ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ಬಾಕ್ಸ್ ಆಫೀಸ್‌ನಲ್ಲಿ ‘ಲವ್ ಸೀಸನ್ಸ್’ ಕಮಾಲ್; ಯಶಸ್ವಿಯಾಗಿ 25 ದಿನ ಪೂರೈಸಿದ ಹೊಸಬರ ಸಿನಿಮಾ!

ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿದ ಹೊಸಬರ ʻಲವ್ ಸೀಸನ್ಸ್ʼ ಸಿನಿಮಾ!

ರಂಗಭೂಮಿ ಹಿನ್ನೆಲೆಯ ಹೊಸಬರ ತಂಡವೇ ಸೇರಿ ನಿರ್ಮಿಸಿರುವ, ಕೃತ್ವಿಕ್ ನಿರ್ದೇಶನದ ‘ಲವ್ ಸೀಸನ್ಸ್’ ಸಿನಿಮಾ ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಪೂರೈಸಿದೆ. ಜುಲೈ 3 ರಂದು ತೆರೆಕಂಡಿದ್ದ ಈ ಚಿತ್ರವು ಆರಂಭದಲ್ಲಿ ಹಲವು ಸವಾಲುಗಳನ್ನು ಎದುರಿಸಿತಾದರೂ, ಪ್ರೇಕ್ಷಕರ ‘ವರ್ಡ್ ಆಫ್ ಮೌತ್’ ಬಲದಿಂದ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ.

ತನಿಷ್ಕ್ ನ ಫೆಸ್ಟಿವಲ್ ಆಫ್ ಡೈಮಂಡ್ಸ್ ಆಚರಣೆ ಆರಂಭ: ನೂತನ ವಿನ್ಯಾಸಗಳಲ್ಲಿ ಮಿನುಗಲಿವೆ ನೈಸರ್ಗಿಕ ವಜ್ರಗಳ ಆಭರಣಗಳು

ತನಿಷ್ಕ್ ನ ಫೆಸ್ಟಿವಲ್ ಆಫ್ ಡೈಮಂಡ್ಸ್ ಆಚರಣೆ ಆರಂಭ

ಈ ಬಾರಿಯ ಉತ್ಸವದಲ್ಲಿ ಆಧುನಿಕ ಶೈಲಿ ಹಾಗೂ ನವೀನ ತಂತ್ರಜ್ಞಾನ ಮೇಳೈಸಿದ ದೈನಂದಿನ ನೈಸರ್ಗಿಕ ವಜ್ರದ ಆಭರಣಗಳ ಹೊಸ ಶ್ರೇಣಿಯನ್ನು ಪರಿಚಯಿಸಲಾಗಿದೆ. ಬಾಲಿವುಡ್ ನಟಿ ಅನನ್ಯಾ ಪಾಂ(Ananya Pandey)ಡೆ ಈ ಪ್ರಚಾರ ಅಭಿಯಾನದ ನೇತೃತ್ವ ವಹಿಸಿದ್ದು, ಯುವ ಪೀಳಿಗೆಯನ್ನು ಆಕರ್ಷಿಸುವ ಶೈಲಿಯಲ್ಲಿ ಅಭಿಯಾನ ಮೂಡಿಬಂದಿದೆ.

‘ಪ್ರಧಾನಿ ಮೋದಿ ವಿಷ್ಣುವಿನ ಅವತಾರ, ಅವರ ಕಾಲು ತೊಳೆದು ನೀರು ಕುಡಿಯುವಾಸೆ’: ‘ಬಾರ್ಡರ್’ ಖ್ಯಾತಿಯ  ನಟ ಸುದೇಶ್ ಬೆರ್ರಿ ಹೇಳಿಕೆ ವೈರಲ್

ʻಪ್ರಧಾನಿ ಕಾಲು ತೊಳೆದು, ಆ ನೀರು ನಾನು ಕುಡಿಯಬೇಕುʼ ಎಂದ ನಟ ಸುದೇಶ್ ಬೆರ್ರಿ

'ಬಾರ್ಡರ್' ಸಿನಿಮಾ ಖ್ಯಾತಿಯ ಹಿರಿಯ ನಟ ಸುದೇಶ್ ಬೆರ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 'ವಿಷ್ಣುವಿನ ಅವತಾರ' ಎಂದು ಬಣ್ಣಿಸಿದ್ದು, ಅವರ ಕಾಲು ತೊಳೆದು ನೀರು ಕುಡಿಯುವ ಆಸೆ ಇದೆ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಜಂತರ್ ಮಂತರ್ ಪ್ರತಿಭಟನಾಕಾರರನ್ನು ನಿರುಪಯುಕ್ತರು ಎಂದು ಕರೆದಿದ್ದಾರೆ.

