ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲೈಫ್‌ಸ್ಟೈಲ್‌

Vastu Tips: ತಪ್ಪಿಯೂ ಮನೆಯಲ್ಲಿ ಈ ಬಣ್ಣದ ಗಡಿಯಾರ ಇಡಬೇಡಿ; ವಾಸ್ತು ಎದುರಾಗಬಹುದು..!

ಮನೆಯ ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಈ ಬಣ್ಣದ ಗಡಿಯಾರ

Vastu Tips: ವಾಸ್ತು ಶಾಸ್ತ್ರದ ದೃಷ್ಟಿಯಿಂದ ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವಿಗೂ ಅದರದೇ ಆದ ಮಹತ್ವವಿದೆ. ಅದರಲ್ಲೂ ಮನೆಯ ಗಡಿಯಾರವು ಕೇವಲ ಸಮಯವನ್ನು ತೋರಿಸುವ ವಸ್ತುವಲ್ಲ, ಅದು ಮನೆಯ ಶಕ್ತಿಯ ಹರಿವಿನ ಮೇಲೂ ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತದೆ. ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇರಿಸದೇ ಹೋದರೆ, ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುವ ಸಾಧ್ಯತೆ ಇದೆ.

Astro Tips: ದಾರಿದ್ರ್ಯ ನಿವಾರಣೆಗಾಗಿ ಶನಿವಾರದಂದು ತಪ್ಪದೇ ಈ ಮಂತ್ರ ಪಠಿಸಿ

ಶನಿವಾರದಂದು ತಪ್ಪದೇ ಈ ಶನಿ ಮಂತ್ರಗಳನ್ನು ಪಠಿಸಿ

ಶನಿವಾರದಂದು ಶನಿ ದೇವರಿಗೆ ಸಂಬಂಧಿಸಿದ ಮಂತ್ರಗಳನ್ನು ಭಕ್ತಿಭಾವದಿಂದ ಪಠಿಸಿದರೆ, ಶನಿ ದೇವನು ಶೀಘ್ರ ಪ್ರಸನ್ನನಾಗಿ ತನ್ನ ಅನುಗ್ರಹವನ್ನು ಭಕ್ತರ ಮೇಲೆ ಸುರಿಸುತ್ತಾನೆ ಎಂಬ ನಂಬಿಕೆಯಿದೆ. ಹಾಗಾದ್ರೆ ಬನ್ನಿ ಶನಿದೇವನ ಕೃಪೆಗೆ ಪಾತ್ರರಾಗಲು ಇಂದು ಯಾವೆಲ್ಲಾ ಮಂತ್ರ ಪಠಿಸಬೇಕು..? ಹೇಗೆ ಪಠಿಸಬೇಕು..? ಎಂಬುದನ್ನು ತಿಳಿದುಕೊಳ್ಳೋಣ.

Christmas Fashion 2025: ಕ್ರಿಸ್‌ಮಸ್ ಫೆಸ್ಟೀವ್ ಸೀಸನ್‌ನಲ್ಲಿ ಟ್ರೆಂಡಿಯಾದ ಗೌನ್‌ಗಳಿವು

ಕ್ರಿಸ್‌ಮಸ್ ಫೆಸ್ಟೀವ್ ಸೀಸನ್‌ನಲ್ಲಿ ಟ್ರೆಂಡಿಯಾದ ಗೌನ್‌ಗಳಿವು

Trendy Gowns: ಕ್ರಿಸ್‌ಮಸ್ ಸೆಲೆಬ್ರೆಷನ್‌ಗೆಂದೇ ನಾನಾ ಬಗೆಯ ಟ್ರೆಂಡಿ ಗೌನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಡಾಲ್‌ನಂತೆ ಕಾಣಿಸಲು ಬಾಲ್ ಗೌನ್, ಬಾಡಿ ಶೇಪ್‌ಗೆ ಪ್ರೋಮ್ ಗೌನ್, ಫ್ರಾಕ್‌ನಂತಹ ಶೀತ್ ಗೌನ್, ವೈವಿಧ್ಯಮಯ ಟೀ ಲೆಂಥ್ ಗೌನ್, ಫಿಶ್‌ಟೇಲ್ ಗೌನ್ ಸೇರಿದಂತೆ ಇವುಗಳ ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್.

