ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಲೈಫ್‌ಸ್ಟೈಲ್‌

Wedding Fashion 2026: ವೆಡ್ಡಿಂಗ್ ಜ್ಯುವೆಲರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಇಮಿಟೇಷನ್ ಹಾರಗಳಿವು

ವೆಡ್ಡಿಂಗ್ ಜ್ಯುವೆಲರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಇಮಿಟೇಷನ್ ಹಾರಗಳಿವು

Wedding Jewelry Fashion: ಈ ಬಾರಿಯ ವೆಡ್ಡಿಂಗ್ ಜ್ಯುವೆಲರಿ ಫ್ಯಾಷನ್‌ನಲ್ಲಿ ವಧೂ ಮಾತ್ರವಲ್ಲ, ಎಲ್ಲಾ ಮಹಿಳೆಯರು ಧರಿಸಬಹುದಾದಂತಹ ಗ್ರ್ಯಾಂಡ್ ಲುಕ್ ನೀಡುವಂತಹ ಕಲಾತ್ಮಕ ಇಮಿಟೇಷನ್ ಹಾರಗಳು ಎಂಟ್ರಿ ನೀಡಿವೆ. ಈ ಕುರಿತಂತೆ ಇಲ್ಲಿದೆ ವರದಿ.

Summer Fashion 2026: ಜೆನ್‌ ಜಿ ಸಮ್ಮರ್‌ ಸ್ಟೈಲಿಂಗ್‌ಗೆ ಇಲ್ಲಿವೆ 5 ಟಿಪ್ಸ್

ಜೆನ್‌ ಜಿ ಸಮ್ಮರ್‌ ಸ್ಟೈಲಿಂಗ್‌ಗೆ ಇಲ್ಲಿವೆ 5 ಟಿಪ್ಸ್

Gen Z Summer Styling: ನೀವು ಮಿಲೆನಿಯಲ್‌ ಆದರೂ ಸೀಸನ್‌ಗೆ ತಕ್ಕಂತೆ ಜೆನ್‌ ಜಿ ಸೀಸನ್‌ ಸ್ಟೈಲಿಂಗ್‌ ಮಾಡಬೇಕೇ? ಹಾಗಾದಲ್ಲಿ ಇಲ್ಲಿವೆ 5 ಸಿಂಪಲ್‌ ಟಿಪ್ಸ್. ಜಸ್ಟ್ ಫಾಲೋ ಮಾಡಿ ನೋಡಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

Vastu Tips: ಹಾಸಿಗೆಯ ಕೆಳಗೆ ಈ ವಸ್ತುಗಳನ್ನು ಇಟ್ಟರೆ  ಈ ಸಮಸ್ಯೆಗಳು ಎದುರಾಗಬಹುದು

ಹಾಸಿಗೆಯ ಕೆಳಗೆ ಈ ವಸ್ತುಗಳಿದ್ದರೆ ಸಮಸ್ಯೆ ಖಚಿತ

ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಅಥವಾ ಹತ್ತಿರ ಕೆಲವು ವಸ್ತುಗಳನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ವಿಶೇಷವಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಪೊರಕೆ, ಚಪ್ಪಲಿ, ಎಣ್ಣೆ ಬಾಟಲಿ ಮತ್ತು ಹಾಸಿಗೆಯ ಎದುರು ಕನ್ನಡಿ ಇಡುವುದನ್ನು ತಪ್ಪಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇವು ನಿದ್ರಾಹೀನತೆ, ಮಾನಸಿಕ ಅಶಾಂತಿ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.

