ಸಮ್ಮರ್ನಲ್ಲಿ ಸ್ಕಿನ್ ಟೈಟ್ ಫ್ಯಾಷನ್ಗೆ ನೋ ಹೇಳಿ!
ಸಮ್ಮರ್ ಸೀಸನ್ನಲ್ಲಿ ಆದಷ್ಟೂ ಸ್ಕಿನ್ ಟೈಟ್ ಉಡುಗೆಗಳಿಗೆ ನೋ ಹೇಳಿ. ಇದು ಸೀಸನ್ನಲ್ಲಿ ಮಿಸ್ ಮ್ಯಾಚ್ ಫ್ಯಾಷನ್ ಆಗುವುದು ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೂ ಧಕ್ಕೆ ತರಬಹುದು ! ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಸನಾತನ ಸಂಪ್ರದಾಯದಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವವಿದೆ. ಆದರೆ ಪೂಜೆಯನ್ನು ಶ್ರದ್ಧಾ-ಭಕ್ತಿಯಿಂದ ಮಾಡುವುದರ ಜೊತೆಗೆ ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯ. ಗಣಪತಿ ಸ್ಮರಣೆ, ದೀಪಾರಾಧನೆ, ಶಂಖ-ಘಂಟೆ ನಾದ, ಹೂವಿನ ಸಮಯ ಮತ್ತು ದೇವರ ಕೋಣೆಯ ದಿಕ್ಕು ಮುಂತಾದ ವಿಷಯಗಳು ಪೂಜೆಯ ಫಲಿತಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಮಾವಿನ ಎಲೆಗಳು ಸನಾತನ ಸಂಪ್ರದಾಯದಲ್ಲಿ ಪವಿತ್ರವಾಗಿದ್ದು, ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮಾವಿನ ಎಲೆಗಳಿಂದ ಮಾಡುವ ಸರಳ ಪರಿಹಾರಗಳು ಸಾಲದ ಸಮಸ್ಯೆ ನಿವಾರಣೆ, ಕೆಟ್ಟ ದೃಷ್ಟಿಯಿಂದ ರಕ್ಷಣೆ, ಆರ್ಥಿಕ ಸ್ಥಿರತೆ ಹಾಗೂ ಜೀವನದಲ್ಲಿನ ಅಡೆತಡೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
Ac Effect: ಹಗಲಿಡೀ ಕಚೇರಿಗಳಲ್ಲಿ ಎಸಿ ಛಾಯೆಯಲ್ಲಿ ಕುಳಿತರೆ, ರಾತ್ರಿ ಮನೆಗೆ ಬಂದ ಮೇಲೂ ಎಸಿ ಹಾಕಿಕೊಳ್ಳುತ್ತೇವೆ. ಹವಾನಿಯಂತ್ರಣ ವ್ಯವಸ್ಥೆ ಇಲ್ಲದೆ ಹಗಲೂ ಇಲ್ಲ, ರಾತ್ರಿಯೂ ಇಲ್ಲ ಎನ್ನುವಷ್ಟು ಅದಕ್ಕೆ ಒಗ್ಗಿ ಹೋಗಿರುತ್ತೇವೆ. ಸಾಮಾನ್ಯ ದಿನಗಳಲ್ಲೇ ಇಷ್ಟಾದ ಮೇಲೆ ಈಗಂತೂ ಬೇಸಿಗೆ, ಇನ್ನೆಷ್ಟಿರಬೇಡ ಇದರ ಬಳಕೆ? ಆದರೆ ಹೀಗೆ ಅತಿಯಾಗಿ ಎಸಿ ಬಳಸುವುದು ಒಳ್ಳೆಯದೇ?
