ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೈಫ್‌ಸ್ಟೈಲ್‌

Shravana Masa: ಶ್ರಾವಣದಲ್ಲಿ ಈ 5 ವಸ್ತುಗಳನ್ನು ಮನೆಗೆ ತನ್ನಿ: ಶಿವನ ಕೃಪೆ, ಸುಖ-ಸಮೃದ್ಧಿ ಹೆಚ್ಚಾಗುತ್ತದೆ..!

ಶ್ರಾವಣದಲ್ಲಿ ಮನೆಗೆ ತರಬೇಕಾದ 5 ಮಂಗಳಕರ ವಸ್ತುಗಳು ಇವು..!

ಶ್ರಾವಣ ಮಾಸವನ್ನು ಭಗವಾನ್ ಶಿವನ ಆರಾಧನೆಗೆ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ಶಿವನಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಪ್ರಿಯವಾದ ವಸ್ತುಗಳ ಅರ್ಪಣೆ ಮಾಡುವ ಸಂಪ್ರದಾಯವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರಾವಣದಲ್ಲಿ ಡಮರು, ರುದ್ರಾಕ್ಷಿ, ಶಮಿ, ಗಂಗಾಜಲ ಮತ್ತು ಬಿಲ್ವಪತ್ರೆಯನ್ನು ಮನೆಗೆ ತಂದು ಭಕ್ತಿಯಿಂದ ಪೂಜಿಸುವುದರಿಂದ ಮನೆಯಲ್ಲಿ ಶಾಂತಿ, ಸಕಾರಾತ್ಮಕತೆ, ಸುಖ-ಸಮೃದ್ಧಿ ನೆಲೆಸುತ್ತದೆ. ಈ ಐದು ವಸ್ತುಗಳ ಧಾರ್ಮಿಕ ಮಹತ್ವವೇನು ಎಂಬುದನ್ನು ತಿಳಿಯೋಣ.

ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಸಿದ್ಧತೆ; ಬಿಜೆಪಿಯಲ್ಲಿ ಹೊಸ ಹುದ್ದೆ ಪಡೆದ ಸಚಿವರಿಗೆ ಕೊಕ್, ಹೊಸ ಮುಖಗಳಿಗೆ ಮಣೆ ಸಾಧ್ಯತೆ: ರಾಜ್ಯದಿಂದ ಯಾರಿಗೆ ಸಿಗುತ್ತೆ ಚಾನ್ಸ್‌?

ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಸಿದ್ಧತೆ?

Modi 3.0 Cabinet Reshuffle: ಬಿಜೆಪಿಯ ಹೊಸ ರಾಷ್ಟ್ರೀಯ ತಂಡ ರಚನೆಯ ಬೆನ್ನಲ್ಲೇ ಕೇಂದ್ರ ಸಚಿವ ಸಂಪುಟ ಪುನಾರಚನೆಯ ಚರ್ಚೆ ತೀವ್ರಗೊಂಡಿದೆ. ಪಕ್ಷದಲ್ಲಿ ಹೊಸ ಸಂಘಟನಾ ಜವಾಬ್ದಾರಿ ಪಡೆದ ಸಚಿವರು ಹಾಗೂ ರಾಜ್ಯಸಭಾ ಅವಧಿ ಪೂರ್ಣಗೊಳಿಸಲಿರುವ ಸಚಿವರ ಸ್ಥಾನ ಬದಲಾವಣೆಯಾಗುವ ಸಾಧ್ಯತೆ ಇದ್ದು, ಅವರ ಬದಲಿಗೆ ಯುವಕರು, ಮಹಿಳೆಯರು ಮತ್ತು ಮಿತ್ರಪಕ್ಷಗಳ ನಾಯಕರಿಗೆ ಅವಕಾಶ ಸಿಗಬಹುದು ಎನ್ನಲಾಗಿದೆ. ಹಲವು ಸಚಿವರು ಒಂದಕ್ಕಿಂತ ಹೆಚ್ಚು ಖಾತೆ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಖಾತೆಗಳ ಮರುಹಂಚಿಕೆಯ ಸಾಧ್ಯತೆಯೂ ಇದೆ.

