ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲೈಫ್‌ಸ್ಟೈಲ್‌

Beauty Tips: ಕೂದಲು ಉದುರುವ ಸಮಸ್ಯೆಯಿಂದ ಬೇಸತ್ತಿದ್ದೀರಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ ನೋಡಿ

ಕೂದಲು ಉದುರುವುದನ್ನು ನಿಯಂತ್ರಿಸಲು ಇಲ್ಲಿದೆ ಮನೆಮದ್ದು

Hair Care Tips: ಕೂದಲು ಉದುರುವ ಸಮಸ್ಯೆ ಇಂದು ಬಹುತೇಕ ಎಲ್ಲರಿಗೂ ಸಾಮಾನ್ಯವಾಗಿದ್ದು, ಇದಕ್ಕೆ ಸರಿಯಾದ ಪರಿಹಾರ ಹುಡುಕುವುದು ಹಲವು ಬಾರಿ ಸವಾಲಾಗುತ್ತದೆ. ಜೊತೆಗೆ, ರಾಸಾಯನಿಕ ಅಂಶಗಳಿಂದ ತಯಾರಿಸಿದ ಹೇರ್ ಕಲರ್ ಹಾಗೂ ಬಣ್ಣಗಳನ್ನು ಬಳಸುವುದರಿಂದ ಕೂದಲಿನ ಆರೋಗ್ಯ ಮತ್ತಷ್ಟು ಹದೆಗೆಡುತ್ತಿದ್ದು, ಕೂದಲು ಉದುರುವಿಕೆ ಸಮಸ್ಯೆಗೂ ದಾರಿ ಮಾಡಿಕೊಡುತ್ತದೆ. ಹಾಗಾದ್ರೆ ಇದನ್ನು ನಿಯಂತ್ರಿಸುವುದೇಗೆ ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಸಿಂಪಲ್ ಟಿಪ್ಸ್..

Chanakya Niti: ಚಾಣಕ್ಯರ ಪ್ರಕಾರ ಸುಖಿ ಸಂಸಾರಕ್ಕೆ ಪತಿಯ ಈ ಗುಣಗಳು ಮುಖ್ಯವಾಗುತ್ತದೆ

ಸುಖಿ ಸಂಸಾರಕ್ಕೆ ಪತಿಯ ಯಾವ ಗುಣಗಳು ಮುಖ್ಯವಾಗುತ್ತದೆ

ಇಂದಿನ ಸಮಾಜದಲ್ಲಿ ವೈವಾಹಿಕ ಜೀವನ ಬಹಳ ಸೆನ್ಸಿಟೀವ್ ವಿಷಯವಾಗಿ ಪರಿಣಮಿಸಿದ್ದು, ಸಣ್ಣ ತಪ್ಪಿದ್ದರೂ ದೊಡ್ಡ ಗಲಾಟೆಗಳಿಗೆ ದಾರಿ ಮಾಡಿಕೊಡುತ್ತಿದೆ. ಚಿಕ್ಕ ಪುಟ್ಟ ಮನಸ್ತಾಪಗಳು ವಿಚ್ಛೇದನಗಳಿಗೆ ದಾರಿ ಮಾಡಿಕೊಡುತ್ತಿದ್ದು, ಡಿವೋರ್ಸ್ ಗಳ ಪ್ರಮಾಣವೂ ಹೆಚ್ಚುತ್ತಿರುವುದು ಗಮನಾರ್ಹ. ಇದರ ಪ್ರಮುಖ ಕಾರಣವೆಂದರೆ ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಎನ್ನಲಾಗಿದ್ದು, ಇದಕ್ಕೆ ಪರಿಹಾರವನ್ನು ಚಾಣಕ್ಯ ನೀತಿಯಲ್ಲಿ ನೀಡಲಾಗಿದೆ.

