ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲೈಫ್‌ಸ್ಟೈಲ್‌

ಡಯಾಬಿಟಿಸ್ ಇದ್ದವರ ಕಾಲಿನಲ್ಲಿ ಗಾಯ ಆಗಲು ಕಾರಣ ಏನು? ಯಾವ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು?

ಡಯಾಬಿಟಿಸ್ ಇದ್ದವರ ಕಾಲಿನಲ್ಲಿ ಗಾಯ ಆಗಲು ಕಾರಣ ಏನು?

ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಕೊರತೆ ಉಂಟಾಗುವ ಕಾರಣ ಡಯಾಬಿಟಿಸ್ ಕಾಣಿಸಿಕೊಳ್ಳುತ್ತದೆ. ಈ ದೀರ್ಘ ಕಾಲದ ಕಾಯಿಲೆಗೆ ನಿರಂತರ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಖ್ಯಾತ ಮಧುಮೇಹ ತಜ್ಞ ಡಾ. ಸುಮನ್ ತಿಳಿಸಿಕೊಟ್ಟಿದ್ದಾರೆ. ಡಯಾಬಿಟಿಸ್ ಕಾಯಿಲೆ ಇದ್ದವರಿಗೆ ಕಾಲಿನ ಗಾಯ ಉಂಟಾಗುವುದು ಸಾಮಾನ್ಯ. ಕಾಲಿನಲ್ಲಿ ಗಾಯಗಳು ಕಂಡು ಬರಲು ಕಾರಣ ಏನು? ಇದಕ್ಕೆ ಪರಿಹಾರ ಕ್ರಮ ಏನು? ಎಂಬುದನ್ನು ತಿಳಿದುಕೊಂಡರೆ ಗ್ಯಾಂಗ್ರೀನ್ ಆಗುವುದನ್ನು ತಡೆಗಟ್ಟಬಹುದು ಎಂದು ಈ ಬಗ್ಗೆ ಅವರು ಸಲಹೆ ನೀಡಿದ್ದಾರೆ.

Vastu Tips: ಮನೆಯಲ್ಲಿ ಯಾವ ರೀತಿಯ ಲಕ್ಷ್ಮೀ ದೇವಿಯ ಈ ಫೋಟೊ ಇಡಬೇಕು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಮನೆಯಲ್ಲಿ ಈ ರೀತಿಯ ಲಕ್ಷ್ಮೀ ಫೋಟೋ ಇಡಿ

ಅನೇಕರಿಗೆ ಲಕ್ಷ್ಮಿ ದೇವಿಯ ಫೋಟೊ ಮನೆಯಲ್ಲಿ ಯಾವ ಸ್ಥಳದಲ್ಲಿ, ಯಾವ ದಿಕ್ಕಿನಲ್ಲಿ ಮತ್ತು ಯಾವ ರೀತಿಯಲ್ಲಿ ಇಡಬೇಕು ಎಂಬ ವಿಷಯ ತಿಳಿದಿರುವುದಿಲ್ಲ. ಹಾಗಾಗಿ ನಾವಿಂದು ಲಕ್ಷ್ಮೀ ದೇವಿ ಫೋಟೊ ಇಡಲು ಯಾವ ವಾಸ್ತು ನಿಯಮಗಳು ಪಾಲಿಸಬೇಕು? ಯಾವ ರೀತಿಯ ಲಕ್ಷ್ಮೀ ಫೋಟೊ ಮನೆಯಲ್ಲಿ ಇಡಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

Chanakya Niti: ಚಾಣಕ್ಯ ನೀತಿಯಲ್ಲಿದೆ ನಮ್ಮ ಜೀವನದ ಯಶಸ್ಸಿನ ಗುಟ್ಟು!

ಈ ಅಂಶಗಳನ್ನು ಗುಟ್ಟಾಗಿಯೇ ಇಡಿ, ಜೀವನದಲ್ಲಿ ಯಶಸ್ಸು ಗಳಿಸಿ!