Raksha Bandhan 2026: ಊಹೆಗೂ ಮೀರಿದ ಡಿಸೈನ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ರಾಖಿಗಳು

ಊಹೆಗೂ ಮೀರಿದ ಡಿಸೈನ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ರಾಖಿಗಳು

ಈ ವರ್ಷದ ರಾಖಿ ಹಬ್ಬಕ್ಕೆ ದಿನ ಗಣನೆ ಆರಂಭವಾಗಿದೆ. ಕಾಟನ್, ಸಿಲ್ವರ್-ಗೋಲ್ಡನ್ ಪೇಪರ್, ಜರಿ-ದಾರದಂತಹ ಹಳೆ ವಿನ್ಯಾಸದ ರಾಖಿಗಳು ಸೈಡಿಗೆ ಸರಿದಿದ್ದು, ಕುಸುರಿ-ಕಲಾಂಕಾರಿ ಬಣ್ಣ ಬಣ್ಣದ ವಿನ್ಯಾಸದ ಡಿಸೈನರ್ ರಾಖಿಗಳು ಹೊಸ ಲುಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ರಾಖಿಗಳು, ಉಡುಗೊರೆಗಳು ಮತ್ತು ಇನ್ನಷ್ಟು ರಕ್ಷಾಬಂಧನದ ತಾಣ

ರಾಖಿಗಳು, ಉಡುಗೊರೆಗಳು ಮತ್ತು ಇನ್ನಷ್ಟು ರಕ್ಷಾಬಂಧನದ ತಾಣ

ಪ್ರೈಮ್ ಸದಸ್ಯರು ಹೋಮ್, ಕಿಚನ್, ದೈನಂದಿನ ಅಗತ್ಯ ವಸ್ತುಗಳು, ಫ್ಯಾಷನ್, ಬ್ಯೂಟಿ ಮತ್ತು ಹೆಚ್ಚಿನ ವರ್ಗಗಳಲ್ಲಿ ಪ್ರೈಮ್-ಮಾತ್ರ ಆಫರ್‌ಗಳ ಮೂಲಕ ಹೆಚ್ಚುವರಿ 5% ಉಳಿತಾಯವನ್ನು ಆನಂದಿಸ ಬಹುದು. ಕೇವಲ ₹1 ರಿಂದ ಪ್ರಾರಂಭವಾಗುವ ರೋಲಿ ಚಾವಲ್ ಕಾಂಬೋದಿಂದ ಹಿಡಿದು ₹19 ರಿಂದ ಪ್ರಾರಂಭವಾಗುವ 500 ಕ್ಕೂ ಹೆಚ್ಚು ಅನನ್ಯ ರಾಖಿಗಳವರೆಗೆ, ಅಮೆಜಾನ್ ನೌ ಹಲವಾರು ನಗರಗಳಲ್ಲಿ ನಿಮಿಷಗಳಲ್ಲಿ ಗ್ರಾಹಕರಿಗೆ ಹಬ್ಬದ ಅಗತ್ಯ ವಸ್ತುಗಳನ್ನು ತಲುಪಿಸುತ್ತದೆ

Onam Saree Fashion 2026: ಓಣಂ ಸೀರೆ ಸೆಲೆಕ್ಷನ್‌ಗೆ ಇಲ್ಲಿದೆ ಸಿಂಪಲ್ ಐಡಿಯಾ

ಓಣಂ ಸೀರೆ ಸೆಲೆಕ್ಷನ್‌ಗೆ ಇಲ್ಲಿದೆ ಸಿಂಪಲ್ ಐಡಿಯಾ

Onam Saree Fashion 2026: ಓಣಂ ಹಬ್ಬದಂದು ಸೀರೆ ಉಡುವಿರಾದಲ್ಲಿ ಯಾವ ರೀತಿಯ ಸೀರೆಗಳನ್ನು ಸೆಲೆಕ್ಟ್ ಮಾಡಬೇಕು? ಹೇಗಿರಬೇಕು? ಈ ಕುರಿತಂತೆ ಸೀರೆ ಎಕ್ಸ್‌ಪರ್ಟ್ಸ್ ಒಂದಿಷ್ಟು ಐಡಿಯಾ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Eid Milad Jewel Fashion 2026: ಈದ್ ಮಿಲಾದ್‌ಗೆ ಬಂತು ಮಿನುಗುವ ಇಯರಿಂಗ್ಸ್

ಈದ್ ಮಿಲಾದ್‌ಗೆ ಬಂತು ಮಿನುಗುವ ಇಯರಿಂಗ್ಸ್

ಈ ಬಾರಿಯ ಈದ್ ಮಿಲಾದ್ ಹಬ್ಬದ ಸಂಭ್ರಮಕ್ಕೆ ಮಿನುಗುವ ಇಯರಿಂಗ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಟ್ರೆಂಡಿಯಾಗಿವೆ. ಈ ಸೀಸನ್‌ನಲ್ಲಿ ಧರಿಸಿದಲ್ಲಿ ನೇತಾಡುವಂತಹ ಕ್ರಿಸ್ಟಲ್ ಹಾಗೂ ಸ್ಟೋನ್ಸ್‌ನ ಬಿಗ್ ಚಾಂದಬಾಲಿ, ಶ್ಯಾಂಡೆಲಿಯರ್ ಡ್ಯಾಂಗ್ಲಿಂಗ್ಸ್, ಕುಂದನ್ ಬಿಗ್ ಹ್ಯಾಂಗಿಂಗ್ಸ್, ಶಿಮ್ಮರ್ ಟರ್ಕಿಶ್ ಇಯರಿಂಗ್ಸ್, ಬಾಲಿವುಡ್ ಸ್ಟೈಲ್ ಕುಂದನ್ ಇಯರಿಂಗ್ಸ್ ಜ್ಯುವೆಲ್ ಫ್ಯಾಷನ್‌ನಲ್ಲಿ ಸೇರಿವೆ. ಈ ಕುರಿತಂತೆ ಇಲ್ಲಿದೆ ವರದಿ.

