ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲೈಫ್‌ಸ್ಟೈಲ್‌

Ugadi Fashion 2026: ಹಬ್ಬದ ಮೆನ್ಸ್ ಎಥ್ನಿಕ್ ಇಮೇಜ್‌ಗೆ ಇಲ್ಲಿವೆ ಐಡಿಯಾ

ಹಬ್ಬದ ಮೆನ್ಸ್ ಎಥ್ನಿಕ್ ಇಮೇಜ್‌ಗೆ ಇಲ್ಲಿವೆ ಐಡಿಯಾ

ಯುಗಾದಿ ಹಬ್ಬಕ್ಕೆ ಯುವಕರು ಎಥ್ನಿಕ್ ಲುಕ್‌ನಲ್ಲಿ ಕಾಣಿಸಿಕೊಂಡಾಗ ಇಡೀ ಇಮೇಜ್ ಬದಲಾಗಬಲ್ಲದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಹೌದು, ಯುವಕರು ಎಥ್ನಿಕ್ ಉಡುಪು ಧರಿಸಿ ಹಬ್ಬದ ರಂಗನ್ನು ಹೆಚ್ಚಿಸಬಹುದು. ಜತೆಗೆ ಆಕರ್ಷಕವಾಗಿಯೂ ಕಾಣಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತಂತೆ ಒಂದಿಷ್ಟು ಐಡಿಯಾ ನೀಡಿದ್ದಾರೆ.

ಯುಗಾದಿ ವಿಶೇಷ: ಜೀವನದ ಸಾರವನ್ನು ಸಾರುವ ಸಾಂಪ್ರದಾಯಿಕ ತಿನಿಸು ಪಚಡಿ ಮಾಡೋದು ಹೇಗೆ ಗೊತ್ತಾ?

ಸಾಂಪ್ರದಾಯಿಕ ಯುಗಾದಿ ಪಚಡಿ ಮಾಡುವ ವಿಧಾನ

ಯುಗಾದಿ ಹಬ್ಬದಂದು ತಯಾರಿಸುವ ಪಚಡಿ ಆರು ವಿಭಿನ್ನ ರುಚಿಗಳನ್ನು ಒಳಗೊಂಡಿರುವ ಸಾಂಪ್ರದಾಯಿಕ ತಿನಿಸಾಗಿದೆ. ಸಿಹಿ, ಹುಳಿ, ಉಪ್ಪು, ಕಾರು, ಒಗರು ಹಾಗೂ ಕಹಿ ರುಚಿಗಳ ಮೂಲಕ ಜೀವನದ ವಿವಿಧ ಅನುಭವಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಇದು ಸಾರುತ್ತದೆ.

Ugadi Fashion 2026: ಹೀಗಿರಲಿ ಯುಗಾದಿ ಹಬ್ಬದ ಲಂಗ-ದಾವಣಿ ಫ್ಯಾಷನ್‌

ಹೀಗಿರಲಿ ಯುಗಾದಿ ಹಬ್ಬದ ಲಂಗ-ದಾವಣಿ ಫ್ಯಾಷನ್‌

ಯುಗಾದಿ ಹಬ್ಬಕ್ಕೆ ಲಂಗ-ದಾವಣಿ ಧರಿಸಬೇಕೆಂದುಕೊಂಡಿದ್ದೀರಾ? ಹಾಗಾದಲ್ಲಿ ಈ ಸೀಸನ್‌ನಲ್ಲಿ ಯಾವ ಬಗೆಯವು ಟ್ರೆಂಡಿಯಾಗಿವೆ. ಲಂಗ-ದಾವಣಿ ಧರಿಸುವವರು ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು? ಎಂಬುದರ ಬಗ್ಗೆ ಮಿಸೆಸ್‌ ಇಂಡಿಯಾ ಆಸ್ಟ್ರಲ್‌ ರನ್ನರ್‌ ಅಪ್‌ ನಿಶಾ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Astro Tips: ಜೀವನದಲ್ಲಿ ಯಶಸ್ಸು, ಸಮೃದ್ಧಿ ಬೇಕಾ? ಮುಂಜಾನೆ ಈ 4 ಅಭ್ಯಾಸ ರೂಢಿಸಿಕೊಳ್ಳಿ

