ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

ಧ್ವಜ ಹಿಡಿದು ಹೆಜ್ಜೆ ಹಾಕಿದ ಶ್ವಾನಗಳು;  ಗಣರಾಜ್ಯೋತ್ಸವದ ವಿಶೇಷ ಮೆರವಣೆಗೆ ಹೇಗಿತ್ತು ನೋಡಿ!

ಶ್ವಾನಗಳಿಂದ ಗಣರಾಜ್ಯೋತ್ಸವ ಮೆರವಣಿಗೆ: ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ!

Viral Video: ಮೂಕ ಪ್ರಾಣಿಗಳ ದೇಶ ಪ್ರೀತಿಯನ್ನು ಸಾರುವ ವಿಡಿಯೊವೊಂದು ಭಾರೀ ವೈರಲ್ ಆಗುತ್ತಿದೆ. ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಶ್ವಾನಗಳ ಗುಂಪೊಂದು ಭಾಗವಹಿಸಿದ್ದು ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನಗಳ ಸಹಾಯದಿಂದ ಮೆರವಣೆಗೆಯಲ್ಲಿ ಭಾಗವಹಿಸಿದ ದೃಶ್ಯ ಇಂಟ ರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

ತಪ್ಪಾಗಿ ಕಾಲಿಂಗ್ ಬೆಲ್ ಒತ್ತಿದ್ದಕ್ಕೆ ಶುರುವಾದ ಕಿರಿಕ್; ಡೆಲಿವರಿ ಏಜೆಂಟ್, ಸೆಕ್ಯುರಿಟಿ ಮಧ್ಯೆ ಭಾರಿ ಜಗಳ

ತಪ್ಪಾಗಿ ಡೋರ್‌ಬೆಲ್ ಒತ್ತಿದ ಡೆಲಿವರಿ ಏಜೆಂಟ್: ಭಾರಿ ವಾಗ್ವಾದ

Viral Video: ಆಹಾರ ವಿತರಣಾ ಏಜೆಂಟ್ ಮತ್ತು ಭದ್ರತಾ ಸಿಬ್ಬಂದಿ ನಡುವಿನ ವಾಗ್ವಾದ ಉಂಟಾಗಿದ್ದು, ವಿಡಿಯೊ ವೈರಲ್‌ ಆಗಿದೆ. ಡೆಲಿವರಿ ಬಾಯ್ ತಪ್ಪಾಗಿ ಬೇರೆ ಮನೆಯೊಂದರ ಕಾಲಿಂಗ್ ಬೆಲ್ ಒತ್ತಿದ್ದೇ ಎಲ್ಲ ಜಗಳಕ್ಕೆ ಕಾರಣ. ಈ ಘಟನೆ ಗ್ರೇಟರ್ ನೋಯ್ಡಾದ ಬೀಟಾ-2 ಪ್ರದೇಶದ ಎಕ್ಸ್‌ಪ್ರೆಸ್ ಪಾರ್ಕ್‌ ವ್ಯೂ ಸೊಸೈಟಿಯಲ್ಲಿ ನಡೆದಿದೆ.

ಅಯ್ಯೋ ದುರ್ವಿಧಿಯೇ: ಪ್ರಾಂಶುಪಾಲರ ಮನೆಗೆ ಕುರ್ಚಿ ಸಾಗಿಸುತ್ತಿದ್ದ ವೇಳೆ ಆಟೋದಿಂದ ಬಿದ್ದು 8ನೇ ತರಗತಿ ಬಾಲಕಿ ದಾರುಣ ಸಾವು

ಆಟೋದಿಂದ ಬಿದ್ದು 8ನೇ ತರಗತಿ ಬಾಲಕಿ ದಾರುಣ ಸಾವು

girl death: ಗಣರಾಜ್ಯೋತ್ಸವಕ್ಕೆ ಕುರ್ಚಿಗಳನ್ನು ಸಾಗಿಸುತ್ತಿದ್ದ ವೇಳೆ ಆಟೋರಿಕ್ಷಾದಿಂದ ಜಾರಿ ಬಿದ್ದ 8ನೇ ತರಗತಿ ಬಾಲಕಿ ಮೃತಪಟ್ಟಿರುವ ದುರ್ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಶಾಲಾ ಆಡಳಿತ ಮತ್ತು ವಾಹನ ಚಾಲಕನ ನಿರ್ಲಕ್ಷ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಹೀಗೊಂದು ಹೃದಯ ವಿದ್ರಾವಕ ಘಟನೆ: ಆಸ್ಪತ್ರೆಯ ಗೇಟ್‌ ಬಳಿ ಆಂಬ್ಯುಲೆನ್ಸ್ ಡೋರ್‌ ಜಾಮ್; ರೋಗಿ ಸಾವು