ಚಾಣಕ್ಯ ನೀತಿಯ ಪ್ರಕಾರ, ನಾವು ಕೆಲವೊಂದು ವಿಚಾರಗಳನ್ನು ನಾವು ಯಾವತ್ತೂ ರಹಸ್ಯವಾಗಿಟ್ಟುಕೊಳ್ಳಬೇಕು. ಇದರಿಂದ ಮುಂದೊಂದು ದಿನ ನಮಗೆ ಪ್ರಯೋಜನವಾಗಲಿದೆ. ಹಾಗಾದ್ರೆ ನಾವು ನಮ್ಮ ಜೀವನದಲ್ಲಿ ಯಾವೆಲ್ಲಾ ವಿಚಾರಗಳನ್ನು ರಹಸ್ಯವಾಗಿರಿಸಿಕೊಳ್ಳಬೇಕೆಂಬ ಬಗ್ಗೆ ಒಂದಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Astro Tips: ಗಣೀಶನ ಪ್ರಿಯವಾದ ಬುಧವಾರದ ಪೂಜೆಯಲ್ಲಿ ತಪ್ಪಿಯೂ ಅವನಿಗೆ ಇಷ್ಟವಿಲ್ಲದ ಈ ವಸ್ತುಗಳನ್ನು ಅರ್ಪಿಸಬೇಡಿ

ಗಣೇಶನನ್ನು ಪೂಜಿಸುವಾಗ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ

ಬುಧವಾರ ಮನಃಪೂರ್ವಕವಾಗಿ ಗಣೇಶನ ಪೂಜೆಯನ್ನು ಮಾಡುವುದರಿಂದ ಭಕ್ತರ ಸಂಕಟಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಆದರೆ, ಈ ದಿನ ಗಣಪತಿಯ ಪೂಜೆಯಲ್ಲಿ ಕೆಲವು ವಸ್ತುಗಳನ್ನು ಅರ್ಪಿಸುವುದನ್ನು ತಪ್ಪಿಸಲೇಬೇಕು. ಇಲ್ಲವಾದರೆ, ಅದರಿಂದ ನಕಾರಾತ್ಮಕ ಫಲಿತಾಂಶಗಳು ಎದುರಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ

WCD Karnataka Recruitment 2025: ತುಮಕೂರು ಜಿಲ್ಲೆಯಲ್ಲಿದೆ ಬರೋಬ್ಬರಿ 946 ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

946 ಅಂಗನವಾಡಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರಿಗೆ ತುಮಕೂರು ಜಿಲ್ಲೆಯಾದ್ಯಂತ ಉದ್ಯೋಗಾವಕಾಶ ಇದ್ದು, ಖಾಲಿ ಇರುವ 946 ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 2026ರ ಜನವರಿ 9ರವರೆಗೆ ಕಾಲಾವಕಾಶ ನೀಡಲಾಗಿದ್ದು, ಸರ್ಕಾರಿ ಉದ್ಯೋಗಗಳನ್ನು ಪಡೆಯಬೇಕು ಎಂದು ಇಚ್ಚಿಸುವವರಿಗೆ ಇದೊಂದು ಸುವರ್ಣಕಾಶ.

Star Saree Fashion Review 2025: ಮಹಿಳೆಯರನ್ನು ಸೆಳೆದ ಸುಹಾಸಿನಿಯವರ ಹ್ಯಾಂಡ್‌ಲೂಮ್‌ ಸೀರೆ

ಮಹಿಳೆಯರನ್ನು ಸೆಳೆದ ಸುಹಾಸಿನಿಯವರ ಹ್ಯಾಂಡ್‌ಲೂಮ್‌ ಸೀರೆ

Actress Suhasini Saree Look: ನ್ಯಾಚುರಲ್‌ ಲುಕ್‌ ಹಾಗೂ ಸ್ಮೈಲ್‌ಗೆ ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಹಿರಿಯ ನಟಿ ಸುಹಾಸಿನಿಯವರು ಧರಿಸಿರುವ ಬೂದು-ಹಳದಿ ಕಾಂಟ್ರಸ್ಟ್ ಶೇಡ್‌ನ ಹಾಫ್‌ & ಹಾಫ್‌ ಸೀರೆ ಸದ್ಯ ಸೀರೆ ಪ್ರಿಯ ಮಹಿಳೆಯರನ್ನು ಸೆಳೆದಿದೆ.

