ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೈಫ್‌ಸ್ಟೈಲ್‌

Summer Fashion 2026: ಸಮ್ಮರ್‌ ವೆಡ್ಡಿಂಗ್‌ ಫ್ಯಾಷನ್‌ಗೆ ಕಾಲಿಟ್ಟ ಸ್ಟ್ರಾಪ್‌ ಕುರ್ತಾ-ಧೋತಿ

ಸಮ್ಮರ್‌ ವೆಡ್ಡಿಂಗ್‌ ಫ್ಯಾಷನ್‌ಗೆ ಕಾಲಿಟ್ಟ ಸ್ಟ್ರಾಪ್‌ ಕುರ್ತಾ-ಧೋತಿ

Summer Wedding Fashion: ಬೇಸಿಗೆಯ ಸೆಕೆಗೆ ಹೊಂದುವಂತಹ ಸ್ಟ್ರಾಪ್‌ ವಿನ್ಯಾಸದ ಕುರ್ತಾ –ಧೋತಿ ಡಿಸೈನರ್‌ವೇರ್ಸ್ ಇದೀಗ ಈ ಸೀಸನ್‌ನ ವೆಡ್ಡಿಂಗ್‌ ಫ್ಯಾಷನ್‌ಗೆ ಲಗ್ಗೆ ಇಟ್ಟಿವೆ. ಈ ಔಟ್‌ಫಿಟ್‌ ವಿಶೇ‍ಷತೆಯೇನು? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

Summer Star Fashion 2026: ಟ್ರಾವೆಲ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಡೈಸಿ ಶಾ ಪಿಂಕ್‌ ಮ್ಯಾಕ್ಸಿ

ಟ್ರಾವೆಲ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಡೈಸಿ ಶಾ ಪಿಂಕ್‌ ಮ್ಯಾಕ್ಸಿ

Daisy Shah: ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಸಮ್ಮರ್‌ ಟ್ರಾವೆಲ್‌ ಫ್ಯಾಷನ್‌ಗೆ ಮ್ಯಾಕ್ಸಿ ಡ್ರೆಸ್‌ಗಳು ಮರಳಿವೆ. ಇದಕ್ಕೆ ಪೂರಕ ಎಂಬಂತೆ, ನಟಿ ಡೈಸಿ ಶಾ ಧರಿಸಿದ ಪಿಂಕ್‌ ಮ್ಯಾಕ್ಸಿ ಟ್ರೆಂಡಿಯಾಗಿದೆ. ಈ ಡ್ರೆಸ್‌ ವಿಶೇಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

DCC Bank Recruitment: ಬಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿ; 10th, PU ಆದವರಿಗೆ ಉದ್ಯೋಗ, ಆಸಕ್ತರು ಅರ್ಜಿ ಹಾಕಿ

ಬ್ಯಾಂಕ್ ಉದ್ಯೋಗಾವಕಾಶ; 82 ಹುದ್ದೆಗಳಿಗೆ ಅರ್ಜಿ ಆಹ್ವಾನ

Ballari DCC Bankವು ಒಟ್ಟು 82 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ವ್ಯವಸ್ಥಾಪಕ, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು, ವಾಹನ ಚಾಲಕರು ಮತ್ತು ಕಿರಿಯ ಸೇವಕರ ಹುದ್ದೆಗಳು ಲಭ್ಯವಿವೆ. ಪದವಿ, PUC ಹಾಗೂ SSLC ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ ಆನ್‌ಲೈನ್ ಮೂಲಕ ಏಪ್ರಿಲ್ 6ರಿಂದ ಆರಂಭವಾಗಿ ಮೇ 6ರವರೆಗೆ ನಡೆಯಲಿದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.

Astro Tips: ಮನೆ ಬಾಗಿಲಿಗೆ ಹಸು ಬಂದು ನಿಂತರೆ ಏನರ್ಥ? ಈ ಸೂಚನೆಗಳು ಕಂಡುಬಂದರೆ ನಿಮ್ಮ ಲಕ್ ಬದಲಾಗಲಿದೆ!