Star Fashion 2025: ಲೆಹೆಂಗಾಗೆ ಶೂ ಧರಿಸಿ ಸ್ಟೈಲಿಂಗ್‌ ರೂಲ್ಸ್ ಬ್ರೇಕ್‌ ಮಾಡಿದ ಕೀರ್ತಿ ಸುರೇಶ್‌

ಲೆಹೆಂಗಾಗೆ ಶೂ ಧರಿಸಿ ಸ್ಟೈಲಿಂಗ್‌ ರೂಲ್ಸ್ ಬ್ರೇಕ್‌ ಮಾಡಿದ ಕೀರ್ತಿ ಸುರೇಶ್‌

ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್‌ ಇಂಡೋ-ವೆಸ್ಟರ್ನ್‌ ಲೆಹೆಂಗಾಗೆ ಶೂ ಧರಿಸಿ (ಸ್ನೀಕರ್‌) ಟ್ರೆಡಿಷನಲ್‌ ರೂಲ್ಸ್ ಬ್ರೇಕ್‌ ಮಾಡಿದ್ದಾರೆ. ತಮ್ಮದೇ ಆದ ನಯಾ ಸ್ಟೈಲಿಂಗ್‌ ಕಾನ್ಸೆಪ್ಟ್ ಪರಿಚಯಿಸಿದ್ದಾರೆ. ಈ ಬಗ್ಗೆ ಫ್ಯಾಷನ್‌ ವಿಮರ್ಶಕರ ರಿವ್ಯೂ ಏನು? ಇಲ್ಲಿದೆ ಡಿಟೇಲ್ಸ್.

Astro Tips:  ಶುಭ ಶುಕ್ರವಾರ ಈ ದಿಕ್ಕಿನಲ್ಲಿ ದೀಪ ಹಚ್ಚಿದರೆ ಲಕ್ಷ್ಮೀ ದೇವಿಯ ಕೃಪೆ, ಧನಾಗಮನ

ಶುಕ್ರವಾರ ಹೀಗೆ ಪೂಜೆ ಮಾಡಿದರೆ ಲಕ್ಷ್ಮೀ ದೇವಿಯ ಕೃಪೆ, ಧನಾಗಮನ

ಶುಕ್ರವಾರ ಕೇವಲ ಲಕ್ಷ್ಮೀ ಪೂಜೆ ಹಾಗೂ ಉಪವಾಸ ವ್ರತ ಮಾಡುವುದರ ಜೊತೆಗೆ ಈ ದಿನ ಕೆಲವು ವಿಶೇಷ ಆಚರಣೆಗಳು ಮತ್ತು ಸರಳ ನಿಯಮಗಳನ್ನು ಪಾಲಿಸುವುದರಿಂದ ಹಣಕಾಸಿನ ಸಮಸ್ಯೆಗಳು ನಿಧಾನವಾಗಿ ದೂರವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇಂತಹ ಕ್ರಮಗಳನ್ನು ಅನುಸರಿಸುವುದರಿಂದ ಆರ್ಥಿಕ ಸ್ಥಿರತೆ ಬಲಗೊಳ್ಳುವುದರ ಜೊತೆಗೆ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ.

Chanakya Niti: ಪರಿಪೂರ್ಣ ಜೀವನಕ್ಕೆ ಪಾಲಿಸಿ ಆಚಾರ್ಯ ಚಾಣಕ್ಯರ ಈ ನಾಲ್ಕು ತತ್ವಗಳು!

ದಾನ-ಜ್ಞಾನ-ದೃಢ ಭಕ್ತಿಯ ಮೇಲೆ ನಿಂತಿದೆ ಪರಿಪೂರ್ಣ ವ್ಯಕ್ತಿತ್ವದ ಗುಟ್ಟು!

