ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈರಲ್‌

Viral Video: ಉದ್ಯೋಗಿಗಳಿಗೆ ಈ ಮಾಲೀಕ ನೀಡಿದ ಉಡುಗೊರೆ ಕೇಳಿದ್ರೆ ಶಾಕ್‌ ಆಗ್ತೀರಾ;  ಹೃದಯಸ್ಪರ್ಶಿ ವಿಡಿಯೋ ಇಲ್ಲಿದೆ

ಉದ್ಯೋಗಿಗಳಿಗೆ ಕಾರನ್ನೇ ದೀಪಾವಳಿಯ ಉಡುಗೊರೆಯಾಗಿ ನೀಡಿದ ಮಾಲೀಕ

Pharma company employees received SUVs gifts: ದೀಪಾವಳಿ ಹಬ್ಬದ ಸಮಯದಲ್ಲಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡಿದೆ. ಕೆಲವು ಕಂಪನಿಯ ಉದ್ಯೋಗಿಗಳು ತಮ್ಮಗೆ ಸಿಹಿತಿಂಡಿ ಕೂಡ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಈ ಔಷಧ ಕಂಪನಿಯ ಮಾಲೀಕರು ಐಷಾರಾಮಿ ಉಡುಗೊರೆ ನೀಡಿದ್ದಾರೆ.

Viral Video: ಸಂಗೀತ ಕಾರ್ಯಕ್ರಮದಲ್ಲಿ ಯುವಕ-ಯುವತಿಯ ನಡುವೆ ನಡೀತು ಬಿಗ್ ಫೈಟ್; ಇಲ್ಲಿದೆ ನೋಡಿ ವಿಡಿಯೊ

ಸಂಗೀತ ಕಾರ್ಯಕ್ರಮದಲ್ಲಿ ಯುವಕ-ಯುವತಿಯ ನಡುವೆ ಫೈಟ್

Woman Pulls Man’s Hair: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟ್ರಾವಿಸ್ ಸ್ಕಾಟ್ ಅವರ ಸಂಗೀತ ಕಾರ್ಯಕ್ರಮ ನೆರವೇರಿತು. ಸಾಕಷ್ಟು ಮಂದಿ ಅಭಿಮಾನಿಗಳು ಅವರ ಕಾರ್ಯಕ್ರಮದಲ್ಲಿ ನೆರೆದಿದ್ದರು. ಭಾರಿ ಹರ್ಷೋದ್ಘಾರದ ನಡುವೆ ಯುವಕ ಹಾಗೂ ಯುವತಿಯ ನಡುವೆ ಜಗಳ ನಡೆದಿದೆ. ಇದರ ವಿಡಿಯೊ ವೈರಲ್ ಆಗಿದೆ.

Viral News: ಆಧ್ಯಾತ್ಮಿಕ ಕೋರ್ಸ್‌ಗೆ ಸೇರಿದ್ದ ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 3 ಕೋಟಿ ರೂ.!

ಆಧ್ಯಾತ್ಮಿಕತೆಗೆ ಒಲವು ತೋರಿದ್ದ ಮಹಿಳೆ ಕಳೆದುಕೊಂಡಿದ್ದು 3 ಕೋಟಿ ರೂ.!

Spiritual Course: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಯು ಆಧ್ಯಾತ್ಮಿಕ ಕೋರ್ಸ್ ಅನ್ನು ಪಡೆಯಲು ಮುಂದಾದ್ರು. ಇದು ಅವರ ಕುಟುಂಬದಿಂದ $ 13 ಮಿಲಿಯನ್ (ರೂ. 3 ಕೋಟಿಗೂ ಹೆಚ್ಚು) ಹಣವನ್ನು ಕಳೆದುಕೊಳ್ಳುವಂತೆ ಮಾಡಿದೆ. ಆಧ್ಯಾತ್ಮಿಕತೆಗೆ ಒಲವು ತೋರಿದ್ದ ಈ ಮಹಿಳೆ ಮನೆಯನ್ನೇ ಕಳೆದುಕೊಳ್ಳುವಂತಾಯಿತು. ಈ ಬಗ್ಗೆ ಇನ್ನಷ್ಟು ಸ್ಟೋರಿ ಇಲ್ಲಿದೆ.

