ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Bigg Boss Kannada 13: ಅಗ್ನಿಪರೀಕ್ಷೆ ಅನ್ನೋ ಮಹಾಯುದ್ಧದ ಜ್ಯೂರಿ ಇವರೇ! ಆದ್ರೂ ವೀಕ್ಷಕರಿಗೆ ಇದೊಂದೇ ಬೇಸರ

ಅಗ್ನಿಪರೀಕ್ಷೆ ಅನ್ನೋ ಮಹಾಯುದ್ಧದ ಜ್ಯೂರಿ ಇವರೇ!

Bigg Boss Kannada 13: ಬಿಗ್‌ ಬಾಸ್‌ ಅಗ್ನಿಪರೀಕ್ಷೆʼ (Bigg Boss agnipariskshe) ಎಂಬ ವಿಶೇಷ ಸೆಲೆಕ್ಷನ್‌ ಪ್ರಕ್ರಿಯೆ ಇದೆ. ಜಡ್ಜ್‌ಗಳಾಗಿ ಸಂಗೀತಾ ಶೃಂಗೇರಿ ಹಾಗೂ ವಿನಯ್‌ ಗೌಡ ಚಂದನ್‌ ಶೆಟ್ಟಿ ಶೃತಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಪ್ರೋಮೋ ಔಟ್‌ ಆಗಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇದೇ ಆಗಸ್ಟ್‌ 16ರ ರಾತ್ರಿ 9ಕ್ಕೆ ಬಿಗ್‌ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.

Krithi Bangera: ಬದುಕಿಗೆ ವಿದಾಯ ಹೇಳಿದ ಉಡುಪಿಯ ಖ್ಯಾತ ಮಾಡೆಲ್

ಬದುಕಿಗೆ ವಿದಾಯ ಹೇಳಿದ ಉಡುಪಿಯ ಖ್ಯಾತ ಮಾಡೆಲ್

Krithi Bangera: 27 ವರ್ಷದ ಯುವ ಪ್ರತಿಭೆ ಕೃತಿ ಬಂಗೇರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಮಾಡಿಯಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಸ್ಟಾರ್‌ ಸುವರ್ಣದಲ್ಲಿ ಬರ್ತಿದೆ ಹೊಸ ಧಾರಾವಾಹಿ ʻಆನಂದ ನಿಲಯʼ; ಮುಖ್ಯಪಾತ್ರದಲ್ಲಿ  'ಆಕಾಶದೀಪ' ಖ್ಯಾತಿಯ ನಟಿ ದಿವ್ಯ ಶ್ರೀಧರ್

ʻಆನಂದ ನಿಲಯʼ ಸೀರಿಯಲ್‌ ಮೂಲಕ ʻಆಕಾಶದೀಪʼ ನಟಿ ದಿವ್ಯ ಶ್ರೀಧರ್ ಕಂಬ್ಯಾಕ್!

'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ 'ಆನಂದ ನಿಲಯ' ಎಂಬ ನೂತನ ಕೌಟುಂಬಿಕ ಧಾರಾವಾಹಿ ಪ್ರಸಾರವಾಗಲಿದೆ. 'ಆಕಾಶದೀಪ' ಖ್ಯಾತಿಯ ದಿವ್ಯ ಶ್ರೀಧರ್ ಹಾಗೂ ಹಿರಿಯ ನಟ ರಾಕೇಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಧಾರಾವಾಹಿಯನ್ನು ಆದರ್ಶ್ ಹೆಗಡೆ ನಿರ್ದೇಶಿಸಿದ್ದು, ಜಿಯೋಹಾಟ್‌ಸ್ಟಾರ್‌ನಲ್ಲೂ ವೀಕ್ಷಿಸಬಹುದು.

ಬೆಂಗಳೂರಿನಲ್ಲಿ ʻಟಾಕ್ಸಿಕ್‌ʼ ಟ್ರೇಲರ್‌ ರಿಲೀಸ್‌ಗೆ ಕ್ಷಣಗಣನೆ; ತಾಯ್ನಾಡಿನಿಂದಲೇ ದೊಡ್ಡ ಸಿಗ್ನಲ್‌ ಕೊಡ್ತಿದ್ದಾರೆ ಯಶ್‌!

ಬೆಂಗಳೂರಿಗೆ ಬರ್ತಿದೆ Toxic ಟೀಮ್;‌ ಯಶ್‌ ಹವಾ ನೋಡಲು ಫ್ಯಾನ್ಸ್‌ ರೆಡಿ!