Vastu Tips: ನಿಮ್ಮ ಮನೆಯ ಪೂಜಾ ಕೋಣೆಗೆ ಯಾವ ಬಣ್ಣ ಹಾಕಿದ್ದರೆ ಒಳ್ಳೆಯದು? ಇಲ್ಲಿದೆ ಉತ್ತರ

ದೇವರ ಮನೆಗೆ ಈ ಬಣ್ಣಗಳು ಸೂಕ್ತ

ಮನೆಯಲ್ಲಿ ಬಳಸುವ ಬಣ್ಣಗಳು ಕುಟುಂಬದ ಸದಸ್ಯರ ಮನಸ್ಥಿತಿಯ ಮೇಲೆ ನೇರವಾಗಿ ಪರಿಣಾಮ ಬೀರಲಿದ್ದು, ವಿವಿಧ ಬಣ್ಣಗಳು ವಿಭಿನ್ನ ರೀತಿಯಲ್ಲಿ ವ್ಯಕ್ತಿಯ ಮನಸ್ಸು, ವರ್ತನೆ ಮತ್ತು ದಿನನಿತ್ಯದ ಚಟುವಟಿಕೆಗಳ ತನ್ನ ಪ್ರಭಾವ .ಬೀರುತ್ತದೆ. ಆದ್ದರಿಂದ ಮನೆಯ ಯಾವ ಭಾಗಕ್ಕೆ ಯಾವ ಬಣ್ಣ ಬಳಸಬೇಕು ಎಂಬುದು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಮುಖ್ಯ ಅಂಶವಾಗಿ ಪರಿಗಣಿಸಲಾಗಿದ್ದು, ಇದಕ್ಕೆ ದೇವರ ಮನೆ ಅಥವಾ ಕೋಣೆ ಹೊರತಾಗಿಲ್ಲ.. ಹಾಗಾದ್ರೆ ಬನ್ನಿ ವಾಸ್ತು ಪ್ರಕಾರ ದೇವರ ಕೋಣೆಗೆ ಯಾವ ಬಣ್ಣ ಹಾಕಿದ್ದರೆ ಸೂಕ್ತ..? ಆದ್ದರಿಂದ ಏನು ಪ್ರಯೋಜನ ಆಗುತ್ತದೆ..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Star Fashion 2025: ಫ್ಯಾಷನಿಸ್ಟಾಗಳ ಮೆಚ್ಚುಗೆ ಗಳಿಸಿದ ಕಂಗನಾ ಧರಿಸಿದ ಗೊಂಚಾ ಟ್ರೆಡಿಷನಲ್‌ ಉಡುಗೆ

ಫ್ಯಾಷನಿಸ್ಟಾಗಳ ಮೆಚ್ಚುಗೆ ಗಳಿಸಿದ ಕಂಗನಾ ಟ್ರೆಡಿಷನಲ್‌ ಉಡುಗೆ

ಲಡಾಕ್‌ನ ಟ್ರೆಡಿಷನಲ್‌ ಗೊಂಚಾ ಉಡುಗೆಯಲ್ಲಿ ಕಾಣಿಸಿಕೊಂಡ ಬಾಲಿವುಡ್‌ ನಟಿ ಕಂಗನಾ ಅವರ ಈ ಲುಕ್‌ ಫ್ಯಾಷನಿಸ್ಟಾಗಳ ಮೆಚ್ಚುಗೆಗೆ ಪಾತ್ರವಾಗಿದೆ. ಏನಿದು ಗೊಂಚಾ ಔಟ್‌ಫಿಟ್‌? ಫ್ಯಾಷನಿಸ್ಟಾಗಳ ರಿವ್ಯೂ ಏನು? ‌ ಈ ಕುರಿತ ವರದಿ ಇಲ್ಲಿದೆ.

Star Fashion 2025: ರೆಡ್‌ ಸೀ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬ್ಲೇಜರ್‌ ಮೆರ್ಮೈಡ್‌ ಗೌನ್‌ನಲ್ಲಿ ಮಿಂಚಿದ  ಐಶ್ವರ್ಯಾ ರೈ

ಬ್ಲೇಜರ್‌ ಮೆರ್ಮೈಡ್‌ ಗೌನ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

ರೆಡ್‌ ಸೀ ಫಿಲ್ಮ್‌ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ನಲ್ಲಿ ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬ್ಲೇಜರ್‌ ಧರಿಸಿದ ವಿಶೇಷ ಮೆರ್ಮೈಡ್‌ ಗೌನ್‌ನಲ್ಲಿ ಮಿಂಚಿದರು. ಅವರ ಈ ಡಿಸೈನರ್‌ವೇರ್‌ ಕುರಿತಂತೆ ಫ್ಯಾಷನಿಸ್ಟಾಗಳು ಏನು ಹೇಳಿದ್ದಾರೆ? ಇಲ್ಲಿದೆ ಡಿಟೇಲ್ಸ್.

