ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೈಫ್‌ಸ್ಟೈಲ್‌

Saree Fashion 2026: ಪಾರ್ಟಿವೇರ್‌ ಆರ್ಗನ್ಜಾ ಸೀರೆಯ ಆಯ್ಕೆಗೆ ಇಲ್ಲಿವೆ ಟಿಪ್ಸ್

ಪಾರ್ಟಿವೇರ್‌ ಆರ್ಗನ್ಜಾ ಸೀರೆಯ ಆಯ್ಕೆಗೆ ಇಲ್ಲಿವೆ ಟಿಪ್ಸ್

ಪಾರ್ಟಿವೇರ್‌ ಆರ್ಗನ್ಜಾ ಸೀರೆಯನ್ನು ಖರೀದಿಸುತ್ತೀದ್ದೀರಾ? ಹಾಗಾದಲ್ಲಿ ನೀವು ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ. ಆಗಷ್ಟೇ ನೀವು ಈ ಸೀರೆ ಉಟ್ಟಾಗ ಸೆಲೆಬ್ರೆಟಿ ಲುಕ್‌ ಪಡೆಯಬಹುದು ಎನ್ನುವ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Summer Fashion 2026: ಸಮ್ಮರ್‌ ವೆಡ್ಡಿಂಗ್‌ ಫ್ಯಾಷನ್‌ಗೆ ಕಾಲಿಟ್ಟ ಸ್ಲೀವ್‌ಲೆಸ್ ಸನ್‌ ಕಲರ್‌ ಲೆಹೆಂಗಾ

ಸಮ್ಮರ್‌ ವೆಡ್ಡಿಂಗ್‌ ಫ್ಯಾಷನ್‌ಗೆ ಸ್ಲೀವ್‌ಲೆಸ್ ಸನ್‌ ಕಲರ್‌ ಲೆಹೆಂಗಾ

Sleeveless Sun-Colored Lehenga: ಸಮ್ಮರ್‌ ಸೀಸನ್‌ನ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಇದೀಗ ಸನ್‌ ಕಲರ್‌ನ ಸ್ಲೀವ್‌ಲೆಸ್‌ ಲೆಹೆಂಗಾಗಳು ಕಾಲಿಟ್ಟಿವೆ. ಜೆನ್‌ ಜಿಯವರನ್ನು ಸವಾರಿ ಮಾಡತೊಡಗಿವೆ. ಈ ಲೆಹೆಂಗಾದ ವಿಶೇಷತೆಯಾದರೂ ಏನು ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಬೇಸಗೆಯಲ್ಲಿ ಮುಖದ ಮೊಡವೆ, ಟ್ಯಾನ್ ರಿಮೂವ್ ಮಾಡುವ ಸುಲಭ ಕ್ರಮ ಇಲ್ಲಿದೆ Video

ಮುಖದ ಕಾಂತಿ ಹೆಚ್ಚಿಸಲು ಐಸ್ ಕ್ಯೂಬ್ ಬಳಸಿ

ಸುಡು ಬಿಸಿಲು ಬೆವರಿನಿಂದಾಗಿ ಸಾಕಷ್ಟು ಜನರು ಮುಖದ ಆರೈಕೆ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ. ಸೂರ್ಯನ ನೇರ ಕಿರಣ- ಬೆವರು ಸೇರಿ ಮುಖದ ಅಂದವನ್ನೇ ಕೆಡಿಸುತ್ತದೆ. ಇವುಗಳಿಂದ ಮುಖದ ಮೇಲೆ ಮೊಡವೆ, ಸನ್ ಬರ್ನ್ ಮತ್ತು ಚರ್ಮ ಕಪ್ಪಾಗುವ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಮನೆಯಲ್ಲೇ ಯಾವ ರೀತಿಯ ಆರೈಕೆ ಮಾಡಬಹುದು? ಸುಲಭ ಪರಿಹಾರ ಏನು ಎಂದು ಆಯುರ್ವೇದ ಸೌಂದರ್ಯ ತಜ್ಞೆ ದೀಪಾ ನಾಗೇಶ್ ಮಾಹಿತಿ ನೀಡಿದ್ದಾರೆ.

Side Effects Of Packaged Food: ಮಕ್ಕಳಿಗೆ ರೆಡಿಮೇಡ್ ಆಹಾರ ನೀಡುವ ಮುನ್ನ ಎಚ್ಚರ

ಬೇಸಗೆಯಲ್ಲಿ ಮಕ್ಕಳ ಆಹಾರ ಹೇಗಿರಬೇಕು?

