ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಕಾಕ್ರೋಚ್ ಜನತಾ ಪಕ್ಷದ ಸ್ಥಾಪಕ ಅಭಿಜೀತ್ ದಿಪ್ಕೆಗೆ ಕೊಲೆ ಬೆದರಿಕೆ

ಅಭಿಜೀತ್ ಡಿಪ್ಕೆಗೆ ಕೊಲೆ ಬೆದರಿಕೆ

ಒಂದು ವಾರಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಕಾಕ್ರೋಚ್ ಪಕ್ಷದ ಸ್ಥಾಪಕ ಅಭಿಜೀತ್ ಡಿಪ್ಕೆಗೆ ಕೊಲೆ ಬೆದರಿಕೆಗಳು ಬರಲು ಪ್ರಾರಂಭವಾಗಿವೆ. ಅಮೆರಿಕದಲ್ಲೇ ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆಗಳು ಬರುತ್ತಿವೆ ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಹೇಳಿಕೊಂಡಿದ್ದಾರೆ.

ಆಪ್ ಜೊತೆ ನಂಟು: ಕಾಕ್ರೋಚ್‌ ಜನತಾ ಪಾರ್ಟಿ ಸೇರಿದ್ದ ಮಾಜಿ ನಾಗರಿಕ ಸೇವಕ ರಾಜೀನಾಮೆ

ಆಪ್ ಜೊತೆಗೆ ಕಾಕ್ರೋಚ್‌ ಜನತಾ ಪಾರ್ಟಿಗಿದೆ ಸಂಬಂಧ ?

ಕೆಲವು ವರ್ಷಗಳ ಹಿಂದೆ ಹುಟ್ಟಿ ಸಾಕಷ್ಟು ಗದ್ದಲವೆಬ್ಬಿಸಿ ಇವತ್ತಿಗೂ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಆಮ್ ಆದ್ಮಿ ಪಕ್ಷದೊಂದಿಗೆ ವಾರಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಜನ್ಮ ತಳೆದ ಕಾಕ್ರೋಚ್‌ ಜನತಾ ಪಾರ್ಟಿ ಸಂಬಂಧ ಹೊಂದಿದೆಯೇ? ಈ ಕುರಿತು ಪ್ರಶ್ನಿಸಿದ ಮಾಜಿ ನಾಗರಿಕ ಸೇವಕರಿಗೆ ಯಾವುದೇ ಉತ್ತರ ಸಿಗದೇ ಇದ್ದುದರಿಂದ ಅವರು ಇದೀಗ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮನ ಕಲಕುವ ದೃಶ್ಯ; ಬಿಸಿಲಿನ ಬೇಗೆಗೆ ದಾಹ ತಾಳಲಾರದೆ ಸರ್ಕಾರಿ ಬಸ್‌ಗೆ ಮುತ್ತಿಗೆ ಹಾಕಿದ ಕೋತಿಗಳ ಹಿಂಡು

ನೀರಿಗಾಗಿ ಸರ್ಕಾರಿ ಬಸ್ ಮುತ್ತಿಗೆ ಹಾಕಿದ ಕೋತಿಗಳು: ವಿಡಿಯೊ ನೋಡಿ

Viral Video: ಬಾಯಿ ಬಾರದ ಮುಖ ಪ್ರಾಣಿಗಳು ಈ ಬಿಸಿಲಿನಲ್ಲಿ ಅನುಭಸುತ್ತಿರುವ ತೊಂದರೆಗಳ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ವಾಶಿಮ್‌ನಿಂದ ಪುಸಾದ್‌ಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನ ಮುಂದೆ ಹಠಾತ್ತನೆ ಕೋತಿಯೊಂದು ಬಂದು ನಿಂತಿದೆ. ಪ್ರಯಾಣಿಕರು ಆರಂಭದಲ್ಲಿ ಪ್ರಾಣಿ ಆಕಸ್ಮಿಕವಾಗಿ ರಸ್ತೆಗೆ ಬಂದಿದೆ ಎಂದುಕೊಂಡು ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಬಳಿಕ ನಿಜ ವಿಷಯ ತಿಳಿದು ಅಲ್ಲಿದ್ದವರ ಮನಸ್ಸು ಕರಗಿತು.