World Soil Day: ವಿಶ್ವ ಮಣ್ಣಿನ ದಿನ: ಸವೆತ ತಡೆದು ಮಣ್ಣನ್ನು ಸಂರಕ್ಷಿಸೋಣ

ಇಂದು ವಿಶ್ವ ಮಣ್ಣಿನ ದಿನ; ಇಲ್ಲಿದೆ ಮಣ್ಣಿನ ಸಂರಕ್ಷಣೆಯ ಮಹತ್ವ

ಇಂದು ಮಾಲಿನ್ಯ, ಅರಣ್ಯ ನಾಶ, ಮತ್ತು ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳ ಅತಿಯಾದ ಪ್ರಯೋಗದ ಪರಿಣಾಮವಾಗಿ ಮಣ್ಣಿನ ಗುಣಮಟ್ಟ ಹದಗೆಡುತ್ತಿದೆ. ಮಣ್ಣಿನ ಸವೆತವೂ ದಿನೇದಿನೇ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಮಣ್ಣಿನ ಹಾನಿಯನ್ನು ತಡೆಗಟ್ಟುವುದು, ಮಣ್ಣಿನ ಫಲವತ್ತತೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನ ಆಚರಿಸಲಾಗುತ್ತದೆ.

Chanakya Niti: ಚಾಣಕ್ಯರ ಪ್ರಕಾರ ಈ ಐವರನ್ನು ಅವಮಾನಿಸಿದರೆ ವಿನಾಶ ತಪ್ಪಿದ್ದಲ್ಲ

ತಪ್ಪಿಯೂ ಇಂಥವರನ್ನು ಅವಮಾನಿಸಬೇಡಿ ಅಂತಾರೆ ಚಾಣಕ್ಯ!

ಚಾಣಕ್ಯನು ಸಾಮಾನ್ಯ ಜನರ ಜೀವನಕ್ಕೆ ಬೇಕಾಗಿರುವ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಇಂದಿಗೂ ಜನ ಅದನ್ನು ಪಾಲಿಸುತ್ತಿದ್ದು, ಚಾಣಕ್ಯ ನೀತಿಯಂತೆ ಜೀವನವನ್ನು ನಡೆಸಿದವರು ಬದುಕಿನಲ್ಲಿ ಯಶಸ್ವಿಯಾಗಿದ್ದಾರೆ. ನೀವು ನಿಮ್ಮ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಅಂತ ಇದ್ದರೆ ತಪ್ಪಿಯೂ ಯಾವ ಕಾರಣಕ್ಕೂ ಇಂಥವರನ್ನು ಎಂದಿಗೂ ಅವಮಾನಿಸಬಾರದು ಎಂದು ಚಾಣಕ್ಯ ಹೇಳುತ್ತಾರೆ.

Vastu Tips: ತಪ್ಪಿಯೂ ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಕಾಡಲಿದೆ ದಾರಿದ್ರ್ಯ

ಮನೆಯಲ್ಲಿ ಅಶಾಂತಿ ಮೂಡಿಸುತ್ತದೆ ಈ ವಸ್ತುಗಳು

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಮುರಿದು ಹಾಳಾದ ಮರದ ವಸ್ತುಗಳು, ಕಾರ್ಯನಿರ್ವಹಿಸದ ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಒಡೆದ ಪಾತ್ರೆಗಳನ್ನು ಇಟ್ಟುಕೊಳ್ಳುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಕುಂಠಿತಗೊಳ್ಳುವಂತೆ ಮಾಡುತ್ತವೆ.

