ಜೆನ್ ಜಿ ಫ್ಯಾಷನ್ ಫಾಲೋ ಮಾಡಿದ ಕರಿಷ್ಮಾ ಕಪೂರ್
ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಜೆನ್ ಜಿ ಫ್ಯಾಷನ್ ಫಾಲೋ ಮಾಡಿದ್ದಾರೆ. ಸದ್ಯ ಟ್ರೆಂಡಿಯಾಗಿರುವ ಪ್ಲಾಸ್ಟರ್ ಸ್ಕರ್ಟ್ ಹಾಗೂ ಲ್ಯಾಂಡ್ ಸ್ಕೇಪ್ ಶರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಲುಕ್? ಈ ಕುರಿತ ಡಿಟೇಲ್ಸ್ ಇಲ್ಲಿದೆ.
Body Sweat: ಅತಿಯಾಗಿ ಬೆವರಿದಾಗ ದೇಹವು ದುರ್ಗಂಧ ಬೀರಲು ಆರಂಭಿಸುತ್ತದೆ. ಚರ್ಮದ ಮೇಲ್ಮೈನಲ್ಲಿರುವ ಬ್ಯಾಕ್ಟೀರಿಯಾಗಳ ಚಟಿವಟಿಕೆಯಿಂದಾಗಿ ಕಾಣುವ ಈ ಸಮಸ್ಯೆಯು ಕೆಲವೊಮ್ಮೆ ನಮ್ಮ ಆತ್ಮ ವಿಶ್ವಾಸಕ್ಕೂ ಬಾಧೆ ತರುತ್ತದೆ, ಒಮ್ಮೊಮ್ಮೆ ಮುಜುಗರವನ್ನೂ ತರುತ್ತದೆ. ಕೆಲವು ಸರಳ ಬದಲಾವಣೆಗಳು ಮತ್ತು ಸುಲಭ ಕ್ರಮಗಳಿಂದ ದೇಹದ ಬೆವರಿನ ವಾಸನೆಯ ಸಮಸ್ಯೆಯನ್ನು ತಹಬಂದಿಗೆ ತರಬಹುದು.
ಸನಾತನ ಧರ್ಮದಲ್ಲಿ ಧ್ಯಾನ ಮತ್ತು ಮಂತ್ರಜಪಕ್ಕೆ ಜಪಮಾಲೆಯ ಮಹತ್ವ ಅಪಾರವಾಗಿದೆ. ವಿಭಿನ್ನ ದೇವತೆಗಳಿಗೆ ವಿಭಿನ್ನ ಮಾಲೆಗಳು ಸೂಕ್ತವಾಗಿದ್ದು, ಸರಿಯಾದ ಮಾಲೆಯೊಂದಿಗೆ ಜಪ ಮಾಡಿದರೆ ಏಕಾಗ್ರತೆ, ಶಾಂತಿ ಮತ್ತು ಆಧ್ಯಾತ್ಮಿಕ ಪ್ರಗತಿ ಹೆಚ್ಚುತ್ತದೆ. ತುಳಸಿ, ರುದ್ರಾಕ್ಷಿ, ಸ್ಫಟಿಕ, ಚಂದನ, ಹವಳ ಮತ್ತು ಅರಿಶಿನ ಮಾಲೆಗಳ ವಿಶೇಷತೆ ಮತ್ತು ಅವುಗಳ ಉಪಯೋಗವನ್ನು ಇಲ್ಲಿ ವಿವರಿಸಲಾಗಿದೆ.