ಈ 4 ಅಭ್ಯಾಸಗಳನ್ನು ಪಾಲಿಸಿದರೆ ಯಶಸ್ಸು, ಸಂಪತ್ತು ಸಿಕ್ಕೋದು ಪಕ್ಕಾ

ಶಾಸ್ತ್ರಗಳ ಪ್ರಕಾರ ಮುಂಜಾನೆ ಅತ್ಯಂತ ಪವಿತ್ರ ಸಮಯ. ಈ ಸಮಯದಲ್ಲಿ ಕೆಲವು ಸರಳ ಹಾಗೂ ಸಕಾರಾತ್ಮಕ ಅಭ್ಯಾಸಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಯಶಸ್ಸು, ಸಂಪತ್ತು ಮತ್ತು ಮನಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ. ಬೆಳಗ್ಗೆ ಎದ್ದ ಕೂಡಲೇ ಅಂಗೈ ನೋಡುವುದು, ಗಂಗಾಜಲ ಸಿಂಪಡಿಸುವುದು, ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಹಾಗೂ ಪೂಜೆ ಮಾಡುವುದು, ಗೋಮಾತೆಗೆ ಆಹಾರ ನೀಡುವುದು ಇಂತಹ ನಾಲ್ಕು ಕಾರ್ಯಗಳು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ಜೀವನದಲ್ಲಿ ಸಮೃದ್ಧಿ ತರಲು ಸಹಾಯಕವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ.

ಕುತ್ತಿಗೆ ನೋವಿನ ಸಮಸ್ಯೆಯೇ? ಇದಕ್ಕೆ ಮನಸ್ಸಿನ ಒತ್ತಡವೂ ಕಾರಣವಾಗಿರಬಹುದು; ಪರಿಹಾರ ಇಲ್ಲಿದೆ

ಕುತ್ತಿಗೆ ನೋವೇ? ಮನಸ್ಸಿನ ಒತ್ತಡವೂ ಕಾರಣವಾಗಿರಬಹುದು

Health Tips: ಮಾನಸಿಕ ಒತ್ತಡಕ್ಕೂ ಕುತ್ತಿಗೆಗೂ ಸಂಬಂಧ ಇದೆ ಎನ್ನುವುದನ್ನು ಅಧ್ಯಯನಗಳು ದೃಢಪಡಿಸಿವೆ. ನಮ್ಮ ದೇಹದಲ್ಲಿ ಒತ್ತಡ ಹೆಚ್ಚಾದಷ್ಟಕ್ಕೂ ಶರೀರ ಫೈಟ್‌-ಫ್ಲೈಟ್‌ ಎನ್ನುವ ಅವಸ್ಥೆಗೆ ತಲುಪುತ್ತದೆ. ಹೀಗಿರುವಾಗ ಸ್ನಾಯುಗಳ ಮೇಲಿನ ಒತ್ತಡ ಏರುತ್ತದೆ. ದೀರ್ಘ ಕಾಲ ಒತ್ತಡ ಶಮನಕ್ಕೆ ಯಾವುದೇ ಮಾರ್ಗವನ್ನು ಅನುಸರಿಸದಿದ್ದರೆ, ತಡೆಯಲಾರದಂಥ ಕುತ್ತಿಗೆ ನೋವು ಕಾಡುತ್ತದೆ. ಮಾತ್ರವಲ್ಲ, ಒತ್ತಡ ಹೆಚ್ಚಿದಾಗ ನಿದ್ದೆಗೆಡುವುದು, ಉರಿಯೂತ ಹೆಚ್ಚುವಂಥ ಆಹಾರಗಳನ್ನು ತಿನ್ನುವುದು, ಯಾವ್ಯಾವುದೋ ಭಂಗಿಗಳಲ್ಲಿ ಕುಳಿತುಕೊಳ್ಳುವುದು ಸಹ ಹೆಚ್ಚಾಗುತ್ತದೆ. ಇವೆಲ್ಲವುಗಳ ಕೃಪೆಯಿಂದ ಕುತ್ತಿಗೆ ನೋವು ಅಸಹನೀಯ ಎನ್ನುವಷ್ಟಾಗುತ್ತದೆ. ಇದಕ್ಕೆ ಮದ್ದುಂಟೇ?

Chanakya Niti: ಮಹಿಳೆಯರು ಮಾಡುವ ಈ ತಪ್ಪುಗಳು ಕುಟುಂಬವನ್ನೇ ಬಡತನಕ್ಕೆ ತಳ್ಳಬಹುದು!

