ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈರಲ್‌

ಬೆಂಗಳೂರಿನಲ್ಲಿ ಆತಂಕ ಮೂಡಿಸಿದ ಲ್ಯಾಂಬೋರ್ಗಿನಿ ಸ್ಟಂಟ್: ವಿಡಿಯೊ ವೈರಲ್

ಅಪಾಯಕಾರಿ ಸ್ಟಂಟ್: ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು ಎಂ.ಜಿ. ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರು ಸಾರ್ವಜನಿಕರ ಸಂಚಾರ ಮಧ್ಯೆಯೇ ಅಪಾಯಕಾರಿ ಡ್ರಿಫ್ಟಿಂಗ್ ನಡೆಸಿದ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿಡಿಯೊ ವೈರಲ್ ಆದ ಬಳಿಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ರಸ್ತೆ ಸುರಕ್ಷತೆ ಬಗ್ಗೆ ಮತ್ತೆ ಆತಂಕ ಹೆಚ್ಚಾಗಿದೆ.

ಈದ್‌ ಆಚರಣೆ ವೇಳೆ ಕೋರ್ಮು ಸೌಹಾರ್ದತೆ; ಪಾರ್ಥನೆ ಸಲ್ಲಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂ ಸಹೋದರರು

ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂ ಸಹೋದರರು

Viral Video: ರಾಜಸ್ಥಾನದ ಜೈಪುರದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಈದ್ ಉಲ್-ಫಿತರ್‌ನ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಹಿಂದೂಗಳು ಅವರ ಮೇಲೆ ಹೂವಿನ ಪಕಳೆ ಎಸೆಯುವ ಮೂಲಕ ಗಮನ ಸೆಳೆದರು. ಹಿಂದೂ-ಮುಸ್ಲಿಂ ಏಕತಾ ಸಮಿತಿಯ ನೇತೃತ್ವದಲ್ಲಿ ಈ ಅಪರೂಪದ ಸಂಗಮ ನಡೆಯಿತು.

Zameer Ahmed Khan: ಬುರ್ಖಾ ಧರಿಸಿ ಬಸ್​ ಹತ್ತಿದ್ದ ಸಚಿವ ಜಮೀರ್ ಅಹ್ಮದ್; ಅಪ್ಪನ ಹಾಸ್ಯ ಪ್ರಸಂಗ ನೆನೆದ ಮಗ ಝೈದ್‌ ಖಾನ್‌

ಬುರ್ಖಾ ಧರಿಸಿ ಬಸ್​ ಹತ್ತಿದ್ದ ಸಚಿವ ಜಮೀರ್ ಅಹ್ಮದ್; ಯಾಕೆ ಗೊತ್ತಾ?

ಟ್ರಾವೆಲ್​ ಬಿಜಿನೆಸ್‌ನಲ್ಲಿ ನಡೆಯುತ್ತಿದ್ದ ಮೋಸವನ್ನು ಪತ್ತೆಹಚ್ಚಲು ಸಚಿವ ಜಮೀರ್‌ ಅಹ್ಮದ್‌ ಬುರ್ಖಾ ಹಾಕಿಕೊಂಡು ಬಸ್‌ ಏರಿದ್ದರಂತೆ. ಆಗ ಏನು ಮಾಡಿದ್ದರು ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಜಮೀರ್‌ ಅಹ್ಮದ್‌ ಅವರ ಪುತ್ರ ಝೈದ್‌ ಖಾನ್‌ ಮಾತನಾಡಿದ್ದಾರೆ.

"ಅಪ್ಪನ ಸಕ್ಕರೆ ಸೇವನೆ ಕಡಿಮೆ ಮಾಡಿಸಿ" ಪ್ರಧಾನಿಗೆ ಮನವಿ ಮಾಡಿದ ಯುವಕ; ಮೋದಿ ಪ್ರತಿಕ್ರಿಯೆ ಏನಿತ್ತು?

"ಅಪ್ಪನ ಸಕ್ಕರೆ ಸೇವನೆ ಕಡಿಮೆ ಮಾಡಿಸಿ" ಪ್ರಧಾನಿಗೆ ಮನವಿ ಮಾಡಿದ ಯುವಕ

ಇನ್ಫ್ಲುಯೆನ್ಸರ್ ಯುವರಾಜ್ ದುವಾ ತಮ್ಮ ತಂದೆಯ ಸಕ್ಕರೆ ಸೇವನೆ ಕಡಿಮೆ ಮಾಡಲು ಪ್ರಧಾನಿ ಮೋದಿಗೆ ಮನವಿ ಮಾಡಿದ ವೀಡಿಯೊಗೆ ಸ್ವತಃ ಮೋದಿಯವರೇ ಪ್ರತಿಕ್ರಿಯಿಸಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ

ತರಕಾರಿ ಮಾರುತ್ತಿದ್ದ ಹುಡುಗ ಇಂದು ಕೋಟ್ಯಧಿಪತಿ, ಐಷಾರಾಮಿ ಮನೆಗಳ ಮಾಲಕ; ಈ ಯಶಸ್ಸಿನ ಹಿಂದಿದೆ ಕಠಿಣ ಪರಿಶ್ರಮ

ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದ ಯುವಕ ಇಂದು ನೂರಾರು ಕೋಟಿ ರು. ಒಡೆಯ

Viral News: ತರಕಾರಿ ಮಾರುತ್ತಿದ್ದ ಯುವಕನೊಬ್ಬ ಇಂದು ಭಾರತ, ವಿದೇಶ ಸೇರಿ ಹಲವೆಡೆ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಕಷ್ಟದ ಜೀವನದಿಂದ ಹಿಡಿದು ಆರ್ಥಿಕ ಯಶಸ್ಸಿನವರೆಗಿನ ಈ ವ್ಯಕ್ತಿಯ ಪ್ರಯಾಣ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈ ಬಾಲಕ ಯಾರು ಎಂಬ ಕುತೂಹಲ ನಿಮಗೆ ಇರಬಹುದು. ಅವರೇ ಚಾರ್ಟರ್ಡ್ ಅಕೌಂಟೆಂಟ್ (CA) ಅಭಿಷೇಕ್ ಆರ್. ವೈಶ್ಯ ಆಗಿದ್ದಾರೆ. ಅವರ ಸಾಹಸಗಾಥೆಯ ವಿವರ ಇಲ್ಲಿದೆ.

ತುಂಡುಡುಗೆ ತೊಟ್ಟು ರೀಲ್ಸ್‌ ಮಾಡ್ತಿದ್ದ ಯುವತಿಗೆ ಬುದ್ಧಿವಾದ ಹೇಳಿದ ಅಜ್ಜಿ; ವಿಡಿಯೊ ವೈರಲ್‌

ತುಂಡುಡುಗೆ ತೊಟ್ಟು ರೀಲ್ಸ್‌ ಮಾಡುತ್ತಿದ್ದ ಯುವತಿಗೆ ಅಜ್ಜಿಯಿಂದ ಕ್ಲಾಸ್

ಬೆಂಗಳೂರು ಮೂಲದ ಯುವತಿ ತುಂಡುಡುಗೆ ತೊಟ್ಟು ರಸ್ತೆಯಲ್ಲಿ ರೀಲ್ಸ್‌ ಮಾಡುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಅಜ್ಜಿ ನೋಡಿದ್ದಾರೆ. ಯುವತಿಯ ಉಡುಗೆ ತೊಡುಗೆ ನೋಡಿದ ಅಜ್ಜಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ನಾವು ನಿತ್ಯ ಬಳಸುವ ಪ್ಲಾಸ್ಟಿಕ್‌ ಕವರ್‌ನಂತಹ ಬ್ಯಾಗ್‌ಗೆ 1.5 ಲಕ್ಷ ರುಪಾಯಿ! ಕಸದ ಚೀಲ ಎಂದ ನೆಟ್ಟಿಗರು

1.5 ಲಕ್ಷ ರುಪಾಯಿಯ ಬ್ಯಾಗ್: ಕಸದ ಚೀಲ ಎಂದು ಹಾಸ್ಯ ಮಾಡಿದ ನೆಟ್ಟಿಗರು

Viral Video: ಬ್ರ್ಯಾಂಡೆಡ್ ವಸ್ತುಗಳನ್ನು ಬಳಸಲು ಹೆಚ್ಚಿನವರು ಆಸಕ್ತಿ ವಹಿಸುತ್ತಿದ್ದು, ಎಷ್ಟೇ ದುಬಾರಿಯಾದರೂ ಖರೀದಿಸುತ್ತಾರೆ. ಇದೀಗ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್‌ ಬಲೆನ್ಸಿಯಾಗ ವಿನ್ಯಾಸ ಮಾಡಿರುವ ಬ್ಯಾಗ್ ಭಾರಿ ವೈರಲ್ ಆಗಿದೆ. ಇದರ ಮೊತ್ತ ದುಬಾರಿಯಾಗಿದ್ದರೂ ನೋಡಲು ಮಾತ್ರ ಕಸದ ಚೀಲದಂತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಅತ್ಯಾಚಾರ ಆರೋಪಿ ಜ್ಯೋತಿಷಿಯೊಂದಿಗೆ ಕಾಣಿಸಿಕೊಂಡ ಮಹಾರಾಷ್ಟ್ರದ ಮಹಿಳಾ ಅಧಿಕಾರಿ; ಫೋಟೊ ವೈರಲ್

