ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ಎಂಎಂ ಕೀರವಾಣಿ ಪುತ್ರ ಕಾಲಭೈರವ ಜೊತೆ ಕಾವ್ಯ ಕಲ್ಯಾಣ್‌ರಾಮ್‌ ಡೇಟಿಂಗ್; ನಿರ್ದೇಶಕ ರಾಜಮೌಳಿ ಕುಟುಂಬದ ಸೊಸೆ ಆಗಲಿದ್ದಾರೆ ಈ ಜನಪ್ರಿಯ ನಟಿ!

ಆಸ್ಕರ್ ವಿಜೇತ ಕೀರವಾಣಿ ಪುತ್ರನ ಜೊತೆ ನಟಿ ಕಾವ್ಯ ಕಲ್ಯಾಣ್‌ರಾಮ್ ಮದುವೆ

ಕಾಲಭೈರವ ಮತ್ತು ಕಾವ್ಯ ಕಲ್ಯಾಣ್‌ರಾಮ್ ಜೋಡಿ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಹೇಳಿಕೊಂಡಿದೆ. ಆಸ್ಕರ್ ಪುರಸ್ಕೃತ ಕೀರವಾಣಿ ಪುತ್ರ, ಗಾಯಕ ಕಾಲಭೈರವ ಹಾಗೂ 'ಬಲಗಂ' ಖ್ಯಾತಿಯ ಕಾವ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಭಾವನಾತ್ಮಕ ಸಂದೇಶಗಳು ವೈರಲ್ ಆಗಿವೆ. ರಾಜಮೌಳಿ ಕುಟುಂಬದ ಸಂಬಂಧಿಕರಾಗಿರುವ ಈ ಯುವ ತಾರಾ ಜೋಡಿಯ ಹೊಸ ಪಯಣಕ್ಕೆ ಚಿತ್ರರಂಗದ ಗಣ್ಯರು ಹಾರೈಸಿದ್ದಾರೆ.

ʻಬಿಗ್‌ ಬಾಸ್‌ʼ ಮನೆಗೆ ಹೋಗೋ ಚಾನ್ಸ್‌ ಮಿಸ್‌ ಮಾಡಿಕೊಂಡ ಕುಮಾರಿಗೆ ವಿನಯ್‌ ಗೌಡ ಹೇಳಿದ್ದೇನು? 5 ಲಕ್ಷ ರೂ. ಕೊಟ್ಟಿದ್ಯಾರು?

‘ಬಿಗ್‌ ಬಾಸ್‌’ಗೆ ಹೋಗುವ ಚಾನ್ಸ್‌ ಮಿಸ್‌; ಆದ್ರೂ ಕುಮಾರಿಗೆ ಒಲಿದ ಅದೃಷ್ಟ!

ಬಿಗ್‌ ಬಾಸ್‌ ಕನ್ನಡ 13 ಅಗ್ನಿಪರೀಕ್ಷೆಯ ಸ್ಪರ್ಧಿ ಲಾವಣ್ಯ ಕುಮಾರಿ ಆರೋಗ್ಯ ಸಮಸ್ಯೆಯಿಂದಾಗಿ ಶೋನಿಂದ ಹೊರಬಿದ್ದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಶೋನಿಂದ ಹೊರಬಿದ್ದರೂ, ಅವರಿಗೆ ಕೈತುಂಬಾ ಹಣ ಸಿಕ್ಕಿದೆ. ಭವಿಷ್ಯದಲ್ಲಿ ಉದ್ಯೋಗ ನೀಡುವುದಕ್ಕೂ ಭರವಸೆ ಸಿಕ್ಕಿದೆ.

Rapper Badshah: ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ರ‍್ಯಾಪರ್ ಬಾದ್‌ಶಾ-ಇಶಾ ರಿಖಿ! ಇದು ಗಾಯಕನ ಎರಡನೇ ವಿಚ್ಛೇದನ

ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ರ‍್ಯಾಪರ್ ಬಾದ್‌ಶಾ - ಇಶಾ ರಿಖಿ!