ಈ ಸೂಚನೆಗಳು ಕಂಡರೆ ಹಣ, ಐಶ್ವರ್ಯ ನಿಮ್ಮದಾಗುತ್ತದೆ

ಜೀವನದಲ್ಲಿ ಕಾಣಿಸುವ ಕೆಲವು ಸಣ್ಣ ಘಟನೆಗಳು ಧಾರ್ಮಿಕ ನಂಬಿಕೆಗಳ ಪ್ರಕಾರ ದೊಡ್ಡ ಶುಭ ಸೂಚನೆಗಳಾಗಿರುತ್ತವೆ. ಹಸು ಮನೆಗೆ ಬರುವುದು, ಇರುವೆಗಳು ಅಕ್ಕಿ ಹೊತ್ತುಕೊಂಡು ಹೋಗುವುದು, ಗಿಳಿಯ ಆಗಮನ, ಹಲ್ಲಿ ಬೀಳುವುದು ಎಲ್ಲವೂ ನಿಮ್ಮ ಜೀವನದಲ್ಲಿ ಹಣ, ಐಶ್ವರ್ಯ ಮತ್ತು ಅದೃಷ್ಟ ಹೆಚ್ಚಾಗಲಿರುವ ಸಂಕೇತಗಳೆಂದು ನಂಬಲಾಗುತ್ತದೆ.

Vastu Tips: ಕಚೇರಿಯಲ್ಲಿ ನೀರಿನ ಬಾಟಲಿ ಯಾವ ದಿಕ್ಕಿನಲ್ಲಿ ಇಡಬೇಕು? ವಾಸ್ತು ಪ್ರಕಾರ ಈ ತಪ್ಪುಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು!

ಕಚೇರಿಯಲ್ಲಿ ನೀರು ಇಡುವ ಸರಿಯಾದ ದಿಕ್ಕು ಯಾವುದು ಗೊತ್ತಾ?

ಕಚೇರಿಯಲ್ಲಿ ನೀರನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ವಾಸ್ತು ಪ್ರಕಾರ ಅತ್ಯಂತ ಮುಖ್ಯ. ಈಶಾನ್ಯ ದಿಕ್ಕು ಅತ್ಯುತ್ತಮವಾಗಿದ್ದು, ಉತ್ತರ ದಿಕ್ಕು ಪರ್ಯಾಯವಾಗಿದೆ. ತಪ್ಪು ದಿಕ್ಕಿನಲ್ಲಿ ನೀರು ಇಡುವುದರಿಂದ ಕೆಲಸಗಳಲ್ಲಿ ಅಡೆತಡೆಗಳು ಮತ್ತು ಆರ್ಥಿಕ ಸಮಸ್ಯೆಗಳು ಉಂಟಾಗಬಹುದು. ಸರಿಯಾದ ವಿಧಾನ ಮತ್ತು ಸ್ವಚ್ಛತೆಯನ್ನು ಪಾಲಿಸಿದರೆ ಸಕಾರಾತ್ಮಕ ಶಕ್ತಿ ಮತ್ತು ಉದ್ಯೋಗದಲ್ಲಿ ಬೆಳವಣಿಗೆ ಸಾಧ್ಯ ಎನ್ನುತ್ತದೆ ವಾಸ್ತು ಶಾಸ್ತ್ರ.

ಬೇಸಗೆಯಲ್ಲಿ ಉರಿ ಬಿಸಿಲಿನಿಂದ ಪಾರಾಗಬೇಕೆ? ಈ ಪೇಯಗಳನ್ನು ಕುಡಿಯಿರಿ

ಬೇಸಗೆಯ ದಾಹಕ್ಕೆ ಈ ಪಾನೀಯ ಸೇವಿಸಿ

Health Tips: ಈ ಉರಿ ಸೆಕೆಯಲ್ಲಿ ತಿನ್ನುವುದಕ್ಕೇನೂ ಬೇಡ, ತಂಪಾಗಿಡುವಂಥ ಪೇಯಗಳು ಮಾತ್ರವೇ ಸಾಕು ಎಂಬುದು ಎಲ್ಲರ ಬಯಕೆ. ಈ ಸುಡುವ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡುವಂಥ ಪೇಯಗಳು ಇದ್ದಷ್ಟಕ್ಕೂ ಬೇಕೆನಿಸುತ್ತದೆ. ಹಾಗೆಂದು ಸದಾ ಕಾಲ ನೀರು ಕುಡಿಯಲೂ ಸಾಧ್ಯವಿಲ್ಲ. ದೇಹಕ್ಕೆ ಪೋಷಣೆಯನ್ನೂ ನೀಡಿ, ನೀರಡಿಕೆಯನ್ನೂ ಹೋಗಲಾಡಿ ಸುವಂಥ ಒಂದಿಷ್ಟು ಪೇಯಗಳು ಇಲ್ಲಿವೆ. ನಿಮಗೆ ಯಾವುದಿಷ್ಟ?