ಆಸ್ಪತ್ರೆಯ ಗೇಟ್‌ನಲ್ಲಿ ಆಂಬ್ಯುಲೆನ್ಸ್ ಡೋರ್‌ ಜಾಮ್; ರೋಗಿ ಸಾವು

Ambulance door jam: ಆಸ್ಪತ್ರೆಯ ಗೇಟ್ ಬಳಿ ಆಂಬ್ಯುಲೆನ್ಸ್ ಬಾಗಿಲು ಜಾಮ್ ಆಗಿ ತೆರೆಯಲಾಗದೆ ತಡವಾದ ಪರಿಣಾಮ ರೋಗಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಇದು ತುರ್ತು ಸಂದರ್ಭದಲ್ಲಿನ ನಿರ್ಲಕ್ಷ್ಯ ಮತ್ತು ಆಸ್ಪತ್ರೆಯ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಸೋಶಿಯಲ್‌ ಮೀಡಿಯಾ ಮೂಲಕ ಪರಿಚಯವಾದ ಪ್ರಿಯಕರನ ಭೇಟಿಗೆ 8 ಕಿ.ಮೀ. ನಡೆದು ಕುಸಿದು ಬಿದ್ದ ಬಾಲಕಿ

ಪ್ರಿಯಕರನನ್ನು ಭೇಟಿಯಾಗಲು 8 ಕಿ.ಮೀ. ನಡೆದು ಕುಸಿದು ಬಿದ್ದ ಬಾಲಕಿ

Viral News: ಸೋಷಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೇಮಕಥೆ ಯೊಂದು ಅಪಾಯಕಾರಿ ಹಂತದ ವರೆಗೆ ತಲುಪಿದ ಘಟನೆಯೊಂದು ನಡೆದಿದೆ. ರಾಜಸ್ಥಾನದ ಹದಿಹರೆಯದ ಹುಡುಗಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು 8 ಕಿ.ಮೀ ನಡೆದುಕೊಂಡು ಹೋಗಿ ಕುಸಿದುಬಿದ್ದಿರುವ ಘಟನೆ ನಡೆದಿದೆ. ಸದ್ಯ ಈ ಸುದ್ದಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಹಿಮಪಾತದ ನಡುವೆ ದಾಂಪತ್ಯಕ್ಕೆ ಕಾಲಿಟ್ಟ ಮೀರತ್ ನ ಜೋಡಿ: ವಿಡಿಯೊ ಇಲ್ಲಿದೆ!

ಭಾರೀ ಹಿಮಪಾತ ನಡುವೆ ಮದುವೆಯಾದ ಜೋಡಿ!

Viral Video: ಅದ್ದೂರಿ ಮಂಟಪ, ಭರ್ಜರಿ ತಿನಿಸುಗಳು, ಬಂಧು-ಬಳಗದ ಸಮ್ಮುಖದಲ್ಲಿ ಮದುವೆ ಸಮಾರಂಭಗಳು ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಈ ಜೋಡಿಯ ಮದುವೆಯೊಂದು ವಿಭಿನ್ನ ವಾಗಿ ನಡೆದಿದೆ‌. ಮೀರತ್ ದಂಪತಿಗಳು ಉತ್ತರಾಖಂಡದ ತ್ರಿಯುಗಿನಾರಾಯಣ ದೇವಸ್ಥಾನದಲ್ಲಿ ಭಾರೀ ಹಿಮಪಾತದ ನಡುವೆ ಮದುವೆಯಾಗಿದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ‌..

