ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Rajkummar Rao: ಗಂಗೂಲಿ ಬಯೋಪಿಕ್ ಶೂಟಿಂಗ್ ಶುರು! ರಾಜ್‌ಕುಮಾರ್ ರಾವ್  ವಿಡಿಯೋ ವೈರಲ್‌

Rajkummar Rao: ಗಂಗೂಲಿ ಬಯೋಪಿಕ್ ಶೂಟಿಂಗ್ ಶುರು!

Rajkummar Rao: ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಜೀವನ ಚರಿತ್ರೆ ಆಧಾರಿತ 'ದಾದಾ: ದಿ ಸೌರವ್ ಗಂಗೂಲಿ ಸ್ಟೋರಿ' ಚಿತ್ರದ ಚಿತ್ರೀಕರಣವನ್ನು ಕೋಲ್ಕತ್ತಾದಲ್ಲಿ ಪ್ರಾರಂಭಿಸಿದ್ದಾರೆ . ಮಿಡ್ ಡೇ ಪ್ರಕಾರ, ಚಿತ್ರದ ಮುಂಬೈ ನಿರ್ಮಾಣ ವೇಳಾಪಟ್ಟಿ ಈಗಾಗಲೇ ಪೂರ್ಣಗೊಂಡಿದ್ದು, ಪಾತ್ರವರ್ಗ ಮತ್ತು ತಂಡವು 15 ದಿನಗಳ ಶೂಟಿಂಗ್ ವೇಳಾಪಟ್ಟಿಗಾಗಿ ಕೋಲ್ಕತ್ತಾಗೆ ತೆರಳಿದೆ. ಈ ಚಿತ್ರವನ್ನು ನಗರದ ಅನೇಕ ಸ್ಥಳಗಳಲ್ಲಿ ಚಿತ್ರೀಕರಿಸಲಾಗುವುದು ಎಂದು ವರದಿಯಾಗಿದೆ.

ರಾಮ್‌ ಚರಣ್‌ ಬಳಿ ʻಪೆದ್ದಿʼ ಸಿನಿಮಾದ ಬಗ್ಗೆ ವಿಚಾರಿಸಿದ್ದ ಪ್ರಧಾನಿ ನರೇಂದ್ರ ಮೋದಿ; ʻಮೆಗಾ ಪವರ್‌ ಸ್ಟಾರ್‌ʼ ಹೇಳಿದ್ದೇನು?

ʻಪೆದ್ದಿʼ ಬಗ್ಗೆ ಕೇಳಿದ್ದ ಪ್ರಧಾನಿ ಮೋದಿ; ರಾಮ್ ಚರಣ್ ಬಿಚ್ಚಿಟ್ರು ಸತ್ಯ!

ದೆಹಲಿಯಲ್ಲಿ ನಡೆದ 'ಪೆದ್ದಿ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಟ ರಾಮ್ ಚರಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ರೋಚಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪ್ರಧಾನಿಯವರು 'ಪೆದ್ದಿ' ಸಿನಿಮಾದ ವಿವರಗಳನ್ನು ಆಸಕ್ತಿಯಿಂದ ಕೇಳಿದ್ದರು ಎಂಬುದನ್ನು ರಾಮ್‌ ಚರಣ್‌ ತಿಳಿಸಿದ್ದಾರೆ.

Yo Yo Honey Singh: ನನ್ನ ತಲೆ ಪೂರ್ತಿ ಬೋಳಾಗಿದೆ! ಗಾಯಕ ಯೋ ಯೋ ಹನಿ ಸಿಂಗ್‌ ಆರೋಗ್ಯದ ಬಗ್ಗೆ ಹೇಳಿದ್ದೇನು?

ನನ್ನ ತಲೆ ಪೂರ್ತಿ ಬೋಳಾಗಿದೆ; ಯೋ ಯೋ ಹನಿ ಸಿಂಗ್‌ ಮುಕ್ತ ಮಾತು

Yo Yo Honey Singh: ಇತ್ತೀಚಿನ ಸಂದರ್ಶನವೊಂದರಲ್ಲಿ, ಗಾಯಕ-ರ‍್ಯಾಪರ್ ಯೋ ಯೋ ಹನಿ ಸಿಂಗ್ ಈ ಸ್ಥಿತಿಗೆ ಚಿಕಿತ್ಸೆಯು ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಹೇಗೆ ಪರಿಣಾಮ ಬೀರಿತು, ತೂಕ ಹೆಚ್ಚಾಗುವುದು (Weight Gain) ಮತ್ತು ಕೂದಲು ಉದುರುವುದು ಸೇರಿದಂತೆ ಅವರ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದರ ಕುರಿತು ಮಾತನಾಡಿದರು.

