ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Irumudi OTT: ರವಿತೇಜ ನಟನೆಯ ತೆಲುಗು ಸಿನಿಮಾ ‘ಇರುಮುಡಿ’ ಒಟಿಟಿ ರಿಲೀಸ್‌ ಯಾವಾಗ?

ರವಿತೇಜ ನಟನೆಯ ತೆಲುಗು ಸಿನಿಮಾ ‘ಇರುಮುಡಿ’ ಒಟಿಟಿ ರಿಲೀಸ್‌ ಯಾವಾಗ?

Irumudi OTT: ಇತ್ತೀಚಿನ ಬಿಡುಗಡೆಯಾದ 'ಇರುಮುಡಿ' ಚಿತ್ರವು ಆಗಸ್ಟ್ 21 ರಂದು ಥಿಯೇಟ್ರಿಕಲ್ ಬಿಡುಗಡೆಯಾದಾಗ ತೆಲುಗು ಚಿತ್ರರಂಗದಿಂದ ಬಂದ ಅತಿದೊಡ್ಡ ಚಿತ್ರಗಳಲ್ಲಿ ಒಂದಾಯಿತು. ದೊಡ್ಡ ಪರದೆಯ ಮೇಲೆ ಚಿತ್ರದ ಅಸಾಧಾರಣ ಪ್ರದರ್ಶನದ ನಂತರ, ಚಿತ್ರವು ಶೀಘ್ರದಲ್ಲೇ OTT ಜಗತ್ತಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳಾಗಿದ್ದು ಇನ್ನೂ ಸಹ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಈಗಾಗಲೇ 250 ಕೋಟಿ ರೂಪಾಯಿ ಗಳಿಕೆ ದಾಟಿದೆ.

ʻಬಹುಪರಾಕ್‌ʼ ನಂತರ ʻಅಮರ್ಥʼ ಚಿತ್ರಕ್ಕಾಗಿ ಮತ್ತೆ ಒಟ್ಟಿಗೆ ನಟಿಸಿದ ಮೇಘನಾ ರಾಜ್‌ ಸರ್ಜಾ - ಶ್ರೀನಗರ ಕಿಟ್ಟಿ

ಮೇಘನಾ ರಾಜ್ - ಶ್ರೀನಗರ ಕಿಟ್ಟಿ ನಟನೆಯ ‘ಅಮರ್ಥ’ ಸಿನಿಮಾ ಟ್ರೇಲರ್ ರಿಲೀಸ್‌

Amartha Movie Trailer: ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಸರ್ಜಾ ನಟನೆಯ ‘ಅಮರ್ಥ’ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ಸಾರಥ್ಯದ ಪಂಚರಂಗಿ ಫಿಲಂಸ್ ನಿರ್ಮಿಸಿರುವ ಈ ಕೌಟುಂಬಿಕ ಚಿತ್ರವು ಸೆಪ್ಟೆಂಬರ್ 18 ರಂದು ತೆರೆಕಾಣಲಿದೆ.

Ranabaali Teaser: ವಿಜಯ್ ದೇವರಕೊಂಡ ಸಿನಿಮಾದಲ್ಲಿ ಈ ಖ್ಯಾತ ಹಾಲಿವುಡ್ ನಟ!

ವಿಜಯ್ ದೇವರಕೊಂಡ ಸಿನಿಮಾದಲ್ಲಿ ಈ ಖ್ಯಾತ ಹಾಲಿವುಡ್ ನಟ!

Ranabaali Teaser: ಪ್ಯಾನ್-ಇಂಡಿಯಾ ಆ್ಯಕ್ಷನ್ ಎಪಿಕ್ ‘ರಣಬಾಲಿ’ ಚಿತ್ರದ ಬಹುನಿರೀಕ್ಷಿತ ಟೀಸರ್ ಬುಧವಾರ ಸಂಜೆ ಬಿಡುಗಡೆಯಾಗಿದೆ. ಹಾಲಿವುಡ್ ನಟರುಗಳು ಭಾರತದ ಸಿನಿಮಾಗಳಲ್ಲಿ ನಟಿಸುವುದು ವಿರಳ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದು ಇನ್ನೂ ಕಡಿಮೆ. ‘ರಣಬಾಲಿ’ ಸಿನಿಮಾನಲ್ಲಿ ಮತ್ತೊಬ್ಬ ಖ್ಯಾತ ಹಾಲಿವುಡ್ ನಟ ವಿಲನ್ ಆಗಿ ನಟಿಸುತ್ತಿದ್ದಾರೆ.

‘ಮೌನ ನನ್ನ ದೌರ್ಬಲ್ಯವಲ್ಲ, ಕುಟುಂಬದ ನೆಮ್ಮದಿಗಾಗಿ ಈ ನಿರ್ಧಾರ’; ಕಿಡಿಗೇಡಿಗಳ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ‘ಬಿಗ್‌ ಬಾಸ್‌’ ಅಶ್ವಿನಿ ಗೌಡ

ʻನನ್ನ ಮೌನ ದೌರ್ಬಲ್ಯವಲ್ಲʼ; Bigg Boss ಅಶ್ವಿನಿ ಗೌಡ ಈ ಮಾತು ಹೇಳಿದ್ದೇಕೆ?

