ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೈಫ್‌ಸ್ಟೈಲ್‌

Chanakya Nit: ಈ ಕೆಲಸಗಳನ್ನ ಏಕಾಂತದಲ್ಲಿ ಮಾತ್ರ ಮಾಡಬೇಕು ಎನ್ನುತ್ತಾರೆ ಚಾಣಕ್ಯ!

ಏಕಾಂತವೇ ಯಶಸ್ಸಿನ ಮಂತ್ರ ಎನ್ನುತ್ತಾರೆ ಚಾಣಕ್ಯ

ಚಾಣಕ್ಯರ ಪ್ರಕಾರ, ಏಕಾಂತವು ಮನಸ್ಸಿಗೆ ಸ್ಪಷ್ಟತೆ ನೀಡುವುದಷ್ಟೇ ಅಲ್ಲ, ಸೃಜನಶೀಲತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಶಕ್ತಿ ಹೊಂದಿದೆ. ಹಾಗಾಗಿ ಕೆಲ ವಿಷಯಗಳನ್ನು ಏಕಾಂತದಲ್ಲಿ ಮಾಡುವುದು ಉತ್ತಮ ಎಂಬುದು ಅವರ ಸಲಹೆ. ಹಾಗಾದ್ರೆ, ಚಾಣಕ್ಯರು ಸೂಚಿಸಿದಂತೆ ಯಾವ ಕಾರ್ಯಗಳನ್ನು ಏಕಾಂತದಲ್ಲಿ ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.

Astro Tips: ತುಳಸಿ ಗಿಡ ನೀಡುವ ಈ ಸೂಚನೆಗಳು ಶುಭವೇ? ಅಶುಭವೇ? ಇಲ್ಲಿದೆ ಸಂಪೂರ್ಣ ಮಾಹಿತಿ!

ತುಳಸಿ ಗಿಡ ಹೇಳುವ ಭವಿಷ್ಯ ರಹಸ್ಯ!

ಸನಾತನ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ದೈವಿಕ ಶಕ್ತಿಯನ್ನು ಹೊಂದಿದ ಈ ತುಳಸಿ ಸಸ್ಯವು ಕೇವಲ ಪೂಜೆಗೆ ಮಾತ್ರ ಸೀಮಿತವಾಗದೆ, ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳು ಮತ್ತು ದೋಷಗಳ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತದೆ ಎಂಬ ನಂಬಿಕೆ ಇದೆ.

Vastu Tips: ಈ ದಿಕ್ಕಿನಲ್ಲಿ ಮಲಗಿದ್ರೆ ಜೀವಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನುತ್ತದೆ ವಾಸ್ತು ಶಾಸ್ತ್ರ

ಸುಖ ನಿದ್ರೆಗೆ ಸರಿಯಾದ ದಿಕ್ಕು ಯಾವುದು?

ವಾಸ್ತು ಶಾಸ್ತ್ರದ ಪ್ರಕಾರ, ನಾವು ತಲೆಯನ್ನು ಯಾವ ದಿಕ್ಕಿನಲ್ಲಿ ಇಟ್ಟು ಮಲಗುತ್ತೇವೆ ಎಂಬುದು ನಮ್ಮ ಆರೋಗ್ಯ, ಮನಶಾಂತಿ ಮತ್ತು ಜೀವನದ ಮೇಲೆ ಪ್ರಭಾವ ಬೀರುತ್ತದೆ. ಸರಿಯಾದ ದಿಕ್ಕಿನಲ್ಲಿ ಮಲಗಿದರೆ ಉತ್ತಮ ನಿದ್ರೆ ಮತ್ತು ಸಕಾರಾತ್ಮಕತೆ ಹೆಚ್ಚುತ್ತದೆ.