'ರಾಕಿಂಗ್ ಸ್ಟಾರ್' ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಟ್ರೇಲರ್ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರೀಕರಣ ಆರಂಭವಾಗಿ ಭರ್ತಿ 2 ವರ್ಷ ಪೂರೈಸುತ್ತಿರುವ ಈ ದಿನದಂದು ದೇಶದ ವಿವಿಧ ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಟ್ರೇಲರ್ ಅನಾವರಣಗೊಳ್ಳಲಿದೆ.

Mithun Chakraborty: ಆಸ್ಪತ್ರೆಗೆ ದಾಖಲಾದ ಹಿರಿಯ ನಟ ಮಿಥುನ್ ಚಕ್ರವರ್ತಿ

ಆಸ್ಪತ್ರೆಗೆ ದಾಖಲಾದ ಹಿರಿಯ ನಟ ಮಿಥುನ್ ಚಕ್ರವರ್ತಿ

Mithun Chakraborty: 76 ವರ್ಷ ವಯಸ್ಸಿನ ಪ್ರಾಯದ ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದೆ. ಅಲ್ಲದೇ, ಅವರ ಆರೋಗ್ಯ ಸ್ಥಿರವಾಗಿದೆ. ಮಿಥುನ್ ಅವರನ್ನು ಭೇಟಿಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ ಸಿಎಂ ಸುವೇಂದು. ಮಿಥುನ್ ಆಸ್ಪತ್ರೆಗೆ ದಾಖಲಾದಾಗ ಸುವೇಂದು ಅಧಿಕಾರಿ ಅವರು ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ 2024ರಲ್ಲಿ ಮಿಥುನ್ ಅವರ ಕೈಗೆ ಮೂಳೆ ಶಸ್ತ್ರಚಿಕಿತ್ಸೆ ನಡೆದಾಗಲೂ ಸುವೇಂದು ಅವರು ಭೇಟಿ ನೀಡಿದ್ದರು.

Ayogya 2 Review: ಸಿದ್ಧ ಸೂತ್ರದ ಗುಂಗಿನಲ್ಲಿ ಹಳ್ಳಿ ರಾಜಕಾರಣದ ಸುತ್ತ ತಿರುಗುವ ಸಿದ್ದೇಗೌಡ!

ಸತೀಶ್‌ ನೀನಾಸಂ -‌ ರಚಿತಾ ರಾಮ್ ಜೋಡಿಯ ʻಅಯೋಗ್ಯ 2ʼ ಸಿನಿಮಾ ಹೇಗಿದೆ?

Ayogya 2 Movie Review: ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಟನೆಯ 'ಅಯೋಗ್ಯ 2' ಸಿನಿಮಾ ಇಂದು (ಆಗಸ್ಟ್ 7, 2026) ತೆರೆಕಂಡಿದೆ. ಪಂಚಾಯಿತಿ ಸದಸ್ಯನಾಗಿರುವ ಸಿದ್ಧೇಗೌಡ ಈಗ ಅಧ್ಯಕ್ಷ ಸ್ಥಾನಕ್ಕಾಗಿ ಪುನಃ ಬಚ್ಚೇಗೌಡನ ವಿರುದ್ಧ ನಡೆಸುವ ಹೋರಾಟವೇ ಚಿತ್ರದ ಕಥೆಯಾಗಿದೆ.

KTPA: ನಟಿ ಹಂಸ, ಧ್ರುವಂತ್ ವಿರುದ್ಧ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ ಗರಂ!

ಕಲಾವಿದರಿಗೆ ಎಚ್ಚರಿಕೆ ನೀಡಿದ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ!

Kannada Serial Artist: ನಟಿ ಹಂಸ 'ವಸುದೇವ ಕುಟುಂಬ' ಧಾರಾವಾಹಿಯಲ್ಲಿ ಅಭಿನಯಿಸಿದರು. ಸಂಭಾವನೆ ನೀಡಿಲ್ಲ ಎಂದು ಹಂಸ ಪ್ರತಾಪ್ ಆರೋಪಿಸಿದ್ದರು. 'ಬಿಗ್ ಬಾಸ್' ಸ್ಪರ್ಧಿ ಧ್ರುವಂತ್ ರಹಗಾರ ಸುಂದರ್ ಸಹ ನಿರ್ಮಾಪಕರ ವಿರುದ್ಧ ಮಾತನಾಡಿದ್ದರು. ಕಿರುತೆರೆ ನಿರ್ಮಾಪಕರ ಸಂಘ ತೀವ್ರವಾಗಿ ಖಂಡಿಸಿದೆ ಕಿರುತೆರೆ ನಿರ್ಮಾಪಕರ ಸಂಘ (ಕೆಟಿಪಿಎ) ಈ ಬಗ್ಗೆ ವಿವರವಾದ ಹೇಳಿಕೆ ಬಿಡುಗಡೆ ಮಾಡಿದ್ದು, ನಟಿ ಹಂಸಾ , ಬಿಗ್​​ಬಾಸ್ ಸ್ಪರ್ಧಿ ಧ್ರುವಂತ್, ಬರಹಗಾರ ಸುಂದರ್ ಇನ್ನಿತರರ ಹೇಳಿಕೆಗಳನ್ನು ಖಂಡಿಸಿದೆ.