ಪ್ರತಿಯೊಬ್ಬ ಪೋಷಕರ ಕನಸು: ಮಗನಿಗೆ ಗೂಗಲ್‌ನಲ್ಲಿ ಕೆಲಸ ಸಿಕ್ಕ ವಿಚಾರ ಕೇಳಿ ಹೆತ್ತವರು ಭಾವುಕ! ಹೃದಯಸ್ಪರ್ಶಿ ವಿಡಿಯೊ ವೈರಲ್‌

ಮಗನಿಗೆ ಗೂಗಲ್ ಕಂಪನಿಯಲ್ಲಿ ಕೆಲಸ ಸಿಕ್ಕ ಖುಷಿಗೆ ಪೋಷಕರು ಭಾವುಕ

Viral Video: ಪ್ರತಿಷ್ಠಿತ ಗೂಗಲ್‌ನಲ್ಲಿ ಕೆಲಸ ಸಿಕ್ಕ ಬಗ್ಗೆ ಯುವಕ ಪೋಷಕರ ಬಳಿ ಹೇಳಿಕೊಂಡಿದ್ದು, ಅವರು ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ. ಇದು ಪೋಷಕರ ಪ್ರಯತ್ನ, ಮಕ್ಕಳ ಮೇಲಿನ ನಂಬಿಕೆ, ಕಠಿಣ ಪರಿಶ್ರಮಕ್ಕೆ ಸಾಕ್ಷಿ ಎನಿಸಿಕೊಂಡಿದೆ.

ಟ್ರಾಫಿಕ್ ನಿಯಮ ಜನಸಾಮಾನ್ಯರಿಗೆ ಮಾತ್ರನಾ? ಹೆಲ್ಮೆಟ್‌ ಧರಿಸದೆ ಬುಲೆಟ್‌ ಓಡಿಸಿದ ಇಂದೋರ್ ಶಾಸಕನ ವಿರುದ್ಧ ಮುಗಿಬಿದ್ದ ನೆಟ್ಟಿಗರು

ಇಂದೋರ್ ಶಾಸಕನ ಹೆಲ್ಮೆಟ್ ರಹಿತ ಬುಲೆಟ್ ಸವಾರಿ: ನೆಟ್ಟಿಗರು ಆಕ್ರೋಶ!

Viral Video: ಮಧ್ಯ ಪ್ರದೇಶದ ಬಿಜೆಪಿ ನಾಯಕ, ಶಾಸಕ ಮಹೇಂದ್ರ ಹರ್ದಿಯಾ ಇಂದೋರ್‌ನ ಬೀದಿಗಳಲ್ಲಿ ಹೆಲ್ಮೆಟ್‌ ಧರಿಸದೆ ರಾಯಲ್ ಎನ್‌ಫೀಲ್ಡ್ ಸವಾರಿ ಮಾಡುತ್ತಿರುವ ದೃಶ್ಯ ವೈರಲ್‌ ಆಗಿದೆ. ಬೈಕು ಸವಾರಿ ಮಾಡುವಾಗ ಹೆಲ್ಮೆಟ್ ಧರಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ವ್ಯಕ್ತಿಗಳಿಗೆ ಒಂದು ನ್ಯಾಯ? ಜನಸಾಮಾನ್ಯರಿಗೆ ಒಂದು ನಿಯಮವೇ? ಎಂದು ಹಲವರು ಪ್ರಶ್ನಿಸಿದ್ದಾರೆ.

''ಗಣತಿಯಲ್ಲಿ ನನ್ನ ಹೆಸರೂ ಸೇರಿಸಿ'': ಸಭಾಂಗಣಕ್ಕೆ ಎಂಟ್ರಿ ಕೊಟ್ಟು ಸೆನ್ಸಸ್‌ ತರಬೇತಿ ಆಲಿಸಿದ ಮಂಗಣ್ಣ! ವಿಡಿಯೊ ನೋಡಿ

ಜನಗಣತಿ ಕಾರ್ಯಾಗಾರಕ್ಕೆ ಕೋತಿಯ ಎಂಟ್ರಿ: ಕ್ಯೂಟ್ ವಿಡಿಯೊ ನೋಡಿ

Viral Video: ಗುಜರಾತ್‌ನಲ್ಲಿ ನಡೆದ ಜನಗಣತಿ 2026ರ ಸಿದ್ಧತೆಗಳಿಗಾಗಿ ತರಬೇತಿಯೊಂದನ್ನು ಆಯೋಜಿಸಲಾಗಿತ್ತು‌. ಈ ಕಾರ್ಯಾಗಾರದ ಅವಧಿಯಲ್ಲಿ ಮಂಗವೊಂದು ಆಕಸ್ಮಿಕವಾಗಿ ಸಭಾಂಗಣಕ್ಕೆ ಎಂಟ್ರಿ ಕೊಟ್ಟಿದೆ. ತರಬೇತಿಯಲ್ಲಿ ಭಾಗವಹಿಸಿದ ಶಿಕ್ಷಕರು ಹಾಗೂ ಅಧಿಕಾರಿಗಳು ಇದ್ಯಾರಪ್ಪಾ ಹೊಸ ಜನ ಎಂದು ನಿಬ್ಬೆರಗಾಗಿ ನೋಡಿದ್ದಾರೆ.

