ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ರೀಲ್ಸ್ ಕ್ರೇಜ್‌ಗೆ ಯುವತಿ ಬಲಿ: ಬೈಕ್ ರೈಡ್‌ ಮಾಡುತ್ತಲೇ ವಿಡಿಯೊ ಚಿತ್ರೀಕರಿಸುವ ದುಸ್ಸಾಹಸಕ್ಕೆ ಮುಂದಾದ ವೇಳೆ ಡಿವೈಡರ್‌ಗೆ ಡಿಕ್ಕಿ

ರೀಲ್ಸ್ ಎಡವಟ್ಟಿನಿಂದ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಯುವತಿ ಸಾವು

Viral Video: ಚಲಿಸುವ ವಾಹನಗಳ ಮುಂದೆ, ರೈಲ್ವೆ ಹಳಿಗಳ ಮೇಲೆ ನಿಂತು ರೀಲ್ಸ್ ಮಾಡಿ ಯುವಜನತೆ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಯುವತಿಯೊಬ್ಬಳು ರೀಲ್ಸ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಸದ್ಯ ಈ ದೃಶ್ಯದ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ‌.

ಇದು ಮರಿ ಸಿಂಹವಲ್ಲ, ಬೆಕ್ಕು ಮರಾಯ್ರೆ: ಮಾರ್ಜಾಲದ ಮೇಕಪ್‌ ಕಂಡು ಬೆರಗಾದ ನೆಟ್ಟಿಗರು

ಸಿಂಹದ ಮರಿಯೋ ಬೆಕ್ಕೋ: ನೋಡುಗರಿಗೆ ಗೊಂದಲ ಮೂಡಿಸಿದ ನೋಟ

Viral News: ಇಲ್ಲೊಂದು ಬೆಕ್ಕು ನೋಡಲು ಪುಟ್ಟ ಸಿಂಹದ ಮರಿಯಂತೆ ಕಾಣಿಸಿಕೊಂಡಿದೆ. ಇದರ ಕೂದಲನ್ನು ವಿಶೇಷವಾಗಿ ಕತ್ತರಿಸಿ ಈ ರೀತಿಯ ಬದಲಾವಣೆ ತರಲಾಗಿದೆ. ನೆಟ್ಟಿಗರು ಈ ಬೆಕ್ಕನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅನೇಕರು ಇದನ್ನು ಕ್ಯೂಟ್ ಎಂದು ಕರೆದರೆ, ಇನ್ನು ಕೆಲವರು ಅದರ ಸ್ಟೈಲಿಶ್ ಲುಕ್‌ಗೆ ಫಿದಾ ಆಗಿದ್ದಾರೆ.

ಕ್ಲಿನಿಕ್‌ಗೆ ನುಗ್ಗಲು ಹೋಗಿ ಶಟರ್ ಮಧ್ಯೆಯೇ ಸಿಲುಕಿದ ಕಳ್ಳ: ವಿಡಿಯೊ ನೋಡಿ

ದರೋಡೆ ಮಾಡಲು ಹೋಗಿ ಶಟರ್ ನಡುವೆ ಸಿಲುಕಿದ ಕಳ್ಳ: ವಿಡಿಯೊ ವೈರಲ್

Viral Video: ಕ್ಲಿನಿಕ್ ಒಳಗೆ ನುಗ್ಗಲು ಹೋದ ಯುವಕ ಶಟರ್ ನಡುವೆಯೇ ಸಿಲುಕಿಕೊಂಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಕ್ಲಿನಿಕ್ ಸಿಬ್ಬಂದಿ ಬಂದು ಶಟರ್ ತೆರೆಯಲು ಪ್ರಯತ್ನಿಸಿದಾಗ, ಅದು ಚಲಿಸದಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.