Rapper Badshah: ರ‍್ಯಾಪರ್ ಬಾದ್‌ಶಾ ಮತ್ತು ಪಂಜಾಬಿ ನಟಿ ಇಶಾ ರಿಖಿ ಅವರು ಮದುವೆಯಾಗಿ ಕೇವಲ ಐದು ತಿಂಗಳೇ ಕಳೆದಿದ್ದು, ದಾಂಪತ್ಯ ಜೀವನಕ್ಕೆ ವಿದಾಯ (Divorce) ಹೇಳಿದ್ದಾರೆ. ಬಾದ್‌ಶಾ ಅವರಿಗೆ ಇದು ಎರಡನೇ ವಿಚ್ಛೇದನವಾಗಿದ್ದು, ಈ ಸುದ್ದಿ ಅಭಿಮಾನಿಗಳಲ್ಲಿ ಭಾರಿ ಅಚ್ಚರಿ ಮೂಡಿಸಿದೆ. ಈ ವಿಷಯದ ಬಗ್ಗೆ ನಾವು ಮುಂದೆ ಯಾವುದೇ ಬಹಿರಂಗ ಚರ್ಚೆ ಮಾಡುವುದಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.

Amruthadhaare serial: ಭೂಮಿ - ಮಲ್ಲಿ ಮಾಡಿರೋ ಪ್ಲ್ಯಾನ್ ಶಕುಂತಲಾಗೆ ಗೊತ್ತಾಗೇ ಹೋಯ್ತು!

ಭೂಮಿ - ಮಲ್ಲಿ ಮಾಡಿರೋ ಪ್ಲ್ಯಾನ್ ಶಕುಂತಲಾಗೆ ಗೊತ್ತಾಗೇ ಹೋಯ್ತು!

Amruthadhaare serial: ದಿಯಾ ಮತ್ತು ಅನು ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದರು. ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಜೀವಾ ಕೂಡ ಇದಕ್ಕೆ ಸಾಥ್‌ ಕೂಡ ಕೊಟ್ಟಿದ್ದ. ಮಧುರಾ, ಇದೀಗ ಜೈದೇವ್‌ ಬಲೆಗೆ ಬಿದ್ದಿದ್ದಾಳೆ. ಜೈದೇವ್ ವಿಚಾರ ತಿಳಿದುಕೊಳ್ಳಲು ಆತನ ಮನೆಯಲ್ಲಿ ಮಧುರಾ ಆಶ್ರಯ ಪಡೆದುಕೊಂಡಿದ್ದಳು.

Keerthy Suresh: 9 ಕೆಜಿ ತೂಕ ಇಳಿಸಿದ 'ಮಹಾನಟಿ'; ಸೀಕ್ರೆಟ್‌ ಇದು

Keerthy Suresh: 9 ಕೆಜಿ ತೂಕ ಇಳಿಸಿದ 'ಮಹಾನಟಿ'; ಸೀಕ್ರೆಟ್‌ ಇದು

Keerthy Suresh: ಈಗ ಅವರು ದಿ ಪ್ಯಾರಡೈಸ್ ಚಿತ್ರದಲ್ಲಿ ವಿಶೇಷ ಹಾಡನ್ನು ಮಾಡುತ್ತಿದ್ದಾರೆ . ಈಗ 'ಮಹಾನಟಿ' ಕೀರ್ತಿ ಸುರೇಶ್ ತಮ್ಮ ಫಿಟ್ನೆಸ್ ಮತ್ತು ಅದ್ಭುತ ರೂಪಾಂತರದಿಂದ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ. ಹಿಂದೆ, ಅವರು ಚಲನಚಿತ್ರ ಪಾತ್ರಕ್ಕಾಗಿ 9 ಕೆಜಿ ತೂಕ ಇಳಿಸಿಕೊಂಡು ಸುದ್ದಿಯಲ್ಲಿದ್ದರು. ಹಿಂದಿನ ಸಂದರ್ಶನವೊಂದರಲ್ಲಿ, ಕೀರ್ತಿ ಸುರೇಶ್ ಇದು ಕ್ರ್ಯಾಶ್ ಡಯಟಿಂಗ್ ಅಥವಾ ಕಟ್ಟುನಿಟ್ಟಾದ ಆಹಾರ ನಿಯಮಗಳಿಲ್ಲದೆ, ಸರಿಯಾದ ವ್ಯಾಯಾಮ ಮತ್ತು ಸಮತೋಲಿತ ಆಹಾರದಿಂದ ಸಾಧ್ಯ ಎಂದು ಬಹಿರಂಗಪಡಿಸಿದರು.