11 ವರ್ಷದ ಬಳಿಕ ತಮಿಳು ಚಿತ್ರ ಒಪ್ಪಿಕೊಂಡ ʻಕಿಚ್ಚʼ ಸುದೀಪ್; ಇದು ವೆಟ್ರಿಮಾರನ್‌ ಶಿಷ್ಯನ ಸಿನಿಮಾ!

ತಮಿಳು ನಿರ್ದೇಶಕ ವೆಟ್ರಿಮಾರನ್ ಶಿಷ್ಯನ ಹೊಸ ಸಿನಿಮಾದಲ್ಲಿ ʻಕಿಚ್ಚʼ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 11 ವರ್ಷಗಳ ನಂತರ ಕಾಲಿವುಡ್‌ಗೆ ಹೋಗಿದ್ಧಾರೆ. ವೆಟ್ರಿಮಾರನ್ ಅವರ ಶಿಷ್ಯ ಕಾರ್ತಿಕ್ ಪೆರುಮಾಳ್‌ಸಾಮಿ ನಿರ್ದೇಶನದ, ಐಶ್ವರ್ಯಾ ರಾಜೇಶ್ ಮತ್ತು ವಿಕ್ರಾಂತ್ ನಟನೆಯ 'ಅಂಡರ್ 18' ಚಿತ್ರಕ್ಕೆ ಸುದೀಪ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

Komal Actor: ಅದ್ಧೂರಿಯಾಗಿ ನೆರವೇರಿತು ಕೋಮಲ್ ನಟನೆಯ ʼʼತೆನಾಲಿ ಡಿಎ LLBʼ ಮುಹೂರ್ತ

ಅದ್ಧೂರಿಯಾಗಿ ನೆರವೇರಿತು ಕೋಮಲ್ ನಟನೆಯ `ತೆನಾಲಿ ಡಿಎ LLB' ಮುಹೂರ್ತ

Komal Actor: ಕೋಮಲ್‌ ರಿಯಲ್ ಲೈಫ್‌ನಲ್ಲಿ ಎಲ್‌ ಎಲ್‌ ಬಿ ಓದಿದ್ದಾರೆ. ತಮ್ಮ ರಿಯಲ್ ಲೈಫ್‌ ಕ್ಯಾರೆಕ್ಟರ್ ಅನ್ನು ತೆರೆಮೇಲೆ ಮಾಡುತ್ತಿದ್ದಾರೆ. ಕೋಮಲ್ ನಟನೆಯ ಹೊಸ ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಇತ್ತೀಚಿಗಷ್ಟೆ ಕೋಮಲ್ ನಟನೆಯ ಹೊಸ ಸಿನಿಮಾ 'ತೆನಾಲಿ ಡಿ ಎ LLB' ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ರಿವೀಲ್ ಆಗಿತ್ತು. ಇದೀಗ ತೆನಾಲಿ ಚಿತ್ರ ಅದ್ದೂರಿಯಾಗಿ ಸೆಟ್ಟೇರಿದೆ.

Bandar Movie: ಬಾಬಿ ಡಿಯೋಲ್‌ ಹೊಸ ಸಿನಿಮಾದಲ್ಲಿ ಮಿಂಚಿದ ಕನ್ನಡದ ರಾಜ್‌ ಬಿ. ಶೆಟ್ಟಿ - ನಟೇಶ್‌ ಹೆಗಡೆ

ಬಾಲಿವುಡ್‌ನ ʻಬಂದರ್ʼ ಸಿನಿಮಾದಲ್ಲಿ ಕನ್ನಡ ನಟ ರಾಜ್ ಬಿ ಶೆಟ್ಟಿ

ಬಾಲಿವುಡ್ ನಟ ಬಾಬಿ ಡಿಯೋಲ್ ಅಭಿನಯದ, ಅನುರಾಗ್ ಕಶ್ಯಪ್ ನಿರ್ದೇಶನದ 'ಬಂದರ್' ಚಿತ್ರದ ಹೊಸ ಹಾಡು 'ಪಿಂಜರ' ಬಿಡುಗಡೆಯಾಗಿದೆ. ಜೈಲಿನ ಕೈದಿಗಳ ಹಿನ್ನೆಲೆಯ ಈ ವಿಶಿಷ್ಟ ಹಾಡಿನಲ್ಲಿ ಸ್ಯಾಂಡಲ್‌ವುಡ್‌ನ ನಟ ರಾಜ್ ಬಿ ಶೆಟ್ಟಿ ಹಾಗೂ ನಿರ್ದೇಶಕ ನಟೇಶ್ ಹೆಗಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಸದೆಯಾದ ಮೇಲೂ ಚಿತ್ರರಂಗದಲ್ಲಿ ಕಂಗನಾ ರಣಾವತ್‌ ಸಕ್ರಿಯ; 'ಭಾರತ್ ಭಾಗ್ಯ ವಿಧಾತಾ' ಸಿನಿಮಾದ ಮೋಷನ್‌ ಪೋಸ್ಟರ್‌ ರಿಲೀಸ್