ಹಾರ್ಮೋನುಗಳ ಸಮತೋಲನಕ್ಕೆ ಈ ಸರಳ, ನೈಸರ್ಗಿಕ ಮಾರ್ಗ ಫಾಲೋ ಮಾಡಿ

ಹಾರ್ಮೋನುಗಳನ್ನು ಸರಿದೂಗಿಸಲು ಇಲ್ಲಿದೆ ಟಿಪ್ಸ್

Health Tips: ಹಾರ್ಮೋನುಗಳನ್ನು ಸಮತೋಲನದಲ್ಲಿ ಇರಿಸುವುದು ದೇಹಸ್ವಾಸ್ಥ್ಯಕ್ಕೆ ಅಗತ್ಯ. ಚೋದಕಗಳ ಸಮತೋಲನದಲ್ಲಿ ವ್ಯತ್ಯಾಸವಾದರೆ ಸರಿಪಡಿಸುವುದು ಹೇಗೆ? ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವ ವಿಷಯಗಳನ್ನು ಸರಿಪಡಿಸಿಕೊಳ್ಳುವುದಾದರೂ ಯಾವ ರೀತಿಯಲ್ಲಿ? ಯಾವುದೇ ಔಷಧಗಳನ್ನು ತೆಗೆದುಕೊಳ್ಳಬೇಕಾದರೆ ವೈದ್ಯರ ಸಲಹೆ ಬೇಕೆಬೇಕು. ಆದರೆ ಔಷಧಿಯ ಹೊರತಾಗಿ ಕೆಲವು ನೈಸರ್ಗಿಕ ಉಪಕ್ರಮಗಳ ಮೂಲಕ ಹಾರ್ಮೋನುಗಳ ಸಮತೋಲನಕ್ಕೆ ಪ್ರಯತ್ನಿಸಬಹುದೇ? ಇಲ್ಲಿದೆ ಮಾಹಿತಿ.

Star Saree Fashion 2026: ಟ್ರೆಂಡಿಯಾಯ್ತು ಸಾನ್ಯಾ ಉಟ್ಟ 3ಡಿ ಫ್ಲೋರಲ್‌ ಲೇಸ್‌ ಸೀರೆ

ಟ್ರೆಂಡಿಯಾಯ್ತು ಸಾನ್ಯಾ ಉಟ್ಟ 3ಡಿ ಫ್ಲೋರಲ್‌ ಲೇಸ್‌ ಸೀರೆ

Bollywood actress Sanya Malhotra: ಬಾಲಿವುಡ್‌ ನಟಿ ಸಾನ್ಯಾ ಮಲ್ಹೋತ್ರಾ ಉಟ್ಟ ಶ್ವೇತ ವರ್ಣದ 3ಡಿ ಫ್ಲೋರಲ್‌ ಲೇಸ್‌ ಸೀರೆ ಇದೀಗ ಟ್ರೆಂಡಿಯಾಗಿದೆ. ಸಮ್ಮರ್‌ಗೆ ಹೇಳಿ ಮಾಡಿಸಿದಂತಿರುವ ಈ ಆಕರ್ಷಕ ಸೀರೆಯ ವಿಶೇಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

Ugadi-Ramzan Shopping 2026: ವೀಕೆಂಡ್‌ನಲ್ಲಿ ಯುಗಾದಿ-ರಂಜಾನ್ ಶಾಪಿಂಗ್ ಮೇನಿಯಾ

ವೀಕೆಂಡ್‌ನಲ್ಲಿ ಯುಗಾದಿ-ರಂಜಾನ್ ಶಾಪಿಂಗ್ ಮೇನಿಯಾ

Ugadi-Ramzan Shopping: ವೀಕೆಂಡ್ ಆರಂಭವಾಗಿಲ್ಲ! ಆಗಲೇ ಮುಂಬರುವ ಯುಗಾದಿ- ರಂಜಾನ್ ಹಬ್ಬಗಳ ಶಾಪಿಂಗ್ ಎಲ್ಲೆಡೆ ಆರಂಭವಾಗಿದೆ. ಯಾವ್ಯಾವ ಬಗೆಯವು ಈ ಹಬ್ಬದ ಸೀಸನ್‌ನಲ್ಲಿ ಬಂದಿವೆ? ಯಾವುದಕ್ಕೆ ಬೇಡಿಕೆ ಹೆಚ್ಚಿದೆ? ಈ ಕುರಿತಂತೆ ಇಲ್ಲಿದೆ ವರದಿ.

ಗ್ಯಾಸ್‌ ಉಳಿಸಬೇಕೇ? ಹಳೆಯಕಾಲದ ಪಾತ್ರೆಗಳಿದ್ದರೆ ಬಳಸಲು ಇದು ಸಕಾಲ; ಉತ್ತಮ ಆರೋಗ್ಯಕ್ಕೂ ಇವು ಪೂರಕ