ನಟ ವಿಜಯ್ ವಿರುದ್ಧದ ಡಿವೋರ್ಸ್‌ ಅರ್ಜಿ ವಾಪಸ್ ಪಡೆದ ಪತ್ನಿ ಸಂಗೀತಾ; ಪ್ರಕರಣ ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯ!

ಸಿಎಂ ವಿಜಯ್‌ - ಸಂಗೀತಾ ಡಿವೋರ್ಸ್‌ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌!

ತಮಿಳುನಾಡು ಸಿಎಂ ವಿಜಯ್‌ ಅವರ ಪತ್ನಿ ಸಂಗೀತಾ ಅವರು ಕಳೆದ ಫೆಬ್ರವರಿಯಲ್ಲಿ ಡಿವೋರ್ಸ್‌ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದು ವಿಜಯ್‌ ಅಭಿಮಾನಿಗಳಿಗೆ ದೊಡ್ಡ ಶಾಕ್‌ ನೀಡಿತ್ತು. ಅಲ್ಲದೆ, ಅರ್ಜಿಯಲ್ಲಿ ವಿಜಯ್‌ಗೆ ನಟಿಯೊಬ್ಬರ ಜೊತೆ ಅಫೇರ್‌ ಇದೆ ಎಂಬ ಆರೋಪ ಮಾಡಲಾಗಿತ್ತು. ಸದ್ಯ ಈ ಡಿವೋರ್ಸ್‌ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

City Lights Movie: ದುನಿಯಾ ವಿಜಯ್‌ ನಿರ್ದೇಶನದ 'ಸಿಟಿಲೈಟ್ಸ್‌' ಸಿನಿಮಾದ 3ನೇ ಹಾಡು ರಿಲೀಸ್‌; ಜಾನಪದ ಹಾಡಿಗೆ ರ‍್ಯಾಪ್‌ ಟಚ್‌

ಸಿಟಿ ಲೈಟ್ಸ್‌ ಚಿತ್ರದ 3ನೇ ಹಾಡು ಬಿಡುಗಡೆ; ಜಾನಪದ ಹಾಡಿಗೆ ರ‍್ಯಾಪ್‌ ಟಚ್‌

ನಟ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ʼಸಿಟಿ ಲೈಟ್ಸ್‌ʼ ಸಿನಿಮಾ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇನ್ನು ಪ್ರತಿ ಬಾರಿ ಜಾನಪದ, ಬುಡಕಟ್ಟು ಹಾಡುಗಳಿಗೆ ಹೊಸ ರೂಪ ಕೊಟ್ಟು ಪ್ರೇಕ್ಷಕರ ಮುಂದಿಡುವ ದುನಿಯಾ ವಿಜಯ್‌, ಈ ಬಾರಿ ಮಾದಪ್ಪನ ಜಾನಪದ ಹಾಡುಗಳ ಸಾಲುಗಳನ್ನು ಬಳಸಿಕೊಂಡು ಈಗಿನ ಟ್ರೆಂಡ್‌ಗೆ ತಕ್ಕಂತೆ ಹೊಸ ಸಾಂಗ್‌ ರಿಲೀಸ್‌ ಮಾಡಿದ್ದಾರೆ.

Boss Movie Review: ಎಲ್ರಿಗೂ ಗೊತ್ತಿರೋ ಕಥೆಗೆ ಹೊಸ ರೂಪ ಕೊಡಲು ಯತ್ನಿಸಿದ 'ಬಾಸ್'!

ʻಬಾಸ್‌ʼ ಸಿನಿಮಾದಲ್ಲಿ ಇರೋದು ದರ್ಶನ್‌ ಕೇಸ್‌ ಕಥೆಯಾ? ಅಸಲಿ ಸತ್ಯ ಬಹಿರಂಗ!

BOSS MOVIE REVIEW: ನಿರ್ದೇಶಕ ಲವ ಸಾರಥ್ಯದ ಹಾಗೂ ತನುಷ್ ಶಿವಣ್ಣ ನಟನೆಯ 'ಬಾಸ್' ಸಿನಿಮಾ ಇಂದು (ಆ.7) ಬಿಡುಗಡೆಯಾಗಿದೆ. ಈ ಸಿನಿಮಾದ ಕಥೆಯು ದರ್ಶನ್‌ ಅವರ ಕೇಸ್‌ಗೆ ಹೋಲಿಕೆ ಇದೆ ಎಂಬ ಗುಮಾನಿ ಆರಂಭದಿಂದಲೂ ಇತ್ತು. ಹಾಗಾದರೆ, ಈ ಸಿನಿಮಾದ ಕಥೆಯಲ್ಲಿ ಯಾವೆಲ್ಲಾ ವಿಚಾರಗಳಿವೆ? ಮುಂದೆ ಓದಿ.