Star Saree Fashion 2025: ತಾಯಿಯ ಹಳೆಯ ರೇಷ್ಮೆ ಸೀರೆಯುಟ್ಟು ಸಂಭ್ರಮಿಸಿದ ಆರಾಧನಾ

ತಾಯಿಯ ಹಳೆಯ ರೇಷ್ಮೆ ಸೀರೆಯುಟ್ಟು ಸಂಭ್ರಮಿಸಿದ ಆರಾಧನಾ

Actress Aradhana Saree Look: ತನ್ನಮ್ಮ ಮಾಲಾ ಶ್ರೀಯವರ ಹಳೆಯ ರೇಷ್ಮೆ ಸೀರೆಯನ್ನು ನಟಿ ಆರಾಧನಾ ಉಟ್ಟು ಸಂಭ್ರಮಿಸಿದ್ದಾರೆ. ತನ್ನಮ್ಮನ ಹಳೆಯ ರೇಷ್ಮೆ ಸೀರೆಯಲ್ಲಿ ನಟಿ ಆರಾಧನಾ ಟ್ರೆಡಿಷನಲ್‌ ಆಗಿ ಕಾಣಿಸಿಕೊಂಡಿದ್ದು, ನಮ್ಮಮ್ಮನ ಸೀರೆಯೆಂದು ಕ್ಯಾಪ್ಷನ್‌ ಕೊಟ್ಟು ಸಂತಸಪಟ್ಟಿದ್ದಾರೆ.

Year Ender 2025: ಈ ವರ್ಷ ವೈರಲ್ ಆದ ಭಾರತದ ಟಾಪ್‌ 5 ಪ್ರವಾಸಿ ತಾಣಗಳು

ಭಾರತದ ಫೆವರಿಟ್ ಟ್ರಾವೆಲ್ ಸ್ಪಾಟ್ ಯಾವುವು ಗೊತ್ತಾ?

2025ಕ್ಕೆ ವಿದಾಯ ಹೇಳುವ ಸಮಯ ಸಮೀಪಿಸುತ್ತಿರುವಂತೆ, ವರ್ಷವಿಡೀ ನಡೆದ ಪ್ರಮುಖ ಘಟನೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಷಯಗಳನ್ನು ನೆನಪಿಸಿಕೊಳ್ಳುವ ಹವ್ಯಾಸ ಇತ್ತೀಚೆಗೆ ಟ್ರೆಂಡ್ ಆಗಿದೆ. ಅದರ ಭಾಗವಾಗಿ 2025ರಲ್ಲಿ ಪ್ರವಾಸಿಗರ ಮನಸೆಳೆದ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ.

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿಯನ್ನು ಹೀಗೆ ಇಡಲೇಬಾರದು! ಲಕ್ಷ್ಮೀ ದೇವಿ ಮುನಿಯುತ್ತಾಳೆ!

ಮನೆ ಮುಂದೆ ಚಪ್ಪಲಿ ಬಿಟ್ಟರೆ ದಾರಿದ್ರ್ಯ ಖಚಿತ!

ಮನೆಯಲ್ಲಿ ಹಿರಿಯರು ಚಪ್ಪಲಿಯನ್ನು ಅಲ್ಲಿ ಬಿಡಬೇಡ, ಇಲ್ಲಿ ಬಿಡಬೇಡ, ಮನೆಯ ಎದುರು ಇಡಬೇಡ ಎನ್ನುವುದನ್ನು ಕೇಳಿರುತ್ತೇವೆ. ಇವೆಲ್ಲಾ ಯಾಕೆ ಮಾಡಬಾರದು ಎನ್ನುವ ಪ್ರಶ್ನೆಗಳು ಹುಟ್ಟುತ್ತವೆ. ಆ ಪ್ರಶ್ನೆಗಳಿಗೆ ಉತ್ತರ ವಾಸ್ತು ಶಾಸ್ತ್ರದಲ್ಲಿದ್ದು, ಚಪ್ಪಲಿಯನ್ನು ಎಲ್ಲಿ ಹೇಗೆ ಇಡಬೇಕು ಎಂಬ ಕುರಿತು ಕೆಲ ನಿಯಮಗಳನ್ನು ಇಲ್ಲಿ ವಿವರಿಸಲಾಗಿದೆ.