ಗ್ಯಾಸ್ ಉಳಿಸಲು ಈ ಟಿಪ್ಸ್ ಬಳಸಿ

Tips to Save Gas: ಮನೆಯಲ್ಲಿರುವ ಅಡುಗೆ ಅನಿಲ ಇನ್ನೆಷ್ಟು ದಿನಕ್ಕೆ ಬರಬಹುದು ಎಂದು ಲೆಕ್ಕ ಹಾಕುವಂತಾಗುತ್ತದೆ. ಇಂಧನ ಬಳಕೆಯನ್ನು ಉಳಿಸಲು ಏನೇನು ಮಾಡಬಹುದು ಎಂದು ಯೋಚಿಸು ವಂತಾಗುತ್ತದೆ. ಎಂಥಾ ಅಡುಗೆಯಿಂದ ಇಂಧನ ಇಳಿಸಬಹುದು ಎನ್ನುವುದರ ಜತೆಗೆ ಎಂತಹ ಪಾತ್ರೆ ಇದಕ್ಕೆ ಸೂಕ್ತ ಎನ್ನುವುದನ್ನೂ ಯೋಚಿಸಬೇಡವೇ?

Vastu Tips: ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಬೇಕಾ? ಈ ಸರಳ ವಾಸ್ತು ವಿಧಾನಗಳನ್ನು ಅನುಸರಿಸಿ

ಮನೆಯಲ್ಲಿನ ನಕಾರಾತ್ಮಕತೆ ಹೋಗಲಾಡಿಸಲು ಸರಳ ಉಪಾಯಗಳು

ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಧನಾತ್ಮಕ ವಾತಾವರಣವನ್ನು ಹೆಚ್ಚಿಸಲು ಕೆಲವು ಸರಳ ವಾಸ್ತು ಕ್ರಮಗಳು ಸಹಾಯಕವಾಗುತ್ತವೆ. ಪೀಠೋಪಕರಣಗಳನ್ನು ಸರಿಯಾಗಿ ಜೋಡಿಸುವುದು, ಉಪ್ಪು ಹಾಕಿದ ನೀರಿನಿಂದ ನೆಲ ಒರೆಸುವುದು, ಮನೆಯ ಬಾಗಿಲಿಗೆ ರಂಗೋಲಿ ಹಾಕುವುದು, ಸೂರ್ಯನ ಬೆಳಕು ಮತ್ತು ತಾಜಾ ಗಾಳಿಗೆ ಅವಕಾಶ ನೀಡುವುದು, ಗಿಡಗಳನ್ನು ಇಡುವುದು ಹಾಗೂ ಮನೆ ಸ್ವಚ್ಛವಾಗಿಟ್ಟುಕೊಳ್ಳುವುದು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.

Chanakya Niti: ಗೌರವ ಮತ್ತು ಯಶಸ್ಸು ಬೇಕಾದರೆ ಈ 5 ಸ್ಥಳಗಳಿಗೆ ಹೋಗಬೇಡಿ!

ಯಶಸ್ಸು ಬೇಕಾದರೆ ಈ ಸ್ಥಳಗಳಿಂದ ದೂರ ಇರಿ

ಚಾಣಕ್ಯ ನೀತಿಯ ಪ್ರಕಾರ ಜೀವನದಲ್ಲಿ ಗೌರವ ಹಾಗೂ ಯಶಸ್ಸು ಪಡೆಯಲು ಸರಿಯಾದ ವಾತಾವರಣವನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯ. ಗೌರವ ಸಿಗದ ಸ್ಥಳ, ಶಿಕ್ಷಣಕ್ಕೆ ಬೆಲೆ ಇಲ್ಲದ ಸ್ಥಳ, ಉದ್ಯೋಗಾವಕಾಶಗಳಿಲ್ಲದ ಪ್ರದೇಶ, ಕೆಟ್ಟ ಜನರ ಸಹವಾಸ ಇರುವ ಸ್ಥಳ ಮತ್ತು ಸಂಸ್ಕಾರದ ಕೊರತೆ ಇರುವ ಕಡೆಗಳಲ್ಲಿ ವಾಸಿಸುವುದು ಅಥವಾ ಕಾಲಿಡುವುದು ತಪ್ಪು ಎಂದು ಚಾಣಕ್ಯರು ಹೇಳಿದ್ದಾರೆ. ಇಂತಹ ಸ್ಥಳಗಳಿಂದ ದೂರವಿರುವುದರಿಂದ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.

