ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿದೇಶ

Nova Music Festival Massacre: 'ನೋವಾ'ದ ಆ ಗಾಯವನ್ನು ಇಸ್ರೇಲ್ ದಶಕಗಳ ಕಾಲ ಹಸಿಯಾಗಿರಿಸಲಿದೆ!

'ನೋವಾ'ದ ಆ ಗಾಯವನ್ನು ಇಸ್ರೇಲ್ ದಶಕಗಳ ಕಾಲ ಹಸಿಯಾಗಿರಿಸಲಿದೆ!

ಇಸ್ರೇಲ್‌ನ ನೋವಾ ಸೈಟ್‌‌ 2023ರ ಅಕ್ಟೋಬರ್‌ನಲ್ಲಿ 7ರಂದು ಅಕ್ಷರಶಃ ರುದ್ರಭೂಮಿಯಾಗಿತ್ತು. ವಾರಕ್ಕೊಮ್ಮೆ ಇಸ್ರೇಲಿ ಯುವ ಜನ ಚಿಟ್ಟೆಗಳಂತೆ ಸಂಭ್ರಮಿಸುವ ಸ್ಥಳ ಅಂದು ಮಸಣ ಭೂಮಿಯಂತಾಗಿತ್ತು. ಅಕ್ಟೋಬರ್ 6ರ ಇಳಿ ಸಂಜೆ ಸೂಪರ್ ನೋವಾ ಮ್ಯೂಸಿಕಲ್ ಫೆಸ್ಟಿವಲ್ ಆಯೋಜಿಸಲಾಗಿತ್ತು. ಸುಮಾರು 4,000 ಇಸ್ರೇಲಿ ಯುವ ಜನ ಅಲ್ಲಿ ಸೇರಿದ್ದರು. ರಾತ್ರಿಯಿಡೀ ಹಾಡಿ, ಕುಣಿದು ಇನ್ನೇನು ಮನೆಗೆ ಮರಳುವ ಹೊತ್ತು. ಈ ವೇಳೆ ಹಮಾಸ್ ಉಗ್ರರ ಭೀಕರ ದಾಳಿ ನಡೆಸಿದ್ದರು. ಈ ವೇಳೆ 378 ಮಂದಿ ಮೃತಪಟ್ಟಿದ್ದರು. ಈ ಘಟನೆಯನ್ನು ನೆನೆದು ಅಲ್ಲಿನ ಜನ ಈಗಲೂ ದುಃಖಿತರಾಗುತ್ತಾರೆ.

Pak Defence Minister: ಭಾರತದೊಂದಿಗೆ ಯುದ್ಧ ನಡೆದರೆ ಸೌದಿ ನಮ್ಮನ್ನು ಕಾಪಾಡುತ್ತದೆ; ಪಾಕ್‌ ರಕ್ಷಣಾ ಸಚಿವನಿಂದ ಹೊಸ ಹೇಳಿಕೆ

ಭಾರತದೊಂದಿಗೆ ಯುದ್ಧ ನಡೆದರೆ ಸೌದಿ ನಮ್ಮನ್ನು ಕಾಪಾಡುತ್ತದೆ; ಪಾಕ್‌ ರಕ್ಷಣಾ

ಮೊನ್ನೆಯಷ್ಟೇ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ (Pak Defence Minister) ರಾಷ್ಟ್ರಗಳು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್, ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನದ ಸಂಬಂಧದ ಕುರಿತು ಇದೀಗ ಮಾತನಾಡಿದ್ದಾರೆ.

H-1B Visa: ಅಮೆರಿಕದ ಮತ್ತೊಂದು ಹೊಡೆತ; H-1B ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿದ ಟ್ರಂಪ್‌, ಭಾರತೀಯರಿಗಾಗುವ ನಷ್ಟವೇನು?

