ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

'ರಸ್ತೆಯೇ ಮಕ್ಕಳಿಗೆ ಪರೀಕ್ಷಾ ಕೊಠಡಿ': ವಿದ್ಯಾರ್ಥಿಗಳ ವಿಡಿಯೊ ವೈರಲ್!

ರಸ್ತೆಬದಿಯಲ್ಲೇ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು!

Viral Video: ಬಿಹಾರದ ಸೀವಾನ್ ಜಿಲ್ಲೆಯ ಕೋಚಿಂಗ್ ಸೆಂಟರ್ ವೊಂದರ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿಯೇ ಪರೀಕ್ಷೆ ಬರೆಯುತ್ತಿದ್ದಾರೆ. ಅವರ ಸುತ್ತಲೂ ವಾಹನಗಳು ಚಲಿಸುತ್ತವೆ, ಜನರು ನಡೆದುಕೊಂಡು ಹೋಗುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯತ್ತ ಗಮನ ಹರಿಸಿದ್ದಾರೆ

ರೀಲ್ಸ್‌ ಗೀಳು: ಮಗುವನ್ನು ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿಸಿದ ತಂದೆ, ವಿಡಿಯೋ ನೋಡಿ

ರೀಲ್ಸ್ ಗಾಗಿ ಮಗುವಿನ ಜೀವವನ್ನೇ ಲೆಕ್ಕಿಸದೆ ಸಾಹಸ ಮೆರೆದ ತಂದೆ!

Viral Video: ಯುವಜನತೆ ಮತ್ತು ಮಕ್ಕಳಲ್ಲಿ ರೀಲ್ಸ್ ಗೀಳು ಹೆಚ್ಚಾಗಿದೆ. ಅಪಾಯಕಾರಿ ಸ್ಥಳದಲ್ಲಿಯೂ ರೀಲ್ಸ್ ಮಾಡಿ ಪ್ರಾಣಕ್ಕೆ ಅಪಾಯ ಉಂಟು ಮಾಡುತ್ತಿದ್ದಾರೆ. ಈ ನಡುವೆ ರೀಲ್ಸ್ ಗೋಸ್ಕರ ತಂದೆಯೇ ಮಗುವನ್ನು ಮೊದಲ ಮಹಡಿಯಿಂದ ಮಗುವನ್ನು ಜಿಗಿಯುವಂತೆ ಪ್ರೇರೇಪಿಸಿದ ಘಟನೆ ನಡೆದಿದೆ.

ಸಂಸತ್ತಿನ ಆವರಣದಲ್ಲಿ ಪ್ರಧಾನಿ ಮೋದಿ- ರಾಹುಲ್‌ ಮುಖಾಮುಖಿ; ಸಂಭಾಷಣೆ ಹೇಗಿತ್ತು?

ಸಂಸತ್ತಿನ ಆವರಣದಲ್ಲಿ ಪ್ರಧಾನಿ ಮೋದಿ- ರಾಹುಲ್‌ ಮುಖಾಮುಖಿ

ಪ್ರಧಾನಿ ನರೇಂದ್ರ ಮೋದಿ ಅವರ ಅಪರೂಪದ ವಿಡಿಯೊವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಂಸತ್ತಿನ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸುತ್ತಿರುವ ಈ ವಿಡಿಯೊ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

Viral Video: ನಿದ್ರೆಯಲ್ಲೂ 'ರೀಲ್ಸ್' ಸ್ಕ್ರಾಲ್' ಮಾಡುವ ಪುಟ್ಟ ಬಾಲಕಿ; ಪೋಷಕರ ಆತಂಕ!

ನಿದ್ರೆಯಲ್ಲೂ ಫೋನ್ ಬಳಸುತ್ತಿರುವ ಬಾಲಕಿ: ಆತಂಕ ವ್ಯಕ್ತಪಡಿಸಿದ ನೆಟ್ಟಿಗರು!