ರಾಜಕೀಯ ನೀತಿಗಳು ಮಾತ್ರವಲ್ಲದೆ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಉಪಯುಕ್ತ ವಿಚಾರಗಳ ಬಗ್ಗೆ ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಜೀವನದ ಎಲ್ಲಾ ದುಃಖವನ್ನು ಹೋಗಲಾಡಿಸಿ ಸಂತೋಷದಿಂದ ಬಾಳ್ವೆ ನಡೆಸಲು ನಾಲ್ಕು ಅಭ್ಯಾಸಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು ಎಂದು ಆಚಾರ್ಯರು ಹೇಳಿದ್ದು, ಆ ನಾಲ್ಕು ಉತ್ತಮ ಅಭ್ಯಾಸಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

Star Fashion 2025: ಕೇಪ್‌ ಲೆಹೆಂಗಾದಲ್ಲೂ ಗ್ಲಾಮರಸ್‌ ಆಗಿ ಕಾಣಿಸಿಕೊಂಡ ಆಲಿಯಾ ಭಟ್‌

ಕೇಪ್‌ ಲೆಹೆಂಗಾದಲ್ಲೂ ಗ್ಲಾಮರಸ್‌ ಆಗಿ ಕಾಣಿಸಿಕೊಂಡ ಆಲಿಯಾ ಭಟ್‌

ಬಾಲಿವುಡ್‌ ನಟಿ ಆಲಿಯಾ ಭಟ್‌ ಕೇಪ್‌ ಲೆಹೆಂಗಾದಲ್ಲೂ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ತೀರಾ ಸಿಂಪಲ್‌ ಆಗಿರುವಂತಹ ಲೈಟ್‌ವೈಟ್‌ ಪಾಸ್ಟೆಲ್‌ ಶೇಡ್‌ನ ಕೇಪ್‌ ಲೆಹೆಂಗಾದಲ್ಲೂ ಅವರು ಹಾಟ್‌ ಲುಕ್‌ ನೀಡಲು ಟ್ರೈ ಮಾಡಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Star Fashion 2025: ಜೆನ್‌ ಝೀ ಯುವತಿಯರು ಮೆಚ್ಚಿದ ಆಲಯಾ ಸೈರೆನ್‌ ಡ್ರೆಸ್

ಜೆನ್‌ ಝೀ ಯುವತಿಯರು ಮೆಚ್ಚಿದ ಆಲಯಾ ಸೈರೆನ್‌ ಡ್ರೆಸ್

ಬಾಲಿವುಡ್‌ ನಟಿ ಆಲಯಾ ಧರಿಸಿರುವ ಅಲ್ಟ್ರಾ ಮಾಡರ್ನ್‌ ವಿನ್ಯಾಸ ಹೊಂದಿರುವ ಸೈರೆನ್‌ ಡ್ರೆಸ್‌ಗೆ ಜೆನ್‌ ಝೀ ಯುವತಿಯರು ಫಿದಾ ಆಗಿದ್ದಾರೆ. ಅಲ್ಟ್ರಾ ಮಾಡರ್ನ್‌ ಹುಡುಗಿಯರ ವಾರ್ಡ್‌ರೋಬ್‌ ಸೇರುತ್ತಿರುವ ಈ ಡ್ರೆಸ್‌ ಸದ್ಯ ಇಯರ್‌ ಎಂಡ್‌ ಫ್ಯಾಷನ್‌ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ. ಏನಿದು ಸೈರೆನ್‌ ಡ್ರೆಸ್‌? ಇಲ್ಲಿದೆ ಡಿಟೇಲ್ಸ್.

Vastu Tips: ಹೊಸವರ್ಷ ಪ್ರಾರಂಭಕ್ಕೂ ಮೊದಲು ಮನೆಗೆ ಈ ವಸ್ತುಗಳನ್ನು ತಂದರೆ ಅದೃಷ್ಟ ನಿಮ್ಮದಾಗುತ್ತದೆ

ಸುಖ-ಸಮೃದ್ಧಿಗಾಗಿ ಹೊಸವರ್ಷದಂದು ಇವುಗಳನ್ನು ಮನೆಗೆ ತನ್ನಿ

ಸಿಹಿ–ಕಹಿ ಅನುಭವಗಳ ನಡುವೆ 2025 ಮುಗಿಯುತ್ತ ಬಂದಿದೆ. 2026 ಶಾಂತಿ, ನೆಮ್ಮದಿ ಮತ್ತು ಸಂತೋಷದಿಂದ ಸಾಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಸಂತೋಷವಾಗಿ ಜೀವನ ನಡೆಸಲು ಮನೆಗೆ ತರಬೇಕಾದ ಕೆಲವು ವಿಶೇಷ ವಸ್ತುಗಳಿವೆ. ಅವು ಯಾವುವು? ಅವುಗಳಿಂದ ಮನೆಗೆ ಏನೆಲ್ಲ ಪ್ರಯೋಜನವಾಗಲಿದೆ? ಎಂಬ ಮಾಹಿತಿ ಇಲ್ಲಿದೆ.