ಅಮೆರಿಕದ ಮತ್ತೊಂದು ಹೊಡೆತ; H-1B ವೀಸಾ ಶುಲ್ಕದಲ್ಲಿ ಭಾರಿ ಏರಿಕೆ

ವಲಸೆ ಮತ್ತು ಯುಎಸ್ ವೀಸಾಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸಮಸ್ಯೆಗಳ ನಡುವೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ H-1B ವೀಸಾಗಳಿಗೆ ಹೊಸ $100,000 ಶುಲ್ಕವನ್ನು ಪರಿಚಯಿಸಿದ್ದಾರೆ. ಶುಕ್ರವಾರ ಓವಲ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಆಡಳಿತ, H-1B ವೀಸಾಗಳು ವಿದೇಶಿಯರನ್ನು ಉನ್ನತ ಕೌಶಲ್ಯದ ಉದ್ಯೋಗಗಳಿಗೆ ಅಮೆರಿಕಗೆ ಕರೆತರಲು ಉದ್ದೇಶಿಸಿವೆ.

Balooch Liberation Army:  ಪಾಕ್-ಚೀನಾಗೆ ಭಾರೀ ಮುಖಭಂಗ; ಬಲೂಚ್ ಲಿಬರೇಶನ್ ಆರ್ಮಿಯನ್ನು ಉಗ್ರರೆಂದು ಘೋಷಿಸಲು ಅಮೆರಿಕ ತಡೆ

ಬಿಎಲ್‌ ಎ ಭಯೋತ್ಪಾದಕ ಸಂಘಟನೆ ಎಂದ ಪಾಕ್ ಗೆ ಚೀನಾ ಬೆಂಬಲ

ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (Balochistan Liberation Army) ಮತ್ತು ಅದರ ಆತ್ಮಹತ್ಯಾ ವಿಂಗ್ ಮಜೀದ್ ಬ್ರಿಗೇಡ್ ಅನ್ನು ಭಯೋತ್ಪಾದಕ ಘಟಕವೆಂದು ಹೆಸರಿಸಲು ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ ಇದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಹೇಳಿ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಫ್ರಾನ್ಸ್ ಇದನ್ನು ತಡೆಹಿಡಿದಿವೆ.

Pak Defence Minister: ಸೌದಿ ಅರೇಬಿಯಾಗೆ ನಾವು ಅಣು ಬಾಂಬ್‌ ನೀಡುತ್ತೇವೆ;  ಪಾಕ್‌ ರಕ್ಷಣಾ ಸಚಿವನ ಹೊಸ ಆಫರ್‌!

ಸೌದಿ ಅರೇಬಿಯಾಗೆ ನಾವು ಅಣು ಬಾಂಬ್‌ ನೀಡುತ್ತೇವೆ; ಪಾಕ್‌ ರಕ್ಷಣಾ ಸಚಿವ

ರಿಯಾದ್​ನಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್, ಎರಡು ರಾಷ್ಟ್ರಗಳ ಹೊಸ ರಕ್ಷಣಾ ಒಪ್ಪಂದದ ಅಡಿಯಲ್ಲಿ ಅಗತ್ಯವಿದ್ದರೆ ದೇಶದ ಪರಮಾಣು ಸೌಲಭ್ಯವನ್ನು ಸೌದಿ ಅರೇಬಿಯಾಕ್ಕೆ "ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.

Khalistani Terrorist:  ಭಾರತೀಯ ದೂತವಾಸದ ಮೇಲೆ ಖಲಿಸ್ತಾನಿಗಳಿಂದ ದಾಳಿ ಎಚ್ಚರಿಕೆ; ಭಾರತದ ಪ್ರತಿಕ್ರಿಯೇನು?

ಕೆನಡಾದಲ್ಲಿರುವ ಭಾರತೀಯ ದೂತವಾಸದ ಮೇಲೆ ಖಲಿಸ್ತಾನಿಗಳಿಂದ ದಾಳಿ ಎಚ್ಚರಿಕೆ

ಕೆನಡಾದ ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಖಲಿಸ್ತಾನಿ ಉಗ್ರರು ಬೆದರಿಕೆ ಹಾಕಿದ್ದಾರೆ. ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್, ವ್ಯಾಂಕೋವರ್‌ನಲ್ಲಿರುವ ಭಾರತೀಯ ದೂತಾವಾಸವನ್ನು "ಮುತ್ತಿಗೆ ಹಾಕುವುದಾಗಿ" ಬೆದರಿಕೆ ಹಾಕಿದ ಕೆಲವು ದಿನಗಳ ನಂತರ, ಭಾರತದ ಪ್ರತಿಕ್ರಿಯೆಯ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿದ್ದಾರೆ.