Ex-minister's Controversy: ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಶಾಸಕರನ್ನೇ ಕೊಂದು ಬಿಡಿ- ನಾಲಿಗೆ ಹರಿಬಿಟ್ಟ ಮಾಜಿ ಸಚಿವ

ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಶಾಸಕರನ್ನೇ ಕೊಂದು ಬಿಡಿ!

Ex-minister's Controversy statement: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಪ್ರಹಾರ್ ಸಂಘಟನೆಯ ಮುಖ್ಯಸ್ಥ ಬಚ್ಚು ಕಡು, ಬುಲ್ಧಾನಾ ಜಿಲ್ಲೆಯ ಪತುರ್ಡಾ ಗ್ರಾಮದ ಜನರನ್ನುದ್ದೇಶಿಸಿ ಮಾತನಾಡಿದ್ದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಜನಪ್ರತಿನಿಧಿಗಳನೇ ಮುಗಿಸಿ ಬಿಡಿ ಎಂದಿದ್ದಾರೆ.

Viral Video: ಅಜ್ಜಿಯ ಮನೆ ಬೆಳಗಲು ಈ ಪೊಲೀಸ್‌ ಅಧಿಕಾರಿ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ

ಅಜ್ಜಿಯ ಮನೆ ಬೆಳಗಲು ಈ ಪೊಲೀಸ್‌ ಅಧಿಕಾರಿ ಮಾಡಿದ್ದೇನು ಗೊತ್ತಾ?

Police Officer Buys All Diyas: ದೇಶದೆಲ್ಲೆಡೆ ಜನರು ದೀಪಗಳ ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ನಡುವೆ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ವೃದ್ಧ ಮಹಿಳೆಯೊಬ್ಬರಿಂದ ಎಲ್ಲಾ ಮಣ್ಣಿನ ದೀಪಗಳನ್ನು ಅಧಿಕಾರಿ ಖರೀದಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕೈ ತಪ್ಪಿದ ಟಿಕೆಟ್; ಲಾಲು ಪ್ರಸಾದ್ ಯಾದವ್ ಮನೆ ಮುಂದೆ ಕಣ್ಣೀರು ಹಾಕಿದ ಆರ್‌ಜೆಡಿ ಕಾರ್ಯಕರ್ತ

ಲಾಲು ವಿರುದ್ಧ ಅಸಮಾಧಾನ ಹೊರ ಹಾಕಿದ ಆರ್‌ಜೆಡಿ ಕಾರ್ಯಕರ್ತ

ಬಿಹಾರ ಚುನಾವಣೆಗೆ ಕೌಂಟ್‌ಡೌನ್ ಆರಂಭವಾಗಿದ್ದು, ಸೀಟ್ ಹಂಚಿಕೆ ಕುರಿತು ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಸಾಕಷ್ಟು ಸಮಸ್ಯೆ ಏರ್ಪಟ್ಟಿದೆ. ಈ ಎಲ್ಲ ಗೊಂದಲಗಳ ಮಧ್ಯೆ ಆರ್‌ಜೆಡಿ ಸೀಟು ಹಂಚಿಕೆ ವಿಚಾರದಲ್ಲಿ ಮೋಸ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

Pragya Thakur:‌ ಹಿಂದುಯೇತರರ ಮನೆಗೆ ತೆರಳುವ ಹೆಣ್ಣು ಮಕ್ಕಳ ಕಾಲು ಮುರಿಯಿರಿ; ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಪ್ರಜ್ಞಾ ಸಿಂಗ್‌ ಠಾಕೂರ್‌