Ashwini Gowda: ನಟಿ ಅಶ್ವಿನಿ ಗೌಡ ಅವರು ಕೆಲ ಕಿಡಿಗೇಡಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿ ಮಧ್ಯಂತರ ತಡೆಯಾಜ್ಞೆ ಪಡೆದಿದ್ದಾರೆ. ತಮ್ಮ ವೈಯಕ್ತಿಕ ಬದುಕು, ಮಗ ಮತ್ತು ತಾಯಿಯ ಘನತೆಗೆ ಕಳಂಕ ತರುತ್ತಿರುವ ಸುಳ್ಳು ವಿಡಿಯೋ, ಟ್ರೋಲ್‌ಗಳ ವಿರುದ್ಧ ಸಿಡಿದೆದ್ದಿರುವ ಅವರು, ಎಚ್ಚರಿಕೆ ನೀಡಿದ್ದಾರೆ. ಕುಟುಂಬದ ಭವಿಷ್ಯ ಮತ್ತು ಸ್ವಾಭಿಮಾನ ರಕ್ಷಿಸಿಕೊಳ್ಳಲು ಕಾನೂನಾತ್ಮಕ ಹೋರಾಟಕ್ಕೆ ಇಳಿದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Bigg Boss Kannada 13: ಮಂಜನ ಕಿರಿಕಿರಿಗೆ ಕಣ್ಣೀರಿಟ್ಟ ಸೌಂದರ್ಯ!

ಮಂಜನ ಕಿರಿಕಿರಿಗೆ ಕಣ್ಣೀರಿಟ್ಟ ಸೌಂದರ್ಯ!

Bigg Boss Kannada 13: ಮಂಜನ ಕಿರಿಕಿರಿ ಸೌಂದರ್ಯಗೆ ತಲೆನೋವಾಗ್ತಿದೆ. ಸೌಂದರ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನನಗೆ ಆಗ್ತಿಲ್ಲ. ತುಂಬಾ ಕಿರಿ ಕಿರಿ ಆಗ್ತಿದೆ. ಅವತ್ತಿನಿಂದ ನಾನು ಸುಮ್ಮನೆ ಇರಿ ಅಂತ ಮನವಿ ಕೂಡ ಮಾಡಿಕೊಂಡೆ. ಆದರೂ ಅವರು ಸುಮ್ಮನಾಗಿಲ್ಲ. ನಾನು ವಾಶ್‌ ರೂಮ್‌ ಹೋಗಿ ಮಲಗ್ತೀನಿ ಎಂದು ಗೋಳೋ ಅಂತ ಕಣ್ಣೀರಿಟ್ಟಿದ್ದಾರೆ.

BBK 13: ʻನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತೀರಾ..ʼ; ʻಬಿಗ್‌ ಬಾಸ್‌ʼ ಮನೆಯಲ್ಲಿ ಜೋರಾಯ್ತು ಮಾಡರ್ನ್‌ ಮಹಾಕವಿ ಮಂಜನ ಸೌಂಡು!‌

ಬಿಗ್‌ ಬಾಸ್‌ನಲ್ಲಿ ಮಾಡರ್ನ್ ಮಹಾಕವಿ ಮಂಜನ ರೌದ್ರಾವತಾರ; ಸ್ಪರ್ಧಿಗಳು ಶಾಕ್!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್ ಕಿಡಿ ಹೊತ್ತಿಕೊಂಡ ಬೆನ್ನಲ್ಲೇ ಸ್ಪರ್ಧಿ ಮಾಡರ್ನ್‌ ಮಹಾಕವಿ ಮಂಜ ಸಿಡಿದೆದ್ದಿದ್ದಾರೆ. ಸಹ-ಸ್ಪರ್ಧಿಗಳ ಪಕ್ಷಪಾತ ಮತ್ತು ಪಿತೂರಿಗಳನ್ನು ನೇರವಾಗಿ ಖಂಡಿಸಿದ ಅವರು, ಎದುರಾಳಿಗಳು ಚಪ್ಪಾಳೆ ತಟ್ಟಲಷ್ಟೇ ಲಾಯಕ್ಕು ಎಂದಿದ್ದಾರೆ. ಎಲ್ಲರನ್ನೂ ಹೊರದಬ್ಬಿ ಟ್ರೋಫಿ ಗೆಲ್ಲುವುದಾಗಿ ತೊಡೆ ತಟ್ಟಿ ಸವಾಲು ಹಾಕಿದ್ದಾರೆ.

Renukaswamy Case: ಖುದ್ದು ಹಾಜರಿಗೆ ಮನವಿ ಮಾಡಿದ್ದ ನಟ ದರ್ಶನ್‌ಗೆ ನಿರಾಸೆ; ಹೈಕೋರ್ಟ್ ಕೊಟ್ಟ ಪರ್ಯಾಯ  ಆಯ್ಕೆಗಳೇನು?

ನಟ ದರ್ಶನ್‌ಗೆ ಹೈಕೋರ್ಟ್ ಶಾಕ್; ಖುದ್ದು ಹಾಜರಿ ಮನವಿಗೆ ಹೇಳಿದ್ದೇನು?