Health Tips: ಆರೋಗ್ಯವಾಗಿರಲಿ ಚಳಿಗಾಲ; ತಿಳಿದಿರಲಿ ಮನೆ ಮದ್ದು

ಚಳಿಗಾಲಕ್ಕೆ ಮನೆಮದ್ದುಗಳು

ಚಳಿಗಾಲವೆಂದರೆ ಪದೇ ಪದೆ ಶೀತ, ಕೆಮ್ಮು, ನೆಗಡಿ, ಜ್ವರ ಮೊದಲಾದ ಸಣ್ಣ ಪುಟ್ಟ ಸೋಂಕುಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇವುಗಳನ್ನು ಎದುರಿಸಲು ತಕ್ಷಣವೇ ವೈದ್ಯರ ಬಳಿ ಓಡಬೇಕೆಂದಿಲ್ಲ. ಮನೆಯಲ್ಲಿರುವ ಕೆಲವು ಔಷಧೀಯ ವಸ್ತುಗಳಿಂದ ಬಹುಬೇಗನೆ ಸುಧಾರಿಸಿಕೊಳ್ಳಬಹುದು. ಅಂತಹ ಔಷಧಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Health Tips: ಚಳಿಗಾಲದಲ್ಲಿ ನೆಲ್ಲಿಕಾಯಿ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭ ಇದೆ ಗೊತ್ತಾ?

ಖಾಲಿ ಹೊಟ್ಟೆಗೆ ನೆಲ್ಲಿಕಾಯಿ ಸೇವಿಸಿ

Health Benifits of Amla: ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ನೆಲ್ಲಿಕಾಯಿಯನ್ನು ಬೆಳಗ್ಗಿನ ಮೊದಲ ಆಹಾರವಾಗಿ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗುತ್ತದೆ. ನೆಲ್ಲಿಕಾಯಿ ತಿನ್ನುವುದರಿಂದ ನಮಗೆ ಸಿಗುವ ಆರೋಗ್ಯ ಪ್ರಯೋಜನಗಳು ಏನೆಲ್ಲ ಎನ್ನುವ ವಿವರ ಇಲ್ಲಿದೆ.

Star Saree Fashion 2025: ನಟಿ ಇಶಾ ಕೊಪ್ಪಿಕರ್‌ ಸೀರೆಯಲ್ಲಿ ಪಕ್ಷಿಗಳ ಕಲರವ

ನಟಿ ಇಶಾ ಕೊಪ್ಪಿಕರ್‌ ಸೀರೆಯಲ್ಲಿ ಪಕ್ಷಿಗಳ ಕಲರವ

ಬಹುಭಾಷಾ ತಾರೆ ಇಶಾ ಕೊಪ್ಪಿಕರ್‌ ಉಟ್ಟ ಸೀರೆ ಇದೀಗ ಸುದ್ದಿಯಾಗಿದೆ. ಸೀರೆಯ ಒಡಲ ತುಂಬೆಲ್ಲಾ ಇರುವ ಪಕ್ಷಿಗಳ ಕಲರವ ಸದ್ಯ ಸೀರೆ ಪ್ರಿಯರನ್ನು ಆಕರ್ಷಿಸಿದೆ. ಅವರ ಸೀರೆ ಕುರಿತಂತೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.

Star Fashion 2025: ವಿಂಟರ್‌ನಲ್ಲಿ ಟ್ರೆಂಡಿಯಾದ ಮಾಧುರಿ ದೀಕ್ಷಿತ್‌ ಬ್ಲೇಜರ್‌ ಲೆಹೆಂಗಾ

ವಿಂಟರ್‌ನಲ್ಲಿ ಟ್ರೆಂಡಿಯಾದ ಮಾಧುರಿ ದೀಕ್ಷಿತ್‌ ಬ್ಲೇಜರ್‌ ಲೆಹೆಂಗಾ

Madhuri Dixit: ವಿದೇಶಿ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಧರಿಸಿದ್ದ ಬ್ಲೇಜರ್‌ ಲೆಹೆಂಗಾ ಇದೀಗ ಟ್ರೆಂಡಿಯಾಗಿದೆ. ಎಥ್ನಿಕ್‌ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ. ವಿಂಟರ್‌ ಎಥ್ನಿಕ್‌ವೇರ್ಸ್ ಕೆಟಗರಿಯ ಟಾಪ್‌ ಲಿಸ್ಟ್‌ನಲ್ಲಿದೆ. ಈ ಕುರಿತಂತೆ ಇಲ್ಲಿದೆ ವಿವರ.