ವಿಪರೀತ ನಿದ್ದೆಯಲ್ಲೂ ಮಗುವೊಂದು ಮೊಬೈಲ್ ಹಿಡಿದು ರೀಲ್ಸ್ ನೋಡುತ್ತಿರುವ ದೃಶ್ಯ ಕಂಡು ಬಂದಿದ್ದು ಅನೇಕರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಫೋನ್ ಬಳಸುವುದರ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದರು.

ಬೈಕ್‌ನಲ್ಲಿದ್ದ ಹೋಗುತ್ತಿದ್ದ ಯುವತಿಗೆ ಕಿರುಕುಳ ನೀಡಿದ ಪುಂಡರು; ವಿಡಿಯೋ ನೋಡಿದ್ರೆ ಮೈ ಉರಿಯುತ್ತೆ

ಬೈಕ್‌ನಲ್ಲಿದ್ದ ಹೋಗುತ್ತಿದ್ದ ಯುವತಿಗೆ ಕಿರುಕುಳ ನೀಡಿದ ಪುಂಡರು

Viral Video: ವಾಹನ ಸಂಚಾರ ನಡೆಸುತ್ತಿದ್ದಾಗ ಬೈಕ್ ಸವಾರ ಮಹಿಳೆಯನ್ನು ಅಸಭ್ಯವಾಗಿ ಸ್ಪರ್ಶಿಸಿಸಿದ್ದಾನೆ‌. ಹಗಲು ಹೊತ್ತಿನಲ್ಲಿಯೇ ಸಂಚಾರದ ನಡುವೆ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುವಂತೆ ಮಾಡಿದೆ...

ಗಂಗಾ ನದಿಗೆ ಹಾಲು ಸುರಿದ ಬೆನ್ನಲ್ಲೇ 165 ಲೀಟರ್ ತುಪ್ಪ ಅರ್ಪಣೆ; ಆಕ್ರೋಶ ಹೊರಹಾಕಿದ ನೆಟ್ಟಿಗರು!

ಗಂಗಾ ನದಿಗೆ 165 ಲೀಟರ್ ತುಪ್ಪ ಸುರಿದ ಭಕ್ತಾದಿಗಳು: ವಿಡಿಯೊ ವೈರಲ್

Viral Video: ಇತ್ತೀಚೆಗಷ್ಟೇ ಗಂಗಾ ನದಿಗೆ 11,000 ಲೀಟರ್ ಹಾಲು ಸುರಿದ ಘಟನೆ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಅಚ್ಚರಿಯ ಘಟನೆ ಕಂಡು ಬಂದಿದ್ದು ಭಕ್ತರ ದಂಡೊಂದು ಬರೋಬ್ಬರಿ 165 ಲೀಟರ್ ತುಪ್ಪವನ್ನು ಗಂಗಾನದಿಗೆ ಸುರಿದಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಂಭಮೇಳದ ಬೆಡಗಿ ಮೊನಾಲಿಸಾ ಮದುವೆಗೆ ಬಿಗ್ ಟ್ವಿಸ್ಟ್; ಪತಿ ಫರ್ಮಾನ್ ಖಾನ್ ವಿರುದ್ಧ ಫೋಕ್ಸೊ ಕೇಸ್ ದಾಖಲು

ಮೊನಾಲಿಸಾ ಪತಿ ವಿರುದ್ಧ ಫೋಕ್ಸೊ ಕೇಸ್ ದಾಖಲು: ಕಾರಣವೇನು?

ನಟಿ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಅಂತರ್-ಧರ್ಮೀಯ ವಿವಾಹ ವಿವಾದ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು. ಪೋಷಕರ ವಿರೋಧದ ನಡುವೆ ಮದುವೆ ಆಗಿದ್ದಳು. ಆಕೆಗೆ 18 ವರ್ಷ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಪೊಲೀಸರು ಮದುವೆಗೆ ಭದ್ರತೆ ಒದಗಿಸಿದ್ದರು. ಈ ನಡುವೆ ಪತಿ ಫರ್ಮಾನ್ ಖಾನ್ ವಿರುದ್ಧ ಫೋಕ್ಸೊ ಕೇಸ್ ದಾಖಲಾಗಿದೆ.