ಅಯೋಧ್ಯೆ ರಾಮ ಜನ್ಮಭೂಮಿ ದೇವಾಲಯದಲ್ಲಿ ಚೀನಾದ ಕೃತಕ ಜ್ಯೋತಿ ಅಳವಡಿಕೆ; ಭಾರಿ ಚರ್ಚೆಗೆ ಕಾರಣವಾಯ್ತು ಟ್ರಸ್ಟ್‌ ನಡೆ

ಅಯೋಧ್ಯೆ ರಾಮಜನ್ಮಭೂಮಿ ದೇವಾಲಯದಲ್ಲಿ ಚೀನಾದ ಕೃತಕ ಜ್ಯೋತಿ

Artificial flame at Ayodhya: ಅಯೋಧ್ಯೆ ರಾಮ ಜನ್ಮಭೂಮಿ ದೇವಾಲಯದಲ್ಲಿ ಕೃತಕ ಜ್ಯೋತಿಯನ್ನು ಪ್ರತಿಷ್ಠಾಪಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪವಿತ್ರ ಸ್ಥಳದಲ್ಲಿರುವ ಶ್ರೀರಾಮನ ವಿಗ್ರಹದ ಸಮೀಪ ಚೀನಾ ನಿರ್ಮಿತ ಕೃತಕ ಜ್ಯೋತಿಯನ್ನು ಅಳವಡಿಸಲಾಗಿದೆ.

ಒಬ್ಬಳೇ ವಧು, ಇಬ್ಬರು ವರರು: ಉತ್ತರ ಪ್ರದೇಶದ ಮದುವೆಯಲ್ಲಿ 'ಡಬಲ್ ಬರಾತ್' ಸೃಷ್ಟಿಸಿದ ಹೈಡ್ರಾಮಾ

ಒಂದೇ ವಧುವನ್ನೇ ವರಿಸಲು ಮಂಟಪಕ್ಕೆ ಬಂದ ಇಬ್ಬರು ವರರು

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಒಂದೇ ವಧುವಿಗಾಗಿ ಇಬ್ಬರು ವರರು ತಮ್ಮ ತಮ್ಮ ಬರಾತ್‌ಗಳೊಂದಿಗೆ (ಮೆರವಣಿಗೆ) ಆಗಮಿಸಿದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿದರು. ಕೊನೆಗೆ ವಧುವಿನ ಕುಟುಂಬವು ಸಂಭಾಲ್ ವರನನ್ನು ಆಯ್ಕೆ ಮಾಡಿಕೊಂಡಿದ್ದು, ಮೊರಾದಾಬಾದ್ ಕಡೆಯವರು ಶಾಂತಿಯುತವಾಗಿ ಹಿಂತಿರುಗಿದರು. ಯಾವುದೇ ದೂರು ದಾಖಲಾಗಿಲ್ಲ.

ರೈಲಿನ ಅಪ್ಪರ್‌ ಬರ್ತನ್ನು ದೇವಸ್ಥಾನದಂತೆ ಅಲಂಕರಿಸಿದ ಭಕ್ತರು: ಜೋರಾಯ್ತು ಪರ-ವಿರೋಧ ಚರ್ಚೆ

ರೈಲನ್ನು ದೇವಾಲಯವಾಗಿ ಪರಿವರ್ತಿಸಿದ ಪ್ರಯಾಣಿಕರು: ವಿಡಿಯೊ ವೈರಲ್

Viral Video: ಇಲ್ಲೊಂದು ರೈಲು ಪ್ರಯಾಣದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು ರೈಲಿನ ಮೇಲಿನ ಬರ್ತ್ ಅನ್ನು ದೇವಸ್ಥಾನವಾಗಿ ಪರಿವರ್ತಿಸಿದ ಘಟನೆಯೊಂದು ನಡೆದಿದೆ. ರೈಲಿನಲ್ಲಿ ದೇವರ ವಿಗ್ರಹಗಳು, ಹೂವಿನ ಹಾರಗಳು ಮತ್ತು ಪ್ರಯಾಣದ ಮಧ್ಯದಲ್ಲಿ ಪೂಜೆ ಸಲ್ಲಿಸಿದ ಘಟನೆ ನಡೆದಿದೆ.