Chanakya Niti: ಇಂತಹ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ; ಇವೇ ನಿಮ್ಮ ಅವನತಿಗೆ ಕಾರಣವಾಗಬಹುದು

ಚಾಣಕ್ಯನ ಈ ನೀತಿಗಳನ್ನ ಪಾಲಿಸಿ ನಿಮ್ಮ ಲಕ್ ಬದಲಾಗುತ್ತದೆ

ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಆಚಾರ್ಯ ಚಾಣಕ್ಯರ ತತ್ವಗಳು ಇಂದಿಗೂ ಪ್ರಸ್ತುತ. ಯಶಸ್ಸನ್ನು ಬಯಸುವವರು ಚಾಣಕ್ಯರ ನೀತಿಗಳನ್ನು ಪಾಲಿಸುವುದರಿಂದ ನಾನಾ ಶುಭಫಲಗಳು ಸಿಗುತ್ತವೆ. ಜೀವನದಲ್ಲಿ ಅಡೆತಡೆಗಳು ಎದುರಾದಾಗ ಅಥವಾ ಕೈಗೊಂಡ ಕಾರ್ಯಗಳು ಈಡೇರದಿದ್ದಾಗ ಅನೇಕರಲ್ಲಿ ನಿರಾಸೆ ಮೂಡುತ್ತದೆ. ಈ ಸಂದರ್ಭದಲ್ಲಿ ಚಾಣಕ್ಯರ ಮಾರ್ಗದರ್ಶನವು ಯಶಸ್ಸಿಗೆ ದಿಕ್ಕು ತೋರುವ ದಾರಿದೀಪವಾಗುತ್ತದೆ.

Astro Tips: ಗುರುವಾರ ಈ ದೈವ ಸ್ವರೂಪಿ ಗಿಡವನ್ನು ಆರಾಧಿಸಿ; ಸಕಲ ಸಂಕಷ್ಟದಿಂದ ದೂರವಾಗಿ

ಗುರುವಾರ ಹೀಗೆ ಮಾಡಿ ಸಾಕು ಲಕ್ ಬದಲಾಗುತ್ತದೆ

ವಿಷ್ಣುವಿನ ಅನುಗ್ರಹ ಪಡೆಯಲು ಭಕ್ತರು ಗುರುವಾರ ಉಪವಾಸ ವ್ರತ ಮಾಡುವ ಮೂಲಕ ಅಶೀರ್ವಾದ ಪಡೆಯುತ್ತಾರೆ. ಜತೆಗೆ ಇಂದು ಮನೆಯಲ್ಲಿ ಅಥವಾ ಮನೆಯ ಹೊರಭಾಗದಲ್ಲಿರುವ ಬಾಳೆಗಿಡಕ್ಕೆ ನೀರು ಅರ್ಪಿಸಿ ಪೂಜಿಸುವುದು ಅತ್ಯಂತ ಪುಣ್ಯವೆಂದು ಪರಿಗಣಿಸಲಾಗಿದೆ. ಬಾಳೆಗಿಡದಲ್ಲಿ ಶ್ರೀಹರಿಯ ವಾಸವಿದೆ ಎನ್ನುವ ಪುರಾಣ ನಂಬಿಕೆಯೂ ಇದೆ.

Health Tips: ಕಿವಿಯಲ್ಲಿ ಏನೇನೊ ಶಬ್ದ ಕೇಳಿಸುತ್ತಿದೆಯಾ? ಕಾರಣ ಇಲ್ಲಿದೆ

ಕಿವಿಯಲ್ಲಿ ಶಬ್ದ ಕೇಳಿಬರುತ್ತಿದ್ದರೆ ಸಮಸ್ಯೆ ಏನು?

ನಮ್ಮ ದೇಹದ ಯಾವುದೇ ಭಾಗದಲ್ಲಿ ಸಾಮಾನ್ಯವಲ್ಲದ ಏನೇ ತೊಂದರೆ ಬಂದರೂ ಅದು ಕಿರಿಕಿರಿಯನ್ನೇ ತರುತ್ತದೆ. ಅದರಲ್ಲೂ ಹೊರ ಜಗತ್ತನ್ನು ಕೇಳಬೇಕಾದ ಕಿವಿಯನ್ನು ಒಳಗಿನಿಂದಲೇ ಶಬ್ದ ಬಂದು ತುಂಬಿದರೆ? ನಮ್ಮ ಸುತ್ತಲಿನ ಉಳಿದಾರಿಗೂ ಕೇಳದ ಶಬ್ದಗಳು ನಮಗೆ ಮಾತ್ರ ಕೇಳಿಸುತ್ತಿವೆ ಎಂದಾಗ? ಕಿವಿಯಲ್ಲಿ ಶಬ್ದ ಕೇಳಿಬರುತ್ತಿದ್ದರೆ ಸಮಸ್ಯೆ ಏನು? ಇಲ್ಲಿದೆ ವಿವರ.