ಸ್ಟ್ರಾಬೆರಿ ಚೀಸ್‌ಕೇಕ್ ಫಿಲ್ಲಿಂಗ್‌ನೊಂದಿಗೆ ಚಾಕೊಲೇಟ್ ಶೆಲ್ ಈಸ್ಟರ್ ಮೊಟ್ಟೆಗಳು

ಸ್ಟ್ರಾಬೆರಿ ಚೀಸ್‌ಕೇಕ್ ಫಿಲ್ಲಿಂಗ್‌ನೊಂದಿಗೆ ಚಾಕೊಲೇಟ್ ಶೆಲ್ ಈಸ್ಟರ್

ಪ್ರತಿ ಈಸ್ಟರ್ ಮೊಟ್ಟೆ ಮಾಲ್ಡ್‌ಗೆ 2 ಅಥವಾ 3 ಟೇಬಲ್‌ಸ್ಪೂನ್ ಕರಗಿದ ಚಾಕೊಲೇಟ್ ಹಾಕಿ. ಮಾಲ್ಡ್ ಅನ್ನು ತಿರುಗಿಸಿ ಚಾಕೊಲೇಟ್ ಸಮವಾಗಿ ಹಚ್ಚಿಕೊಳ್ಳಿ. ತಯಾರಾದ ಮಾಲ್ಡ್‌ಗಳನ್ನು ಲೈನ್ ಮಾಡಿದ ಟ್ರೇ ಮೇಲೆ ಇಟ್ಟು 5 ನಿಮಿಷ ಫ್ರೀಜ್ ಮಾಡಿ. ತೆಗೆದು ತೆಳುವಾದ ಭಾಗಗಳಿದ್ದರೆ ಮತ್ತೆ ಚಾಕೊಲೇಟ್ ಹಾಕಿ. ಹೆಚ್ಚುವರಿ ಚಾಕೊಲೇಟ್ ಹೊರಹೋಗಲು ಮಾಲ್ಡ್ ಅನ್ನು ತಲೆ ಕೆಳಗಾಗಿ ತಿರುಗಿಸಿ.

ಮಿಸ್‌ ಯೂನಿವರ್ಸ್ ಕರ್ನಾಟಕ ಬ್ಯೂಟಿ ಪೇಜೆಂಟ್‌ಗೆ ವಿಶ್ವವಾಣಿ ಟಿವಿ ಸ್ಪೆಷಲ್‌ ಡಿಜಿಟಲ್‌ ಪಾರ್ಟ್‌ನರ್‌

ಮಿಸ್‌ ಯೂನಿವರ್ಸ್ ಕರ್ನಾಟಕ; ವಿಶ್ವವಾಣಿ ಟಿವಿ ಡಿಜಿಟಲ್‌ ಪಾರ್ಟ್‌ನರ್‌

Ms Universe Karnataka 2026: ಉದ್ಯಾನನಗರಿ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಏಪ್ರಿಲ್‌ 3ರಂದು ನಡೆಯಲಿರುವ ಮಿಸ್‌ ಯೂನಿವರ್ಸ್ ಕರ್ನಾಟಕದ ರಿಜಿನಲ್‌ ಬ್ಯೂಟಿ ಪೇಜೆಂಟ್‌ಗೆ ವಿಶ್ವವಾಣಿ ಟಿವಿ ಸ್ಪೆಷಲ್‌ ಡಿಜಿಟಲ್‌ ಪಾರ್ಟ್‌ನರ್‌ ಆಗಿ ಕೈ ಜೋಡಿಸಿದೆ.

Astro Tips: ಗುರುವಾರ ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮದಾಗುತ್ತದೆ!

ಗುರುವಾರ ತಪ್ಪದೇ ಈ ದೇವರ ಪೂಜೆ ಮಾಡಿ

ಗುರುವಾರವು ವಿಷ್ಣು ಮತ್ತು ಬೃಹಸ್ಪತಿ ಪೂಜೆಗೆ ಮಹತ್ವವಾದ ದಿನ. ಈ ದಿನ ಕೆಲವು ಸರಳ ಆಚರಣೆಗಳನ್ನು ಅನುಸರಿಸಿದರೆ ಅದೃಷ್ಟ, ಸಮೃದ್ಧಿ ಮತ್ತು ಮನಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ. ಗುರುವಾರದಂದು ಅದೃಷ್ಟವನ್ನು ಆಕರ್ಷಿಸಲು ನಾವು ಏನು ಮಾಡಬೇಕು..? ಯಾವ ಆಚರಣೆಗಳನ್ನು ಅನುಸರಿಸಿದರೆ ಶುಭಫಲ ದೊರೆಯುತ್ತದೆ..? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

Health Tips: ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆಯೇ? ಇದಕ್ಕೆ ಕಾರಣವೇನು?