ಬಡತನಕ್ಕೆ ಕಾರಣವಾಗುತ್ತದೆ ಮಹಿಳೆಯರ ಈ ತಪ್ಪುಗಳು

ಆಚಾರ್ಯ ಚಾಣಕ್ಯ ತಮ್ಮ ಚಾಣಕ್ಯ ನೀತಿಯಲ್ಲಿ ಮಹಿಳೆಯರ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಹಲವು ಮಹತ್ವದ ವಿಚಾರಗಳನ್ನು ಹೇಳಿದ್ದಾರೆ. ಅವರ ಪ್ರಕಾರ ಮಹಿಳೆಯರು ಸಮಾಜ ಮತ್ತು ಕುಟುಂಬದ ಪ್ರಮುಖ ಅಸ್ತಿತ್ವವಾಗಿದ್ದಾರೆ. ಆದರೆ ಕೆಲವು ತಪ್ಪು ಅಭ್ಯಾಸಗಳು ಕುಟುಂಬವನ್ನು ಆರ್ಥಿಕ ಸಂಕಷ್ಟದತ್ತ ಕೊಂಡೊಯ್ಯಬಹುದು ಎಂದು ಎಚ್ಚರಿಸಿದ್ದಾರೆ. ಅನಾವಶ್ಯಕ ಖರ್ಚು ಮಾಡುವುದು, ಹಿರಿಯರನ್ನು ಗೌರವಿಸದಿರುವುದು, ಶಿಕ್ಷಣವನ್ನು ಕಡೆಗಣಿಸುವುದು, ಮನೆಯಲ್ಲಿ ಅಶಾಂತಿ ಸೃಷ್ಟಿಸುವುದು ಮತ್ತು ಕುಟುಂಬದ ಬಂಧವನ್ನು ಕಾಪಾಡಿಕೊಳ್ಳದಿರುವುದು ಇವು ಕುಟುಂಬದಲ್ಲಿ ನಕಾರಾತ್ಮಕ ಪರಿಣಾಮ ಬೀರುವ ಅಭ್ಯಾಸಗಳು ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

Fashion News 2026: ಯುಗಾದಿ ಕ್ಯಾಲೆಂಡರ್‌ಗಾಗಿ ಮಾಡೆಲ್‌ಗಳ ರ‍್ಯಾಂಪ್‌ ವಾಕ್‌

ಯುಗಾದಿ ಕ್ಯಾಲೆಂಡರ್‌ಗಾಗಿ ಮಾಡೆಲ್‌ಗಳ ರ‍್ಯಾಂಪ್‌ ವಾಕ್‌

ಉದ್ಯಾನನಗರಿಯಲ್ಲಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಕ್ಯಾಲೆಂಡರ್‌ ಲಾಂಚ್‌ನಲ್ಲಿ ಮಾಡೆಲ್‌ಗಳು ರ‍್ಯಾಂಪ್‌ ವಾಕ್‌ ಮಾಡಿದರು. ನಾನಾ ಶೈಲಿಯ ಪೋಸ್‌ ನೀಡಿದರು. ತ್ರಿಶೂಲ ಟ್ರಸ್ಟ್ ಹಾಗೂ ಶ್ರೇಷ್ಠ ಫ್ಯಾಮಿಲಿ ಸ್ಟೋರ್‌ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕುರಿತಂತೆ ಇಲ್ಲಿದೆ ವರದಿ.

Ugadi Styling Ideas 2026: ಯುಗಾದಿ ಸಂಭ್ರಮಕ್ಕೆ ಸಾಥ್ ನೀಡುವ 5 ಸ್ಟೈಲಿಂಗ್ ಐಡಿಯಾ

ಯುಗಾದಿ ಸಂಭ್ರಮಕ್ಕೆ ಸಾಥ್ ನೀಡುವ 5 ಸ್ಟೈಲಿಂಗ್ ಐಡಿಯಾ

Ugadi Styling Ideas: ಯುಗಾದಿ ಸಂಭ್ರಮಕ್ಕೆ ಸಾಥ್ ನೀಡುವ ಲುಕ್ ನಿಮ್ಮದಾಗಬೇಕೇ! ಹಾಗಾದಲ್ಲಿ ಈ 5 ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಮಿಸೆಸ್ ಇಂಡಿಯಾ (ಆಸ್ಟ್ರಲ್) ಡೈರೆಕ್ಟರ್ ಪ್ರತಿಭಾ ಸಂಶಿಮಠ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Health Tips: ಮೆಮೊರಿ ಪವರ್‌ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

ಅಜ್ಜಿಗಿದ್ದ ನೆನಪಿನ ಶಕ್ತಿ ಈಗಿನ ಮಕ್ಕಳಿಗೆ ಯಾಕಿಲ್ಲ ಗೊತ್ತಾ?

