ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿದೇಶ
Yemen Tragedy: ಯೆಮೆನ್‌ ಕರಾವಳಿಯಲ್ಲಿ  154 ಜನರಿದ್ದ ದೋಣಿ ಮುಳುಗಡೆ; 68 ವಲಸಿಗರು ಸಾವು, 74 ಮಂದಿ ನಾಪತ್ತೆ

ಯೆಮೆನ್‌ ಕರಾವಳಿಯಲ್ಲಿ 154 ಜನರಿದ್ದ ದೋಣಿ ಮುಳುಗಡೆ; 68 ವಲಸಿಗರು ಸಾವು

ಯೆಮೆನ್ ಕರಾವಳಿಯಲ್ಲಿ ದುರಂತವೊಂದು ಸಂಭವಿಸಿದ್ದು, ಭಾನುವಾರ 154 ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಮುಳುಗಡೆಯಾಗಿದ್ದು, 68 ಜನರು ಮೃತಪಟ್ಟಿದ್ದಾರೆ. 74 ಮಂದಿ ನಾಪತ್ತೆಯಾಗಿದ್ದು, 10ಜನರನ್ನು ರಕ್ಷಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದು ವಿಶ್ವದ ಅತ್ಯಂತ ಜನನಿಬಿಡ ಮತ್ತು ಅತ್ಯಂತ ಅಪಾಯಕಾರಿ ಮಿಶ್ರ ವಲಸೆ ಮಾರ್ಗಗಳಲ್ಲಿ ಒಂದಾಗಿದೆ

Viral Video: ನಾನು ನನ್ನ ಸಮಾಧಿ ತೋಡುತ್ತೇನೆ; ಇಸ್ರೇಲ್ ಒತ್ತೆಯಾಳಿನ ವಿಡಿಯೊ ಬಿಡುಗಡೆ ಮಾಡಿದ ಹಮಾಸ್

ನಾನು ನನ್ನ ಸಮಾಧಿಗೆ ಸಾಗುತ್ತಿದ್ದೇನೆ ಎಂದ ಇಸ್ರೇಲ್ ಪ್ರಜೆ

ನಾನು ಈಗ ನಿರ್ಮಿಸುತ್ತಿರುವುದು ನನ್ನ ಸ್ವಂತ ಸಮಾಧಿ. ಪ್ರತಿದಿನ ನನ್ನ ದೇಹವು ದುರ್ಬಲವಾಗುತ್ತಿದೆ. ನಾನು ನೇರವಾಗಿ ನನ್ನ ಸಮಾಧಿಯತ್ತ ಸಾಗುತ್ತಿದ್ದೇನೆ. ನಾನು ಬಿಡುಗಡೆಯಾಗಿ ಕುಟುಂಬದೊಂದಿಗೆ ನನ್ನ ಹಾಸಿಗೆಯಲ್ಲಿ ಮಲಗುವ ಸಮಯ ಮೀರಿದೆ... ತನ್ನ ಒತ್ತೆಯಾಳಾಗಿರುವ ಇಸ್ರೇಲ್‌ನ ವ್ಯಕ್ತಿಯೊಬ್ಬನ ವಿಡಿಯೊವನ್ನು ಹಮಾಸ್ ಬಿಡುಗಡೆ ಮಾಡಿದ್ದು ಭಾರಿ ಆಕ್ರೋಶವನ್ನು ಉಂಟು ಮಾಡಿದೆ.

ಬಿಂದಿ ಇಟ್ಟಿದ್ದಕ್ಕೆ ಟ್ರೋಲ್‌; ಅಮರಿಕದಲ್ಲಿ ಜನಾಂಗೀಯ ನಿಂದನೆಗೆ ಗುರಿಯಾದ ಭಾರತೀಯ ಮೂಲದ ಸಾಲಿಸಿಟರ್‌ ಜನರಲ್‌ ಮಥುರಾ ಶ್ರೀಧರನ್‌

ಅಮರಿಕದಲ್ಲಿ ಜನಾಂಗೀಯ ನಿಂದನೆಗೆ ಗುರಿಯಾದ ಭಾರತೀಯ ಮೂಲದ ಮಥುರಾ

Mathura Sridharan: ಅಮೆರಿಕದ ಒಹಿಯೊ ರಾಜ್ಯದ ಸಾಲಿಸಿಟರ್‌ ಜನರಲ್‌ ಆಗಿ ಆಯ್ಕೆಯಾದ ಭಾರತೀಯ ಮೂಲದ ವಕೀಲೆ ಮಥುರಾ ಶ್ರೀಧರನ್‌ ಅವರನ್ನು ಟ್ರೋಲ್‌ ಮಾಡಲಾಗುತ್ತಿದೆ. ಜತೆಗೆ ಭಾರತೀಯರು ಎನ್ನುವ ಕಾರಣಕ್ಕೆ ಜನಾಂಗೀಯ ನಿಂದನೆ ಮಾಡುತ್ತಿದ್ದಾರೆ. ಸದ್ಯ ಈ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Pahalgam Attack: ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಕೈವಾಡ ಮತ್ತೊಮ್ಮೆ ಸಾಬೀತು...ವೈರಲ್ ವಿಡಿಯೊದಲ್ಲಿ ಏನಿದೆ?