Saree Fashion 2026: ಮಾನಿನಿಯರ ಮನಗೆಲ್ಲುತ್ತಿರುವ ವೈವಿಧ್ಯಮಯ ಕಲಾಂಕಾರಿ ಸೀರೆಗಳು

ಮಾನಿನಿಯರ ಮನಗೆಲ್ಲುತ್ತಿರುವ ಕಲಾಂಕಾರಿ ಸೀರೆಗಳು

ಇತ್ತೀಚೆಗೆ ಕಲಾಂಕಾರಿ ವಿನ್ಯಾಸದ ಸೀರೆಗಳು ನಾನಾ ಫ್ಯಾಬ್ರಿಕ್‌ನಲ್ಲಿ ಹಾಗೂ ಲೆಕ್ಕವಿಲ್ಲದಷ್ಟು ಪ್ರಿಂಟ್ಸ್‌ನಲ್ಲಿ ಮೂಡಿಬರುತ್ತಿವೆ. ಕಾಟನ್‌, ಸಿಲ್ಕ್‌, ಸೆಮಿ ಸಿಲ್ಕ್‌ ಹೀಗೆ ನಾನಾ ಬಗೆಯ ಫ್ಯಾಬ್ರಿಕ್‌ನಲ್ಲಿ ಪ್ರಿಂಟ್ಸ್‌ನಲ್ಲಿ ದೊರೆಯುತ್ತಿರುವ ಈ ಸೀರೆಗಳು ಇದೀಗ ಸಾಮಾನ್ಯ ಮಹಿಳೆಯರನ್ನು ಸವಾರಿ ಮಾಡತೊಡಗಿವೆ. ಬೇಡಿಕೆ ಹೆಚ್ಚಿಸಿಕೊಂಡಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

Models Tips 2026: ಮಾಡೆಲ್‌ಗಳಿಗೆ ಪ್ರತಿಭಾ ಸೌಂಶಿಮಠ ನೀಡಿದ ಫ್ಯಾಷನ್ ಸೂತ್ರಗಳು

ಮಾಡೆಲ್‌ಗಳಿಗೆ ಪ್ರತಿಭಾ ಸೌಂಶಿಮಠ ನೀಡಿದ ಫ್ಯಾಷನ್ ಸೂತ್ರಗಳಿವು

ಯಶಸ್ವಿ ಪ್ರೊಫೆಷನಲ್ ಮಾಡೆಲ್‌ಗಳಾಗುವುದು ಎಲ್ಲರಿಂದಲೂ ಸಾಧ್ಯವಿಲ್ಲ! ಇದಕ್ಕಾಗಿ ಒಂದಿಷ್ಟು ಫ್ಯಾಷನ್ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ ಮಿಸೆಸ್ ಇಂಡಿಯಾ (ಆಸ್ಟ್ರಲ್) ಫೌಂಡರ್ ಹಾಗೂ ಡೈರೆಕ್ಟರ್ ಪ್ರತಿಭಾ ಸೌಂಶಿಮಠ. ಈ ಬಗ್ಗೆ ಒಂದಿಷ್ಟು ಸಿಂಪಲ್ ಸಲಹೆ ನೀಡಿದ್ದಾರೆ.

Astro Tips: ಬುಧವಾರ ಈ ಬಣ್ಣದ ಬಟ್ಟೆ ಧರಿಸಿದರೆ ಏನು ಲಾಭ? ಈ ಸರಳ ನಿಯಮಗಳು ನಿಮ್ಮ ಅದೃಷ್ಟ ಬದಲಾಯಿಸಬಹುದು!

ಬುಧವಾರ ಹಸಿರು ಬಟ್ಟೆ ಧರಿಸಿದರೆ ಅದೃಷ್ಟ ಬದಲಾಗುತ್ತಾ?

ಬುಧವಾರದಂದು ಹಸಿರು ಬಟ್ಟೆಗಳನ್ನು ಧರಿಸುವುದು ಹಾಗೂ ಗಣೇಶ ಪೂಜೆ ಮಾಡುವುದು ಶುಭಕರ ಎಂದು ನಂಬಲಾಗುತ್ತದೆ. ಇದು ಬುಧ ಗ್ರಹವನ್ನು ಬಲಪಡಿಸಿ, ಜೀವನದಲ್ಲಿ ಸಮೃದ್ಧಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ತರುತ್ತದೆ. ಈ ದಿನ ದಾನಧರ್ಮ ಹಾಗೂ ಮಂತ್ರಜಪ ಮಾಡುವುದರಿಂದ ಅಡೆತಡೆಗಳು ನಿವಾರಣೆಯಾಗುತ್ತವೆ.