Health Tips: ಬೇಸಗೆ ರಜೆಯಲ್ಲಿ ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸುತ್ತೇವೆ. ಹೆಚ್ಚಾಗಿ ಅವರು ಈ ಸಂದರ್ಭದಲ್ಲಿ ರೆಡಿಮೇಡ್ ಆಹಾರಗಳನ್ನು ಬಯಸುತ್ತಾರೆ. ಮಕ್ಕಳಿಗೆ ಕೊಡುವ ರೆಡಿಮೇಡ್ ಆಹಾರ ಅವರ ಆರೋಗ್ಯವನ್ನು ಹಾಳು ಮಾಡಬಹುದು ಎಚ್ಚರ ಎನ್ನುತ್ತಾರೆ ಡಯಟೀಷಿಯನ್ ಡಾ. ಅನಿತಾ. ರೆಡಿಮೇಡ್ ಆಹಾರ ಮಕ್ಕಳಿಗೆ ನೀಡುವ ಮುನ್ನ ಅದರ ಲೇಬಲ್ ಪರೀಕ್ಷೆ ಬಹಳ ಮುಖ್ಯ. ಅದು ಯಾವ ರೀತಿ ಎಂಬುದನ್ನು ಅವರು ವಿವರಿಸಿದ್ದು ಹೀಗೆ...

ಮೈ ಸುಡುವ ಬೇಸಗೆಯಲ್ಲಿ ದೇಹ ತಂಪಾಗಿರಿಸಲು ಈ ಹುರಿದ ಹಿಟ್ಟುಗಳನ್ನು ಬಳಸಿ

ಬೇಸಗೆಯಲ್ಲಿ ತಂಪಾಗಿರಲು ಬಳಸಿ ಹುರಿಹಿಟ್ಟು

Health Tips: ಬೇಸಗೆ ದಿನಗಳಲ್ಲಿ ಊಟ ಮಾಡುವುದೇ ಬೇಡ ಎನಿಸುವಾಗ, ಕುಡಿಯುವುದಕ್ಕೆ ಏನಾದರೂ ಇದ್ದೆ ಸಾಕು ಎನಿಸುವಾಗ ಇಂಥ ಹುರಿಹಿಟ್ಟುಗಳು ದೇಹಕ್ಕೆ ಚೈತನ್ಯ ನೀಡುತ್ತವೆ. ಇವನ್ನು ಅಂಬಲಿಯಂತೆ ಮಾಡಿ ಕುಡಿಯಬಹುದು. ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿ ಮಸಾಲೆಯ ಘಮ ಬರಿಸಿಕೊಳ್ಳಬಹುದು; ಹಾಲು ಸೇರಿಸಿ ಸೇವಿಸಬಹುದು; ಮಜ್ಜಿಗೆ ಬೆರೆಸಿ ಕುಡಿಯ ಬಹುದು. ಬೇರೆ ವ್ಯಂಜನಗಳೊಂದಿಗೆ ಬೆರೆಸಿ ಖೀರಿನಂತೆ ಮಾಡಿದರೆ ರುಚಿ ಹೆಚ್ಚು. ಇದರಿಂದ ಬೇಸಗೆಯ ದಿನಗಳಲ್ಲಿ ದೇಹಕ್ಕೆ ಬೇಕಾದ ಸತ್ವಗಳು ಸುಲಭವಾಗಿ ದೊರೆತು ಪಚನಕ್ಕೆ ಕಷ್ಟವಾಗುವುದಿಲ್ಲ.

Gen G Fashion 2026: ಕಾಲೇಜು ಹುಡುಗಿಯರ ಕೈ ಬೆರಳುಗಳನ್ನು ಆಡಿಸುತ್ತಿರುವ ಮಿಡಿ ರಿಂಗ್ಸ್!

ಕಾಲೇಜು ಹುಡುಗಿಯರ ಕೈ ಬೆರಳುಗಳನ್ನು ಆಡಿಸುತ್ತಿರುವ ಮಿಡಿ ರಿಂಗ್ಸ್!

Midi Ring Fashion: ಕಾಲೇಜು ಹುಡುಗಿಯರ ಕೈ ಬೆರಳುಗಳನ್ನು ಮಿಡಿ ರಿಂಗ್‌ಗಳು ಸಿಂಗರಿಸುತ್ತಿವೆ. ಇದ್ಯಾವ ಬಗೆಯ ರಿಂಗ್ಸ್? ಏನಿದರ ವಿಶೇಷತೆ? ಈ ಎಲ್ಲದರ ಕುರಿತಂತೆ ಜ್ಯುವೆಲ್ ಸ್ಟೈಲಿಸ್ಟ್‌ಗಳು ಇಲ್ಲಿ ಸಿಂಪಲ್ಲಾಗಿ ವಿವರಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Dog Fashion 2026: ನಾಯಿಮರಿಗಳಿಗೂ ಬಂತು ವೆಡ್ಡಿಂಗ್ ಫ್ಯಾಷನ್‌ವೇರ್ಸ್!