ಮಾತು ಕೇಳದ ಹೆಣ್ಣು ಮಕ್ಕಳನ್ನು ಶಿಕ್ಷಿಸುವಂತೆ ಕರೆ ನೀಡಿದ ಪ್ರಜ್ಞಾ ಠಾಕೂರ್‌

ಹೆಣ್ಣು ಮಕ್ಕಳನ್ನು ಹಿಂದುಯೇತರರ ಮನೆಗೆ ಹೋದರೆ ಅವರ ಕಾಲನ್ನು ಮುರಿಯಬೇಕು ಎಂದು ಪೋಷಕರಿಗೆ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಠಾಕೂರ್‌ ಕರೆ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ದ್ವೇಷದ ಹೇಳಿಕೆ ನೀಡಿ ಸಮಾಜವನ್ನು ಒಡೆಯಲು ಶ್ರಮಿಸುತ್ತಿದೆ ಎಂದು ಕಾಂಗ್ರೆಸ್‌ ಕಿಡಿ ಕಾರಿದೆ.

Viral News: 1.5 ಕೋಟಿ ರೂ. ಖರ್ಚು ಮಾಡಿ ಅದ್ದೂರಿ ವಿವಾಹವಾದ ಜೋಡಿ- ಆದರೆ ಫೋಟೋಗ್ರಾಫರ್‌ಗೆ ಹಣ ನೀಡದೇ ಎಸ್ಕೇಪ್‌!.

ಮದ್ವೆಗೆ 1.5 ಕೋಟಿ ರೂ. ಖರ್ಚು- ಫೋಟೋಗ್ರಾಫರ್‌ಗೆ ಹಣ ನೀಡದೇ ಎಸ್ಕೇಪ್‌!.

Viral News: 74 ವರ್ಷದ ವ್ಯಕ್ತಿಯೊಬ್ಬತನಗಿಂತ 50 ವರ್ಷ ಚಿಕ್ಕವಳಾಗಿರುವ ಮಹಿಳೆಯನ್ನು ಮದುವೆ ಯಾಗಿದ್ದಾರೆ. ಮದುವೆಯನ್ನು ತುಂಬಾ ಗ್ರ್ಯಾಂಡ್ ಆಗಿ ಲಕ್ಶೂರಿಯಾಗಿ ಮಾಡುವ ಸಲುವಾಗಿ ಈ ಮದು ವೆಗಾಗಿ ಬರೋಬ್ಬರಿ ಮೂರು ಬಿಲಿಯನ್ ರೂಪಾಯಿ ಅಂದರೆ ಭಾರತದ ಕರೆನ್ಸಿ ಮೌಲ್ಯದಲ್ಲಿ 1.5 ಕೋಟಿ ರೂ. ತನಕವು ಭಾರಿ ಮೊತ್ತವನ್ನು ಆತ ಖರ್ಚು ಮಾಡಿದ್ದಾನೆ. ಆದರೆ ಈ ನವ ದಂಪತಿಗಳು ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಂಡರು ಕೂಡ ಫೋಟೊ ಗ್ರಾಫರ್ ಗೆ ಮಾತ್ರ ಹಣ ನೀಡಲೇ ಇಲ್ಲ ಎನ್ನುವ ದೂರು ಇದೀಗ ಕೇಳಿಬಂದಿದೆ.

Viral Video: ಸಮೋಸದ ವಿಚಾರಕ್ಕೆ ರೈಲ್ವೇ ಸ್ಟೇಷನ್‌ ಆಯ್ತು ರಣಾಂಗಣ; ಈ ವಿಡಿಯೊ ನೋಡಿದ್ರೆ ಶಾಕ್‌ ಆಗ್ತೀರಿ!

ಸಮೋಸದ ವಿಚಾರಕ್ಕೆ ರೈಲ್ವೇ ಸ್ಟೇಷನ್‌ನಲ್ಲಿ ರಣರಂಗ!