Summer Travel Fashion Tips 2026: ಸಮ್ಮರ್ ಟ್ರಾವೆಲ್ ಫ್ಯಾಷನ್ ಪ್ರಿಯರಿಗೆ ಇಲ್ಲಿವೆ 5 ಸ್ಟೈಲಿಂಗ್ ಟಿಪ್ಸ್

ಸಮ್ಮರ್ ಟ್ರಾವೆಲ್ ಫ್ಯಾಷನ್ ಪ್ರಿಯರಿಗೆ ಇಲ್ಲಿವೆ 5 ಸ್ಟೈಲಿಂಗ್ ಟಿಪ್ಸ್

Summer Travel Fashion Tips 2026: ಬೇಸಿಗೆಯಲ್ಲಿ ಪ್ರಯಾಣ ಮಾಡುವಾಗಲು ಫ್ಯಾಷನೆಬಲ್ ಆಗಿ ಕಣಿಸಲು ಬಯಸುವವರು ಈ ಕೆಳಗಿನ ಸಿಂಪಲ್ ಅಂಶಗಳನ್ನು ಪಾಲಿಸಬಹುದು ಎನ್ನುವ ಸ್ಟೈಲಿಸ್ಟ್ಸ್ ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Star Fashion Review 2026: ಗಮನ ಸೆಳೆದ ನಿಯಾ ಶರ್ಮಾ ಸಮ್ಮರ್‌ ಡಿಸೈನರ್‌ವೇರ್‌

ಗಮನ ಸೆಳೆದ ನಿಯಾ ಶರ್ಮಾ ಸಮ್ಮರ್‌ ಡಿಸೈನರ್‌ವೇರ್‌

ಆಗಾಗ್ಗೆ ವಿಭಿನ್ನ ಔಟ್‌ಫಿಟ್ಸ್ ಧರಿಸಿ, ಫಾಲೋವರ್ಸ್ ಗಮನ ಸೆಳೆಯುವ ನಟಿ ನಿಯಾ ಶರ್ಮಾ, ಈ ಬಾರಿ ಸ್ಲ್ಪಿಟ್‌ವಿಲ್ಲಾ ಎಕ್ಸ್6 ಕಾರ್ಯಕ್ರಮಕ್ಕಾಗಿ ವಿಶೇಷ ಸಮ್ಮರ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಅವರ ಈ ಔಟ್‌ಫಿಟ್‌ ವಿಶೇ‍ಷತೆಯೇನು? ಇಲ್ಲಿದೆ ಡಿಟೇಲ್ಸ್.

Astro Tips: ಹವನದ ಭಸ್ಮಕ್ಕೆ ಎಷ್ಟು ಶಕ್ತಿ ಇದೆ ಗೊತ್ತಾ? ಅದನ್ನು ಹೀಗೆ ಬಳಸಿದ್ರೆ ಯಾವ ದುಷ್ಟ ದೃಷ್ಟಿಯ ಕಾಟವೂ ಇರುವುದಿಲ್ಲ!

ಹವನದ ಭಸ್ಮದಿಂದ ಬದಲಾಗಲಿದೆ ಜೀವನದ ಅದೃಷ್ಟ

ಹವನದ ನಂತರ ದೊರೆಯುವ ಭಸ್ಮವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗುವುದು, ದೃಷ್ಟಿ ದೋಷ ನಿವಾರಣೆ, ಆರ್ಥಿಕ ಪ್ರಗತಿ ಮತ್ತು ಮನಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಶಕ್ತಿಯುತ ಉಪಾಯವಾಗಿ ಪರಿಗಣಿಸಲಾಗಿದೆ.