ವಿವಿಧ ಬಗೆಯ ಕೆಲಸಗಳನ್ನು ಮಾಡುವುದು, ಕೆಲಸದಲ್ಲಿ ಆಗಾಗ ಬದಲಾವಣೆ ಕಂಡುಕೊಳ್ಳುವುದರಿಂದ ಮಾನಸಿಕವಾಗಿ ಸದೃಢರಾಗಬಹುದು. ಒಂದೇ ರೀತಿಯ ಕೆಲಸ ಮಾಡುವ ಬದಲು ವಿವಿಧ ಬಗೆಯ ಕೆಲಸ ಹಾಗೂ ಕೆಲಸದಲ್ಲಿ ಬದಲಾವಣೆ ಕಂಡುಕೊಳ್ಳುವುದರಿಂದ ಹೇಗೆ ನಮ್ಮ ಆರೋಗ್ಯ ಸುಧಾರಣೆ ಕಾಣುತ್ತದೆ? ಯಾವೆಲ್ಲ ರೀತಿಯಲ್ಲಿ ಜೀವನದಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಬಹುದು? ಎನ್ನುವುದರ ಕುರಿತು ಪ್ರೊ. ಸುತ್ತೂರು ಮಾಲಿನಿ ತಿಳಿಸಿದ್ದಾರೆ.

Vastu Tips: ವಾಸ್ತು ಶಾಸ್ತ್ರ ಹೇಳುವ ರಹಸ್ಯ ಇದು; ಮನೆಯ ಸಂಪತ್ತು ಹೆಚ್ಚಾಗಲು ಈ ದೇವರ ಫೋಟೋಗಳನ್ನ ಇಡಿ

ಹಣದ ಸಮಸ್ಯೆ ನಿವಾರಣೆಗೆ ಮನೆಯಲ್ಲಿ ಈ 3 ದೇವರ ವಿಗ್ರಹ ಇಡಿ..!

ಹಿಂದೂ ಶಾಸ್ತ್ರದ ಪ್ರಕಾರ ಮನೆಯಲ್ಲಿ ಲಕ್ಷ್ಮೀ ದೇವಿ, ಕುಬೇರ ದೇವರು ಮತ್ತು ಗಣೇಶನ ವಿಗ್ರಹ ಅಥವಾ ಫೋಟೋಗಳನ್ನು ಇಡುವುದರಿಂದ ಆರ್ಥಿಕ ಪ್ರಗತಿ ಹಾಗೂ ಸಮೃದ್ಧಿ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ. ಈ ದೇವತೆಗಳನ್ನು ನಿಯಮಿತವಾಗಿ ಪೂಜಿಸಿದರೆ ಮನೆಯಲ್ಲಿನ ಹಣದ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಶಾಂತಿ, ಸಂತೋಷ ನೆಲೆಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

Ugadi-Ramzan Fashion 2026: ಯುಗಾದಿ-ರಂಜಾನ್ ಸೀಸನ್‌ನಲ್ಲಿ ಬ್ಯಾಂಗಲ್ಸ್ ಕಲರವ!

ಯುಗಾದಿ-ರಂಜಾನ್ ಸೀಸನ್‌ನಲ್ಲಿ ಬ್ಯಾಂಗಲ್ಸ್ ಕಲರವ!

ರಂಜಾನ್ ಮತ್ತು ಯುಗಾದಿ ಫೆಸ್ಟೀವ್ ಸೀಸನ್‌ನಲ್ಲಿ ಇದೀಗ ನಾನಾ ಬಗೆಯ ವಿನ್ಯಾಸದ ಬ್ಯಾಂಗಲ್ಸ್ ಲಗ್ಗೆ ಇಟ್ಟಿವೆ. ನಾನಾ ಕಲರ್‌ಗಳಲ್ಲಿ ಡಿಸೈನ್‌ಗಳಲ್ಲಿ ಲಭ್ಯ. ಲೆಹೆಂಗಾ, ಸೀರೆ, ಲಂಗ-ದಾವಣಿಗೆ ಮ್ಯಾಚ್ ಆಗುವಂತಹ, ಸೈಡ್‌ನಲ್ಲಿ, ಕಡದಂತಹ ಡಿಸೈನ್ ಹೊಂದಿರುವ ಬಳೆಗಳು ಇವುಗಳೊಂದಿಗೆ ಬಂದಿವೆ. ಇವನ್ನು ಮಿಕ್ಸ್ ಮಾಡಿ ಕೂಡ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ಸ್. ಈ ಕುರಿತ ವರದಿ ಇಲ್ಲಿದೆ.