Healthy Breakfast: ಉತ್ತಮ ಜೀರ್ಣಕ್ರಿಯೆಗಾಗಿ ವೈದ್ಯರು ಸೂಚಿಸಿದ ಆಹಾರಗಳಿವು; ದಿನಚರಿಯಲ್ಲಿ ಇಂದೇ ಅಳವಡಿಸಿಕೊಳ್ಳಿ

ಸರಿಯಾದ ಜೀರ್ಣಕ್ರಿಯೆಗೆ ಈ ಆಹಾರ ಕ್ರಮ ಬಳಸಿ!

ನಿಮ್ಮ ಊಟದಲ್ಲಿ ಪ್ರೋಬಯಾಟಿಕ್ ಆಹಾರ ಸೇರಿಸುವುದರಿಂದ ಕರುಳಿನ ಆರೋಗ್ಯ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿ...ಇವುಗಳು ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಿ ದಿನವಿಡೀ ಆ್ಯಕ್ಟೀವ್ ಆಗಿ ಇರಲು ಸಹಾಯ ಮಾಡುತ್ತದೆ. ಜೀರ್ಣಾಂಗ ತಜ್ಞರೊಬ್ಬರು ಇದಕ್ಕೆ ಅನುಗುಣ ವಾಗಿ ಫೈಬರ್ ಮತ್ತು ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಉಪಾಹಾರ ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

Health Tips: ರಾತ್ರಿ ಮಲಗುವ ಮೊದಲು ಇದನ್ನು ತಿಂದ್ರೆ ಕಣ್ತುಂಬ ನಿದ್ರೆ ಗ್ಯಾರಂಟಿ

ಸೂಪರ್ ಆಗಿ ನಿದ್ರೆ ಬರಬೇಕೆಂದರೆ ಈ ಆಹಾರ ತಿನ್ನಿ

ಇಂದಿನ ಒತ್ತಡದ ಜೀವನಶೈಲಿ, ಮಾನಸಿಕ ಕಿರಿಕಿರಿ ಹಾಗೂ ಇತರ ಕಾರಣಗಳಿಂದ ಅನೇಕರು ರಾತ್ರಿ ಸರಿಯಾಗಿ ನಿದ್ರೆ ಮಾಡಲಾಗದೆ ಒದ್ದಾಡುತ್ತಾರೆ. ಸರಿಯಾಗಿ ನಿದ್ರೆ ಬರದಿರುವುದು ಇಂದಿನ ಸಾಮಾನ್ಯ ಸಮಸ್ಯೆಯಾಗಿದ್ದು, ಇದನ್ನು ಸರಿಪಡಿಸುವಲ್ಲಿ ನಾವು ಸೇವಿಸುವ ಆಹಾರವೂ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಪೌಷ್ಟಿಕಾಂಶಯುಕ್ತ ಆಹಾರಗಳು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿ.

Star Fashion 2025: ವಿಂಟರ್‌ ಲುಕ್‌ಗಾಗಿ ಕಾಶ್ಮೀರಿ ಶಾಲನ್ನು ಹೊದ್ದುಕೊಂಡ ವಿಜಯ್‌ ವರ್ಮಾ

ವಿಂಟರ್‌ ಲುಕ್‌ಗಾಗಿ ಕಾಶ್ಮೀರಿ ಶಾಲನ್ನು ಹೊದ್ದುಕೊಂಡ ವಿಜಯ್‌ ವರ್ಮಾ

Winter Ethnic Fashion: ವಿಂಟರ್‌ ಎಥ್ನಿಕ್‌ ಫ್ಯಾಷನ್‌ಗೆ ಸಾಥ್‌ ನೀಡುವ ಕಾಶ್ಮೀರಿ ಶಾಲನ್ನು ಹೊದ್ದುಕೊಂಡು ಪೋಸ್‌ ನೀಡಿರುವ ಬಾಲಿವುಡ್‌ ನಟ ವಿಜಯ್‌ ವರ್ಮಾ ಟ್ರೆಡಿಷನಲ್‌ ಲುಕ್‌ನಲ್ಲೂ ಯುವಕರು ಸ್ಮಾರ್ಟ್ ಆಗಿ ಕಾಣಿಸಬಹುದೆಂಬುದನ್ನು ತೋರಿಸಿದ್ದಾರೆ. ಅವರ ಈ ಲುಕ್‌ ಬಗ್ಗೆ ಇಲ್ಲಿದೆ ಡಿಟೇಲ್ಸ್.