KurmaAvatar Teaser: ಶಿವರಾಜ್‌ಕುಮಾರ್ ನಟನೆಯ 'ಕೂರ್ಮಾವತಾರ್' ಟೀಸರ್ ಬಿಡುಗಡೆ

ಶಿವರಾಜ್‌ಕುಮಾರ್ ನಟನೆಯ 'ಕೂರ್ಮಾವತಾರ್' ಟೀಸರ್ ಬಿಡುಗಡೆ

KurmaAvatar Teaser: ನರೇಂದ್ರ ಕೊಂಡ ಅರ್ಪಿಸುವ, ಪಂಚವಕ್ತ್ರ ಪಿಕ್ಚರ್ಸ್ ಹಾಗೂ ರುಕ್ವಿನಾ ಸ್ಟುಡಿಯೋಸ್ ಬ್ಯಾನರ್‌ಗಳಡಿ ಪೂಜಿತಾ ಕೆ. ಮತ್ತು ಕೆ. ಸೇವಿತಾ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ಹರ್ಷವರ್ಧನ್ ಕಡಿಯಾಲ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಖ್ಯಾತ ತೆಲುಗು ನಿರ್ಮಾಪಕ ದಿಲ್ ರಾಜು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು.

ʻಮ್ಯಾಜಿಕ್‌ʼ ಕಿರುಚಿತ್ರ ನಿರ್ಮಾಣ ಮಾಡಿದ ʻಕಾಂತಾರʼ ರಿಷಬ್‌ ಶೆಟ್ಟಿ; ಹೊಸ ಪ್ರತಿಭೆಗಳ ಬೆನ್ನಿಗೆ ನಿಂತ 'ಡಿವೈನ್ ಸ್ಟಾರ್'

‘MAGICC’ ಕಿರುಚಿತ್ರ ರಿಲೀಸ್; ಹೊಸಬರ ಬೆನ್ನಿಗೆ ನಿಂತ ನಟ ರಿಷಬ್ ಶೆಟ್ಟಿ

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಸಂಸ್ಥೆಯು ನಿರ್ಮಿಸಿರುವ ವಿಶಿಷ್ಟ ಕಥಾಹಂದರದ ‘MAGICC’ ಕಿರುಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಅಪಾರ ಮನ್ನಣೆ ಗಳಿಸುತ್ತಿದೆ. ಹಿರಿಯ ಲೇಖಕ ಜೋಗಿ ರಚಿಸಿರುವ ಈ ತಾತ್ವಿಕ ಕಥನವನ್ನು ಶಿವಚಿರಂತನ ನಿರ್ದೇಶಿಸಿದ್ದಾರೆ. ಸದ್ದು ಅಡಗಿದಾಗ ಮನುಷ್ಯನ ಆತ್ಮಾವಲೋಕನ ಹೇಗಿರುತ್ತದೆ ಎಂಬ ಗಂಭೀರ ಸತ್ಯವನ್ನು ಇದರ ಮೂಲಕ ಅನಾವರಣಗೊಳಿಸಿಲಾಗಿದೆಯಂತೆ.

Shalini Pandey : ‘ಅರ್ಜುನ್ ರೆಡ್ಡಿ’ ಖ್ಯಾತಿಯ ನಟಿಗೆ ಡೀಪ್​ ಫೇಕ್​ ಕಾಟ! ಪೋಸ್ಟ್‌ ವೈರಲ್‌

‘ಅರ್ಜುನ್ ರೆಡ್ಡಿ’ ಖ್ಯಾತಿಯ ನಟಿಗೆ ಡೀಪ್​ ಫೇಕ್​ ಕಾಟ! ಪೋಸ್ಟ್‌ ವೈರಲ್‌

Shalini Pandey :ನಟಿ ಶಾಲಿನಿ ಪಾಂಡೆ ಅವರಿಗೆ ಡೀಪ್​ಫೇಕ್ ವಿಡಿಯೋದ ಕಾಟ ಶುರುವಾಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆ ನೀಡಿದ್ದಾರೆ. ತಮ್ಮ ಮೇಲಿನ ಭಾಗವನ್ನೇ ಮಾರ್ಫ್ ಮಾಡಿದ ವಿಡಿಯೋ ಎಂದು ಹೇಳಲಾಗಿದ್ದು, ಈ ವಿಡಿಯೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಾಪ್ ಲೆಸ್ ಆಗಿರುವ ವಿಡಿಯೋವನ್ನು ಶಾಲಿನಿ ನಕಲಿ ಮತ್ತು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾಗಿದೆ ಎಂದು ತಳ್ಳಿಹಾಕಿದ್ದಾರೆ. ತಪ್ಪುದಾರಿಗೆಳೆಯುವ ವಿಷಯವನ್ನು ಸೃಷ್ಟಿಸಲು ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲು ಕೃತಕ ಬುದ್ಧಿಮತ್ತೆಯ ದುರುಪಯೋಗದ ಬಗ್ಗೆ ನಟ ಕಳವಳ ವ್ಯಕ್ತಪಡಿಸಿದ್ದಾರೆ.