ಕರ್ನಾಟಕ, ತಮಿಳುನಾಡಿನ 10,000 ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಶಿಕ್ಷಣ ಒದಗಿಸಲು ಕಾರ್ಯಾಗಾರ

10,000 ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಶಿಕ್ಷಣ

ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಹಾಗೂ ಸಮುದಾಯ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಅಗತ್ಯವನ್ನು ಗುರುತಿಸಿ, ತಂತ್ರಜ್ಞಾನ ಸಂಸ್ಥೆ ಟೆಕಿಯಾನ್ ಮತ್ತು ಸರ್ಕಾರೇತರ ಸಂಸ್ಥೆ ಮೈಂಡ್ ಆ್ಯಂಡ್‌ ಮ್ಯಾಟರ್ ಸಹಭಾಗಿತ್ವದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉದ್ದೇಶ ಹೊಂದಿದೆ.

Ugadi Shopping Tips 2026: ಯುಗಾದಿ ಎಥ್ನಿಕ್‌ವೇರ್ಸ್ ಶಾಪಿಂಗ್‌ಗೆ 5 ಸಿಂಪಲ್‌ ಟಿಪ್ಸ್

ಯುಗಾದಿ ಎಥ್ನಿಕ್‌ವೇರ್ಸ್ ಶಾಪಿಂಗ್‌ಗೆ 5 ಸಿಂಪಲ್‌ ಟಿಪ್ಸ್

ಯುಗಾದಿ ಈ ಹಬ್ಬಕ್ಕೆ ಡಿಸೈನರ್‌ವೇರ್‌ ಅದರಲ್ಲೂ ಎಥ್ನಿಕ್‌ವೇರ್ಸ್ ಖರೀದಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಿಂಪಲ್‌ 5 ಟಿಪ್ಸ್ ಫಾಲೋ ಮಾಡಿದಲ್ಲಿ ನಿಮ್ಮ ಶಾಪಿಂಗ್‌ ಅರ್ಥಪೂರ್ಣವಾಗುವುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತ ವಿವರ ಇಲ್ಲಿದೆ.

Astro Tips: ಶನಿವಾರ ಈ ಸರಳ ಪರಿಹಾರಗಳಿಂದ ಶನಿ ದೋಷ- ಹಣಕಾಸಿನ ಸಮಸ್ಯೆ ದೂರ!

ಶನಿ ದೋಷ ನಿವಾರಣೆಗೆ ಶನಿವಾರದ ಸರಳ ಪರಿಹಾರ

ಶನಿವಾರ ಶನಿದೇವರ ಪೂಜೆ ಮಾಡುವುದರಿಂದ ಶನಿ ದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಕಪ್ಪು ಎಳ್ಳಿನ ಅರ್ಘ್ಯ, ಶಿವ ಪೂಜೆ ಹಾಗೂ ಹನುಮಂತನ ಆರಾಧನೆ ಮಾಡಿದರೆ ಹಣಕಾಸಿನ ಸಮಸ್ಯೆಗಳು ದೂರವಾಗಬಹುದು ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ.

Wedding Fashion 2026: ವೆಡ್ಡಿಂಗ್ ಜ್ಯುವೆಲರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಇಮಿಟೇಷನ್ ಹಾರಗಳಿವು

ವೆಡ್ಡಿಂಗ್ ಜ್ಯುವೆಲರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಇಮಿಟೇಷನ್ ಹಾರಗಳಿವು

Wedding Jewelry Fashion: ಈ ಬಾರಿಯ ವೆಡ್ಡಿಂಗ್ ಜ್ಯುವೆಲರಿ ಫ್ಯಾಷನ್‌ನಲ್ಲಿ ವಧೂ ಮಾತ್ರವಲ್ಲ, ಎಲ್ಲಾ ಮಹಿಳೆಯರು ಧರಿಸಬಹುದಾದಂತಹ ಗ್ರ್ಯಾಂಡ್ ಲುಕ್ ನೀಡುವಂತಹ ಕಲಾತ್ಮಕ ಇಮಿಟೇಷನ್ ಹಾರಗಳು ಎಂಟ್ರಿ ನೀಡಿವೆ. ಈ ಕುರಿತಂತೆ ಇಲ್ಲಿದೆ ವರದಿ.