"ಗ್ರಾಹಕಿಯರೇ ರಾಣಿಯರು. ರಾಣಿಯರು ಎಂದಿಗೂ ಚೌಕಾಶಿ ಮಾಡಲ್ಲ": ಅಂಗಡಿಯೊಂದರಲ್ಲಿ ಕಂಡುಬಂದ ಬೋರ್ಡ್‌ಗೆ ನೆಟ್ಟಿರು ಫಿದಾ

ಗ್ರಾಹಕರನ್ನು ಸೆಳೆಯಲು ವ್ಯಾಪಾರಿಯ ಮಾಸ್ಟರ್ ಪ್ಲಾನ್ ಹೇಗಿದೆ ನೋಡಿ

Viral Video: ಇಲ್ಲೊಬ್ಬ ವ್ಯಾಪಾರಿ ಚೌಕಾಶಿಗೆ ಫುಲ್ ಸ್ಟಾಪ್ ಇಡಲು ಬೆಸ್ಟ್ ಪ್ಲಾನ್ ಒಂದನ್ನು ಮಾಡಿದ್ದಾನೆ. ಡ್ರೆಸ್ ಮತ್ತು ಆಭರಣಗಳ ಅಂಗಡಿಯೊಂದರ ಮುಂದೆ ವ್ಯಾಪಾರಿಯು ಗಮನ ಸೆಳೆಯುವ ಬೋರ್ಡ್ ಒಂದನ್ನು ಅಳವಡಿಸಿದ್ದಾನೆ. ಅದರಲ್ಲಿ ಅವರು ಗ್ರಾಹಕಿಯರನ್ನು ಹೊಗಳುವ ಮೂಲಕ ರಿಯಾಯಿತಿಯನ್ನು ಕೇಳಬೇಡಿ ಎಂದು ವಿನಂತಿಸಿದ್ದಾರೆ.

ಶಾಲಾ ಬಾಲಕಿಯನ್ನು ‘ಮಾಲ್’ ಎಂದ ಚುಡಾಯಿಸಿದ ಪುಂಡರು: ಜಡೆ ಹಾಕಿ ಕ್ಷಮೆ ಕೇಳಿಸಿದ ಪೊಲೀಸರು!

ಬಾಲಕಿಯನ್ನು ಚುಡಾಯಿಸಿದ ಪುಂಡರು: ಸರಿಯಾಗಿಯೇ ಪಾಠ ಕಲಿಸಿದ ಪೊಲೀಸರು!

Viral Video: ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿನಿಯೊಬ್ಬಳನ್ನು ಇಬ್ಬರು ಯುವಕರು ಚುಡಾಯಿಸಿದ ಘಟನೆ ಕಂಡು ಬಂದಿದೆ. ಬಾಲಕಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅಸಭ್ಯವಾಗಿ ವರ್ತಿಸಿ ದ್ದಾರೆ. ಈ ವಿಚಾರ ತಿಳಿದ ಮಧ್ಯಪ್ರದೇಶದ ನರಸಿಂಗ್‌ಪುರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬುದ್ಧಿ ಕಲಿಸಿದ್ದಾರೆ. ಆರೋಪಿಗಳಿಗೆ ಹೆಣ್ಣು ಮಕ್ಕಳಂತೆ ಜಡೆಯನ್ನು ಹಾಕಿಸಿ ಎಲ್ಲರ ಮುಂದೆ ಕ್ಷಮೆ ಕೇಳಿಸಿದ್ದು ಈ ವಿಡಿಯೊ ಭಾರೀ ವೈರಲ್ ಆಗಿದೆ

ಚಾಹಲ್ ಜತೆ ಕಾಣಿಸಿಕೊಂಡ ಬಿಗ್‌ ಬಾಸ್‌ ಸ್ಪರ್ಧಿ ಶೆಫಾಲಿ ಬಗ್ಗಾ ಯಾರು?

ಚಾಹಲ್ ಜತೆ ಕಾಣಿಸಿಕೊಂಡ ಬಿಗ್‌ ಬಾಸ್‌ ಸ್ಪರ್ಧಿ ಶೆಫಾಲಿ ಬಗ್ಗಾ ಯಾರು?

Who is Shefali Bagga: 2025 ರಲ್ಲಿ ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದ ನಂತರ ಚಾಹಲ್, ರೇಡಿಯೋ ನಿರೂಪಕಿ ಆರ್‌ಜೆ ಮಹ್ವಾಶ್ ಜತೆ ಸುತ್ತಾಟ ನೆಡೆಸುತ್ತಿದ್ದರು. ಆದರೆ ಇತ್ತೀಚೆಗೆ ಚಾಹಲ್ ಮತ್ತು ಮಹ್ವಾಶ್ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿಕೊಂಡಿದ್ದಾರೆ. ಇದೀಗ ಚಹಲ್‌ ಅವರು ಶೆಫಾಲಿ ಜತೆ ಕಾಣಿಸಿಕೊಂಡಿರುವುದು ಜರ್ಚೆಗೆ ಕಾರಣವಾಗಿದೆ.