Astro Tips: ಜೀವನದಲ್ಲಿ ಯಶಸ್ಸು ಬೇಕೇ? ಈ ಜ್ಯೋತಿಷ್ಯ ಶಾಸ್ತ್ರದ ಪರಿಹಾರಗಳನ್ನು ಅನುಸರಿಸಿ

ಸಂಕಷ್ಟಗಳು ದೂರವಾಗಲು ಈ ಪರಿಹಾರ ಮಾಡಿ

ಜೀವನದಲ್ಲಿ ಎದುರಾಗುವ ಕೆಲವು ಸಮಸ್ಯೆಗಳನ್ನು ನಿವಾರಿಸಲು ಧಾರ್ಮಿಕ ನಂಬಿಕೆಗಳ ಪ್ರಕಾರ ಕೆಲವು ಸರಳ ಪರಿಹಾರ ಕ್ರಮಗಳನ್ನು ಅನುಸರಿಸಬಹುದು. ಗಣೇಶ ಪೂಜೆ, ಚಂದ್ರ ದೇವರಿಗೆ ಪ್ರಾರ್ಥನೆ ಮತ್ತು ಕೆಲವು ಆಧ್ಯಾತ್ಮಿಕ ಉಪಾಯಗಳು ಜೀವನದಲ್ಲಿ ಶಾಂತಿ ಹಾಗೂ ಯಶಸ್ಸು ತರಬಹುದು ಎಂದು ಹೇಳಲಾಗುತ್ತದೆ.

Star Saree Fashion 2026: ಪಾರ್ವತಿ ನಾಯರ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಬದಲಿಸಿದ ನ್ಯೂಸ್‌ ಪೇಪರ್‌ ಪ್ರಿಂಟ್‌ ಸೀರೆ

ನ್ಯೂಸ್‌ ಪೇಪರ್‌ ಪ್ರಿಂಟ್‌ ಸೀರೆಯಲ್ಲಿ ಕಾಣಿಸಿಕೊಂಡ ಪಾರ್ವತಿ ನಾಯರ್‌

Actress Parvati Nair: ಕಸ್ಟಮೈಸ್ಡ್ ನ್ಯೂಸ್‌ ಪೇಪರ್‌ ಪ್ರಿಂಟ್‌ ವಿನ್ಯಾಸದ ಮಲ್‌ ಮಲ್‌ ಸೀರೆಯಲ್ಲಿ ಬಹುಭಾಷಾ ನಟಿ ಪಾರ್ವತಿ ನಾಯರ್‌ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಸೀರೆ? ಅವರ ಸ್ಟೈಲಿಂಗ್‌ ಹೇಗಿದೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

Star Fashion 2026: ವಿರೋಶ್ ಮೆಹೆಂದಿ ಉಡುಗೆಗಳ ಹಿಂದಿದೆ ಡಿಸೈನರ್‌ಗಳ ಕೈ ಚಳಕ

ವಿರೋಶ್‌ ಮೆಹೆಂದಿ ಉಡುಗೆಗಳ ಹಿಂದಿದೆ ಡಿಸೈನರ್‌ಗಳ ಕೈ ಚಳಕ

Virosh Wedding Fashion 2026: ವಿರೋಶ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಇದೀಗ ವೈರಲ್‌ ಆಗಿರುವ ಮೆಹೆಂದಿ ಕಾರ್ಯಕ್ರಮದ ಉಡುಗೆಗಳು ಸದ್ಯ ಫ್ಯಾಷನ್‌ ಪ್ರಿಯರ ಹುಬ್ಬೇರಿಸಿವೆ. ಈ ಅತ್ಯಾಕರ್ಷಕ ಔಟ್‌ಫಿಟ್‌ಗಳ ವಿಶೇಷತೆಯೇನು? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಇಂದು ಧೂಮಪಾನ ರಹಿತ ದಿನ: ನಿಮ್ಮನ್ನೇ ಸುಡದಿರಲಿ ಈ ಅಪಾಯಕಾರಿ ಚಟ

ಧೂಮಪಾನ ರಹಿತ ದಿನ: ಈ ಬಗ್ಗೆ ಎಚ್ಚರವಿರಲಿ

No Smoking Day: ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಅರಿವಿದ್ದೂ ವ್ಯಸನಿಗಳಾಗುವವರ ಸಂಖ್ಯೆ ವಿಶ್ವದೆಲ್ಲೆಡೆ ಹೆಚ್ಚುತ್ತಿದೆ. ಹಾಗಾಗಿಯೇ ಪ್ರತಿ ವರ್ಷದ ಮಾರ್ಚ್‌ 2ನೇ ಬುಧವಾರವನ್ನು ʻಧೂಮಪಾನ ರಹಿತ ದಿನʼ ಎಂದು ಗುರುತಿಸಲಾಗಿದೆ. ಹೌದು, ಧೂಮಪಾನ ಮತ್ತು ತಂಬಾಕು ಚಟಗಳ ವಿರುದ್ಧದ ಅಭಿಯಾನದ ಹಿನ್ನೆಲೆಯಲ್ಲಿ ಈ ದಿನ ಹುಟ್ಟಿಕೊಂಡಿದ್ದು, ವಿಶ್ವದ ಎಲ್ಲ ದೇಶಗಳಲ್ಲಿ ಇದನ್ನು ಆಚರಿಸುವ ಅನಿವಾರ್ಯತೆಯೂ ಎದುರಾಗಿದೆ.