Passenger was beaten: ವ್ಯಕ್ತಿಯೊಬ್ಬ ಸಮೋಸ ಖರೀದಿಸಿ ಬಳಿಕ ಡಿಜಿಟಲ್ ಪೇ ನಲ್ಲಿ ಹಣ ಹಾಕಲು ಸಾಧ್ಯ ವಾಗಲಿಲ್ಲ, ಆತ ತೆಗೆದುಕೊಂಡ ಸಮೋಸ ವಾಪಾಸ್ ನೀಡಿದರೂ ವ್ಯಾಪಾರಿ ಮಾತ್ರ ಹಣ ನೀಡಲೇ ಬೇಕೆಂದು ಪಟ್ಟು ಹಿಡಿದ ಘಟನೆ ಮಧ್ಯಪ್ರದೇಶದ (Madhya Pradesh) ಜಬಲ್ಪುರ (Jabalpur) ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಸಮೋಸ ಮಾರಾಟಗಾರ ಗ್ರಾಹಕನೊಂದಿಗೆ ದರ್ಪದಿಂದ ವರ್ತಿಸಿದ್ದು ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Dog Saved Life: ಮಾಲೀಕನನ್ನು ರಕ್ಷಿಸಲು ನಾಗರಹಾವಿನೊಂದಿಗೆ ಹೋರಾಡಿದ ಶ್ವಾನ; ಇದು ಕೇರಳದ ʼರಾಕಿ ಭಾಯ್‌ʼ ಸಾಹಸಗಾಥೆ

ಮಾಲೀಕನನ್ನು ಅಪಾಯದಿಂದ ರಕ್ಷಿಸಿದ ಶ್ವಾನ

ಸ್ವಾಮಿಗೆ ನಿಷ್ಠರಾಗಿರುವ ಸಾಕಷ್ಟು ನಾಯಿಗಳ ಕಥೆಯನ್ನು ಕೇಳಿದ್ದೇವೆ. ಇದೀಗ ಕೇರಳದ ನಾಯಿಯೊಂದು ಮಾಲೀಕನಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಟನೆ ನಡೆದಿದೆ. ಮಾಲೀಕನನ್ನು ರಕ್ಷಿಸಲು ಅದು ವಿಷಪೂರಿತ ನಾಗರಹಾವಿನೊಂದಿಗೆ ಹೋರಾಡಿ ಸಾವನ್ನು ಗೆದ್ದು ಬಂದಿದೆ. ಹಾವು ಕಡಿತಕ್ಕೆ ಒಳಗಾದ ಅದನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಿಂದ ಬದುಕುಳಿದಿದೆ.

Viral Video: ರೈಲಿನ ಲೋಕೋ ಪೈಲಟ್ ಮೇಲೆ ಕಲ್ಲೆಸೆದ ಮಹಿಳೆ; ಕಾರಣವೇನಿರಬಹದು?

ರೈಲಿನ ಲೋಕೋ ಪೈಲಟ್ ಮೇಲೆ ಕಲ್ಲೆಸೆದ ಮಹಿಳೆ

Woman throws stone: ಚಲಿಸುತ್ತಿರುವ ರೈಲೊಂದರ ಬಾಗಿಲಿನಲ್ಲಿ ನಿಂತುಕೊಂಡ ವೃದ್ಧ ಮಹಿಳೆಯೊಬ್ಬರು ಪಕ್ಕದ ಹಳಿಯಲ್ಲಿ ಸಮೀಪಿಸುತ್ತಿರುವ ರೈಲಿಗೆ ಕಲ್ಲನ್ನು ಎಸೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆ ಆ ರೀತಿ ಕಲ್ಲೆಸೆಯಲು ಕಾರಣವೇನಿರಬಹುದು ಎಂಬುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.