ಕೆಲವರು ನಿದ್ದೆಯಲ್ಲಿ ನಡೆಯುವುದಕ್ಕೆ ಕಾರಣಗಳೇನು?

ನಿದ್ದೆಗಣ್ಣಲ್ಲಿ ಮಾತಾಡುವುದು, ನಡೆದಾಡುವುದು ಇತ್ಯಾದಿ ಯಾವುದೇ ಚಟುವಟಿಕೆಯನ್ನು ಮಾಡಿದರೂ ಅದು ಮಾಡುವವರ ನಿಯಂತ್ರಣ ಮೀರಿ ಮಾಡುವುದು ಎನ್ನುವ ಅರ್ಥದಲ್ಲಿ ಅದನ್ನು ನೋಡುವುದು ಸಹಜ. ಆದರೆ ನಿದ್ದೆಯಲ್ಲಿ ಕೆಲವರು ನಡೆಯುವುದೇಕೆ, ಇದನ್ನು ಸರಿ ಪಡಿಸುವುದಕ್ಕೇನು ಮಾಡಬೇಕು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Star Fashion 2026: ಜೆನ್‌ ಜಿ ಫ್ಯಾಷನ್‌ ಫಾಲೋ ಮಾಡಿದ ಕರಿಷ್ಮಾ ಕಪೂರ್‌

ಜೆನ್‌ ಜಿ ಫ್ಯಾಷನ್‌ ಫಾಲೋ ಮಾಡಿದ ಕರಿಷ್ಮಾ ಕಪೂರ್‌

ಬಾಲಿವುಡ್‌ ನಟಿ ಕರೀಷ್ಮಾ ಕಪೂರ್‌ ಜೆನ್‌ ಜಿ ಫ್ಯಾಷನ್‌ ಫಾಲೋ ಮಾಡಿದ್ದಾರೆ. ಸದ್ಯ ಟ್ರೆಂಡಿಯಾಗಿರುವ ಪ್ಲಾಸ್ಟರ್‌ ಸ್ಕರ್ಟ್ ಹಾಗೂ ಲ್ಯಾಂಡ್‌ ಸ್ಕೇಪ್‌ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಲುಕ್‌? ಈ ಕುರಿತ ಡಿಟೇಲ್ಸ್ ಇಲ್ಲಿದೆ.

Star Fashion 2026: ಯುವತಿಯರನ್ನು ಸೆಳೆದ ಪೆಪ್ಲಮ್‌ ಕೋ ಆರ್ಡ್ ಸೆಟ್‌ ಸೀಕ್ರೆಟ್ಸ್

ಯುವತಿಯರನ್ನು ಸೆಳೆದ ಪೆಪ್ಲಮ್‌ ಕೋ ಆರ್ಡ್ ಸೆಟ್‌ ಸೀಕ್ರೆಟ್ಸ್

ಡೆನಿಮ್‌ ಪೆಪ್ಲಮ್‌ ಕೋ ಆರ್ಡ್ ಸೆಟ್‌ಗಳು ಈ ಸೀಸನ್‌ನಲ್ಲಿ ಜೆನ್‌ ಜಿ ಯುವತಿಯರನ್ನು ಸವಾರಿ ಮಾಡತೊಡಗಿವೆ. ಸದ್ಯ ಹುಡುಗಿಯರ ಫೇವರೇಟ್‌ ಲಿಸ್ಟ್‌ಗೆ ಸೇರಿರುವ ಈ ಔಟ್‌ಫಿಟ್‌ ಬಗ್ಗೆ ಸ್ಟೈಲಿಸ್ಟ್‌ಗಳು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಬೆವರಿನ ದುರ್ಗಂಧ ತೊಲಗಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

ಬೆವರಿನ ದುರ್ಗಂಧಕ್ಕೆ ಪರಿಹಾರವೇನು?