Summer Fashion 2026: ಜೆನ್‌ ಜಿ ಸಮ್ಮರ್‌ ಸ್ಟೈಲಿಂಗ್‌ಗೆ ಇಲ್ಲಿವೆ 5 ಟಿಪ್ಸ್

ಜೆನ್‌ ಜಿ ಸಮ್ಮರ್‌ ಸ್ಟೈಲಿಂಗ್‌ಗೆ ಇಲ್ಲಿವೆ 5 ಟಿಪ್ಸ್

Gen Z Summer Styling: ನೀವು ಮಿಲೆನಿಯಲ್‌ ಆದರೂ ಸೀಸನ್‌ಗೆ ತಕ್ಕಂತೆ ಜೆನ್‌ ಜಿ ಸೀಸನ್‌ ಸ್ಟೈಲಿಂಗ್‌ ಮಾಡಬೇಕೇ? ಹಾಗಾದಲ್ಲಿ ಇಲ್ಲಿವೆ 5 ಸಿಂಪಲ್‌ ಟಿಪ್ಸ್. ಜಸ್ಟ್ ಫಾಲೋ ಮಾಡಿ ನೋಡಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

Vastu Tips: ಹಾಸಿಗೆಯ ಕೆಳಗೆ ಈ ವಸ್ತುಗಳನ್ನು ಇಟ್ಟರೆ  ಈ ಸಮಸ್ಯೆಗಳು ಎದುರಾಗಬಹುದು

ಹಾಸಿಗೆಯ ಕೆಳಗೆ ಈ ವಸ್ತುಗಳಿದ್ದರೆ ಸಮಸ್ಯೆ ಖಚಿತ

ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಅಥವಾ ಹತ್ತಿರ ಕೆಲವು ವಸ್ತುಗಳನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ವಿಶೇಷವಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಪೊರಕೆ, ಚಪ್ಪಲಿ, ಎಣ್ಣೆ ಬಾಟಲಿ ಮತ್ತು ಹಾಸಿಗೆಯ ಎದುರು ಕನ್ನಡಿ ಇಡುವುದನ್ನು ತಪ್ಪಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇವು ನಿದ್ರಾಹೀನತೆ, ಮಾನಸಿಕ ಅಶಾಂತಿ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.

ಹಾರ್ಮೋನುಗಳ ಸಮತೋಲನಕ್ಕೆ ಈ ಸರಳ, ನೈಸರ್ಗಿಕ ಮಾರ್ಗ ಫಾಲೋ ಮಾಡಿ

ಹಾರ್ಮೋನುಗಳನ್ನು ಸರಿದೂಗಿಸಲು ಇಲ್ಲಿದೆ ಟಿಪ್ಸ್

Health Tips: ಹಾರ್ಮೋನುಗಳನ್ನು ಸಮತೋಲನದಲ್ಲಿ ಇರಿಸುವುದು ದೇಹಸ್ವಾಸ್ಥ್ಯಕ್ಕೆ ಅಗತ್ಯ. ಚೋದಕಗಳ ಸಮತೋಲನದಲ್ಲಿ ವ್ಯತ್ಯಾಸವಾದರೆ ಸರಿಪಡಿಸುವುದು ಹೇಗೆ? ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವ ವಿಷಯಗಳನ್ನು ಸರಿಪಡಿಸಿಕೊಳ್ಳುವುದಾದರೂ ಯಾವ ರೀತಿಯಲ್ಲಿ? ಯಾವುದೇ ಔಷಧಗಳನ್ನು ತೆಗೆದುಕೊಳ್ಳಬೇಕಾದರೆ ವೈದ್ಯರ ಸಲಹೆ ಬೇಕೆಬೇಕು. ಆದರೆ ಔಷಧಿಯ ಹೊರತಾಗಿ ಕೆಲವು ನೈಸರ್ಗಿಕ ಉಪಕ್ರಮಗಳ ಮೂಲಕ ಹಾರ್ಮೋನುಗಳ ಸಮತೋಲನಕ್ಕೆ ಪ್ರಯತ್ನಿಸಬಹುದೇ? ಇಲ್ಲಿದೆ ಮಾಹಿತಿ.