Health Tips: ಆರೋಗ್ಯಪೂರ್ಣ ಜೀವನ ಸಾಗಿಸಬೇಕೆ? ಬೆಳಗಿನ ಉಪಾಹಾರ ಹೀಗಿರಲಿ

ಬೆಳಗಿನ ಉಪಾಹಾರ ಹೇಗಿದ್ದರೆ ಸೂಕ್ತ?

Healthy Breakfast: ಬೆಳಗಿನ ಉಪಾಹಾರ ದಿನದ ಅತಿ ಮುಖ್ಯ ಆಹಾರ ಎನ್ನುವುದು ನಿಜ. ಅದರ ಜತೆಗೆ ನಾವು ಯಾವ ರೀತಿಯ ಆಹಾರ ಸೇವಿಸುತ್ತಿದ್ದೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಆರೋಗ್ಯಪೂರ್ಣ ಜೀವನ ನಡೆಸಲು ಬೆಳಗಿನ ಉಪಾಹಾರ ಪೌಷ್ಟಿಕಾಂಶದಿಂದ ಕೂಡಿರಬೇಕು. ಹಾಗಾದರೆ ಉಪಾಹಾರ ಹೇಗಿರಬೇಕು ಎನ್ನುವುದನ್ನು ಇಲ್ಲಿ ನೋಡೋಣ.

ಐದು ದಶಕದ ನಂತರ ಯುವ ಜನರ ಮನ ಗೆದ್ದ ಅಗಲ ಬಾಟಂನ ಜೀನ್ಸ್: ಹಳೆ ಫ್ಯಾಷನ್‌ ಅಪ್ಪಿಕೊಂಡ ಹೊಸ ಜೆನ್

ಹಳೆ ಫ್ಯಾಷನ್‌ ಅಪ್ಪಿಕೊಂಡ ಹೊಸ ಜೆನ್

ಹಳೆಯ ಹ್ಯಾಂಡ್‌ಬ್ಯಾಗ್‌ಗಳು, ವಾಚ್‌ಗಳು ಮತ್ತು ಸಾಂಪ್ರದಾಯಿಕ ಆಕ್ಸೆಸರೀಸ್‌ಗಳೂ ಮತ್ತೆ ಟ್ರೆಂಡ್‌ಗೆ ಬರುತ್ತಿವೆ. ಒಟ್ಟಿನಲ್ಲಿ ಹೇಳುವುದಾದರೆ, ಈಗ ಅಜ್ಜಿಯ ವಾರ್ಡ್‌ರೋಬ್ ನಮ್ಮದ ಕ್ಕಿಂತ ಹೆಚ್ಚು ಫ್ಯಾಷನೇ ಬಲ್ ಆಗಿರಬಹುದು! ಒಂದು ದಿನ ಸ್ಕಿನ್ನಿ ಜೀನ್ಸ್‌ಗಳದ್ದೇ ಹವಾ; ಮರುದಿನ ಅವು ಹಾಕಿಕೊಂಡರೆ ಫ್ಯಾಷನ್ ಲೋಕಕ್ಕೇ ಅಪಮಾನ ಮಾಡಿದಂತೆ!

ಮೈಮರೆತು ರೀಲ್ಸ್‌ ನೋಡಿ ಕಣ್ಣುಗಳ ಕಾಳಜಿ ಮರೆತರೆ ಹೇಗೆ? ದೃಷ್ಟಿ ಚೆನ್ನಾಗಿರಬೇಕೆಂದರೆ ಆರೈಕೆ ಹೇಗಿರಬೇಕು? ಪ್ರತಿಯೊಬ್ಬರೂ ತಿಳಿದಿರಲೇ ಬೇಕಾದ ಮಾಹಿತಿ ಇಲ್ಲಿದೆ