ರಶ್ಮಿಕಾ ಬಳಿಕ ಎಐ ದುರ್ಬಳಕೆ ವಿರುದ್ಧ ಧ್ವನಿ ಎತ್ತಿದ ಶ್ರೀಲೀಲಾ: ಡಿಜಿಟಲ್ ಜವಾಬ್ದಾರಿ ಇರಲಿ ಎಂದು ಕಿವಿಮಾತು

ಡೀಪ್‌ಫೇಕ್ ವಿಡಿಯೊ ಬಗ್ಗೆ ನಟಿ ಶ್ರೀಲೀಲಾ ಕಿವಿ ಮಾತು

Sreeleela: ಎಐ ತಂತ್ರಜ್ಞಾನದ ದುರ್ಬಳಕೆ ಮತ್ತು ಡೀಪ್‌ಫೇಕ್ ವಿಡಿಯೊ ಕಂಟೆಂಟ್‌ ಬಗ್ಗೆ ಬಹುಭಾಷಾ ನಟಿ, ಕನ್ನಡತಿ ಶ್ರೀಲೀಲಾ ಧ್ವನಿ ಎತ್ತಿದ್ದಾರೆ. ಈ ತಂತ್ರಜ್ಞಾನಗಳು ಕ್ಷಿಪ್ರವಾಗಿ ಬೆಳೆಯುತ್ತಿರುವ ಕಾಲ ಘಟ್ಟದಲ್ಲಿ ಒಂದಷ್ಟು ಡಿಜಿಟಲ್ ಜವಾಬ್ದಾರಿಯನ್ನು ನಾವೆಲ್ಲರೂ ಹೊಂದುವುದು ಅಗತ್ಯ ಕಿವಿ ಮಾತು ಹೇಳಿದ್ದಾರೆ.

MGNREGA Recruitment 2025: ಮನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರಿಗೆ ಅವಕಾಶ

ರಾಯಚೂರು ಜಿಲ್ಲಾ ಪಂಚಾಯತ್‌ನಲ್ಲಿದೆ ಉದ್ಯೋಗಾವಕಾಶ

ರಾಯಚೂರು ಜಿಲ್ಲಾ ಪಂಚಾಯತ್‌ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ, ವಯೋಮಿತಿ ಇತರೆ ಅರ್ಹತೆಗಳನ್ನು ತಿಳಿದು ಅರ್ಜಿ ಸಲ್ಲಿಸಿ.

Star Saree Fashion 2025: ಭಾಗ್ಯಶ್ರೀಗೆ ಯಂಗ್‌ ಲುಕ್‌ ನೀಡಿದ ವೈಬ್ರೆಂಟ್‌ ವರ್ಣದ ಟಿಶ್ಯೂ ಸೀರೆ

ಭಾಗ್ಯಶ್ರೀಗೆ ಯಂಗ್‌ ಲುಕ್‌ ನೀಡಿದ ವೈಬ್ರೆಂಟ್‌ ವರ್ಣದ ಟಿಶ್ಯೂ ಸೀರೆ

Bhagya Shree Saree look: ಸೂಪರ್‌ ಡ್ಯೂಪರ್‌ ಹಿಟ್‌ ಆಗಿದ್ದ ಮೈನೆ ಪ್ಯಾರ್‌ ಕಿಯಾ ಸಿನಿಮಾದ ನಟಿ ಭಾಗ್ಯಶ್ರೀ, ವೈಬ್ರೆಂಟ್‌ ಯೆಲ್ಲೋ ಕಲರ್‌ನ ಟಿಶ್ಯೂ ಸಿಲ್ಕ್‌ ಸೀರೆಯಲ್ಲಿ ಮಿನುಗಿದ್ದಾರೆ. ವಯಸ್ಸು 50 ದಾಟಿದರೂ ಯಂಗ್‌ ಆಗಿ ಕಾಣಿಸುವ ಇವರ ಬ್ಯೂಟಿ ಮತ್ತು ಸ್ಟೈಲಿಂಗ್‌ ಸೀಕ್ರೇಟ್‌ ಏನು? ಇಲ್ಲಿದೆ ಡಿಟೇಲ್ಸ್.