Body Sweat: ಅತಿಯಾಗಿ ಬೆವರಿದಾಗ ದೇಹವು ದುರ್ಗಂಧ ಬೀರಲು ಆರಂಭಿಸುತ್ತದೆ. ಚರ್ಮದ ಮೇಲ್ಮೈನಲ್ಲಿರುವ ಬ್ಯಾಕ್ಟೀರಿಯಾಗಳ ಚಟಿವಟಿಕೆಯಿಂದಾಗಿ ಕಾಣುವ ಈ ಸಮಸ್ಯೆಯು ಕೆಲವೊಮ್ಮೆ ನಮ್ಮ ಆತ್ಮ ವಿಶ್ವಾಸಕ್ಕೂ ಬಾಧೆ ತರುತ್ತದೆ, ಒಮ್ಮೊಮ್ಮೆ ಮುಜುಗರವನ್ನೂ ತರುತ್ತದೆ. ಕೆಲವು ಸರಳ ಬದಲಾವಣೆಗಳು ಮತ್ತು ಸುಲಭ ಕ್ರಮಗಳಿಂದ ದೇಹದ ಬೆವರಿನ ವಾಸನೆಯ ಸಮಸ್ಯೆಯನ್ನು ತಹಬಂದಿಗೆ ತರಬಹುದು.

Astro Tips: ಧ್ಯಾನಕ್ಕೆ ಯಾವ ಜಪಮಾಲೆ ಸೂಕ್ತ? ಇಲ್ಲಿದೆ ಜ್ಯೋತಿಷ್ಯ ಶಾಸ್ತ್ರದ ಸಲಹೆ

ಯಾವ ದೇವರಿಗೆ ಯಾವ ಜಪಮಾಲೆ ಸೂಕ್ತ?

ಸನಾತನ ಧರ್ಮದಲ್ಲಿ ಧ್ಯಾನ ಮತ್ತು ಮಂತ್ರಜಪಕ್ಕೆ ಜಪಮಾಲೆಯ ಮಹತ್ವ ಅಪಾರವಾಗಿದೆ. ವಿಭಿನ್ನ ದೇವತೆಗಳಿಗೆ ವಿಭಿನ್ನ ಮಾಲೆಗಳು ಸೂಕ್ತವಾಗಿದ್ದು, ಸರಿಯಾದ ಮಾಲೆಯೊಂದಿಗೆ ಜಪ ಮಾಡಿದರೆ ಏಕಾಗ್ರತೆ, ಶಾಂತಿ ಮತ್ತು ಆಧ್ಯಾತ್ಮಿಕ ಪ್ರಗತಿ ಹೆಚ್ಚುತ್ತದೆ. ತುಳಸಿ, ರುದ್ರಾಕ್ಷಿ, ಸ್ಫಟಿಕ, ಚಂದನ, ಹವಳ ಮತ್ತು ಅರಿಶಿನ ಮಾಲೆಗಳ ವಿಶೇಷತೆ ಮತ್ತು ಅವುಗಳ ಉಪಯೋಗವನ್ನು ಇಲ್ಲಿ ವಿವರಿಸಲಾಗಿದೆ.

Vastu Tips: ದುಡ್ಡು ಬರುತ್ತದೆ… ಆದರೆ ಉಳಿಯೋದಿಲ್ಲವಾ? ಹಾಗಾದ್ರೆ ಈ ವಾಸ್ತು ನಿಯಮ ಪಾಲಿಸಿ!