ಮುಂಬೈ ಉಗ್ರರ ದಾಳಿಯ ಕುರಿತ 'ಭಾರತ್ ಭಾಗ್ಯ ವಿಧಾತಾ' ಸಿನಿಮಾ ಪೋಸ್ಟರ್ ಔಟ್

ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಅಭಿನಯದ 'ಭಾರತ್ ಭಾಗ್ಯ ವಿಧಾತಾ' ಚಿತ್ರದ ಮೋಷನ್ ಪೋಸ್ಟರ್ ಮೇ 28 ರಂದು ಬಿಡುಗಡೆಯಾಗಿದೆ. 26/11 ರ ಮುಂಬೈ ಉಗ್ರರ ದಾಳಿಯ ವೇಳೆ ಕಾಮಾ ಆಸ್ಪತ್ರೆಯಲ್ಲಿ 400 ಕ್ಕೂ ಹೆಚ್ಚು ಜೀವಗಳನ್ನು ರಕ್ಷಿಸಿದ ನರ್ಸ್‌ಗಳು ಹಾಗೂ ಭದ್ರತಾ ಸಿಬ್ಬಂದಿಯ ನೈಜ ಶೌರ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ.

ಶಿವರಾಜ್‌ಕುಮಾರ್‌ಗೆ ಮತ್ತೊಮ್ಮೆ ಸಿನಿಮಾ ಮಾಡಲು ರೆಡಿಯಾದ ನಿರ್ದೇಶಕ ಆರ್‌. ಚಂದ್ರು; ಇದು ʻಕಬ್ಜ 2ʼ ಅಲ್ಲ!

ಹೊಸ ಸಿನಿಮಾಕ್ಕಾಗಿ ಒಂದಾದ ಮತ್ತೆ ಶಿವಣ್ಣ - ಆರ್. ಚಂದ್ರು ಜೋಡಿ!

ʻಹ್ಯಾಟ್ರಿಕ್ ಹೀರೋʼ ಡಾ. ಶಿವರಾಜ್‌ಕುಮಾರ್ ಹಾಗೂ 'ಕಬ್ಜ' ಖ್ಯಾತಿಯ ನಿರ್ದೇಶಕ ಆರ್. ಚಂದ್ರು ಹೊಸ ಬಿಗ್ ಬಜೆಟ್ ಸಿನಿಮಾಗೆ ಕೈಜೋಡಿಸಿದ್ದು, ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಇದು 'ಕಬ್ಜ 2' ಚಿತ್ರವಲ್ಲ, ಬದಲಿಗೆ ಸಸ್ಪೆನ್ಸ್ ಆಕ್ಷನ್ ಕಥೆಯುಳ್ಳ ಹೊಸ ಸಿನಿಮಾವನ್ನು ಮಾಡುತ್ತಿದ್ದಾರೆ.

ʻಜನ ನಾಯಗನ್‌ʼ ಅಲ್ಲ, ʻಈ ಸೂಪರ್‌ ಹಿಟ್‌ʼ ಸಿನಿಮಾದೊಂದಿಗೆ ʻದಳಪತಿʼ ವಿಜಯ್‌ ವೃತ್ತಿ ಬದುಕು ಮುಕ್ತಾಯವಾಗಬೇಕಿತ್ತು! ಏನಿದು ಹೊಸ ವಿಷ್ಯ?