ನಾಯಿಮರಿಗಳಿಗೂ ಬಂತು ವೆಡ್ಡಿಂಗ್ ಫ್ಯಾಷನ್‌ವೇರ್ಸ್!

ಇದೀಗ ಮುದ್ದು ಶ್ವಾನಗಳು ಕೂಡ ಮನೆಯ ಮದುವೆ ಸಮಾರಂಭಗಳಲ್ಲಿ ಸಿಂಗಾರಗೊಳ್ಳುತ್ತಿವೆ. ಇದಕ್ಕೆ ಪೂರಕ ಎಂಬಂತೆ, ನಾನಾ ಡಿಸೈನರ್‌ವೇರ್‌ಗಳು ಬಂದಿವೆ. ಸ್ಯಾಟಿನ್, ವೆಲ್ವೆಟ್, ಕಾಟನ್, ಕಾಟನ್ ಸಿಲ್ಕ್ ಹೀಗೆ ನಾನಾ ಫ್ಯಾಬ್ರಿಕ್‌ನ ಫ್ರಾಕ್ ಶೈಲಿಯ ಡ್ರೆಸ್‌ಗಳು, ಹೆಣ್ಣು ನಾಯಿಮರಿಗಳಿಗೆ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದರೇ, ಗಂಡು ನಾಯಿಮರಿಗಳಿಗೆ ನೋಡಲು ಕೋಟ್ ಎಂದೆನಿಸುವ ವೇಸ್ಟ್‌ಕೋಟ್ ಶೈಲಿಯಂತವು ಬಂದಿವೆ.

Astro Tips: ಸೋಮವಾರ ಶಿವನ ಜೊತೆ ಈ ದೇವರನ್ನು ಪೂಜಿಸಿದರೆ ಸಿಗುತ್ತದೆ ವಿಶೇಷ ಫಲ!

ಸೋಮವಾರ ಶಿವನ ಜೊತೆ ಈ ದೇವರ ಪೂಜೆ ಶುಭ ತರುತ್ತದೆ

ಸೋಮವಾರ ಶಿವನ ಆರಾಧನೆಗೆ ಅತ್ಯಂತ ಪವಿತ್ರ ದಿನ. ಶಿವನೊಂದಿಗೆ ಚಂದ್ರದೇವ, ಗಂಗಾಮಾತೆ, ನಂದಿ, ಬಿಲ್ವಪತ್ರೆ ಮತ್ತು ಪಾರ್ವತಿ ದೇವಿಯನ್ನು ಪೂಜಿಸಿದರೆ ಮಾನಸಿಕ ಶಾಂತಿ, ದಾಂಪತ್ಯ ಸುಖ ಹಾಗೂ ಇಷ್ಟಾರ್ಥ ಸಿದ್ಧಿ ಲಭಿಸುತ್ತದೆ. ಹಾಗಾದ್ರೆ ಸೋಮವಾರ ಶಿವನೊಂದಿಗೆ ಯಾವ ದೇವರುಗಳನ್ನು ಪೂಜಿಸಬೇಕು..? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಸಲಹೆ ಏನು..? ಇಲ್ಲಿದೆ ಮಾಹಿತಿ

Vastu Tips; ಕರ್ಪೂರದಿಂದ ಮನೆಯ ವಾಸ್ತು ದೋಷ ನಿವಾರಣೆ: ಆರ್ಥಿಕ ಸಮಸ್ಯೆ, ಕಲಹಗಳಿಗೆ ಇಲ್ಲಿದೆ ಪರಿಹಾರ

ಕರ್ಪೂರದಿಂದ ವಾಸ್ತು ದೋಷ ನಿವಾರಣೆ..!

ಕರ್ಪೂರವನ್ನು ಬಳಸಿ ಮನೆಯ ವಾಸ್ತು ದೋಷಗಳನ್ನು ನಿವಾರಿಸಿ, ಆರ್ಥಿಕ ಸಮಸ್ಯೆಗಳು, ಕುಟುಂಬದ ಕಲಹಗಳು ಹಾಗೂ ದಾಂಪತ್ಯ ವೈಮನಸ್ಯವನ್ನು ಕಡಿಮೆ ಮಾಡಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಾಗಾದರೆ, ಕರ್ಪೂರವನ್ನು ಬಳಸಿ ಮನೆಯ ವಾಸ್ತು ದೋಷಗಳನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ನೋಡೋಣ.