Viral News: 48 ವರ್ಷಗಳ ಹಿಂದೆ ಗೆಳತಿಗೆ ಚಾಕುವಿನಿಂದ ಇರಿದಿದ್ದ ವ್ಯಕ್ತಿಗೆ ಜಾಮೀನು; ವಿಚಾರಣೆ ಎದುರಿಸಲಿರುವ 81ರ ವೃದ್ಧ

48 ವರ್ಷಗಳ ಹಿಂದೆ ಗೆಳತಿಗೆ ಚಾಕುವಿನಿಂದ ಇರಿದಿದ್ದ ವ್ಯಕ್ತಿಗೆ ಜಾಮೀನು

81 year old granted bail: 48 ವರ್ಷಗಳ ಹಿಂದೆ ತನ್ನ ಗೆಳತಿಯನ್ನು ಇರಿದ ಆರೋಪ ಹೊತ್ತಿರುವ ಮುಂಬೈಯ ವ್ಯಕ್ತಿಯೊಬ್ಬರ ವಯಸ್ಸನ್ನು ಪರಿಗಣಿಸಿ, ನ್ಯಾಯಾಲಯವು ಅವರಿಗೆ ಜಾಮೀನು ನೀಡುವುದು ಸೂಕ್ತವೆಂದು ಪರಿಗಣಿಸಿದೆ. 1977ರಿಂದ ತಪ್ಪಿಸಿಕೊಂಡಿದ್ದ ಚಂದ್ರಶೇಖರ್ ಮಧುಕರ್ ಕಲೆಕರ್ ಅವರಿಗೆ ಜಾಮೀನು ನೀಡಲಾಗಿದೆ.

Viral News: ನೌಕರನ ರಾಜೀನಾಮೆ ಪತ್ರದ ಪೋಸ್ಟ್ ವೈರಲ್; ಬಾಸ್‌ ಫುಲ್‌ ಶಾಕ್

ನೌಕರನ ರಾಜೀನಾಮೆ ಪತ್ರದ ಪೋಸ್ಟ್ ವೈರಲ್; ಬಾಸ್‌ ಫುಲ್‌ ಶಾಕ್

Employee’s Resignation Letter: ಕಚೇರಿಯಲ್ಲಿ ಕೆಟ್ಟ ವಾತಾವರಣವಿದ್ದಾಗ ಅನಿವಾರ್ಯ ಕಾರಣಗಳಿಂದಾಗಿ ಆ ಉದ್ಯೋಗವನ್ನು ತೊರೆಯಬೇಕಾಗುತ್ತದೆ. ಇತ್ತೀಚೆಗೆ ವೈರಲ್ ಆಗಿರುವ ರಾಜೀನಾಮೆ ಪತ್ರವೊಂದು ಇದೇ ರೀತಿಯ ಪರಿಸ್ಥಿತಿಯನ್ನು ತೋರಿಸುತ್ತದೆ. ಈ ವೈರಲ್ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ.

Bomb Treat: ರೈಲಿನಲ್ಲಿ ಸೀಟ್ ಸಿಗಲಿಲ್ಲವೆಂದು ಹುಸಿ ಬಾಂಬ್ ಕರೆ ಮಾಡಿದ ಕಿಡಿಗೇಡಿ ಸಹೋದರರು!

ಸೀಟಿಗಾಗಿ ರೈಲನ್ನು ನಿಲ್ಲಿಸಲು ಹುಸಿ ಬಾಂಬ್ ಕರೆ ಮಾಡಿದ ಭೂಪರು

Viral News: ರೈಲ್ವೆ ಸೀಟಿಗಾಗಿ ಸಹೋದರಿಬ್ಬರರು ಹುಸಿ ಬಾಂಬ್ ಬೆದರಿಕೆ ಕರೆ ಮಾಡಿರುವಂತಹ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟಂಪುರದವರಾದ ದೀಪಕ್ ಚೌಹಾಣ್, ಸಹೋದರ ಅಂಕಿತ್ ಬಂಧಿತ ಆರೋಪಿಗಳಾಗಿದ್ದು, ಓರ್ವ ಲುಧಿಯಾನದಲ್ಲಿ ಮೆಕ್ಯಾನಿಕ್ ಆಗಿದ್ದರೆ ಮತ್ತೊಬ್ಬ ನೋಯ್ಡಾದ ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ.