ವಿಜಯ್ ಕೊನೆಯ ಸಿನಿಮಾ ಆಗ್ಬೇಕಿತ್ತು ʻಕರುಪ್ಪುʼ! ಸತ್ಯ‌ ಹೇಳಿದ RJ ಬಾಲಾಜಿ

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರು ಚಿತ್ರರಂಗ ತೊರೆಯುವ ಮುನ್ನ ತಿರಸ್ಕರಿಸಿದ್ದ ‘ಕರುಪ್ಪು’ ಸಿನಿಮಾ ಈಗ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ. ಗಳಿಸಿ ಅಬ್ಬರಿಸುತ್ತಿದೆ. ಈ ಚಿತ್ರ ವಿಜಯ್ ಅವರ ಕೊನೆಯ ಸಿನಿಮಾವಾಗಬೇಕಿತ್ತು ಎಂದು ನಿರ್ದೇಶಕ ಆರ್‌.ಜೆ. ಬಾಲಾಜಿ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

‌Mohanlal: ಏಳೇ ದಿನಕ್ಕೆ 200 ಕೋಟಿ ರೂ. ಬಾಚಿಕೊಂಡ ʻದೃಶ್ಯಂ 3ʼ ಸಿನಿಮಾ; ನಿರ್ಮಾಪಕರಿಗೆ ಲಾಭವೋ ಲಾಭ!

Drishyam 3: ಏಳೇ ದಿನಕ್ಕೆ 200 ಕೋಟಿ ರೂ. ಲೂಟಿ ಮಾಡಿದ ಜಾರ್ಜ್‌ಕುಟ್ಟಿ

ಮೋಹನ್‌ಲಾಲ್ ನಟನೆಯ ಮತ್ತು ಜೀತು ಜೋಸೆಫ್ ನಿರ್ದೇಶನದ 'ದೃಶ್ಯಂ 3' ಸಿನಿಮಾ ಬಿಡುಗಡೆಯಾದ ಕೇವಲ ಏಳೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 200 ಕೋಟಿ ರೂಪಾಯಿ ಗಳಿಸಿ ಇತಿಹಾಸ ನಿರ್ಮಿಸಿದೆ. ಕರ್ನಾಟಕದಲ್ಲೂ 11 ಕೋಟಿ ರೂ. ಬಾಚಿರುವ ಈ ಕ್ರೈಮ್ ಥ್ರಿಲ್ಲರ್, 100 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು.

Amruthadhaare Serial: ಮುದ್ದಿನ ಮಗಳನ್ನು ಮನೆಯಿಂದ ಆಚೆ ಹಾಕ್ತಾನಾ ಗೌತಮ್‌? ಜೋಡಿಯ ಮುಂದಿನ ನಿರ್ಧಾರ ಏನು?

Amruthadhaare : ಮುದ್ದಿನ ಮಗಳನ್ನು ಮನೆಯಿಂದ ಆಚೆ ಹಾಕ್ತಾನಾ ಗೌತಮ್‌?

Amruthadhaare Serial : ಮಹಿಮಾ ಸಾಕಷ್ಟು ಬಾರಿ ಮಗಳನ್ನು ಕಳೆದುಕೊಂಡಿದ್ದಾಳೆ. ಅದೇ ನೋವಿನಲ್ಲಿ ಇದ್ದಳು. ಶಕುಂತಲಾ ಸೇರಿದಂತೆ ಗೌತಮ್‌ ಹಾಗೂ ಭೂಮಿ ಮಹಿಮಾಗೆ ಸಮಾಧಾನ ಮಾಡಿದ್ದಾರೆ. ಮಹಿಮಾ ಮಗು ಕಳೆದುಕೊಂಡ ನೋವಲ್ಲೇ ಇದ್ದಾಳೆ, ಮಿಂಚು ಫೋಟೋ ಹಿಡಿದುಕೊಂಡು ಕಣ್ಣೀರಿಟ್ಟಿದ್ದಾಳೆ, ಇದನ್ನು ಗಮನಿಸಿದ ಭೂಮಿ ತಾಯಿ ಈಗ ಹೊಸ ಬೇಡಿಕೆ ಇಟ್ಟಿದ್ದಾರೆ. ಮಿಂಚುಳನ್ನು ಮಹಿಮಾಗೆ ದತ್ತು ಕೊಡಿ ಎಂದಿದ್ದಾರೆ. ಇದನ್ನು ಕೇಳಿ ಭೂಮಿ ಹಾಗೂ ಗೌತಮ್‌ ಶಾಕ್‌ ಆಗಿದ್ದಾರೆ. ಅಷ್ಟೇ ಅಲ್ಲ ದೂರದಲ್ಲಿ ಕೇಳಿಸಿಕೊಂಡ ಅಪ್ಪು ಕೂಡ ಶಾಕ್‌ ಆಗಿದ್ದಾನೆ.