Viral Video: ಹಿಮದ ಕಣಿವೆಯ ನಡುವೆ ಹಾದು ಹೋದ ವಂದೇ ಭಾರತ್: ಕಾಶ್ಮೀರದ ಎದುರು ಸ್ವಿಟ್ಜರ್ಲೆಂಡ್ ಶೂನ್ಯ ಎಂದ ನೆಟ್ಟಿಗರು

ಹಿಮಾಲಯದ ಭೂದೃಶ್ಯದ ನಡುವೆ ಹಾದುಹೋದ ವಂದೇ ಭಾರತ್ ರೈಲು!

ಹಿಮದಿಂದ ಆವೃತವಾದ ಹಿಮಾಲಯದ ಪರ್ವತ ಶ್ರೇಣಿಗಳ ನಡುವೆ 'ವಂದೇ ಭಾರತ್' ಎಕ್ಸ್‌ಪ್ರೆಸ್ ರೈಲೊಂದು ಪ್ರಯಾಣ ಮಾಡುತ್ತಿರುವ ದೃಶ್ಯ ಕಣ್ಮನ ಸೆಳೆಯುವಂತೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ದಟ್ಟವಾದ ಹಿಮದಿಂದ ಆವೃತವಾದ ಭೂದೃಶ್ಯದ ಮಧ್ಯೆ ವಂದೇ ಭಾರತ್ ಹಾದು ಹೋಗುತ್ತಿದೆ‌. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಕೇವಲ 3 ಲೈಕ್ಸ್‌ಗಾಗಿ ಸಂಭ್ರಮಿಸಿದ ವೃದ್ಧ ದಂಪತಿಗಳ ಕ್ಯೂಟ್ ವಿಡಿಯೊ: ಭಾರೀ ವೈರಲ್ ಆಯ್ತು ಅಜ್ಜ-ಅಜ್ಜಿಯ ಮುಗ್ಧತೆ!

ಕೇವಲ ಮೂರು ಲೈಕ್ ಗಾಗಿ ಖುಷಿಪಟ್ಟ ವೃದ್ಧ ದಂಪತಿಗಳು: ನೆಟ್ಟಿಗರಿಂದ ಮೆಚ್ಚುಗೆ

Viral Video: ಇಲ್ಲೊಂದು ವೃದ್ದ ದಂಪತಿಗಳು ಕೇವಲ ಮೂರು ಲೈಕ್ಸ್ ಗಾಗಿ ಖುಷಿ ಪಟ್ಟ ಸಂಭ್ರಮದ ಕ್ಷಣ ಭಾರೀ ವೈರಲ್ ಆಗಿದೆ. ಇಂದಿನ ಕಾಲದಲ್ಲಿ ಸಾವಿರಾರು ಲೈಕ್ಸ್ ಸಿಕ್ಕರೂ ತೃಪ್ತಿಪಡದವರ ನಡುವೆ, ಕೇವಲ ಈ ಮೂರು ಲೈಕ್ಸ್‌ಗಳಿಗೆ ಸಂಭ್ರಮಿಸಿದ ವೃದ್ಧ ದಂಪತಿಯ ವಿಡಿಯೋವೊಂದು ನೆಟ್ಟಿಗರ ಮನ ಗೆದ್ದಿದೆ...

ಸರ್ಕಾರಿ ಬಸ್‌ಗಳಲ್ಲಿ ಹಾಕಿದ್ದ ಗುಟ್ಕಾ ಜಾಹೀರಾತು ಕಿತ್ತೆಸೆದ ಯುವಕರು; ಸಾರ್ವಜನಿಕರಿಂದ ಭಾರೀ ಪ್ರಶಂಸೆ!

ಕೆಎಸ್‌ಆರ್‌ಟಿಸಿ ಬಸ್‌ನಿಂದ ಗುಟ್ಕಾ ಜಾಹೀರಾತು ಕಿತ್ತೆಸೆದ ಯುವಕರ ತಂಡ

Viral Video: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳ ಮೇಲೆ ಹಾಕಿದ್ದ ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳ ಜಾಹೀರಾತು ಅಂಟಿಸಲಾಗಿದ್ದು ಯುವಕರ ಗುಂಪೊಂದು ಇದರ ವಿರುದ್ದ ಪ್ರತಿಭಟನೆ ನಡೆಸಿದೆ. ಇಂತಹ ಪರೋಕ್ಷ ಜಾಹೀರಾತುಗಳ ವಿರುದ್ಧ ರಾಜ್ಯದ ಯುವಜನತೆ ರೊಚ್ಚಿಗೆದ್ದಿದ್ದಾರೆ. ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಿಂದ ಗುಟ್ಕಾ ಮತ್ತು ತಂಬಾಕು ಜಾಹೀರಾತು ಗಳನ್ನು ತೆಗೆದುಹಾಕುತ್ತಿರುವ ಯುವಕರ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ‌..