Singer Zubeen Garg: ಸ್ಕೂಬಾ ಡೈವಿಂಗ್ ವೇಳೆ ಅಪಘಾತ! ಖ್ಯಾತ ಗಾಯಕ ಜುಬೀನ್ ಗರ್ಗ್ ನಿಧನ

ಘೋರ ದುರಂತ! ಯಾ ಅಲಿ.. ಖ್ಯಾತಿಯ ಗಾಯಕ ಜುಬೀನ್ ಗರ್ಗ್ ನಿಧನ

ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಉಂಟಾದ ಅಪಘಾತದಲ್ಲಿ ಖ್ಯಾತ ಗಾಯಕ ಜುಬೀನ್ ಗರ್ಗ್ ಸಾವನ್ನಪ್ಪಿದ್ದಾರೆ. ಅವರಿಗೆ 52 ವರ್ಷವಾಗಿತ್ತು. ಈಶಾನ್ಯ ಉತ್ಸವದಲ್ಲಿ ಪ್ರದರ್ಶನ ನೀಡುವ ವೇಳೆ ಸ್ಕೂಬಾ ಡೈವಿಂಗ್ ಮಾಡುವಾಗ ಸಮುದ್ರಕ್ಕೆ ಬಿದ್ದಿದ್ದಾರೆ. ಕೂಡಲೇ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

Nirav Modi: ಭಾರತಕ್ಕೆ ಹಸ್ತಾಂತರ ಪ್ರಶ್ನಿಸಿ ಮತ್ತೆ ಕೋರ್ಟ್‌ ಮೆಟ್ಟಿಲೇರಿದ ನೀರವ್ ಮೋದಿ

ಮತ್ತೆ ಯುಕೆ ಕೋರ್ಟ್‌ ಮೆಟ್ಟಿಲೇರಿದ ನೀರವ್‌ ಮೋದಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಪ್ರಶ್ನಿಸಿ ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತೆ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯದಲ್ಲಿ ಹೊಸ ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಮತ್ತು ಕಾನೂನು ತಂಡವು ಲಂಡನ್‌ನಲ್ಲಿ ಈ ಅರ್ಜಿಗೆ ಪ್ರತಿಕ್ರಿಯೆ ನೀಡಲು ತಯಾರಿ ನಡೆಸುತ್ತಿದೆ ಎನ್ನಲಾಗಿದೆ.

Lashkar Terrorist: ಧ್ವಂಸಗೊಂಡಿರುವ ಉಗ್ರ ನೆಲೆಯನ್ನು ನೋಡಿ ಕಣ್ಣೀರಿಟ್ಟ ಭಯೋತ್ಪಾದಕ! ಈ ವಿಡಿಯೊ ನೋಡಿ

ಧ್ವಂಸಗೊಂಡಿರುವ ತನ್ನ ನೆಲೆಯನ್ನು ನೋಡಿ ಕಣ್ಣೀರಿಟ್ಟ ಉಗ್ರ!

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಭಾರತ ‘ಆಪರೇಷನ್ ಸಿಂಧೂರ್ʼ ಕಾರ್ಯಾಚರಣೆ ಕೈಗೊಂಡಿದ್ದು, ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ರಾತ್ರೋರಾತ್ರಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಲಾಯಿತು. ಪಾಕಿಸ್ತಾನದ DG ISPR ಕೋಟ್ಲಿ, ಮುರಿದ್ಕೆ ಮತ್ತು ಬಹಾವಲ್ಪುರದಲ್ಲಿ ಸೇರಿ ಒಟ್ಟು 9 ಉಗ್ರರ ನೆಲೆಗಳ ಮೇಲೆ ದಾಳಿಯಾಗಿತ್ತು. ಇದೀಗ ಸ್ವತ: ತಮ್ಮ ಮೇಲೆ ದಾಳಿಯಾಗಿದೆ ಎಂಬುದನ್ನು LeT ಕಮಾಂಡರ್ ಕಾಸಿಮ್ ಒಪ್ಪಿಕೊಂಡಿದ್ದಾನೆ.