Star Saree Fashion 2025: ರೇಷ್ಮೆ ಸೀರೆಯಲ್ಲಿ ಮಹಾರಾಣಿಯಂತೆ ಕಂಗೊಳಿಸಿದ ಯಮುನಾ ಶ್ರೀನಿಧಿ!

ರೇಷ್ಮೆ ಸೀರೆಯಲ್ಲಿ ಮಹಾರಾಣಿಯಂತೆ ಕಂಗೊಳಿಸಿದ ಯಮುನಾ ಶ್ರೀನಿಧಿ

Yamuna Srinidhi Saree Look: ಸದಾ ಸಿಂಪಲ್‌ ಕಾಟನ್‌ ಸೀರೆಯಲ್ಲಿ ಕಾಣಿಸಿಕೊಳ್ಳುವ ನಟಿ ಯಮುನಾ ಶ್ರೀನಿಧಿಯವರು ರೇಷ್ಮೆ ಸೀರೆಯಲ್ಲಿ ಮಹಾರಾಣಿಯಂತೆ ಕಂಗೊಳಿಸಿದ್ದಾರೆ. ಈ ಲುಕ್‌ ಬಗ್ಗೆ ಅವರು ಹೇಳಿರುವುದೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಡಯಾಬಿಟಿಸ್ ಇದ್ದವರ ಕಾಲಿನಲ್ಲಿ ಗಾಯ ಆಗಲು ಕಾರಣ ಏನು? ಯಾವ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು?

ಡಯಾಬಿಟಿಸ್ ಇದ್ದವರ ಕಾಲಿನಲ್ಲಿ ಗಾಯ ಆಗಲು ಕಾರಣ ಏನು?

ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಕೊರತೆ ಉಂಟಾಗುವ ಕಾರಣ ಡಯಾಬಿಟಿಸ್ ಕಾಣಿಸಿಕೊಳ್ಳುತ್ತದೆ. ಈ ದೀರ್ಘ ಕಾಲದ ಕಾಯಿಲೆಗೆ ನಿರಂತರ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಖ್ಯಾತ ಮಧುಮೇಹ ತಜ್ಞ ಡಾ. ಸುಮನ್ ತಿಳಿಸಿಕೊಟ್ಟಿದ್ದಾರೆ. ಡಯಾಬಿಟಿಸ್ ಕಾಯಿಲೆ ಇದ್ದವರಿಗೆ ಕಾಲಿನ ಗಾಯ ಉಂಟಾಗುವುದು ಸಾಮಾನ್ಯ. ಕಾಲಿನಲ್ಲಿ ಗಾಯಗಳು ಕಂಡು ಬರಲು ಕಾರಣ ಏನು? ಇದಕ್ಕೆ ಪರಿಹಾರ ಕ್ರಮ ಏನು? ಎಂಬುದನ್ನು ತಿಳಿದುಕೊಂಡರೆ ಗ್ಯಾಂಗ್ರೀನ್ ಆಗುವುದನ್ನು ತಡೆಗಟ್ಟಬಹುದು ಎಂದು ಈ ಬಗ್ಗೆ ಅವರು ಸಲಹೆ ನೀಡಿದ್ದಾರೆ.

Vastu Tips: ಮನೆಯಲ್ಲಿ ಯಾವ ರೀತಿಯ ಲಕ್ಷ್ಮೀ ದೇವಿಯ ಈ ಫೋಟೊ ಇಡಬೇಕು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಮನೆಯಲ್ಲಿ ಈ ರೀತಿಯ ಲಕ್ಷ್ಮೀ ಫೋಟೋ ಇಡಿ