ʻಕಿಚ್ಚʼ ಸುದೀಪ್ ಜನ್ಮದಿನಕ್ಕೆ ಭರ್ಜರಿ ಗಿಫ್ಟ್; ವಿಜಯನಗರ ಸಾಮ್ರಾಟ 'ಶ್ರೀ ಕೃಷ್ಣದೇವರಾಯ' ಪಾತ್ರದಲ್ಲಿ ʻಅಭಿನಯ ಚಕ್ರವರ್ತಿʼ?

ಶ್ರೀ ಕೃಷ್ಣದೇವರಾಯನ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರಾ ‌ʻಕಿಚ್ಚʼ ಸುದೀಪ್?

ಕಿಚ್ಚ ಸುದೀಪ್‌ ಅವರ ಹೊಸ ಸಿನಿಮಾವು, ಸೆಪ್ಟೆಂಬರ್ 2ರ ಅವರ ಜನ್ಮದಿನದ ಅಂಗವಾಗಿ ಅಧಿಕೃತವಾಗಿ ಘೋಷಣೆಯಾಗಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಜಂಟಿಯಾಗಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿವೆ. ಅಂದಹಾಗೆ, ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಪಾತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

Telugu Actress: ನಟನೆ ಬಿಟ್ಟು ಸುಪ್ರೀಂ ಕೋರ್ಟ್ ವಕೀಲರಾದ ಖ್ಯಾತ ನಟಿ

ನಟನೆ ಬಿಟ್ಟು ಸುಪ್ರೀಂ ಕೋರ್ಟ್ ವಕೀಲರಾದ ಖ್ಯಾತ ನಟಿ

Telugu Actress: ತಾರೆಯರು (Celebraty) ಬೇರೆ ಕ್ಷೇತ್ರಗಳಲ್ಲಿ ನೆಲೆಗೊಳ್ಳುವುದು ಅಪರೂಪ. ಆದರೆ, ಟಾಲಿವುಡ್‌ನಲ್ಲಿ ನಟಿಯಾಗಿ ಹೆಸರು ಮಾಡಿದ ತೆಲುಗು ಹುಡುಗಿ ರೇಷ್ಮಾ ರಾಥೋಡ್, ಚಲನಚಿತ್ರೋದ್ಯಮವನ್ನು ತೊರೆದು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲೆಯಾಗಿದ್ದಾರೆ.

Kiccha Sudeep: ʻಬಿಗ್ ಬಾಸ್ ಕನ್ನಡ 13ʼ ಶೋ ಟೇಕಾಫ್ ಆಗೋದೇ ಡೌಟಾ?  ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಕೊಟ್ಟ ಶಾಕಿಂಗ್‌ ನ್ಯೂಸ್‌ ಏನು?

'ಬಿಗ್ ಬಾಸ್ ಕನ್ನಡ 13' ಆರಂಭಕ್ಕೂ ಮುನ್ನವೇ ಸಂಕಷ್ಟ! ಏನಾಯ್ತು?

ಬಿಗ್‌ ಬಾಸ್‌ ಕನ್ನಡ 13 ಶೋ ಸೆಪ್ಟೆಂಬರ್ 6ರಂದು ಆರಂಭವಾಗುವುದು ಅನುಮಾನಕ್ಕೆ ಕಾರಣವಾಗಿದೆ. ಬಿಗ್‌ ಬಾಸ್‌ ನಡೆಯುವ ಬಿಡದಿಯ ಜಾಲಿವುಡ್ ಸ್ಟುಡಿಯೋ ಸಂಸ್ಥೆಯು ಹಳೆಯ ಪರಿಸರ ಉಲ್ಲಂಘನೆ ದಂಡ ಪಾವತಿಸಿಲ್ಲ. ಜೊತೆಗೆ ಎಸ್‌ಟಿಪಿ ನಿಯಮಗಳನ್ನು ಪಾಲಿಸದೆ ಕಾರ್ಯಕ್ರಮಕ್ಕೆ ಅಧಿಕೃತ ಅನುಮತಿ ಕೋರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅರ್ಜಿಯನ್ನೇ ಸಲ್ಲಿಸಿಲ್ಲ!