Ramayana trailer: ಯಶ್‌ರನ್ನು ಹೊಗಳಿದ ರಿಷಬ್ ಶೆಟ್ಟಿ! ಆ ಪಾತ್ರಕ್ಕೆ ಬೇರೆ ಯಾರೂ ನ್ಯಾಯ ಸಲ್ಲಿಸಲು ಸಾಧ್ಯವಿಲ್ಲ ಎಂದ ಡಿವೈನ್‌ ಸ್ಟಾರ್‌

Ramayana trailer: ಯಶ್‌ರನ್ನು ಹೊಗಳಿದ ರಿಷಬ್ ಶೆಟ್ಟಿ!

Yash: ರಾಮಾಯಣ’ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ. ಈ ಟ್ರೇಲರ್ ಹಾಲಿವುಡ್‌ನ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರದ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಭರ್ಜರಿ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ರಿಷಬ್‌ ಕೂಡ ಹೊಗಳಿದ್ದಾರೆ. ಕಾಂತಾರ ಚಿತ್ರದಲ್ಲಿ ನಟಿಸಿದ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ , ಟ್ರೇಲರ್ ಅನ್ನು ಶ್ಲಾಘಿಸಿದ್ದಾರೆ ಮತ್ತು ಕನ್ನಡ ನಟ ಯಶ್ ಅವರನ್ನು ವಿಶೇಷವಾಗಿ ಹೊಗಳಿದ್ದಾರೆ.

ಕಾವೇರಿ ಜಲ ವಿವಾದ; ರೈತರ ಹೋರಾಟಕ್ಕೆ ಸಾಥ್ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರ

ಕಾವೇರಿ ನೀರಿಗಾಗಿ ರೈತರ ಹೋರಾಟ; ಫಿಲ್ಮ್‌ ಚೇಂಬರ್‌ ಹೇಳಿದ್ದೇನು?

Cauvery Water Dispute: ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಮಂಡ್ಯ ಭಾಗದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಬೆಂಬಲ ಪ್ರಕಟಿಸಿದೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು ಕುಡಿಯುವ ನೀರಿಗೂ ತೊಂದರೆಯಾಗಿದೆ. ಇಡೀ ಚಿತ್ರರಂಗ ನಾಡು-ನುಡಿ, ನೆಲ-ಜಲದ ರಕ್ಷಣೆಗಾಗಿ ಪ್ರತಿಭಟನೆಗೆ ಇಳಿಯಲು ಸನ್ನದ್ಧವಾಗಿದೆ ಎಂದು ವಾಣಿಜ್ಯ ಮಂಡಳಿ ಎಚ್ಚರಿಸಿದೆ.

Ranbir Kapoor: ʼರಾಮಾಯಣʼದಲ್ಲಿ ರಾಮನ ಜತೆಗೆ ಈ ಪಾತ್ರದಲ್ಲಿ ರಣಬೀರ್ ಕಪೂರ್; ಡಿಕೋಡ್ ಮಾಡ್ತಿರೋ ಫ್ಯಾನ್ಸ್

ʼರಾಮಾಯಣʼದಲ್ಲಿ ರಾಮನ ಜತೆಗೆ ಈ ಪಾತ್ರದಲ್ಲಿ ರಣಬೀರ್ ಕಪೂರ್!

Ramayana Movie: ರಾಮಾಯಣ ಟ್ರೇಲರ್ ಈಗಾಗಲೇ ಚರ್ಚೆಗೆ ಗ್ರಾಸವಾಗಿದೆ. ಅಭಿಮಾನಿಗಳು ಪ್ರತಿಯೊಂದು ದೃಶ್ಯ, ಸೂಕ್ಷ್ಮ ವಿವರಗಳನ್ನು ಅರ್ಥೈಸಿಕೊಂಡು, ಇದನ್ನು ಒಂದು ಭವ್ಯ ದೃಶ್ಯ ಎಂದು ಕರೆದಿದ್ದಾರೆ. ನಿತೇಶ್ ತಿವಾರಿ ಅವರ ಈ ಸಿನಿಮಾದಲ್ಲಿ ಪರಶುರಾಮ ಪಾತ್ರ ನಿಭಾಯಿಸಿದ ಪಾತ್ರದ ಬಗ್ಗೆ ಚರ್ಚೆಗಳು ಆಗುತ್ತಿವೆ. ವೈರಲ್ ಆದ ವಿಡಿಯೋಲ್ಲಿ, ಪರಶುರಾಮನು ರಾಮನ ಮುಂದೆ ಮಂಡಿಯೂರಿ ಅವನಿಗೆ ಶಾರಂಗ (ವಿಷ್ಣುವಿನ ದಿವ್ಯ ಬಿಲ್ಲು) ಅರ್ಪಿಸುತ್ತಾನೆ.ಈ ದೃಶ್ಯದಲ್ಲಿ ರಣಬೀರ್ ಕಪೂರ್ ಸ್ವತಃ ಪರಶುರಾಮನ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ.