ಅನೇಕರಿಗೆ ಲಕ್ಷ್ಮಿ ದೇವಿಯ ಫೋಟೊ ಮನೆಯಲ್ಲಿ ಯಾವ ಸ್ಥಳದಲ್ಲಿ, ಯಾವ ದಿಕ್ಕಿನಲ್ಲಿ ಮತ್ತು ಯಾವ ರೀತಿಯಲ್ಲಿ ಇಡಬೇಕು ಎಂಬ ವಿಷಯ ತಿಳಿದಿರುವುದಿಲ್ಲ. ಹಾಗಾಗಿ ನಾವಿಂದು ಲಕ್ಷ್ಮೀ ದೇವಿ ಫೋಟೊ ಇಡಲು ಯಾವ ವಾಸ್ತು ನಿಯಮಗಳು ಪಾಲಿಸಬೇಕು? ಯಾವ ರೀತಿಯ ಲಕ್ಷ್ಮೀ ಫೋಟೊ ಮನೆಯಲ್ಲಿ ಇಡಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

Chanakya Niti: ಚಾಣಕ್ಯ ನೀತಿಯಲ್ಲಿದೆ ನಮ್ಮ ಜೀವನದ ಯಶಸ್ಸಿನ ಗುಟ್ಟು!

ಈ ಅಂಶಗಳನ್ನು ಗುಟ್ಟಾಗಿಯೇ ಇಡಿ, ಜೀವನದಲ್ಲಿ ಯಶಸ್ಸು ಗಳಿಸಿ!

ಚಾಣಕ್ಯ ನೀತಿಯ ಪ್ರಕಾರ, ನಾವು ಕೆಲವೊಂದು ವಿಚಾರಗಳನ್ನು ನಾವು ಯಾವತ್ತೂ ರಹಸ್ಯವಾಗಿಟ್ಟುಕೊಳ್ಳಬೇಕು. ಇದರಿಂದ ಮುಂದೊಂದು ದಿನ ನಮಗೆ ಪ್ರಯೋಜನವಾಗಲಿದೆ. ಹಾಗಾದ್ರೆ ನಾವು ನಮ್ಮ ಜೀವನದಲ್ಲಿ ಯಾವೆಲ್ಲಾ ವಿಚಾರಗಳನ್ನು ರಹಸ್ಯವಾಗಿರಿಸಿಕೊಳ್ಳಬೇಕೆಂಬ ಬಗ್ಗೆ ಒಂದಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Astro Tips: ಗಣೀಶನ ಪ್ರಿಯವಾದ ಬುಧವಾರದ ಪೂಜೆಯಲ್ಲಿ ತಪ್ಪಿಯೂ ಅವನಿಗೆ ಇಷ್ಟವಿಲ್ಲದ ಈ ವಸ್ತುಗಳನ್ನು ಅರ್ಪಿಸಬೇಡಿ

ಗಣೇಶನನ್ನು ಪೂಜಿಸುವಾಗ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ

ಬುಧವಾರ ಮನಃಪೂರ್ವಕವಾಗಿ ಗಣೇಶನ ಪೂಜೆಯನ್ನು ಮಾಡುವುದರಿಂದ ಭಕ್ತರ ಸಂಕಟಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಆದರೆ, ಈ ದಿನ ಗಣಪತಿಯ ಪೂಜೆಯಲ್ಲಿ ಕೆಲವು ವಸ್ತುಗಳನ್ನು ಅರ್ಪಿಸುವುದನ್ನು ತಪ್ಪಿಸಲೇಬೇಕು. ಇಲ್ಲವಾದರೆ, ಅದರಿಂದ ನಕಾರಾತ್ಮಕ ಫಲಿತಾಂಶಗಳು ಎದುರಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ

WCD Karnataka Recruitment 2025: ತುಮಕೂರು ಜಿಲ್ಲೆಯಲ್ಲಿದೆ ಬರೋಬ್ಬರಿ 946 ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

946 ಅಂಗನವಾಡಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರಿಗೆ ತುಮಕೂರು ಜಿಲ್ಲೆಯಾದ್ಯಂತ ಉದ್ಯೋಗಾವಕಾಶ ಇದ್ದು, ಖಾಲಿ ಇರುವ 946 ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 2026ರ ಜನವರಿ 9ರವರೆಗೆ ಕಾಲಾವಕಾಶ ನೀಡಲಾಗಿದ್ದು, ಸರ್ಕಾರಿ ಉದ್ಯೋಗಗಳನ್ನು ಪಡೆಯಬೇಕು ಎಂದು ಇಚ್ಚಿಸುವವರಿಗೆ ಇದೊಂದು ಸುವರ್ಣಕಾಶ.