Vastu Tips: ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಿವಾರಿಸಲಿದೆ ಅಡುಗೆ ಮನೆಯ ಈ  ಒಂದು ವಸ್ತು

ಉಪ್ಪಿಗಿದೆ ವಾಸ್ತು ದೋಷವನ್ನು ನಿವಾರಿಸುವ ಶಕ್ತಿ

Vastu: ಅಡುಗೆಯ ವಿಚಾರದಲ್ಲಿ ಅತೀ ಹೆಚ್ಚು ಪ್ರಾಬಲ್ಯ ಹೊಂದಿರುವ ಉಪ್ಪು ವಾಸ್ತು ಶಾಸ್ತ್ರದಲ್ಲಿಯೂ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಉಪ್ಪನ್ನು ರಾಹುವಿನ ವಸ್ತು ಎಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ ಬನ್ನಿ ಉಪ್ಪನ್ನು ಹೇಗೆ ಬಳಿಸಿದ್ದರೆ ವಾಸ್ತು ದೋಷ ನಿವಾರಣೆಯಾಗುತ್ತದೆ..? ಈ ಬಗ್ಗೆ ವಾಸ್ತು ಶಾಸ್ತ್ರ ಏನೇಳುತ್ತದೆ..? ಎಂಬುದನ್ನು ತಿಳಿಯೋಣ

ಭಾರತೀಯ ಮಹಿಳೆಯರನ್ನು ಕಾಡುವ ಬಾಯಿಯ ಕ್ಯಾನ್ಸರ್‌ನ ವಂಶವಾಹಿನಿ ಸುಳಿವು ಪತ್ತೆ: ವಿಜ್ಞಾನಿಗಳು ಹೇಳಿದ್ದೇನು?

ಬಾಯಿಯ ಕ್ಯಾನ್ಸರ್ ಬಗ್ಗೆ ಬಯಲಾಯಿತು ಆಘಾತಕಾರಿ ಮಾಹಿತಿ

Oral Cancer: ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಹಿಳೆಯರಲ್ಲಿ ಅತೀ ಹೆಚ್ಚಿನ ಬಾಯಿ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ. ತಂಬಾಕು, ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಸೇವನೆಯ ಕಾರಣದಿಂದ ಬಾಯಿ ಕ್ಯಾನ್ಸರ್ ಪ್ರಕರಣಗಳು ಈ ಭಾಗಗಳಲ್ಲಿ ಹೆಚ್ಚಿದೆ ಎಂಬುದು ತಜ್ಞರ ಅಭಿಪ್ರಾಯ.

Winter Fashion 2025: ಚಳಿಗಾಲಕ್ಕೆ ಮರಳಿದ ವೈಲ್ಡ್ ಅನಿಮಲ್ ಪ್ರಿಂಟ್ಸ್ ಫ್ಯಾಷನ್

ಚಳಿಗಾಲಕ್ಕೆ ಮರಳಿದ ವೈಲ್ಡ್ ಅನಿಮಲ್ ಪ್ರಿಂಟ್ಸ್ ಫ್ಯಾಷನ್

Wild Animal Prints Fashion: ಚಳಿಗಾಲ ಬಂದರೇ ಸಾಕು, ನಾನಾ ಬಗೆಯ ವೈಲ್ಡ್ ಅನಿಮಲ್ ಪ್ರಿಂಟ್ಸ್ ಫ್ಯಾಷನ್ ನಯಾ ವಿನ್ಯಾಸದೊಂದಿಗೆ ಮರಳುತ್ತದೆ. ಈ ಬಾರಿ ಯಾವ್ಯಾವ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿವೆ? ಸ್ಟೈಲಿಂಗ್ ಹೇಗೆ? ಈ ಕುರಿತ ವಿವರ ಇಲ್ಲಿದೆ.