Chanakya Niti: ನಾಯಿಗಳಿಂದ ಕಲಿಯಿರಿ ಈ 4 ಜೀವನ ಪಾಠಗಳು; ಚಾಣಕ್ಯ ನೀತಿ ಹೇಳುವ ಮಹತ್ವದ ವಿಷಯ ಇದು

ನಾಯಿಗಳಿಂದ ಕಲಿಯಬೇಕಾದ ಪಾಠಗಳು ಇವು

ಆಚಾರ್ಯ ಚಾಣಕ್ಯರ ಪ್ರಕಾರ, ನಾಯಿ ಎಂಬ ನಿಷ್ಠಾವಂತ ಪ್ರಾಣಿಯಿಂದ ಮನುಷ್ಯರು ಹಲವು ಮಹತ್ವದ ಜೀವನ ಪಾಠಗಳನ್ನು ಕಲಿಯಬಹುದು. ನಿಷ್ಠೆ, ತೃಪ್ತಿ, ಜಾಗರೂಕತೆ ಮತ್ತು ಧೈರ್ಯ ಎಂಬ ಗುಣಗಳು ಜೀವನವನ್ನು ಯಶಸ್ವಿಯಾಗಿ ನಡೆಸಲು ಸಹಾಯ ಮಾಡುತ್ತವೆ.

ಈ ಸಮಯದಲ್ಲಿ ಹಣದ ವ್ಯವಹಾರ ಮಾಡಿದ್ರೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಬಹುದು; ಎಚ್ಚರ

ವಾಸ್ತು ಪ್ರಕಾರ ಈ ಸಮಯದಲ್ಲಿ ಹಣ ಕೊಡಬೇಡಿ

Vastu Tips: ವಾಸ್ತುಶಾಸ್ತ್ರದ ಪ್ರಕಾರ ಬ್ರಾಹ್ಮಿ ಮುಹೂರ್ತ ಮತ್ತು ಸಂಧ್ಯಾಕಾಲದಲ್ಲಿ ಹಣದ ಲೇವಾದೇವಿ ಮಾಡುವುದು ಅಶುಭಕರ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಹಣ ನೀಡುವುದು ಅಥವಾ ಪಡೆಯುವುದರಿಂದ ಆರ್ಥಿಕ ಸಂಕಷ್ಟಗಳು ಎದುರಾಗಬಹುದು ಎಂಬ ನಂಬಿಕೆ ಇದೆ. ಸೂರ್ಯೋದಯದ ನಂತರದಿಂದ ಸೂರ್ಯಾಸ್ತಕ್ಕೂ ಮುಂಚಿನ ಸಮಯವನ್ನು ಹಣಕಾಸಿನ ವ್ಯವಹಾರಕ್ಕೆ ಸೂಕ್ತ ಸಮಯವೆಂದು ವಾಸ್ತುಶಾಸ್ತ್ರ ಸೂಚಿಸುತ್ತದೆ.

ಗ್ಯಾಸ್ಟ್ರಿಕ್‌ ಸಣ್ಣ ಆರೋಗ್ಯ ಸಮಸ್ಯೆಯೆಂದು ನಿರ್ಲಕ್ಷ್ಯ ಮಾಡಬೇಡಿ: ಈ ಬಗ್ಗೆ ವೈದ್ಯರು ಹೇಳೋದೇನು?

ಗ್ಯಾಸ್ಟ್ರಿಕ್‌ ಸಮಸ್ಯೆಗೆ ಮುಖ್ಯ ಕಾರಣವೇನು?