Actress Sreeleela: ರಜನಿಕಾಂತ್ ಸಿನಿಮಾಗೆ ನಟಿ ಶ್ರೀಲೀಲಾ ನಾಯಕಿ?

ರಜನಿಕಾಂತ್ ಸಿನಿಮಾಗೆ ನಟಿ ಶ್ರೀಲೀಲಾ ನಾಯಕಿ?

Actress Sreeleela: ಸೂಪರ್ ಸ್ಟಾರ್ ರಜನಿಕಾಂತ್ ನಟಿಸುವ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕಾಗಿ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಅಶ್ವಥ್ ಮಾರಿಮುತ್ತು ಪ್ರಸ್ತುತ ರಜನಿಕಾಂತ್ ಅವರ 173 ನೇ ಚಿತ್ರ 'ಧರ್ಮನ್' ಅನ್ನು ನಿರ್ದೇಶಿಸುತ್ತಿದ್ದಾರೆ. ಕಮಲ್ ಹಾಸನ್ ಅವರ 'ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್' ಈ ಚಿತ್ರವನ್ನು ಭಾರಿ ಬಜೆಟ್ ನಲ್ಲಿ ನಿರ್ಮಿಸುತ್ತಿದೆ.

Oh Sukumari: ಒಟಿಟಿಗೆ ಬರಲಿದೆ ರೊಮ್ಯಾಂಟಿಕ್‌ ಕಾಮಿಡಿ ಮೂವಿ ʻಓ ಸುಕುಮಾರಿʼ!

ಒಟಿಟಿಗೆ ಬರಲಿದೆ ರೊಮ್ಯಾಂಟಿಕ್‌ ಕಾಮಿಡಿ ಮೂವಿ ʻಓ ಸುಕುಮಾರಿʼ!

Oh Sukumari: ಈ ಚಿತ್ರವು ತನ್ನ ವಿಶಿಷ್ಟ ಕಥಾಹಂದರ ಮತ್ತು ಪ್ರಮುಖ ಪಾತ್ರಧಾರಿಗಳಿಂದಾಗಿ ಗಮನ ಸೆಳೆದಿತ್ತು. ಜುಲೈ 17, 2026 ರಂದು ಸಿನಿಮಾ ರಿಲೀಸ್‌ ಆಗಿತ್ತು. ಈಗ ಒಟಿಟಿಗೆ (OTT entry) ಎಂಟ್ರಿ ಕೊಡುತ್ತಿದೆ. ತಿರುವೀರ್ ಮತ್ತು ಐಶ್ವರ್ಯಾ ರಾಜೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತೆಲುಗು ರೊಮ್ಯಾಂಟಿಕ್ ಹಾಸ್ಯ ಸಿನಿಮಾ ಆಗಸ್ಟ್ 7, 2026 ರಿಂದ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಲಿದೆ.

CM Vijay: ದಳಪತಿ ಶಿಸ್ತಿಗೆ ಈ ಖ್ಯಾತ ನಿರ್ಮಾಪಕಿ ಫಿದಾ! 'ಬಿಗಿಲ್' ದಿನಗಳು ಹೇಗಿದ್ದವು?

ದಳಪತಿ ಶಿಸ್ತಿಗೆ ಈ ಖ್ಯಾತ ನಿರ್ಮಾಪಕಿ ಫಿದಾ! 'ಬಿಗಿಲ್' ದಿನಗಳು ಹೇಗಿದ್ದವು?

CM Vijay: ಮುಖ್ಯಮಂತ್ರಿ ವಿಜಯ್ (CM Vijay ) ಅವರೊಂದಿಗಿನ ತಮ್ಮ ಮೊದಲ ಭೇಟಿ ಬಗ್ಗೆ ಮಾತನಾಡಿದ್ದಾರೆ. ನಮಗೆ ಇಷ್ಟವಾದ ನಾಯಕರನ್ನು ಎಂದಿಗೂ ನೇರವಾಗಿ ಭೇಟಿಯಾಗಬಾರದು ಎಂಬ ಮಾತು ಅವರ ಮನಸ್ಸಿನಲ್ಲಿತ್ತು. ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಚಿತ್ರಕ್ಕಾಗಿ ವಿಜಯ್ ಅವರೊಂದಿಗೆ ಮತ್ತೆ ಸಿನಿಮಾ ಮಾಡಿದರು. ವಿಜಯ್ ಅವರಂತಹ ಶಿಸ್ತಿನ ನಟನ ಜೊತೆ ಕೆಲಸ ಮಾಡಿದ್ದು ಅತ್ಯಂತ ಅದ್ಭುತ ಅನುಭವ ಎಂದು ಅರ್ಚನಾ ನೆನಪಿಸಿಕೊಂಡಿದ್ದಾರೆ.