ಆನ್‌ಲೈನ್ ಮೀಟಿಂಗ್‌ನಲ್ಲಿ ಮ್ಯಾನೇಜರ್‌ಗೆ ಬೈದ ಉದ್ಯೋಗಿ: ಮೈಕ್ ಆಫ್ ಮಾಡದೇ ಪೇಚಿಗೆ ಒಳಗಾದ ವ್ಯಕ್ತಿ!

ಲೈವ್ ಮೀಟಿಂಗ್‌ನಲ್ಲಿ ಮ್ಯಾನೇಜರ್‌ಗೆ ಬೈದ ಉದ್ಯೋಗಿ: ವಿಡಿಯೊ ವೈರಲ್

Viral Video: ಇಲ್ಲೊಬ್ಬ ಲೈವ್ ಮೀಟಿಂಗ್ ನಲ್ಲೇ ಮ್ಯಾನೇಜರ್ ಗೆ ಬೈದ ಘಟನೆ ಕಂಡು ಬಂದಿದೆ. ಆನ್ ಲೈನ್ ಮೀಟಿಂಗ್ ಸಂದರ್ಭದಲ್ಲಿ ಕ್ಯಾಮರಾ ಮತ್ತು ಮೈಕ್ ಆನ್ ಇರುವುದು ತಿಳಿಯದೇ ಎಲ್ಲರ ಎದುರೇ ಉದ್ಯೋಗಿ ಮ್ಯಾನೇಜರ್ ಗೆ ಬೈದು ಪೇಚೆಗೆ ಸಿಲುಕಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..

ಸಾಕು ನಾಯಿಗೆ ನಿದ್ರೆ ಮಾತ್ರೆ ನೀಡಿ ರೈಲಿನಲ್ಲಿ ಸಾಗಾಟ: ದಂಪತಿ ವಿರುದ್ಧ ಆಕ್ರೋಶ ಹೊರಹಾಕಿದ ನೆಟ್ಟಿಗರು!

ನಾಯಿಗೆ ನಿದ್ರೆ ಮಾತ್ರೆ ನೀಡಿ ಸಾಗಾಟ: ವಿಡಿಯೊ ವೈರಲ್

Viral Video: ಇಲ್ಲೊಂದು ದಂಪತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತಮ್ಮ ಸಾಕು ನಾಯಿಯನ್ನು ಸಾಗಿಸಲು ಅದಕ್ಕೆ ನಿದ್ರೆ ಮಾತ್ರೆ ನೀಡಿರುವ ಆಘಾತಕಾರಿ ಘಟನೆ ಕಂಡು ಬಂದಿದೆ. ಆದರೆ ನಾಯಿಗೆ ಪ್ರಜ್ಞೆ ಮರಳಿದ ನಂತರ ಒದ್ದಾ ಡುತ್ತಿರುವ ದೃಶ್ಯ ಕಂಡು ಬಂದಿದ್ದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ...

Viral Video: ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕಿದ ವಿದ್ಯಾರ್ಥಿ: ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರು!

ಸರಕಾರಿ ಶಾಲೆಯ ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕಿದ ವಿದ್ಯಾರ್ಥಿ

ಮಧ್ಯಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಶಿಕ್ಷಕಿ ಫೋನ್‌ನಲ್ಲಿ ಮಾತನಾಡುತ್ತ ಬ್ಯುಸಿ ಇದ್ದು ವಿದ್ಯಾರ್ಥಿ ಕೈ ಬೀಸಣಿಕೆಯಿಂದ ಗಾಳಿ ಹಾಕುತ್ತಿರುವ ದೃಶ್ಯ ಕಂಡು ಬಂದಿದೆ...ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾದ ಶಿಕ್ಷಕಿಯೂ ವಿದ್ಯಾರ್ಥಿಯನ್ನು ವೈಯಕ್ತಿಕ ಕೆಲಸಕ್ಕೆ ಬಳಸಿ ಕೊಂಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಆಹಾರಕ್ಕಾಗಿ ತಾಯಿಯನ್ನೇ ಥಳಿಸಿದ 12 ವರ್ಷದ ಬಾಲಕ; ವಿಡಿಯೊ ನೋಡಿ ಬೆಚ್ಚಿಬಿದ್ದ ನೆಟ್ಟಿಗರು!