Actor Darshan Thoogudeepa: ನಟ ದರ್ಶನ್‌ ಸಲ್ಲಿಸಿದ್ದ ಖುದ್ದು ಹಾಜರಾತಿ ಅರ್ಜಿಯನ್ನು ಹೈಕೋರ್ಟ್ ಸಂಪೂರ್ಣವಾಗಿ ತಳ್ಳಿಹಾಕಿದೆ. ಭದ್ರತೆ ಹಾಗೂ ಜನದಟ್ಟಣೆಯ ಸವಾಲುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ವಿಡಿಯೋ ಕಾನ್ಫರೆನ್ಸ್ ಮೂಲಕವೇ ಪ್ರತ್ಯೇಕ ಸಮಾಲೋಚನೆ ನಡೆಸಲು ಹಲವು ಪರ್ಯಾಯ ಪರಿಹಾರಗಳನ್ನು ವಕೀಲರ ಮುಂದಿಟ್ಟಿದೆ.

ʻಬೀರ್‌ಬಲ್‌ʼ ಶ್ರೀನಿ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಶಿವರಾಜ್‌ಕುಮಾರ್;‌ ಕೆವಿಎನ್‌ ಪ್ರೊಡಕ್ಷನ್ಸ್‌ನಂದ ದಸರಾ ಹಬ್ಬಕ್ಕೆ ಭರ್ಜರಿ ಗಿಫ್ಟ್!‌

ʻಬೀರ್‌ಬಲ್ 2ʼ ಸಿನಿಮಾಗೆ ಬಂದ್ರು ಶಿವಣ್ಣ; KVN ಪ್ರೊಡಕ್ಷನ್ಸ್‌ ಹೊಸ ಸಿನಿಮಾ

Birbal Case 2: ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಬೀರ್‌ಬಲ್ ಟ್ರೈಲಜಿ ಕೇಸ್ 2’ ಚಿತ್ರ ಅಧಿಕೃತವಾಗಿ ಅನೌನ್ಸ್ ಆಗಿದೆ. ಎಂ.ಜಿ. ಶ್ರೀನಿ ನಿರ್ದೇಶನದ ಈ ಥ್ರಿಲ್ಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ಅಬ್ಬರಿಸಲಿದ್ದು, ಈ ಚಿತ್ರದ ಮೂಲಕ ಖುಷ್ಬೂ ಸುಂದರ್ ಹಾಗೂ ಡೈಸಿ ಬೋಪಣ್ಣ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ.

ತಮಿಳು ನಟ ಸೂರ್ಯಗೆ ಸಾಧ್ಯವಾಗಿದ್ದು ಬೇರೆ 'ಸ್ಟಾರ್' ಹೀರೋಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ? ಅಭಿಮಾನಿಗಳಿಗೆ ಬೇಕಿರುವುದು ಇದೇ ಸ್ಪೀಡ್!

6 ತಿಂಗಳಲ್ಲಿ 3 ಸಿನಿಮಾ; ಸೂರ್ಯ ಸ್ಪೀಡ್ ನೋಡಿ ಕಲಿಬೇಕು ಎಂದ್ರು ಫ್ಯಾನ್ಸ್!‌

Actor Suriya: ನಟ ಸೂರ್ಯ ಅವರ ಸ್ಪೀಡ್ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಕೇವಲ ಆರು ತಿಂಗಳ ಅಂತರದಲ್ಲಿ ‘ಕರುಪ್ಪು’, ‘ವಿಶ್ವನಾಥ್ & ಸನ್ಸ್’ ಮತ್ತು ನವೆಂಬರ್‌ನಲ್ಲಿ ಬರಲಿರುವ ‘ಸೀನ್’ ಮೂಲಕ ಮೂರು ಚಿತ್ರಗಳನ್ನು ನೀಡುತ್ತಿದ್ದಾರೆ. ಸಾಲು ಸಾಲು ಹಿಟ್ ನೀಡುತ್ತಿರುವ ಸೂರ್ಯ, ಇತರ ಸ್ಟಾರ್ ನಟರಿಗೆ ಮಾದರಿಯಾಗಿದೆ.

ರವಿಚಂದ್ರನ್ ಪುತ್ರ ಮನೋರಂಜನ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಪರ್ಣ ದಾಸ್: ‘ಸರ್ವೇ ಜನಾಃ ಸುಖಿನೋ ಭವಂತು’ ಶೂಟಿಂಗ್ ಕಂಪ್ಲೀಟ್!

ರವಿಚಂದ್ರನ್‌ ಮಗನ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಅಪರ್ಣ ದಾಸ್‌ ಎಂಟ್ರಿ

Aparna Das: ಮನೋರಂಜನ್ ರವಿಚಂದ್ರನ್ ಅಭಿನಯದ ‘ಸರ್ವೇ ಜನಾಃ ಸುಖಿನೋ ಭವಂತು’ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈ ಸಿನಿಮಾದ ಮೂಲಕ ತಮಿಳಿನ ಖ್ಯಾತ ನಟಿ ಅಪರ್ಣ ದಾಸ್‌ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬದಂದೇ ಈ ಸುದ್ದಿಯನ್ನು ಚಿತ್ರತಂಡ ಬಹಿರಂಗಪಡಿಸಿದೆ. ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ಮೈಸೂರು ದಸರಾಗೆ ಈ ಬಾರಿ ಮೆರುಗು ತುಂಬಲಿದ್ದಾರೆ 30ಕ್ಕೂ ಹೆಚ್ಚು ಸ್ಯಾಂಡಲ್‌ವುಡ್‌ ತಾರೆಯರು; ಏನಿದು ಬಿಗ್‌ ಪ್ಲ್ಯಾನ್?‌