ಹಿಮ್ಮಡಿ ಒಡಕಿನಿಂದ ಸಮಸ್ಯೆ ಅನುಭವಿಸುತ್ತಿದ್ದೀರಾ? ಹಾಗಾದ್ರೆ ಈ ಟಿಪ್ಸ್‌ ಒಮ್ಮೆ ಫಾಲೋ ಮಾಡಿ ನೋಡಿ

ಹಿಮ್ಮಡಿ ಒಡಕಿನಿಂದ ಸಮಸ್ಯೆ ಅನುಭವಿಸುತ್ತಿದ್ದೀರಾ? ಇಲ್ಲಿದೆ ಪರಿಹಾರ

Cracked Heels Remedies : ಒಡೆದ ಹಿಮ್ಮಡಿಗಳು ಯಾವುದೇ ಪಾದಗಳನ್ನೂ ಕಾಡಬಹುದು. ಆ ಭಾಗದ ಚರ್ಮ ದಪ್ಪವಾಗಿ, ಒಣಗಿ, ಒರಟಾಗಿ ಬಿರಿಯಲು, ಪುಡಿಯಾಗಲು ಪ್ರಾರಂಭವಾಗುತ್ತದೆ. ಇದಕ್ಕೆ ಆರಂಭದಲ್ಲೇ ಮದ್ದರೆದರೆ ತಹಬಂದಿಗೆ ಬಂದೀತು. ಸ್ವಲ್ಪ ಅಜಾಗ್ರತೆ ತೋರಿದರೂ, ಹೆಜ್ಜೆ ಇಡಲಾಗದಂತೆ ನೋವು ಕಾಡುತ್ತದೆ.

ಪೀರಿಯಡ್ಸ್‌ ಸಮಯದಲ್ಲಿ ಅಧಿಕ ರಕ್ತಸ್ರಾವ ಇದೆಯೇ?ಹಾಗಾದ್ರೆ ಈ ಟಿಪ್ಸ್‌ ಒಮ್ಮೆ ಫಾಲೋ ಮಾಡಿ

ಪೀರಿಯಡ್ಸ್‌ ಸಮಯದಲ್ಲಿ ಅಧಿಕ ರಕ್ತಸ್ರಾವ ಇದೆಯೇ? ಇಲ್ಲಿದೆ ಮಾಹಿತಿ

Remedies For Periods Pain: ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ನೋವು ಎನ್ನುವುದು ಸಾಮಾನ್ಯ ಸಂಗತಿ. ಹೊಟ್ಟೆ ನೋವು, ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಈ ಮಾಸಿಕ ದಿನಗಳಲ್ಲಿ ನೋವು ನಿವಾರಕಗಳು ಹೆಚ್ಚಾಗಿ ಪರಿಹಾರವಾಗಿದ್ದರೂ, ಅನೇಕ ಮಹಿಳೆಯರು ಈಗ ಮುಟ್ಟಿನ ಚಕ್ರದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.

ನೀವು ನಿತ್ಯ ಬಳಸುವ ಟೂತ್‌ಬ್ರಷ್‌ಗೂ ಇದೆ ಎಕ್ಸ್‌ಪೈರಿ ಡೇಟ್: ಎಷ್ಟು ದಿನಕ್ಕೊಮ್ಮೆ ಬದಲಾಯಿಸಬೇಕು? ಈ ಬಗ್ಗೆ ದಂತ ವೈದ್ಯರ ಸಲಹೆ ಏನು?

ಹಲ್ಲುಜ್ಜುವ ಬ್ರಷ್ ಎಷ್ಟು ಸಮಯದವರೆಗೆ ಬಳಸಬಹುದು?

ಒಂದು ಟೂತ್ ಬ್ರಷ್ ಅನ್ನು ಮೂರು ತಿಂಗಳಿಗಿಂತ ಹೆಚ್ಚಾಗಿ ಬಳಸಬಾರದು ಎಂದು ದಂತ ವೈದ್ಯರು ಸಲಹೆ ನೀಡಿದ್ದಾರೆ. ಟೂತ್ ಬ್ರಷ್ ಸವೆದುಹೋದಂತೆ ಕಂಡಾಗ ನೀವೆಲ್ಲ ಬದಲಾಯಿಸುತ್ತೀರಿ. ಆದರೆ ದಂತವೈದ್ಯರು ಟೂತ್ ಬ್ರಷ್ ಅವಧಿ ಮುಗಿಯುವ ದಿನಾಂಕ ಇದೆ. ಅದನ್ನು ಗಮನಿಸಬೇಕು ಎಂದು ಹೇಳುತ್ತಾರೆ.