Life Threat: ಪತ್ನಿ, ಮಕ್ಕಳ ಮುಂದೆಯೇ ಸಾಯುತ್ತೀರಿ- ಅಮೆರಿಕದಲ್ಲಿ ಮೇಯರ್‌ ಅಭ್ಯರ್ಥಿಗೆ ಜೀವ ಬೆದರಿಕೆ

ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿಗೆ ಬೆದರಿಕೆ

ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ಅವರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ಟೆಕ್ಸಾಸ್ ನ ಜೆರೆಮಿ ಫಿಸ್ಟೆಲ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯು ಪತ್ನಿ ಮತ್ತು ಮಕ್ಕಳು ನೀವು ಕೊಲೆಯಾಗುವುದನ್ನು ಅಥವಾ ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಯಿಂದ ಸಾವನ್ನಪ್ಪುವುದನ್ನು ನೋಡುತ್ತಾರೆ ಎಂದು ಬೆದರಿಕೆ ಸಂದೇಶದಲ್ಲಿ ತಿಳಿಸಿದ್ದನು.

Techie Shot Dead: ಅಮೆರಿಕನ್‌ ಪೊಲೀಸರ ಗುಂಡೇಟಿಗೆ ಭಾರತೀಯ ಯುವಕ ಬಲಿ

ಅಮೆರಿಕನ್‌ ಪೊಲೀಸರ ಗುಂಡೇಟಿಗೆ ಭಾರತೀಯ ಯುವಕ ಬಲಿ

Telangana Techie Shot Dead: ಅಮೆರಿಕದ ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿ ತೆಲಂಗಾಣದ ಭಾರತೀಯ ಮೂಲದ ವ್ಯಕ್ತಿಯೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಸೆಪ್ಟೆಂಬರ್ 3 ರಂದು ತಮ್ಮ ರೂಮ್‌ಮೇಟ್ ಜೊತೆ ನಡೆದ ಜಗಳದಲ್ಲಿ ನಿಜಾಮುದ್ದೀನ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

Earthquake: ರಷ್ಯಾದಲ್ಲಿ 7.8 ರಿಕ್ಟರ್‌ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ, ಪಾಕ್‌ನಲ್ಲೂ ಭೂಕಂಪ

ರಷ್ಯಾದಲ್ಲಿ 7.8 ರಿಕ್ಟರ್‌ ಭೂಕಂಪ, ಸುನಾಮಿ ಎಚ್ಚರಿಕೆ, ಪಾಕ್‌ನಲ್ಲೂ ಭೂಕಂಪ

Russia: ರಷ್ಯಾದ ಪೆಟ್ರೋಪಾವ್ಲೋವ್ಸ್ಕ್-ಕಮ್ಚಟ್ಸ್ಕಿ ವಿಶ್ವದ ಅತ್ಯಂತ ಭೂಕಂಪನಶೀಲ ಸಕ್ರಿಯ ಪ್ರದೇಶಗಳಲ್ಲಿ ಒಂದಾಗಿದೆ. ಪೆಸಿಫಿಕ್ ಪ್ಲೇಟ್ ಮತ್ತು ಉತ್ತರ ಅಮೆರಿಕಾದ ಪ್ಲೇಟ್ ಇಲ್ಲಿ ಡಿಕ್ಕಿ ಹೊಡೆಯುವುದರಿಂದ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತವೆ. ಒಂದು ವಾರದ ಹಿಂದೆಯೂ ಇದೇ ಪ್ರದೇಶದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ.