ಭಯೋತ್ಪಾದಕನ ಅಂತ್ಯಕ್ರಿಯೆಯಲ್ಲಿ ಪಾಕ್ ಸೈನಿಕರು ಭಾಗಿ

ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಭಯೋತ್ಪಾದಕರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಈ ದಾಳಿಯ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ಹಬೀಬ್ ತಾಹಿರ್ ನನ್ನು ಶ್ರೀನಗರದ (Srinagar) ಹರ್ವಾನ್‌ನಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್‌ ಮಾಡಿತ್ತು. ಆತನ ಅಂತ್ಯಕ್ರಿಯೆಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುಯಿಯಾನ್ ಗ್ರಾಮದಲ್ಲಿ ಇತ್ತೀಚೆಗೆ ನಡೆಸಲಾಗಿದೆ. ಇದರಲ್ಲಿ ಪಾಕ್ ಸೈನಿಕರು ಪಾಲ್ಗೊಂಡಿದ್ದು, ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಕೈವಾಡವನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ.

Car crash: ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರ ಮೃತದೇಹ ಪತ್ತೆ

ಅಮೆರಿಕದಲ್ಲಿ ಭಾರತೀಯ ಮೂಲದ ನಾಲ್ವರ ಮೃತದೇಹ ಪತ್ತೆ

ಅಮೆರಿಕದಲ್ಲಿ 5 ದಿನಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಹಿರಿಯ ನಾಗರಿಕರ ಮೃತದೇಹ ಭಾನುವಾರ (ಆಗಸ್ಟ್‌ 3) ಪತ್ತೆಯಾಗಿದೆ. ಮೃತರನ್ನು ಆಶಾ ದಿವಾನ್‌ (85), ಡಾ. ಕಿಶೋರ್‌ ದಿವಾನ್‌ (89), ಶೈಲೇಶ್‌ ದಿವಾನ್‌ (86) ಮತ್ತು ಗೀತಾ ದಿವಾನ್‌ (84) ಎಂದು ಗುರುತಿಸಲಾಗಿದೆ.

Russia Earthquake: ರಷ್ಯಾದಲ್ಲಿ  7.0 ತೀವ್ರತೆಯ ಭೂಕಂಪ; ಜ್ವಾಲಾಮುಖಿ ಸ್ಫೋಟ, ಸುನಾಮಿ ಸಾಧ್ಯತೆ

ರಷ್ಯಾದಲ್ಲಿ 7.0 ತೀವ್ರತೆಯ ಭೂಕಂಪ; ಜ್ವಾಲಾಮುಖಿ ಸ್ಫೋಟ

Tsunami Waves: ರಷ್ಯಾದ ಪೂರ್ವ ಭಾಗದ ಕುರಿಲ್‌ ದ್ವೀಪಗಳಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ. ಇದರ ಪರಿಣಾಮವಾಗಿ ಸಣ್ಣ ಪ್ರಮಾಣದಲ್ಲಿ ಅಲೆ ಕಾಣಿಸಿಕೊಂಡಿದೆ. ಅದಾಗ್ಯೂ ಸುನಾಮಿ ಎಚ್ಚರಿಕೆ ನೀಡಿಲ್ಲ. "ಅಲೆಗಳ ಎತ್ತರ ಕಡಿಮೆಯಾಗಿದೆ. ಆದರೆ ಅಲೆ ಸಂಪೂರ್ಣವಾಗಿ ನಿಂತಿಲ್ಲ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Russian Oil Import controversy: ರಷ್ಯಾದಿಂದ ತೈಲ ಖರೀದಿ ಮುಂದುವರಿಯುತ್ತದೆ- ಅಮೆರಿಕಕ್ಕೆ ಠಕ್ಕರ್‌ ಕೊಟ್ಟ ಭಾರತ