ಮನೆಗೆ ಲಕ್ಷ್ಮೀ ಬರ್ತಿಲ್ಲವಾ? ಮುಖ್ಯ ಬಾಗಿಲಲ್ಲಿ ಈ ಸಣ್ಣ ಬದಲಾವಣೆ ಮಾಡಿ

ಮನೆಯ ಮುಖ್ಯ ದ್ವಾರದಿಂದಲೇ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳು ಪ್ರವೇಶಿಸುತ್ತವೆ. ಗಣೇಶನ ಚಿತ್ರ, ಶಮಿ ಗಿಡ, ಸ್ವಸ್ತಿಕ ಚಿಹ್ನೆ ಮತ್ತು ಸೂರ್ಯ ದೇವರ ಆರಾಧನೆಯಂತಹ ಸರಳ ವಾಸ್ತು ಪರಿಹಾರಗಳಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Wedding Fashion 2026: ಮದುಮಗಳ ಫ್ಯಾಷನ್‌ನಲ್ಲಿ ಬಿಂದಿಗಿರಲಿ ಅಗ್ರಸ್ಥಾನ

ಮದುಮಗಳ ಫ್ಯಾಷನ್‌ನಲ್ಲಿ ಬಿಂದಿಗಿರಲಿ ಅಗ್ರಸ್ಥಾನ

ವೆಡ್ಡಿಂಗ್ ಫ್ಯಾಷನ್‌ನಲ್ಲಿ ವಧುವಿನ ಹಣೆಯ ಬಿಂದಿಗೆ ಸದಾ ಅಗ್ರಸ್ಥಾನವಿರಲಿ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್‌ಗಳು. ನೋಡಲು ಆಕರ್ಷಕವಾಗಿ ಕಾಣುವ ಈ ಬಿಂದಿಯ ಸ್ಟೈಲಿಂಗ್ ಹೇಗೆ? ಯಾವ್ಯಾವ ಡಿಸೈನ್‌ನವು ಸಾಥ್ ನೀಡುತ್ತವೆ? ಎಂಬುದರ ಬಗ್ಗೆ ಇಲ್ಲಿ ವಿವರಿಸಿದ್ದಾರೆ.

ಕುಳಿತು ಕೆಲಸ ಮಾಡೋರಿಗೆ ಮೂಲವ್ಯಾಧಿ ಸಮಸ್ಯೆ ಕಾಡುವುದೇಕೆ? Video

ಮೂಲವ್ಯಾಧಿ ಸಮಸ್ಯೆಗೆ ಮುಖ್ಯ ಕಾರಣವೇನು?

Health Tips: ಮೂಲವ್ಯಾಧಿ ಎನ್ನುವುದು ಮಕ್ಕಳಿಂದ ವೃದ್ಧರವರೆಗೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆ. ಯಾರೊಂದಿಗೂ ಹೇಳಿಕೊಳ್ಳಲು ಮುಜುಗರಪಡುವ ಈ ಕಾಯಿಲೆಯ ಬಗ್ಗೆ ಆರಂಭದಲ್ಲೇ ಎಚ್ಚರಿಕೆವಹಿಸುವುದು ಒಳಿತು ಎನ್ನುತ್ತಾರೆ ವೈದ್ಯರು. ಮೂಲವ್ಯಾಧಿಗೆ ಆಯುರ್ವೇದದಲ್ಲಿ ಯಾವ ಬಗೆಯ ಚಿಕಿತ್ಸಾ ಕ್ರಮಗಳಿವೆ? ಜನರು ಇದರ ಬಗ್ಗೆ ಯಾವ ಸಂಗತಿಗಳನ್ನು ತಿಳಿದಿರಬೇಕು? ಎನ್ನುವುದರ ಕುರಿತು ಖ್ಯಾತ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ ಡಂಬಳ ತಿಳಿಸಿದ್ದಾರೆ.