The Paradise Postponed: ಯಶ್ ಕ್ರೇಜ್‌ಗೆ ಹಿಂದೆ ಸರಿಯಿತಾ 'ದಿ ಪ್ಯಾರಡೈಸ್'? ರಿಲೀಸ್ ಮುಂದಕ್ಕೆ

ಯಶ್ ಕ್ರೇಜ್‌ಗೆ ಹಿಂದೆ ಸರಿಯಿತಾ 'ದಿ ಪ್ಯಾರಡೈಸ್'? ರಿಲೀಸ್ ಮುಂದಕ್ಕೆ

The Paradise Postponed: ಈ ಚಿತ್ರದಲ್ಲಿ ಮೋಹನ್ ಬಾಬು, ಕಾಯಧು ಲೋಹರ್, ಸೋನಾಲಿ ಕುಲಕರ್ಣಿ, ರಾಘವ್ ಜುಯಾಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಸುಧಾಕರ್ ಚೆರುಕುರಿ ನಿರ್ಮಿಸುತ್ತಿದ್ದಾರೆ. ನಾನಿ ಅಭಿನಯದ 'ದಿ ಪ್ಯಾರಡೈಸ್' ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಆಗಸ್ಟ್ 21ರಂದು ತೆರೆಗೆ ಬರಬೇಕಿದ್ದ ಈ ಚಿತ್ರವು, 'ಟಾಕ್ಸಿಕ್' (Toxic) ಹವಾ ಎದುರಿಸಲಾಗದೆ ಸೆಪ್ಟೆಂಬರ್ 24ಕ್ಕೆ ಮುಂದಕ್ಕೆ ಹೋಗಿದ್ದು, ಯಶ್ (Yash) ಸಿನಿಮಾದ ಭಾರಿ ಕ್ರೇಜ್‌ಗೆ ಸಾಕ್ಷಿಯಾಗಿದೆ.

The Paradise teaser:  ನಾನಿ ‘ದಿ ಪ್ಯಾರಡೈಸ್’ ಚಿತ್ರದ ಟೀಸರ್‌ ಔಟ್‌!

The Paradise teaser: ನಾನಿ ‘ದಿ ಪ್ಯಾರಡೈಸ್’ ಚಿತ್ರದ ಟೀಸರ್‌ ಔಟ್‌!

The Paradise teaser: ದಿ ಪ್ಯಾರಡೈಸ್ ಆರಂಭದಲ್ಲಿ ಮಾರ್ಚ್ 26 ರಂದು ಬಿಡುಗಡೆಯಾಗಬೇಕಿತ್ತು. ಇದನ್ನು ಆಗಸ್ಟ್ 21 ಕ್ಕೆ ಮತ್ತು ಈಗ ಸೆಪ್ಟೆಂಬರ್ 24 ಕ್ಕೆ ಮುಂದೂಡಲಾಗಿದೆ. ಎಸ್‌ಎಲ್‌ವಿ ಸಿನಿಮಾಸ್ ಅಡಿಯಲ್ಲಿ ಸುಧಾಕರ್ ಚೆರುಕುರಿ ನಿರ್ಮಿಸಿದ್ದಾರೆ ಮತ್ತು ಇಶಾನ್ ಸಕ್ಸೇನಾ ಸಹ-ನಿರ್ಮಿಸಿದ್ದಾರೆ. ಬಾಲಿವುಡ್ ನಟ ರಾಘವ್ ಜುಯಾಲ್, ಸಂಪೂರ್ಣೇಶ್ ಬಾಬು, ಮೋಹನ್ ಬಾಬು, ಸೋನಾಲಿ ಕುಲಕರ್ಣಿ, ಈಶ್ವರಿ ರಾವ್, ರಾಜ ರವೀಂದ್ರ, ತನಿಕೇಲ್ಲ ಭರಣಿ, ಎಂ.ಎಸ್. ಚೌಧರಿ ಮತ್ತು ರಾಮ್ ಜಗನ್ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ.

Bigg Boss Kannada 13: ಬಿಗ್‌ ಬಾಸ್‌  ಅಗ್ನಿ ಪರೀಕ್ಷೆಯ ತೀರ್ಪುಗಾರರು ಇವರೇ!