ಇಂದು ವಿಶ್ವ ಆರೋಗ್ಯ ದಿನ: ಇತಿಹಾಸದಿಂದ ಥೀಮ್‌ವರೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಆರೋಗ್ಯವೇ ಸಂಪತ್ತು: ವಿಶ್ವ ಆರೋಗ್ಯ ದಿನದ ಮಹತ್ವ

World Health Day 2026: ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಆರೋಗ್ಯದ ಮಹತ್ವ ಮತ್ತು ಸಮಾನ ಆರೋಗ್ಯ ಸೇವೆಗಳ ಅಗತ್ಯವನ್ನು ಒತ್ತಿಹೇಳುವ ಈ ದಿನಕ್ಕೆ 2026ರಲ್ಲಿ ʼಮಾನಸಿಕ ಆರೋಗ್ಯವೇ ಅಸಲಿ ಶಕ್ತಿʼ ಎಂಬ ಥೀಮ್ ಆಯ್ಕೆ ಮಾಡಲಾಗಿದೆ. ಮಾನಸಿಕ ಸ್ವಾಸ್ಥ್ಯ, ಒತ್ತಡ ನಿಯಂತ್ರಣ ಮತ್ತು ಸಮಗ್ರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ವರ್ಷದ ಪ್ರಮುಖ ಉದ್ದೇಶ.

Fashion Trend 2026: ಫ್ಯಾಷನ್ ರ‍್ಯಾಂಪ್‌ನಲ್ಲಿ ಹಂಗಾಮ ಎಬ್ಬಿಸಿದ ರೆಸಾರ್ಟ್‌ವೇರ್ಸ್

‌ಫ್ಯಾಷನ್ ರ‍್ಯಾಂಪ್‌ನಲ್ಲಿ ಹಂಗಾಮ ಎಬ್ಬಿಸಿದ ರೆಸಾರ್ಟ್‌ವೇರ್ಸ್

Fashion Trend 2026: ಸಮ್ಮರ್‌ ಸೀಸನ್‌ಗೆ ಮ್ಯಾಚ್‌ ಆಗುವಂತಹ ಹಾಲಿಡೇ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿರುವ ರೆಸಾರ್ಟ್‌ವೇರ್‌ಗಳು ಈ ಸೀಸನ್‌ನಲ್ಲಿ ಹಂಗಾಮ ಎಬ್ಬಿಸಿವೆ. ಇದಕ್ಕೆ ರ‍್ಯಾಂಪ್‌ ಕೂಡ ಹೊರತಾಗಿಲ್ಲ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Miss Universe India Interview: ಮಿಸ್‌ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ ಫ್ಯಾಷನ್‌ ಟಾಕ್‌

ಮಿಸ್‌ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ ಫ್ಯಾಷನ್‌ ಟಾಕ್‌

Miss Universe India Manika Vishwakarma: ಮಿಸ್‌ ಯೂನಿವರ್ಸ್ ಇಂಡಿಯಾ 2025ರ ಮಣಿಕಾ ವಿಶ್ವಕರ್ಮ, ಕರ್ನಾಟಕದ ರಿಜಿನಲ್‌ ಬ್ಯೂಟಿ ಪೇಜೆಂಟ್‌ನ ಜ್ಯೂರಿ ಪ್ಯಾನೆಲ್‌ನಲ್ಲಿ ಪಾಲ್ಗೊಳ್ಳಲು ಉದ್ಯಾನನಗರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಶ್ವವಾಣಿ ನ್ಯೂಸ್‌ಗೆ ವಿಶೇಷ ಸಂದರ್ಶನ ನೀಡಿದರು.

Vastu Tips: ಮನೆಯಲ್ಲಿ ಕೀಲಿಕೈ ಎಲ್ಲಿಡಬೇಕು ಗೊತ್ತಾ? ವಾಸ್ತುಗೆ ವಿರುದ್ಧವಾಗಿ ಈ ತಪ್ಪುಗಳನ್ನು ಮಾಡಬೇಡಿ!

ಮನೆಯಲ್ಲಿ ಕೀಲಿಗಳನ್ನು ಇಲ್ಲಿ ಇಟ್ಟರೆ ಅದೃಷ್ಟ ಹೆಚ್ಚುತ್ತದೆ!