Vijay Deverakonda: ಸಿನಿ ಜರ್ನಿಗೆ 10 ವರ್ಷ; ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯ್‌ ದೇವರಕೊಂಡ

ಸಿನಿ ಜರ್ನಿಗೆ 10 ವರ್ಷ; ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯ್‌ ದೇವರಕೊಂಡ

Vijay Deverakonda: ನಟ ವಿಜಯ್ ದೇವರಕೊಂಡ (Vijay Devarakonda) ತಮ್ಮ ವೃತ್ತಿಜೀವನದಲ್ಲಿ ಒಂದು ವಿಶೇಷ ಮೈಲಿಗಲ್ಲನ್ನು ಆಚರಿಸುತ್ತಿದ್ದಾರೆ. ಸಿನಿ ಜರ್ನಿಯಲ್ಲಿ 10 ವರ್ಷ ಪೂರೈಸಿದ್ದಾರೆ. ವಿಜಯ್ ದೇವರಕೊಂಡ, ಒಂದು ಭರ್ಜರಿ ಹಿಟ್‌ಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ. 'ಅರ್ಜುನ್ ರೆಡ್ಡಿ', 'ಗೀತ ಗೋವಿಂದಂ' ನಂತರ ಆ ಮಟ್ಟದ ಯಶಸ್ಸು ಅವರಿಗೆ ಸಿಕ್ಕಿಲ್ಲ.ಆದರೆ ಅವರ ಇಮೇಜ್ ಮಾತ್ರ ಕಡಿಮೆಯಾಗಿಲ್ಲ.

Dhananjaya: 'ಅಣ್ಣ ಫ್ರಂ ಮೆಕ್ಸಿಕೋ' ರಿಲೀಸ್ ಡೇಟ್ ಅನೌನ್ಸ್‌! ಡಾಲಿ ಫ್ಯಾನ್ಸ್‌ ಖುಷ್‌

'ಅಣ್ಣ ಫ್ರಂ ಮೆಕ್ಸಿಕೋ' ರಿಲೀಸ್ ಡೇಟ್ ಅನೌನ್ಸ್‌! ಡಾಲಿ ಫ್ಯಾನ್ಸ್‌ ಖುಷ್‌

Dhananjaya:ಅಣ್ಣ ಫ್ರಮ್ ಮೆಕ್ಸಿಕೋ’ ( Anna From Mexico) ಸಿನಿಮಾ ಮುಂಬರುವ (Release) ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಶಂಕರ್‌ ಗುರು, ನಮ್ಮ ಬಡವ ರಾಸ್ಕಲ್‌ ಸಿನಿಮಾ ಕೂಡ ಡಿ.24ರಂದು ಬಿಡುಗಡೆಯಾಗಿತ್ತು. ಈಗ ಅಣ್ಣ ಫ್ರಂ ಮೆಕ್ಸಿಕೋ ಕೂಡ ಅದೇ ದಿನಾಂಕದಂದು ಬಿಡುಗಡೆಯಾಗುತ್ತಿದೆ ಎಂದರು. ಸತ್ಯ ರಾಯಲ ನಿರ್ಮಿಸಿರುವ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ, ಪೂರ್ಣಚಂದ್ರ, ನಾಗಭೂಷಣ, ಸಾಧು ಕೋಕಿಲ, ರಂಗಾಯಣ ರಘು ನಟಿಸಿದ್ದಾರೆ.

‘ಅಮ್ಮನ ಕೂಗು ದೇವರ ಕೂಗಿಗಿಂತ ಎತ್ತರ, ನನ್ನ ಬದುಕಲ್ಲಿ ನಾನು ಕ್ಷಮಿಸಿಕೊಳ್ಳಲಾಗದ ತಪ್ಪು ಮಾಡಿಬಿಟ್ಟೆ’; ತಾಯಿಯನ್ನು ನೆನೆದು ಜಗ್ಗೇಶ್ ಭಾವುಕ!

ʻಅಮ್ಮನ ಕೂಗು ದೇವರಿಗಿಂತ ಎತ್ತರʼ; ತಾಯಿಯ ನೆನೆದು ಕಣ್ಣೀರಿಟ್ಟ ನಟ ಜಗ್ಗೇಶ್!

ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ತಮ್ಮ ತಾಯಿಯ ಎಐ ಫೋಟೋ ನೋಡಿ ಅತ್ಯಂತ ಭಾವುಕರಾಗಿದ್ದಾರೆ. 1995ರಲ್ಲಿ ತಮ್ಮ ತಾಯಿ ನಿಧನರಾಗುವ ಮುನ್ನ "ನಿನ್ನ ತೊಡೆಯ ಮೇಲೆ ಮಲಗಬೇಕು, ಒಬ್ಬಟ್ಟು ತಿನ್ನಿಸಬೇಕು" ಎಂದು ಬಯಸಿದ್ದಾಗ, ಶೂಟಿಂಗ್ ಬ್ಯುಸಿಯಿಂದಾಗಿ ಹೋಗಲಾಗದಿದ್ದಕ್ಕೆ ಜಗ್ಗೇಶ್‌ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

ಮನಸೂರೆಗೊಂಡ ʻರಾಮಾಯಣʼ ಸಿನಿಮಾದ ಟ್ರೇಲರ್‌; ಸಿನಿಪ್ರಿಯರ ಗಮನಸೆಳೆದ ಆ 5 ಅಂಶಗಳೇನು?

ʻರಾಮಾಯಣʼ ಸಿನಿಮಾದ ಟ್ರೇಲರ್‌ನಲ್ಲಿ ಸಿನಿಪ್ರಿಯರ ಗಮನಸೆಳೆದ 5 ಅಂಶಗಳಿವು!

ಮಹಾಕಾವ್ಯ ಆಧಾರಿತ ‘ರಾಮಾಯಣ: ಪಾರ್ಟ್ 1’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅದ್ಭುತ ವಿಎಫ್‌ಎಕ್ಸ್ ಹಾಗೂ ದೃಶ್ಯ ವೈಭವದಿಂದ ಜಾಗತಿಕವಾಗಿ ಭಾರಿ ಸದ್ದು ಮಾಡುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಾವಣನಾಗಿ ಯಶ್, ರಾಮನಾಗಿ ರಣಬೀರ್ ಕಪೂರ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಮಿಂಚಿದ್ದಾರೆ.

ಜಪಾನ್ ಓಪನ್‌ನಲ್ಲಿ ಐತಿಹಾಸಿಕ ಜಯ; ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುಗೆ ಸ್ಪೆಷಲ್‌ ಗಿಫ್ಟ್ ‌ಕಳುಹಿಸಿ ಅಭಿನಂದಿಸಿದ 'ಕಿಚ್ಚ' ಸುದೀಪ್!

ಜಪಾನ್ ಓಪನ್ ಗೆದ್ದ ಪಿವಿ ಸಿಂಧುಗೆ ಸ್ಪೆಷಲ್ ಗಿಫ್ಟ್ ನೀಡಿದ ʻಕಿಚ್ಚʼ ಸುದೀಪ್

ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ-2026ರ ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಭರ್ಜರಿ ಜಯ ಸಾಧಿಸಿ, 19 ತಿಂಗಳ ಪ್ರಶಸ್ತಿ ಬರ ನೀಗಿಸಿಕೊಂಡ ಪಿ.ವಿ. ಸಿಂಧು ಅವರಿಗೆ ನಟ 'ಕಿಚ್ಚ' ಸುದೀಪ್ ಕೈಬರಹದ ಪತ್ರ ಹಾಗೂ ಗಿಫ್ಟ್ ಹ್ಯಾಂಪರ್ ಕಳುಹಿಸಿ ಅಭಿನಂದಿಸಿದ್ದಾರೆ.

Yash: ಬ್ರಹ್ಮ ಮುಹೂರ್ತದಲ್ಲೇ ‘ರಾಮಾಯಣ’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದೇಕೆ? ಏನಿದರ ವಿಶೇಷತೆ?

ಬೆಳಗಿನಜಾವ 4.15 ಗಂಟೆಗೆ ‘ರಾಮಾಯಣ’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದೇಕೆ?

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಚಿತ್ರದ ಟ್ರೇಲರ್ ಅನ್ನು ಬೆಳಗಿನ ಜಾವ 4.15 ರ ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆ ಮಾಡಲಾಗಿದೆ. ಸಾತ್ವಿಕ ಗುಣದಿಂದ ಕೂಡಿರುವ ಈ ಪವಿತ್ರ ಸಮಯವು ದೈವಿಕ ಆರಂಭಕ್ಕೆ ಸಾಕ್ಷಿಯಾಗಿದೆ.

Chikkanna Marriage: ಕಾಮಿಡಿ ಕಿಂಗ್ ಚಿಕ್ಕಣ್ಣ ಮದುವೆಗೆ ಮೂಹೂರ್ತ ಫಿಕ್ಸ್! ಇಲ್ಲಿದೆ ಡಿಟೇಲ್ಸ್‌

ಕಾಮಿಡಿ ಕಿಂಗ್ ಚಿಕ್ಕಣ್ಣ ಮದುವೆಗೆ ಮೂಹೂರ್ತ ಫಿಕ್ಸ್!