ಅತಿಯಾಗಿ ಮೊಬೈಲ್‌, ಲ್ಯಾಪ್‌ಟಾಪ್‌ ಬಳಸುತ್ತೀರಾ? ಕಣ್ಣುಗಳ ಆರೈಕೆ ಹೀಗಿರಲಿ

Health Tips: ವಿಶ್ವದಲ್ಲಿ 2.2 ಬಿಲಿಯನ್‌ ಮಂದಿ ದೂರ ಅಥವಾ ಸಮೀಪ ದೃಷ್ಟಿದೋಷದಿಂದ ಬಳಲುತ್ತಿದ್ದು, ಇವರಲ್ಲಿ ಶೇ. 20ರಷ್ಟು ಮಂದಿ ಭಾರತದಲ್ಲಿದ್ದಾರೆ. ದೃಷ್ಟಿ ದೋಷ ಉಂಟಾಗುವುದಕ್ಕೆ ಕಾರಣಗಳು ಹಲವು ಇರಬಹುದು. ವಯಸ್ಸು, ಆನುವಂಶೀಯತೆ, ಪರಿಸರ- ಇಂಥವುಗಳ ಜತೆಗೆ ನಮ್ಮ ನಿತ್ಯದ ಬದುಕೂ ಕಾರಣವಾಗುತ್ತದೆ. ದೈನಂದಿನ ಅಭ್ಯಾಸಗಳ ಬಗ್ಗೆ ಗಮನ ನೀಡದೆ ಹೋದರೆ, ಸಣ್ಣದಾಗಿ ಕಾಣಿಸಿಕೊಂಡ ಕಣ್ಣಿನ ದೋಷ ಬೆಳೆದು ದೊಡ್ಡದಾಗಿ ದೃಷ್ಟಿಗೇ ಅಪಾಯ ತಂದೊಡ್ಡಬಹುದು.

ಅಮೆಜಾನ್ ಪೇ ಗಿಫ್ಟ್ ಕಾರ್ಡ್ಸ್ ವತಿಯಿಂದ ರಕ್ಷಾಬಂಧನ ಹಬ್ಬದ ವಿಶೇಷ ಆಫರ್‌ ಘೋಷಣೆ

ರಕ್ಷಾಬಂಧನ ಹಬ್ಬದ ವಿಶೇಷ ಆಫರ್‌ ಘೋಷಣೆ

ಹುಟ್ಟುಹಬ್ಬ, ವಿವಾಹ ಮತ್ತು ದೀಪಾವಳಿಯಂತೆಯೇ ರಕ್ಷಾಬಂಧನವು ಭಾರತದ ಅತ್ಯಂತ ದೊಡ್ಡ ಉಡುಗೊರೆ ವಿನಿಮಯದ ಹಬ್ಬಗಳಲ್ಲಿ ಒಂದಾಗಿದೆ. ದೇಶದ 13 ಪ್ರಮುಖ ನಗರಗಳಲ್ಲಿ ಅಮೆಜಾನ್ ಪೇ ನಡೆಸಿದ ಅಧ್ಯಯನದ ಪ್ರಕಾರ, ಪ್ರತಿಯೊಂದು ಉಡುಗೊರೆಯ ಹಿಂದೆಯೂ ಗಾಢವಾದ ಭಾವನೆ ಗಳಿರುತ್ತವೆ, ಆದರೆ ಆ ಭಾವನೆಗೆ ತಕ್ಕಂತೆ ಪರಿಪೂರ್ಣ ಉಡುಗೊರೆಯನ್ನು ಆಯ್ಕೆ ಮಾಡುವುದು ಇಂದಿಗೂ ಸವಾಲಿನ ಕೆಲಸವಾಗಿದೆ

Varamaha lakshmi Festival: ವರಮಹಾಲಕ್ಷ್ಮಿ ಹಬ್ಬದಂದು ಮನೆಗೆ ತನ್ನಿ ಈ 4 ವಸ್ತು; ಲಕ್ಷ್ಮಿ ಕೃಪೆ, ಸಮೃದ್ಧಿ ಹೆಚ್ಚಲಿದೆ

ಲಕ್ಷ್ಮಿ ಕೃಪೆಗಾಗಿ ವರಮಹಾಲಕ್ಷ್ಮಿ ದಿನ ಈ ವಸ್ತುಗಳನ್ನು ಮನೆಗೆ ತನ್ನಿ

ವರಮಹಾಲಕ್ಷ್ಮಿ ವ್ರತದಂದು ಲಕ್ಷ್ಮಿ ದೇವಿಗೆ ಪ್ರಿಯವೆಂದು ನಂಬಲಾಗುವ ಚಿಕ್ಕ ತೆಂಗಿನಕಾಯಿ, ಹಳದಿ ಕವಡೆ, ದಕ್ಷಿಣಾವರ್ತಿ ಶಂಖ ಹಾಗೂ ಪಾರಿಜಾತ ಗಿಡವನ್ನು ಮನೆಗೆ ತರುವುದು ಶುಭಕರವೆಂದು ಧಾರ್ಮಿಕ ನಂಬಿಕೆ. ಇವುಗಳನ್ನು ಭಕ್ತಿಯಿಂದ ಪೂಜಿಸುವುದರಿಂದ ಮನೆಗೆ ಸಂತೋಷ, ಐಶ್ವರ್ಯ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆಯಿದೆ.