Viral Video: ದಿಟ್ಟಿಸಿ ನೋಡಿದನೆಂದು ಪ್ರೊಫೆಸರ್‌ಗೆ ಎಬಿವಿಪಿ ಸದಸ್ಯೆಯಿಂದ ಕಪಾಳಮೋಕ್ಷ! ವಿಡಿಯೊ ನೋಡಿ

ಪ್ರೊಫೆಸರ್‌ಗೆ ಕಪಾಳಮೋಕ್ಷ ಮಾಡಿ ABVP ಸದಸ್ಯೆ ಹೇಳಿದ್ದೇನು ಗೊತ್ತಾ?

ABVP member slapped the professor: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಡಿಯುಎಸ್‌ಯು) ಜಂಟಿ ಕಾರ್ಯದರ್ಶಿ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯೆ ದೀಪಿಕಾ ಝಾ ಎಂಬುವವರು ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನ ಪ್ರೊಫೆಸರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

Viral Video: ಅಕ್ರಮ ವಲಸಿಗರ ಬೇಟೆ ವೇಳೆ ಏಕಾಏಕಿ ಕೇಳಿ ಬಂತು ಮಗು ಅಳುತ್ತಿರುವ ಸದ್ದು! ಈ ವಿಡಿಯೊ ನೋಡಿ

ಪೊಲೀಸ್‌ ಕಾರ್ಯಾಚರಣೆ ವೇಳೆ ಕೇಳಿ ಬಂತು ಮಗು ಅಳುತ್ತಿರುವ ಸದ್ದು!

US crackdown on illegal immigrants: ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಏಜೆಂಟರು ಬಲವಂತವಾಗಿ ಕೋಣೆಗೆ ಪ್ರವೇಶಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ. ವಿಡಿಯೊದಲ್ಲಿ ಮಗುವಿನ ಅಳುವ ಧ್ವನಿ ಕೇಳಿಸುತ್ತದೆ.

Viral Video: ಮಗಳನ್ನು ಚುಡಾಯಿಸಿದ ಮುಸ್ಲಿಂ ಯುವಕ; ರಣಚಂಡಿಯಾದ ತಾಯಿ ಮಾಡಿದ್ದೇನು?

ಮಗಳನ್ನು ಚುಡಾಯಿಸಿದ ಮುಸ್ಲಿಂ ಯುವಕ; ರಣಚಂಡಿಯಾದಳು ತಾಯಿ

ಉತ್ತರಕಾಶಿಯಲ್ಲಿ (Uttara Kashi) ಮಹಿಳೆಯೊಬ್ಬಳು ತನ್ನ ಪಾದರಕ್ಷೆಯಿಂದ ಪುರುಷನನ್ನು ಹೊಡೆಯುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ಆ ವ್ಯಕ್ತಿ ಮಹಿಳೆಯ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ ನಂತರ ಆಕೆ ಆತನ ಮೇಲೆ ಹಲ್ಲೆ ನಡೆಸಿದ್ದಾಳೆ.

Adina Mosque: ಅದೀನಾ ಮಸೀದಿ ಈ ಹಿಂದೆ ಆದಿನಾಥ್‌ ದೇವಸ್ಥಾನ ಆಗಿತ್ತೇ? ಏನಿದು ವಿವಾದ?

ಅದೀನಾ ಮಸೀದಿ ಈ ಹಿಂದೆ ಆದಿನಾಥ್‌ ದೇವಸ್ಥಾನ ಆಗಿತ್ತೇ?

Adina Mosque: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಪ್ರಾಚೀನ ಅದೀನಾ ಮಸೀದಿಗೆ ಇತ್ತೀಚೆಗೆ ಭೇಟಿ ನೀಡಿದ ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಇದರ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಈ ಮಸೀದಿಯನ್ನು ಆದಿನಾಥ ದೇವಾಲಯ ಎಂದು ಕರೆದಿದ್ದು, ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.