Star Saree Fashion Review 2025: ಮಹಿಳೆಯರನ್ನು ಸೆಳೆದ ಸುಹಾಸಿನಿಯವರ ಹ್ಯಾಂಡ್‌ಲೂಮ್‌ ಸೀರೆ

ಮಹಿಳೆಯರನ್ನು ಸೆಳೆದ ಸುಹಾಸಿನಿಯವರ ಹ್ಯಾಂಡ್‌ಲೂಮ್‌ ಸೀರೆ

Actress Suhasini Saree Look: ನ್ಯಾಚುರಲ್‌ ಲುಕ್‌ ಹಾಗೂ ಸ್ಮೈಲ್‌ಗೆ ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಹಿರಿಯ ನಟಿ ಸುಹಾಸಿನಿಯವರು ಧರಿಸಿರುವ ಬೂದು-ಹಳದಿ ಕಾಂಟ್ರಸ್ಟ್ ಶೇಡ್‌ನ ಹಾಫ್‌ & ಹಾಫ್‌ ಸೀರೆ ಸದ್ಯ ಸೀರೆ ಪ್ರಿಯ ಮಹಿಳೆಯರನ್ನು ಸೆಳೆದಿದೆ.

Star Saree Fashion 2025: ತಾಯಿಯ ಹಳೆಯ ರೇಷ್ಮೆ ಸೀರೆಯುಟ್ಟು ಸಂಭ್ರಮಿಸಿದ ಆರಾಧನಾ

ತಾಯಿಯ ಹಳೆಯ ರೇಷ್ಮೆ ಸೀರೆಯುಟ್ಟು ಸಂಭ್ರಮಿಸಿದ ಆರಾಧನಾ

Actress Aradhana Saree Look: ತನ್ನಮ್ಮ ಮಾಲಾ ಶ್ರೀಯವರ ಹಳೆಯ ರೇಷ್ಮೆ ಸೀರೆಯನ್ನು ನಟಿ ಆರಾಧನಾ ಉಟ್ಟು ಸಂಭ್ರಮಿಸಿದ್ದಾರೆ. ತನ್ನಮ್ಮನ ಹಳೆಯ ರೇಷ್ಮೆ ಸೀರೆಯಲ್ಲಿ ನಟಿ ಆರಾಧನಾ ಟ್ರೆಡಿಷನಲ್‌ ಆಗಿ ಕಾಣಿಸಿಕೊಂಡಿದ್ದು, ನಮ್ಮಮ್ಮನ ಸೀರೆಯೆಂದು ಕ್ಯಾಪ್ಷನ್‌ ಕೊಟ್ಟು ಸಂತಸಪಟ್ಟಿದ್ದಾರೆ.

Year Ender 2025: ಈ ವರ್ಷ ವೈರಲ್ ಆದ ಭಾರತದ ಟಾಪ್‌ 5 ಪ್ರವಾಸಿ ತಾಣಗಳು

ಭಾರತದ ಫೆವರಿಟ್ ಟ್ರಾವೆಲ್ ಸ್ಪಾಟ್ ಯಾವುವು ಗೊತ್ತಾ?

2025ಕ್ಕೆ ವಿದಾಯ ಹೇಳುವ ಸಮಯ ಸಮೀಪಿಸುತ್ತಿರುವಂತೆ, ವರ್ಷವಿಡೀ ನಡೆದ ಪ್ರಮುಖ ಘಟನೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಷಯಗಳನ್ನು ನೆನಪಿಸಿಕೊಳ್ಳುವ ಹವ್ಯಾಸ ಇತ್ತೀಚೆಗೆ ಟ್ರೆಂಡ್ ಆಗಿದೆ. ಅದರ ಭಾಗವಾಗಿ 2025ರಲ್ಲಿ ಪ್ರವಾಸಿಗರ ಮನಸೆಳೆದ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ.

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿಯನ್ನು ಹೀಗೆ ಇಡಲೇಬಾರದು! ಲಕ್ಷ್ಮೀ ದೇವಿ ಮುನಿಯುತ್ತಾಳೆ!