South OTT Releases This Week: ಈ ವಾರ ಸ್ಟ್ರೀಮಿಂಗ್‌ ಆಗಲಿರುವ ಸೌತ್‌ ಸಿನಿಮಾಗಳ ಪಟ್ಟಿ ಇಲ್ಲಿದೆ

ಈ ವಾರ ಸ್ಟ್ರೀಮಿಂಗ್‌ ಆಗಲಿರುವ ಸೌತ್‌ ಸಿನಿಮಾಗಳ ಪಟ್ಟಿ ಇಲ್ಲಿದೆ

South OTT Releases This Week: ಮಲಯಾಳಂನ ರೊಮ್ಯಾಂಟಿಕ್ ಹಾಸ್ಯ ಸುಖಮನೋ ಸುಖಮನ್‌ನಿಂದ ಹಿಡಿದು ತಮಿಳು ಹೀಸ್ಟ್ ಥ್ರಿಲ್ಲರ್ ಕರವರೆಗೆ ಬರಲಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋಹಾಟ್‌ಸ್ಟಾರ್ , ಆಹಾ ಮತ್ತು Zee5 ನಂತಹ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳು ಈ ವಾರ ಪ್ರೇಕ್ಷಕರಿಗಾಗಿ ಫುಲ್ ಮೀಲ್ಸ್ ನೀಡಲಿದೆ.

Crazy Star Ravichandran: ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ;  ಕಣ್ಣೀರಿಟ್ಟು ಕ್ಷಮೆ ಕೇಳಿದ ನಟಿ ಬಿಂದಿಯಾ!

ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ; ಕಣ್ಣೀರಿಟ್ಟು ಕ್ಷಮೆ ಕೇಳಿದ ನಟಿ!

Crazy Star Ravichandran: . ರವಿಚಂದ್ರನ್ ವಿರುದ್ಧ ಬಿಂದಿಯಾ ವಿನಾಕಾರಣ ಸುಳ್ಳು ಆರೋಪ ಮಾಡಿದ್ದರು. ಇದರಿಂದ ಮನನೊಂದ ರವಿಚಂದ್ರನ್ ಸತ್ಯವನ್ನ ಬಹಿರಂಗಗೊಳಿಸುವ ಸಲುವಾಗಿ ನಟಿ ಬಿಂದಿಯಾ ಅವರನ್ನ ಕೋರ್ಟ್‌ಗೆ ಎಳೆದಿದ್ದರು. ಬಿಂದಿಯಾ ವಿರುದ್ಧ ರವಿಚಂದ್ರನ್‌ ಮಾನನಷ್ಟ ಮೊಕದ್ದಮೆ ಹಾಕಿದ್ದರು.ಕೋರ್ಟ್‌ನಲ್ಲಿ ಬಿಂದಿಯಾ ಕ್ಷಮೆ ಕೇಳಿದ ಬಳಿಕ ವಿವಾದ ಬಗೆಹರಿದಿತ್ತು. ಈಗಲೂ ವಿವಾದವನ್ನ ನೆನೆದು ಕಣ್ಣೀರಿಟ್ಟು ಬಿಂದಿಯಾ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Sushmita Sen: ಇದೊಂದು ಕಾರಣಕ್ಕೆ ನನ್ನ ಮ್ಯಾನೇಜರ್ ಓಡಿಹೋದ; ಸುಶ್ಮಿತಾ ಸೇನ್ ಮುಕ್ತ ಮಾತು

ಇದೊಂದು ಕಾರಣಕ್ಕೆ ನನ್ನ ಮ್ಯಾನೇಜರ್ ಓಡಿಹೋದ; ಸುಶ್ಮಿತಾ ಸೇನ್

Sushmita Sen: ತಮ್ಮ ಮಗಳು ರೆನೀಯನ್ನು (Renee) ದತ್ತು ಪಡೆದ ನಂತರ ಸುಶ್ಮಿತಾ ಸೇನ್ (Sushmita Sen) ಎನೆಲ್ಲ ಹೋರಾಟಗಳನ್ನು ಎದುರಿಸಿದರು ಎಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಒಂಟಿ ತಾಯ್ತನವನ್ನು ಇನ್ನೂ ಅಸಾಂಪ್ರದಾಯಿಕವೆಂದು ಪರಿಗಣಿಸಲಾಗಿದ್ದ ಸಮಯದಲ್ಲಿ ಈ ನಿರ್ಧಾರವು ಚಲನಚಿತ್ರೋದ್ಯಮದಿಂದ ತೀವ್ರ ಟೀಕೆಗೆ ಗುರಿಯಾಯಿತು ಎಂದು ಬಹಿರಂಗಪಡಿಸಿದ್ದಾರೆ.