Star Saree Fashion 2025: ಟ್ರೆಂಡಿಯಾಯ್ತು ನಟಿ ಸ್ನೇಹಾ ಉಟ್ಟ ಡಬ್ಬಲ್‌ ಸೀರೆ ಡ್ರೇಪಿಂಗ್‌ ಸ್ಟೈಲ್

ಟ್ರೆಂಡಿಯಾಯ್ತು ನಟಿ ಸ್ನೇಹಾ ಉಟ್ಟ ಡಬ್ಬಲ್‌ ಸೀರೆ ಡ್ರೇಪಿಂಗ್‌ ಸ್ಟೈಲ್

Actress Sneha's Saree Look: ಬಹುಭಾಷಾ ತಾರೆ ನಟಿ ಸ್ನೇಹಾ ಉಟ್ಟಿರುವ ಡಬ್ಬಲ್‌ ಸೀರೆ ಡ್ರೇಪಿಂಗ್‌ ಸ್ಟೈಲ್‌ ಸದ್ಯ ಟ್ರೆಂಡಿಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಡ್ರೇಪಿಂಗ್‌ ಸ್ಟೈಲ್‌ ಟ್ರೈ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದ್ಯಾವ ಬಗೆಯ ಸ್ಟೈಲಿಂಗ್‌? ಇಲ್ಲಿದೆ ಮಾಹಿತಿ.

Chanakya Niti: ಬಾಳ ಸಂಗಾತಿಯ ಆಯ್ಕೆಯಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು? ಇದು ನಿಮಗೆ ತಿಳಿದಿರಲೇಬೇಕಾದ ವಿಚಾರ

ಬಾಳ ಸಂಗಾತಿಯ ಆಯ್ಕೆ ಹೇಗಿರಬೇಕು? ಚಾಣಕ್ಯರ ಕಿವಿ ಮಾತು ಇಲ್ಲಿದೆ

ಸಂಗಾತಿಯನ್ನು ಆಯ್ಕೆ ಮಾಡುವಾಗ ಬರೀ ಅಂದ ಚೆಂದವನ್ನು ನೋಡುವುದು ಮಾತ್ರವಲ್ಲ, ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಹೀಗಿರುವಾಗ ನೀವು ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು ಚಾಣಕ್ಯ ಅವರ ಈ ಸಲಹೆಗಳನ್ನು ಪಾಲಿಸಿ.

Astro Tips: ಸೋಮವಾರ ಬಂತೆಂದರೆ ಶಿವನ ಪೂಜಿಸಿ : ಪರಶಿವನನ್ನು ಅರ್ಚಿಸುವುದು ಹೇಗೆ ಗೊತ್ತಾ?

ಶಿವ ಆರಾಧನೆ ಹೀಗೆ ಮಾಡಿದ್ರೆ ಇಷ್ಟಾರ್ಥ ಸಿದ್ಧಿ ಪಕ್ಕಾ

ಶಿವನನ್ನು ಆರಾಧಿಸಿದರೆ ವಿಶೇಷ ಅನುಗ್ರಹ ಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆಯಿದೆ. ಶಿವ ಸರ್ವ ಮಾನ್ಯ ಮತ್ತು ಸರ್ವ ವೇದ್ಯ. ಶಿವ ಭಕ್ತರ ಸಂಖ್ಯೆಯೂ ಅಗಣಿತ. ಹಾಗಾಗಿ ಶಿವನನ್ನು ಭಕ್ತಪ್ರಿಯನೆಂದೂ ಕರೆಯಲಾಗುತ್ತದೆ. ಸೋಮವಾರದ ದಿನ ಶಿವನ ಆರಾಧನೆಯನ್ನು ಹೇಗೆ ಮಾಡಬೇಕು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದ್ದು, ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸ್ಟಾಫ್ ಸೆಲೆಕ್ಷನ್ ಕಮಿಷನ್‌ನಿಂದ ಬರೋಬ್ಬರಿ 25,487 ಹುದ್ದೆಗಳ ಭರ್ತಿ; SSLC ಪಾಸಾದವರು ಅಪ್ಲೈ ಮಾಡಿ

26,146 ಜಿಡಿ ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಆಹ್ವಾನ

Job Alert: ಸ್ಟಾಫ್ ಸೆಲೆಕ್ಷನ್ ಕಮಿಷನ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಡಿಸೆಂಬರ್ 31ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ssc.nic.inಗೆ ಭೇಟಿ ನೀಡಬಹುದು.