Toxic Movie: ನಿಮ್ಮ ಬೆಳವಣಿಗೆಯನ್ನು ಕಂಡು ಅರಗಿಸಿಕೊಳ್ಳಲಾಗದವರು ತಪ್ಪಾಗಿ ಅರ್ಥೈಸಿಕೊಂಡಿರಬಹುದು! ಯಶ್‌ ಬಗ್ಗೆ ಸುಮಲತಾ ಪೋಸ್ಟ್‌

'ಟಾಕ್ಸಿಕ್' ಬಗ್ಗೆ ಯಶ್‌ಗೆ ಪತ್ರ ಬರೆದ ಸುಮಲತಾ ಅಂಬರೀಷ್

Actor yash: ಸಿನಿಮಾರಂಗದ ತಾರೆಯರು ಈಗ ಒಬ್ಬೊಬ್ಬರಾಗಿ ಈ ಸಿನಿಮಾ ನೋಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ , ಕಿಚ್ಚ ಸುದೀಪ್, ಮಾಸ್ಟರ್ ಆನಂದ್, ರಕ್ಷಿತಾ ಪ್ರೇಮ್ ಬಳಿಕ ಇದೀಗ ಮಾಜಿ ಸಚಿವೆ ಸುಮಲತಾ ಅಂಬರೀಷ್ ಅವರು 'ಟಾಕ್ಸಿಕ್' ಸಿನಿಮಾ (Toxic Movie) ನೋಡಿ, ಯಶ್ ಅಭಿನಯ ಹಾಗೂ ಸಿನಿಮಾವನ್ನು ಮೆಚ್ಚಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

Toxic Movie: 'ನೀವು ನೀವಾಗಿಯೇ ಇರಿ, ಏಕೆಂದರೆ..'; ಸಂಚಲನ ಮೂಡಿಸಿದ ನಟ ಯಶ್‌ ಇನ್‌ಸ್ಟಾಗ್ರಾಮ್‌ ಬಯೋ!

'ನೀವು ನೀವಾಗಿಯೇ ಇರಿ'; ಸಂಚಲನ ಮೂಡಿಸಿದ ನಟ ಯಶ್‌ ಇನ್‌ಸ್ಟಾಗ್ರಾಮ್‌ ಬಯೋ!

ಯಶ್‌ ಅಭಿನಯದ ಬಹುನಿರೀಕ್ಷಿತ ʻಟಾಕ್ಸಿಕ್‌ʼ ಚಿತ್ರವು ಮಿಶ್ರ ಪ್ರತಿಕ್ರಿಯೆ ಮತ್ತು ಭಾರಿ ಚರ್ಚೆಗಳ ನಡುವೆಯೂ ಕೇವಲ ಐದು ದಿನಗಳಲ್ಲಿ ಬರೋಬ್ಬರಿ 285 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಮಧ್ಯೆ ನಟ ಯಶ್, 'ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ' ಎಂದು ಪ್ರೊಫೈಲ್ ಬಯೋ ಬದಲಿಸಿ ಟ್ರೋಲಿಗರಿಗೆ ಪ್ರತ್ಯುತ್ತರ ನೀಡಿದ್ದಾರೆ.

ಸುದೀಪ್‌ ನಟನೆಯ ಸಿನಿಮಾಗಳು ತಡವಾಗುತ್ತಿರುವುದಕ್ಕೆ ಕಾರಣಗಳೇನು? ತಮ್ಮ ಪ್ಲಾನಿಂಗ್‌ ಬಗ್ಗೆ ಖಡಕ್‌ ರಿಪ್ಲೈ ನೀಡಿದ ʻಕಿಚ್ಚʼ!

ಸಿನಿಮಾ ರಿಲೀಸ್ ಆಗದಿದ್ರೆ ನನಗೇ ಹೆಚ್ಚು ನೋವು: ಮೌನ ಮುರಿದ ʻಕಿಚ್ಚʼ ಸುದೀಪ್

ಸಿನಿಮಾಗಳ ಬಿಡುಗಡೆ ತಡವಾಗುತ್ತಿರುವ ಕುರಿತ ಪ್ರಶ್ನೆಗೆ ನಟ ಸುದೀಪ್ ಭಾವುಕ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ತಡವಾದರೆ ತಮಗೇ ಹೆಚ್ಚು ನೋವಾಗುತ್ತದೆ ಎಂದಿರುವ ಅವರು, ಯಾವುದೇ ನಿರ್ಲಕ್ಷ್ಯ ವಹಿಸದೆ ಹಗಲಿರುಳು ಶ್ರಮಿಸುತ್ತಿರುವುದಾಗಿ ತಿಳಿಸಿದ ಸುದೀಪ್, ಹುಟ್ಟುಹಬ್ಬದಂದು ‘ಬಿಲ್ಲ ರಂಗ ಭಾಷಾ’ ಚಿತ್ರದ ಫಸ್ಟ್ ಕಟ್ ಬಿಡುಗಡೆಯಾಗಲಿದೆ ಎಂದು ಹಂಚಿಕೊಂಡಿದ್ದಾರೆ.