ಮಹಿಳೆಯರನ್ನು ಆದಿಶಕ್ತಿ ಎನ್ನಲು ಕಾರಣವೇನು? ವಿಜ್ಞಾನ ಈ ಬಗ್ಗೆ ಹೇಳುವುದೇನು?

ಮಹಿಳೆಯರನ್ನು ಆದಿ ಶಕ್ತಿ ಎನ್ನಲಾಗುತ್ತದೆ ಏಕೆ?

ಮಹಿಳೆಯರನ್ನು ನಾವು ಆದಿ ಶಕ್ತಿ ಎಂದು ಕರೆಯುತ್ತೇವೆ. ಇದನ್ನು ವಿಜ್ಞಾನ ಕೂಡ ಒಪ್ಪುತ್ತದೆ. ಇದಕ್ಕೆ ಮುಖ್ಯ ಕಾರಣ ಆಕೆಯ ಮೆದುಳು. ಆಕೆಯ ಮೆದುಳು ಸಂಪೂರ್ಣವಾಗಿ ಜಾಗೃತಗೊಂಡರೆ ಆಕೆ ಆದಿ ಶಕ್ತಿಯಾಗುತ್ತಾಳೆ ಎನ್ನುವುದನ್ನು ನವರಾತ್ರಿಯಲ್ಲಿ ನಾವು ಪೂಜಿಸುವ ನವದುರ್ಗೆಯರು ಹೇಳುತ್ತಾರೆ ಎನ್ನುತ್ತಾರೆ ಪ್ರೊ. ಸುತ್ತೂರು ಮಾಲಿನಿ.

Akshaya Tritiya 2026: ಅಕ್ಷಯ ತೃತೀಯ ಸೀಸನ್‌ನಲ್ಲಿ ಬ್ರೈಡಲ್ ಜ್ಯುವೆಲರಿಗಳಿಗೆ ಹೆಚ್ಚಿದ ಬೇಡಿಕೆ

ಅಕ್ಷಯ ತೃತೀಯ ಸೀಸನ್‌ನಲ್ಲಿ ಬ್ರೈಡಲ್ ಜ್ಯುವೆಲರಿಗಳಿಗೆ ಹೆಚ್ಚಿದ ಬೇಡಿಕೆ

Bridal Jewellery: ಅಕ್ಷಯ ತೃತೀಯ ಸೀಸನ್ ಹಿನ್ನೆಲೆಯಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಬ್ರೈಡಲ್ ಜ್ಯುವೆಲರಿಗಳು ಆಭರಣ ಲೋಕದಲ್ಲಿ ಬಿಡುಗಡೆಗೊಂಡಿವೆ. ಮದುಮಗಳು ಮಾತ್ರವಲ್ಲ, ಮದುವೆಯಲ್ಲಿ ಪಾಲ್ಗೊಳ್ಳುವ ಹೆಣ್ಣು ಮಕ್ಕಳು ಕೂಡ ಸಾಮಾನ್ಯವಾಗಿ ಧರಿಸುವಂತಹ ವೆರೈಟಿ ಚಿನ್ನಾಭರಣಗಳು ಲಗ್ಗೆ ಇಟ್ಟಿವೆ. ಯಾವ್ಯಾವ ಬಗೆಯವು ಬೇಡಿಕೆ ಹೆಚ್ಚಿಸಿಕೊಂಡಿವೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.

Akshaya Tritiya 2026: ಲಕ್ಷುರಿ ಜ್ಯುವೆಲರಿ ಫ್ಯಾಷನ್‌ಗೆ ಸೇರಿದ ಡೈಮಂಡ್ ಆಭರಣಗಳಿವು

ಲಕ್ಷುರಿ ಜ್ಯುವೆಲರಿ ಫ್ಯಾಷನ್‌ಗೆ ಸೇರಿದ ಡೈಮಂಡ್ ಆಭರಣಗಳಿವು

ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರಿಗೆ ಪ್ರಿಯವಾಗುವಂತಹ ನಾನಾ ಕಂಟೆಂಪರರಿ ವಿನ್ಯಾಸದ ಮನಮೋಹಕ ಡೈಮಂಡ್ ಜ್ಯುವೆಲರಿಗಳು ಅಕ್ಷಯ ತೃತೀಯ ಸೀಸನ್ನಲ್ಲಿ ಆಭರಣ ಲೋಕಕ್ಕೆ ಎಂಟ್ರಿ ನೀಡಿವೆ. ಇತ್ತೀಚೆಗೆ ವಜ್ರದ ಆಭರಣಗಳು, ಫ್ಯಾನ್ಸಿ ಆಭರಣಗಳಾಗಿ ಗುರುತಿಸಿಕೊಂಡಿವೆ. ಈ ಕುರಿತಂತೆ ಇಲ್ಲಿದೆ ವರದಿ.

