ವಿಕಟ ಸಂಕಷ್ಟ ಚತುರ್ಥಿ ಏಕೆ ಆಚರಿಸಬೇಕು?
Vikata Sankashti Chaturthi 2026: ಚೈತ್ರ ಮಾಸದಲ್ಲಿ ಬರುವ ವಿಕಟ ಸಂಕಷ್ಟ ಚತುರ್ಥಿ ಗಣೇಶನ ವಿಶೇಷ ರೂಪಕ್ಕೆ ಸಮರ್ಪಿತವಾಗಿದೆ. ಈ ದಿನ ಉಪವಾಸ ಮತ್ತು ಪೂಜೆ ಮಾಡುವುದರಿಂದ ಜೀವನದ ಅಡೆತಡೆಗಳು, ಸಾಲ, ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.