Shamita Shetty: ಮದುವೆಯ ಬಗ್ಗೆ ಟೀಕಿಸಿದ ಟ್ರೋಲರ್‌ಗಳಿಗೆ ಶಮಿತಾ ಶೆಟ್ಟಿ ಖಡಕ್ ಉತ್ತರ

ಮದುವೆಯ ಬಗ್ಗೆ ಟೀಕಿಸಿದ ಟ್ರೋಲರ್‌ಗಳಿಗೆ ಶಮಿತಾ ಶೆಟ್ಟಿ ಖಡಕ್ ಉತ್ತರ

Shamita Shetty: ಸಹೋದರಿ, ನಟಿ ಶಿಲ್ಪಾ ಶೆಟ್ಟಿ (shilpa shetty) (50) ಈಗಾಗಲೇ 14 ವರ್ಷದ ಮಗನ ತಾಯಿಯಾಗಿದ್ದರೂ ಸಹ, ಶಮಿತಾ ಮದುವೆಯಾಗಲು ಬಯಸುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಅವರ ವಯಸ್ಸಿನ ಬಗ್ಗೆ ಅಪಹಾಸ್ಯ ಮಾಡಿದವರನ್ನು, ಟ್ರೋಲ್‌ (Troll) ಮಾಡಿದವರಿಗೆ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

Urvashi Rautela:   ವೈರಲ್ ಆದ ಎಐ ಇಮೇಜ್​ಗೆ ಊರ್ವಶಿ  ರೌಟೇಲಾ ಗರಂ!

Urvashi Rautela: ವೈರಲ್ ಆದ ಎಐ ಇಮೇಜ್​ಗೆ ಊರ್ವಶಿ ರೌಟೇಲಾ ಗರಂ!

Urvashi Rautela: ಅಭಿಮಾನಿಗಳಿಂದ ನಿರ್ಮಿತವಾದ, ಕೃತಕ ಬುದ್ಧಿಮತ್ತೆ ಆಧಾರಿತ ಚಿತ್ರವೊಂದು ನಟಿಯನ್ನು ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ , ಮಾಧುರಿ ದೀಕ್ಷಿತ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವಾರು ಪ್ರಮುಖ ಬಾಲಿವುಡ್ ನಟಿಯರೊಂದಿಗೆ ಹೋಲಿಸಿದ್ದಕ್ಕೆ ಅವರು ಈಗ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಮೊದಲ ಬಾರಿಗೆ ಸಿನಿಮಾವೊಂದನ್ನ ನಿರ್ಮಿಸಿ, ನಿರ್ದೇಶಿಸಿದ ಹಿರಿಯ ಹಾಸ್ಯ ನಟ ಮೂಗು ಸುರೇಶ್; ಇದು ತಂದೆ-ಮಗನ ಬಾಂಧವ್ಯದ ಕಥೆ

ʻಕ್ಷಮೆಯಿರಲಿ ತಂದೆʼ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ ನಟ ಮೂಗು ಸುರೇಶ್

ಮೂರು ದಶಕಗಳ ಕಾಲ ಹಾಸ್ಯ ನಟನಾಗಿ ರಂಜಿಸಿದ ಎಂ.ಎನ್. ಸುರೇಶ್ (ಮೂಗು ಸುರೇಶ್), ಇದೀಗ ಚೊಚ್ಚಲ ಬಾರಿಗೆ 'ಕ್ಷಮೆಯಿರಲಿ ತಂದೆ' ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬೇರೆಯವರ ಹಣವನ್ನು ರಿಸ್ಕ್‌ಗೆ ಒಡ್ಡದೆ, ತಮ್ಮ ಜೀವನದ ಇಡೀ ಗಳಿಕೆಯನ್ನೇ ಹೂಡಿಕೆ ಮಾಡಿ ಈ ಸಿನಿಮಾವನ್ನು ಅವರು ಮಾಡಿದ್ದಾರೆ.

Lokesh Kanagaraj : ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಕರಾಜ್; ಫ್ಯಾನ್ಸ್‌ ಊಹಿಸಿದ್ದೇನು?

Lokesh Kanagaraj : ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಕರಾಜ್

Lokesh Kanagaraj : ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಅವರು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿದ್ದು, ಈ ಕ್ಷಣದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಲೋಕೇಶ್ ಅವರು ವಿಜಯ್ ಅವರ ಎರಡು ಚಿತ್ರಗಳಾದ ಮಾಸ್ಟರ್ (2021) ಮತ್ತು ಲಿಯೋ (2023) ಗಳನ್ನು ನಿರ್ದೇಶಿಸಿದ್ದಾರೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಹಿಟ್ ಆಗಿದ್ದವು.