Chikkanna Marriage: ಕಳೆದ ವರ್ಷ ಚಿಕ್ಕಣ್ಣ ಮತ್ತು ಪಾವನಾ ಅವರ ನಿಶ್ಚಿತಾರ್ಥ ನಡೆದಿತ್ತು. ಈಗ ಮದುವೆಗೆ ದಿನಾಂಕ ನಿಗದಿ ಆಗಿದೆ. ಚಿಕ್ಕಣ್ಣ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. 'ಕಿರಾತಕ' ಸಿನಿಮಾ ಅವರ ಸಿನಿ ಬದುಕಿಗೆ ದೊಡ್ಡ ತಿರುವು ನೀಡಿತು. ಬಳಿಕ 'ರಾಜಾಹುಲಿ', 'ಅಧ್ಯಕ್ಷ', 'ಕೋಟಿಗೊಬ್ಬ 2' ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಹಾಸ್ಯದಿಂದ ಪ್ರೇಕ್ಷಕರ ಮನ ಗೆದ್ದರು.

Amruthdhaare Serial: ವಿಧಿಯ ಸವಾಲಿನೆದುರು ಕುಗ್ಗೋಳಲ್ಲ ಗಟ್ಟಿಗಿತ್ತಿ ಭೂಮಿ! ಭಾವುಕರಾದ ಫ್ಯಾನ್ಸ್

Amruthdhaare : ವಿಧಿಯ ಸವಾಲಿನೆದುರು ಕುಗ್ಗೋಳಲ್ಲ ಗಟ್ಟಿಗಿತ್ತಿ ಭೂಮಿ!

Amruthdhaare Serial: ಭೂಮಿಕಾಳಿಗೆ ಇನ್ನು ಕೆಲವೇ ತಿಂಗಳುಗಳ ಕಾಲ ಮಾತ್ರ ಜೀವನವಿದೆ ಎಂಬ ರೀತಿಯಲ್ಲಿ ಕಥೆಯನ್ನು ಮುಂದುವರಿಸಲಾಗುತ್ತಿದೆ ಭೂಮಿಕಾ ತನ್ನ ಹೊಸ ರೂಪವನ್ನು ಕನ್ನಡಿಯ ಮುಂದೆ ನೋಡಿ ಧೈರ್ಯ ತಂದುಕೊಳ್ಳುವ ದೃಶ್ಯ ಕಣ್ಣು ಒದ್ದೆಯಾಗಿಸುವಂತಿದೆ. ಕೂದಲು ಕಳೆದುಕೊಂಡು ಕಿಮೋಥೆರಪಿ ಎದುರಿಸುತ್ತಿರುವ ಭೂಮಿಕಾಳನ್ನು ಕಂಡು ವೀಕ್ಷಕರು ಕಣ್ಣೀರಿಟ್ಟಿದ್ದಾರೆ.

Ramayana trailer reactions: ಯಶ್‌ಗೆ ಪ್ರಶಂಸೆ, ಆದ್ರೆ ಇವರನ್ನ ಮಿಸ್ ಮಾಡ್ಕೊಳ್ತಿದ್ದಾರೆ ವೀಕ್ಷಕರು!

ಯಶ್‌ಗೆ ಪ್ರಶಂಸೆ, ಆದ್ರೆ ಇವರನ್ನ ಮಿಸ್ ಮಾಡ್ಕೊಳ್ತಿದ್ದಾರೆ ವೀಕ್ಷಕರು!

Ramayana trailer: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿರುವ, ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರಕ್ಕೆ ಆಸ್ಕರ್ ವಿಜೇತರಾದ ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಜಂಟಿಯಾಗಿ ಸಂಗೀತ ನೀಡಿದ್ದು, ಟ್ರೇಲರ್‌ನ ಬ್ಯಾಕ್‌ಗ್ರೌಂಡ್ ಸ್ಕೋರ್ ಪ್ರತಿ ದೃಶ್ಯದ ತೀವ್ರತೆಯನ್ನು ದುಪ್ಪಟ್ಟು ಮಾಡಿದೆ.