ಟ್ರಂಪ್ ಬೆದರಿಕೆ ಮಧ್ಯೆಯೂ ರಷ್ಯಾದಿಂದ ತೈಲ ಖರೀದಿ

ಅಮೆರಿಕಕ್ಕೆ ಭಾರತ ರಫ್ತು ಮಾಡುವ ಎಲ್ಲ ಸರಕುಗಳ ಮೇಲೆ ಶೇ. 25 ರಷ್ಟು ಹೊಸ ಸುಂಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ವಿಧಿಸಿದ್ದಾರೆ. ಇದರೊಂದಿಗೆ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಭಾರತ ಮುಂದುವರಿಸಿದರೆ ಹೊಸ ಸುಂಕದೊಂದಿಗೆ ಭಾರತವು ಮತ್ತಷ್ಟು ದಂಡವನ್ನು ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೂ ಭಾರತೀಯ ಕಂಪೆನಿಗಳು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುತ್ತವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

Indians Missing: ದೇವಸ್ಥಾನಕ್ಕೆ ಹೋದವರು ತಿರುಗಿ ಬರಲೇ ಇಲ್ಲ... ಅಮೆರಿಕದಲ್ಲಿ ಭಾರತೀಯ ಮೂಲದ ನಾಲ್ವರು ಮಿಸ್ಸಿಂಗ್‌!

ಅಮೆರಿಕದಲ್ಲಿ ಭಾರತೀಯ ಮೂಲದ ನಾಲ್ವರು ಮಿಸ್ಸಿಂಗ್‌!

Indian-origin senior citizens Missing: ನ್ಯೂಯಾರ್ಕ್‌ನ ಬಫೆಲೋ ಪ್ರದೇಶದಿಂದ ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ಗೆ ರಸ್ತೆ ಮೂಲಕ ತೆರಳಿದ್ದ ನಾಲ್ವರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದ್ದಾರೆ. ಇನ್ನು ಕಳೆದ ಆರು ದಿನಗಳಿಂದ ನಾಪತ್ತೆಯಾಗಿರುವ ನಾಲ್ವರನ್ನು ಆಶಾ ದಿವಾನ್‌(85), ಕಿಶೋರ್‌ ದಿವಾನ್‌(89), ಶೈಲೇಶ್‌ ದಿವಾನ್‌(86) ಮತ್ತು ಗೀತಾ ದಿವಾನ್‌(84) ಎಂದು ಗುರುತಿಸಲಾಗಿದೆ.

Anti-Khalistan Activist Death: ಖಲಿಸ್ತಾನ್ ವಿರೋಧಿ ಕಾರ್ಯಕರ್ತ ಸುಖಿ ಚಾಹಲ್ ನಿಗೂಢ ಸಾವು

ಅಮೆರಿಕದಲ್ಲಿ ಖಲಿಸ್ತಾನ್ ವಿರೋಧಿ ಕಾರ್ಯಕರ್ತ ನಿಗೂಢ ಸಾವು

Anti-Khalistan activist Sukhi Chahal: ಖಲಿಸ್ತಾನಿ ಪ್ರತ್ಯೇಕತಾವಾದಕ್ಕೆ ಬಲವಾದ ವಿರೋಧ ವ್ಯಕ್ತಪಡಿಸುತ್ತಿದ್ದ ಅಮೆರಿಕ ಮೂಲದ ಪ್ರಸಿದ್ಧ ಉದ್ಯಮಿ, ಸಾಮಾಜಿಕ ಕಾರ್ಯಕರ್ತ, ಅಮೆರಿಕದ ಪಂಜಾಬ್ ಫೌಂಡೇಶನ್‌ನ ಸ್ಥಾಪಕ ಮತ್ತು ಅಧ್ಯಕ್ಷ ಮತ್ತು ಖಲಿಸ್ತಾನ್ ವಿರೋಧಿ ಧ್ವನಿಯಾಗಿದ್ದ ಸುಖಿ ಚಾಹಲ್ ಸುಖಿ ಚಾಹಲ್ ಅವರು ಗುರುವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

China Border: ಚೀನಾ ಗಡಿಯ ಬಳಿ ಸೈನಿಕರ ಸಂಚಾರ ಸುಧಾರಿಸಲು ಭೂತಾನ್‌ನಲ್ಲಿ ರಸ್ತೆ ನಿರ್ಮಿಸಿದ ಭಾರತ