ಅಸಹ್ಯದ ಪರಮಾವಧಿ; ಟ್ರಕ್‌ ಹಿಂಭಾಗದಲ್ಲಿ ಅಂಟಿಸಿದ ಮಹಿಳೆಯರ ಪೋಸ್ಟರ್ ನೆಕ್ಕಿದ ಕಾಮುಕ ಅಂಕಲ್‌! ವಿಡಿಯೊ ವೈರಲ್‌

ಮಹಿಳೆಯರ ಪೋಸ್ಟರ್‌ ನೆಕ್ಕಿದ ವಿಕೃತ ವ್ಯಕ್ತಿ: ವಿಡಿಯೊ ವೈರಲ್

Viral Video: ಟ್ರಕ್‌ನ ಹಿಂಭಾಗದಲ್ಲಿ ಅಂಟಿಸಿದ್ದ ಮಹಿಳೆಯರ ಪೋಸ್ಟರ್‌ಗಳನ್ನು ವೃದ್ಧನೊಬ್ಬ ನಾಲಗೆಯಿಂದ ನೆಕ್ಕುತ್ತಿರುವ ದೃಶ್ಯ ವೈರಲ್‌ ಆಗಿದೆ. ಈ ಅಸಹ್ಯ ದೃಶ್ಯ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮಹಿಳೆಯರ ರಕ್ಷಣೆ ಎತ್ತ ಸಾಗುತ್ತಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.

ಅಯ್ಯಯ್ಯೋ ಶಿಕ್ಷಕಿಯ ಸ್ಕೂಟರ್ ಡಿಕ್ಕಿ ಹೊಡೆದ ರಭಸಕ್ಕೆ ಆನೆಯ ದಂತವೇ ಕಟ್!

ಪ್ರಾಣಿಗಳು ಸಹ ಸುರಕ್ಷಿತವಲ್ಲ: ಸ್ಕೂಟರ್ ಡಿಕ್ಕಿಯಾಗಿ ಆನೆಯ ದಂತವೇ ಕಟ್

Viral News: ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಆನೆ ನೋಡಿದರೆ ಎಂತಹವರ ಎದೆಯೂ ಒಡೆಯುತ್ತದೆ. ಅದೇ ರೀತಿ ಉತ್ತರಾಖಂಡದ ಖತಿಮಾ ರಸ್ತೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಶಿಕ್ಷಕಿಯೊಬ್ಬರು ಕಾಡಿನ ಮಧ್ಯದ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಆನೆ ಹಠಾತ್ತನೆ ಎಂಟ್ರಿ ನೀಡಿದೆ. ಸ್ಕೂಟರ್ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಆನೆಯ ದಂತವೇ ಬಿದ್ದು ಹೋಗಿದೆ.

"ಕೆಲಸಕ್ಕೂ ಬ್ಯಾಂಕ್ ಬ್ಯಾಲೆನ್ಸ್‌ಗೂ ಹೋಲಿಕೆ ಆಗ್ತಿಲ್ಲ": ಆಫೀಸ್ ಒತ್ತಡಕ್ಕೆ ಬೇಸತ್ತು ರಾಜೀನಾಮೆ ನೀಡಿದ ಜೆನ್-ಜಿ  ಉದ್ಯೋಗಿ!

ಕೆಲಸದ ಒತ್ತಡಕ್ಕೆ ಬೇಸತ್ತು ರಾಜೀನಾಮೆ ನೀಡಿದ ಯುವತಿ

Viral News: ಜೆನ್ ಜಿ ಉದ್ಯೋಗಿಯೊಬ್ಬರು ಕಚೇರಿಯ ಒತ್ತಡ ಹಾಗೂ ಕಡಿಮೆ ಸಂಬಳಕ್ಕೆ ಬೇಸತ್ತು ಕೆಲಸಕ್ಕೆ ರಿಸೈನ್ ನೀಡಿರುವ ಘಟನೆಯೊಂದು ನಡೆದಿದೆ. ಲಕ್ನೋ ಮೂಲದ ಉದ್ಯೋಗಿಯೊಬ್ಬರು ತಮ್ಮ ರಾಜೀನಾಮೆ ಇಮೇಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