Cotton Sarees: ಎಂದಿನಂತೆ ಈ ಬಾರಿಯೂ ಸಮ್ಮರ್ ಸೀಸನ್ನಲ್ಲಿ ವೆರೈಟಿ ಕಲರ್ಫುಲ್ ಕಾಟನ್ ಸೀರೆಗಳು ಹೊಸ ರೂಪದಲ್ಲಿ ಮರಳಿವೆ. ಒಂದಿಷ್ಟು ಸಾದಾ ಡಿಸೈನ್ನಲ್ಲಿ ಆಗಮಿಸಿದ್ದರೇ, ಇನ್ನೊಂದಿಷ್ಟು ಪ್ರಿಂಟೆಡ್ ವಿನ್ಯಾಸದಲ್ಲಿ ಬಂದಿವೆ. ಮತ್ತೊಂದಿಷ್ಟು ಬಾರ್ಡರ್ ಲೆಸ್ ಕಾನ್ಸೆಪ್ಟ್ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ಗಳು. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಸ್ಟೈಲಿಂಗ್ ಹೇಗೆ? ಇಲ್ಲಿದೆ ಡಿಟೇಲ್ಸ್.
ಹಿಂದೂ ಧರ್ಮದಲ್ಲಿ ಶನಿವಾರವನ್ನು ಶನಿದೇವನಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಶನಿದೇವನನ್ನು ಭಕ್ತಿಯಿಂದ ಪೂಜಿಸಿ, ಕೆಲವು ಶಾಸ್ತ್ರೋಕ್ತ ಆಚರಣೆಗಳನ್ನು ಪಾಲಿಸಿದರೆ ಜೀವನದಲ್ಲಿ ಎದುರಾಗುವ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ. ಶನಿದೇವನು ವ್ಯಕ್ತಿಯ ಕರ್ಮಕ್ಕೆ ಅನುಗುಣವಾಗಿ ಫಲ ನೀಡುವ ನ್ಯಾಯದ ದೇವತೆ ಆಗಿರುವುದರಿಂದ, ಶನಿವಾರದಂದು ದಾನಧರ್ಮ, ಪೂಜೆ, ಜಪ ಮತ್ತು ಸತ್ಕಾರ್ಯಗಳನ್ನು ಮಾಡುವುದಕ್ಕೆ ವಿಶೇಷ ಮಹತ್ವ ನೀಡಲಾಗಿದೆ.
ಮೈಂಡ್ ಥೆರಪಿಸ್ಟ್ ಸುರೇಶ್ ಶೈವ ಅವರ ಪ್ರಕಾರ, ಹಣೆಬರಹವು ಕೇವಲ ಗ್ರಹಗತಿಗಳಿಂದ ಅಲ್ಲ, ನಮ್ಮ ನಿರ್ಧಾರಗಳಿಂದ ರೂಪುಗೊಳ್ಳುತ್ತದೆ. ಜೀವನ ಸಂಗಾತಿ, ಸಹವಾಸ, ಮಾರ್ಗದರ್ಶನ ಮತ್ತು ಸಕಾರಾತ್ಮಕ ನಂಬಿಕೆ ಎಂಬ ನಾಲ್ಕು ಮುಖ್ಯ ಅಂಶಗಳು ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. ಹಣ ಮತ್ತು ಆಧ್ಯಾತ್ಮದ ನಡುವಿನ ಸಂಬಂಧವನ್ನು ವಿವರಿಸುತ್ತಾ, ಶುದ್ಧ ಮಾತು, ದೃಷ್ಟಿ, ಕ್ರಿಯೆ ಮತ್ತು ಸಂವಾದವನ್ನು ಪಾಲಿಸಿದರೆ ಆರ್ಥಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯವೆಂದು ಅವರು ಹೇಳುತ್ತಾರೆ
ರಾಮನವಮಿ ಸಂದರ್ಭದಲ್ಲಿ ನೈವೇದ್ಯವಾಗಿ ಅರ್ಪಿಸುವ ಪಾನಕವು ದೇಹಕ್ಕೆ ತಂಪು ನೀಡುವ ಸಾಂಪ್ರದಾಯಿಕ ಪಾನೀಯವಾಗಿದೆ. ಬೆಲ್ಲ, ಶುಂಠಿ ಮತ್ತು ಮೆಣಸುಗಳಿಂದ ತಯಾರಾಗುವ ಈ ಪಾನಕವನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಇಂತಹ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಪಾನಕವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಅದರ ವಿಧಾನವನ್ನು ತಿಳಿದುಕೊಳ್ಳೋಣ.
