೀಕ್ಡ್' ಟೀಸರ್‌!

ನೀಟ್‌ ಸ್ಕ್ಯಾಮ್‌ ಕುರಿತು ಜೀ5ನಲ್ಲಿ ವೆಬ್‌ ಸೀರೀಸ್‌! ಟೀಸರ್‌ನಲ್ಲಿ ಏನಿದೆ?

ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಲೀಕ್ ಹಗರಣ ಆಧರಿಸಿ ಜೀ5 ಒಟಿಟಿಯಲ್ಲಿ 'ದಿ ಸ್ಕ್ಯಾಮ್: ಲೀಕ್ಡ್' ಎಂಬ ವೆಬ್ ಸರಣಿ ನಿರ್ಮಾಣವಾಗುತ್ತಿದ್ದು, ಜುಲೈ 22 ರಂದು ಬಿಡುಗಡೆಯಾದ ಇದರ ಟೀಸರ್ ಭಾರಿ ಸಂಚಲನ ಮೂಡಿಸಿದೆ.

MrBeast: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಪಂಚದ ಶ್ರೀಮಂತ ಯೂಟ್ಯೂಬರ್!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಪಂಚದ ಶ್ರೀಮಂತ ಯೂಟ್ಯೂಬರ್!

MrBeast: ಮಿಸ್ಟರ್ ಬೀಸ್ಟ್ ಎಂದೇ ಜನಪ್ರಿಯರಾಗಿರುವ ಜಿಮ್ಮಿ ಡೊನಾಲ್ಡ್ಸನ್, ತಮ್ಮ ದೀರ್ಘಕಾಲದ ಗೆಳತಿ ಥಿಯಾ ಬೂಯ್ಸೆನ್ ಅವರನ್ನು ವಿವಾಹವಾದರು. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. MrBeast ಎಂದೇ ಖ್ಯಾತಿ ಪಡೆದಿರುವ ಜಿಮ್ಮಿ ಡೊನಾಲ್ಡ್ಸನ್ "ನಾನು ಮಿಸೆಸ್ ಬೀಸ್ಟ್ ಅನ್ನು ಕಂಡುಕೊಂಡೆ" (I found MrsBeast). ಇದು ನನ್ನ ಜೀವನದ ಅತ್ಯಂತ ಸುಂದರವಾದ ದಿನ ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.

Gowri shankara serial:  ‘ಗೌರಿಶಂಕರ’ ಧಾರಾವಾಹಿ ಅಂತ್ಯ! ಕಾರಣ ಏನು?

‘ಗೌರಿಶಂಕರ’ ಧಾರಾವಾಹಿ ಅಂತ್ಯ! ಕಾರಣ ಏನು?

Gowri shankara serial: ಗೌರಿ' ಪಾತ್ರದಲ್ಲಿ ಆರಂಭದಲ್ಲಿ ನಟಿ ಕೌಸ್ತುಭ ಮಣಿ ನಟಿಸಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾರಣ ಅವರು, ಧಾರಾವಾಹಿಯಿಂದ ಹೊರಬಂದ್ದಿದ್ದರು. ಬಳಿಕ ನಟಿ ದಿವ್ಯಾ ವಾಗುಕರ್ ನಟಿಸಿದ್ದರು, ಇವರು ಸುಮಾರು ಮೂರು ವರ್ಷಗಳ ಕಾಲ ಗೌರಿ ಪಾತ್ರಕ್ಕೆ ಜೀವತುಂಬಿ ನಟಿಸಿದ್ದರು. ಆರೋಗ್ಯದ ಸಮಸ್ಯೆಯಿಂದಾಗಿ ದಿವ್ಯಾ ಕೂಡ ಧಾರಾವಾಹಿಯಿಂದ ಹೊರನಡೆದರು.

NBK 111: ಶೂಟಿಂಗ್ ವೇಳೆ ನಂದಮೂರಿ ಬಾಲಕೃಷ್ಣ ಕಾಲಿಗೆ ಬಲವಾದ ಪೆಟ್ಟು: ಹೈದರಾಬಾದ್ ಆಸ್ಪತ್ರೆಗೆ ದಾಖಲು, ಹೆಲ್ತ್ ರಿಪೋರ್ಟ್ ಔಟ್!

ತೆಲುಗು ನಟ ಬಾಲಯ್ಯ ಕಾಲಿಗೆ‌ ಬಲವಾದ ಏಟು; ಹೆಲ್ತ್‌ ಬುಲೆಟಿನ್‌ನಲ್ಲಿ ಏನಿದೆ?