Astro Tips: ಸೂರ್ಯ ತೇಜಸ್ಸು ಸಿಗಬೇಕಾದರೆ  ಭಾನುವಾರ ಹೀಗೆ ಪೂಜಿಸಿ

ಸೂರ್ಯನ ದಯೆ ನಿಮ್ಮ ಮೇಲಾಗಲು ಹೀಗೆ ಮಾಡಿ

ಭಾನುವಾರ ಸೂರ್ಯ ದೇವರನ್ನು ಪೂಜಿಸುವುದರಿಂದ ಬುದ್ಧಿವಂತಿಕೆ ಮತ್ತು ಶಕ್ತಿ ವೃದ್ಧಿಯಾಗುತ್ತದೆ. ದೇಹದಲ್ಲಿ ಯಾವುದೇ ಕಾಯಿಲೆ ಇದ್ದರೆ ಸೂರ್ಯ ನಮಸ್ಕಾರ ಮಾಡುವುದರಿಂದ ಗುಣವಾಗುತ್ತದೆ ಮತ್ತು ಇದರಿಂದ ಓರ್ವ ವ್ಯಕ್ತಿಯು ಮಾನಸಿಕ ನೆಮ್ಮದಿ ಪಡೆಯುತ್ತಾನೆ. ಈ ದಿನ ಸೂರ್ಯ ದೇವರಿಗೂ ಅರ್ಘ್ಯ ಅರ್ಪಿಸುವುದು ಮುಖ್ಯ.

Star Fashion 2025: ಚೀತಾ ಪ್ರಿಂಟ್ಸ್‌ನ ಗ್ಲಾಮರಸ್‌ ಗೌನ್‌ನಲ್ಲಿ ಕಾಣಿಸಿಕೊಂಡ ಚಿತ್ರಾಂಗದಾ

ಚೀತಾ ಪ್ರಿಂಟ್ಸ್‌ನ ಗ್ಲಾಮರಸ್‌ ಗೌನ್‌ನಲ್ಲಿ ಕಾಣಿಸಿಕೊಂಡ ಚಿತ್ರಾಂಗದಾ

ಬಾಲಿವುಡ್‌ ನಟಿ ಚಿತ್ರಾಂಗದಾ ಸಿಂಗ್‌ ಶ್ವೇತ ವರ್ಣದ ಚೀತಾ ಪ್ರಿಂಟ್ಸ್‌ನ ಆಫ್‌ ಶೋಲ್ಡರ್‌ ಕಾರ್ಸೆಟ್‌ ಶೈಲಿಯ ಬಾಡಿಕಾನ್‌ ಗೌನ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿರುವ ಈ ಔಟ್‌ಫಿಟ್‌ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

Christmas Shopping 2025: ವೀಕೆಂಡ್‌ನಲ್ಲಿ ಶುರುವಾಯ್ತು ಕ್ರಿಸ್‌ಮಸ್‌ ಶಾಪಿಂಗ್‌

ವೀಕೆಂಡ್‌ನಲ್ಲಿ ಶುರುವಾಯ್ತು ಕ್ರಿಸ್‌ಮಸ್‌ ಶಾಪಿಂಗ್‌

ವೀಕೆಂಡ್‌ನಲ್ಲೆ ಕ್ರಿಸ್‌ಮಸ್‌ ಶಾಪಿಂಗ್‌ ಶುರುವಾಗಿದೆ. ಈ ಫೆಸ್ಟಿವ್‌ ಸೀಸನ್‌ಗೆ ತಕ್ಕಂತೆ ವೈವಿಧ್ಯಮಯ ಫ್ಯಾಷನ್‌ವೇರ್ಸ್ ಹಾಗೂ ಡೆಕೋರೇಷನ್ ಐಟಂಗಳು ಲಗ್ಗೆ ಇಟ್ಟಿವೆ. ಉದ್ಯಾನನಗರಿಯ ಬಹುತೇಕ ಎಲ್ಲಾ ಪ್ರತಿಷ್ಠಿತ ಮಾಲ್‌ಗಳು ಕ್ರಿಸ್‌ಮಸ್‌ ಸಂಭ್ರಮದಲ್ಲಿ ಅಲಂಕೃತಗೊಂಡಿವೆ. ಅಲ್ಲಿನ ಅತ್ಯಾಕರ್ಷಕ ಡೆಕೋರೇಷನ್ಸ್ ಗ್ರಾಹಕರನ್ನು ಬರಸೆಳೆಯುತ್ತಿವೆ. ಈ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