ಕ್ರಿಕೆಟ್ ಪಂದ್ಯದ ನಡುವೆ ದಂಪತಿಯ ಕಿತ್ತಾಟ: ಹೆಂಡತಿ ಸೀಟು ಬಿಟ್ಟೊದ್ರು ಪತಿ ಮ್ಯಾಚ್ ನೋಡುವುದರಲ್ಲಿ ಬ್ಯುಸಿ!

ಕ್ರಿಕೆಟ್ ಪಂದ್ಯಾಟ ವೇಳೆ ಪತಿ- ಪತ್ನಿಯ ಜಗಳ: ಮುದ್ದಾದ ವಿಡಿಯೊ ವೈರಲ್!

Viral Video; ಐಪಿಎಲ್‌ ಪಂದ್ಯದ ವೇಳೆ ಮುದ್ದಾದ ಜೋಡಿಯೊಂದು ಪ್ರೇಕ್ಷಕರ ಗ್ಯಾಲರಿಯಲ್ಲೇ ಕಿತ್ತಾಡಿಕೊಂಡ ಅಪರೂಪದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಂಪತಿಗಳಿಬ್ಬರ ನಡುವೆ ಸಣ್ಣ ವಿಚಾರಕ್ಕೆ ಮನಸ್ತಾಪ ಉಂಟಾಗಿದ್ದು ಪತ್ನಿ ಸೀಟಿನಿಂದ ಹೊರ ನಡೆ ದಿದ್ದಾರೆ..ಆದರೆ ಪತಿ ಮಾತ್ರ ತನ್ನ ಪತ್ನಿಯನ್ನು ಸಮಾಧಾನ ಪಡಿಸದೆ ಮ್ಯಾಚ್ ನೋಡುವುದರಲ್ಲೇ ಬ್ಯುಸಿ ಆಗಿದ್ದಾರೆ. ಸದ್ಯ ಈ ವಿಡಿಯೊ ಹೆಚ್ಚಿನವರ ಗಮನ ಸೆಳೆದಿದೆ.

ಅಭಿಮಾನಿ ಎಸೆದ ಹೂವನ್ನು ಬಾಂಬ್‌ ಎಂದು ತಿಳಿದು ಸೈಕಲ್‌ ಬಿಟ್ಟು ಓಡಿದ ದಳಪತಿ ವಿಜಯ್‌; ವಿಡಿಯೋ ನೋಡಿ

ಅಭಿಮಾನಿ ಎಸೆದ ಹೂವನ್ನು ಬಾಂಬ್‌ ಎಂದು ತಿಳಿದು ಓಡಿದ ದಳಪತಿ ವಿಜಯ್‌

TVK Vijay: ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಅವರು ತಮಿಳುನಾಡಿನಾದ್ಯಂತ ಭರ್ಜರಿ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ. ಏ. 23 ರಂದು ನಡೆಯಲಿರುವ ಚುನಾವಣೆಗೆ ಟಿವಿಕೆ ಸಜ್ಜಾಗಿದ್ದು, ಎಲ್ಲೆಡೆ ಯಾರ್ಲಿಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಕನ್ಯಾಕುಮಾರಿಯಲ್ಲಿ ನಡೆದ ಪ್ರಾಚಾರ ಕಾರ್ಯಕ್ರಮದಲ್ಲಿ ವಿಜಯ್‌ ಭಾಗವಹಿಸಿದ್ದರು.