ತೆಲುಗು ಚಿತ್ರರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರು ‘NBK 111’ ಚಿತ್ರೀಕರಣದ ವೇಳೆ ಕಾಕಿನಾಡ ಪೋರ್ಟ್‌ನಲ್ಲಿ ಜಾರಿ ಬಿದ್ದು ಎಡ ಮೊಣಕಾಲಿಗೆ ಬಲವಾದ ಏಟು ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಾಗಿರುವ ಅವರ ಮೊಣಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಸ್ನಾಯುಗಳು ಹರಿದಿರುವ ಶಂಕೆ ವ್ಯಕ್ತವಾಗಿದೆ.

Vijayalakshmi Darshan: ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್ ಪ್ರಕರಣ; 4ನೇ ಆರೋಪಿಗೆ ಜಾಮೀನು ಮಂಜೂರು

ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್; 4ನೇ ಆರೋಪಿಗೆ ಜಾಮೀನು ಮಂಜೂರು

'ಡೆವಿಲ್' ಸಿನಿಮಾ ಪ್ರಚಾರದ ವೇಳೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್ ಮಾಡಿ, ಟ್ರೋಲ್‌ ಮಾಡಲಾಗಿತ್ತು. ಈ ಕುರಿತು ವಿಜಯಲಕ್ಷ್ಮಿ ಅವರು ದೂರು ನೀಡಿದ ಬಳಿಕ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ನಾಲ್ಕನೇ ಆರೋಪಿಗೆ ಜಾಮೀನು ಮಂಜೂರು ಆಗಿದೆ.

ರಾಮ್‌ ಚರಣ್‌ ಹೊಸ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ? ಮದುವೆ ಬಳಿಕ ಹೆಚ್ಚಾಯ್ತು ʻನ್ಯಾಶನಲ್‌ ಕ್ರಶ್‌ʼ ಬೇಡಿಕೆ

RC17: ರಾಮ್ ಚರಣ್ ಅಖಾಡಕ್ಕೆ ಲಗ್ಗೆ ಇಟ್ಟ ನಟಿ ರಶ್ಮಿಕಾ ಮಂದಣ್ಣ!

'ಪೆದ್ದಿ' ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಮೆಗಾಪವರ್ ಸ್ಟಾರ್ ರಾಮ್ ಚರಣ್ ಹಾಗೂ ನಿರ್ದೇಶಕ ಸುಕುಮಾರ್ ಕಾಂಬಿನೇಷನ್‌ನ 'RC17' ಚಿತ್ರವು ಸೆಟ್ಟೇರಲು ಅಣಿಯಾಗಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸಗಳು ಅಂತಿಮ ಹಂತ ತಲುಪಿವೆ. ಈ ಪ್ಯಾನ್-ಇಂಡಿಯಾ ಬಿಗ್ ಪ್ರಾಜೆಕ್ಟ್‌ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ಕತ್ರಿನಾ ಕೈಫ್ ಎಂಟ್ರಿ? ಮಹತ್ವದ ಪಾತ್ರಕ್ಕೆ ಬಾಲಿವುಡ್ ಬ್ಯೂಟಿ ಫಿಕ್ಸ್?

ʻಸ್ಪಿರಿಟ್ʼ ಚಿತ್ರದಲ್ಲಿ ಕತ್ರಿನಾ ಕೈಫ್? ಪ್ರಭಾಸ್ ಸಿನಿಮಾದಲ್ಲಿ ಟ್ವಿಸ್ಟ್

‘ರೆಬೆಲ್ ಸ್ಟಾರ್’ ಪ್ರಭಾಸ್ ನಟನೆಯ, ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ‘ಸ್ಪಿರಿಟ್’ಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಸದ್ದು ಮಾಡುತ್ತಿದೆ. ಪ್ರಭಾಸ್ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವ ಈ ಚಿತ್ರದ 40% ಶೂಟಿಂಗ್ ಪೂರ್ಣಗೊಂಡಿದೆ.

ಭಾರತದಲ್ಲೇ ಅತ್ಯಂತ ದುಬಾರಿ ಸಿನಿಮಾ ಮಾರ್ಕೆಟ್ 'ಬೆಂಗಳೂರು'! ದೇಶದ ಇತರೆ ನಗರಗಳಲ್ಲಿ  ಎಷ್ಟಿದೆ 'ಜನ ನಾಯಗನ್' ಚಿತ್ರದ ಟಿಕೆಟ್ ರೇಟ್?