ಚೀನಾ ಗಡಿಯ ಬಳಿ ರಸ್ತೆ ನಿರ್ಮಿಸಿದ ಭಾರತ

ಭಾರತವು ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯ ಸನಿಹದಲ್ಲಿ ಸೈನಿಕರ ಸಂಚಾರವನ್ನು ಸುಧಾರಿಸಲು ಮೂಲ ಸೌಕರ್ಯವನ್ನು ನಿರ್ಮಿಸುತ್ತಿದೆ. 2017ರಲ್ಲಿ ಭಾರತ ಮತ್ತು ಚೀನಾ ನಡುವೆ ಡೋಕ್ಲಾಮ್‌ನಲ್ಲಿ ಘರ್ಷಣೆ ಸಂಭವಿಸಿದ್ದ ಸ್ಥಳದ ಬಳಿ ಭೂತಾನ್‌ನಲ್ಲಿ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ಈ ರಸ್ತೆಯು ಡೋಕ್ಲಾಮ್‌ನಿಂದ ಸುಮಾರು 21 ಕಿಲೋ ಮೀಟರ್ ದೂರದಲ್ಲಿರುವ ಭೂತಾನ್‌ನ ಹಾ ಕಣಿವೆಯನ್ನು ಸಂಪರ್ಕಿಸುತ್ತದೆ.

Russian oil imports: ರಷ್ಯಾದಿಂದ ತೈಲ ಆಮದು ನಿಂತಿದೆ ಎನ್ನುವ ವರದಿ ಸುಳ್ಳು: ಕೇಂದ್ರ ಸ್ಪಷ್ಟನೆ

ರಷ್ಯಾದಿಂದ ಭಾರತ ತೈಲ ಆಮದು ನಿಲ್ಲಿಸಿಲ್ಲ: ಕೇಂದ್ರದ ಸ್ಪಷ್ಟನೆ

ರಷ್ಯಾದಿಂದ ತೈಲ ಆಮದು ನಿಲ್ಲಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬುದಾಗಿ ಕೇಂದ್ರ ಸರ್ಕಾರಿ ಮೂಲಗಳು ಹೇಳಿವೆ. ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿರುವ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ಭಾರತದ ಇಂಧನ ಕುರಿತ ನಿರ್ಧಾರಗಳು ಮಾರುಕಟ್ಟೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಆಧರಿಸಿವೆ ಎಂದು ಹೇಳಿದೆ.

Trump tariffs: ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿ ಮಾಡುವುದಿಲ್ಲ: ಟ್ರಂಪ್

ರಷ್ಯಾದಿಂದ ತೈಲ ಇನ್ನು ಭಾರತಕ್ಕೆ ಬರುವುದಿಲ್ಲ: ಟ್ರಂಪ್ ಹೀಗೆ ಹೇಳಿದ್ಯಾಕೆ?

ಬೇರೆ ರಾಷ್ಟ್ರಗಳನ್ನು ತನ್ನ ಕಪಿ ಮುಷ್ಟಿಯಲ್ಲಿ ಇರಿಸಬೇಕು ಎಂದು ಅಮೆರಿಕ ಬಯಸುವುದು ಹೊಸ ವಿಚಾರವೇನಲ್ಲ. ಈ ಅನುಭವ ಈಗ ಭಾರತದ ಪಾಲಿಗೂ ಆಗಿದೆ. ಅಭಿವೃದ್ಧಿ ಪಥದಲ್ಲಿ, ಸ್ವತಂತ್ರವಾಗಿ ಮುನ್ನಡೆಯುತ್ತಿರುವ ಭಾರತವನ್ನು ತಡೆಯಲು ಅಮೆರಿಕ ದೇಶದ ಸರಕುಗಳಿಗೆ ಭಾರಿ ಪ್ರಮಾಣದ ತೆರಿಗೆ ವಿಧಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಇದನ್ನು ಈಗ ಪರೋಕ್ಷವಾಗಿ ಅಮೆರಿಕ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ.

Nobel Peace Prize: ಜಗತ್ತಿನ ಶಾಂತಿ ಕಾಪಾಡುವಲ್ಲಿ ಟ್ರಂಪ್‌ ಪ್ರಮುಖ ಪಾತ್ರವಹಿಸಿದ್ದಾರೆ; ನೊಬೆಲ್‌ಗೆ ಅವರು ಸೂಕ್ತ ವ್ಯಕ್ತಿ ಎಂದ ಶ್ವೇತಭವನ!