Star Fashion 2026: ಬೇಸಿಗೆಯಲ್ಲಿ ತ್ರಿಡಿ ಫ್ಲೋರಲ್‌ ಮಿನಿ ಡ್ರೆಸ್‌ಗೆ ಸೈ ಎಂದ ವಾಣಿ ಕಪೂರ್‌

ಬೇಸಿಗೆಯಲ್ಲಿ ತ್ರಿಡಿ ಫ್ಲೋರಲ್‌ ಮಿನಿ ಡ್ರೆಸ್‌ಗೆ ಸೈ ಎಂದ ವಾಣಿ ಕಪೂರ್‌

Vaani Kapoor: ಬಾಲಿವುಡ್‌ ನಟಿ ವಾಣಿ ಕಪೂರ್‌ ಸಮ್ಮರ್‌ ಸೀಸನ್‌ನಲ್ಲಿ ತ್ರಿಡಿ ಫ್ಲೋರಲ್‌ ಮಿನಿ ಡ್ರೆಸ್‌ಗೆ ಸೈ ಎಂದಿದ್ದಾರೆ. ಅವರ ಈ ಡ್ರೆಸ್‌ನ ವಿಶೇಷತೆಯಾದರೂ ಏನು? ಇದ್ಯಾವ ಬಗೆಯ ಡ್ರೆಸ್‌? ಈ ಕುರಿತ ಡಿಟೇಲ್ಸ್ ಇಲ್ಲಿದೆ.

Health Benefits of Mint: ಬೇಸಿಗೆಯಲ್ಲೂ ತಂಪಾಗಿಸುವ ಪುದೀನಾದ ಸತ್ವಗಳು ಗೊತ್ತೇ?

ಪುದೀನಾದ ಆರೋಗ್ಯ ಲಾಭಗಳೇನು?

Health Tips: ಘಮಘಮಿಸುವ ಪುದೀನಾ ಎಲೆಗಳನ್ನು ಔಷಧವಾಗಿಯೂ ಉಪಯೋಗಿಸಲಾಗುತ್ತದೆ. ಪಲಾವ್‌, ಚಟ್ನಿಗೆ ಮಾತ್ರವಲ್ಲ ಚಹಾ, ಕಾಕ್‌ಟೇಲ್‌ ಮತ್ತು ಕೆಲವು ಡೆಸೆರ್ಟ್‌ಗಳಿಗೂ ಇದನ್ನು ಬಳಸಲಾಗುತ್ತದೆ. ಬೇಸಗೆಯಲ್ಲಿ ತಂಪಾದ ಮಜ್ಜಿಗೆಗೆ ಪುದೀನಾ ಹಾಕಿ ಕುಡಿದರೆ ಅಡಿಯಿಂದ ಮುಡಿಯವರೆಗೆ ತಂಪಾದ ಅನುಭವವಾಗುತ್ತದೆ.

High Court Recruitment:  ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ: ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಾಗಿ ಅರ್ಜಿ ಆಹ್ವಾನ

ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 70 ಹುದ್ದೆಗಳಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಏಪ್ರಿಲ್ 15ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆ ಕುರಿತಾದ ಹೆಚ್ಚಿನ ಮಾಹಿತಿ, ವಿವರ ಇಲ್ಲಿದೆ

ನಿಮಗಿದು ಗೊತ್ತೆ? ಗಾಳಿಪಟ ಹಾರಿಸುವುದರಿಂದ ಮನೋರಂಜನೆ ಸಿಗುವುದಷ್ಟೇ ಅಲ್ಲ ಆರೋಗ್ಯವೂ ವೃದ್ಧಿಯಾಗುತ್ತೆ!

ಗಾಳಿಪಟ ಹಾರಿಸಿದ್ರೆ ನಿಮ್ಮ ದೇಹದಲ್ಲಿ ಈ ಬದಲಾವಣೆ ಕಂಡುಬರಲಿದೆ

Health Tips: ಗಾಳಿಪಟ ಹಾರಿಸುವುದರಿಂದ ಒಂದಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಆ ಪ್ರಯೋಜನಗಳು ಯಾವವು? ಗಾಳಿಪಟ ಹಾರಿಸುವಾಗ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಯಾವೆಲ್ಲ ಬದಲಾವಣೆಗಳಾಗುತ್ತವೆ? ವರ್ಷದಲ್ಲಿ ಒಮ್ಮೆ ಗಾಳಿಪಟ ಹಾರಿಸುವುದರಿಂದ ಯಾವೆಲ್ಲ ಅನುಕೂಲಗಳನ್ನು ಪಡೆದು ಕೊಳ್ಳಬಹುದು? ಎನ್ನುವ ಬಗ್ಗೆ ಪ್ರೊ. ಸುತ್ತೂರು ಮಾಲಿನಿ ವಿವರಿಸಿದ್ದಾರೆ.