ಹಿಮಾಚಲ ಪ್ರದೇಶದಲ್ಲಿ ಚಲಿಸುತ್ತಿದ್ದ ಬಸ್‌ ಪಕ್ಕದಲ್ಲೇ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ 30 ಪ್ರಯಾಣಿಕರು ಪಾರು

ಚಲಿಸುತ್ತಿದ್ದ ಬಸ್‌ ಪಕ್ಕದಲ್ಲೇ ಕುಸಿದ ಗುಡ್ಡ; ವಿಡಿಯೊ ಇಲ್ಲಿದೆ

Mandi Landslide: ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮ ಸುರಿದ ಪರಿಣಾಮ ರಸ್ತೆಗಳೆಲ್ಲ ಬ್ಲಾಕ್‌ ಆಗಿದ್ದು, ಸಂಚಾರ ಅಸ್ತವ್ಯಸ್ಥಗೊಂಡಿದೆ. ಈ ಮಧ್ಯೆ ಮಂಡಿ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್‌ ಸಮೀಪ ಭೀಕರ ಗುಡ್ಡ ಕುಸಿತವಾಗಿದ್ದು, ಕೂದಲೆಳೆ ಅಂತರದಲ್ಲಿ 30 ಪ್ರಯಾಣಿಕರು ಪಾರಾಗಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಕೇಕ್‌ ಕಟ್‌ ಮಾಡಿಸಿ ಮರಿಯಾನೆಯ ಹುಟ್ಟುಹಬ್ಬ ಆಚರಿಸಿದ ಪ್ರಾಣಿ ಪ್ರಿಯ; ಹೃದಯಸ್ಪರ್ಶಿ ವಿಡಿಯೊ ವೈರಲ್

ಮರಿಯಾನೆಯ ಹುಟ್ಟುಹಬ್ಬ ಆಚರಿಸಿದ ಪ್ರಾಣಿ ಪ್ರಿಯ

Baby Elephant Momo’s Birthday: ಪ್ರಾಣಿ ಪ್ರಿಯರು ಪ್ರಿಯಾಂಶಿ (ಮೊಮೊ) ಎಂಬ ಮರಿಯಾನೆಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸರಳವಾದರೂ ಭಾವನಾತ್ಮಕವಾಗಿರುವ ಈ ಆಚರಣೆ ನೆಟ್ಟಿಗರ ಮನ ಗೆದ್ದಿದ್ದು, ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕಾರು ಚಲಾಯಿಸುತ್ತ ಮಹಿಳೆಯನ್ನು ಹಿಂಬಾಲಿಸಿದ ಬೆತ್ತಲೆ ವ್ಯಕ್ತಿ: ಬೆಂಗಳೂರಿನಲ್ಲಾದ ಕರಾಳ ಅನುಭವ ಬಿಚ್ಚಿಟ್ಟ ಸಂತ್ರಸ್ತೆ

ಕಾರು ಚಲಾಯಿಸುತ್ತ ಮಹಿಳೆಯನ್ನು ಹಿಂಬಾಲಿಸಿದ ಬೆತ್ತಲೆ ವ್ಯಕ್ತಿ

ಬೆಂಗಳೂರಿನ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಲಾಯಿಸುತ್ತ ಬೆತ್ತಲೆ ವ್ಯಕ್ತಿಯೊಬ್ಬ ಹಿಂಬಾಲಿಸಿದ್ದಾನೆ ಎಂದು ಮಹಿಳೆಯೊಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅವರು ಹಂಚಿಕೊಂಡಿರುವ ಮಾಹಿತಿ ವೈರಲ್ ಆಗಿದ್ದು, ಮಹಿಳೆಯರ ಸುರಕ್ಷತೆ ಕುರಿತಾಗಿ ಮತ್ತೆ ಗಂಭೀರ ಚರ್ಚೆ ಹುಟ್ಟು ಹಾಕಿದೆ.