ನಟಿ ತಾನಿಯಾ ಚಟರ್ಜಿಗೆ ರೊಮ್ಯಾಂಟಿಕ್‌ ಮೆಸೇಜ್‌ ಕಳುಹಿಸಿ ಸಿಕ್ಕಿ ಬಿದ್ದ ಯುಜ್ವೇಂದ್ರ ಚಾಹಲ್

ನಟಿ ತಾನಿಯಾಗೆ ರೊಮ್ಯಾಂಟಿಕ್‌ ಮೆಸೇಜ್‌ ಕಳುಹಿಸಿ ಸಿಕ್ಕಿ ಬಿದ್ದ ಚಾಹಲ್

Yuzvendra Chahal: ಇಲ್ಲಿಯವರೆಗೆ, ಯುಜ್ವೇಂದ್ರ ಚಾಹಲ್ ವೈರಲ್ ವೀಡಿಯೊ ಅಥವಾ ಆಪಾದಿತ ಸಂದೇಶದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಮೌನವು ಕುತೂಹಲವನ್ನು ಹೆಚ್ಚಿಸಿದೆ, ನೆಟ್ಟಿಗರು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಊಹಾಪೋಹಗಳನ್ನು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಮುಂದುವರೆಸಿದ್ದಾರೆ.

ಗಂಗಾ ಮಾತೆ ಪೂಜೆ ಮಾಡಿ ನದಿ ದಡದಲ್ಲಿ ಪ್ಲಾಸ್ಟಿಕ್ ಎಸೆದ ಮಹಿಳೆ; ವಿಡಿಯೋ ಮಾಡಿದ ವಿದೇಶಿ ಯುವತಿ

ಧಾರ್ಮಿಕ ಪೂಜೆ ಸಲ್ಲಿಸಿ ಕಸವನ್ನು ನದಿ ದಡದಲ್ಲೇ ಎಸೆದ ಮಹಿಳೆ!

Viral Video: ಮಹಿಳೆಯೊಬ್ಬಳು ಪೂಜಾ ಧಾರ್ಮಿಕ ಕೆಲಸ ಮುಗಿದ ಬಳಿಕ ಪ್ಲಾಸ್ಟಿಕ್ ಚೀಲ ಮರಳಿನಲ್ಲಿ ಹೂತುಹಾಕುತ್ತಿರುವ ದೃಶ್ಯ ಕಂಡು ಬಂದಿದೆ. ವಿದೇಶಿ ಪ್ರವಾಸಿಗರೊಬ್ಬರು ಈ ವಿಡಿಯೊ ಸೆರೆ ಹಿಡಿದಿದಿದ್ದಾರೆ. ಈ ದೃಶ್ಯ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಕೆಲಸ ಸಿಕ್ಕ ಸಂಭ್ರಮಕ್ಕೆ ತಂದೆಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಮಗಳು; ವಿಡಿಯೋ ನೋಡಿ

ಪೊಲೀಸ್ ಕೆಲಸ ಸಿಕ್ಕ ಸಂಭ್ರಮಕ್ಕೆ ತಂದೆಯನ್ನೇ ಹೆಗಲ ಮೇಲೆ ಹೊತ್ತ ಮಗಳು

Viral Video: ಯುವತಿಯೊಬ್ಬಳು ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಆಯ್ಕೆಯಾಗಿದ್ದು ಈ ಸಂಭ್ರಮವನ್ನು ತಂದೆಯೊಂದಿಗೆ ಆಚರಿಸಿದ್ದಾರೆ. ಯುವತಿಯೂ ಹೆಮ್ಮೆಯಿಂದ ನಗುತ್ತಾ, ತಮ್ಮ ತಂದೆಯನ್ನು ಹೆಗಲ ಮೇಲೆ ಎತ್ತಿಕೊಂಡು, ಇಬ್ಬರೂ ಸಾರ್ವಜನಿಕವಾಗಿ ಸಂತೋಷದಿಂದ ನೃತ್ಯ ಮಾಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..

ಧೂಮಪಾನ ಮಾಡಿ ರಸ್ತೆಯಲ್ಲಿ ಸಿಗರೇಟ್ ಎಸೆದರೇ ಯುಜ್ವೇಂದ್ರ ಚಾಹಲ್?; ವಿಡಿಯೊ ವೈರಲ್‌

ಧೂಮಪಾನ ಮಾಡಿ ರಸ್ತೆಯಲ್ಲಿ ಸಿಗರೇಟ್ ಎಸೆದರೇ ಚಾಹಲ್?