ಮನೆ ಮುಂದೆ ಚಪ್ಪಲಿ ಬಿಟ್ಟರೆ ದಾರಿದ್ರ್ಯ ಖಚಿತ!

ಮನೆಯಲ್ಲಿ ಹಿರಿಯರು ಚಪ್ಪಲಿಯನ್ನು ಅಲ್ಲಿ ಬಿಡಬೇಡ, ಇಲ್ಲಿ ಬಿಡಬೇಡ, ಮನೆಯ ಎದುರು ಇಡಬೇಡ ಎನ್ನುವುದನ್ನು ಕೇಳಿರುತ್ತೇವೆ. ಇವೆಲ್ಲಾ ಯಾಕೆ ಮಾಡಬಾರದು ಎನ್ನುವ ಪ್ರಶ್ನೆಗಳು ಹುಟ್ಟುತ್ತವೆ. ಆ ಪ್ರಶ್ನೆಗಳಿಗೆ ಉತ್ತರ ವಾಸ್ತು ಶಾಸ್ತ್ರದಲ್ಲಿದ್ದು, ಚಪ್ಪಲಿಯನ್ನು ಎಲ್ಲಿ ಹೇಗೆ ಇಡಬೇಕು ಎಂಬ ಕುರಿತು ಕೆಲ ನಿಯಮಗಳನ್ನು ಇಲ್ಲಿ ವಿವರಿಸಲಾಗಿದೆ.

Healthy Breakfast: ಉತ್ತಮ ಜೀರ್ಣಕ್ರಿಯೆಗಾಗಿ ವೈದ್ಯರು ಸೂಚಿಸಿದ ಆಹಾರಗಳಿವು; ದಿನಚರಿಯಲ್ಲಿ ಇಂದೇ ಅಳವಡಿಸಿಕೊಳ್ಳಿ

ಸರಿಯಾದ ಜೀರ್ಣಕ್ರಿಯೆಗೆ ಈ ಆಹಾರ ಕ್ರಮ ಬಳಸಿ!

ನಿಮ್ಮ ಊಟದಲ್ಲಿ ಪ್ರೋಬಯಾಟಿಕ್ ಆಹಾರ ಸೇರಿಸುವುದರಿಂದ ಕರುಳಿನ ಆರೋಗ್ಯ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿ...ಇವುಗಳು ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಿ ದಿನವಿಡೀ ಆ್ಯಕ್ಟೀವ್ ಆಗಿ ಇರಲು ಸಹಾಯ ಮಾಡುತ್ತದೆ. ಜೀರ್ಣಾಂಗ ತಜ್ಞರೊಬ್ಬರು ಇದಕ್ಕೆ ಅನುಗುಣ ವಾಗಿ ಫೈಬರ್ ಮತ್ತು ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಉಪಾಹಾರ ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

Health Tips: ರಾತ್ರಿ ಮಲಗುವ ಮೊದಲು ಇದನ್ನು ತಿಂದ್ರೆ ಕಣ್ತುಂಬ ನಿದ್ರೆ ಗ್ಯಾರಂಟಿ

ಸೂಪರ್ ಆಗಿ ನಿದ್ರೆ ಬರಬೇಕೆಂದರೆ ಈ ಆಹಾರ ತಿನ್ನಿ

ಇಂದಿನ ಒತ್ತಡದ ಜೀವನಶೈಲಿ, ಮಾನಸಿಕ ಕಿರಿಕಿರಿ ಹಾಗೂ ಇತರ ಕಾರಣಗಳಿಂದ ಅನೇಕರು ರಾತ್ರಿ ಸರಿಯಾಗಿ ನಿದ್ರೆ ಮಾಡಲಾಗದೆ ಒದ್ದಾಡುತ್ತಾರೆ. ಸರಿಯಾಗಿ ನಿದ್ರೆ ಬರದಿರುವುದು ಇಂದಿನ ಸಾಮಾನ್ಯ ಸಮಸ್ಯೆಯಾಗಿದ್ದು, ಇದನ್ನು ಸರಿಪಡಿಸುವಲ್ಲಿ ನಾವು ಸೇವಿಸುವ ಆಹಾರವೂ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಪೌಷ್ಟಿಕಾಂಶಯುಕ್ತ ಆಹಾರಗಳು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿ.

Loading...