Star Saree Fashion 2026: ಟ್ರೆಂಡಿಯಾಯ್ತು ಸಾನ್ಯಾ ಉಟ್ಟ 3ಡಿ ಫ್ಲೋರಲ್‌ ಲೇಸ್‌ ಸೀರೆ

ಟ್ರೆಂಡಿಯಾಯ್ತು ಸಾನ್ಯಾ ಉಟ್ಟ 3ಡಿ ಫ್ಲೋರಲ್‌ ಲೇಸ್‌ ಸೀರೆ

Bollywood actress Sanya Malhotra: ಬಾಲಿವುಡ್‌ ನಟಿ ಸಾನ್ಯಾ ಮಲ್ಹೋತ್ರಾ ಉಟ್ಟ ಶ್ವೇತ ವರ್ಣದ 3ಡಿ ಫ್ಲೋರಲ್‌ ಲೇಸ್‌ ಸೀರೆ ಇದೀಗ ಟ್ರೆಂಡಿಯಾಗಿದೆ. ಸಮ್ಮರ್‌ಗೆ ಹೇಳಿ ಮಾಡಿಸಿದಂತಿರುವ ಈ ಆಕರ್ಷಕ ಸೀರೆಯ ವಿಶೇಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

Ugadi-Ramzan Shopping 2026: ವೀಕೆಂಡ್‌ನಲ್ಲಿ ಯುಗಾದಿ-ರಂಜಾನ್ ಶಾಪಿಂಗ್ ಮೇನಿಯಾ

ವೀಕೆಂಡ್‌ನಲ್ಲಿ ಯುಗಾದಿ-ರಂಜಾನ್ ಶಾಪಿಂಗ್ ಮೇನಿಯಾ

Ugadi-Ramzan Shopping: ವೀಕೆಂಡ್ ಆರಂಭವಾಗಿಲ್ಲ! ಆಗಲೇ ಮುಂಬರುವ ಯುಗಾದಿ- ರಂಜಾನ್ ಹಬ್ಬಗಳ ಶಾಪಿಂಗ್ ಎಲ್ಲೆಡೆ ಆರಂಭವಾಗಿದೆ. ಯಾವ್ಯಾವ ಬಗೆಯವು ಈ ಹಬ್ಬದ ಸೀಸನ್‌ನಲ್ಲಿ ಬಂದಿವೆ? ಯಾವುದಕ್ಕೆ ಬೇಡಿಕೆ ಹೆಚ್ಚಿದೆ? ಈ ಕುರಿತಂತೆ ಇಲ್ಲಿದೆ ವರದಿ.

ಗ್ಯಾಸ್‌ ಉಳಿಸಬೇಕೇ? ಹಳೆಯಕಾಲದ ಪಾತ್ರೆಗಳಿದ್ದರೆ ಬಳಸಲು ಇದು ಸಕಾಲ; ಉತ್ತಮ ಆರೋಗ್ಯಕ್ಕೂ ಇವು ಪೂರಕ

ಗ್ಯಾಸ್ ಉಳಿಸಲು ಈ ಟಿಪ್ಸ್ ಬಳಸಿ

Tips to Save Gas: ಮನೆಯಲ್ಲಿರುವ ಅಡುಗೆ ಅನಿಲ ಇನ್ನೆಷ್ಟು ದಿನಕ್ಕೆ ಬರಬಹುದು ಎಂದು ಲೆಕ್ಕ ಹಾಕುವಂತಾಗುತ್ತದೆ. ಇಂಧನ ಬಳಕೆಯನ್ನು ಉಳಿಸಲು ಏನೇನು ಮಾಡಬಹುದು ಎಂದು ಯೋಚಿಸು ವಂತಾಗುತ್ತದೆ. ಎಂಥಾ ಅಡುಗೆಯಿಂದ ಇಂಧನ ಇಳಿಸಬಹುದು ಎನ್ನುವುದರ ಜತೆಗೆ ಎಂತಹ ಪಾತ್ರೆ ಇದಕ್ಕೆ ಸೂಕ್ತ ಎನ್ನುವುದನ್ನೂ ಯೋಚಿಸಬೇಡವೇ?