Healthy Hair: ಬೇಸಿಗೆಯಲ್ಲಿನ ಅತಿಯಾದ ಬೆವರು, ಸೆಕೆ, ತೇವದಂಥ ವಾತಾವರಣದಿಂದ ನಮ್ಮ ತ್ವಚೆಯೂ ಕಿರಿಕಿರಿಯನ್ನು ಅನುಭವಿಸುತ್ತದೆ. ಅದರಲ್ಲೂ ತಲೆಯ ಚರ್ಮ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುವುದನ್ನು ಕಾಣಬಹುದು. ತಲೆಯಲ್ಲಿನ ಎಣ್ಣೆ, ಜಿಡ್ಡು, ಬೆವರು, ದೂಳು, ಬಿಸಿಲು, ಮಾಲಿನ್ಯ ಗಳೆಲ್ಲ ಸೇರಿ ಕೂದಲ ಬುಡವನ್ನು ತೊಂದರೆಗೆ ತಳ್ಳುತ್ತವೆ. ಇಂಥ ದಿನಗಳಲ್ಲಿ ಕೆಲವೊಮ್ಮೆ ನವೆ, ತಲೆಹೊಟ್ಟಿನ ತಲೆಹರಟೆಯೂ ಪ್ರಾರಂಭವಾಗಿ, ಕೂದಲು ವಿಪರೀತ ಎನ್ನುವಷ್ಟು ಉದುರಲು ಆರಂಭಿಸುತ್ತದೆ. ಹಾಗಾದರೆ ಬೇಸಿಗೆಯ ದಿನಗಳಲ್ಲಿ ಕಾಡುವ ತಲೆಹೊಟ್ಟನ್ನು ನಿಯಂತ್ರಿಸುವುದು ಹೇಗೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ರತ್ನಗಳು ಆರ್ಥಿಕ ಸಮೃದ್ಧಿ ಮತ್ತು ಹಣದ ಹರಿವನ್ನು ಹೆಚ್ಚಿಸಲು ಸಹಾಯಕವಾಗುತ್ತವೆ. ಹಸಿರು ಅವೆಂಚುರಿನ್, ಸಿಟ್ರಿನ್, ಪೈರೈಟ್, ಪಚ್ಚೆ ಸೇರಿದಂತೆ ಹಲವು ರತ್ನಗಳು ಧನವನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿವೆ ಎಂಬ ನಂಬಿಕೆ ಇದೆ. ಈ ರತ್ನಗಳನ್ನು ಮನೆಯಲ್ಲಿ ಅಥವಾ ಪರ್ಸ್ನಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆ ಮನೆಯ ಪ್ರಮುಖ ಭಾಗವಾಗಿದ್ದು, ಅದರ ಸರಿಯಾದ ದಿಕ್ಕು ಮತ್ತು ವ್ಯವಸ್ಥೆ ಕುಟುಂಬದ ಆರೋಗ್ಯ ಹಾಗೂ ಆರ್ಥಿಕ ಸಮೃದ್ಧಿಗೆ ಪರಿಣಾಮ ಬೀರುತ್ತದೆ. ಆಗ್ನೇಯ ದಿಕ್ಕಿನಲ್ಲಿ ಅಡುಗೆಮನೆ ಇಡುವುದು ಉತ್ತಮ. ಗ್ಯಾಸ್ ಸ್ಟೌವ್, ವಿದ್ಯುತ್ ಉಪಕರಣಗಳು ಮತ್ತು ಡೈನಿಂಗ್ ಟೇಬಲ್ಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ವಾಸ್ತು ದೋಷಗಳು ದೂರವಾಗುತ್ತವೆ ಮತ್ತು ಮನೆಗೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.