World Heritage Day 2026: ವಿಶ್ವ ಪರಂಪರೆ ದಿನ 2026: ಪಾರಂಪರಿಕ ತಾಣಗಳ ಸಂರಕ್ಷಣೆಯ ಮಹತ್ವ ಏನು?

ವಿಶ್ವ ಪರಂಪರೆ ದಿನ: ಪರಂಪರೆ ಸಂರಕ್ಷಣೆ ನಮ್ಮ ಹೊಣೆ

ಪ್ರತಿ ವರ್ಷ ಏಪ್ರಿಲ್ 18ರಂದು ಆಚರಿಸಲಾಗುವ ವಿಶ್ವ ಪರಂಪರೆ ದಿನವು ಐತಿಹಾಸಿಕ ಸ್ಮಾರಕಗಳು, ಪಾರಂಪರಿಕ ತಾಣಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುತ್ತದೆ. 2026ರ ಥೀಮ್ ಸಂಘರ್ಷ ಮತ್ತು ವಿಪತ್ತುಗಳ ಸಂದರ್ಭಗಳಲ್ಲಿ ಪರಂಪರೆಯ ರಕ್ಷಣೆಯ ಮಹತ್ವವನ್ನು ಒತ್ತಿಹೇಳುತ್ತದೆ.

Heritage Sites: ಭಾರತದಲ್ಲಿ ಎಷ್ಟು ಯುನೆಸ್ಕೋ ತಾಣಗಳಿವೆ? ಅತಿ ಹೆಚ್ಚು ಪರಂಪರೆ ತಾಣಗಳ ದೇಶ ಯಾವುದು?

ಭಾರತದ ರಮ್ಯಮನೋಹರ ಯುನೆಸ್ಕೋ ತಾಣಗಳ ಪಟ್ಟಿ ಇಲ್ಲಿದೆ!

ಭಾರತದಲ್ಲಿ ಒಟ್ಟು 44 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ತಾಣಗಳಿವೆ. ವಿಶ್ವ ಮಟ್ಟದಲ್ಲಿ ಇಟಲಿ 61 ತಾಣಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಚೀನಾ ಮತ್ತು ಜರ್ಮನಿ ನಂತರದ ಸ್ಥಾನಗಳಲ್ಲಿ ಇವೆ.

‍ಧ್ವನಿಯ ಕಾಳಜಿ ಮಾಡುವುದು ಹೇಗೆ?

ನಿಮ್ಮ ಧ್ವನಿಯ ಆರೈಕೆ ಮಾಡುವುದು ಹೇಗೆ?

Take Care For Voice: ಇತ್ತೀಚಿನ ವರ್ಷಗಳಲ್ಲಿ ಧ್ವನಿಯ ಸಮಸ್ಯೆ ಹೊತ್ತು ಚಿಕಿತ್ಸೆ ಪಡೆಯುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಹಾಡುವವರು, ರಂಗ ಕಲಾವಿದರು, ಪಾಠ ಮಾಡುವವರು- ಹೀಗೆ ಧ್ವನಿಯ ಅಗತ್ಯ ಇರುವವರು ಮಾತ್ರವಲ್ಲ, ಎಲ್ಲರೂ ಕಾಳಜಿ ಮಾಡ ಬೇಕಾದ ಅಂಗವಿದು. ಹಾಗಾದರೆ ನಮ್ಮ ಧ್ವನಿಯ ಕಾಳಜಿಯನ್ನು ಹೇಗೆ ಮಾಡಬೇಕು? ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹೇಗೆ? ಸಮಸ್ಯೆ ಬಂದಾಗ ಏನು ಮಾಡಬೇಕು?

ದೇಶಾದ್ಯಂತ ತೀವ್ರ ಬಿಸಿಗಾಳಿ ಎಚ್ಚರಿಕೆ: ಸುರಕ್ಷತಾ ಕ್ರಮಕ್ಕೆ ವೈದ್ಯರ ಸಲಹೆಯೇನು?