ಬಿಗ್‌ ಬಾಸ್‌ ಅಗ್ನಿ ಪರೀಕ್ಷೆಯ ತೀರ್ಪುಗಾರರು ಇವರೇ!

Bigg boss Kannada 13: ಬಿಗ್​ಬಾಸ್​​ ಸ್ಪರ್ಧಿಗಳಂತೆಯೇ ಅಗ್ನಿಪರೀಕ್ಷೆ ನಡೆಸಿಕೊಡುವವರ ಬಗ್ಗೆಯೂ ಇದಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. ಅವರು, ಇವರು ಎಂದೆಲ್ಲಾ ಚರ್ಚೆಯಾಗುತ್ತಿದ್ದು, ಅವರ ಪೈಕಿ ಮೊದಲ ಜಡ್ಜ್​ ಫೋಟೋ ಅನ್ನು ಕಲರ್ಸ್​ ವಾಹಿನಿ ಶೇರ್​ ಮಾಡಿದೆ. ಅಗ್ನಿಪರೀಕ್ಷೆಗೆ ready ಆಗಿರೋ ಸ್ಪರ್ಧಿಗಳನ್ನು ಜಡ್ಜ್ ಮಾಡೋ ಈ handsome ಯಾರು ಎಂದು ಕ್ಯಾಪ್ಟನ್‌ ಕೊಟ್ಟಿದೆ. ಅವರು ಬಿಗ್​ಬಾಸ್​​ ಖ್ಯಾತಿಯ ವಿನಯ್​ ಗೌಡ ಎನ್ನೋದು ಗೊತ್ತಾಗುತ್ತಿದೆ. ಇದಕ್ಕೆ ಹಲವರು ಕಮೆಂಟ್​ ಮಾಡಿದ್ದು, ಇವರ ಹೆಸರನ್ನು ತಿಳಿಸಿದ್ದಾರೆ.

Bigg Boss Kannada 13: ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ಲೈವ್ ನೋಡಬೇಕಾ? ಹಾಗಾದ್ರೆ ಹೀಗೆ ಮಾಡಿ

ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ಲೈವ್ ನೋಡಬೇಕಾ? ಹಾಗಾದ್ರೆ ಹೀಗೆ ಮಾಡಿ

Bigg Boss Kannada: ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇದೇ ಆಗಸ್ಟ್‌ 16ರ ರಾತ್ರಿ 9ಕ್ಕೆ ಬಿಗ್‌ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇನ್ನೂ ಆ.17ರಿಂದ ಪ್ರತೀ ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.ವಿಶೇಷವೆಂದರೆ ಈ ಬಾರಿ ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ಅನ್ನು ಲೈವ್ ನೋಡುವ ಅವಕಾಶವನ್ನು ಸಹ ಗೆಲ್ಲಬಹುದಾಗಿದೆ.

ಪುಟ್ಟಣ್ಣ ಕಣಗಾಲ್‌ರ ಅಪೂರ್ಣ ಕನಸಿನ ಪೂರ್ಣತೆ; 'ಸಾವಿರ ಮೆಟ್ಟಿಲು' ಏರಿದ ಕನ್ನಡ ಸಿನಿಮಾ

ಪುಟ್ಟಣ್ಣ ಕಣಗಾಲ್‌ರ ಅಪೂರ್ಣ ಕನಸಿಗೆ ಜೀವ ಕೊಟ್ಟ ನಿರ್ಮಾಪಕ ಡಿ.ಬಿ. ಬಸವೇಗೌಡ

ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಕಾಲಿಕ ನಿಧನದಿಂದ ಅರ್ಧಕ್ಕೇ ನಿಂತಿದ್ದ 'ಸಾವಿರ ಮೆಟ್ಟಿಲು' ಚಿತ್ರವು ನಿರ್ಮಾಪಕ ಡಾ. ಡಿ. ಬಿ. ಬಸವೇಗೌಡರ ಹಠ ಹಾಗೂ ಶಿಷ್ಯ ಕೆ. ಎಸ್. ಎಲ್. ಸ್ವಾಮಿ ಅವರ ಪ್ರಯತ್ನದಿಂದ 2006ರಲ್ಲಿ ಪೂರ್ಣಗೊಂಡು ರಿಲೀಸ್‌ ಆಗಿ, ಇತಿಹಾಸ ಬರೆದಿತ್ತು. ಈ ಸಿನಿಮಾದ ಕುರಿತು ಡಾ. ಪ್ರವೀಣ್ ಈಶ್ವರಪ್ಪ ಬರೆದ ಲೇಖನ ಇಲ್ಲಿದೆ.

ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ 'ಹಳ್ಳಿ ಪವರ್ ರಿಲೋಡೆಡ್'; ಅಕುಲ್ ಬಾಲಾಜಿ ನಿರೂಪಣೆ, ಆಗಸ್ಟ್ 8ರಿಂದ ಪ್ರಸಾರ!

ಜೀ ಕನ್ನಡದಲ್ಲಿ ʻಹಳ್ಳಿ ಪವರ್ ರಿಲೋಡೆಡ್ʼ! ಯಾವಾಗ ಶುರುವಾಗಲಿದೆ ಈ ಶೋ?

ಜೀ ಕನ್ನಡ ವಾಹಿನಿಯು ‘ಹಳ್ಳಿ ಪವರ್ ರಿಲೋಡೆಡ್’ ಎಂಬ ವಿನೂತನ ರಿಯಾಲಿಟಿ ಶೋವನ್ನು ತರಲು ಸಂಪೂರ್ಣ ಸಜ್ಜಾಗಿದೆ. ಆಗಸ್ಟ್ 8ರಿಂದ ಪ್ರಸಾರವಾಗಲಿರುವ ಈ ಕಾರ್ಯಕ್ರಮವನ್ನು ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ. ನಗರದ ಐಷಾರಾಮಿ ವಾತಾವರಣದಲ್ಲಿ ಬೆಳೆದ 16 ಮಹಿಳಾ ಸ್ಪರ್ಧಿಗಳು 'ಹಳ್ಳಿ ಪವರ್' ಪಟ್ಟಕ್ಕಾಗಿ ಫೈಟ್‌ ಮಾಡಲಿದ್ದಾರೆ.

ʻಯಶ್, ಕೆಲಸದ ಬಗ್ಗೆ ಅಪಾರ ಕಮಿಟ್‌ಮೆಂಟ್ ಇರುವ ನಟ’: ‘ರಾಮಾಯಣ’ ಟ್ರೇಲರ್ ನೋಡಿ ರಾಧಿಕಾ ಪಂಡಿತ್‌ಗೆ ಮೇಘನಾ ರಾಜ್ ಹೇಳಿದ್ದೇನು?

ʻಅದು ರಾಮಾಯಣ ಅಲ್ಲ, ರಾವಣಾಯಣ' ಅಂತ ನಟ ಮೇಘನಾ ರಾಜ್ ಸರ್ಜಾ ಹೇಳಿದ್ದೇಕೆ?

ನಟಿ ಮೇಘನಾ ರಾಜ್ ಸರ್ಜಾ ಅವರು 'ರಾಕಿಂಗ್ ಸ್ಟಾರ್' ಯಶ್ ಅವರ ವೃತ್ತಿಪರತೆ ಹಾಗೂ ಶ್ರದ್ಧೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ರಾಜಾಹುಲಿ' ಸಿನಿಮಾದ ಶೂಟಿಂಗ್ ವೇಳೆ ಯಶ್ ತೋರುತ್ತಿದ್ದ ಪರ್ಫೆಕ್ಷನ್ ನೆನಪಿಸಿಕೊಂಡ ಅವರು, 'ರಾಮಾಯಣ' ಚಿತ್ರದ ಟ್ರೇಲರ್ ವೀಕ್ಷಿಸಿದ ತಕ್ಷಣ ರಾಧಿಕಾ ಪಂಡಿತ್‌ಗೆ ಕರೆ ಮಾಡಿ ಇದು 'ರಾವಣಾಯಣ' ಎಂದು ಬಣ್ಣಿಸಿದ್ದಾಗಿ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: 14ನೇ ಆರೋಪಿ ಪ್ರದೋಷ್ 'ಮಾಫಿ ಸಾಕ್ಷಿ'ಯಾಗಲು ಅರ್ಜಿ, ಕೋರ್ಟ್‌ನಲ್ಲಿ ಭಾರಿ ವಾದ-ಪ್ರತಿವಾದ!

ದರ್ಶನ್‌ ಕೇಸ್‌: ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಹೇಗೆ ನಡೆಯಿತು?

ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ‘ಮಾಫಿ ಸಾಕ್ಷಿ’ ಆಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕ್ರಿಯೆಯನ್ನು ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಸಿಆರ್‌ಪಿಸಿ ಸೆಕ್ಷನ್ 307 ಅಡಿಯಲ್ಲಿ ಸಮರ್ಥಿಸಿಕೊಂಡಿದ್ದು, ಇತರ ಆರೋಪಿಗಳ ವಾದ ಕೇಳುವ ಅಗತ್ಯವಿಲ್ಲ ಎಂದಿದ್ದಾರೆ.