ಮೈಸೂರು ದಸರಾ ಜಂಬೂಸವಾರಿಗೆ ತಾರಾ ಮೆರುಗು; ಸ್ಯಾಂಡಲ್‌ವುಡ್ ಕಲಾವಿದರ ಸಾಥ್‌

Mysuru Dasara: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಜಂಬೂಸವಾರಿ ಮೆರವಣಿಗೆಗೆ ಈ ಬಾರಿ ಬೆಳ್ಳಿತೆರೆಯ ವೈಭವ ಜತೆಯಾಗಲಿದೆ. ಕನ್ನಡ ಚಿತ್ರರಂಗದ 30ಕ್ಕೂ ಅಧಿಕ ಮುಂಚೂಣಿ ತಾರೆಯರು ತೆರೆದ ಅಂಬಾರಿ ವಾಹನದಲ್ಲಿ ಸಾಗಲಿದ್ದಾರೆ. 93 ವರ್ಷಗಳ ಸಿನಿರಂಗದ ಇತಿಹಾಸ ಸಾರುವ ಅಪರೂಪದ ಸ್ತಬ್ಧಚಿತ್ರವೂ ಇವರೊಂದಿಗೆ ಸಾಗಲಿದೆ.

Bigg Boss Kannada 13: ಟಾಸ್ಕ್ ಆಡುವ ವಿಚಾರಕ್ಕೆ ಭುಗಿಲೆದ್ದಿದೆ ಮನಸ್ತಾಪ; ಕಣ್ಣೀರಿಟ್ಟ ಆಸಿಯಾ

ಟಾಸ್ಕ್ ಆಡುವ ವಿಚಾರಕ್ಕೆ ಭುಗಿಲೆದ್ದಿದೆ ಮನಸ್ತಾಪ; ಕಣ್ಣೀರಿಟ್ಟ ಆಸಿಯಾ

Bigg Boss Kannada 13: ಬಿಗ್‌ಬಾಸ್ ಮನೆಯಲ್ಲಿ ಮೂರನೇ ಟಾಸ್ಕ್‌ಗಾಗಿ ಸ್ಪರ್ಧಿಗಳ ನಡುವೆ ಜಗಳ ಶುರುವಾಗಿದೆ. ಈ ಹಿಂದೆ ಹೆಚ್ಚು ಕಾಣಿಸಿಕೊಳ್ಳದ ಸೌಂದರ್ಯ ಶೆಟ್ಟಿ , ಇದೀಗ ಟಾಸ್ಕ್ ಆಡಲು ಆಸಿಯಾ ಫಿರ್ದೋಸ್ ಜೊತೆ ಜಟಾಪಟಿಗೆ ಇಳಿದಿದ್ದಾರೆ. ಇವರಿಬ್ಬರ ನಡುವಿನ ಈ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ. ಅದರಲ್ಲೂ ವೈಷ್ಣವಿ ಅವರೂ ಕೂಗಾಡಿದ್ದಾರೆ. ಆಸಿಯಾ ಮನೆಯ ಸದಸ್ಯರ ಮುಂದೆ ಕಣ್ಣೀರಿಟ್ಟಿದ್ದಾರೆ.

Zee 5: ಹೊಸ ರೂಪದಲ್ಲಿ ‘Zee5’ ಒಟಿಟಿ ಅನಾವರಣ; AI ಆಧಾರಿತ ತಂತ್ರಜ್ಞಾನ

ಹೊಸ ರೂಪದಲ್ಲಿ ‘Zee5’ ಒಟಿಟಿ ಅನಾವರಣ; AI ಆಧಾರಿತ ತಂತ್ರಜ್ಞಾನ

Zee 5: ಮೊಬೈಲ್ ಹಾಗೂ ಕನೆಕ್ಟೆಡ್ ಟಿವಿಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವ ಜೀ5, ಸ್ಮಾರ್ಟ್ ಪೆರ್ಸನಲೈಸಷನ್, ಕೃತಕ ಬುದ್ಧಿಮತ್ತೆ (AI) ಆಧಾರಿತ ಸರ್ಚಿಂಗ್ ವ್ಯವಸ್ಥೆ, ಆಕರ್ಷಕ ದೃಶ್ಯ ನ್ಯಾವಿಗೇಷನ್ ಮತ್ತು ಯಾವುದೇ ಸ್ಕ್ರೀನ್‌ನಲ್ಲೂ ಸರಾಗವಾಗಿ ವೀಕ್ಷಿಸಬಹುದಾದ ತಂತ್ರಜ್ಞಾನದೊಂದಿಗೆ ಸಜ್ಜಾಗಿದೆ. ಪ್ರೇಕ್ಷಕರ ಬದಲಾಗುತ್ತಿರುವ ವೀಕ್ಷಣಾ ಶೈಲಿಗೆ ತಕ್ಕಂತೆ ನೂತನ ಜೀ5 ವೇದಿಕೆಯನ್ನು ಪ್ರೀಮಿಯಂ ಎಂಟರ್‌ಟೈನ್‌ಮೆಂಟ್, ಫ್ರೀ 5, ಕಿಡ್‌ಝ್ (KidZ), ಟಿವಿ ಮತ್ತು ಸ್ಪೋರ್ಟ್ಸ್ ಎಂಬ ಐದು ವಿಶಿಷ್ಟ ವಿಭಾಗಗಳನ್ನಾಗಿ ವಿನ್ಯಾಸಗೊಳಿಸಲಾಗಿದೆ.

Bigg Boss Kannada 13: ʻಬ್ರೋ' ಎಂದಿದ್ದಕ್ಕೆ ‘VIP ಗಗನ್’ ಎನ್ನಲು ಧನುಷ್‌ಗೆ ಆರ್ಡರ್‌ ಮಾಡಿದ ಗಗನ್‌! ರಿವೆಂಜ್‌ ತಗೊಂಡ್ರಾ ನಟ?

ʻಬ್ರೋ' ಎಂದಿದ್ದಕ್ಕೆ ‘VIP ಗಗನ್’ ಎನ್ನಲು ಧನುಷ್‌ಗೆ ಆರ್ಡರ್‌ ಮಾಡಿದ ಗಗನ್‌

Bigg Boss Kannada 13:ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಟಾಸ್ಕ್‌ಗೂ ಮುನ್ನ, ಉಸ್ತುವಾರಿ ಗಗನ್‌ ಅವರು ಧನುಷ್‌ಗೆ ಕೂತ್ಕೋಳ್ಳಿಕ್ಕೆ ಹೇಳುತ್ತಾರೆ. ಆಗ ಧನುಷ್‌ ಮತ್ತು ಗಗನ್‌ ನಡುವೆ ವಾದ ವಿವಾದಗಳೂ ಆಗುತ್ತವೆ. ನನಗೆ ಬ್ರೋ ಅನ್ನಬೇಡ, ನಿನ್ನ ವಯಸ್ಸೇನೋ, VIP ಗಗನ್‌ ಅನ್ನೂ ಸಾಕು ಎಂದು ಖಡಕ್‌ ಆಗಿಯೇ ಹೇಳಿದ್ದಾರೆ. ಈ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದು, ವೀಕೆಂಡ್‌ನಲ್ಲಿ ಸುದೀಪ್ (sudeep) ಅವರು ಕ್ಲಾಸ್ ತಗೋಳೋದು ಖಚಿತ ಎನ್ನಲಾಗುತ್ತಿದೆ.

Bigg Boss Kannada 13: ಶುರುವಾಯ್ತು ಹೈಡ್ರಾಮ; ಆಸಿಯಾ ಬಿರುಗಾಳಿ, ಸೌಂದರ್ಯ ಸುಂಟರಗಾಳಿ! Video

ಶುರುವಾಯ್ತು ಹೈಡ್ರಾಮ; ಆಸಿಯಾ ಬಿರುಗಾಳಿ, ಸೌಂದರ್ಯ ಸುಂಟರಗಾಳಿ!

Bigg Boss Kannada 13: ಮಾತಿನ ಕಾರಣದಿಂದಲೇ ಬಿಗ್ ಬಾಸ್ (Bigg Boss kannada) ಮನೆಯಲ್ಲಿ ಜಗಳ ಶುರುವಾಗಿದೆ. ಟಾಸ್ಕ್​ಗಿಂತಲೂ ಹೆಚ್ಚಾಗಿ ಮಾತಿನಿಂದಲೇ ಕಿರಿಕ್ ಆಗುತ್ತಿದೆ. ಎರಡು ತಂಡದ ಪೈಕಿ ತಮ್ಮ ತಂಡದ ಮೊದಲು ರಕ್ಷಿಸುವರು ಈ ಟಾಸ್ಕ್‌ ಗೆಲ್ಲುತ್ತದೆ ಎಂದು ಟಾಸ್ಕ್‌ ಒಂದನ್ನ ನೀಡಿದರು. ಆಗ ಅಸಿಯಾ (Asia) ಗಲಾಟೆ ಮಾಡಿದ್ದಾರೆ. ಪ್ರೋಮೋದಲ್ಲಿ ಬಹುಶಃ ಆಸಿಯಾ ಫಿರ್ದೋಸ್‌ ಅವರನ್ನು ಸೌಂದರ್ಯ ವ್ಯಂಗ್ಯ ಮಾಡಿದಂತೆ ಕಾಣಿಸುತ್ತಿದೆ. ನಾನು ಯಾವ ಟಾಸ್ಕ್‌ ಆಡಿಲ್ಲ. ಈ ಟಾಸ್ಕ್‌ ಆಡಿಯೇ ಆಡುತ್ತೇನೆ ಎಂದರು. ಅದಕ್ಕೆ ಸೌಂದರ್ಯ ಇದ್ದವರು ಗಲಾಟೆ ಮಾಡಿದರು. ನಾನು ಬಿಟ್ಟುಕೊಟ್ಟಿಲ್ವಾ? ಅಂತ ಆಸಿಯಾ ಹೇಳಿದರು. ವೋಟ್‌ ಹಾಕೋಣ ಎಂದಿದ್ದಾರೆ ಸೌಂದರ್ಯ. ಅದು ಅಲ್ಲದೇ ಆಸಿಯಾ ಕೂಡ ಮೂಲೆಗೂಂಪು ಮಾಡಿ ಟಾರ್ಚರ್‌ ಕೊಡುತ್ತಿದ್ದಾರೆ ಎಂದು ಗೋಗೆರೆದರು. ಇದನ್ನು ಸೌಂದರ್ಯ ಇಮಿಟೇಟ್‌ ಮಾಡಿದ್ದಾರೆ. ಸೌಂದರ್ಯ ಕೂಡ ಟಾಸ್ಕ್‌ ಕೊಡಿ ಬಿಗ್‌ ಬಾಸ್‌ ಅಂತ ಅಳುವಂತೆ ಡ್ರಾಮಾ ಮಾಡಿದ್ದಾರೆ.