ದೇಶಾದ್ಯಂತ ತೀವ್ರ ಬಿಸಿಗಾಳಿ ಎಚ್ಚರಿಕೆ

ಭಾರತದ ಹಲವು ರಾಜ್ಯಗಳಲ್ಲಿ ಏಪ್ರಿಲ್ ತಿಂಗಳಲ್ಲೇ ತಾಪಮಾನ 40°C ದಾಟಿದ್ದು, ಭಾರತೀಯ ಹವಾಮಾನ ಇಲಾಖೆ ಬಿಸಿಗಾಳಿ ಕುರಿತು ಎಚ್ಚರಿಕೆ ನೀಡಿದೆ. ದೇಹವು ಇನ್ನೂ ಬೇಸಿಗೆಗೆ ಹೊಂದಿಕೊಳ್ಳದ ಕಾರಣ ಆರಂಭಿಕ ಹೀಟ್‌ವೇವ್ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳಿದ್ದಾರೆ. ನಿರ್ಜಲೀಕರಣ ಮತ್ತು ಹೀಟ್‌ಸ್ಟ್ರೋಕ್ ಅಪಾಯ ಹೆಚ್ಚಿರುವುದರಿಂದ ಜನರು ಸಾಕಷ್ಟು ನೀರು ಕುಡಿಯುವುದು, ಬಿಸಿಲಿನಿಂದ ದೂರವಿರುವುದು ಮತ್ತು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

Akashaya Trutiya 2026: ಅಕ್ಷಯ ತೃತೀಯ ಸೀಸನ್‌ನಲ್ಲಿ ಟ್ರೆಂಡಿಯಾದ ರಾಣಿ ಹಾರಗಳಿವು

ಅಕ್ಷಯ ತೃತೀಯ ಸೀಸನ್‌ನಲ್ಲಿ ಟ್ರೆಂಡಿಯಾದ ರಾಣಿ ಹಾರಗಳಿವು

ಅಕ್ಷಯ ತೃತೀಯ ಸೀಸನ್‌ನಲ್ಲಿ ಬಗೆಬಗೆಯ ರಾಣಿ ಹಾರಗಳು ಟ್ರೆಂಡಿಯಾಗಿವೆ. ಜ್ಯುವೆಲ್ ಪ್ರಿಯರ ಮನಸೆಳೆದಿವೆ. ಅಂದಹಾಗೆ, ಈ ರಾಣಿ ಹಾರದ ಡಿಸೈನ್‌ಗಳು ಹೊಸತೇನಲ್ಲ! ರಾಜ-ಮಹಾರಾಜರು ಧರಿಸುತ್ತಿದ್ದ ರಾಯಲ್ ಲುಕ್ ನೀಡುತ್ತಿದ್ದ ರಾಣಿ ಹಾರಗಳು ನೋಡಲು ಗ್ರ್ಯಾಂಡ್ ಆಗಿರುತ್ತವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.

Akshaya Tritiya 2026: ಜೆನ್ ಜಿ ಯುವತಿಯರಿಗಾಗಿ ಬಂತು ವಜ್ರಾಭರಣದ ಫ್ಯಾಷನ್ ಜ್ಯುವೆಲರಿಗಳು

ಜೆನ್ ಜಿ ಯುವತಿಯರಿಗಾಗಿ ಬಂತು ವಜ್ರಾಭರಣದ ಫ್ಯಾಷನ್ ಜ್ಯುವೆಲರಿಗಳು

Diamond Fashion Jewellery: ಅಕ್ಷಯ ತೃತೀಯ ಸೀಸನ್‌ನಲ್ಲಿ ಮಾಡರ್ನ್ ಹಾಗೂ ಜೆನ್ ಜಿ ಯುವತಿಯರು ಇಷ್ಟಪಡುವಂತಹ ಫ್ಯಾಷನ್ ಜ್ಯುವೆಲರಿಗಳು ವಜ್ರಾಭರಣಗಳಲ್ಲೂ ಎಂಟ್ರಿ ನೀಡಿವೆ. ಯಾವ್ಯಾವ ಡಿಸೈನ್‌ನವು ಹೆಚ್ಚು ಜನಪ್ರಿಯವಾಗಿವೆ? ಈ ಕುರಿತ ವಿವರ ಇಲ್ಲಿದೆ.