ಮನೆಯಲ್ಲಿ ಕೀಲಿಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ವಾಸ್ತು ಪ್ರಕಾರ ಬಹಳ ಮುಖ್ಯ. ತಪ್ಪು ಸ್ಥಳದಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚಬಹುದು, ಸರಿಯಾದ ಸ್ಥಳದಲ್ಲಿ ಇಟ್ಟರೆ ಸಕಾರಾತ್ಮಕ ಶಕ್ತಿ ಮತ್ತು ಸುರಕ್ಷತೆ ಹೆಚ್ಚುತ್ತದೆ. ಹೀಗಾಗಿ, ವಾಸ್ತು ಶಾಸ್ತ್ರದ ಪ್ರಕಾರ ಕೀಲಿಗಳನ್ನು ಎಲ್ಲಿಡಬೇಕು, ಯಾವ ದಿಕ್ಕುಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

Astro Tips: ಜೀವನದಲ್ಲಿ ಯಶಸ್ಸು ಬೇಕಾ? ತಾವರೆಯಿಂದ ಹೀಗೆ ಮಾಡಿದರೆ ಅದೃಷ್ಟ ನಿಮ್ಮದಾಗುತ್ತೆ

ಕಮಲದಿಂದ ಈ ರೀತಿಯಾಗಿ ಪೂಜೆ ಮಾಡಿದರೆ ಲಕ್ಷ್ಮೀ ಕೃಪೆ ಖಚಿತ

ಕಮಲ ಹೂವಿಗೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವಿದ್ದು, ಲಕ್ಷ್ಮೀ ದೇವಿ ಕೃಪೆಯ ಸಂಕೇತ ಎನಿಸಿಕೊಂಡಿದೆ. ಶುಕ್ರವಾರ, ಬುಧವಾರ ಮತ್ತು ಏಕಾದಶಿಯಂದು ಕಮಲದಿಂದ ಪೂಜೆ ಮಾಡಿದರೆ ಧನಲಾಭ, ಸಂತಾನ ಭಾಗ್ಯ, ಕುಟುಂಬ ಶಾಂತಿ ಮತ್ತು ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯ ಪ್ರಕಾರ ಕಮಲದ ಹೂವಿನಿಂದ ಯಾವೆಲ್ಲ ದೋಷ ನಿವಾರಣೆಯಾಗಬಹುದು ಎಂಬುದನ್ನು ನೋಡೋಣ.

ಬೇಸಗೆಯಲ್ಲಿ ಆಯಾಸವೇ? ನೀರನ್ನು ಕುಡಿಯುವ ಬದಲು ಇವುಗಳನ್ನು ತಿನ್ನಿ

ನೀರನ್ನು ಕುಡಿಯುವ ಬದಲು ಇವುಗಳನ್ನು ತಿನ್ನಿ

Summer health tips: ಬೇಸಗೆಯಲ್ಲಿ ಆಯಾಸ ಕಾಡುವುದು ಮಾಮೂಲಿ. ಬರೀ ನೀರನ್ನೇ ಕುಡಿಯುತ್ತ ಹೋದರೆ ಹೊಟ್ಟೆ ತುಂಬಿದಂತಾಗಿ, ಏನನ್ನೂ ತಿನ್ನಲಾಗದೆ ಪೌಷ್ಟಿಕಾಂಶಗಳ ಕೊರತೆಯಾಗಿ ನಿಶ್ಶಕ್ತಿ ಕಾಡಬಹುದು. ಬೇಸಗೆಯುದ್ದಕ್ಕೂ ಬರೀ ನೀರನ್ನೇ ಕುಡಿಯುತ್ತಾ ಕಳೆಯುವುದು ಸಾಧ್ಯವಿಲ್ಲವಲ್ಲ. ಹಾಗಾದರೆ ದೇಹಕ್ಕೆ ದೊರೆಯುವ ನೀರಿನಂಶವನ್ನು ಹೆಚ್ಚಿಸಲು ಏನು ಮಾಡಬೇಕು?

Nita Ambani: ಚಿನ್ನದ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ

ಚಿನ್ನದ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ

NMACC Anniversary: ಮುಂಬೈನಲ್ಲಿ ನಡೆದ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ (ಎನ್‌ಎಂಎಸಿಸಿ) ಮೂರನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಹೊನ್ನಿನ ಪ್ರಭೆಯಂತೆ ಮಿಂಚುವ ಈ ಚಂದದ ಕಾಂಜೀವರಂ ಸೀರೆಯಲ್ಲಿ ದೇವಲೋಕದ ಅಪ್ಸರೆಯಂತೆ ನೀತಾ ಅಂಬಾನಿ ಕಂಗೊಳಿಸಿದ್ದಾರೆ.

ಮೊಸರು, ಲಸ್ಸಿ, ಮಜ್ಜಿಗೆ: ಬೇಸಿಗೆಯಲ್ಲಿ ಯಾರು ಹಿತವರು ಈ ಮೂವರೊಳಗೆ?