Yuzvendra Chahal: ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್‌ ತಂಡ ಸನ್‌ರೈಸರ್ಸ್‌ ವಿರುದ್ಧ 6 ವಿಕೆಟ್‌ ಅಂತರದ ಗೆಲುವು ಸಾಧಿಸಿತ್ತು. ಸನ್‌ರೈಸರ್ಸ್ ಹೈದರಾಬಾದ್ ಎದುರು 220 ರನ್‌ ಬಾರಿಸಿದರೆ, ಗುರಿ ಬೆನ್ನಟ್ಟಿದ ಪಂಜಾಬ್‌, 18.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 223 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.

ಭಾರತದ ಸುರಕ್ಷತೆ ಬಗ್ಗೆ ರಷ್ಯಾ ಪ್ರವಾಸಿಯ ರೇಟಿಂಗ್: ದೆಹಲಿ ಅಸುರಕ್ಷಿತ ಎಂದ ಯುವತಿ!

ಭಾರತದ ನಗರದ ಬಗ್ಗೆ ರೇಟಿಂಗ್ ನೀಡಿದ ರಷ್ಯಾ ಪ್ರವಾಸಿ: ವಿಡಿಯೊ ವೈರಲ್!

Viral Video: ರಷ್ಯಾ ಮೂಲದ ಯುವತಿಯೊಬ್ಬರು ಭಾರತದ ನಗರದ ಸುರಕ್ಷತೆ ಬಗ್ಗೆ ರೇಟಿಂಗ್ ನೀಡಿದ್ದಾರೆ. ಗೋವಾದಂತಹ ಕರಾವಳಿ ಸ್ಥಳಗಳಿಂದ ಹಿಡಿದು ಋಷಿಕೇಶದಂತಹ ಆಧ್ಯಾತ್ಮಿಕ ರಾಜಧಾ ನಿಗಳ ವರೆಗೆ ಅವರು ಭೇಟಿ ನೀಡಿದ್ದಾರೆ. ಅವರು ಭೇಟಿ ನೀಡಿದ ಪ್ರತಿಯೊಂದು ಸ್ಥಳಗಳಲ್ಲಿ ಎಷ್ಟು ಸುರಕ್ಷಿತವೆಂದು ಶೇರ್ ಮಾಡಿಕೊಂಡಿದ್ದಾರೆ..

ಬೆಂಗಳೂರಿನಲ್ಲಿ ಕೇವಲ 500 ರೂಪಾಯಿಯಲ್ಲಿ ದಿನ ಕಳೆದ ಯುವತಿ: ಆಕೆಯ ಸಾಹಸ ಹೇಗಿತ್ತು ಗೊತ್ತಾ?

ಬೆಂಗಳೂರಿನಲ್ಲಿ ಕೇವಲ 500 ರೂಪಾಯಿಯಲ್ಲಿ ದಿನ ಕಳೆದ ಯುವತಿ!

Viral Video: ಸಿಲಿಕಾನ್ ಸಿಟಿಯಂತ ನಗರ ಪ್ರದೇಶದಲ್ಲಿ ಜೀವನ ಶೈಲಿ ದುಬಾರಿ..ಇಲ್ಲಿನ ಜೀವನ ವೆಚ್ಚವು ಅಧಿಕವಾಗಿದ್ದು ಮನೆ ಬಾಡಿಗೆ, ನೀರು, ವಿದ್ಯುತ್ ಬಿಲ್ ಎಂದು ದುಡಿದ ಅರ್ಧಭಾಗದಷ್ಟು ಹಣ ವ್ಯಯಿಸಬೇಕಾಗುತ್ತದೆ.‌ ಆದರೆ ಇಲ್ಲೊಬ್ಬ ಯುವತಿ ಕೇವಲ 500 ರೂಪಾಯಿಯಲ್ಲಿ ಬೆಂಗಳೂರಿನಲ್ಲಿ ಇಡೀ ದಿನ ಕಳೆದಿದ್ದಾರೆ..