ಮನಾಲಿಯಲ್ಲಿ ಸ್ನೋ ಫಾಲ್ ಆಗುತ್ತಿದ್ದರೆ ಬಿಕಿನಿ ಧರಿಸಿ ಮಹಿಳೆಯ ಡ್ಯಾನ್ಸ್‌; ಇದೆಲ್ಲ ಶೋಕಿ ಬೇಕ ಎಂದ ನೆಟ್ಟಿಗರು

ಸ್ನೋ ಫಾಲ್ ನಡುವೆ ಬಿಕಿನಿ ಧರಿಸಿದ ಮಹಿಳೆಯ ಡ್ಯಾನ್ಸ್‌

Woman Dances in Bikini: ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ಮನಾಲಿಯಲ್ಲಿ ಹಿಮ ಬೀಳುತ್ತಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಬಿಕಿನಿ ಧರಿಸಿದ ಮಹಿಳೆ ಡ್ಯಾನ್ಸ್‌ ಮಾಡಿದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ದೃಶ್ಯ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಇಂತಹ ವರ್ತನೆ ಸೂಕ್ತವೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಸೋಶಿಯಲ್‌ ಮೀಡಿಯಾ ತುಂಬ ಪೆಂಗ್ವಿನ್‌ ಹವಾ; ಪರ್ವತದತ್ತ ಅದು ಒಬ್ಬಂಟಿಯಾಗಿ ನಡೆದಿದ್ದೇಕೆ? ಈ ವಿಡಿಯೊ ಜೆನ್‌ ಝಿಗೆ ಕನೆಕ್ಟ್‌ ಆಗಿದ್ದು ಹೇಗೆ?

ವೈರಲ್ ಆದ ನಿಹಿಲಿಸ್ಟ್ ಪೆಂಗ್ವಿನ್ ಹಿನ್ನೆಲೆ ಗೊತ್ತಾ?

2007ರ Encounters at the End of the World ಡಾಕ್ಯುಮೆಂಟರಿಯ ದೃಶ್ಯವೊಂದು 2026ರಲ್ಲಿ ನಿಹಿಲಿಸ್ಟ್ ಪೆಂಗ್ವಿನ್ ಹೆಸರಿನಲ್ಲಿ ವೈರಲ್ ಆಗಿದೆ. ಗುಂಪನ್ನು ಬಿಟ್ಟು ಹಿಮಪರ್ವತದತ್ತ ಸಾಗುವ ಅಡೆಲಿ ಪೆಂಗ್ವಿನ್‌ನ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಪೆಂಗ್ವಿನ್‌ ಒಂಟಿಯಾಗಿ ಪರ್ವತದತ್ತ ಸಾಗಿದ್ದೇಕೆ? ಈ ವಿಡಿಯೊ ಇಷ್ಟೊಂದು ವೈರಲ್‌ ಆಗುತ್ತಿರುವುದೇಕೆ? ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದ ಉತ್ತರ.

ಗುಜರಾತ್‌ನ ʼರೋಡ್ ಟು ಹೆವನ್ʼನಲ್ಲಿ ಅಸಭ್ಯ ವರ್ತನೆ: ಐಷಾರಾಮಿ ಕಾರಿನಿಂದ ರಸ್ತೆಗೆ ಡೈಪರ್ ಎಸೆದ ಮಹಿಳೆಗೆ ಏನೆನ್ನಬೇಕು?

ರಸ್ತೆಗೆ ಕಾರ್‌ನಿಂದ ಡೈಪರ್ ಎಸೆದ ಮಹಿಳೆ ನಡೆಗೆ ಆಕ್ರೋಶ

Viral Video: ರಸ್ತೆಯಲ್ಲಿ ಕಸ ಸುರಿಯುವವರ ವಿರುದ್ಧ ನಗರಸಭೆ ದಂಡ ವಿಧಿಸುತ್ತಿದ್ದಿದ್ದರೂ ಜನ ನಿಯಮ ಪಾಲನೆ ಮಾಡುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಗುಜರಾತ್‌ನ ಕಚ್‌ನಲ್ಲಿರುವ ಪ್ರಸಿದ್ಧ 'ರೋಡ್ ಟು ಹೆವನ್'ನಲ್ಲಿ ನಡೆದ ಘಟನೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ದುಬಾರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಬಳಸಿದ ಡೈಪರ್ ಅನ್ನು ರಸ್ತೆಗೆ ಎಸೆದಿದ್ದಾಳೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.