ಊಟಕ್ಕಾಗಿ ತಾಯಿಯನ್ನೇ ಥಳಿಸಿದ ಬಾಲಕ: ವಿಡಿಯೊ ವೈರಲ್

Viral Video: ಆಹಾರದ ವಿಚಾರಕ್ಕೆ ಸಂಬಂಧಿಸಿದಂತೆ 12 ವರ್ಷದ ಬಾಲಕನೊಬ್ಬ ತನ್ನ ತಾಯಿಯ ಮೇಲೆಯೇ ಕ್ರೂರವಾಗಿ ಹಲ್ಲೆಯನ್ನು ನಡೆಸಿದ್ದಾನೆ. ಅತೀಯಾದ ತೂಕ ಹೊಂದಿದ ಬಾಲಕನೊಬ್ಬ ತನ್ನ ತಾಯಿ ಹೆಚ್ಚು ಆಹಾರ ನೀಡಲು ನಿರಾಕರಿಸಿದರೆಂದು ಆಕೆಯ ಮೇಲೆ ದೈಹಿಕವಾಗಿ ಆಕ್ರಮಣಕಾರಿ ಯಾಗಿ ವರ್ತಿಸುತ್ತಿರುವುದನ್ನು ಕಾಣಬಹುದು.

ಪುದುಚೇರಿ ಚುನಾವಣೆಯಲ್ಲಿ ಮತದಾರರನ್ನು ಸ್ವಾಗತ ಮಾಡಿದ ಸೀರೆ ಉಟ್ಟ ರೋಬೋಟ್ 'ನಿಲಾ'; ವಿಡಿಯೋ ನೋಡಿ

ಮತಗಟ್ಟೆಯಲ್ಲಿ ಮತದಾರರನ್ನು ಸ್ವಾಗತಿಸಿದ ರೋಬೋಟ್ 'ನಿಲಾ'

Viral Video: ಪುದುಚೇರಿ ವಿಧಾನಸಭಾ ಮತದಾನ ವೇಳೆ ವಿಶೇಷ ಆಕರ್ಷಣೆ ವೊಂದು ಕಂಡು ಬಂದಿದೆ. ಶಾಲೆಯ ಮತದಾನ ಕೇಂದ್ರಕ್ಕೆ ಆಗಮಿಸಿದ ಮತದಾರರನ್ನು ಸೀರ ಧರಿಸಿದ "ನಿಲಾ" ಎಂಬ ಹುಮನಾಯ್ಡ್ ರೋಬೋಟ್ ಸ್ವಾಗತಿಸಿದ ದೃಶ್ಯ ಕಂಡು ಬಂದಿದೆ.

Bengaluru News: ಬೆಂಗಳೂರಿನಲ್ಲಿ ಆಟವಾಡುವಾಗ 3ನೇ ಮಹಡಿಯಿಂದ ಕೆಳಗೆ ಬಿದ್ದ ಮಗು; ಆಘಾತಕಾರಿ ವಿಡಿಯೋ ಇಲ್ಲಿದೆ!

ಬೆಂಗಳೂರಿನಲ್ಲಿ ಆಟವಾಡುವಾಗ 3ನೇ ಮಹಡಿಯಿಂದ ಕೆಳಗೆ ಬಿದ್ದ ಮಗು!