Ramayana trailer: ರಾವಣನಾಗಿ ಅಬ್ಬರಿಸಿದ ಯಶ್; ʻರಾಮಾಯಣʼ ಟ್ರೈಲರ್ ರಿಲೀಸ್‌

ರಾವಣನಾಗಿ ಅಬ್ಬರಿಸಿದ ಯಶ್; ʻರಾಮಾಯಣʼ ಟ್ರೈಲರ್ ರಿಲೀಸ್‌

Ramayana trailer: 4.15ಕ್ಕೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್‌ನ ಪ್ರತಿಯೊಂದು ಫ್ರೇಮ್ ಕೂಡ ಕಲಾತ್ಮಕವಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ತ್ರೇತಾಯುಗದ ಕಾಲಕ್ಕೆ ಕರೆದೊಯ್ಯುತ್ತದೆ. ಪ್ರಭು ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅವರ ಶಾಂತ, ದಿವ್ಯ ಹಾಗೂ ಗಂಭೀರ ನೋಟ ಪ್ರೇಕ್ಷಕರ ಮನ ಗೆದ್ದಿದ್ದರೆ, ಸೀತೆಯಾಗಿ ಸಾಯಿ ಪಲ್ಲವಿ ಅವರ ಸೌಮ್ಯತೆ ಕಣ್ಣು ತುಂಬಿಕೊಳ್ಳುವಂತಿದೆ. ಇನ್ನು ಲಂಕಾಧಿಪತಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅವರ ರೌದ್ರಾವತಾರ ಇಡೀ ಟ್ರೇಲರ್‌ನ ಹೈಲೈಟ್ ಆಗಿದೆ.

Reba Monica: ಮಗಳು ಹುಟ್ಟಿದ ಸಿಹಿ ಸುದ್ದಿ ಹಂಚಿಕೊಂಡ 'ರತ್ನನ್‌ ಪ್ರಪಂಚ' ನಟಿ ರೆಬಾ

ಮಗಳು ಹುಟ್ಟಿದ ಸಿಹಿ ಸುದ್ದಿ ಹಂಚಿಕೊಂಡ 'ರತ್ನನ್‌ ಪ್ರಪಂಚ' ನಟಿ ರೆಬಾ

Reba Monica: ʻರತ್ನನ್‌ ಪ್ರಪಂಚʼ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ ರೆಬಾ ಮೋನಿಕಾ 2022ರಲ್ಲಿ ಅವರು ಜೋಮನ್ ಜೋಸೆಫ್ ಅವರನ್ನು ಮದುವೆಯಾಗಿದ್ದರು. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ತಿಳಿಸಿದ್ದರು. ಈಗ, ತಮಗೆ ಹೆಣ್ಣು ಮಗು (Girl Child) ಜನಿಸಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ರೇಬಾ ಮೋನಿಕಾ ಜಾನ್ ತಮ್ಮ ಮಗುವಿನ ಕೆಲವು ಮೊದಲ ಫೋಟೋಗಳನ್ನು ಸಹ ಬಿಡುಗಡೆ ಮಾಡಿದರು.

Prajwal Devaraj: ಗಲ್ಫ್ ರಾಷ್ಟ್ರಗಳಲ್ಲಿ ರಿಲೀಸ್‌ ಆಗಲಿದೆ ಕನ್ನಡದ ʻಕರಾವಳಿʼ; ಈವರೆಗೂ ಈ ಸಿನಿಮಾ ಬಾಚಿಕೊಂಡ ಹಣವೆಷ್ಟು?

ವಿದೇಶದಲ್ಲಿ ರಿಲೀಸ್‌ ಆಗಲಿದೆ ʻಕರಾವಳಿʼ; ಈವರೆಗೂ ಎಷ್ಟಾಯ್ತು ಕಲೆಕ್ಷನ್‌?

ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ 'ಕರಾವಳಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿ, ಭರ್ಜರಿ ಯಶಸ್ಸು ಕಂಡಿದೆ. ಕಂಬಳದ ಹಿನ್ನೆಲೆಯ ಈ ಚಿತ್ರವು ಜುಲೈ 31ರಿಂದ ದುಬೈ ಹಾಗೂ ಅಬುಧಾಬಿಯಲ್ಲಿ ಬಿಡುಗಡೆಯಾಗಲಿದೆ.

'ಬುಲ್ಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಊರ್ವಶಿ ಪುತ್ರಿ ತೇಜಾ; ಹೀರೋ ʻಬಿಗ್‌ ಬಾಸ್‌ʼ ಭುವನ್‌ ಹೇಳಿದ್ದೇನು?

ಸ್ಯಾಂಡಲ್‌ವುಡ್‌ಗೆ ನಟಿ ಊರ್ವಶಿ ಪುತ್ರಿ ತೇಜಾ ಎಂಟ್ರಿ; ಸಿನಿಮಾದ ಹೆಸರೇನು?

'ಬಿಗ್ ಬಾಸ್' ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ 'ಬುಲ್ಲಿ' ಚಿತ್ರದ ಮೂಲಕ ಬಹುಭಾಷಾ ಹಿರಿಯ ನಟಿ ಊರ್ವಶಿ ಅವರ ಮಗಳು ತೇಜಾ ನಾಯರ್ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. 10 ವರ್ಷಗಳ ನಂತರ ಕನ್ನಡಕ್ಕೆ ಮರಳಿರುವ ಊರ್ವಶಿ ಕೂಡ ಈ ಚಿತ್ರದಲ್ಲಿದ್ದು, ಈಗಾಗಲೇ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿದೆ.