Summer Fashion 2026: ಸಮ್ಮರ್‌ನಲ್ಲಿ ಸ್ಕಿನ್ ಟೈಟ್ ಫ್ಯಾಷನ್‌ಗೆ ನೋ ಹೇಳಿ!

ಸಮ್ಮರ್‌ನಲ್ಲಿ ಸ್ಕಿನ್ ಟೈಟ್ ಫ್ಯಾಷನ್‌ಗೆ ನೋ ಹೇಳಿ!

ಸಮ್ಮರ್ ಸೀಸನ್‌ನಲ್ಲಿ ಆದಷ್ಟೂ ಸ್ಕಿನ್ ಟೈಟ್ ಉಡುಗೆಗಳಿಗೆ ನೋ ಹೇಳಿ. ಇದು ಸೀಸನ್ನಲ್ಲಿ ಮಿಸ್ ಮ್ಯಾಚ್ ಫ್ಯಾಷನ್ ಆಗುವುದು ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೂ ಧಕ್ಕೆ ತರಬಹುದು ! ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Summer Fashion Tips 2026: ಡೆನಿಮ್‌ ಸ್ಟ್ರಾಪ್‌ ಡ್ರೆಸ್‌ ಪ್ರಿಯರಿಗೆ 5 ಸ್ಟೈಲಿಂಗ್‌ ಟಿಪ್ಸ್

ಡೆನಿಮ್‌ ಸ್ಟ್ರಾಪ್‌ ಡ್ರೆಸ್‌ ಪ್ರಿಯರಿಗೆ 5 ಸ್ಟೈಲಿಂಗ್‌ ಟಿಪ್ಸ್

Denim Strap Dress: ಬೇಸಿಗೆಯಲ್ಲಿ ಡೆನಿಮ್‌ ಸ್ಟ್ರಾಪ್‌ ಡ್ರೆಸ್‌ಗಳು ಸಖತ್‌ ಟ್ರೆಂಡಿಯಾಗಿವೆ. ಈ ಡೆನಿಮ್‌ ಸ್ಟ್ರಾಪ್‌ ಡ್ರೆಸ್‌ಗಳನ್ನು ಧರಿಸುವವರಿಗೆ ಫ್ಯಾಷನಿಸ್ಟಾಗಳು ಸ್ಟೈಲಿಂಗ್‌ ಕುರಿತಂತೆ ಒಂದಿಷ್ಟು ಸಿಂಪಲ್‌ ಐಡಿಯಾ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Astro Tips: ದೇವರಿಗೆ ನಮಸ್ಕಾರ ಮಾಡುವ ಕ್ರಮ ಹೇಗೆ? ಪೂಜೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು? ಇಲ್ಲಿದೆ ನೋಡಿ ಉತ್ತರ

ದೇವರ ಪೂಜೆ ಮಾಡುವಾಗ ತಪ್ಪದೆ ಪಾಲಿಸಬೇಕಾದ ನಿಯಮಗಳು

ಸನಾತನ ಸಂಪ್ರದಾಯದಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವವಿದೆ. ಆದರೆ ಪೂಜೆಯನ್ನು ಶ್ರದ್ಧಾ-ಭಕ್ತಿಯಿಂದ ಮಾಡುವುದರ ಜೊತೆಗೆ ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯ. ಗಣಪತಿ ಸ್ಮರಣೆ, ದೀಪಾರಾಧನೆ, ಶಂಖ-ಘಂಟೆ ನಾದ, ಹೂವಿನ ಸಮಯ ಮತ್ತು ದೇವರ ಕೋಣೆಯ ದಿಕ್ಕು ಮುಂತಾದ ವಿಷಯಗಳು ಪೂಜೆಯ ಫಲಿತಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