ಬೆಂಗಳೂರು ನಗರದ ನಾಯಂಡಹಳ್ಳಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ನವೀನ್ ಮತ್ತು ಜಯಶ್ರೀ ದಂಪತಿಯ ಒಂದೂವರೆ ವರ್ಷದ ಪುತ್ರಿ ಸಹನಾ ಆಟವಾಡುತ್ತಿದ್ದ ವೇಳೆ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾಳೆ. ಸದ್ಯ ಮಗುವಿಗೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

2ನೇ ತರಗತಿ ಪುಸ್ತಕಗಳಿಗೆ 9 ಸಾವಿರ ರೂ.! ಶಾಲಾ ವಸ್ತುಗಳ ಬೆಲೆ ಏರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಪೋಷಕರು!

ಮಕ್ಕಳ ಶಾಲಾ ವಸ್ತುಗಳ ಬೆಲೆ ಏರಿಕೆ ಬಗ್ಗೆ ಕಿಡಿಕಾರಿದ ನೆಟ್ಟಿಗರು

Viral Video: ಪೋಷಕರಿಗೆ ಶಾಲಾ ಶುಲ್ಕದ ಬಿಸಿ ಕೂಡ ತಟ್ಟಿದೆ. ಇದೀಗ ಚಂಡೀಗಢದ ಪೋಷಕರೊಬ್ಬರು ಹಂಚಿ ಕೊಂಡಿರುವ ವಿಡಿಯೋ ಶಾಲಾ ಕೋರ್ಸ್, ಪುಸ್ತಕ ಎಷ್ಟು ದುಬಾರಿಯಾಗಿವೆ ಎಂಬುದನ್ನು ತೋರಿಸುತ್ತವೆ. ಸದ್ಯ ಖಾಸಗಿ ಶಾಲೆಯ ಶುಲ್ಕ ಪಾವತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ..

ಸೋಪು ತಿನ್ನಲು ಹೋದ ಕೋತಿಗೆ ಅಕ್ಕರೆಯ ಆರೈಕೆ: ದೃಶ್ಯ ನೋಡಿ ಫಿದಾ ಆದ ನೆಟ್ಟಿಗರು!

ಸೋಪು ತಿನ್ನಲು ಹೋದ ಕೋತಿಗೆ ಬುದ್ದಿಮಾತು ಹೇಳಿದ ಮಹಿಳೆ: ಕ್ಯೂಟ್ ವಿಡಿಯೊ!

Viral Video: ಸೋಪು ತಿನ್ನಲು ಹೋದ ಕೋತಿಗೆ ಮಹಿಳೆಯೊಬ್ಬರು ಅಕ್ಕರೆ ತೋರಿದ ವಿಡಿಯೊವೊಂದು ವೈರಲ್ ಆಗಿದೆ. ತನ್ನ ಕೈಯಲ್ಲಿ ಆಲೂಗಡ್ಡೆಯನ್ನು ಹಿಡಿದುಕೊಂಡು, ಮಹಿಳೆ ನಿಧಾನವಾಗಿ ಕೋತಿಯ ಬಳಿ ಕಾಳಜಿಯುಳ್ಳ ಸ್ವರದಲ್ಲಿ ಸೋಪು ತಿನ್ನಬಾರದು ಎಂದು ಪ್ರೀತಿ ತೋರಿಸಿದ್ದಾರೆ. ಕೋತಿ ಕೂಡ ಮಹಿಳೆಯ ಮಾತನ್ನು ಅರ್ಥೈಸಿಕೊಂಡಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ..

ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಪುಟ್ಟ ಮಕ್ಕಳ ಮೇಲೆ ಬಿಸಿ ಹಾಲು ಸುರಿದ ಅರ್ಚಕ: ವಿಡಿಯೋ ನೋಡಿ

ಮಕ್ಕಳ ಮೇಲೆ ಬಿಸಿ ಹಾಲು ಸುರಿದ ಅರ್ಚಕ: ಕಿಡಿಕಾರಿದ ನೆಟ್ಟಿಗರು!