Rao Bahadur OTT Release: ಸತ್ಯದೇವ್ ಅವರ 'ರಾವ್ ಬಹದ್ದೂರ್' ಈ ಒಟಿಟಿಯಲ್ಲಿ ಬಿಡುಗಡೆ

ಸತ್ಯದೇವ್ ಅವರ 'ರಾವ್ ಬಹದ್ದೂರ್' ಈ ಒಟಿಟಿಯಲ್ಲಿ ಬಿಡುಗಡೆ

Rao Bahadur OTT Release: ರಾವ್ ಬಹದ್ದೂರ್ ಒಂದು ಮನೋವೈಜ್ಞಾನಿಕ ಡಾರ್ಕ್ ಕಾಮಿಡಿ ಚಿತ್ರವಾಗಿದ್ದು, ಇದನ್ನು ವೆಂಕಟೇಶ್ ಮಹಾ ಬರೆದು, ನಿರ್ದೇಶಿಸಿ, ಸಂಪಾದಿಸಿದ್ದಾರೆ. 2020 ರ ಉಮಾ ಮಹೇಶ್ವರ ಉಗ್ರ ರೂಪಸ್ಯ ಚಿತ್ರದ ನಂತರ ಸತ್ಯದೇವ್ ಅವರೊಂದಿಗಿನ ಅವರ ಎರಡನೇ ಚಿತ್ರ ಇದಾಗಿದ್ದು, ಇದು 2016 ರ ಫಹದ್ ಫಾಸಿಲ್ ಅಭಿನಯದ ಮಹೇಶಿಂತೆ ಪ್ರತಿಕಾರಂ ಚಿತ್ರದ ರಿಮೇಕ್ ಆಗಿದೆ.

Annayya Serial: ಒಂದಾದ್ರು ಮಾದಪ್ಪಣ್ಣನ ಮಗ ಸೊಸೆ; ಶಿವಣ್ಣನ ತಂಗಿ ಗುಂಡಮ್ಮನ ಬಾಳು ಹಸನಾಯ್ತು!

Annayya Serial: ಒಂದಾದ್ರು ಮಾದಪ್ಪಣ್ಣನ ಮಗ ಸೊಸೆ!

Annayya Serial: ವಣ್ಣನ ತಂಗಿ ಗುಂಡಮ್ಮನ ಬಾಳು ಹಸನಾಗಿದೆ. ಜಿಮ್ ಸೀನಾ ಬದಲಾಗಿ, ರಶ್ಮಿಯನ್ನು ಹೆಂಡ್ತಿ ಎಂದು ಒಪ್ಪಿಕೊಂಡು, ತನ್ನ ಕೈ ಮೇಲೆ ಆಕೆಯ ಕಾಲಿರಿಸಿ ಮನೆಗೆ ಸ್ವಾಗತಿಸಿದ್ದಾನೆ. ಆದರೆ ಇದೆಲ್ಲ ಸನ್ನಿವೇಶಗಳನ್ನು ನೋಡಿದ ವೀಕ್ಷಕರಿಗೆ ಸೀನಾ ಮೇಲೆ ಸಂಶಯ ಮೂಡಿದೆ. ಜಿಮ್‌ ಸೀನಾ ಹಾಗೂ ರಶ್ಮಿ ಅತ್ತೆ ಸದಾ ಪಿಂಕಿಯ ಹಿಂದೆ ಇರ್ತಾ ಇದ್ದರು. ಕೊನೆಗೂ ಪಿಂಕಿಯನ್ನ ಸೀನ ಪ್ರೀತಿ ಮಾಡುತ್ತಿರುವ ವಿಚಾರ ರಶ್ಮಿಗೂ ಗೊತ್ತಾಯ್ತು. ಅಣ್ಣ ಶಿವುಗೂ ಈ ವಿಚಾರ ಗೊತ್ತಾಗಿ ಹೋಯ್ತು. ಆದರೆ ಇದ್ಯಾವುದಕ್ಕೂ ಬಗ್ಗದ ಸೀನ, ಪಿಂಕಿಯನ್ನೇ ಮದುವೆ ಆಗ್ತೀನಿ ಅಂತ ನಿರ್ಧಾರ ಮಾಡಿದ್ದ.