ಒಂದೇ ಪರದೆಯ ಮೇಲೆ ದಕ್ಷಿಣ ಭಾರತದ ನಾಲ್ವರು ʻಸೂಪರ್‌ ಸ್ಟಾರ್ಸ್ʼ; ಸೆಪ್ಟೆಂಬರ್ 6ರಿಂದ ʻಬಿಗ್ ಬಾಸ್ʼ ಮಹಾಸಂಗಮ!

ದಕ್ಷಿಣ ಭಾರತದ ʻಬಿಗ್ ಬಾಸ್ʼ ಮಹಾಸಂಗಮ! ಸೆಪ್ಟೆಂಬರ್ 6ರಿಂದ ಧಮಾಕಾ!

ದಕ್ಷಿಣ ಭಾರತದ ʻಬಿಗ್‌ ಬಾಸ್‌ʼ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸೆಪ್ಟೆಂಬರ್ 6ರಿಂದ ಏಕಕಾಲಕ್ಕೆ ಆರಂಭವಾಗುತ್ತಿದೆ. ʻಕಿಚ್ಚʼ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಹಾಗೂ ಮೋಹನ್‌ಲಾಲ್ ಒಂದೇ ಪ್ರೊಮೋದಲ್ಲಿ ಕಾಣಿಸಿಕೊಂಡು ಸೌತ್ ಇಂಡಿಯನ್ ಸಂಸ್ಕೃತಿ ಮತ್ತು ಆಹಾರ ಪದ್ಧತಿಯ ಸೊಗಸನ್ನು ಅನಾವರಣಗೊಳಿಸಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ 'ಡಾಲಿ' ಧನಂಜಯ

'ಅಮೆರಿಕಾ ಅಮೆರಿಕಾ 2' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ನಟ 'ಡಾಲಿ' ಧನಂಜಯ

ಮೈಸೂರಿನಲ್ಲಿ ನಟ ಧನಂಜಯ ಸಮ್ಮುಖದಲ್ಲಿ 'ಅಮೆರಿಕಾ ಅಮೆರಿಕಾ 2' ಚಿತ್ರದ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಮತ್ತು ಶಾನ್ವಿ ಶ್ರೀವಾಸ್ತವ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.

Toxic Movie: 'ಅವತ್ತೇ ಹೆದರಿಲ್ಲ, ಇವತ್ತು ಹೆದರ್ತೀವಾ?'; ತೆಲುಗು ನಿರ್ಮಾಪಕ ಅಲ್ಲು ಅರವಿಂದ್‌ಗೆ ತಿರುಗೇಟು ನೀಡಿದ ನಟ ಯಶ್ ತಾಯಿ 'ಫೈರ್‌' ಪುಷ್ಪಮ್ಮ!

Toxic: ಅಲ್ಲು ಅರ್ಜುನ್‌ ತಂದೆಗೆ ತಿರುಗೇಟು ನೀಡಿದ ನಟ ಯಶ್ ತಾಯಿ ಪುಷ್ಪಮ್ಮ

ನಟ ಯಶ್‌ ಅವರ ತಾಯಿ ಪುಷ್ಪಾ ಅರುಣ್‌ ಕುಮಾರ್ ಅವರು ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ನೀಡಿದ್ದ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮಗ ಶೂನ್ಯದಿಂದ ಬೆಳೆದು ಬಂದವನು ಎಂದಿರುವ ಅವರು, ಕೆಜಿಎಫ್‌ಗೂ ಮುನ್ನವೇ ಯಶ್ ಸತತ ಹಿಟ್‌ಗಳನ್ನು ನೀಡಿದ್ದರು ಎಂದು ನೆನಪಿಸಿದ್ದಾರೆ.

Bigg Boss Kannada 13:  ಶೋನಿಂದ ಆಚೆ ಬಿದ್ರೂ 5 ಲಕ್ಷ ನಗದು ಬಹುಮಾನ, ಉದ್ಯೋಗ ಗಿಟ್ಟಿಸಿಕೊಂಡ ಕುಮಾರಿ!

ಶೋನಿಂದ ಆಚೆ ಬಿದ್ರೂ 5 ಲಕ್ಷ ನಗದು ಬಹುಮಾನ, ಉದ್ಯೋಗ ಗಿಟ್ಟಿಸಿಕೊಂಡ ಕುಮಾರಿ!