ಮಕ್ಕಳು ಬುದ್ಧಿವಂತರಾಗಲು ಯಾವ ರೀತಿಯ ಆಹಾರ ನೀಡಬೇಕು? ಪ್ರತಿ ಪೋಷಕರು ತಿಳಿಯಲೇಬೇಕಾದ ವಿವರ ಇಲ್ಲಿದೆ

ಮಕ್ಕಳ ಆಹಾರದಲ್ಲಿ ಇರಲೇಬೇಕಾದ ವಸ್ತುಗಳು ಯಾವುದು?

ಮಕ್ಕಳು ಚುರುಕಾಗಿರಬೇಕು, ಬುದ್ದಿವಂತರಾಗಿರಬೇಕು ಎನ್ನುವುದು ಎಲ್ಲ ಪೋಷಕರ ಆಸೆ. ಇದಕ್ಕೆ ನಾವು ಅವರ ಆಹಾರ ಕ್ರಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು. ಮಕ್ಕಳು ಬುದ್ದಿವಂತರಾಗಲು ಅವರ ಆಹಾರದಲ್ಲಿ ಇರಲೇಬೇಕಾದ ವಸ್ತುಗಳು ಯಾವುದು ಎನ್ನುವ ಕುರಿತು ಪ್ರೊ. ಸುತ್ತೂರು ಮಾಲಿನಿ ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ಗೆ ನೀಡಿರುವ ಮಾಹಿತಿ ಇಲ್ಲಿದೆ.

ವಾಲ್ ನಟ್ ತಿಂದರೆ ಸಿಗುವ ಆರೋಗ್ಯ ಲಾಭವೇನು?

ವಾಲ್‌ನಟ್‌ ತಿನ್ನುವ ಪ್ರಯೋಜನಗಳು ಒಂದೆರಡಲ್ಲ

Health Tips: ನೋಡುವುದಕ್ಕೆ ನೆರಿಗೆ-ಮಡಿಕೆಗಳ ಮುದ್ದೆಯಂತೆ ಕಾಣುವ ವಾಲ್‌ನಟ್‌ಗಳು ಬೀಜ/ಕಾಯಿಗಳ ಸಾಲಿನಲ್ಲೇ ಅನನ್ಯವಾದವು. ಕಾರಣ, ಅವುಗಳಲ್ಲಿರುವ ಸತ್ವಗಳ ಸಾಂದ್ರತೆ. ತಾಜಾ ವಾಲ್‌ನಟ್‌ಗಳು ಹಾಗೆಯೇ ತಿನ್ನುವುದಕ್ಕೆ ಇಷ್ಟವಾಗುತ್ತವೆ. ಅದರಲ್ಲೂ ದೊಡ್ಡ ಚಿಪ್ಪನ್ನು ಕುಟ್ಟಿ ಒಡೆದು, ಒಳಗಿನ ಅಂಕುಡೊಂಕಾದ ವಾಲ್‌ನಟ್‌ ತಿನ್ನುವುದು ಮಕ್ಕಳಿಗೆ ಪ್ರಿಯವಾದ ಕೆಲಸ. ಅವುಗಳನ್ನು ಸಲಾಡ್‌ಗಳಲ್ಲಿ ಬಳಸಿ, ಮೆತ್ತನೆಯ ಸಲಾಡ್‌ಗಳಿಗೆ ಕರುಂಕುರುಂ ರುಚಿಯನ್ನು ನೀಡಬಹುದು. ಇಂತಿಪ್ಪ ವಾಲ್‌ನಟ್‌ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು?

Astro Tips: ಮನೆಯಿಂದ ಹೊರಡುವಾಗ ಈ ಸಂಕೇತಗಳು ಕಂಡರೆ ಅದೃಷ್ಟ ನಿಮ್ಮದಾಗುತ್ತದೆ!

ದಾರಿಯಲ್ಲಿ ಇವು ಕಂಡರೆ ಶುಭ ಫಲ ಖಚಿತ

ಮನೆಯಿಂದ ಹೊರಡುವಾಗ ದಾರಿಯಲ್ಲಿ ಕಾಣುವ ಕೆಲವು ಸಂಕೇತಗಳು ಶುಭ ಶಕುನಗಳೆಂದು ಶಕುನ ಶಾಸ್ತ್ರ ಹೇಳುತ್ತದೆ. ಶಂಖ, ನವಿಲು, ಹಸು, ನಾಣ್ಯ ಇತ್ಯಾದಿ ಕಂಡರೆ ಅದೃಷ್ಟ ಮತ್ತು ಆರ್ಥಿಕ ಲಾಭಗಳ ಸೂಚನೆಗಳಾಗಿವೆ ಎಂಬ ನಂಬಿಕೆ ಇದೆ.

Loading...