Health Tips: ಆಧುನಿಕ ಆಹಾರ ಪದ್ಧತಿಯಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಪ್ರತಿಯೊಬ್ಬರನ್ನು ಕಾಡಲು ಶುರು ಮಾಡಿದೆ. ಏನೇ ತಿಂದರೂ ಕೆಲವರಿಗೆ ಹೊಟ್ಟೆ ಉಬ್ಬರಿಸಿಕೊಳ್ಳುವುದು, ಜಡತ್ವ, ಗ್ಯಾಸ್, ತೇಗು ಹೀಗೆ ಹಲವು ಸಮಸ್ಯೆ ಕಂಡುಬರುತ್ತದೆ. ಗ್ಯಾಸ್ಟ್ರಿಕ್‌ನಿಂದ ಯಾವೆಲ್ಲ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ? ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು? ಗ್ಯಾಸ್ಟ್ರಿಕ್‌ ನಿರ್ಲಕ್ಷ್ಯ ಮಾಡಿದ್ರೆ ಎಂತಹ ಸಮಸ್ಯೆಗಳನ್ನು ಎದುರಿಸಬೇಕಾಗುವುದು? ಮುಂತಾದ ಸಂದೇಹಗಳಿಗೆ ʼವಿಶ್ವವಾಣಿ ಹೆಲ್ತ್‌ʼ ಚಾನೆಲ್‌ನ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ್‌ ಡಂಬಳ ಉತ್ತರ ನೀಡಿದ್ದಾರೆ.

ಶ್ರೀಗಂಧದ ಎಣ್ಣೆಯನ್ನು ಚರ್ಮಕ್ಕೆ ಹಚ್ಚುವುದರಿಂದ ಲಾಭವೇನು? ಇಲ್ಲಿದೆ ಮಾಹಿತಿ

ಚರ್ಮದ ರಕ್ಷಣೆಗೆ ಬಳಸಿ ಶ್ರೀಗಂಧದ ಎಣ್ಣೆ

Sandalwood Oil For Skin: ಶ್ರೀಗಂಧದ ನಾಡಿನಲ್ಲಿರುವ ನಮಗೆ ಗಂಧದ ಸದ್ಗುಣಗಳ ಬಗ್ಗೆ ಮಾತಾ ಡುವುದೇನಿದೆ, ಎಲ್ಲಾ ಗೊತ್ತು…ಎಂದು ಭಾವಿಸಿದರೆ ತಪ್ಪಾದೀತು. ಗಂಧದ ಕೊರಡೊಂದನ್ನು ತೇಯ್ದು, ದೇವರಿಗೆ ಲೇಪಿಸುವುದೊ, ಅಪರೂಪಕ್ಕೊಮ್ಮೆ ಮುಖಕ್ಕೆ ಲೇಪಿಸುವುದೋ ಬಿಟ್ಟರೆ ಹೆಚ್ಚಿನ ಬಳಕೆ ಯನ್ನೇನು ಮಾಡುವುದಿಲ್ಲ ನಾವು... ಹಳೆಯ ತಲೆಮಾರಿನವರಂತೆ ಗಂಧವನ್ನು ಔಷಧೀಯ ಬಳಕೆಗೂ ಉಪಯೋಗಿಸುವುದಿಲ್ಲ. ಇದಕ್ಕಿಂತ ಮುಖ್ಯವಾಗಿ ಗಂಧದ ಕೊರಡು ಈಗ ಹೆಚ್ಚಿನ ಮನೆಗಳಲ್ಲಿ ಇಲ್ಲವೂ ಇಲ್ಲ. ಹಾಗಾದರೆ ಗಂಧದ ಲಾಭಗಳನ್ನು ದೊರಕಿಸಿಕೊಳ್ಳುವುದು ಹೇಗೆ…

IDBI Bank Recruitment: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ: 1,300 ಜೂನಿಯರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

IDBI ಬ್ಯಾಂಕ್‌ನಲ್ಲಿ 1,300 ಹುದ್ದೆಗಳ ನೇಮಕಾತಿ

ಐಡಿಬಿಐ ಬ್ಯಾಂಕ್ 2026ರ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, 1,300 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಅರ್ಜಿ ಪ್ರಕ್ರಿಯೆ ಮಾರ್ಚ್ 8ರಿಂದ ಆರಂಭವಾಗಿ ಮಾರ್ಚ್ 19ರವರೆಗೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Star Summer Fashion 2026: ಸಮ್ಮರ್‌ಗೆ ತಕ್ಕ ಸ್ಟ್ರಾಪ್‌ ವೆಲ್ವೆಟ್‌ ಕುರ್ತಾಗೆ ಸೈ ಎಂದ ರಕುಲ್‌