Vastu Tips: ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಬೇಕಾ? ಈ ಸರಳ ವಾಸ್ತು ವಿಧಾನಗಳನ್ನು ಅನುಸರಿಸಿ

ಮನೆಯಲ್ಲಿನ ನಕಾರಾತ್ಮಕತೆ ಹೋಗಲಾಡಿಸಲು ಸರಳ ಉಪಾಯಗಳು

ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಧನಾತ್ಮಕ ವಾತಾವರಣವನ್ನು ಹೆಚ್ಚಿಸಲು ಕೆಲವು ಸರಳ ವಾಸ್ತು ಕ್ರಮಗಳು ಸಹಾಯಕವಾಗುತ್ತವೆ. ಪೀಠೋಪಕರಣಗಳನ್ನು ಸರಿಯಾಗಿ ಜೋಡಿಸುವುದು, ಉಪ್ಪು ಹಾಕಿದ ನೀರಿನಿಂದ ನೆಲ ಒರೆಸುವುದು, ಮನೆಯ ಬಾಗಿಲಿಗೆ ರಂಗೋಲಿ ಹಾಕುವುದು, ಸೂರ್ಯನ ಬೆಳಕು ಮತ್ತು ತಾಜಾ ಗಾಳಿಗೆ ಅವಕಾಶ ನೀಡುವುದು, ಗಿಡಗಳನ್ನು ಇಡುವುದು ಹಾಗೂ ಮನೆ ಸ್ವಚ್ಛವಾಗಿಟ್ಟುಕೊಳ್ಳುವುದು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.

Chanakya Niti: ಗೌರವ ಮತ್ತು ಯಶಸ್ಸು ಬೇಕಾದರೆ ಈ 5 ಸ್ಥಳಗಳಿಗೆ ಹೋಗಬೇಡಿ!

ಯಶಸ್ಸು ಬೇಕಾದರೆ ಈ ಸ್ಥಳಗಳಿಂದ ದೂರ ಇರಿ

ಚಾಣಕ್ಯ ನೀತಿಯ ಪ್ರಕಾರ ಜೀವನದಲ್ಲಿ ಗೌರವ ಹಾಗೂ ಯಶಸ್ಸು ಪಡೆಯಲು ಸರಿಯಾದ ವಾತಾವರಣವನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯ. ಗೌರವ ಸಿಗದ ಸ್ಥಳ, ಶಿಕ್ಷಣಕ್ಕೆ ಬೆಲೆ ಇಲ್ಲದ ಸ್ಥಳ, ಉದ್ಯೋಗಾವಕಾಶಗಳಿಲ್ಲದ ಪ್ರದೇಶ, ಕೆಟ್ಟ ಜನರ ಸಹವಾಸ ಇರುವ ಸ್ಥಳ ಮತ್ತು ಸಂಸ್ಕಾರದ ಕೊರತೆ ಇರುವ ಕಡೆಗಳಲ್ಲಿ ವಾಸಿಸುವುದು ಅಥವಾ ಕಾಲಿಡುವುದು ತಪ್ಪು ಎಂದು ಚಾಣಕ್ಯರು ಹೇಳಿದ್ದಾರೆ. ಇಂತಹ ಸ್ಥಳಗಳಿಂದ ದೂರವಿರುವುದರಿಂದ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.

Astro Tips: ಜೀವನದಲ್ಲಿ ಯಶಸ್ಸು ಬೇಕೇ? ಈ ಜ್ಯೋತಿಷ್ಯ ಶಾಸ್ತ್ರದ ಪರಿಹಾರಗಳನ್ನು ಅನುಸರಿಸಿ

ಸಂಕಷ್ಟಗಳು ದೂರವಾಗಲು ಈ ಪರಿಹಾರ ಮಾಡಿ

ಜೀವನದಲ್ಲಿ ಎದುರಾಗುವ ಕೆಲವು ಸಮಸ್ಯೆಗಳನ್ನು ನಿವಾರಿಸಲು ಧಾರ್ಮಿಕ ನಂಬಿಕೆಗಳ ಪ್ರಕಾರ ಕೆಲವು ಸರಳ ಪರಿಹಾರ ಕ್ರಮಗಳನ್ನು ಅನುಸರಿಸಬಹುದು. ಗಣೇಶ ಪೂಜೆ, ಚಂದ್ರ ದೇವರಿಗೆ ಪ್ರಾರ್ಥನೆ ಮತ್ತು ಕೆಲವು ಆಧ್ಯಾತ್ಮಿಕ ಉಪಾಯಗಳು ಜೀವನದಲ್ಲಿ ಶಾಂತಿ ಹಾಗೂ ಯಶಸ್ಸು ತರಬಹುದು ಎಂದು ಹೇಳಲಾಗುತ್ತದೆ.

Loading...