ʻಮಹಾಲಕ್ಷ್ಮೀ ಮದುವೆʼ ಸೀರಿಯಲ್ ಪ್ರಸಾರಕ್ಕೆ ಮುಹೂರ್ತ ಫಿಕ್ಸ್; ಉದಯ ಟಿವಿಗೆ ನಟಿ ಅಮೂಲ್ಯ ಗೌಡ ಗ್ರ್ಯಾಂಡ್ ಎಂಟ್ರಿ

ʻಮಹಾಲಕ್ಷ್ಮೀ ಮದುವೆ‌ʼ ಧಾರಾವಾಹಿ ಮೂಲಕ ಕಿರುತೆರೆಗೆ ಮರಳಿದ ಅಮೂಲ್ಯ ಗೌಡ

ಮಧ್ಯಮ ವರ್ಗದ ವಿಭಿನ್ನ ಪ್ರೇಮಕಥೆಯುಳ್ಳ ‘ಮಹಾಲಕ್ಷ್ಮೀ ಮದುವೆ’ ಧಾರಾವಾಹಿಯು ಉದಯ ಟಿವಿಯಲ್ಲಿ ಜೂನ್ 1 ರಿಂದ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ನಟಿ ಅಮೂಲ್ಯ ಗೌಡ ‘ಮಹಾಲಕ್ಷ್ಮೀ’ ಪಾತ್ರದ ಮೂಲಕ ಕಿರುತೆರೆಗೆ ಭರ್ಜರಿ ಕಂಬ್ಯಾಕ್ ಮಾಡುತ್ತಿದ್ದಾರೆ.

Anik Dutta: ಮನೆಯ ಮಹಡಿಯಿಂದ ಬಿದ್ದು ಖ್ಯಾತ ನಿರ್ದೇಶಕ ನಿಧನ

ಮನೆಯ ಮಹಡಿಯಿಂದ ಬಿದ್ದು ಖ್ಯಾತ ನಿರ್ದೇಶಕ ನಿಧನ

Anik Dutta: ಕೋಲ್ಕತ್ತಾದ ಹಿಂದುಸ್ತಾನ್ ಪಾರ್ಕ್‌ನಲ್ಲಿರುವ ಅನಿಕ್ ದತ್ತಾ ಅವರ ಬಹುಮಹಡಿ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅನಿಕ್ ದತ್ತಾ ಅವರ ಸಾವು ಆಕಸ್ಮಿಕವಾಗಿ ಸಂಭವಿಸಿದ್ದೇ ಅಥವಾ ಇದರ ಹಿಂದೆ ಬೇರೆನಾದರೂ ಕಾರಣವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗರಿಯಾಹತ್ ಪೊಲೀಸ್ ಠಾಣೆಯ ಪೊಲೀಸರು ತನಿಖೆ (Police Investigation) ಆರಂಭಿಸಿದ್ದಾರೆ.

‌BGMI ಗೇಮ್‌ ಜೊತೆ ಕೈಜೋಡಿಸಿದ ʻರಾಕಿಂಗ್‌ ಸ್ಟಾರ್‌ʼ ಯಶ್‌; ಬಿಡುಗಡೆಗೂ ಮುನ್ನವೇ ಗೇಮಿಂಗ್ ಲೋಕದಲ್ಲಿ ‘ಟಾಕ್ಸಿಕ್’ ಅಬ್ಬರ!

BGMI ಅಖಾಡಕ್ಕೆ ʻರಾಯʼ ಎಂಟ್ರಿ; ಯಶ್ ಖಡಕ್ ಧ್ವನಿಗೆ ಗೇಮಿಂಗ್ ಲೋಕ ಶೇಕ್!

ಭಾರತದ ಜನಪ್ರಿಯ ಮೊಬೈಲ್ ಗೇಮ್ ‘ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ’ (BGMI) ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಜೊತೆ ಕೈಜೋಡಿಸಿ ಗೇಮಿಂಗ್ ಇತಿಹಾಸದಲ್ಲೇ ಬೃಹತ್ ಸಹಯೋಗ ಘೋಷಿಸಿದೆ. ಹೊಸ 4.4 ಅಪ್ಡೇಟ್‌ನಲ್ಲಿ 'ಯಶ್ x ಬಿಜಿಎಂಐ: ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್' ಲಭ್ಯವಾಗಲಿದ್ದು, ಜೂನ್ 2 ರಿಂದ ಆಟಗಾರರು ಯಶ್ ಅವರ ಖಡಕ್ ಕನ್ನಡ ಮತ್ತು ಹಿಂದಿ ಧ್ವನಿಯನ್ನು ಬಳಸಬಹುದು.