ಟ್ರಂಪ್ ಗೆ ನೊಬೆಲ್ ಪ್ರಶಸ್ತಿ ನೀಡಬೇಕು: ಶ್ವೇತಭವನ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆರು ತಿಂಗಳ ಅಧಿಕಾರಾವಧಿಯಲ್ಲಿ ತಿಂಗಳಿಗೆ ಒಂದು ಶಾಂತಿ ಒಪ್ಪಂದವನ್ನು ಮಾಡಿಸಿದ್ದಾರೆ. ಥೈಲ್ಯಾಂಡ್ ಮತ್ತು ಕಾಂಬೋಡಿಯಾ, ಇಸ್ರೇಲ್ ಮತ್ತು ಇರಾನ್, ರುವಾಂಡಾ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಭಾರತ ಮತ್ತು ಪಾಕಿಸ್ತಾನ, ಸೆರ್ಬಿಯಾ ಮತ್ತು ಕೊಸೊವೊ, ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವಿನ ಸಂಘರ್ಷಗಳನ್ನು ಕೊನೆಗೊಳಿಸಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ.

HD Deve Gowda: ಟ್ರಂಪ್‌ ಕುರುಡರಾಗಿರಬೇಕು ಅಥವಾ ಅಜ್ಞಾನಿ ಆಗಿರಬೇಕು: ಎಚ್.ಡಿ. ದೇವೇಗೌಡ ಕಿಡಿ

ಟ್ರಂಪ್‌ ಕುರುಡರಾಗಿರಬೇಕು ಅಥವಾ ಅಜ್ಞಾನಿ ಆಗಿರಬೇಕು: ಎಚ್‌ಡಿಡಿ

HD Deve Gowda: ಭಾರತದ ಆರ್ಥಿಕತೆ ಸತ್ತಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರ ಹೇಳಿಕೆ ಬಗ್ಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು, ಬಹುಶಃ ಟ್ರಂಪ್‌ ಕುರುಡರಾಗಿರಬೇಕು ಅಥವಾ ಅಜ್ಞಾನಿ ಆಗಿರಬೇಕು ಎಂದು ಟೀಕಿಸಿದ್ದಾರೆ.

Air New Zealand CEO: ನ್ಯೂಜಿಲೆಂಡ್ ವಿಮಾನಯಾನ ಸಂಸ್ಥೆಗೆ ಸಿಇಒ ಆಗಿ ಭಾರತೀಯ ಆಯ್ಕೆ! ಯಾರೀತ? ಏನಿವರ ಹಿನ್ನೆಲೆ?

ನ್ಯೂಜಿಲೆಂಡ್ ಏರ್‌ಗೆ ಭಾರತೀಯ ಮೂಲದ ಸಿಇಒ

ಭಾರತದ ವಿಮಾನಯಾನ ಸಂಸ್ಥೆಗಳಿಗೆ ನ್ಯೂಜಿಲೆಂಡ್ ವ್ಯಕ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದರೆ ಇದೀಗ ನ್ಯೂಜಿಲೆಂಡ್ ವಿಮಾನಯಾನ ಸಂಸ್ಥೆಗೆ ಭಾರತೀಯ ಮೂಲದ ವ್ಯಕ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಲಿದ್ದಾರೆ. ಭಾರತೀಯ ಮೂಲದ ನಿಖಿಲ್ ರವಿಶಂಕರ್ ಮುಂದಿನ ಅಕ್ಟೋಬರ್ ನಲ್ಲಿ ನ್ಯೂಜಿಲೆಂಡ್ ವಿಮಾನಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Viral News: ಬಾಹ್ಯಾಕಾಶದಿಂದ ಹಿಂತಿರುಗದ ಪುಟ್ಟ ನಾಯಿಯ ಕಥೆಯಿದು- ಲೈಕಾಳನ್ನು ಲೈಕ್‌ ಮಾಡಲು ಇದೇ ಕಾರಣ!

ಬಾಹ್ಯಾಕಾಶದಿಂದ ಹಿಂತಿರುಗದ ಪುಟ್ಟ ನಾಯಿಯ ದುರಂತ ಕಥೆಯಿದು

Little dog Laika: ನವೆಂಬರ್ 3, 1957 ರಂದು, ಸೋವಿಯತ್ ಒಕ್ಕೂಟವು ಲೈಕಾ ಎಂಬ ಬೀದಿ ನಾಯಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಇತಿಹಾಸ ನಿರ್ಮಿಸಿತು. ಬಾಹ್ಯಾಕಾಶ ಪ್ರಯಾಣವು ಮನುಷ್ಯರಿಗೆ ಸುರಕ್ಷಿತವಾಗಿದೆಯೇ ಎಂದು ನಿರ್ಧರಿಸುವ ಗುರಿಯನ್ನು ಈ ಕಾರ್ಯಾಚರಣೆ ಹೊಂದಿತ್ತು. ದುಃಖಕರವೆಂದರೆ, ಅದನ್ನು ಭೂಮಿಗೆ ಮರಳಿ ತರಲು ಯಾವುದೇ ತಂತ್ರಜ್ಞಾನವನ್ನು ಸಿದ್ಧಪಡಿಸಲಿಲ್ಲ.