Astro Tips: ಬುಧವಾರ ಗಣೇಶನ ಈ ಮಂತ್ರಗಳನ್ನ ಪಠಿಸಿದರೆ ಬುಧ ದೋಷ ನಿವಾರಣೆಯಾಗುತ್ತದೆ

ಬುಧವಾರ ಈ ಮಂತ್ರಗಳನ್ನು ಪಠಿಸಿ

ಬುಧವಾರ ಗಣೇಶನಿಗೆ ಸಮರ್ಪಿತವಾದ ದಿನವಾಗಿದ್ದು, ಈ ವಿಶೇಷ ದಿನದಂದು ಗಣಪನಿಗೆ ಪೂಜೆ ಮಾಡುವುದರಿಂದ ಬುಧ ಗ್ರಹದ ದುರ್ಬಲತೆಗಳು ನಿವಾರಣೆಗೊಳ್ಳುತ್ತವೆ. ಈ ದಿನ ಗಣೇಶನ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಮೃದ್ಧಿ, ಶಾಂತಿ ಮತ್ತು ಯಶಸ್ಸು ಸಿಗುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Migraine Treatment: ವಿಪರೀತ ಮೈಗ್ರೇನ್ ಇರುವವರು ಪಡೆಯಬೇಕಾದ ಚಿಕಿತ್ಸೆ ಯಾವುದು? ಇಲ್ಲಿದೆ ವಿವರ

ಈ ಚಿಕಿತ್ಸೆ ಪಡೆದರೆ ಮೈಗ್ರೇನ್ ಸಮಸ್ಯೆ ಸಂಪೂರ್ಣ ಗುಣಮುಖ

ಮೈಗ್ರೇನ್ ಇದ್ದು ತಲೆನೋವು ಬಂದಾಗ ಬಹುತೇಕರಿಗೆ ಯಾವ ಕೆಲಸವನ್ನು ಕೂಡ ಮಾಡಲು ಸಾಧ್ಯವಾಗುದಿಲ್ಲ. ಇದು ಸಾಮಾನ್ಯ ತಲೆನೋವು ಎಂದು ಮೇಲ್ನೋಟಕ್ಕೆ ಅನಿಸಿದರೂ ಮೈಗ್ರೇನ್ ಬಹಳ ಸೆಳೆತದ ಜತೆಗೆ ನೋವನ್ನೂ ಹೊಂದಿರುತ್ತದೆ. ಹೀಗಾಗಿ ಸುಸ್ತಾಗುವುದು, ನಿಶಕ್ತಿ ಆಗುವ ಸಾಧ್ಯತೆ ಕೂಡ ಹೆಚ್ಚಿದೆ. ಮೈಗ್ರೇನ್ ಸಮಸ್ಯೆಗೆ ಇರುವ ಚಿಕಿತ್ಸೆ ಏನು? ಎಂಬ ಬಗ್ಗೆ ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಖ್ಯಾತ ಆಯುರ್ವೇದದ ವೈದ್ಯೆ ಡಾ. ಪದ್ಮಾವತಿ ತಿಳಿಸಿ ಕೊಟ್ಟಿದ್ದಾರೆ.

Hanuman Jayanti: ಇಂದು ಹನುಮ ಜಯಂತಿ; ಈ ದಿನದ ಮಹತ್ವ, ಪೂಜಾ ವಿಧಾನ, ಆಚರಣೆಯ ಬಗ್ಗೆ ಇಲ್ಲಿದೆ ಮಾಹಿತಿ

ಇಂದು ರಾಮನ ಭಂಟ ಹನುಮನ ಜನ್ಮ ದಿನ

ರಾಮನ ಪರಮ ಭಕ್ತ ಹನುಮಂತನ ಜನ್ಮ ದಿನವನ್ನೇ ಹನುಮಾನ್‌ ಜಯಂತಿಯೆಂದು ಆಚರಿಸಲಾಗುವುದು. ಈ ಬಾರಿ ಹನುಮಾನ್‌ ಜಯಂತಿಯನ್ನು ಇಂದು ಅಂದರೆ ಡಿಸೆಂಬರ್ 3ರಂದು ಆಚರಿಸಲಾಗುತ್ತದೆ. ಹನುಮಾನ್ ಜಯಂತಿಯ ಪೂಜೆ ವಿಧಿ - ವಿಧಾನ, ಮಹತ್ವ ಮತ್ತು ಮಂತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.