ಮೊಸರು, ಲಸ್ಸಿ, ಮಜ್ಜಿಗೆ- ಯಾವುದು ದೇಹಕ್ಕೆ ಉತ್ತಮ?

Health Tips: ಬಿಸಿಲು ಮೇಲೇರಿದ ಹೊತ್ತಿನಲ್ಲಿ, ದೇಹದ ಉಷ್ಣತೆಯೂ ನೆತ್ತಿಗೇರಿದ ಹೊತ್ತಿನಲ್ಲಿ ಒಂದೊಂದು ಲೋಟ ತಂಪಾದ ಮಜ್ಜಿಗೆ ಅಥವಾ ಲಸ್ಸಿಯನ್ನು ಹೊಟ್ಟೆಗಿಳಿಸಿದರೆ ಜೀವಕ್ಕೆ ತಂಪೆನಿಸುವುದು ಹೌದು. ಮೊಸರು, ಮಜ್ಜಿಗೆ, ಲಸ್ಸಿ- ಎಲ್ಲವೂ ಒಂದೇ ಮರದ ಕೊಂಬೆಗಳಲ್ಲವೇ? ಯಾವುದನ್ನು ಸೇವಿಸಿದರೂ ಒಂದೇ ಎಂದು ಯೋಚಿಸಿದರೆ ಅದು ಸಹಜವೇ. ಆದರೆ ನಿಜಕ್ಕೂ ಈ ಎಲ್ಲದರ ಗುಣಧರ್ಮಗಳೂ ಒಂದೇ ಅಲ್ಲ. ಅವುಗಳ ಸೇವನೆಯಿಂದ ದೇಹದ ಮೇಲಾಗುವ ಪರಿಣಾಮಗಳೂ ಒಂದೇ ಅಲ್ಲ. ಹಾಗಾದರೆ ಏನು ಸಾಮ್ಯತೆ ಹಾಗೂ ವ್ಯತ್ಯಾಸಗಳಿವೆ ಮೊಸರು, ಮಜ್ಜಿಗೆ ಮತ್ತು ಲಸ್ಸಿಗಳಲ್ಲಿ?

ಏಪ್ರಿಲ್‌ 5 ವಿಕಟ ಸಂಕಷ್ಟ ಚತುರ್ಥಿ; ವ್ರತದ ಮಹತ್ವ, ಪೂಜೆ ವಿಧಾನ, ಪಾಲಿಸಬೇಕಾದ ನಿಯಮಗಳು ಇಲ್ಲಿದೆ

ವಿಕಟ ಸಂಕಷ್ಟ ಚತುರ್ಥಿ ಏಕೆ ಆಚರಿಸಬೇಕು?

Vikata Sankashti Chaturthi 2026: ಚೈತ್ರ ಮಾಸದಲ್ಲಿ ಬರುವ ವಿಕಟ ಸಂಕಷ್ಟ ಚತುರ್ಥಿ ಗಣೇಶನ ವಿಶೇಷ ರೂಪಕ್ಕೆ ಸಮರ್ಪಿತವಾಗಿದೆ. ಈ ದಿನ ಉಪವಾಸ ಮತ್ತು ಪೂಜೆ ಮಾಡುವುದರಿಂದ ಜೀವನದ ಅಡೆತಡೆಗಳು, ಸಾಲ, ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.

Lekana Hegde interview: ಇಲ್ಲಿದೆ, ಮಿಸ್‌ ಯೂನಿವರ್ಸ್ ಕರ್ನಾಟಕ ವಿಜೇತೆ ಲೇಖನಾ ಹೆಗ್ಡೆ ಮೊದಲ ಫ್ಯಾಷನ್‌ ಮಾತು!

ಮಿಸ್‌ ಯೂನಿವರ್ಸ್ ಕರ್ನಾಟಕ ವಿಜೇತೆ ಲೇಖನಾ ಹೆಗ್ಡೆ ಮೊದಲ ಫ್ಯಾಷನ್‌ ಮಾತು

Miss universe Karnataka 2026: ಮಿಸ್‌ ಯೂನಿವರ್ಸ್ ಕರ್ನಾಟಕ 2026 ಕಿರೀಟ ಗೆದ್ದ ನಂತರ ಲೇಖನಾ ಹೆಗ್ಡೆ ಮೊತ್ತ ಮೊದಲ ಸಂದರ್ಶನ ವಿಶ್ವವಾಣಿ ನ್ಯೂಸ್‌ಗೆ ನೀಡಿದ್ದು, ಅವರ ಮೊದಲ ಫ್ಯಾಷನ್‌ ಸಂದರ್ಶನದ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.