ಬೆಂಗಳೂರಿನಲ್ಲಿ 'ಜನ ನಾಯಗನ್' ಸಿನಿಮಾದ ಲೂಟಿ; ಟಿಕೆಟ್ ರೇಟ್ 2,600 ರೂ.!

ಸಿಎಂ ʻದಳಪತಿʼ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್' ಟಿಕೆಟ್ ದರ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಬರೋಬ್ಬರಿ 2,600 ರೂ. ರವರೆಗೆ ಏರಿಕೆಯಾಗಿದ್ದು, ದೇಶದಲ್ಲೇ ಅತ್ಯಂತ ದುಬಾರಿ ಸಿನಿಮಾ ಮಾರುಕಟ್ಟೆಯಾಗಿ ಸಿಲಿಕಾನ್ ಸಿಟಿ ಹೊರಹೊಮ್ಮಿದೆ. ತಮಿಳುನಾಡಿನ ಚೆನ್ನೈನಲ್ಲಿ ಗರಿಷ್ಠ 190 ಇದ್ದರೆ, ಬೆಂಗಳೂರಿನಲ್ಲಿ ದರ ಆಕಾಶ ಮುಟ್ಟಿದೆ!

AA23 movie: 3ನೇ ಬಾರಿಗೆ ಅಲ್ಲು ಅರ್ಜುನ್‌ಗೆ ಜೋಡಿಯಾಗ್ತಾರಾ ನಟಿ ಪೂಜಾ ಹೆಗ್ಡೆ? ಹರಿದಾಡುತ್ತಿದೆ ಬಿಸಿ ಬಿಸಿ ಸುದ್ದಿ!

AA23: ಅಲ್ಲು ಅರ್ಜುನ್‌ಗೆ 3ನೇ ಬಾರಿಗೆ ನಾಯಕಿ ಆಗ್ತಾರಾ ಪೂಜಾ ಹೆಗ್ಡೆ?

‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'AA23' ಸಿನಿಮಾಗೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಈ ಹಿಂದೆ 'ಡಿಜೆ' ಹಾಗೂ 'ಅಲಾ ವೈಕುಂಠಪುರಮುಲೊ' ಚಿತ್ರಗಳಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಈ ಜೋಡಿ ಮೂರನೇ ಬಾರಿಗೆ ಒಂದಾಗುವ ನಿರೀಕ್ಷೆಯಿದೆ.

ʻಶೋಕಿಗೋಸ್ಕರ ಸಿನಿಮಾ ಮಾಡಬಾರದುʼ; ʻಜಾಲಿʼ ಚಿತ್ರದ ಟ್ರೇಲರ್‌ ಲಾಂಚ್‌ನಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಕಿವಿಮಾತು

‘ಜಾಲಿ’ ಟ್ರೇಲರ್ ರಿಲೀಸ್‌ ಮಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ

ಯುವ ಪ್ರತಿಭೆಗಳ 'ಜಾಲಿ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಕೇವಲ ಶೋಕಿಗಾಗಿ ಸಿನಿಮಾ ಮಾಡದೆ ಜವಾಬ್ದಾರಿಯಿಂದ ಕಥೆ ಮತ್ತು ಬಜೆಟ್ ಸ್ಪಷ್ಟತೆಯೊಂದಿಗೆ ಸಿನಿಮಾ ನಿರ್ಮಿಸಿ ಎಂದು ಚಿತ್ರತಂಡಗಳಿಗೆ ಕಿವಿಮಾತು ಹೇಳಿದ್ದಾರೆ.

Sanjay Dutt: ನೀನು ಅತ್ಯುತ್ತಮ ತಾಯಿ, ಪತ್ನಿ ಮತ್ತು ಸ್ನೇಹಿತೆ! ಸಂಜಯ್ ದತ್ ಭಾವನಾತ್ಮಕ ಪೋಸ್ಟ್‌

ಪತ್ನಿ ಮಾನ್ಯತಾಗೆ ಕ್ಯೂಟ್‌ ಆಗಿ ವಿಶ್‌ ಮಾಡಿದ ಸಂಜಯ್ ದತ್!

