ಸೌತ್ನವರ ಈ ಗುಣವನ್ನು ಬಾಲಿವುಡ್ ಕಲಿಯಬೇಕು ಎಂದ ಕಾಜಲ್!
Kajal Aggarwal: ಶುಭಂಕರ್ ಮಿಶ್ರಾ (Shubashankar Mishra) ಅವರೊಂದಿಗಿನ ಇತ್ತೀಚಿನ ಚಾಟ್ನಲ್ಲಿ, ಬಾಲಿವುಡ್ಗಿಂತ ದಕ್ಷಿಣ ಚಿತ್ರರಂಗಕ್ಕೆ ಆದ್ಯತೆ ನೀಡಿದ್ದರು ಎಂಬುದರ ಕುರಿತು ಹೇಳಿಕೊಂಡಿದ್ದಾರೆ. ಬಾಲಿವುಡ್ ದಕ್ಷಿಣದಿಂದ ಸಮಯಪಾಲನೆಯನ್ನು ಕಲಿಯಬೇಕು. ಹಿಂದಿ ಸಿನಿಮಾಗಳಲ್ಲಿ ಯಾವುದೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ನಾನು ಸಮಯಕ್ಕೆ ಸರಿಯಾಗಿ ತಲುಪಲು ಒಗ್ಗಿಕೊಂಡಿದ್ದೇನೆ ಮತ್ತು ಅದು ನನಗೆ ಇಷ್ಟ. ಹಿಂದಿಯಲ್ಲಿ ಸಮಯ ತುಂಬಾ ಸರಿಯಿಲ್ಲ" ಎಂದು ಹೇಳಿದರು.