ಭಾರತದ ಸರ್ಕಾರಿ ಆಸ್ಪತ್ರೆಯ ಸೇವೆಯನ್ನು ಕಂಡು ದಂಗಾದ ವಿದೇಶಿ ಪ್ರವಾಸಿಗ! ವಿಡಿಯೋ ನೋಡಿ

ಭಾರತದ ಸರ್ಕಾರಿ ಆಸ್ಪತ್ರೆಯ ಸೇವೆಗೆ ಆಶ್ಚರ್ಯ ವ್ಯಕ್ತ ಪಡಿಸಿದ ಪ್ರವಾಸಿಗ!

Viral Video: ಜರ್ಮನಿಯ ಪ್ರವಾಸಿಯೊಬ್ಬರು ಭಾರತದಲ್ಲಿ ಸಿಗುವ ಸೌಲಭ್ಯದ ಬಗ್ಗೆ ಕೊಂಡಾಡಿದ್ದಾರೆ. ಗುಜರಾತ್‌ನ ಸೂರತ್‌ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ರೇಬೀಸ್ ಲಸಿಕೆ ಪಡೆದಿರುವುದಾಗಿ ಪ್ರವಾಸಿ ಬಹಿರಂಗಪಡಿಸಿದ್ದು ಈ ಸೌಲಭ್ಯ ಬಗ್ಗೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಕಿವಿಯಲ್ಲೇ ಸಿಡಿಯಿತು ಇಯರ್‌ ಬಡ್ಸ್‌; MBBS ವಿದ್ಯಾರ್ಥಿನಿ ಹಂಚಿಕೊಂಡ ಭಯಾನಕ ವಿಡಿಯೋದಲ್ಲೇನಿದೆ?

MBBS ವಿದ್ಯಾರ್ಥಿನಿಯ ಕಿವಿಯಲ್ಲೇ ಸಿಡಿಯಿತು ಇಯರ್‌ ಬಡ್ಸ್‌

earbud exploded in ear: ರಾಜಸ್ಥಾನದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ವೈರ್‌ಲೆಸ್ ಇಯರ್‌ಬಡ್ ಬಳಕೆಯ ಸಮಯದಲ್ಲಿ ಅಸಮರ್ಪಕವಾಗಿ ಕಾರ್ಯನಿರ್ವಹಿಸಿ ಕಿವಿಗೆ ಗಾಯವಾಗಿದೆ ಎಂದು ಹೇಳಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ವೈರಲ್ ಆದ ಚರ್ಚೆಯ ನಂತರ, ಜೆಬಿಎಲ್ ಇಯರ್‌ಬಡ್ ದೂರನ್ನು ಗಮನಿಸಿರುವುದಾಗಿ ಒಪ್ಪಿಕೊಂಡಿದೆ.

ಮಥುರಾ ದೋಣಿ ದುರಂತ: ಭೀಕರ ಅಪಘಾತ ದೃಶ್ಯದ ವಿಡಿಯೊ ವೈರಲ್!

ಮಥುರಾ ದೋಣಿ ದುರಂತ: ಲೈಫ್ ಜಾಕೆಟ್ ಇಲ್ಲದೆ ದೋಣಿ ಪ್ರಯಾಣ!

Viral Video: ಯಮುನಾ ನದಿಯಲ್ಲಿ ದೋಣಿ ಅಪಘಾತ ಉಂಟಾದ ದೃಶ್ಯ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದೆ. ದುರಂತದ ಮೊದಲು ಏನಾಯಿತು ಎಂಬುದನ್ನು ತೋರಿಸುವ ಈ ದೃಶ್ಯಗಳು ನೋಡುಗರಿಗೆ ಆತಂಕ ಉಂಟು ಮಾಡಿದೆ. ಈ ಘಟನೆಯಲ್ಲಿ ಪಂಜಾಬ್ ಮೂಲದ 10 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ..

ದುಬಾರಿ ಮನೆಯ ಇಎಂಐ ಕಟ್ಟಲು ರಾಪಿಡೋ ಕೆಲಸ : 40 ಲಕ್ಷ ಸಂಬಳವಿದ್ದ ಟೆಕ್ಕಿ ಬದುಕು ಈಗ ಬೀದಿಗೆ!