Viral Video: ದುಬೈನ ಬೀದಿ ಬೀದಿಗಳಲ್ಲಿ ಇವರ ಜಾಗಿಂಗ್‌ ಬಲು ಜೋರು! ಅಷ್ಟಕ್ಕೂ ಇವರ್ಯಾರು ಗೊತ್ತೇ? ವಿಡಿಯೊ ನೋಡಿ

ದುಬೈನ ಬೀದಿ ಬೀದಿಗಳಲ್ಲಿ ಇವರ ಜಾಗಿಂಗ್‌ ಬಲು ಜೋರು! ವಿಡಿಯೊ ನೋಡಿ

Humanoid Robot Jogging: ಸಿನಿಮಾ ದೃಶ್ಯದಂತೆ ದುಬೈ ಬೀದಿಗಳಲ್ಲಿ ಜಾಗಿಂಗ್ ಮಾಡುವ ಹುಮನಾಯ್ಡ್ ರೋಬೋಟ್ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊವೊಂದರಲ್ಲಿ, ದುಬೈನ ಬೀದಿಯಲ್ಲಿ, ಇತ್ತೀಚೆಗೆ ನಗರದ ಬೀದಿಗಳಲ್ಲಿ ಹುಮನಾಯ್ಡ್ ರೋಬೋಟ್ ಓಡುತ್ತಿರುವ ಅಚ್ಚರಿಯ ದೃಶ್ಯ ಸೆರೆಯಾಗಿದೆ.

Earthquake: ಅತೀ ಹೆಚ್ಚು ಬಾರಿ ಭೀಕರ ಸುನಾಮಿಗಳಿಗೆ ಸಾಕ್ಷಿಯಾದ ಜಪಾನ್- ಆದ್ರೆ ಹಾನಿ ಪ್ರಮಾಣ ಕಡಿಮೆ ಮಾತ್ರ ಕಡಿಮೆ...!

ಭೂಮಿಯ ಮೇಲಿನ ಅತ್ಯಂತ ಭೂಕಂಪ ಪೀಡಿತ ದೇಶ ಇದು..!

ನೈಸರ್ಗಿಕವಾಗಿ ಉಂಟಾಗುವ ಚಟುವಟಿಕೆಗಳ ಪೈಕಿ ಸುನಾಮಿ ಹಾಗೂ ಭೂಕಂಪನವೂ ಹೆಚ್ಚಿನ ಪರಿಣಾಮ ಬೀರುವ ಅಂಶಗಳು ಎಂದೇ ಹೇಳಬಹುದು. ಭೂಮಿಯಲ್ಲಾಗುವ ಕೆಲವು ವೈಜ್ಞಾನಿಕ ಪ್ರಕ್ರಿಯೆಗಳಿಂದ ಉಂಟಾಗುವ ನೈಸರ್ಗಿಕ ವಿದ್ಯಮಾನಗಳೇ ಸುನಾಮಿ ಹಾಗೂ ಭೂಕಂಪನ. ಇಂತಹ ನೈಸರ್ಗಿಕವಾಗಿ ಹಾನಿಗೆ ಅತೀ ಹೆಚ್ಚು ಗುರಿಯಾಗಿದ್ದು ಜಪಾನ್ ದೇಶ. ಆದ್ರೆ ಅಚ್ಚರಿ ಎಂದರೆ ಇಲ್ಲಿ ಸಾವಿರಾರು ಬಾರಿ ಭೂಕಂಪನವಾದರೂ ಇಲ್ಲಿ ಸಂಭವಿಸಿದ ಹಾನಿ ಪ್ರಮಾಣ ಕಡಿಮೆ ಎಂದರೆ ನೀವು ನಂಬುತ್ತೀರಾ...?