Viral News: ಅರ್ಚಕರೊಬ್ಬರು ಸಣ್ಣ ಮಕ್ಕಳ ಮೇಲೆ ಬಿಸಿ ಹಾಲು ಸುರಿದ ಘಟನೆವೊಂದು ನಡೆದಿದೆ. ಸದ್ಯ ಈ ದೃಶ್ಯವು ಮಕ್ಕಳ ಸುರಕ್ಷತೆ ಬಗ್ಗೆ ಕಳವಳ ಉಂಟು ಮಾಡುವಂತೆ ಮಾಡಿದೆ. ಇದೊಂದು ಧಾರ್ಮಿಕ ಆಚರಣೆಯ ಭಾಗವಗಿದ್ದರೂ ಮಕ್ಕಳ ಆರೋಗ್ಯದ ಬಗ್ಗೆ ಹಲವಾರು ಪ್ರಶ್ನೆ ಮಾಡಿದ್ದಾರೆ.

'ಇದು ಭಾರತವಲ್ಲ, ನೇಪಾಳ’: ಗುಟ್ಕಾ ಉಗುಳಿದ ಭಾರತೀಯ ಯುವಕರನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿ!

ಗುಟ್ಕಾ ಉಗುಳಿದ್ದಕ್ಕಾಗಿ ಭಾರತೀಯ ಪ್ರವಾಸಿಗರ ಮೇಲೆ ಕಿಡಿಕಾರಿದ ವ್ಯಕ್ತಿ!

Viral Video: ಪ್ರವಾಸಕ್ಕೆ ಹೋಗಿದ್ದ ಇಬ್ಬರು ಭಾರತೀಯರು ನೇಪಾಳಿ ವ್ಯಕ್ತಿಯ ಮೇಲೆ ಗುಟ್ಕಾ ಉಗುಳಿದ ಘಟನೆವೊಂದು ನಡೆದಿದೆ. ಪ್ರಯಾಣ ಮಾಡುವಾಗ ಭಾರತೀಯರ ನಡವಳಿಕೆ ಮತ್ತು ಸ್ವಚ್ಛತೆಯ ಬಗ್ಗೆ ಆನ್‌ಲೈನ್‌ನಲ್ಲಿ ಅನೇಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ...ವೀಡಿಯೊದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳಿದ್ದಕ್ಕಾಗಿ ಇಬ್ಬರು ಭಾರತೀಯರನ್ನು ಎದುರಿಸುತ್ತಿರುವುದನ್ನು ತೋರಿಸುತ್ತದೆ.

ಬೆಂಗಳೂರಿಗೂ ಜಾಂಬಿ ಡ್ರಗ್ ಎಂಟ್ರಿ? ನಶೆಯಲ್ಲಿ ರಸ್ತೆಯಲ್ಲೇ ಪ್ರತಿಮೆಯಂತೆ ನಿಂತ ಯುವಕ!

ಜಾಂಬಿ ಡ್ರಗ್' ಆತಂಕ: ಒಂದೇ ಭಂಗಿಯಲ್ಲಿ ಕಂಡು ಬಂದ ಯುವಕ!

Viral Video: ಬೀದಿಯಲ್ಲಿ ವ್ಯಕ್ತಿಯೊಬ್ಬರು ಚಲನರಹಿತವಾಗಿ ರಸ್ತೆಯಲ್ಲೇ ಪ್ರತಿಮೆಯಂತೆ ನಿಂತಿದ್ದಾರೆ. ಚಂಡೀಗಢದಲ್ಲಿ ಇದೇ ರೀತಿಯ ಪ್ರಕರಣ ಇತ್ತೀಚೆಗೆ ಕಂಡು ಬಂದಿದ್ದು ಕೆಲವೇ ದಿನಗಳ ಬಳಿಕ ಇದೀಗ ಬೆಂಗಳೂರಿನಲ್ಲಿ ಈ ಪ್ರಕರಣ ಕಂಡು ಬಂದಿದ್ದು ಜಾಂಬಿ ಡ್ರಗ್ ಆತಂಕ ಶುರುವಾಗಿದೆ.