Beauty Tips: ಚಳಿಗಾಲದಲ್ಲಿ ಚರ್ಮ ಮತ್ತು ಕೂದಲಿನ ಆರೈಕೆಯ ಟೆನ್ಷನ್ ಬಿಡಿ! ಸಾಸಿವೆ ಎಣ್ಣೆಗೆ ಫುಲ್ ಕೆಲ್ಸ ಕೊಡಿ!

ನಿಮ್ಮ ತುಟಿ, ಚರ್ಮ ಮತ್ತು ಕೂದಲಿನ ಆರೈಕೆಗೆ ಇಲ್ಲಿದೆ ಸಿಂಪಲ್ ಪರಿಹಾರ

ಚಳಿಗಾಲದಲ್ಲಿ ಚರ್ಮ ಹಾಗೂ ಕೂದಲಿನ ಆರೈಕೆ ಕಡೆ ಹೆಚ್ಚಿನ ಗಮನ ಹರಿಸದೆ ಇದ್ದರೆ ವಯಸ್ಸಾದವರಂತೆ ಕಾಣುತ್ತದೆ. ಬೇಸಗೆಯಲ್ಲಿ ನಾವು ಹೆಚ್ಚೆಚ್ಚು ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ತೇವಾಂಶವಿರುತ್ತದೆ. ಆದರೆ ಚಳಿಗಾಲದಲ್ಲಿ ನಮಗೆ ಬಾಯಾರಿಕೆ ಕಡಿಮೆಯಾಗುವುದರಿಂದ ನೀರಿನ ಸೇವನೆ ಕಡಿಮೆಯಾಗಿ ದೇಹವು ತೇವಾಂಶವನ್ನು ಕಳೆದುಕೊಳ್ಳುತ್ತದೆ.

ವಾಕಿಂಗ್ ಮಾಡುವಾಗ ನಮ್ಮ ಪಾದರಕ್ಷೆ ಹೇಗಿರಬೇಕು?

ವಾಕಿಂಗ್ ಹೋಗುವಾಗ ಇಂತಹ ಪಾದರಕ್ಷೆ ಬಳಸಿ!

Walking for health: ನಮ್ಮ ನಡಿಗೆಯ ಭಾಗವಾಗಿರುವ ಪಾದ ಮತ್ತು ಪಾದರಕ್ಷೆಯ ನಾವೆಷ್ಟು ಜಾಗ್ರತೆ ವಹಿಸುತ್ತೇವೆ? ದಿನದ ವಾಕಿಂಗ್‌ಗೆ ಯಾವುದಾದರೂ ಒಂದು ಪಾದರಕ್ಷೆ ತೊಟ್ಟು ಹೋದರಾಯಿತು ಎಂಬ ಧೋರಣೆಯಿದ್ದರೆ, ಕಾಲುಗಳ ಸಮಸ್ಯೆಗೆ ಮೂಲವಾಗಬಹುದು. ಹಾಗಾದರೆ ಇದಕ್ಕಾಗಿಯೇ ವಿನ್ಯಾಸಗೊಳಿಸಿದ ಪಾದರಕ್ಷೆಗಳು ನಮಗೆ ಬೇಕೆ? ಬೇಕಾದರೆ ಯಾಕೆ?

Chanakya Niti: ಚಾಣಕ್ಯನ ಪ್ರಕಾರ, ಯಾವ ವಿಷಯಗಳಲ್ಲಿ ನಾಚಿಕೆ ಹೊಂದಿರಬಾರದು..?