Sanjay Dutt: ಪತ್ನಿ ಮಾನ್ಯತಾ ದತ್ ಅವರ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ವಿಶ್‌ ಮಾಡಿದ್ದಾರೆ. ಬುಧವಾರ ಇನ್ಸ್ಟಾಗ್ರಾಮ್ ನಲ್ಲಿ ಸಂಜಯ್ ದಂಪತಿ ನಗುತ್ತಿರುವ ಮತ್ತು ಒಟ್ಟಿಗೆ ಪೋಸ್ ನೀಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳು ಅವರ ಜೀವನದ ಹಲವಾರು ಸಂತೋಷದ ಕ್ಷಣಗಳನ್ನು ಸೆರೆಹಿಡಿದಿವೆ. ಪೋಸ್ಟ್ ಜೊತೆಗೆ ಹುಟ್ಟುಹಬ್ಬದ (Birthday) ಹೃದಯಸ್ಪರ್ಶಿ ಸಂದೇಶವಿತ್ತು,

Lenin Event: ಅಖಿಲ್ 'ಲೆನಿನ್' ಸಿನಿಮಾದಲ್ಲಿ ಅದೊಂದು ತಪ್ಪು ಮಾಡಿಬಿಟ್ಟೆ; ನಟ ನಾಗಾರ್ಜುನ

ಅಖಿಲ್ 'ಲೆನಿನ್' ಸಿನಿಮಾದಲ್ಲಿ ಅದೊಂದು ತಪ್ಪು ಮಾಡಿಬಿಟ್ಟೆ; ನಾಗಾರ್ಜುನ

Lenin Event: ತೆಲುಗು ಚಿತ್ರರಂಗದಲ್ಲಿ ದೊಡ್ಡ ಬಜೆಟ್ ಸಿನಿಮಾಗಳ ಬಿಡುಗಡೆ ದಿನಾಂಕಗಳನ್ನು ಘೋಷಿಸಿ ನಂತರ ಕೊನೆಗೆ ಮುಂದೂಡುವುದು ಸಾಮಾನ್ಯವಾಗಿದೆ. ಇದರಿಂದ ಪ್ರೇಕ್ಷಕರು ನಿರೀಕ್ಷೆಯಲ್ಲಿ ಇದ್ದು ನಿರಾಸೆಗೊಳ್ಳುತ್ತಿದ್ದಾರೆ. ಚಿತ್ರೋದ್ಯಮಕ್ಕೂ ಇದು ಕೆಟ್ಟ ಪರಿಣಾಮ ಬೀರುತ್ತಿದೆ.‘ಲೆನಿನ್’ (Lenin Movie) ಚಿತ್ರದ ಸಕ್ಸೆಸ್‌ ಮೀಟ್‌ನಲ್ಲಿ ಹಿರಿಯ ನಟ ನಾಗಾರ್ಜುನ್ ಈ ವಿಷಯವನ್ನು ಎತ್ತಿ ಹಿಡಿದರು.

Hyder Ali Khan: ಊಟಕ್ಕೂ ಪರದಾಡುತ್ತಿದ್ದಾರೆ; ಅಮೀರ್ ಖಾನ್ ಮಲ-ಸಹೋದರನ ಜೊತೆಗಿನ ಮದುವೆ ಬಗ್ಗೆ ನಟಿ ಇವಾ ಗ್ರೋವರ್ ಮಾತು

ಹಲ್ಲೆ ನಡೆಸಲಾಗಿತ್ತು! ಅಮೀರ್ ಮಲ-ಸಹೋದರನ ಬಗ್ಗೆ ನಟಿ ಇವಾ ಗ್ರೋವರ್ ಮಾತು

Hyder Ali Khan: ಅಮೀರ್ ಖಾನ್ ಅವರ ಮಲಸಹೋದರ ಹೈದರ್ ಅಲಿ ಖಾನ್ (Hyder Ali Khan) ಅವರೊಂದಿಗಿನ ತಮ್ಮ ವಿವಾಹವನ್ನು ನೆನಪಿಸಿಕೊಂಡರು, ಅವರ ಸಂಬಂಧದ ಸಮಯದಲ್ಲಿ ದೈಹಿಕ ಕಿರುಕುಳವನ್ನು ಎದುರಿಸಿದ್ದೇನೆ ಎಂದು ಆರೋಪಿಸಿದರು.ಪ್ರಸ್ತುತ ಸ್ಥಿತಿಯ ಬಗ್ಗೆಯೂ ಮಾತನಾಡಿದರು. ಹೈದರ್ ಅಲಿ ಖಾನ್ ಜೊತೆಗಿನ ತನ್ನ ನಿಂದನೀಯ ದಾಂಪತ್ಯವನ್ನು ನೆನಪಿಸಿಕೊಳ್ಳುತ್ತಾರೆ ಇವಾ ಗ್ರೋವರ್.

Loading...