26ನೇ ವಯಸ್ಸಿಗೆ ಬಿಎಂಡಬ್ಲ್ಯು ಕಾರ್ ಖರೀದಿಸಿದ ಬೆಂಗಳೂರಿನ ಯುವಕ: ಪೋಷಕರ ಭಾವನಾತ್ಮಕ ಕ್ಷಣ ವೈರಲ್

ಬಿಎಂಡಬ್ಲ್ಯು ಕಾರ್ ಖರೀದಿಸಿದ ಬೆಂಗಳೂರಿನ ಯುವಕ: ನೆಟ್ಟಿಗರ ಮನಗೆದ್ದ ದೃಶ್ಯ

Viral News: ಬೆಂಗಳೂರಿನ ಟೆಕ್ಕಿ ಇಶಾನ್ ದತ್ತ 26ನೇ ವಯಸ್ಸಿನಲ್ಲಿ ತಮ್ಮ ಕನಸಿನ ಬಿಎಂಡಬ್ಲ್ಯು ಕಾರ್‌ ಖರೀದಿಸಿದ್ದು, ಇದನ್ನು ಕಂಡು ಪೋಷಕರು ಖುಷಿಯಲ್ಲೇ ಅತ್ತು ಬಿಟ್ಟಿದ್ದಾರೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಸಾವಿಗೂ ಮುನ್ನ ತ್ವಿಶಾ ಶರ್ಮಾ ಶ್ವಾನದ ಜತೆ ಸಮಯ ಕಳೆದ ವಿಡಿಯೊ ವೈರಲ್; ತನಿಖೆಯ ದಿಕ್ಕನ್ನೇ ಬದಲಿಸುತ್ತ ಈ ದೃಶ್ಯ?

ಸಾವಿಗೂ ಮುನ್ನ ಮುದ್ದಾದ ಶ್ವಾನದ ಜತೆ ಆಟವಾಡಿದ ತ್ವಿಶಾ ಶರ್ಮಾ

Viral Video: ಮಧ್ಯ ಪ್ರದೇಶದ ಭೋಪಾಲ್‌ನ ಸಮರ್ಥ್ ಜತೆ ಕೇವಲ 5 ತಿಂಗಳ ಹಿಂದೆ ತ್ವಿಶಾ ಶರ್ಮಾ ಅವರಿಗೆ ಮದುವೆಯಾಗಿತ್ತು. ಮೇ 12ರಂದು ತ್ವಿಶಾ ಶರ್ಮಾ ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರ ಸಾವಿನ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದಂತೆ ಇದೀಗ ಅವರ ಕೊನೆಯ ವಿಡಿಯೊ ಶ್ವಾನದೊಂದಿಗೆ ಆಡವಾಡುತ್ತಿರುವ ಮುದ್ದಾದ ದೃಶ್ಯ ವೈರಲ್ ಆಗಿದೆ.

ಬರ್ತ್‌ಡೇಗೆ ಸ್ನೇಹಿತರ ಜೊತೆ ಮ್ಯಾಗಿ ಪಾರ್ಟಿ; ಬಾಲಕನ ಮುಗ್ದತೆಗೆ ನೆಟ್ಟಿಗರು ಫಿದಾ

ಕೂಡಿಟ್ಟ 100 ರೂ. ಮ್ಯಾಗಿ ಬರ್ತ್‌ಡೇ ಪಾರ್ಟಿ: ಹೃದಯ ಗೆದ್ದ ಬಾಲಕನ ವಿಡಿಯೊ

Viral Video: ಜಾರ್ಖಂಡ್ ಬಾಲಕ‌ನ ಸರಳ ಬರ್ತ್‌ಡೇ ಪಾರ್ಟಿಗೆ ಇಡೀ ದೇಶದ ಜನರೇ ಫಿದಾ ಆಗಿದ್ದಾರೆ. ರೆಸ್ಟೋರೆಂಟ್, ಪಬ್ ಎಂದು ಬರ್ತ್ ಡೇ ಆಚರಿಸಿಕೊಳ್ಳುವವರ ಮಧ್ಯೆ ಈ ಬಾಲಕ ತನ್ನ ಸ್ನೇಹಿತರಿಗೆ ಮ್ಯಾಗಿ ಪಾರ್ಟಿಯನ್ನು ನೀಡುವ ಮೂಲಕ ಮನಗೆದಿದ್ದಾನೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಡ್ರೈವಿಂಗ್ ಮಾಡುತ್ತಲೇ 20 ನಿಮಿಷ ನಿದ್ದೆಗೆ ಜಾರಿದ ಉಬರ್‌ ಚಾಲಕ; ಭಯಾನಕ ವಿಡಿಯೋ ವೈರಲ್‌