ಐಟಿ ಕೆಲಸ ಕಳೆದುಕೊಂಡು ಸಾಲ ತೀರಿಸಲು ರಾಪಿಡೋ ಕೆಲಸ ಮಾಡುವ ಟೆಕ್ಕಿ!

Viral Video: ಐಟಿ ವಲಯದ ಉದ್ಯೋಗಿಯೊಬ್ಬರು ಕೆಲಸವನ್ನು ಕಳೆದುಕೊಂಡು ಇದೀಗ ಬೈಕ್ ಟ್ಯಾಕ್ಸಿ ಚಾಲಕರಾಗಿದ್ದಾರೆ. ಸದ್ಯ ಸಾಲದ ಮೇಲೆ ಖರೀದಿಸಿದ 1.4 ಕೋಟಿ ರೂಪಾಯಿ ಮನೆಯನ್ನು ಉಳಿಸಲು ಅವರು ಹೆಣಗಾಡುತ್ತಿದ್ದಾರೆ. ಈಗ ತನ್ನ ಫ್ಲಾಟ್‌ಗೆ 95,000 ರೂಪಾಯಿ EMI ಪಾವತಿಸಲು ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾರೆ

'ರಸ್ತೆಯೇ ಮಕ್ಕಳಿಗೆ ಪರೀಕ್ಷಾ ಕೊಠಡಿ': ವಿದ್ಯಾರ್ಥಿಗಳ ವಿಡಿಯೊ ವೈರಲ್!

ರಸ್ತೆಬದಿಯಲ್ಲೇ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು!

Viral Video: ಬಿಹಾರದ ಸೀವಾನ್ ಜಿಲ್ಲೆಯ ಕೋಚಿಂಗ್ ಸೆಂಟರ್ ವೊಂದರ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿಯೇ ಪರೀಕ್ಷೆ ಬರೆಯುತ್ತಿದ್ದಾರೆ. ಅವರ ಸುತ್ತಲೂ ವಾಹನಗಳು ಚಲಿಸುತ್ತವೆ, ಜನರು ನಡೆದುಕೊಂಡು ಹೋಗುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯತ್ತ ಗಮನ ಹರಿಸಿದ್ದಾರೆ

ರೀಲ್ಸ್‌ ಗೀಳು: ಮಗುವನ್ನು ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿಸಿದ ತಂದೆ, ವಿಡಿಯೋ ನೋಡಿ

ರೀಲ್ಸ್ ಗಾಗಿ ಮಗುವಿನ ಜೀವವನ್ನೇ ಲೆಕ್ಕಿಸದೆ ಸಾಹಸ ಮೆರೆದ ತಂದೆ!

Viral Video: ಯುವಜನತೆ ಮತ್ತು ಮಕ್ಕಳಲ್ಲಿ ರೀಲ್ಸ್ ಗೀಳು ಹೆಚ್ಚಾಗಿದೆ. ಅಪಾಯಕಾರಿ ಸ್ಥಳದಲ್ಲಿಯೂ ರೀಲ್ಸ್ ಮಾಡಿ ಪ್ರಾಣಕ್ಕೆ ಅಪಾಯ ಉಂಟು ಮಾಡುತ್ತಿದ್ದಾರೆ. ಈ ನಡುವೆ ರೀಲ್ಸ್ ಗೋಸ್ಕರ ತಂದೆಯೇ ಮಗುವನ್ನು ಮೊದಲ ಮಹಡಿಯಿಂದ ಮಗುವನ್ನು ಜಿಗಿಯುವಂತೆ ಪ್ರೇರೇಪಿಸಿದ ಘಟನೆ ನಡೆದಿದೆ.

ಸಂಸತ್ತಿನ ಆವರಣದಲ್ಲಿ ಪ್ರಧಾನಿ ಮೋದಿ- ರಾಹುಲ್‌ ಮುಖಾಮುಖಿ; ಸಂಭಾಷಣೆ ಹೇಗಿತ್ತು?