Viral Video: ಟಿಟಿಇ ಮೇಲೆ ಬಿಸಿ ಚಹಾ ಸುರಿದು ಮಹಿಳೆಯ ರಂಪಾಟ! ವಿಡಿಯೊ ಇಲ್ಲಿದೆ

ಟಿಟಿಇ ಮೇಲೆ ಬಿಸಿ ಚಹಾ ಸುರಿದು ಮಹಿಳೆಯ ರಂಪಾಟ! ವಿಡಿಯೊ ಇಲ್ಲಿದೆ

Ticketless woman throws hot tea: ಮಹಿಳೆ ಮತ್ತು ರೈಲು ಟಿಕೆಟ್ ಪರೀಕ್ಷಕ (ಟಿಟಿಇ) ನಡುವೆ ಡೂನ್ ಎಕ್ಸ್‌ಪ್ರೆಸ್‌ನಲ್ಲಿ ಪರಸ್ಪರ ವಾಗ್ವಾದ ನಡೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಹಿಳೆಯು ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಲ್ಲದೆ ಟಿಟಿಇ ಮೇಲೆ ಬಿಸಿ ಚಹಾ ಸುರಿದಿದ್ದಾಳೆ ಎಂದು ಆರೋಪಿಸಲಾಗಿದೆ.

Viral Video: ರೈಲ್ವೆ ಸಿಬ್ಬಂದಿ ನಡುವೆ ಮಾರಾಮಾರಿ... ಅಷ್ಟಕ್ಕೂ ಆಗಿದ್ದೇನು? ವಿಡಿಯೊ ವೈರಲ್

ರೈಲ್ವೆ ಸಿಬ್ಬಂದಿ ನಡುವೆ ಮಾರಾಮಾರಿ... ಅಷ್ಟಕ್ಕೂ ಆಗಿದ್ದೇನು?

Fight breaks out between railway staff: ಮಾತಿನ ಚಕಮಕಿಯಾಗಿ ಪ್ರಾರಂಭವಾದ ಜಗಳ ನಂತರ ಗುಂಪುಗಳ ನಡುವೆ ಹೊಡೆದಾಟಕ್ಕೆ ಕಾರಣವಾದ ಘಟನೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲು ಸಿಬ್ಬಂದಿಗಳು ಪ್ರಯಾಣಿಕರ ಮುಂದೆಯೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದರ ವಿಡಿಯೊ ವೈರಲ್ ಆಗಿದೆ.

Viral Video: ಹೈಕೋರ್ಟ್‌ನಲ್ಲೇ ನ್ಯಾಯಮೂರ್ತಿ-ಲಾಯರ್‌ ನಡುವೆ ವಾಗ್ಯುದ್ಧ- ವಿಡಿಯೊ ಇದೆ

ಹೈಕೋರ್ಟ್ ನ್ಯಾಯಾಧೀಶರು-ವಕೀಲರ ಬಿಗ್‌ ಫೈಟ್‌!

Heated Argument: ಜಾರ್ಖಂಡ್ ಹೈಕೋರ್ಟ್ ನ್ಯಾಯಾಧೀಶರು ಮತ್ತು ವಕೀಲರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ವಕೀಲರು ಪರಿಹಾರ ಕೋರುತ್ತಿರುವ ರೀತಿ ಸರಿಯಲ್ಲ ಎಂದು ಜಡ್ಜ್ ಹೇಳಿದಾಗ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Viral News: ಹೆದ್ದಾರಿ ಸಮಸ್ಯೆ;  ಪರಿಹಾರ ಸಿಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಧಾನಿಗೆ ಪ್ರತ  ಬರೆದ ಗ್ರಾಮಸ್ಥರು

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಧಾನಿಗೆ ಪ್ರತ ಬರೆದ ಗ್ರಾಮಸ್ಥರು !