ಮನೆಯ ಮುಖ್ಯ ದ್ವಾರದಿಂದಲೇ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳು ಪ್ರವೇಶಿಸುತ್ತವೆ. ಗಣೇಶನ ಚಿತ್ರ, ಶಮಿ ಗಿಡ, ಸ್ವಸ್ತಿಕ ಚಿಹ್ನೆ ಮತ್ತು ಸೂರ್ಯ ದೇವರ ಆರಾಧನೆಯಂತಹ ಸರಳ ವಾಸ್ತು ಪರಿಹಾರಗಳಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Health Tips: ಮೂಲವ್ಯಾಧಿ ಎನ್ನುವುದು ಮಕ್ಕಳಿಂದ ವೃದ್ಧರವರೆಗೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆ. ಯಾರೊಂದಿಗೂ ಹೇಳಿಕೊಳ್ಳಲು ಮುಜುಗರಪಡುವ ಈ ಕಾಯಿಲೆಯ ಬಗ್ಗೆ ಆರಂಭದಲ್ಲೇ ಎಚ್ಚರಿಕೆವಹಿಸುವುದು ಒಳಿತು ಎನ್ನುತ್ತಾರೆ ವೈದ್ಯರು. ಮೂಲವ್ಯಾಧಿಗೆ ಆಯುರ್ವೇದದಲ್ಲಿ ಯಾವ ಬಗೆಯ ಚಿಕಿತ್ಸಾ ಕ್ರಮಗಳಿವೆ? ಜನರು ಇದರ ಬಗ್ಗೆ ಯಾವ ಸಂಗತಿಗಳನ್ನು ತಿಳಿದಿರಬೇಕು? ಎನ್ನುವುದರ ಕುರಿತು ಖ್ಯಾತ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ ಡಂಬಳ ತಿಳಿಸಿದ್ದಾರೆ.
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 70 ಹುದ್ದೆಗಳಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಏಪ್ರಿಲ್ 15ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆ ಕುರಿತಾದ ಹೆಚ್ಚಿನ ಮಾಹಿತಿ, ವಿವರ ಇಲ್ಲಿದೆ
Health Tips: ಗಾಳಿಪಟ ಹಾರಿಸುವುದರಿಂದ ಒಂದಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಆ ಪ್ರಯೋಜನಗಳು ಯಾವವು? ಗಾಳಿಪಟ ಹಾರಿಸುವಾಗ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಯಾವೆಲ್ಲ ಬದಲಾವಣೆಗಳಾಗುತ್ತವೆ? ವರ್ಷದಲ್ಲಿ ಒಮ್ಮೆ ಗಾಳಿಪಟ ಹಾರಿಸುವುದರಿಂದ ಯಾವೆಲ್ಲ ಅನುಕೂಲಗಳನ್ನು ಪಡೆದು ಕೊಳ್ಳಬಹುದು? ಎನ್ನುವ ಬಗ್ಗೆ ಪ್ರೊ. ಸುತ್ತೂರು ಮಾಲಿನಿ ವಿವರಿಸಿದ್ದಾರೆ.
ಸನಾತನ ಸಂಪ್ರದಾಯದಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವವಿದೆ. ಆದರೆ ಪೂಜೆಯನ್ನು ಶ್ರದ್ಧಾ-ಭಕ್ತಿಯಿಂದ ಮಾಡುವುದರ ಜೊತೆಗೆ ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯ. ಗಣಪತಿ ಸ್ಮರಣೆ, ದೀಪಾರಾಧನೆ, ಶಂಖ-ಘಂಟೆ ನಾದ, ಹೂವಿನ ಸಮಯ ಮತ್ತು ದೇವರ ಕೋಣೆಯ ದಿಕ್ಕು ಮುಂತಾದ ವಿಷಯಗಳು ಪೂಜೆಯ ಫಲಿತಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಮಾವಿನ ಎಲೆಗಳು ಸನಾತನ ಸಂಪ್ರದಾಯದಲ್ಲಿ ಪವಿತ್ರವಾಗಿದ್ದು, ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮಾವಿನ ಎಲೆಗಳಿಂದ ಮಾಡುವ ಸರಳ ಪರಿಹಾರಗಳು ಸಾಲದ ಸಮಸ್ಯೆ ನಿವಾರಣೆ, ಕೆಟ್ಟ ದೃಷ್ಟಿಯಿಂದ ರಕ್ಷಣೆ, ಆರ್ಥಿಕ ಸ್ಥಿರತೆ ಹಾಗೂ ಜೀವನದಲ್ಲಿನ ಅಡೆತಡೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
Ac Effect: ಹಗಲಿಡೀ ಕಚೇರಿಗಳಲ್ಲಿ ಎಸಿ ಛಾಯೆಯಲ್ಲಿ ಕುಳಿತರೆ, ರಾತ್ರಿ ಮನೆಗೆ ಬಂದ ಮೇಲೂ ಎಸಿ ಹಾಕಿಕೊಳ್ಳುತ್ತೇವೆ. ಹವಾನಿಯಂತ್ರಣ ವ್ಯವಸ್ಥೆ ಇಲ್ಲದೆ ಹಗಲೂ ಇಲ್ಲ, ರಾತ್ರಿಯೂ ಇಲ್ಲ ಎನ್ನುವಷ್ಟು ಅದಕ್ಕೆ ಒಗ್ಗಿ ಹೋಗಿರುತ್ತೇವೆ. ಸಾಮಾನ್ಯ ದಿನಗಳಲ್ಲೇ ಇಷ್ಟಾದ ಮೇಲೆ ಈಗಂತೂ ಬೇಸಿಗೆ, ಇನ್ನೆಷ್ಟಿರಬೇಡ ಇದರ ಬಳಕೆ? ಆದರೆ ಹೀಗೆ ಅತಿಯಾಗಿ ಎಸಿ ಬಳಸುವುದು ಒಳ್ಳೆಯದೇ?
Cotton Sarees: ಎಂದಿನಂತೆ ಈ ಬಾರಿಯೂ ಸಮ್ಮರ್ ಸೀಸನ್ನಲ್ಲಿ ವೆರೈಟಿ ಕಲರ್ಫುಲ್ ಕಾಟನ್ ಸೀರೆಗಳು ಹೊಸ ರೂಪದಲ್ಲಿ ಮರಳಿವೆ. ಒಂದಿಷ್ಟು ಸಾದಾ ಡಿಸೈನ್ನಲ್ಲಿ ಆಗಮಿಸಿದ್ದರೇ, ಇನ್ನೊಂದಿಷ್ಟು ಪ್ರಿಂಟೆಡ್ ವಿನ್ಯಾಸದಲ್ಲಿ ಬಂದಿವೆ. ಮತ್ತೊಂದಿಷ್ಟು ಬಾರ್ಡರ್ ಲೆಸ್ ಕಾನ್ಸೆಪ್ಟ್ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ಗಳು. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಸ್ಟೈಲಿಂಗ್ ಹೇಗೆ? ಇಲ್ಲಿದೆ ಡಿಟೇಲ್ಸ್.
ಹಿಂದೂ ಧರ್ಮದಲ್ಲಿ ಶನಿವಾರವನ್ನು ಶನಿದೇವನಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಶನಿದೇವನನ್ನು ಭಕ್ತಿಯಿಂದ ಪೂಜಿಸಿ, ಕೆಲವು ಶಾಸ್ತ್ರೋಕ್ತ ಆಚರಣೆಗಳನ್ನು ಪಾಲಿಸಿದರೆ ಜೀವನದಲ್ಲಿ ಎದುರಾಗುವ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ. ಶನಿದೇವನು ವ್ಯಕ್ತಿಯ ಕರ್ಮಕ್ಕೆ ಅನುಗುಣವಾಗಿ ಫಲ ನೀಡುವ ನ್ಯಾಯದ ದೇವತೆ ಆಗಿರುವುದರಿಂದ, ಶನಿವಾರದಂದು ದಾನಧರ್ಮ, ಪೂಜೆ, ಜಪ ಮತ್ತು ಸತ್ಕಾರ್ಯಗಳನ್ನು ಮಾಡುವುದಕ್ಕೆ ವಿಶೇಷ ಮಹತ್ವ ನೀಡಲಾಗಿದೆ.