ಋಷಿಕೇಶದ ಗಂಗಾ ನದಿ ಬಳಿ ಮದ್ಯಪಾನ ಮಾಡಿದ ಮಹಿಳೆ; ಪ್ರಶ್ನಿಸಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ, ವಿಡಿಯೊ ವೈರಲ್

ಋಷಿಕೇಶದ ಗಂಗಾ ನದಿ ಬಳಿ ಮದ್ಯಪಾನ ಮಾಡಿದ ಮಹಿಳೆ

woman drank alcohol: ಉತ್ತರಾಖಂಡದ ಋಷಿಕೇಶ್‌ನಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹರಿಯಾಣದ ಮಹಿಳಾ ಪ್ರವಾಸಿಗರೊಬ್ಬರು ಗಂಗಾ ನದಿಯ ತೀರದಲ್ಲಿ ಮದ್ಯಪಾನ ಮಾಡುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಈ ವೇಳೆ ತೀವ್ರ ವಾಗ್ವಾದ ಉಂಟಾಯಿತು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮರೆಯಾದ ಮಾನವೀಯತೆ: ವಂದೇ ಭಾರತ್ ರೈಲಿನಲ್ಲಿ ವಿಶೇಷಚೇತನ ಪ್ರಯಾಣಿಕನ ಮೇಲೆ ಕ್ಯಾಟರಿಂಗ್ ಸಿಬ್ಬಂದಿಯಿಂದ ಹಲ್ಲೆ

ವಂದೇ ಭಾರತ್ ರೈಲಿನಲ್ಲಿ ವಿಶೇಷಚೇತನ ಪ್ರಯಾಣಿಕನ ಮೇಲೆ ಹಲ್ಲೆ

Viral Video: ರೈಲಿನಲ್ಲಿ ಕ್ಯಾಟರಿಂಗ್ ಸಿಬ್ಬಂದಿ ವಿಶೇಷಚೇತನ ಪ್ರಯಾಣಿಕನನ್ನು ತಳ್ಳಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೀರತ್ ಮತ್ತು ವಾರಣಾಸಿ ನಡುವೆ ಚಲಿಸುವ ರೈಲು ಸ್ವಲ್ಪ ಸಮಯದವರೆಗೆ ನಿಲ್ಲುವ ಚಾರ್‌ಬಾಗ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪತಿಯ ಮೊದಲ ಮದುವೆ ವೇಳೆ ಅತಿಥಿ: 15 ವರ್ಷಗಳ ನಂತರ ಅದೇ ವ್ಯಕ್ತಿಯೊಂದಿಗೆ ಮದುವೆ!  ಬರೋಬ್ಬರಿ 38 ವರ್ಷ ಅಂತರ ಹೊಂದಿರುವ ದಂಪತಿಯ ಕಥೆ ಕೇಳಿ

ಪತಿಯ ಮೊದಲ ಮದುವೆಗೆ ಬಾಲ್ಯದಲ್ಲಿ ಅತಿಥಿಯಾಗಿ ಹೋಗಿದ್ದ ಮಹಿಳೆ

Viral News: ಮಹಿಳೆಯೊಬ್ಬರಿಗೆ ತನ್ನ ಪತಿಯ ಮದುವೆ ಆಲ್ಬಂ ಫೋಟೊ ನೋಡುವಾಗ ಶಾಕಿಂಗ್ ವಿಚಾರವೊಂದು ಗೊತ್ತಾಗಿದೆ. ವಿವಾಹ ಆಲ್ಬಂ ಮೂಲಕ ಅವರು ಅಪರೂಪದ ವಿಚಾರ ಕಂಡುಕೊಂಡಿದ್ದಾರೆ. 15 ವರ್ಷಗಳ ಹಿಂದೆ ಅವರು ತಮ್ಮ 62 ವರ್ಷದ ಪತಿಯನ್ನು ಭೇಟಿಯಾಗಿದ್ದರು. ಮತ್ತು ಮೊದಲ ಮದುವೆಯ ಅತಿಥಿಯಾಗಿದ್ದರು.