ಆಹಾರದಲ್ಲಿ ನುಗ್ಗೆ ಸೊಪ್ಪಿಗಿರಲಿ ಆದ್ಯತೆ: ಇದರ ಔಷಧೀಯ ಗುಣ ಗೊತ್ತಾದರೆ ದಿನಾ ಸೇವಿಸುತ್ತೀರಿ!

ನುಗ್ಗೆ ಸೊಪ್ಪು: ಎಷ್ಟು ತಿಂದರೆ ದೇಹಕ್ಕೆ ಹಿತ?

Health Tips: ಭಾರತದ ಉದ್ದಗಲಕ್ಕೆ ನುಗ್ಗೆ ಜನಪ್ರಿಯ. ಆದರೆ ಬೇಸಗೆಯಲ್ಲಿ ಇದು ದೇಹದ ಉಷ್ಣತೆ ಹೆಚ್ಚಿಸುತ್ತದೆ ಎಂದು ಇದನ್ನು ದೂರ ಮಾಡಿ, ಮಳೆಗಾಲ-ಚಳಿಗಾಲದಲ್ಲಿ ಮಾತ್ರವೇ ಬಳಸುವ ಕ್ರಮ ಹಲವೆಡೆಗಳಲ್ಲಿದೆ. ಇದರ ಈ ಎಲೆಗಳಲ್ಲಿ ಸಾಕಷ್ಟು ನೀರಿನಾಂಶ ಇರುವುದರಿಂದ ಇದನ್ನು ಎಲ್ಲ ಕಾಲಗಳಲ್ಲೂ ಬಳಸಬಹುದು. ಹಾಗೆಂದೇ ಇದೊಂದು ಸೂಪರ್‌ ಫುಡ್‌. ಉಳಿದೆಲ್ಲ ಸೊಪ್ಪುಗಳಂತೆ ಅಲ್ಲವೇ ಇದು ಸಹ? ಅಂಥ ಗುಣಗಳು ಏನಿವೆ ಇದರಲ್ಲಿ? ಇದನ್ನೇಕೆ ಸೂಪರ್‌ಫುಡ್‌ ಎಂದು ಕರೆಯಬೇಕು? ಇದನ್ನು ಎಷ್ಟು ತಿಂದರೆ ಒಳ್ಳೆಯದು? ಎಷ್ಟು ತಿಂದರೆ ಹೆಚ್ಚು? ಇಲ್ಲಿದೆ ವಿವರ.

ತೂಕ ಇಳಿಸುವವರು ಅನ್ನ-ತುಪ್ಪ-ಬಾಳೆಹಣ್ಣು ಸೇವಿಸಬಾರದೆ? ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ ಇಲ್ಲಿದೆ

ಮಧುಮೇಹ ಇದ್ದರೆ ಅನ್ನ ಸೇವಿಸಬಾರದೆ? ತಜ್ಞರು ಏನು ಹೇಳುತ್ತಾರೆ?

Weight Loss Tips: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕಾಗಿ ಅಕ್ಕಿ, ತುಪ್ಪ ಹಾಗೂ ಬಾಳೆಹಣ್ಣನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ ಎಂದು ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಹೇಳಿದ್ದಾರೆ. ಸರಿಯಾದ ಪ್ರಮಾಣ ಮತ್ತು ಸಮತೋಲಿತ ಆಹಾರದೊಂದಿಗೆ ಈ ಮೂರು ಆಹಾರಗಳಿಗೂ ಆರೋಗ್ಯಕರ ಆಹಾರ ಪದ್ಧತಿಯಲ್ಲಿ ಸ್ಥಾನವಿದೆ ಎಂದು ಅವರು ತಿಳಿಸಿದ್ದಾರೆ.

Bangles Fashion 2026: ವರಮಹಾಲಕ್ಷ್ಮೀ ಹಬ್ಬಕ್ಕೆ ಬಂತು ಕಲರ್‌ಫುಲ್‌ ಬಳೆಗಳು

ವರಮಹಾಲಕ್ಷ್ಮೀ ಹಬ್ಬಕ್ಕೆ ಬಂತು ಕಲರ್‌ಫುಲ್‌ ಬಳೆಗಳು

Varalakshmi Vratam 2026: ವರಮಹಾಲಕ್ಷ್ಮಿ ಹಬ್ಬಕ್ಕೆ ಗಾಜಿನ ಬಳೆಗಳು ಮಾತ್ರವಲ್ಲ, ವೈವಿಧ್ಯಮಯ ಡಿಸೈನರ್‌ ಬಳೆಗಳು ಎಂಟ್ರಿ ನೀಡಿವೆ. ಹಬ್ಬದ ಸೀಸನ್‌ನಲ್ಲಿ ಈಗಾಗಲೇ ಲೆಕ್ಕವಿಲ್ಲದಷ್ಟು ಬಗೆಯ ಬಳೆಗಳು ನಾನಾ ವಿನ್ಯಾಸದಲ್ಲಿ ಊಹೆಗೂ ಮೀರಿದ ಡಿಸೈನ್‌ನಲ್ಲಿ ಫ್ಯಾನ್ಸಿ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ. ಅವು ಯಾವುವು? ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್.