ಜೈಲಿನಲ್ಲಿರುವ ನಟ ದರ್ಶನ್‌ಗೆ ಮತ್ತೊಂದು ಶಾಕ್: ಮಾಫಿ ಸಾಕ್ಷಿಯಾಗಲು ರೆಡಿಯಾದ ಮತ್ತಿಬ್ಬರು ಆರೋಪಿಗಳು, 'ದಾಸ'ನಿಗೆ ಹೆಚ್ಚಾಯಿತಾ ಸಂಕಷ್ಟ?

ದರ್ಶನ್‌ಗೆ ಬಿಗ್ ಶಾಕ್; ಮಾಫಿ ಸಾಕ್ಷಿಯಾಗಲು ಮತ್ತಿಬ್ಬರು ಆರೋಪಿಗಳು ಸಜ್ಜು!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಸಂಕಷ್ಟ ತೀವ್ರಗೊಂಡಿದೆ. 14ನೇ ಆರೋಪಿ ಪ್ರದೋಷ್ 'ಮಾಫಿ ಸಾಕ್ಷಿ' ಆಗಲು ಅರ್ಜಿ ಸಲ್ಲಿಸಿದ ಬೆನ್ನಲ್ಲೇ, 8ನೇ ಆರೋಪಿ ರವಿಶಂಕರ್ ಹಾಗೂ 10ನೇ ಆರೋಪಿ ವಿನಯ್ ಸತ್ಯ ಹೇಳಲು ಕೋರ್ಟ್ ಮೆಟ್ಟಿಲೇರಿದ್ದಾರೆ.

‘ಶಾಂತಿ ಕ್ರಾಂತಿ ಸಿನಿಮಾವನ್ನು ರೀ-ರಿಲೀಸ್ ಮಾಡ್ತೀವಿ' ಎಂದ ವಿಕ್ರಮ್‌ ರವಿಚಂದ್ರನ್; ಆದರೆ, ಇದರ ಹಿಂದಿರುವ ಸವಾಲುಗಳೇನು?

ʻಶಾಂತಿ ಕ್ರಾಂತಿʼ ರೀ-ರಿಲೀಸ್‌ಗೆ ರವಿಚಂದ್ರನ್ ಗ್ರೀನ್ ಸಿಗ್ನಲ್!

'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ ಭಾರತದ ಮೊದಲ ದೈತ್ಯ ಪ್ಯಾನ್-ಇಂಡಿಯಾ ಚಿತ್ರ 'ಶಾಂತಿ ಕ್ರಾಂತಿ'ಯನ್ನು ಮರುಬಿಡುಗಡೆ ಮಾಡಲು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಅಭಿಯಾನ ಶುರುವಾಗಿದೆ. ಈ ಕುರಿತು ಪುತ್ರ ವಿಕ್ರಮ್ ರವಿಚಂದ್ರನ್ ಸ್ಪಂದಿಸಿದ್ದು, ಕೆಲಸಗಳು ಆರಂಭವಾಗಿವೆ ಎಂದಿದ್ದಾರೆ. ಆದರೆ, ಈ ಚಿತ್ರದ ಬಿಡುಗಡೆ ಅಷ್ಟೊಂದು ಈಸೀಯೇ?

Rashmika Mandanna: ಮದುವೆ ಫೋಟೋ ನೋಡಲು ಸಿಕ್ಕಿತು ಸಮಯ! ರಶ್ಮಿಕಾ ಹೊಸ ಪೋಸ್ಟ್‌

ಮದುವೆ ಫೋಟೋ ನೋಡಲು ಸಿಕ್ಕಿತು ಸಮಯ! ರಶ್ಮಿಕಾ ಹೊಸ ಪೋಸ್ಟ್‌

Rashmika Mandanna:ಬ್ಯಾಕ್​ ಟು ಬ್ಯಾಕ್​​ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಮೈಸಾ, ರಣಬಾಲಿ, ಪುಷ್ಪ 3, ಅನಿಮಲ್ ಪಾರ್ಕ್ ಸೇರಿದಂತೆ ಹಲವು ಪ್ರಾಜೆಕ್ಟ್​ಗಳನ್ನು ಹೊಂದಿದ್ದಾರೆ. ಮೈಸಾ ಬಗ್ಗೆ ಹೇಳೋದಾದ್ರೆ, ರವೀಂದ್ರ ಪುಲ್ಲೆ ನಿರ್ದೇಶನದ ಆ್ಯಕ್ಷನ್-ಥ್ರಿಲ್ಲರ್ 'ಮೈಸಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಹಿಳಾ ಕೇಂದ್ರಿತ ಸಿನಿಮಾದಲ್ಲಿ, ರಶ್ಮಿಕಾ ಗೋಂಡ್ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Loading...