Bigg Boss Kannada 13: ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯರು ಕುಮಾರಿ ಅವರು ಆಟ ಆಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಕುಮಾರಿ 'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಿಂದ ಕುಮಾರಿ ಹೊರಬಿದ್ದಿದ್ದಾರೆ. ‘ನನ್ನನ್ನು ಕಳುಹಿಸಲು ಕುಮಾರಿ ಅವರನ್ನು ಕರೆತರಲಾಗುತ್ತಿಲ್ಲ’ ಎಂದು ಪೂರ್ಣಿಮಾ ಆರೋಪಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ. ಕುಮಾರಿ ಅನಾರೋಗ್ಯದ ಕಾರಣದಿಂದಲೇ ಶೋನಲ್ಲಿ ಉಳಿಯುತ್ತಿಲ್ಲ.

Bigg Boss Kannada 13: ಇದೇ ಭಾನುವಾರ ಬಿಗ್ ಬಾಸ್ 13 Grand Take Off! Video

ಇದೇ ಭಾನುವಾರ ಬಿಗ್ ಬಾಸ್ 13 Grand Take Off!

ಬಿಗ್ ಬಾಸ್ ಸೀಸನ್‌ಗಳಲ್ಲಿ (Bigg Boss Kannada 13) ಸುದೀಪ್ ಎರಡು ಸೀನ್‌ಗಳನ್ನ ನೆನಪಿಟ್ಟುಕೊಂಡಿದ್ದಾರೆ. ಈ ಎರಡರಲ್ಲಿ ಮೊದಲ ಸೀಸನ್‌ ಇವರಿಗೆ ಯಾವಾಗಲೂ ಇಷ್ಟ ಆಗುವ ಸೀಸನ್ ಆಗಿದೆ. ಸತತ 12 ಸೀಸನ್‌ ನಡೆಸಿಕೊಟ್ಟ ಕೀರ್ತಿ ಕಿಚ್ಚನಿಗೆ ಇದೆ. ಈ ಬಾರಿ ಹಲವು ಸೆಲೆಬ್ರಿಟಿಗಳ ಜೊತೆಗೆ 'ಅಗ್ನಿಪರೀಕ್ಷೆ' ಗೆದ್ದ ಮೂವರು ಜನಸಾಮಾನ್ಯರೂ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ.

Amruthadhaare Serial: ಭೂಮಿ - ಮಲ್ಲಿ ಬಲೆಯ ಸುಳಿವು ಜೇಡಿಗೆ ಸಿಕ್ಕೇ ಬಿಡ್ತು! ಮಧುರಾ ಕಥೆ ಏನು?

ಭೂಮಿ - ಮಲ್ಲಿ ಬಲೆಯ ಸುಳಿವು ಜೇಡಿಗೆ ಸಿಕ್ಕೇ ಬಿಡ್ತು!

Amruthadhaare Serial:ಜೈದೇವ್ ವಿರುದ್ಧ ಭೂಮಿಕಾ ಗೂಢಚಾರಿಕೆ ಆರಂಭಿಸಿರೋದು ಗೊತ್ತೇ ಇದೆ. ಐಪಿಎಸ್ ಆದ್ರೂ ಮಲ್ಲಿಯಿಂದ ಆಗದ ಕೆಲಸವನ್ನು ಭೂಮಿಕಾ ಮಾಡಲು ಹೊರಟಿದ್ದಳು. ವಿಲನ್ ಜೈದೇವ್‌ನನ್ನು ಬಂಧಿಸಲು ಮಲ್ಲಿ ಮತ್ತು ಭೂಮಿಕಾ ಹೂಡಿದ ಹನಿಟ್ರ್ಯಾಪ್ ಈಗ ಫೇಲ್‌ ಆಗಿದೆ. ಪೊಲೀಸ್ ಅಧಿಕಾರಿ ಮಧುರಾಳ ನಿಜಬಣ್ಣ ಜೈದೇವ್‌ಗೆ ತಿಳಿದುಹೋಗಿದೆ.

Rashmika Mandanna: ಶೂಟಿಂಗ್‌ಗೆ ಮರಳುವ ಸಂತಸ ಹಂಚಿಕೊಂಡ ರಶ್ಮಿಕಾ

Rashmika Mandanna: ಶೂಟಿಂಗ್‌ಗೆ ಮರಳುವ ಸಂತಸ ಹಂಚಿಕೊಂಡ ರಶ್ಮಿಕಾ

Rashmika Mandanna: ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಮುಂಬರುವ ಚಿತ್ರ 'ಮೈಸಾ' (Mysa Movie) ಚಿತ್ರೀಕರಣದ ಸಮಯದಲ್ಲಿ ಸೊಂಟದ ಗಾಯಕ್ಕೆ ಒಳಗಾದ ನಂತರ ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡರು . ತಮ್ಮ ಗಾಯದ ಬಗ್ಗೆ ಮಾತನಾಡಿದ ಸುಮಾರು ಒಂದು ತಿಂಗಳ ನಂತರ, ರಶ್ಮಿಕಾ ಶೀಘ್ರದಲ್ಲೇ ಮತ್ತೆ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ.

Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ; ಸುದೀಪ್​ ಹೇಳಿದ್ದೇನು

ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ; ಸುದೀಪ್​ ಹೇಳಿದ್ದೇನು

Bigg Boss Kannada 13: ಈ ವೀಶೇಷ ಶೋನಲ್ಲಿ ವಿನಯ್, ಚಂದನ್, ಸಂಗೀತ, ಶ್ರುತಿ ಅವರುಗಳು ಜಡ್ಜ್​​ಗಳಾಗಿದ್ದಾರೆ. ವಿನಯ್​ ಗೌಡ ಮತ್ತು ಸಂಗೀತಾ ಶೃಂಗೇರಿ ಅವರ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ಜಾಲತಾಣಗಳಲ್ಲಿ ವಿನಯ್​ ಗೌಡ (vinay Gowda) ಅವರು ಬಳಸಿದ ಭಾಷೆಗಳ ಬಗ್ಗೆ, ಸ್ಪರ್ಧಿಗಳಿಗೆ ಅವಮಾನ ಮಾಡಿದ್ದಾರೆ ಎನ್ನುವ ಬಗ್ಗೆ ನೆಟ್ಟಿಗರು ಗರಂ ಆಗುತ್ತಿದ್ದಾರೆ. ಇದೀಗ ಈ ಬಗ್ಗೆ ಸುದೀಪ್​ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಗಿದೆ. ಅವರು ಉತ್ತರ ಕೊಟ್ಟಿದ್ದು ಹೀಗೆ.

Korean Kanakaraju OTT: ಒಟಿಟಿಗೆ ಎಂಟ್ರಿ ಕೊಡ್ತಿದೆ ವರುಣ್ ತೇಜ್ ಸಿನಿಮಾ!

ಒಟಿಟಿಗೆ ಎಂಟ್ರಿ ಕೊಡ್ತಿದೆ ವರುಣ್ ತೇಜ್ ಸಿನಿಮಾ!

Korean Kanakaraju OTT: ಹಾರರ್ (Horror) ಮತ್ತು ಹಾಸ್ಯ ಅಂಶಗಳನ್ನು ಸಂಯೋಜಿಸಿರುವ ಈ ಚಿತ್ರವು ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆಯನ್ನು ಪಡೆಯಿತು. ಥಿಯೇಟ್ರಿಕಲ್ ರನ್ ಪೂರ್ಣಗೊಂಡ ನಂತರ, ಇದು ಈಗ ಡಿಜಿಟಲ್ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗುತ್ತಿದೆ. ಹಾಗಾದರೆ, ವರುಣ್ ತೇಜ್ ಅವರ ಚಿತ್ರ ಯಾವಾಗ ಮತ್ತು ಎಲ್ಲಿ ಸ್ಟ್ರೀಮಿಂಗ್ ಆಗಲಿದೆ ?

Bigg Boss kannada 13: ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹಾಡು ಯಾಕೆ ಹಾಕಲ್ಲ? ಸುದೀಪ್‌ ಖಡಕ್‌ ರಿಪ್ಲೈ

ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹಾಡು ಯಾಕೆ ಹಾಕಲ್ಲ? ಸುದೀಪ್‌ ಖಡಕ್‌ ರಿಪ್ಲೈ

Bigg Boss kannada 13:ಬಿಗ್​​ಬಾಸ್ ಕನ್ನಡ ಸೀಸನ್ 13 (Bigg Boss Kannada) ಶುರುವಾಲು ವಾರವಷ್ಟೆ ಬಾಕಿ ಇದೆ. ಕಿಚ್ಚ ಸುದೀಪ್ ಮತ್ತು ಆಯೋಜಕರು ಸುದ್ದಿಗೋಷ್ಠಿ ನಡೆಸಿದ್ದು, ಈ ಸೀಸನ್​​ನ ವಿಶೇಷತೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ದರ್ಶನ್‌ ಕುರಿತಾಗಿ ಒಂದು ಪ್ರಶ್ನೆ ಬಂದಿದೆ. ಸುದೀಪ್‌ ಕೂಡ ಖಡಕ್‌ ಉತ್ತರ ನೀಡಿದ್ದಾರೆ.

Loading...