Varamahalaxmi Makeover 2026: ಹಬ್ಬದ ಅತ್ಯಾಕರ್ಷಕ ಮೇಕೋವರ್‌ಗೆ ಇಲ್ಲಿದೆ 5 ಐಡಿಯಾ

ಹಬ್ಬದ ಅತ್ಯಾಕರ್ಷಕ ಮೇಕೋವರ್‌ಗೆ ಇಲ್ಲಿದೆ 5 ಐಡಿಯಾ

Varamahalaxmi Makeover 2026: ವರಮಹಾಲಕ್ಷ್ಮಿ ಹಬ್ಬ ಹೆಣ್ಣುಮಕ್ಕಳು ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಹಬ್ಬ ಎನ್ನಬಹುದು. ಈ ದಿನ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳಲು ಒಂದೈದು ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

Vishwavani Health: ತಾಯಿ ಹಾಲು ಮಕ್ಕಳಿಗೆ ಅಮೃತವೇಕೆ? ವಿಜ್ಞಾನ ಹೇಳುವುದೇನು? ಪ್ರತಿಯೊಬ್ಬ ತಾಯಿ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

ಮಕ್ಕಳಿಗೆ ಇದುವೇ ಚಿನ್ನದ ಹಾಲು

ತಾಯಿಯ ಎದೆ ಹಾಲನ್ನು ಅಮೃತ ಎನ್ನುತ್ತೇವೆ. ಯಾಕೆಂದರೆ ಇವತ್ತಿನವರೆಗೂ ವಿಜ್ಞಾನಿಗಳಿಗೆ ಇದಕ್ಕೆ ಪೂರಕವಾದ ಆಹಾರ ಸಿದ್ಧಪಡಿಸಲು ಆಗಲೇ ಇಲ್ಲ. ಇದು ಜೀವನ ಪೂರ್ತಿ ನಾನಾ ರೀತಿಯ ಕಾಯಿಲೆಯಿಂದ ಮಗುವನ್ನು ರಕ್ಷಿಸುತ್ತದೆ ಎನ್ನುತ್ತಾರೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ. ತಾಯಿಯ ಎದೆ ಹಾಲಿನಲ್ಲಿರುವ ವಿಶೇಷ ಗುಣಗಳ ಬಗ್ಗೆ ಅವರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

Varamahalaxmi Festival Fashion 2026: ಹಬ್ಬಕ್ಕೆ ಜೆನ್‌ ಝೀ ಹುಡುಗಿಯರನ್ನು ಸೆಳೆದ ಹಾಫ್‌ ಸೀರೆ; ರೆಡಿಯಾಗಲು ಇಲ್ಲಿದೆ ಟಿಪ್ಸ್‌

ಹಬ್ಬಕ್ಕೆ ಜೆನ್‌ ಝೀ ಹುಡುಗಿಯರನ್ನು ಸೆಳೆದ ಹಾಫ್‌ ಸೀರೆ

Varamahalaxmi festival Fashion 2026: ಈ ಬಾರಿಯ ವರಮಹಾಲಕ್ಷ್ಮೀ ಹಬ್ಬದ ಸೀಸನ್‌ನಲ್ಲಿ ಟ್ರೆಡಿಷನಲ್‌ ಲುಕ್‌ ನೀಡುವ ಹಾಫ್‌ ಸೀರೆಗಳು ಜೆನ್‌ ಝೀ ಹುಡುಗಿಯರನ್ನು ಸೆಳೆದಿವೆ. ಕಾಂಚೀವರಂ, ಧರ್ಮಾವರಂ, ಗಾರ್ಡನ್‌ ರೇಷ್ಮೆ, ಬಾರ್ಡರ್‌ ರೇಷ್ಮೆ ಸೀರೆ ಸವಾರಿ ಮಾಡಲು ಸಜ್ಜಾಗಿವೆ.

Varamahalaxmi Festival Makeup 2026: ವರಮಹಾಲಕ್ಷ್ಮಿ ಹಬ್ಬದ ಮೇಕಪ್‌ಗೆ ಇಲ್ಲಿವೆ 5 ಸಿಂಪಲ್ ಐಡಿಯಾ

ವರಮಹಾಲಕ್ಷ್ಮಿ ಹಬ್ಬದ ಮೇಕಪ್‌ಗೆ ಇಲ್ಲಿವೆ 5 ಸಿಂಪಲ್ ಐಡಿಯಾ

Varamahalaxmi Festival Makeup 2026: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಡಿಷನಲ್ ಲುಕ್ ನೀಡುವ ಮೇಕಪ್‌ ನಿಮ್ಮದಾಗಲಿ, ಇದಕ್ಕಾಗಿ ಒಂದಿಷ್ಟು ಸಿಂಪಲ್ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಮೇಕಪ್ ಎಕ್ಸ್‌ಪರ್ಟ್ ಮಂಗಲಾ ಭಾನಸುಧೆ. ಈ ಬಗ್ಗೆ ಡಿಟೇಲ್ಸ್‌ ಇಲ್ಲಿದೆ.