BBK 13: ತಾರಕಕ್ಕೇರಿದ ಪ್ರಥಮಾ ಪ್ರಸಾದ್‌ - ಕಿರಣ್‌ ಶಾಸ್ತ್ರಿ ಕಿತ್ತಾಟ! ‘ನಾನು ಕೆಟ್ಟ ಸೈಕ್ ನನ್ಮಗ ಆಗ್ಬಿಡ್ತೀನಿ’ ಎಂದ ಅವಿನಾಶ್‌!

Bigg Boss 13: ‘ನಾನು ಸೈಕ್ ನನ್ಮಗ’; ಕಿರಣ್‌ಗೆ ಅವಿನಾಶ್ ಖಡಕ್ ವಾರ್ನಿಂಗ್!

BBK 13: ಬಿಗ್‌ ಬಾಸ್‌ ಸ್ಪರ್ಧಿಗಳ ಮಧ್ಯೆ ದಿನದಿಂದ ದಿನಕ್ಕೆ ಜಗಳ ತಾರಕಕ್ಕೇರುತ್ತಿದೆ. ಆಸನ ಹಂಚಿಕೆಯ ವಿಚಾರವಾಗಿ ಶುರುವಾದ ಮಾತಿನ ಚಕಮಕಿಯು ಕಿರಣ್ ಶಾಸ್ತ್ರಿ ಹಾಗೂ ಪ್ರಥಮಾ ಪ್ರಸಾದ್ ನಡುವೆ ತೀವ್ರ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದೆ. ಕಿರಣ್ ಅವರ ವಾದ ಕಂಡು ರೊಚ್ಚಿಗೆದ್ದ ಅವಿನಾಶ್ ಶಠಮರ್ಷಣ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ʻಸ್ಪಾರ್ಕ್ʼ ಸಿನಿಮಾದಲ್ಲಿ ವಕೀಲೆಯಾಗಿ ಸ್ಯಾಂಡಲ್‌ವುಡ್‌ಗೆ ಮರಳಿದ 'ಜಾಕಿ' ಭಾವನಾ; ಸೆ.25ಕ್ಕೆ ಬೆಳ್ಳಿತೆರೆ‌ಗೆ ಎಂಟ್ರಿ!

‘ಸ್ಪಾರ್ಕ್’ ಚಿತ್ರದ ಮೂಲಕ ವಕೀಲೆಯಾಗಿ ಭಾವನಾ ಮೆನನ್ ಕಮ್‌ಬ್ಯಾಕ್

Spark Kannada movie: ಬಹುಭಾಷಾ ನಟಿ ಭಾವನಾ ಮೆನನ್ ಮತ್ತೆ ಸ್ಯಾಂಡಲ್‌ವುಡ್ ಅಂಗಳಕ್ಕೆ ಪ್ರವೇಶಿಸಿದ್ದಾರೆ. ʻಸ್ಪಾರ್ಕ್‌ʼ ಸಿನಿಮಾದಲ್ಲಿ ಪತ್ರಕರ್ತನ ಪರ ಹೋರಾಡುವ ಧೀಮಂತ ವಕೀಲೆ ವೈದೇಹಿ ಪಾತ್ರದಲ್ಲಿ ಅವರು ನಟಿಸಿದ್ದಾರೆ. ನಿರಂಜನ್ ಸುಧೀಂದ್ರ ನಾಯಕನಾಗಿ, ನೆನಪಿರಲಿ ಪ್ರೇಮ್ ಖಳನಾಯಕನಾಗಿ ನಟಿಸಿರುವ ಈ ಚಿತ್ರವು ಸೆಪ್ಟೆಂಬರ್ 25ರಂದು ಬಿಡುಗಡೆಯಾಗಲಿದೆ.

ಆರಂಭವಾದ ಮೊದಲ ವಾರದಲ್ಲೇ ಜಿಯೋಹಾಟ್‌ಸ್ಟಾರ್‌ನಲ್ಲಿ ನಂ.1 ಪಟ್ಟಕ್ಕೇರಿದ 'ಬಿಗ್ ಬಾಸ್ ಕನ್ನಡ 13' : ಒಟಿಟಿಯಲ್ಲೂ ʻಕಿಚ್ಚʼ ಸುದೀಪ್ ಗತ್ತು!