ಪ್ರಯಾಣದ ಸಂದರ್ಭದಲ್ಲಿ ನಿದ್ರಿಸಿದ ಚಾಲಕ: ವಿಡಿಯೊ ವೈರಲ್

Viral News: ಇಲ್ಲೊಬ್ಬ ಉಬರ್ ಚಾಲಕನು ಪ್ರಯಾಣಿಕರನ್ನು ಕೂರಿಸಿಕೊಂಡೆ ನಿದ್ರೆಗೆ ಜಾರಿದ ಘಟನೆಯೊಂದು ನಡೆದಿದೆ. ಕಾರು ಸುಮಾರು 20 ನಿಮಿಷದ ವರೆಗೆ ತಾನಾಗಿಯೇ ಚಲಿಸಿದೆ. ಸದ್ಯ ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಕೇದಾರನಾಥ ದೇವಾಲಯದ ಟೆಂಟ್‌ ಒಳಗೇ ಮದ್ಯಪಾನ! ವೈರಲ್‌ ಆಯ್ತು ಕಿಡಿಗೇಡಿಗಳ ಕೃತ್ಯ

ಕೇದರನಾಥ ದೇವಾಲಯದ ಬಳಿ ಎಣ್ಣೆ ಪಾರ್ಟಿ: ವಿಡಿಯೊ ನೋಡಿ ಭಕ್ತರ ಆಕ್ರೋಶ

Viral Video: ಕೇದಾರನಾಥ ದೇವಾಲಯದ ಸಮೀಪ ಇರುವ ಟೆಂಟ್ ಒಳಗೆ ಹಲವಾರು ಯಾತ್ರಿಕರು ಜೊತೆ ಸೇರಿ ಮದ್ಯಪಾನ ಮಾಡುತ್ತಿರುವ ದೃಶ್ಯವೊಂದು ಕಂಡು ಬಂದಿದೆ. ಪವಿತ್ರ ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ಯಾತ್ರಿಕರ ವರ್ತನೆಯ ಬಗ್ಗೆ ಭಕ್ತರು ಮತ್ತು ನೆಟಿಜನ್‌ಗಳಲ್ಲಿ ಆಕ್ರೋಶವನ್ನು ಉಂಟು ಮಾಡಿದೆ.

ಒಂದೇ ವೀಲ್‌ನ ಸೈಕಲ್‌ನಲ್ಲೇ ಕೇರಳದಿಂದ ನೇಪಾಳಕ್ಕೆ ಪ್ರಯಾಣ; ಬಾಲಕನ ಬ್ಯಾಲೆನ್ಸ್ ಸ್ಕಿಲ್‌ಗೆ ನೆಟ್ಟಿಗರು ಫಿದಾ!

ಕೇರಳದಿಂದ ನೇಪಾಳಕ್ಕೆ ಒಂದೇ ಚಕ್ರದ ಸೈಕಲ್‌ನಲ್ಲಿ ಪ್ರಯಾಣಿಸಿದ ಬಾಲಕ!

Viral Video: ಕೇರಳದಿಂದ ನೇಪಾಳಕ್ಕೆ ಒಂದೇ ಚಕ್ರದ ಸೈಕಲ್‌ನಲ್ಲಿ ಬಾಲಕನೊಬ್ಬ ಪ್ರಯಾಣ ಬೆಳೆಸಿದ್ದಾನೆ. ಸದ್ಯ ಇದರ ವಿಡಿಯೊ ಭಾರೀ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ಬಾಲಕನು ಕೇವಲ ಒಂದೇ ಚಕ್ರದ ಸೈಕಲ್ ಏರಿ ಸುದೀರ್ಘ ಪ್ರಯಾಣ ಬೆಳೆಸಿದ್ದಾನೆ. ಈತನ ಧೈರ್ಯ ಹಾಗೂ ಕೌಶಲ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

5 ದಿನಗಳಲ್ಲಿ 10 ಮಿಲಿಯನ್ ಫಾಲೋವರ್ಸ್: ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿಯನ್ನು ಹಿಂದಿಕ್ಕಿದ ಜಿರಳೆ ಜನತಾ ಪಕ್ಷ