Shravan Masa: ಶ್ರಾವಣ ಮಂಗಳವಾರದಂದು ಮಂಗಳ ಗೌರಿ ಪೂಜೆ ಹೇಗೆ? ಇಲ್ಲಿದೆ ಸಂಪೂರ್ಣ ವಿಧಿ-ವಿಧಾನ

ಮಂಗಳ ಗೌರಿ ವ್ರತದ ಮಹತ್ವವೇನು? ಶ್ರಾವಣ ಮಂಗಳವಾರ ಹೀಗೆ ಪೂಜೆ ಮಾಡಿ

ಶ್ರಾವಣ ಮಾಸದ ಪ್ರತಿಯೊಂದು ಮಂಗಳವಾರವೂ ಮಂಗಳ ಗೌರಿ ವ್ರತಕ್ಕೆ ವಿಶೇಷ ಮಹತ್ವವಿದೆ. ವಿವಾಹಿತ ಮಹಿಳೆಯರು ಪತಿಯ ದೀರ್ಘಾಯುಷ್ಯ, ದಾಂಪತ್ಯ ಸುಖ, ಕುಟುಂಬದ ನೆಮ್ಮದಿ ಮತ್ತು ಸೌಭಾಗ್ಯಕ್ಕಾಗಿ ಗೌರಿ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ವ್ರತದ ದಿನ ಸಂಕಲ್ಪ, ದೀಪ ಬೆಳಗಿಸುವುದು, ಷೋಡಶೋಪಚಾರ ಪೂಜೆ, ನೈವೇದ್ಯ ಹಾಗೂ ಮಂತ್ರ ಜಪ ಸೇರಿದಂತೆ ವಿವಿಧ ವಿಧಿ-ವಿಧಾನಗಳನ್ನು ಅನುಸರಿಸಲಾಗುತ್ತದೆ.

Festival Jewel Fashion 2026: ವರಮಹಾಲಕ್ಷ್ಮೀ ಹಬ್ಬದ ಟ್ರೆಡಿಷನಲ್‌ ಲುಕ್‌ಗಾಗಿ ನೀವು ಧರಿಸಲೇಬೇಕಾದ ಜ್ಯುವೆಲರಿಗಳಿವು

ವರಮಹಾಲಕ್ಷ್ಮೀ ಹಬ್ಬದಂದು ನಿಮ್ಮ ಅಲಂಕಾರ ಹೀಗಿರಲಿ

Festival Jewel Fashion 2026: ವರಮಹಾಲಕ್ಷ್ಮೀ ಹಬ್ಬದಂದು ನೀವು ಪಕ್ಕಾ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಬೇಕ? ಹಾಗಾದಲ್ಲಿ ನೀವು ರೇಷ್ಮೆ ಸೀರೆ ಅಥವಾ ಡಿಸೈನರ್‌ವೇರ್‌ ಜತೆ ಇಲ್ಲಿ ಕೆಳಗೆ ನೀಡಿರುವ ಒಂದಿಷ್ಟು ಸಾಂಪ್ರದಾಯಿಕ ಜ್ಯುವೆಲರಿಗಳನ್ನು ಧರಿಸಿ. ಆಗಷ್ಟೇ ನೋಡಲು ದೇಸಿ ಲುಕ್‌ನಲ್ಲಿ ಕಂಗೊಳಿಸುವಿರಿ ಎನ್ನುತ್ತಾರೆ ಫ್ಯಾಷನ್‌ ತಜ್ಞರು.

ಬೆಂಗಳೂರಿನಲ್ಲಿ ‘ಇಂಡಿಯನ್ ಆರ್ಟಿಸನ್ಸ್ ಬಜಾರ್’ ಉದ್ಘಾಟನೆ; ಭಾರತದ ಶ್ರೀಮಂತ ಕಲೆ, ಕರಕುಶಲ ಮತ್ತು ಕೈಮಗ್ಗ ಪರಂಪರೆಯ ಅನಾವರಣ

ಬೆಂಗಳೂರಿನಲ್ಲಿ ‘ಇಂಡಿಯನ್ ಆರ್ಟಿಸನ್ಸ್ ಬಜಾರ್’ ಉದ್ಘಾಟನೆ

ದೇಶದ ಕುಶಲಕರ್ಮಿಗಳು ಮತ್ತು ಕಲಾವಿದ ರಿಗೆ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಜನರಿಗೆ ಪರಿಚಯಿಸಲು ಇಂತಹ ವೇದಿಕೆಗಳು ಅತ್ಯಂತ ಅಗತ್ಯ ಎಂದು ಹೇಳಿದರು. ಭಾರತೀಯ ಕರಕುಶಲ ಉತ್ಪನ್ನಗಳನ್ನು ಬೆಂಬಲಿಸುವ ಮೂಲಕ ಸ್ಥಳೀಯ ಕುಶಲಕರ್ಮಿಗಳ ಜೀವನೋಪಾಯಕ್ಕೆ ನೆರವಾಗು ವಂತೆ ಅವರು ಸಾರ್ವಜನಿಕರಿಗೆ ಕರೆ ನೀಡಿದರು