ಸಮ್ಮರ್‌ಗೆ ತಕ್ಕ ಸ್ಟ್ರಾಪ್‌ ವೆಲ್ವೆಟ್‌ ಕುರ್ತಾಗೆ ಸೈ ಎಂದ ರಕುಲ್‌

Rakul Preet Singh: ಸಮ್ಮರ್‌ ಸೀಸನ್‌ಗೆ ತಕ್ಕಂತೆ ಸ್ಟ್ರಾಪ್‌ ವೆಲ್ವೆಟ್‌ ಕುರ್ತಾ ಸೆಟ್‌ಗೆ ಬಾಲಿವುಡ್‌ ನಟಿ ರಕುಲ್‌ ಪ್ರೀತ್‌ ಸಿಂಗ್‌ ಸೈ ಎಂದಿದ್ದಾರೆ. ಇದ್ಯಾವ ಬಗೆಯ ಔಟ್‌ಫಿಟ್‌ ? ಈ ಬೇಸಿಗೆಗೆ ಸೂಕ್ತವೇ? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

Star Fashion Review 2026: ಸಮ್ಮರ್‌ನಲ್ಲೂ ಬ್ಲೇಜರ್‌ನಲ್ಲಿ ಕಾಣಿಸಿಕೊಂಡ ಜೆನಿಲಿಯಾ

ಸಮ್ಮರ್‌ನಲ್ಲೂ ಬ್ಲೇಜರ್‌ನಲ್ಲಿ ಕಾಣಿಸಿಕೊಂಡ ಜೆನಿಲಿಯಾ

ಸಮ್ಮರ್‌ನಲ್ಲೂ ವೈಬ್ರೆಂಟ್‌ ಪಿಂಕ್‌ ಬ್ಲೇಜರ್‌ ಲೇಯರ್‌ ಲುಕ್‌ನಲ್ಲಿ ಬಬ್ಲಿಯಾಗಿ ಕಾಣಿಸಿಕೊಂಡಿದ್ದಾರೆ ಬಾಲಿವುಡ್‌ ನಟಿ ಜೆನಿಲಿಯಾ. ಅವರ ಈ ಲುಕ್‌ ಹೇಗಿದೆ? ಔಟ್‌ ಆಫ್‌ ಸೀಸನ್‌ ಫ್ಯಾಷನ್‌ಗೆ ಸೇರಲು ಕಾರಣವೇನು? ಈ ಕುರಿತ ವಿವರ ಇಲ್ಲಿದೆ.

Vastu Tips: ಅಡುಗೆ ಮನೆಯಲ್ಲಿ ಈ ಪದಾರ್ಥಗಳನ್ನು ಇಟ್ಟರೆ  ದಾರಿದ್ರ್ಯ ಹೆಚ್ಚಾಗುತ್ತದೆ!

ಅಡುಗೆ ಮನೆಯಲ್ಲಿ ಈ ತಪ್ಪು ಮಾಡಬೇಡಿ!

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಬಳಸುವ ಪದಾರ್ಥಗಳು ಮನೆಯ ಸಕಾರಾತ್ಮಕ ಶಕ್ತಿ ಮತ್ತು ಆರ್ಥಿಕ ಸ್ಥಿತಿಗೆ ಪ್ರಭಾವ ಬೀರುತ್ತವೆ. ಹಾಳಾದ ಮಸಾಲೆ, ಹುಳ ಸೇರಿದ ಧಾನ್ಯಗಳು, ಹಾಳಾದ ತರಕಾರಿಗಳು ಹಾಗೂ ಮರುಬಳಕೆ ಮಾಡಿದ ಎಣ್ಣೆಯನ್ನು ಅಡುಗೆಗೆ ಬಳಸುವುದು ಅಶುಭಕರ ಎಂದು ಹೇಳಲಾಗುತ್ತದೆ.

Astro Tips: ದಾನ ಮಾಡುವಾಗ ಈ ನಿಯಮಗಳನ್ನು ಪಾಲಿಸಿದರೆ ಹೆಚ್ಚುತ್ತದೆ ಪುಣ್ಯ ಫಲ

ದಾನ ಮಾಡುವ ಸರಿಯಾದ ವಿಧಾನ ಏನು?