Trump tariffs: ಭಾರತಕ್ಕೆ ಹೆಚ್ಚು, ಪಾಕ್‌ಗೆ ಕಡಿಮೆ ಸುಂಕ ವಿಧಿಸಿದ ಡೊನಾಲ್ಡ್‌ ಟ್ರಂಪ್

ಭಾರತಕ್ಕೆ ಹೆಚ್ಚು, ಪಾಕ್‌ಗೆ ಕಡಿಮೆ ಸುಂಕ ವಿಧಿಸಿದ ಟ್ರಂಪ್

Donald Trump: ಅಮೆರಿಕ ವ್ಯವಹಾರಗಳನ್ನು ಜಾಗತಿಕವಾಗಿ ಮರು ರೂಪಿಸುವ ಸಲುವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವ್ಯಾಪಾರ ಒಪ್ಪಂದದ ಗಡುವಿಗೆ ಮೊದಲೇ 12ಕ್ಕೂ ಹೆಚ್ಚು ವ್ಯಾಪಾರ ಪಾಲುದಾರ ರಾಷ್ಟ್ರಗಳಿಗೆ ಹೆಚ್ಚಿನ ಸುಂಕಗಳನ್ನು ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಭಾರತದ ಸರಕುಗಳಿಗೆ ತೆರಿಗೆಯನ್ನು ಹೆಚ್ಚಿಸಿದ್ದರೆ ಪಾಕಿಸ್ತಾನದ ಸರಕುಗಳಿಗೆ ತೆರಿಗೆ ದರವನ್ನು ಇಳಿಸಲಾಗಿದೆ. ಉಳಿದಂತೆ ಯಾವ ದೇಶಗಳಿಗೆ ಎಷ್ಟು ತೆರಿಗೆ ವಿಧಿಸಲಾಗಿದೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Solar Eclipse: ನಾಳೆ ಶತಮಾನದ ಸಂಪೂರ್ಣ ಸೂರ್ಯಗ್ರಹಣ- ನಾಸಾ ಹೇಳಿದ್ದೇನು?

ನಾಳೆ ಸಂಭವಿಸಲಿದೆಯೇ ಸಂಪೂರ್ಣ ಸೂರ್ಯಗ್ರಹಣ ?

ಈ ಬಾರಿ ಆಗಸ್ಟ್ 2ರಂದು ಅತ್ಯಂತ ಅಪರೂಪದ ಸಂಪೂರ್ಣ ಸೂರ್ಯಗ್ರಹಣ (Solar Eclipse) ಸಂಭವಿಸಲಿದೆ. ಇದು ಶತಮಾನದ ಅದ್ಬುತ ಘಟನೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಇದೀಗ ಸ್ಪಷ್ಟನೆಯನ್ನು ನೀಡಿರುವ ನಾಸಾ, ಶತಮಾನದ ಸೂರ್ಯಗ್ರಹಣವು ಈ ಬಾರಿ ಅಲ್ಲ 2027ರ ಆಗಸ್ಟ್ 2ರಂದು ಸಂಭವಿಸಲಿದೆ ಎಂದು ಹೇಳಿದೆ. ಹಾಗಾದರೆ ಈ ಬಾರಿ ಸೂರ್ಯಗ್ರಹಣ ಯಾವಾಗ ನಡೆಯಲಿದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Physical Assault: ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೊ, ಫೋಟೊ ಕಳುಹಿಸುತ್ತಿದ್ದ ಶಿಕ್ಷಕಿಗೆ ಶಿಕ್ಷೆಯೇ ಆಗಲಿಲ್ಲ! ಯಾಕೆ?

ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೊ ಶೇರ್‌ ಮಾಡಿದ ಶಿಕ್ಷಕಿ

ಅಮೆರಿಕದಲ್ಲಿ ರಿಕ್ಕಿ ಲಿನ್ ಲಾಫ್‌ಲಿನ್ ಎಂಬ ಶಿಕ್ಷಕಿ ಆಕೆಯ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಒಪ್ಪಿಕೊಂಡಿದ್ದಾಳೆ. ಬಾಲಕನಿಗೆ ಚುಂಬಿಸಲು ಬಲವಂತಪಡಿಸಿದ್ದು, ಆತನ ಖಾಸಗಿ ಭಾಗಗಳನ್ನು ಸ್ಪರ್ಶಿಸಿದ್ದಳು ಎಂದು ವರದಿಯಾಗಿದೆ. ಅಲ್ಲದೆ ತನ್ನ ನಗ್ನ ಫೋಟೊ ಕಳುಹಿಸಿ, ಅವನಿಂದಲೂ ಅದೇ ರೀತಿ ಮಾಡಲು ಒತ್ತಾಯಿಸಿದಳು ಎಂದು ವರದಿಯಾಗಿದೆ.

Viral Video: ʻಟ್ರಂಪ್‌ ಸಾಯಲಿ...ʼ ವಿಮಾನದೊಳಗೆ ಜೋರಾಗಿ ಕಿರುಚಾಡಿದ ಭಾರತೀಯ- ಏನಿದು ಘಟನೆ?