ಫಾಲೋವರ್ಸ್ ಹೆಚ್ಚಿಸಿ ಬಿಜೆಪಿಯನ್ನು ಹಿಂದಿಕ್ಕಿದ ಜಿರಳೆ ಜನತಾ ಪಕ್ಷ

ಸಾಮಾಜಿಕ ಮಾಧ್ಯಮದಲ್ಲಿ ಈಗ ಜಿರಳೆ ಜನತಾ ಪಕ್ಷದ್ದೇ ಕಾರುಬಾರು. ಮೇ 16 ರಿಂದ ಸುದ್ದಿ ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿಯ ಇನ್ಸ್ಟಾಗ್ರಾಮ್ ಖಾತೆಯು ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಯುವ ರಾಜಕೀಯ ವೇದಿಕೆ ಎಂದು ಇದನ್ನು ಗುರುತಿಸಲಾಗಿದ್ದು, ಕೇವಲ 5 ದಿನಗಳಲ್ಲಿ 10 ಮಿಲಿಯನ್ ಫಾಲೋವರ್ಗಳನ್ನು ಪಡೆದಿದೆ. ಈ ಮೂಲಕ ಅದು ಬಿಜೆಪಿಗಿಂತ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದೆ.

''ಒಂದೇ ಒಂದು ಗುಂಡಿ ಇಲ್ಲ! ಬೆಂಗಳೂರಿಗಿಂತ ಹೈದರಾಬಾದ್ ರಸ್ತೆಗಳೇ ಪರ್ಫೆಕ್ಟ್," ವಿದೇಶಿ ಪ್ರವಾಸಿಗ ಹೇಳಿದ್ದೇನು?

ಬೆಂಗಳೂರಿಗಿಂತ ಹೈದರಾಬಾದ್ ರಸ್ತೆ ಬೆಸ್ಟ್ ಎಂದ ಕೆನಡಾ ಪ್ರಜೆ: ಹೇಳಿದ್ದೇನು?

Viral Video: ಭಾರತದ ಪ್ರಮುಖ ನಗರವಾದ ಬೆಂಗಳೂರು ಹಾಗೂ ಹೈದರಾಬಾದ್ ನಡುವೆ ಆಗಾಗ ಪೈಪೋಟಿ ಆಗುತ್ತಲೇ ಇರುತ್ತವೆ‌ , ಈ ಬಾರಿ ಕೆನಡಾದ ಪ್ರವಾಸಿಹೈದರಾಬಾದ್‌ನ ರಸ್ತೆಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿ ಬೆಂಗಳೂರಿನ ರಸ್ತೆಗಳ ಸ್ಥಿತಿಯ ಬಗ್ಗೆ ಬೇಸರ ಹೊರಹಾಕಿದ್ದಾರೆ. ಬೆಂಗಳೂರು ಅಭಿವೃದ್ಧಿಹೊಂದುತ್ತಿದ್ದರೂ ಇನ್ನೂ ಸಂಚಾರ ಮತ್ತು ಮೂಲಸೌಕರ್ಯ ಸಮಸ್ಯೆಗಳಲ್ಲಿ ಯಾಕೆ ಮುಂದಿದೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಮೆಲೋಡಿ ಚಾಕೊಲೇಟ್‌ ಬೆನ್ನಲ್ಲೇ ಮೋದಿ-ಮೆಲೋನಿಯ ಮತ್ತೊಂದು ವಿಡಿಯೊ ವೈರಲ್‌; ಹಿಂದಿಯಲ್ಲಿ ಮಾತನಾಡಿದ ಇಟಲಿ ಪ್ರಧಾನಿ

ಹಿಂದಿಯಲ್ಲಿ ಮಾತನಾಡಿದ ಜಾರ್ಜಿಯಾ ಮೆಲೋನಿ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಿಂದಿ ಭಾಷೆಯಲ್ಲಿ ಮಾತನಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಇಟಲಿ ಮತ್ತು ಭಾರತದ ನಡುವಿನ ಸಂಬಂಧಗಳ ಬಗ್ಗೆ ವರ್ಣಿಸಲು ಅವರು ಹಿಂದಿ ಪದಗುಚ್ಛವನ್ನು ಬಳಸಿದ್ದು, ಅನೇಕರನ್ನು ಅಚ್ಚರಿಗೊಳಿಸಿದೆ.