ಅಯ್ಯೋ, ಶುರುವಾಗುವುದಕ್ಕೂ ಮುನ್ನ ನಿಂತುಹೋಯ್ತಾ ರಿಷಬ್‌ ಶೆಟ್ಟಿಯ ಪ್ಯಾನ್‌ ಇಂಡಿಯಾ ಸಿನಿಮಾ? ಟಾಲಿವುಡ್‌ನಿಂದ ಕೇಳಿಬಂತು ಬ್ರೇಕಿಂಗ್‌ ನ್ಯೂಸ್!

ಶುರುವಾಗೋ ಮುನ್ನವೇ ನಿಂತುಹೋಯ್ತಾ ನಟ ರಿಷಬ್ ಶೆಟ್ಟಿಯ ಬಿಗ್ ಬಜೆಟ್ ಸಿನಿಮಾ?

'ಕಾಂತಾರ: ಚಾಪ್ಟರ್ 1' ಖ್ಯಾತಿಯ ರಿಷಬ್ ಶೆಟ್ಟಿ ಹಾಗೂ ತೆಲುಗಿನ ಪ್ರತಿಷ್ಠಿತ 'ಸಿತಾರಾ ಎಂಟರ್‌ಟೇನ್‌ಮೆಂಟ್ಸ್' ಕಾಂಬಿನೇಷನ್‌ನ 18ನೇ ಶತಮಾನದ ಐತಿಹಾಸಿಕ ಆಕ್ಷನ್ ಸಿನಿಮಾ ರದ್ದಾಗಿದೆ ಎಂದು ವರದಿಯಾಗಿದೆ. ನಿರ್ದೇಶಕ ಅಶ್ವಿನ್ ಗಂಗರಾಜು ಸಾರಥ್ಯದ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಾಪಕ ನಾಗವಂಶಿ ಯೋಜನೆ ಕೈಬಿಡಲು ಕಾರಣ ಏನು?

‘ಸೋಲ್‌ಮೇಟ್’ ಚಿತ್ರದ ಪೋಸ್ಟರ್ ಅನಾವರಣಗೊಳಿಸಿದ ʻಕರುನಾಡ ಚಕ್ರವರ್ತಿʼ ಡಾ. ಶಿವರಾಜ್‌ಕುಮಾರ್

‘ಸೋಲ್‌ಮೇಟ್’ ಚಿತ್ರದ ಫಸ್ಟ್‌ಲುಕ್‌ ರಿಲೀಸ್‌ ಮಾಡಿದ ನಟ ಶಿವರಾಜ್‌ಕುಮಾರ್‌

‘4N6’ ಚಿತ್ರದ ಮೂಲಕ ಗಮನಸೆಳೆದಿದ್ದ ನಟ ನವೀನ್ ಕುಮಾರ್ ಸ್ವತಃ ನಿರ್ದೇಶಿಸಿ, ನಟಿಸುತ್ತಿರುವ 'ಸೋಲ್‌ಮೇಟ್' ಸಿನಿಮಾದ ಆಕರ್ಷಕ ಪೋಸ್ಟರ್ ಅನ್ನು ನಟ ಡಾ. ಶಿವರಾಜ್‌ಕುಮಾರ್ ಅನಾವರಣಗೊಳಿಸಿದ್ದಾರೆ. 'ಅಭ್ಯುದಯ ಪ್ರೊಡಕ್ಷನ್' ಬ್ಯಾನರ್ ಅಡಿಯಲ್ಲಿ ನವೀನ್ ಗೌಡ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಕಿರುತೆರೆ ಖ್ಯಾತಿಯ ಶಿಲ್ಪಾ ಹಾಗೂ ಸೌಜನ್ಯ ನಾಯಕಿಯರಾಗಿದ್ದಾರೆ.

ಮಣಿಕಟ್ಟು ‌ಸರ್ಜರಿ‌ ಯಶಸ್ವಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ಪತ್ನಿ ಜೊತೆ ಕೊಯಮತ್ತೂರಿನ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ನಟ ರಾಮ್ ಚರಣ್ ಭೇಟಿ!

‌ಸರ್ಜರಿಯಾದ ಎರಡೇ ದಿನಕ್ಕೆ ಟೆಂಪಲ್‌ ರನ್‌ ಆರಂಭಿಸಿದ ನಟ ರಾಮ್‌ ಚರಣ್

'ಪೆದ್ದಿ' ಚಿತ್ರೀಕರಣದ ವೇಳೆ ಮಣಿಕಟ್ಟಿನ ಗಾಯಕ್ಕೆ ಒಳಗಾಗಿದ್ದ ನಟ ರಾಮ್ ಚರಣ್ ಅವರಿಗೆ ಕೊಯಮತ್ತೂರಿನ ಗಂಗಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಕ್ಷಣವೇ ಪತ್ನಿ ಉಪಾಸನಾ ಜೊತೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Loading...