ಜಿಯೋಹಾಟ್‌ಸ್ಟಾರ್‌ನಲ್ಲಿ ನಂ.1 ಪಟ್ಟಕ್ಕೇರಿದ ‘ಬಿಗ್ ಬಾಸ್ ಕನ್ನಡ 13’

Bigg Boss Kannada 13: ಬಿಗ್‌ ಬಾಸ್‌ ಮೊದಲ ವಾರದಲ್ಲೇ ಜಿಯೋಹಾಟ್‌ಸ್ಟಾರ್‌ನ ಕನ್ನಡ ವಿಭಾಗದಲ್ಲಿ ಅಗ್ರಸ್ಥಾನ ಪಡೆದು ಭರ್ಜರಿ ಡಿಜಿಟಲ್ ಕ್ರಾಂತಿ ಸೃಷ್ಟಿಸಿದೆ. ಕಿಚ್ಚ ಸುದೀಪ್ ಸಾರಥ್ಯದ ಎಂಡೆಮೋಲ್ ಶೈನ್ ಇಂಡಿಯಾ ನಿರ್ಮಾಣದ ಈ ರಿಯಾಲಿಟಿ ಶೋ, ದಕ್ಷಿಣ ಭಾರತದ ನಾಲ್ಕು ಭಾಷೆಗಳ ಪೈಪೋಟಿಯ ನಡುವೆಯೂ ಕನ್ನಡಿಗರನ್ನು ಮೋಡಿ ಮಾಡಿ ದಾಖಲೆಯ ವೀಕ್ಷಣೆ ಗಳಿಸಿದೆ.

Toxic Movie: ಚಿಂತೆಯಲ್ಲಿ ಕೂರಬೇಡಿ! ʼಟಾಕ್ಸಿಕ್ʼ ಸಿನಿಮಾ ಬಗ್ಗೆ ಆಪ್ತ ಸ್ನೇಹಿತನ ಬಳಿ ಯಶ್‌ ಹೇಳಿದ್ದೇನು?

ಟಾಕ್ಸಿಕ್ ಸಿನಿಮಾ ಬಗ್ಗೆ ಆಪ್ತ ಸ್ನೇಹಿತನ ಬಳಿ ಯಶ್‌ ಹೇಳಿದ್ದೇನು?

Toxic Movie: ಟಾಕ್ಸಿಕ್ ಸಿನಿಮಾದ ಡಬ್ಬಿಂಗ್ ಸೂಪರ್ ವೈಸರ್ ಹಾಗೂ ನಟ ಜೈದೇವ್ ಮೋಹನ್ ಅವರು ಖಾಸಗಿ ಮಾಧ್ಯ,ವೊಂದರ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಟಾಕ್ಸಿಕ್ ಬಾಕ್ಸ್‌ಆಫೀಸ್‌ ನಲ್ಲಿ ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಮಾಡಿಲ್ಲ. ಆದರೂ ನಟ ಯಶ್ ಅವರು ಸಿನಿಮಾದ ಸೋಲನ್ನು ಧೈರ್ಯದಿಂದ ಸ್ವೀಕರಿಸಿದ್ದಾರೆ.

Bigg Boss: ಗೋಡೆ ಏರಿ ಪರಾರಿಗೆ ಯತ್ನಿಸಿದ ಬಿಗ್‌ ಬಾಸ್‌ ಸ್ಪರ್ಧಿ; ವಿಡಿಯೊ ವೈರಲ್‌

ಗೋಡೆ ಏರಿ ಪರಾರಿಗೆ ಯತ್ನಿಸಿದ ಬಿಗ್‌ ಬಾಸ್‌ ಸ್ಪರ್ಧಿ; ವಿಡಿಯೊ ವೈರಲ್‌

Bigg Boss: ನಟ ವಿಜಯ್ ಸೇತುಪತಿ (vijay Sethupathi) ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ನಾನಾ ರೀತಿಯ ಸ್ಪರ್ಧಿಗಳು ಶೋನಲ್ಲಿ ಭಾಗವಹಿಸಿದ್ದಾರೆ. ಇದೀಗ ಬಿಗ್​​ಬಾಸ್ ಸ್ಪರ್ಧಿಯೊಬ್ಬ ಸೀಸನ್ ಶುರುವಾಗಿ ಎರಡೇ ದಿನಕ್ಕೆ ಮನೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ವಿಡಿಯೋ ಇದೀಗ ವೈರಲ್‌ ಆಗಿದೆ.

Bigg Boss Kannada 13: ಅಡುಗೆ ಮಾಡೋದು ದೊಡ್ಡ ಕೆಲ್ಸನಾ? ಸಂಗೀತಾ ಮೇಲೆ ಓಂ ಪ್ರಕಾಶ್ ಗರಂ

ಅಡುಗೆ ಮಾಡೋದು ದೊಡ್ಡ ಕೆಲ್ಸನಾ? ಸಂಗೀತಾ ಮೇಲೆ ಓಂ ಪ್ರಕಾಶ್ ಗರಂ

Bigg Boss Kannada 13: ಟಾಸ್ಕ್‌ನಲ್ಲಿ ಮಂಜ ಹಾಗೂ ಲಿಖಿತ್ ಗೆದ್ದಿದ್ದಾರೆ. ವಿಮಾನದಲ್ಲಿದ್ದ ಮಂಜ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟು ಸೇಫ್ ಆಗಿದ್ದಾರೆ. ಇತ್ತ ಓಂ ಪ್ರಕಾಶ್ ರಾವ್ ಮತ್ತೆ ವಿಮಾನ ಏರಿ ಡೇಂಜರ್ ಝೋನ್‌ನಲ್ಲಿದ್ದಾರೆ. ಇದೀಗ ಓಂ ಪ್ರಕಾಶ್‌ ತಕರಾರು ಎತ್ತಿದ್ದಾರೆ. ಅಷ್ಟೇ ಅಲ್ಲ ಮನೆಯಲ್ಲಿ ಯಾರೂ ಅರ್ಹರಲ್ಲ ವ್ಯಕ್ತಿ ಮತ್ತೆ ಕಳಿಸಬೇಕಿತ್ತು. ಧನುಷ್‌ ಅವರನ್ನು ಮತ್ತೆ ವಿಮಾನಕ್ಕೆ ಕಳಿಸಲಾಗಿದೆ.