ಹಲವು ವರ್ಷಗಳ ಬಳಿಕ ಗಂಗೂಲಿ-ಶಾರುಖ್​ ಭೇಟಿ; ಎಲ್ಲಿ?, ಯಾವಾಗ?

ಗಂಗೂಲಿ-ಶಾರುಖ್​ ಭೇಟಿ; ಹೃದಯಸ್ಪರ್ಶಿ ವಿಡಿಯೊ ವೈರಲ್‌

Shah Rukh Khan meets Sourav Ganguly: 2008 ರಲ್ಲಿ ಕೆಕೆಆರ್ ತಂಡದ ಉದ್ಘಾಟನಾ ವರ್ಷದಲ್ಲಿ ಸೌರವ್ ಗಂಗೂಲಿ ನಾಯಕರಾಗಿದ್ದರು. 2009 ರಲ್ಲಿ ನಾಯಕತ್ವ ತ್ಯಜಿಸಿ 2010 ರ ತನಕ ಕೆಕೆಆರ್‌ ಪರ ಆಡಿದ್ದರು. ಕೆಕೆಆರ್‌ ಬಿಟ್ಟ ಬಳಿಕ ಗಂಗೂಲಿ ಫ್ರಾಂಚೈಸಿ ಜತೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಹಲವು ಬಾರಿ ಬಹಿರಂಗವಾಗಿಯೇ ಫ್ರಾಂಚೈಸಿ ವಿರುದ್ಧ ಅಸಾಮಾಧಾನ ಹೊರಹಾಕಿದ್ದರು.

IIT Baba: ಬೆಂಗಳೂರಿನ ಇಂಜಿನಿಯರ್‌ನ ಮದುವೆಯಾದ ಐಐಟಿ ಬಾಬಾ

ಬೆಂಗಳೂರಿನ ಇಂಜಿನಿಯರ್‌ನ ಮದುವೆಯಾದ ಐಐಟಿ ಬಾಬಾ

ಅಭಯ್ ಸಿಂಗ್ ಅವರು ಇಂಜಿನಿಯರಿಂಗ್ ಪದವೀಧರೆಯಾದ ಪ್ರೀತಿಕಾ ಎಂಬವರನ್ನು ಮದುವೆಯಾಗಿದ್ದಾರೆ. ಈ ಮದುವೆಯು ಹಿಮಾಚಲ ಪ್ರದೇಶದ ಅಘಂಜರ್ ಮಹಾದೇವ ದೇವಾಲಯದಲ್ಲಿ ಶಿವರಾತ್ರಿಯಂದು ಶಾಸ್ತ್ರೋಕ್ತವಾಗಿ ನಡೆದಿದ್ದು, ಫೆಬ್ರವರಿ 19 ರಂದು ಇವರು ಕೋರ್ಟ್ ಮ್ಯಾರೇಜ್ ಕೂಡ ಮಾಡಿಕೊಂಡಿದ್ದಾರೆ.

KKR vs PBKS: ಕೆಕೆಆರ್ ಪ್ರದರ್ಶನದ ಬಗ್ಗೆ ಮಾಲಿಕ ಶಾರುಖ್ ಖಾನ್ ಅಸಮಾಧಾನ; ಸಿಇಒ ವೆಂಕಿ ಜತೆಗಿನ ಚರ್ಚೆಯ ವಿಡಿಯೊ ವೈರಲ್‌

ಕೆಕೆಆರ್ ಪ್ರದರ್ಶನದ ಬಗ್ಗೆ ಮಾಲಿಕ ಶಾರುಖ್ ಖಾನ್ ಅಸಮಾಧಾನ?

Shah Rukh Khan Unhappy: ಮೊದಲ ಗೆಲುವಿನ ಹುಡುಕಾಟದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಿತು. ಸ್ಪಿನ್ನರ್‌ಗಳಾದ ಸುನೀಲ್ ನರೇನ್, ವರುಣ್ ಚಕ್ರವರ್ತಿ ಕೈಬಿಟ್ಟಿತು.

Loading...