Health Tips: ದೇಹದಲ್ಲಿ ಉತ್ತಮ ಕೊಬ್ಬು ಹೆಚ್ಚಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

ಖಾಲಿ ಹೊಟ್ಟೆಯಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿಸಲು ಇಲ್ಲಿದೆ ಟಿಪ್ಸ್

Healthy Fats: ಹೆಚ್ಚಿನ ಜನರು ಉಪಾಹಾರಕ್ಕಾಗಿ ಪ್ರೋಟಿನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ ಆಹಾರದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಆದರೆ ಬೆಳಗ್ಗಿನ ಸಮಯಕ್ಕೆ ಮೊದಲು ನಮ್ಮ ದೇಹಕ್ಕೆ ಆರೋಗ್ಯಕರ ಕೊಬ್ಬನ್ನು ಒದಗಿಸುವ ಮೂಲಕ‌ ಹಲವು ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

Astro Tips: ಮಾವಿನ ಎಲೆಗಳಿಂದ ಈ ಸರಳ ಪರಿಹಾರ ಮಾಡಿದರೆ ಸಾಕು: ಸಾಲ, ದೋಷಗಳು ದೂರಾಗಿ ಸಮೃದ್ಧಿ ಬರುತ್ತದೆ!

ಮಾವಿನ ಎಲೆಗಳಿಂದ ನಿವಾರಣೆಯಾಗಲಿದೆ ಸಾಲದ ಸಮಸ್ಯೆ,

ಮಾವಿನ ಎಲೆಗಳು ಸನಾತನ ಸಂಪ್ರದಾಯದಲ್ಲಿ ಪವಿತ್ರವಾಗಿದ್ದು, ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮಾವಿನ ಎಲೆಗಳಿಂದ ಮಾಡುವ ಸರಳ ಪರಿಹಾರಗಳು ಸಾಲದ ಸಮಸ್ಯೆ ನಿವಾರಣೆ, ಕೆಟ್ಟ ದೃಷ್ಟಿಯಿಂದ ರಕ್ಷಣೆ, ಆರ್ಥಿಕ ಸ್ಥಿರತೆ ಹಾಗೂ ಜೀವನದಲ್ಲಿನ ಅಡೆತಡೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ?

ಅತೀಯಾದ ಎಸಿ ಬಳಕೆಯಿಂದ ಸಮಸ್ಯೆಯೇನು?

Ac Effect: ಹಗಲಿಡೀ ಕಚೇರಿಗಳಲ್ಲಿ ಎಸಿ ಛಾಯೆಯಲ್ಲಿ ಕುಳಿತರೆ, ರಾತ್ರಿ ಮನೆಗೆ ಬಂದ ಮೇಲೂ ಎಸಿ ಹಾಕಿಕೊಳ್ಳುತ್ತೇವೆ. ಹವಾನಿಯಂತ್ರಣ ವ್ಯವಸ್ಥೆ ಇಲ್ಲದೆ ಹಗಲೂ ಇಲ್ಲ, ರಾತ್ರಿಯೂ ಇಲ್ಲ ಎನ್ನುವಷ್ಟು ಅದಕ್ಕೆ ಒಗ್ಗಿ ಹೋಗಿರುತ್ತೇವೆ. ಸಾಮಾನ್ಯ ದಿನಗಳಲ್ಲೇ ಇಷ್ಟಾದ ಮೇಲೆ ಈಗಂತೂ ಬೇಸಿಗೆ, ಇನ್ನೆಷ್ಟಿರಬೇಡ ಇದರ ಬಳಕೆ? ಆದರೆ ಹೀಗೆ ಅತಿಯಾಗಿ ಎಸಿ ಬಳಸುವುದು ಒಳ್ಳೆಯದೇ?

Loading...