Bigg Boss Kannada 13: ದುರಹಂಕಾರ ಇಟ್ಟುಕೊಳ್ಳಬೇಡಿ  ಎಂದ ಗಗನ್‌ ಮೇಲೆ ಧನುಷ್‌ ಕೆಂಡಾಮಂಡಲ

ದುರಹಂಕಾರ ಇಟ್ಟುಕೊಳ್ಳಬೇಡಿ ಎಂದ ಗಗನ್‌ ಮೇಲೆ ಧನುಷ್‌ ಕೆಂಡಾಮಂಡಲ

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಹಲವು ನಿಯಮಗಳಿದ್ದು, ಅವುಗಳನ್ನು ಪ್ರತಿಯೊಬ್ಬ ಸ್ಪರ್ಧಿಯೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಅದರಲ್ಲೂ ಮನೆಯ ಮೂಲ ನಿಯಮಗಳನ್ನು ಉಲ್ಲಂಘಿಸಿದರೆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ (Sudeep) ಅವರಿಂದ ಕ್ಲಾಸ್ ಸಿಗುವುದು ಖಚಿತ. ಗಗನ್‌ ಈ ವಿಚಾರದಲ್ಲಿ ಕಿಚ್ಚನಿಂದ ಕ್ಲಾಸ್‌ ತೆಗೆದುಕೊಳ್ಳೋದು ಗ್ಯಾರಂಟಿ ಆದಂತಿದೆ. ಇದರ ಬೆನ್ನಲ್ಲೇ ಹೊಸ ಗಲಾಟೆ ಆಗಿದೆ.

'ಈ ಸಲ ಬಿಗ್‌ ಬಾಸ್‌ಗೆ ಹೋಗ್ತೀರಾ?' ಅಂತ ಕೇಳಿದ್ದಕ್ಕೆ 'ನೋ..' ಎಂದಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಏನೆಲ್ಲಾ ಹೇಳಿದ್ರು ಗೊತ್ತಾ?

ಅಂದು ʻಬಿಗ್‌ ಬಾಸ್‌ʼ ಬಗ್ಗೆ ಅಚ್ಚರಿಯ ಉತ್ತರ ನೀಡಿದ್ದ ಓಂ ಪ್ರಕಾಶ್ ರಾವ್‌!

ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಪ್ರವೇಶಿಸಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ. ಕಾರ್ಯಕ್ರಮಕ್ಕೆ ಹೋಗುವ ಮುನ್ನ ಕಮಿಟ್‌ಮೆಂಟ್ ನೆಪವೊಡ್ಡಿ ದೊಡ್ಮನೆಗೆ ಹೋಗುವ ವದಂತಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು. ಈ ಹಿಂದೆ ನಾಲ್ಕನೇ ಆವೃತ್ತಿಯಲ್ಲೂ ಭಾಗವಹಿಸಿದ್ದ ಇವರು, ಆರೋಗ್ಯ ಸಮಸ್ಯೆಯಿಂದ ಅರ್ಧದಲ್ಲೇ ನಿರ್ಗಮಿಸಿದ್ದರು.

BBK 13: ಆಟ ಶುರುವಾಗುತ್ತಿದ್ದಂತೆಯೇ 'ಗಿಲ್ಲಿ' ನಟನ ಹೆಸರನ್ನು ಜಪಿಸಿದ ಸ್ಪರ್ಧಿಗಳು; ಮಾತಿನ ಮಲ್ಲನ ಸ್ಟೈಲ್‌ ಕಾಪಿ ಮಾಡುತ್ತಿರೋದು ಯಾರು?

ʻ‌ಬಿಗ್‌ ಬಾಸ್‌ʼ ಮನೆಯಲ್ಲಿ ಗಿಲ್ಲಿ ಥರ ಆಡೋಕೆ ಕಸರತ್ತು ಮಾಡ್ತಿರೋದು ಯಾರು?

Bigg Boss Kannada 13: ಬಿಗ್‌ ಬಾಸ್ ಮನೆಯಲ್ಲಿ ಆಟ ಶುರುವಾದ ಮೂರೇ ದಿನಕ್ಕೆ ಕಳೆದ ಬಾರಿಯ ವಿನ್ನರ್ ಗಿಲ್ಲಿ ನಟನ ಹೆಸರು ಸದ್ದುಮಾಡಿದೆ. ಸ್ಪರ್ಧಿ ಮಂಜ ಅವರು ಗಿಲ್ಲಿ ಶೈಲಿಯನ್ನು ನಕಲು ಮಾಡುತ್ತಿದ್ದಾರೆ ಎಂದು ಸಹ-ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ತಾಂಡವ್ ಲೇವಡಿ ಮಾಡಿದ್ದಾರೆ.

Loading...