ನಾಚಿಕೆ, ಹಿಂಜರಿಕೆಯಿಂದ ಈ ಸಮಸ್ಯೆಗಳಾಗುತ್ತದೆ

ಚಾಣಕ್ಯರು ತಮ್ಮ ನೀತಿಯಲ್ಲಿ ಯಾವುದೇ ವ್ಯಕ್ತಿಯ ಈ ಒಂದು ನಾಲ್ಕು ಸಂದರ್ಭಗಳಲ್ಲಿ ಹಿಂಜರಿಕೆ ಹಾಗೂ ನಾಚಿಕೆಯನ್ನು ಪಡೆಯಬಾರದು ಎಂದು ಹೇಳುತ್ತಾರೆ. ಆ ಸ್ವಭಾವದಿಂದ ನಿಮ್ಮ ಪಾಲಿಗೆ ಬರುವ ಅದೃಷ್ಟವೂ ಕೈ ತಳ್ಳಿ ಹೋಗುವುದು ಎಂದು ಅವರು ಎಚ್ಚರಿಕೆ ನೀಡುತ್ತಾರೆ. ಹಾಗಾದರೆ ಆ 4 ಕಾರ್ಯಗಳು ಯಾವುವು ಎಂದು ತಿಳಿದುಕೊಳ್ಳೋಣ…

Astro Tips: ಕರ್ಮಾಧಿಪತಿ ಶನಿ ಪ್ರಭಾವದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಶನಿವಾರ ನೀವೇನು ಮಾಡಬೇಕು?

ಶನಿ ದೇವನಿಗೆ ಪ್ರಿಯವಾದ ಈ ಕೆಲಸಗಳನ್ನು ಮಾಡಿ

ಶನಿ ದೆಸೆ ಮತ್ತು ಸಾಡೇಸಾತಿಯ ಪ್ರಭಾವದಿಂದ ನಮ್ಮ ಜೀವನದಲ್ಲಿ ಉಂಟಾಗಬಹುದಾದ ತೊಂದರೆಗಳನ್ನು ನಿವಾರಿಸಲು ಈ ದಿನದಂದು ಶನಿ ದೇವನ ಆರಾಧನೆ ಮಾಡುವುದು ಉತ್ತಮ ಎಂಬುದು ಶಾಸ್ತ್ರೋಕ್ತಿ. ಹಾಗಾದರೆ ಶನಿವಾರ ಶನಿ ದೇವನನ್ನು ಆರಾಧಿಸುವ ಕ್ರಮ ಹೇಗೆ ಮತ್ತು ಯಾವ ಮಂತ್ರವನ್ನು ಈ ದಿನ ಜಪಿಸಿದರೆ ಶನಿ ಸಂತುಷ್ಟನಾಗುತ್ತಾನೆ ಎಂಬ ಮಾಹಿತಿ ಇಲ್ಲಿದೆ.

Year Ender 2025: ಈ ವರ್ಷ ಪ್ರವಾಸಿಗರು ಅತೀ ಹೆಚ್ಚು ಭೇಟಿ ಕೊಟ್ಟ ಸ್ಥಳಗಳಿವು; ಪಟ್ಟಿಯಲ್ಲಿ ಭಾರತದ ಯಾವ ತಾಣವಿದೆ?

ಪ್ರವಾಸಿಗರು ಅತೀ ಹೆಚ್ಚು ಭೇಟಿ ನೀಡಿದ ತಾಣಗಳಿವು

2025ರ ಟ್ರಾವಲ್ ಡಾಟಾ ಮತ್ತು ಟ್ರೆಂಡ್‌ಗಳನ್ನು ಆಧರಿಸಿ ಜನರು ಸರ್ಚ್ ಮಾಡಿದ, ಬುಕ್ ಮಾಡಿದ ಮತ್ತು ಭೇಟಿ ನೀಡಿದ ಪ್ರವಾಸಿ ಸ್ಥಳಗಳ ಮಾಹಿತಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ಈ ಎಲ್ಲ ಪ್ರವಾಸಿ ಸ್ಥಳಗಳು ತಮ್ಮಲ್ಲಿರುವ ವೈಶಿಷ್ಟ್ಯಗಳಿಂದ ವಿಶ್ವದ ಪ್ರವಾಸಿಗಳನ್ನು ತಮ್ಮತ್ತ ಸೆಳೆಯುವಲ್ಲಿ 2025ರಲ್ಲಿ ಯಶಸ್ವಿಯಾಗಿವೆ.

Loading...