Viral Video: ಇಲ್ಲಿದೆ ಜಗತ್ತಿನ ಅತಿದೊಡ್ಡ ಕಾರು; ಇದರ ಒಂದು ಟೈರಿನ ಬೆಲೆಯಲ್ಲಿ ಲಕ್ಷುರಿ ಮದ್ವೆನೇ ಮಾಡಬಹುದು!

ಇಲ್ಲಿದೆ ಜಗತ್ತಿನ ಅತಿದೊಡ್ಡ ಕಾರು; ವಿಡಿಯೊ ವೈರಲ್

World’s Largest Car: ದುಬೈನಲ್ಲಿ ವಿಶ್ವದ ಅತಿ ದೊಡ್ಡ ಕಾರಿದೆ. ರೇನ್ಬೋ ಶೇಖ್ ಎಂದು ಪ್ರಸಿದ್ಧರಾಗಿರುವ ಶೇಖ್ ಹಮದ್ ಬಿನ್ ಹಮ್ದಾನ್ ಅಲ್ ನಹ್ಯಾನ್, ಹಮ್ಮರ್ H1 ವಾಹನವನ್ನು ಮೂಲ ಮಾದರಿಗಿಂತ ಮೂರು ಪಟ್ಟು ದೊಡ್ಡದಾದ ದೈತ್ಯಾಕಾರದ ಗಾತ್ರದ ಆವೃತ್ತಿಯಾಗಿ ಮಾರ್ಪಡಿಸಿದ್ದಾರೆ. ಇದರ ವಿಡಿಯೊ ವೈರಲ್ ಆಗಿದೆ.

Viral Video: ಹತ್ಯೆಯಾದ ಭಯೋತ್ಪಾದಕರಿಗೆ ಗೌರವ ಸಲ್ಲಿಸಿದ್ರಾ ಪಾಕ್‌ ಸೇನಾ ಮುಖ್ಯಸ್ಥ? ಜೈಶ್ ಕಮಾಂಡರ್‌ನ ವಿಡಿಯೋದಲ್ಲೇನಿದೆ?

ಹತ್ಯೆಯಾದ ಭಯೋತ್ಪಾದಕರಿಗೆ ಗೌರವ ಸಲ್ಲಿಸಿದ್ರಾ ಪಾಕ್‌ ಸೇನಾ ಮುಖ್ಯಸ್ಥ?

ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಮತ್ತೊಮ್ಮೆ ತಮ್ಮ ನೀಚ ಬುದ್ದಿ ತೋರಿಸಿದ್ದು, ಆಪರೇಷನ್ ಸಿಂಧೂರ್ ನಲ್ಲಿ ಹತ್ಯೆಯಾದ ಭಯೋತ್ಪಾದಕರನ್ನು ಮುನೀರ್ ಹೊಗಳಿದ್ದಾರೆ. ಅಷ್ತೇ ಅಲ್ಲದೇ ಅವರನ್ನು ಹುತಾತ್ಮರು ಎಂದು ಕರೆದಿದ್ದು, ಗೌರವ ಸಲ್ಲಿಸುವಂತೆ ಆದೇಶಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಭಾರತದ ವಿರುದ್ಧ ವಿಷ ಕಾರಿದ ಆಸಿಮ್ ಮುನೀರ್ ನರಿ ಬುದ್ದಿ ಜಗತ್ತು ಜಾಹೀರಾಗಿದೆ.

Pakistan-Saudi Arabia: 'ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧ'; ಪಾಕಿಸ್ತಾನ-ಸೌದಿ ಅರೇಬಿಯಾ ರಕ್ಷಣಾ ಒಪ್ಪಂದದ ಬಗ್ಗೆ ಭಾರತ ಹೀಗಂದಿದ್ದೇಕೆ..?

ಪಾಕಿಸ್ತಾನ ಹಾಗೂ ಸೌದಿ ನಡುವೆ ರಕ್ಷಣಾ ಒಪ್ಪಂದ- ಈ ಬಗ್ಗೆ ಭಾರತ ಹೇಳಿದ್ದೇನು?

ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಕುರಿತು ಭಾರತ ಪ್ರತಿಕ್ರಿಯೆ ನೀಡಿದೆ. ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ನಡುವೆ ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿರುವ ವರದಿಗಳು ನಮ್ಮ ಗಮನಕ್ಕೆ ಬಂದಿದ್ದು, ಈ ಬೆಳವಣಿಗೆಯಿಂದ ನಮ್ಮ ರಾಷ್ಟ್ರೀಯ ಭದ್ರತೆ ಮೇಲೆ ಆಗುವ ಪರಿಣಾಮಗಳ ಬಗ್ಗೆ ನಾವು ಅಧ್ಯಯನ ಮಾಡುತ್ತೇವೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ

Donald Trump: ಟ್ರಂಪ್ ಚಿನ್ನದ ಪ್ರತಿಮೆ ಅನಾವರಣ- ಬಹಳ ಅಪರೂಪವಾಗಿದೆ 12ಅಡಿ ಎತ್ತರದ ಈ ಮೂರ್ತಿ!

ಟ್ರಂಪ್ ಚಿನ್ನದ ಪ್ರತಿಮೆ ಅನಾವರಣ- ಬಹಳ ಅಪರೂಪವಾಗಿದೆ ಈ ಮೂರ್ತಿ!

ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿ ದರವನ್ನು ಬುಧವಾರ ಕಾಲು ಪಾಯಿಂಟ್ ಕಡಿತಗೊಳಿಸಿದ್ದು ಇದಕ್ಕೆ ಹೊಂದಿಕೆಯಾಗುವಂತೆ ಯುಎಸ್ ಕ್ಯಾಪಿಟಲ್ ಹೊರಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 12 ಅಡಿ ಎತ್ತರದ ಚಿನ್ನದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

Khawaja Asif: ನಾವು ಕೋಣೆಯಲ್ಲಿ ಲಂಚ ಪಡೆದರೆ ಅಮೆರಿಕ ಬಹಿರಂಗವಾಗಿ ಪಡೆಯುತ್ತಿದೆ- ಪಾಕ್‌ ಸಚಿವನಿಂದ ಅಚ್ಚರಿಯ ಹೇಳಿಕೆ

ಭ್ರಷ್ಟಾಚಾರದಿಂದಾಗಿ ದೇಶಕ್ಕೆ ಅಪಖ್ಯಾತಿ: ಖವಾಜಾ ಆಸಿಫ್

ಭ್ರಷ್ಟಾಚಾರದ ಕಾರಣದಿಂದಾಗಿ ಪಾಕಿಸ್ತಾನದ ಪ್ರತಿಷ್ಠೆಗೆ ಧಕ್ಕೆಯಾಗಿದೆ. ರಾಜಕೀಯ ನಿಧಿಯ ನೆಪದಲ್ಲಿ ಅಮೆರಿಕವು ಅಂತಹ ಪದ್ಧತಿಗಳನ್ನು ಪ್ರಚೋದಿಸುತ್ತಿದೆ. ಅಮೆರಿಕವು ಇಸ್ರೇಲ್‌ನಿಂದ ಬಹಿರಂಗವಾಗಿ ಲಂಚ ಪಡೆಯುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Pakistani Defence Minister Khawaja Asif) ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Shootout Case: ಸೆಂಟ್ರಲ್ ಪೆನ್ಸಿಲ್ವೇನಿಯಾದಲ್ಲಿ ಗುಂಡಿನ ದಾಳಿ: 3 ಅಧಿಕಾರಿಗಳು ಸಾವು, ಇಬ್ಬರಿಗೆ ಗಾಯ

ಸೆಂಟ್ರಲ್ ಪೆನ್ಸಿಲ್ವೇನಿಯಾದಲ್ಲಿ ಗುಂಡಿನ ದಾಳಿ: 3 ಅಧಿಕಾರಿಗಳು ಸಾವು

ಅಮೆರಿಕದಲ್ಲಿ (America) ಮತ್ತೆ ಗುಂಡಿನ ದಾಳಿ ನಡೆದಿದ್ದು, ಬುಧವಾರ ಮಧ್ಯಾಹ್ನ ಗ್ರಾಮೀಣ ಮಧ್ಯ ಪೆನ್ಸಿಲ್ವೇನಿಯಾದಲ್ಲಿ ನಡೆದ ಗುಂಡಿನ (Shootout) ದಾಳಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಚಾರ್ಲಿ ಕಿರ್ಕ್ ಹತ್ಯೆ ಪ್ರಕರಣ: ಆರೋಪಿಗೆ ಮರಣ ದಂಡನೆ ಸಾಧ್ಯತೆ