ಅಂಗಡಿಗೆ ದಿನನಿತ್ಯ ಆಗಮಿಸುವ ದನಕ್ಕೆ ಬಿಸಿ ಬಿಸಿ ದೋಸೆ ಆತಿಥ್ಯ: ಹೃದಯ ಗೆದ್ದ ವಿಡಿಯೊ ಇಲ್ಲಿದೆ

ಹಸುವಿಗೆ ತಾಜಾ ದೋಸೆ ಬಡಿಸುವ ಬೀದಿ ಬದಿ ವ್ಯಾಪಾರಿ: ವಿಡಿಯೊ ಇಲ್ಲಿದೆ

Viral Video: ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಭಾಂದವ್ಯ ಸಾರುವ ಕ್ಯೂಟ್ ದೃಶ್ಯ, ಪ್ರಾಣಿಗಳ ಸ್ಪಂದಿಸುವ ವರ್ತನೆಗಳು ಗಮನ ಸೆಳೆಯುತ್ತವೆ. ಇದೀಗ ಅಂತಹದ್ದೇ ಒಂದು ಅಪರೂಪದ ದೃಶ್ಯ ಜಾರ್ಖಂಡ್‌ನ ಬೀದಿಬದಿಯ ಅಂಗಡಿಯೊಂದರಲ್ಲಿ ಕಂಡು ಬಂದಿದೆ. ಅಂಗಡಿ ಮಾಲಕ ದನವೊಂದಕ್ಕೆ ಬಿಸಿ ಬಿಸಿ ದೋಸೆ ನೀಡಿ ಸತ್ಕರಿಸುವ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಹಾಡ ಹಗಲೇ 4 ವರ್ಷದ ಮಗುವಿನ ಅಪಹರಣ: ದುಷ್ಕರ್ಮಿಗಳ ವಿರುದ್ಧ ಅಜ್ಜ-ಅಜ್ಜಿಯ ದಿಟ್ಟ ಹೋರಾಟ

ಹಗಲಿನಲ್ಲೇ 4 ವರ್ಷದ ಬಾಲಕಿಯ ಕಿಡ್ನಾಪ್

Viral News: ಪಂಜಾಬ್‌ನ ಮೊಹಾಲಿ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಹಗಲು ಸಮಯದಲ್ಲೇ 4 ವರ್ಷದ ಹೆಣ್ಣು ಮಗುವೊಂದನ್ನು ಸಿನಿಮೀಯ ಮಾದರಿಯಲ್ಲಿ ಅಪಹರಿಸಿದ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಲಕಿ ತನ್ನ ಅಜ್ಜನೊಂದಿಗೆ ಸ್ಕೂಟರ್‌ನಲ್ಲಿ ಮನೆಯ ಹೊರಗೆ ಕುಳಿತಿದ್ದಾಗ ಘಟನೆ ಸಂಭವಿಸಿದೆ. ಅಜ್ಜಿ ಗೇಟ್ ತೆರೆಯಲು ಹೋದಾಗ ಬೈಕ್‌ನಲ್ಲಿ ಬಂದ ಇಬ್ಬರು ಪುರುಷರು ಇದ್ದಕ್ಕಿದ್ದಂತೆ ಮನೆಯ ಬಳಿಗೆ ಧಾವಿಸಿದರು. ಮಗುವನ್ನು ರಕ್ಷಿಸಲು ವೃದ್ಧ ಅಜ್ಜ ಮತ್ತು ಅಜ್ಜಿ ತಮ್ಮ ಪ್ರಾಣದ ಹಂಗು ತೊರೆದು ದುಷ್ಕರ್ಮಿಗಳ ವಿರುದ್ಧ ಹೊರಾಡಿದ್ದಾರೆ.

ಪ್ರೇಮಿಗಾಗಿ ತಂದೆ ಸ್ಕೂಟರ್‌ ಕದ್ದು, ಮಕ್ಕಳನ್ನು ಬಸ್‌ನಲ್ಲೇ ಬಿಟ್ಟು ಓಡಿ ಹೋದ ಪಾಪಿ ತಾಯಿ

ಇಬ್ಬರ ಮಕ್ಕಳನ್ನು ಅನಾಥವಾಗಿಸಿ ಪ್ರೇಮಿಯೊಂದಿಗೆ ಓಡಿಹೋದ ತಾಯಿ

Viral News: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಮಹಿಳೆ ತನ್ನ ಮಕ್ಕಳನ್ನು ಚಲಿಸುವ ಬಸ್‌ನಲ್ಲಿಯೇ ಬಿಟ್ಟುಈ ಕೃತ್ಯ ಎಸಗಿದ್ದಾಳೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