ʼʼತುಂಬ ಹೊತ್ತಿನಿಂದ ನಿಂತಿದ್ದಿ, ಸುಸ್ತಾಗಿರುತ್ತೆ....ʼʼ; ಅರ್ಧಕ್ಕೆ ಭಾಷಣ ನಿಲ್ಲಿಸಿ ಪೈಟಿಂಗ್‌ ಹಿಡಿದ ಬಾಲಕನ ಜತೆ ಮಾತನಾಡಿದ ಪ್ರಧಾನಿ ಮೋದಿ

ಅರ್ಧಕ್ಕೆ ಭಾಷಣ ನಿಲ್ಲಿಸಿ ಬಾಲಕನನ್ನು ವಿಚಾರಿಸಿದ ಪ್ರಧಾನಿ ಮೋದಿ

Viral Video: ಶುಕ್ರವಾರ ಕೇರಳದ ತಿರುವನಂತಪುರಂಗೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಮಾವೇಶದಲ್ಲಿ ಪುಟ್ಟ ಬಾಲಕನೊಬ್ಬನ್ನ ತನ್ನ ಪೈಟಿಂಗ್‌ ಹಿಡಿದು ನಿಂತಿರುವುದನ್ನು ಗಮನಿಸಿದ ಮೋದಿ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ಆತನ ಜತೆ ಮಾತನಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

20 ದಿನಗಳ ನವಜಾತ ಶಿಶುವನ್ನು ಬಾವಿಗೆ ಎಸೆದ ಕೋತಿ; ಡೈಪರ್‌ನಿಂದಾಗಿ ಉಳಿಯಿತು ಮಗುವಿನ ಪ್ರಾಣ: ರೋಚಕ ಕಹಾನಿ ಇಲ್ಲಿದೆ

20 ದಿನಗಳ ನವಜಾತ ಶಿಶುವನ್ನು ಕಾಪಾಡಿದ ಡೈಪರ್‌

ಛತ್ತೀಸ್‌ಗಢದ ಜಂಜ್‌ಗಿರ್-ಚಂಪಾ ಜಿಲ್ಲೆಯ ಸೆವ್ನಿ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 20 ದಿನಗಳ ನವಜಾತ ಶಿಶುವನ್ನು ಕೋತಿಯೊಂದು ಕಿತ್ತುಕೊಂಡು ಬಾವಿಗೆ ಎಸೆದಿದ್ದು, ಪವಾಡಸದೃಶವಾಗಿ ಮಗು ಬದುಕಿ ಉಳಿದಿದೆ. ಸಕಾಲದಲ್ಲಿ ಗ್ರಾಮಸ್ಥರು ಮತ್ತು ನರ್ಸ್‌ ನೆರವಾಗಿದ್ದರಿಂದ ಮಗುವಿನ ಜೀವ ಉಳಿದಿದೆ. ಅಚ್ಚರಿ ಎಂದರೆ ಮಗುವಿಗೆ ತೊಡಿಸಿದ ಡೈಪರ್‌ನಿಂದಾಗಿ ಸುಮಾರು 10 ನಿಮಿಷಗಳ ಕಾಲ ತೇಲಿದೆ.

ಕೇರಳದಲ್ಲಿ ರೀಲ್ಸ್‌ ಮಹಿಳೆಯ ಎಡವಟ್ಟು; ಮೈತುಂಬ ಕಬ್ಬಿಣದ ಬಲೆ ಸುತ್ತಿಕೊಂಡು ರಸ್ತೆಗಿಳಿದ ವ್ಯಕ್ತಿ

ಕಬ್ಬಿಣದ ಬಲೆ ಸುತ್ತಿಕೊಂಡು ಓಡಾಡಿದ ಕೇರಳದ ವ್ಯಕ್ತಿ: ಕಾರಣವೇನು?

Viral Video: ಕೇರಳದ ವ್ಯಕ್ತಿಯೊಬ್ಬರ ಮೇಲೆ ಕೇಳಿಬಂದ ಲೈಂಗಿಕ ಕಿರುಕುಳದ ಆರೋಪ ಬೆನ್ನಲ್ಲೇ ಅಲ್ಲಿನ ಪುರುಷರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ಕೇರಳದ ವ್ಯಕ್ತಿಯೊಬ್ಬರು ಕಬ್ಬಿಣದ ಬಲೆಯನ್ನು ಸುತ್ತಿಕೊಂಡು ಮನೆಯಿಂದ ಹೊರ ನಡೆದಿರುವ ವಿಡಿಯೊವೊಂದು ವೈರಲ್ ಆಗಿದೆ.