ಚಾರ್ಲಿ ಕಿರ್ಕ್ ಹತ್ಯೆ ಆರೋಪಿಗೆ ಮರಣ ದಂಡನೆ ಸಾಧ್ಯತೆ

ಸಂಪ್ರದಾಯವಾದಿ ನಾಯಕ ಚಾರ್ಲಿ ಕಿರ್ಕ್ ಹತ್ಯೆಯ ಆರೋಪಿ ಟೈಲರ್ ರಾಬಿನ್ಸನ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದ್ದು, ಆತನಿಗೆ ಮರಣ ದಂಡನೆ ವಿಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಿರ್ಕ್ ಹತ್ಯೆಯ ಎರಡು ದಿನಗಳ ಬಳಿಕ ದಕ್ಷಿಣ ಉತಾಹ್ ಸಮುದಾಯದ ಸೇಂಟ್ ಜಾರ್ಜ್ ಬಳಿ ಟೈಲರ್ ರಾಬಿನ್ಸನ್‌ನನ್ನು ಬಂಧಿಸಲಾಗಿದೆ.

Viral Video: ಭಾರತೀಯ ಪತಿಯನ್ನು ಹುಡುಕುತ್ತಿದ್ದೇನೆ; ಟೈಮ್ಸ್ ಸ್ಕ್ವೇರ್‌ನಲ್ಲಿ ಭಿತ್ತಿಪತ್ರ ಹಿಡಿದು ನಿಂತ ಅಮೆರಿಕದ ಮಹಿಳೆ: ವಿಡಿಯೊ ವೈರಲ್

ಭಾರತೀಯ ಪತಿಯನ್ನು ಹುಡುಕುತ್ತಿದ್ದೇನೆ ಎಂದ ಅಮೆರಿಕ ಮಹಿಳೆ

US Woman Looking for Indian Husband: ಭಾರತೀಯ ಪತಿ ಬೇಕು ಎಂದು ಅಮೆರಿಕದ ಮಹಿಳೆಯೊಬ್ಬರು ನ್ಯೂಯಾರ್ಕ್‌ನ ಜನಪ್ರಿಯ ಟೈಮ್ಸ್ ಸ್ಕ್ವೇರ್‌ನಲ್ಲಿ ಫಲಕ ಹಿಡಿದು ನಿಂತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Viral News: ಭಾರತೀಯರ ನೆಚ್ಚಿನ ಆಹಾರ ಸಮೋಸಾಗೆ ನಿಷೇಧ ಹೇರಿದೆ ಈ ದೇಶ; ಕಾರಣ ಏನು?

ಭಾರತೀಯರ ನೆಚ್ಚಿನ ಆಹಾರ ಸಮೋಸಾಗೆ ನಿಷೇಧ ಹೇರಿದೆ ಈ ದೇಶ

This country has banned samosas: ಭಾರತ ಮತ್ತು ಅದರಾಚೆಗೆ ವ್ಯಾಪಕವಾಗಿ ಬಳಸ್ಪಡುವ ಪ್ರಮುಖ ತಿಂಡಿಗಳಲ್ಲಿ ಸಮೋಸಾ ಕೂಡ ಒಂದು. ಸಂಜೆ ಸ್ನಾಕ್ಸ್‌ಗಂತೂ ಇದು ಬೆಸ್ಟ್ ತಿಂಡಿ ಎನಿಸಿಕೊಂಡಿದೆ. ಆದರೆ ಈ ದೇಶದಲ್ಲಿ ಸಮೋಸಾಗೆ ನಿಷೇಧವಿದೆ. ತಯಾರಿಕೆ, ಮಾರಾಟ, ತಿನ್ನುವುದು ಇಲ್ಲಿ ಅಪರಾಧ. ಯಾವುದು ಆ ದೇಶ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.