ಶುಕ್ರವಾರ, ಈ ಪ್ರದೇಶದ NH-48 ರ ಉದ್ದಕ್ಕೂ ಇರುವ ಸಸುನವ್‌ಘರ್, ಮಲ್ಜಿಪದಾ, ಸಸುಪಾದ, ಬೊಬತ್ ಪದಾ ಮತ್ತು ಪಥರ್‌ಪದಾ ಮುಂತಾದ ಹಳ್ಳಿಗಳ ನಿವಾಸಿಗಳು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರಧಾನ ಮಂತ್ರಿಗೆ ಬರೆದ ಪತ್ರದದಲ್ಲಿ, ಹಳ್ಳಿಯ ನಿವಾಸಿಗಳು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಯೋಜನಾ ನಿರ್ದೇಶಕರ ಕುರಿತು ದೂರನ್ನು ನೀಡಲಾಗಿದೆ.

Viral News: 15ನೇ ವಯಸ್ಸಿನಲ್ಲಿ ಆಟಿಕೆಗಳೊಂದಿಗೆ ಕೋಣೆಯಲ್ಲಿ ಲಾಕ್; 42ನೇ ವಯಸ್ಸಿನಲ್ಲಿ ಮಹಿಳೆಯ ರಕ್ಷಣೆ

3 ದಶಕಗಳಿಂದ ಕೋಣೆಯಲ್ಲಿ ಬಂಧಿಯಾಗಿದ್ದ ಮಹಿಳೆಯ ರಕ್ಷಣೆ

Locked in a room with toys: ಪೋಲೆಂಡ್‍ನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಪೋಷಕರು ತಮ್ಮ ಪುತ್ರಿಯನ್ನು ಆಕೆ 15 ವರ್ಷ ವಯಸ್ಸಿನವಳಾಗಿದ್ದಾಗ ಆಟಿಕೆಗಳ ಸಹಿತ ಕೋಣೆಯಲ್ಲಿ ಬಂಧಿಸಿಟ್ಟಿದ್ದರು. ಇದೀಗ ಮಹಿಳೆಯ 42ನೇ ವಯಸ್ಸಿನಲ್ಲಿ ರಕ್ಷಿಸಲಾಗಿದೆ. ಆಕೆಯ ಸ್ಥಿತಿ ಕೇಳಿದರೆ ಎಂತಹ ಕಲ್ಲು ಹೃದಯವಾದರೂ ಕರಗುತ್ತೆ.

Viral News: ಪರೀಕ್ಷೆ ನಿಲ್ಲಿಸಲು 'ಪ್ರಾಂಶುಪಾಲರು ಸತ್ತಿದ್ದಾರೆ' ಎಂಬ ನೊಟೀಸ್ ನೀಡಿದ ವಿದ್ಯಾರ್ಥಿಗಳು; ಮುಂದೇನಾಯ್ತು ಗೊತ್ತೆ?

ಪರೀಕ್ಷೆ ಸ್ಥಗಿತಗೊಳಿಸಲು ಬಿಸಿಎ ವಿದ್ಯಾರ್ಥಿಗಳ ʼಕಿಲ್ಲಿಂಗ್‌ ಐಡಿಯಾʼ

ಅಕ್ಟೋಬರ್ 15 ಮತ್ತು 16ರಂದು ನಡೆಯಬೇಕಿದ್ದ ನಿರಂತರ ಸಮಗ್ರ ಮೌಲ್ಯಮಾಪನ (ಸಿಸಿಇ) ಪರೀಕ್ಷೆಗಳನ್ನು ಸ್ಥಗಿತಗೊಳಿಸಲು ಸಂಚು ರೂಪಿಸಿದ ಇಬ್ಬರು ಬಿಸಿಎ ವಿದ್ಯಾರ್ಥಿಗಳು ಪ್ರಾಂಶುಪಾಲರು ಸಾವನ್ನಪ್ಪಿದ್ದಾರೆ ಎನ್ನುವ ನಕಲಿ ನೊಟೀಸ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

Loading...