ತುಂಬಾ ಇಷ್ಟಾ ಅಂತ ಚಿಕ್ಕಿ ತಿಂತೀರಾ? ಹಾಗಾದ್ರೆ ಒಮ್ಮೆ ವೈರಲ್‌ ಆಗಿರೋ ಈ ವಿಡಿಯೋ ನೋಡಿ

ಕಡಲೆಕಾಯಿ ಚಿಕ್ಕಿ ಇಷ್ಟವೇ? ತಯಾರಿಸುವ ವಿಡಿಯೋ ಬಗ್ಗೆ ಕಣ್ಣುಹಾಯಿಸಿ!

Viral Video: ಚಿಕ್ಕಿ ತಯಾರಿಸುವ ವಿಧಾನದ ಬಗ್ಗೆ ಇದೀಗ ಶಾಕಿಂಗ್ ವಿಡಿಯೊವೊಂದು ಹೊರಬಿದ್ದಿದೆ. ತಯಾರಾಗುವ ಅಶುಚಿಯಾದ ವಿಧಾನ ಕಂಡು ಜನರೇ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಚಿಕ್ಕಿ ಪ್ರಿಯರಲ್ಲಿ ಆತಂಕ ಮೂಡಿಸಿದ್ದು,ಆಹಾರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸುವಂತೆ ಆಗಿದೆ.

ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ಯುವತಿಯನ್ನು ಅಪಹರಿಸಿದ ಮುಸುಕುಧಾರಿಗಳು; ದುಷ್ಕರ್ಮಿಗಳ ಕೃತ್ಯಕ್ಕೆ ಬೆಚ್ಚಿಬಿದ್ದ ದೇಶ

ಹಾಡಹಗಲೇ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು

Kidnap News: ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ಮುಸುಕುಧಾರಿಗಳು ಯುವತಿಯನ್ನು ಅಪಹರಿಸಿದ ಘಟನೆ ಜನರಲ್ಲಿ ಭೀತಿ ಮೂಡಿಸಿದೆ. ಸಾರ್ವಜನಿಕರ ಮುಂದೆಯೇ ನಡೆದ ಈ ಅಪಹರಣ ಪ್ರಕರಣವು ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಆಹಾರಕ್ಕಾಗಿ ಯಾವ ಮುಂದೆಯೂ ಕೈಚಾಚದೇ ಇರುವ ವಿಶ್ವದ ಏಕೈಕ ರಾಷ್ಟ್ರ ಯಾವುದು ಗೊತ್ತೆ? ಇಲ್ಲಿದೆ ಅಪರೂಪದ ಮಾಹಿತಿ

ಎಲ್ಲ ಆಹಾರ ಬೆಳೆದು ಏನನ್ನೂ ಆಮದು ಮಾಡಿಕೊಳ್ಳದ ಏಕೈಕ ದೇಶ ಇದು

Viral News: ವಿಶ್ವದಾದ್ಯಂತ ಲಕ್ಷಾಂತರ ಜನರು ಆಹಾರ ಅಭದ್ರತೆಯೊಂದಿಗೆ ಹೋರಾಡುತ್ತಿದ್ದರೂ ಈ ಒಂದು ಸಣ್ಣ ದೇಶವು ಸಂಪೂರ್ಣ ಆಹಾರ ಸ್ವಾವಲಂಬನೆಯನ್ನು ತಾನೇ ಮಾಡಿಕೊಂಡಿದೆ ಎಂದರೆ ನಂಬುತ್ತೀರಾ? ಹೌದು, ದಕ್ಷಿಣ ಅಮೆರಿಕಾದ ಪುಟ್ಟ ದೇಶ ಗಯಾನಾ (Guyana) ಜನತೆಗೆ ಬೇಕಾದ ಎಲ್ಲ ಏಳು ವಿಧದ ಅತ್ಯಗತ್ಯ ಆಹಾರವನ್ನು ತಾನೇ ಬೆಳೆಯುವ ಮೂಲಕ ಈ ಮಾದರಿಯಾಗಿದೆ.

Loading...