Langa-Davani Fashion 2026: ಫೆಸ್ಟೀವ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಶ್ರೀಮುಖಿಯ ಲೇಯರ್ಡ್ ಲಂಗ-ದಾವಣಿ

ಫೆಸ್ಟೀವ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಶ್ರೀಮುಖಿಯ ಲೇಯರ್ಡ್ ಲಂಗ-ದಾವಣಿ

Langa-Davani Fashion 2026: ಫೆಸ್ಟೀವ್‌ ಸೀಸನ್‌ನಲ್ಲಿ ನಟಿ ಶ್ರೀಮುಖಿ ಉಟ್ಟಿದ್ದ ಡಬ್ಬಲ್‌ ಲೇಯರ್ಡ್ ಲಂಗ-ದಾವಣಿ ಟ್ರೆಂಡಿಯಾಗಿದೆ. ದೇಸಿ ಲುಕ್‌ ಬಯಸುವವರ ಗಮನ ಸೆಳೆದಿದೆ. ಇದ್ಯಾವ ಬಗೆಯ ಡಿಸೈನರ್‌ವೇರ್‌? ವಿಶೇಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

Cotton Saree Fashion 2026: ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಕಾಟನ್‌ ಸೀರೆ ಸ್ಟೈಲಿಂಗ್‌ ಟಿಪ್ಸ್

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಕಾಟನ್‌ ಸೀರೆ ಸ್ಟೈಲಿಂಗ್‌ ಟಿಪ್ಸ್

Cotton Saree Styling Tips: ಸ್ವಾತಂತ್ರ್ಯ ದಿನಾಚರಣೆಯಂದು ಕಾಟನ್‌ ಸೀರೆಯಲ್ಲಿ ಕಾಣಿಸಿಕೊಳ್ಳುವುದೆಂದರೇ ಹೆಣ್ಣುಮಕ್ಕಳಿಗೆ ಸಂಭ್ರಮವೋ ಸಂಭ್ರಮ! ಇನ್ನು, ಸ್ವಾತಂತ್ರ್ಯ ದಿನಾಚರಣೆಗೆ ಕಾಟನ್‌ ಸೀರೆಯ ಸ್ಟೈಲಿಂಗ್‌ ಹೇಗಿರಬೇಕು? ಯಾವ್ಯಾವ ಬಗೆಯ ಕಾಟನ್‌ ಸೀರೆಯನ್ನು ಹೇಗೆಲ್ಲಾ ಉಟ್ಟು ಮೇಕೋವರ್‌ ಮಾಡಬಹುದು? ಅಂದವಾಗಿ ಕಾಣಿಸಬಹುದು? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

Vishwavani Health: ಸಿಹಿ ತಿಂದರೆ ಒತ್ತಡ ನಿವಾರಣೆಯಾಗುತ್ತೆ ಎನ್ನುವುದು ನಿಜವೆ? ಈ ಬಗ್ಗೆ ತಜ್ಞರು ಹೇಳುವುದೇನು?

ಸಿಹಿ ತಿಂದರೆ ಒತ್ತಡ ಕಡಿಮೆಯಾಗುತ್ತದೆಯೇ?

ಸಾಮಾನ್ಯವಾಗಿ ಹೆಚ್ಚು ಒತ್ತಡವಾದಾಗ ಚಾಕೊಲೆಟ್‌, ಐಸ್‌ಕ್ರೀಮ್‌ ಅಥವಾ ಏನಾದರೂ ಒಂದು ಸಿಹಿ ಪದಾರ್ಥವನ್ನು ತಿನ್ನುವ ಹಂಬಲವಾಗುವುದು ಯಾಕೆ? ಸಿಹಿ ಎಲ್ಲರಿಗೂ ಇಷ್ಟವಾಗುವುದು ಯಾಕೆ? ಒತ್ತಡ ಕಡಿಮೆ ಮಾಡಲು ಸಿಹಿ ತಿನ್ನುವುದು ಸರಿಯೇ? ಈ ಕುರಿತು ವಿಜ್ಞಾನ ಹೇಳುವುದೇನು? ಮುಂತಾದ ವಿಚಾರಗಳ ಬಗ್ಗೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ನೀಡಿರುವ ಮಾಹಿತಿ ಇಲ್ಲಿದೆ.

Loading...