Wedding Fashion 2025: ವಧುವಿನ ಟ್ರೆಡಿಷನಲ್ ಸಿಂಗಾರಕ್ಕೆ ಜತೆಯಾಗುವ ಬಿಂದಿಗಳಿವು

ವಧುವಿನ ಟ್ರೆಡಿಷನಲ್ ಸಿಂಗಾರಕ್ಕೆ ಜತೆಯಾಗುವ ಬಿಂದಿಗಳಿವು

Bridal Makeup Tips: ಮದುವೆಯಾಗುವ ವಧುವಿನ ಟ್ರೆಡಿಷನಲ್ ಸಿಂಗಾರಕ್ಕೆ ನಾನಾ ಬಗೆಯ ಬಿಂದಿಗಳು ಸಾಥ್ ನೀಡುತ್ತದೆ. ಯಾವ್ಯಾವ ಬಗೆಯವನ್ನು ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು? ಎಂಬುದರ ಕುರಿತು ಬ್ಯೂಟಿ ಎಕ್ಸ್‌ಪರ್ಟ್ಸ್ ತಿಳಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

Garuda Purana: ಸಾವಿನ ನಂತರ ಆತ್ಮ ಹೋಗುವುದೆಲ್ಲಿಗೆ? ಪುನರ್ಜನ್ಮ ತಾಳಲು ಎಷ್ಟು ಸಮಯ ಬೇಕು?

ಪುನರ್ಜನ್ಮಗಳ ಬಗ್ಗೆ ನಿಮಗೆ ತಿಳಿದಿರದ ರೋಚಕ ಮಾಹಿತಿ ಇಲ್ಲಿದೆ

ವ್ಯಕ್ತಿಯೊಬ್ಬನ ಸಾವಿನ ನಂತರದ 13 ದಿನಗಳ ಕಾಲ ಗರುಡ ಪುರಾಣವನ್ನು ಪಠಿಸಬೇಕು. ಇದರಿಂದ ಆ ವ್ಯಕ್ತಿಯ ಆತ್ಮದ ಪರಲೋಕ ಪಯಣ ಸುಗಮವಾಗುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಹಾಗಾದರೆ ಸತ್ತ ಬಳಿಕ ಆತ್ಮ ಎಲ್ಲಿಗೆ ಹೋಗುತ್ತದೆ? ಈ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ? ಎಂಬ ಮಾಹಿತಿ ಇಲ್ಲಿದೆ.

WhatsApp Update: ಆಕ್ಟಿವ್ ಸಿಮ್ ಕಾರ್ಡ್ ಇಲ್ಲದೆ ಇನ್ನು ವಾಟ್ಸ್ಆ್ಯಪ್ ಬಳಕೆ ಅಸಾಧ್ಯ; ಏನಿದು ಹೊಸ ಕಾನೂನು?

ಸೋಶಿಯಲ್ ಮೀಡಿಯಾಗಳಿಗೆ ಹೊಸ ರೂಲ್ಸ್ ತಂದ ಕೇಂದ್ರ ಸರ್ಕಾರ

ಭಾರತ ಸರ್ಕಾರ ಮೆಸೇಜಿಂಗ್ ಅಪ್ಲಿಕೇಷನ್‌ ಸಂಬಂಧಿಸಿದಂತೆ ಒಂದು ಹೊಸ ಪ್ರಮುಖ ನಿರ್ದೇಶನವನ್ನು ಜಾರಿ ಮಾಡಿದೆ. ಇದರಿಂದಾಗಿ ಬಳಸುವ ಕೋಟ್ಯಂತರ ಜನರ ಬಳಕೆ ವಿಧಾನದಲ್ಲಿ ಬದಲಾವಣೆ ಆಗುವುದು ಅನಿವಾರ್ಯವಾಗಲಿದೆ. ಇನ್ನು ಮುಂದೆ ಈ ಮೆಸೇಜಿಂಗ್ ಆ್ಯಪ್‌ಗಳನ್ನು ನೀವು ಬಳಸಬೇಕಾದರೆ ನಿಮ್ಮ ಬಳಿ ಆಕ್ಟಿವ್ ಸಿಮ್ ಕನೆಕ್ಷನ್ ಇರಬೇಕಾಗಿರುವುದು ಕಡ್ಡಾಯ.

Loading...