‘Melodi’ Effect: ಮೋದಿ-ಮೆಲೋನಿ ಭೇಟಿ ನಂತರ ಬ್ಲಿಂಕ್‌ಇಟ್‌, ಝೆಪ್ಟೊಗಳಲ್ಲಿ ಪಾರ್ಲೆ ಮೆಲೋಡಿ ಚಾಕೊಲೇಟ್‌ ಭರ್ಜರಿ ಮಾರಾಟ

ಮೋದಿ-ಮೆಲೋನಿ ಭೇಟಿ ನಂತರ ಪಾರ್ಲೆ ಮೆಲೋಡಿ ಚಾಕೊಲೇಟ್‌ ಭರ್ಜರಿ ಮಾರಾಟ

Modi-Meloni Meeting: ಪ್ರಧಾನಿ ನರೇಂದ್ರ ಮೋದಿ ರೋಮ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಮೆಲೋಡಿ ಟಾಫಿ (ಚಾಕೊಲೇಟ್‌) ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೀಡಿದ ಕೆಲವೇ ಗಂಟೆಗಳಲ್ಲಿ, ಇದರ ಮಾರಾಟದಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಮೆಲೋಡಿ ಟಾಫಿ, ಪಾರ್ಲೆ ಪ್ರಾಡಕ್ಟ್ಸ್‌ನಿಂದ ತಯಾರಿಸಲ್ಪಟ್ಟ ಒಂದು ಕ್ಯಾರಮೆಲ್ ಕ್ಯಾಂಡಿ.

ರೋಮ್‌ನಲ್ಲಿ ಪ್ರಧಾನಿ ಮೋದಿಯೊಂದಿಗೆ ಜಾರ್ಜಿಯಾ ಮೆಲೋನಿ ಸೆಲ್ಫಿ ವೈರಲ್

ಜಾರ್ಜಿಯಾ ಮೆಲೋನಿ ಜೊತೆ ಪ್ರಧಾನಿ ಮೋದಿ ಸೆಲ್ಫಿ ವೈರಲ್

ರೋಮ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಇದರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಚಿತ್ರಗಳಲ್ಲಿ ಪ್ರಧಾನಿ ಮೋದಿ ಮತ್ತು ಮೆಲೋನಿ ಅವರು ಆತ್ಮೀಯವಾಗಿ ಸ್ವಾಗತಿಸುತ್ತಿರುವುದು, ಮಾತುಕತೆ ನಡೆಸುತ್ತಿರುವುದು, ಭೋಜನ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಬರ್ತ್ ಡೇ ಕೇಕ್ ಕತ್ತರಿಸಲು ಬರೋಬ್ಬರಿ 9,000 ರುಪಾಯಿ ಚಾರ್ಜ್: ದುಬಾರಿ ಮೊತ್ತದ ವಿಧಿಸಿದ ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರು ಗರಂ

ಕೇಕ್ ಕಟ್ ಮಾಡಲು 9,000 ರುಪಾಯಿ: ರೆಸ್ಟೋರೆಂಟ್‌ ವಿರುದ್ಧ ನೆಟ್ಟಿಗರು ಕಿಡಿ

Viral News: ಲಾಸ್ ಏಂಜಲೀಸ್‌ನ ಗ್ರಾಹಕರೊಬ್ಬರಿಂದ ಐಷಾರಾಮಿ ರೆಸ್ಟೋರೆಂಟ್‌ 9,000 ರುಪಾಯಿ ʼಕೇಕ್ ಕತ್ತರಿಸಿದʼ ಶುಲ್ಕವನ್ನು ಪಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಬೆವರ್ಲಿ ಹಿಲ್ಸ್‌ನ ಪ್ರತಿಷ್ಠಿತ ‘ಪೋಜಾ’ ರೆಸ್ಟೋರೆಂಟ್‌ಗೆ ಗ್ರಾಹಕರೊಬ್ಬರು ಹುಟ್ಟುಹಬ್ಬದ ಆಚರಣೆಗಾಗಿ ಹೊರಗಿನಿಂದ ಕೇಕ್ ತರಿಸಿ ಕಟ್‌ ಮಾಡಿದ್ದಾರೆ. ಇದಕ್ಕಾಗಿ 9,000 ರುಪಾಯಿ ಚಾರ್ಜ್‌ ಮಾಡಲಾಗಿದೆ.

Loading...