ʻಟ್ರಂಪ್‌ ಸಾಯಲಿ...ʼ ವಿಮಾನದೊಳಗೆ ಜೋರಾಗಿ ಕಿರುಚಾಡಿದ ಭಾರತೀಯ

ವಿಮಾನದಲ್ಲಿ ಟ್ರಂಪ್ ಗೆ ಸಾವು, ಅಮೆರಿಕಕ್ಕೆ ಸಾವು, ಅಲ್ಲಾಹು ಅಕ್ಬರ್ ಎಂದು ಕೂಗಿದ ಭಾರತೀಯ ಮೂಲದ ವ್ಯಕ್ತಿಯನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಅಭಯ್ ನಾಯಕ್ ಎಂದು ಗುರುತಿಸಲಾಗಿದ್ದು, ಆತ ಲಂಡನ್ ಲುಟನ್ ವಿಮಾನ ನಿಲ್ದಾಣದಿಂದ ಗ್ಲ್ಯಾಸ್ಗೋಗೆ ಹೋಗುವ ವಿಮಾನದಲ್ಲಿ ಈ ರೀತಿಯ ಘೋಷಣೆಗಳನ್ನು ಕೂಗಿದ್ದ ಎನ್ನಲಾಗಿದೆ.

Viral Video: ಪ್ರವಾಹದಲ್ಲಿ ಕೊಚ್ಚಿ ಹೋದ 12 ಕೋಟಿ ರೂ. ಮೌಲ್ಯದ ಬಂಗಾರ; ಮಣ್ಣು ಅಗಿಯೋಕೆ ಎದ್ನೋ ಬಿದ್ನೋ ಅಂತ ಓಡಿದ ಜನ!

ಪ್ರವಾಹದಲ್ಲಿ ಕೊಚ್ಚಿ ಹೋಯ್ತು 12 ಕೋಟಿ ರೂ. ಮೌಲ್ಯದ ಚಿನ್ನಾಭರಣ!

Gold washed away in flood: ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿರುವ ವುಕಿ ಕೌಂಟಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಜುಲೈ 25ರ ಬೆಳಗ್ಗೆ ಸಂಭವಿಸಿದೆ. ಪರಿಣಾಮವಾಗಿ ಚಿನ್ನದ ಅಂಗಡಿಯಿಂದ ಸುಮಾರು 20 ಕೆ.ಜಿಗಳಷ್ಟು ಚಿನ್ನ ಮತ್ತು ಬೆಳ್ಳಿ ಆಭರಣಗಳು ಕೊಚ್ಚಿ ಹೋದ ಘಟನೆ ನಡೆದಿದೆ. ಇನ್ನು ನೀರುಪಾಲಾಗಿರುವ ಚಿನ್ನಕ್ಕಾಗಿ ಜನ ನಾ ಮುಂದು ತಾಮುಂದು ಅಂತಾ ಓಡೋಡಿ ಬಂದಿದ್ದಾರೆ.

Pregnant Women: ಮಕ್ಕಳನ್ನು ಹೆರಲು ಈ ದೇಶದಲ್ಲಿ ಮಹಿಳೆಯರಿಗೆ ನೀಡಲಾಗುತ್ತೆ ಲಕ್ಷ ಲಕ್ಷ ಹಣ!

ಹೆಚ್ಚು ಹೆಚ್ಚು ಮಕ್ಕಳನ್ನು ಹೆತ್ತರೆ ಈ ದೇಶದಲ್ಲಿ ಬಂಪರ್‌ ಗಿಫ್ಟ್‌!

China Viral News: ಚೀನಾದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣ ದರ ತಡೆಗಟ್ಟಲು ದಂಪತಿಗಳಿಗೆ ಹೆಚ್ಚಿನ ಮಕ್ಕಳನ್ನು ಹೆರುವಂತೆ ಪ್ರೇರೇಪಿಸಲು 'ಹೆರಿಗೆ ಸಹಾಯಧನ' ನೀಡಿದ್ದು ಜನನ ಪ್ರಮಾಣ ದರ ಕುಸಿತ ತಡೆಗಟ್ಟಲು ದಂಪತಿಗಳಿಗೆ ಹೆಚ್ಚಿನ ಮಕ್ಕಳನ್ನು ಹೆರುವಂತೆ ಈ ಮೂಲಕ ಪ್ರೇರೇಪಿಸುತ್ತಿದೆ, 'ಹೆರಿಗೆ ಸಹಾಯಧನ' ಮತ್ತು ಪೋಷಕರಿಗೆ ತೆರಿಗೆ ಕಡಿತ ಸೇರಿ ಹಲವು ಉತ್ತೇಜನಾಕಾರಿ ನೀತಿಗಳನ್ನು ಸರಕಾರ ಘೋಷಿಸಿದ್ದು, ಈ ಕುರಿತಾದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

Loading...