Viral Video: ಜಿರಳೆಯ ಸಬ್ಜಿ; ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಯ್ತು ಈ ಖಾದ್ಯ

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಯ್ತು ಜಿರಳೆ ಖಾದ್ಯ

Cockroach Sabzi: ಚೀನಾದವರು ಜಿರಳೆ ತಿನ್ನುತ್ತಾರೆ ಎಂದು ಹೇಳುವ ಮಾತನ್ನು ನೀವು ಕೇಳಿರಬಹುದು. ಚೀನಾ ಮಾತ್ರವಲ್ಲ ಪ್ರಪಂಚದ ಕೆಲವು ಭಾಗಗಳಲ್ಲಿ ಜಿರಳೆಯಿಂದ ತಯಾರಿಸಲಾದ ಖಾದ್ಯವನ್ನು ಸೇವಿಸಲಾಗುತ್ತದೆ. ಇವುಗಳಲ್ಲಿ ಹೆಚ್ಚಿನ ಪ್ರೋಟೀನ್ ಇದೆ ಎನ್ನಲಾಗಿದೆ. ಇದೀಗ ಜಿರಳೆ ಸಬ್ಜಿ ವಿಡಿಯೊ ವೈರಲ್ ಆಗಿದೆ.

Viral News: ಭಾರತೀಯರನ್ನು ಅಮಾನವೀಯವಾಗಿ ನಡೆಸಿಕೊಂಡ ಜಾರ್ಜಿಯಾ ಅಧಿಕಾರಿಗಳು; ಸಂತ್ರಸ್ತೆಯಿಂದ ಆಘಾತಕಾರಿ ಅಂಶ ಬಯಲು

ಜಾರ್ಜಿಯಾ ಅಧಿಕಾರಿಗಳ ದುರ್ವರ್ತನೆ: ಕ್ರಮಕ್ಕೆ ಮಹಿಳೆ ಆಗ್ರಹ

ಮಾನ್ಯವಾದ ಇ-ವೀಸಾ, ದಾಖಲೆಗಳು ಇದ್ದರೂ ಅರ್ಮೇನಿಯಾದ ಸಡಖ್ಲೋ ಗಡಿಯಿಂದ ಜಾರ್ಜಿಯಾಕ್ಕೆ ಪ್ರವೇಶಿಸುತ್ತಿದ್ದ 56 ಭಾರತೀಯರನ್ನು ಜಾರ್ಜಿಯಾ ಅಧಿಕಾರಿಗಳು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಈ ಕುರಿತು ಭಾರತೀಯ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್ ಪೋಸ್ಟ್‌ ಮಾಡಿದ್ದು ಭಾರಿ ವೈರಲ್ ಆಗಿದೆ.

ಉಗ್ರರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದು ಪಾಕ್‌ ಸೇನೆಯ ಮುಖ್ಯಸ್ಥ; ರಹಸ್ಯ ಬಹಿಂಗಪಡಿಸಿದ ಜೈಶ್‌ ಕಮಾಂಡರ್‌

ಪಾಕ್‌ ಸೇನೆಯ ಕಳ್ಳಾಟ ಮತ್ತೊಮ್ಮೆ ಬಯಲು

ಭಾರತದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯ ವೇಳೆ ಅಸುನೀಗಿದ ಉಗ್ರರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್‌ ಮುನೀರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂದು ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಕಮಾಂಡರ್‌ ಮಸೂದ್‌ ಇಲ್ಯಾಸ್‌ ಕಾಶ್ಮೀರಿ ತಿಳಿಸಿದ್ದಾನೆ. ಆ ಮೂಲಕ ಪಾಕಿಸ್ತಾನದ ಕಳ್ಳಾಟ ಮತ್ತೊಮ್ಮೆ ಬಯಲಾಗಿದೆ.

Loading...