ಬೆಂಗಳೂರಿಗೆ ಬಂತು 'ಜಂಗಲ್ ಬುಕ್' ಕಾಡು: 'ದಿ ಗ್ಯಾಲೇರಿಯಾ ಮಾಲ್'ನಲ್ಲಿ ಮಕ್ಕಳಿಗಾಗಿ ಭರ್ಜರಿ ಬೇಸಿಗೆ ಸಂಭ್ರಮ

ಬೆಂಗಳೂರಿಗೆ ಬಂತು 'ಜಂಗಲ್ ಬುಕ್' ಕಾಡು; ಮಕ್ಕಳಿಗಾಗಿ ಬೇಸಿಗೆ ಸಂಭ್ರಮ

ಮಕ್ಕಳ ಅಚ್ಚುಮೆಚ್ಚಿನ ಕಾಲ್ಪನಿಕ ಕಥೆ 'ಜಂಗಲ್ ಬುಕ್' ಇದೀಗ ಬೆಂಗಳೂರಿನ ಯಲಹಂಕದಲ್ಲಿರುವ 'ದಿ ಗ್ಯಾಲೇರಿಯಾ ಮಾಲ್' ನಲ್ಲಿ ಜೀವಂತವಾಗಿ ಮೈದಳೆದಿದೆ. ಮೇ 8ರಿಂದ ಜೂನ್ 7 ರವರೆಗೆ ಇಡೀ ಮಾಲ್ ಕಾಡಿನ ರೂಪದಲ್ಲಿ ಕಂಗೊಳಿಸಲಿದ್ದು, ಮಕ್ಕಳಿಗಾಗಿ ಭರಪೂರ ಮನರಂಜನೆ ಮತ್ತು ಕಲಿಕೆಯ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

3 ವರ್ಷಗಳ ನಂತರ ತೆರೆಮೇಲೆ ಮೋಡಿ ಮಾಡಲು ಬರ್ತಿದ್ದಾರೆ‌ ನಟಿ ಸಮಂತಾ; ಗೆಲುವಿನ ಚಿನ್ನ ತರಲಿದೆಯಾ ʻಮಾ ಇಂಟಿ ಬಂಗಾರಂʼ?

'ಮಾ ಇಂಟಿ ಬಂಗಾರಂ' ಟ್ರೇಲರ್‌ ರಿಲೀಸ್; ಖಳರನ್ನು ಚಚ್ಚಿ ಹಾಕಿದ ಸಮಂತಾ

ನಟಿ ಸಮಂತಾ ಮೂರು ವರ್ಷಗಳ ಸುದೀರ್ಘ ಬಿಡುವಿನ ನಂತರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಮಾ ಇಂಟಿ ಬಂಗಾರಂ' ಚಿತ್ರದ ಹೈ-ವೋಲ್ಟೇಜ್ ಆಕ್ಷನ್ ಟ್ರೇಲರ್ ಬಿಡುಗಡೆಯಾಗಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಮಾಸ್ ಫ್ಯಾಮಿಲಿ ಎಂಟರ್‌ಟೇನರ್‌ನಲ್ಲಿ ಸಮಂತಾ ಸೀರೆ ಧರಿಸಿ ಸಾಹಸ ದೃಶ್ಯಗಳನ್ನು ಮಾಡಿದ್ದಾರೆ.

ಆರೇ ದಿನಕ್ಕೆ ʻಆಡುಜೀವಿತಂʼ ದಾಖಲೆ ಧೂಳೀಪಟ ಮಾಡಿದ ʻದೃಶ್ಯಂ 3ʼ; ಬಾಕ್ಸ್‌ ಆಫೀಸ್‌ನಲ್ಲಿ ಮೋಹನ್‌ಲಾಲ್ ಮ್ಯಾಜಿಕ್‌!

Mohanlal: 200 ಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿದೆ ʻದೃಶ್ಯಂ 3ʼ

ಜೀತು ಜೋಸೆಫ್ ನಿರ್ದೇಶನದ ಹಾಗೂ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಸಿನಿಮಾ ವಾರದ ದಿನಗಳಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಕೇವಲ 6 ದಿನಗಳಲ್ಲೇ ವಿಶ್ವಾದ್ಯಂತ 170.32 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ಮೂಲಕ ‘ಆಡುಜೀವಿತಂ’ ಚಿತ್ರದ ಲೈಫ್‌ಟೈಮ್ ದಾಖಲೆಯನ್ನು ಹಿಂದಿಕ್ಕಿದೆ.

Loading...