ಸಂಸತ್ತಿನ ಆವರಣದಲ್ಲಿ ಪ್ರಧಾನಿ ಮೋದಿ- ರಾಹುಲ್‌ ಮುಖಾಮುಖಿ

ಪ್ರಧಾನಿ ನರೇಂದ್ರ ಮೋದಿ ಅವರ ಅಪರೂಪದ ವಿಡಿಯೊವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಂಸತ್ತಿನ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸುತ್ತಿರುವ ಈ ವಿಡಿಯೊ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

Viral Video: ನಿದ್ರೆಯಲ್ಲೂ 'ರೀಲ್ಸ್' ಸ್ಕ್ರಾಲ್' ಮಾಡುವ ಪುಟ್ಟ ಬಾಲಕಿ; ಪೋಷಕರ ಆತಂಕ!

ನಿದ್ರೆಯಲ್ಲೂ ಫೋನ್ ಬಳಸುತ್ತಿರುವ ಬಾಲಕಿ: ಆತಂಕ ವ್ಯಕ್ತಪಡಿಸಿದ ನೆಟ್ಟಿಗರು!

ವಿಪರೀತ ನಿದ್ದೆಯಲ್ಲೂ ಮಗುವೊಂದು ಮೊಬೈಲ್ ಹಿಡಿದು ರೀಲ್ಸ್ ನೋಡುತ್ತಿರುವ ದೃಶ್ಯ ಕಂಡು ಬಂದಿದ್ದು ಅನೇಕರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಫೋನ್ ಬಳಸುವುದರ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದರು.

ಬೈಕ್‌ನಲ್ಲಿದ್ದ ಹೋಗುತ್ತಿದ್ದ ಯುವತಿಗೆ ಕಿರುಕುಳ ನೀಡಿದ ಪುಂಡರು; ವಿಡಿಯೋ ನೋಡಿದ್ರೆ ಮೈ ಉರಿಯುತ್ತೆ

ಬೈಕ್‌ನಲ್ಲಿದ್ದ ಹೋಗುತ್ತಿದ್ದ ಯುವತಿಗೆ ಕಿರುಕುಳ ನೀಡಿದ ಪುಂಡರು

Viral Video: ವಾಹನ ಸಂಚಾರ ನಡೆಸುತ್ತಿದ್ದಾಗ ಬೈಕ್ ಸವಾರ ಮಹಿಳೆಯನ್ನು ಅಸಭ್ಯವಾಗಿ ಸ್ಪರ್ಶಿಸಿಸಿದ್ದಾನೆ‌. ಹಗಲು ಹೊತ್ತಿನಲ್ಲಿಯೇ ಸಂಚಾರದ ನಡುವೆ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುವಂತೆ ಮಾಡಿದೆ...

ಗಂಗಾ ನದಿಗೆ ಹಾಲು ಸುರಿದ ಬೆನ್ನಲ್ಲೇ 165 ಲೀಟರ್ ತುಪ್ಪ ಅರ್ಪಣೆ; ಆಕ್ರೋಶ ಹೊರಹಾಕಿದ ನೆಟ್ಟಿಗರು!

ಗಂಗಾ ನದಿಗೆ 165 ಲೀಟರ್ ತುಪ್ಪ ಸುರಿದ ಭಕ್ತಾದಿಗಳು: ವಿಡಿಯೊ ವೈರಲ್

Viral Video: ಇತ್ತೀಚೆಗಷ್ಟೇ ಗಂಗಾ ನದಿಗೆ 11,000 ಲೀಟರ್ ಹಾಲು ಸುರಿದ ಘಟನೆ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಅಚ್ಚರಿಯ ಘಟನೆ ಕಂಡು ಬಂದಿದ್ದು ಭಕ್ತರ ದಂಡೊಂದು ಬರೋಬ್ಬರಿ 165 ಲೀಟರ್ ತುಪ್ಪವನ್ನು ಗಂಗಾನದಿಗೆ ಸುರಿದಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Loading...