ಗೋಡಂಬಿ ಸೇವನೆ ಅನಾರೋಗ್ಯಕ್ಕೆ ಮೂಲವೇ?: ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ

ಗೋಡಂಬಿ ಸೇವನೆ ಆರೋಗ್ಯಕ್ಕೆ ಒಳಿತೇ?

Health Tips: ಭಾರತೀಯ ಅಡುಗೆಮನೆಗಳಲ್ಲಿ ಸಿಹಿ ಮತ್ತು ಖಾರ ತಿನಿಸುಗಳಿಗೆ ರುಚಿಗೆಂದೇ ಹಾಕುವ ಮುಖ್ಯ ವಸ್ತುಗಳಲ್ಲಿ ಗೋಡಂಬಿ ಅಥವಾ ಗೇರುಬೀಜ ಸಹ ಒಂದು. ಯಾವುದೇ ಬಗೆಯ ಅಡುಗೆಯ ರುಚಿ ಹೆಚ್ಚಿಸಬಲ್ಲ ಈ ಬೀಜಗಳ ಅಭಿಮಾನಿ ಬಳಗ ಇರುವಂತೆಯೇ ವಿರೋಧಿ ಬಳಗವೂ ಸಾಕಷ್ಟು ದೊಡ್ಡದೇ ಇದೆ. ಕಂಡ ಅಡುಗೆಗೆಲ್ಲಾ ಬಳಸುವುದೇ ಅಲ್ಲದೇ, ಸುಮ್ಮನೆ ಮೆಲ್ಲುವವರೂ ಸಾಕಷ್ಟು ಮಂದಿಯಿದ್ದಾರೆ. ಆದರೆ ಇದರಿಂದ ಅಲರ್ಜಿ ಹೆಚ್ಚುತ್ತದೆ, ತೂಕ ಏರುತ್ತದೆ, ಆರೋಗ್ಯಕ್ಕೆ ಹಿತವಲ್ಲ- ಇತ್ಯಾದಿ ಆರೋಪಗಳನ್ನು ಮಾಡುವವರೂ ಇಲ್ಲದಿಲ್ಲ. ಆದರೆ ಆಹಾರ ತಜ್ಞರ ಪ್ರಕಾರ, ಹಿತ-ಮಿತವಾಗಿ ಸೇವನೆ ಮಾಡುವುದರಿಂದ ಗೋಡಂಬಿ ಆರೋಗ್ಯಕ್ಕೆ ಲಾಭವನ್ನೇ ತರುತ್ತದೆ ಹೊರತು ತೊಂದರೆಯನ್ನಲ್ಲ. ಏನೀ ಗೊಂದಲಗಳು? ನೋಡೋಣ.

Vastu Tips: ಮನೆಗೆ ಶುಭ ತರೋ ಲಿವಿಂಗ್ ರೂಮ್ ವಾಸ್ತು ಹೇಗಿರಬೇಕು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ಈ ವಾಸ್ತು ಟಿಪ್ಸ್ ಪಾಲಿಸಿದರೆ ಮನೆಗೆ ಬರುತ್ತದೆ ಶುಭ- ಲಾಭ

ಲಿವಿಂಗ್ ರೂಮ್ ಮನೆಯ ಪ್ರಮುಖ ಭಾಗವಾಗಿದ್ದು, ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಧನಾತ್ಮಕ ಶಕ್ತಿ ಹೆಚ್ಚಾಗಿ, ಆರೋಗ್ಯ, ಸಂಪತ್ತು ಮತ್ತು ಸಂಬಂಧಗಳಲ್ಲಿ ಉತ್ತಮ ಪರಿಣಾಮ ಕಾಣಬಹುದು. ಹಾಗಾಗಿ ನಾವಿಂದು ವಾಸ್ತು ಶಾಸ್ತ್ರದ ಸಲಹೆಯಂತೆ ಲಿವಿಂಗ್ ರೂಮ್ ಹೇಗಿರಬೇಕು, ಯಾವ ರೀತಿಯ ವ್ಯವಸ್ಥೆ ಉತ್ತಮ, ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಯಾವ ವಾಸ್ತು ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಇಲ್ಲಿ ಹಂಚಿಕೊಂಡಿದ್ದೇವೆ.

Loading...