ಸನಾತನ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಅರ್ಹರಿಗೆ ಸಂತೋಷದಿಂದ ಮತ್ತು ನಿಸ್ವಾರ್ಥ ಮನೋಭಾವದಿಂದ ದಾನ ಮಾಡಬೇಕು. ಆದಾಯದ ಒಂದು ಭಾಗವನ್ನು ದಾನಕ್ಕೆ ಮೀಸಲಿಡುವುದು, ಸ್ವತಃ ಕೈಯಿಂದ ದಾನ ನೀಡುವುದು ಮತ್ತು ಪ್ರತಿಫಲದ ನಿರೀಕ್ಷೆಯಿಲ್ಲದೆ ಸಹಾಯ ಮಾಡುವುದು ಅತ್ಯುತ್ತಮ ದಾನವೆಂದು ಶಾಸ್ತ್ರಗಳು ಹೇಳುತ್ತವೆ.

ಗಮನಿಸಿ; ಅತಿಯಾದ ಮೊಬೈಲ್‌ ಬಳಕೆಯೂ ಮೊಡವೆಗೆ ಕಾರಣವಾಗಬಹುದು!

ಈ ಮನೆ ಮದ್ದನ್ನು ಬಳಸಿ ಮೊಡವೆಗೆ ಪರಿಹಾರ ಕಂಡುಕೊ‍ಳ್ಳಿ

Home Remedy to remove pimple: ಆಧುನಿಕ ಆಹಾರ ಕ್ರಮ, ಹಾರ್ಮೋನ್ ಬದಲಾವಣೆ, ಕೆಲಸದ ಒತ್ತಡ ಹೀಗೆ ಹಲವಾರು ಕಾರಣಗಳು ಮೊಡವೆ ಮೂಡಲು ಪೂರಕ ವಾತಾವರಣ ಸೃಷ್ಟಿಸುತ್ತವೆ. ಇತ್ತೀಚಿಗೆ ಈ ಸಮಸ್ಯೆ ಯುವಜನತೆಗೆ ಹೆಚ್ಚಾಗಿ ಕಾಡಲು ಕಾರಣವೇನು? ಇದಕ್ಕೆ ಯಾವ ರೀತಿಯಲ್ಲಿ ಮನೆಯಲ್ಲೇ ಮದ್ದು ಮಾಡಬಹುದು ಎಂದು ಆಯುರ್ವೇದ ತಜ್ಞೆ ದೀಪಾ ನಾಗೇಶ್ ಮಾಹಿತಿ ನೀಡಿದ್ದಾರೆ.

ಈ ಟಿಪ್ಸ್‌ ಫಾಲೋ ಮಾಡಿದರೆ ನಿಮ್ಮ ಫ್ರಿಜ್‌ನ ದುರ್ವಾಸನೆ ಮಾಯವಾಗುತ್ತೆ

ಫ್ರಿಜ್‌ ವಾಸನೆ ಬರುತ್ತಿದೆಯೇ? ಹೀಗೆ ಮಾಡಿ

Fridge cleaning: ಈಗಾಗಲೇ ತುಂಬಿ ತುಳುಕುತ್ತಿರುವಂಥ ಫ್ರಿಜ್‌ ಸ್ವಚ್ಛ ಮಾಡುವ ಕೆಲಸ ಸಾಧ್ಯವಿಲ್ಲ ಎನಿಸುತ್ತದೆ. ಹಾಗೆಂದು ಈ ಕೆಲಸವನ್ನು ಮುಂದೂಡಲೂ ಸಾಧ್ಯವಿಲ್ಲ. ಆದರೆ ಈಗೆರಡು ವಾರಗಳ ಹಿಂದಷ್ಟೇ ಸ್ವಚ್ಛ ಮಾಡಿದ್ದರೂ ಫ್ರಿಜ್‌ನ ಅವಸ್ಥೆ ಕಂಡು ಬೇಸರವಾಗುತ್ತದೆ. ಈಗ ಸ್ವಚ್ಛ ಮಾಡಿದರೂ ಮತ್ತೆ ಹೀಗಾಗದಂತೆ ಕಾಪಾಡಿಕೊಳ್ಳುವುದು ಹೇಗೆ? ಬರುವ ಬೇಸಗೆಯಲ್ಲಿ ಅತಿಯಾಗಿ ಬಳಕೆಯಾಗುವ ಈ ಉಪಕರಣದ ಸ್ವಚ್ಛತೆ ನಿರ್ವಹಿಸುವುದು ಹೇಗೆ? ಅದಕ್ಕೆಲ್ಲ ಇಲ್ಲಿದೆ ಕೆಲವು ಸರಳ ಪರಿಹಾರಗಳು.

Loading...