ಅತ್ಯಾಚಾರ ಆರೋಪಿಯ ಜತೆ ಮಹಿಳಾ ಆಯೋಗದ ಅಧ್ಯಕ್ಷೆ; ಫೋಟೊ ವೈರಲ್

ಅತ್ಯಾಚಾರ ಆರೋಪಿಯೊಂದಿಗೆ ಕಾಣಿಸಿಕೊಂಡ ಫೋಟೊ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ರಾಜೀನಾಮೆಗೆ ಒತ್ತಾಯ ಕೇಳಿಬಂದಿದೆ. ಅಶೋಕ್ ಖರತ್ ಜತೆಗಿರುವ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

ತಲೆಯ ಮೇಲೆ ಇಟ್ಟಿಗೆ ಹೊತ್ತು ಡ್ಯಾನ್ಸ್: ಕಾರ್ಮಿಕ ಮಹಿಳೆಯ ಕೌಶಲ್ಯಕ್ಕೆ ನೆಟ್ಟಿಗರು ಫಿದಾ

ತಲೆಯ ಮೇಲೆ ಇಟ್ಟಿಗೆ ಹೊತ್ತು ಮಹಿಳೆಯ ಡ್ಯಾನ್ಸ್‌: ವಿಡಿಯೊ ನೋಡಿ

Viral Video: ಮಹಿಳಾ ಕಾರ್ಮಿಕರೊಬ್ಬರು ಶ್ರಮ ವಹಿಸಿ ದುಡಿಯುತ್ತಿದ್ದರೂ ತನ್ನಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ‌. ತಲೆಯ ಮೇಲೆ ಇಟ್ಟಿಗೆಗಳನ್ನು ಸಮತೋಲನಗೊಳಿಸುತ್ತ ಮಹಿಳೆ ಅದ್ಭುತ ನೃತ್ಯ ಮಾಡಿದ್ದಾರೆ. ಅವರು ವೇಗವಾಗಿ ನೃತ್ಯ ಮಾಡಿದ್ದರೂ ತಲೆಯ ಮೇಲಿರುವ ಇಟ್ಟಿಗೆಗಳು ಅಲುಗಾಡದೆ ತಟಸ್ಥವಾಗಿದ್ದವು.

ಕಾಲು ನೋವಿನಿಂದ ಬಳಲುತ್ತಿದ್ದ ಶ್ವಾನಕ್ಕೆ ರಸ್ತೆ ದಾಟಲು ನೆರವಾದ ಬಾಲಕ; ವಿಡಿಯೊ ನೋಡಿ

ಶ್ವಾನಕ್ಕೆ ರಸ್ತೆ ದಾಟಲು ನೆರವಾದ ಬಾಲಕ: ವಿಡಿಯೊ ವೈರಲ್

Viral Video: ಕೇರಳಂನಲ್ಲಿ ಬಾಲಕನು ಕಾಲು ನೋವಿನಿಂದ ಬಳಲುತ್ತಿದ್ದ ಶ್ವಾನವನ್ನು ರಸ್ತೆ ದಾಟಿಸಿದ್ದು, ‍ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ರಸ್ತೆಯೂ ಜನದಟ್ಟಣೆಯಿಂದ ಕೂಡಿದ್ದು, ಅಪಾಯಕಾರಿಯಾಗಿದ್ದರೂ, ಬಾಲಕ ಇತರ ವಾಹನಗಳನ್ನು ನಿಯಂತ್ರಿಸಿ ನಾಯಿ ಸುರಕ್ಷಿತವಾಗಿ ದಾಟಿಸಿದ್ದಾನೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ದೇಶಕ್ಕೆ ತೈಲ ಬಿಕ್ಕಟ್ಟು ತಟ್ಟಿದರೂ ಕೇರಳದ ಈ ಕುಟುಂಬ ನಿರಾಳ: ನೀರಿಗಾಗಿ ಕೊರೆದ ಬಾವಿಯಲ್ಲಿ ಅಡುಗೆ ಅನಿಲ ಪತ್ತೆ

ಕುಡಿಯುವ ನೀರಿಗಾಗಿ ಅಗೆದ ಬಾವಿಯಲ್ಲಿ ಅಡುಗೆ ಅನಿಲ ಪತ್ತೆ

Viral News: ಕೇರಳದ ಕುಟುಂಬವೊಂದಕ್ಕೆ ಕೊಳವೆಬಾವಿಯಿಂದಾಗಿ ಉಚಿತವಾಗಿ ಅಡುಗೆ ಅನಿಲ ದೊರೆಯುತ್ತಿದೆ. ಹೌದು, ಕುಡಿಯುವ ನೀರಿಗಾಗಿ ಹಣ ವ್ಯಯಿಸಿ ತೋಡಿದ ಬಾವಿಯಲ್ಲಿ ಮಿಥೇನ್‌ ಪತ್ತೆಯಾಗಿದ್ದು, ಅಡುಗೆ ಅನಿಲದ ಸಮಸ್ಯೆ ನೀಗಿದೆ. ಇದರಿಂದ ಆರ್ಥಿಕವಾಗಿ ಸಾಕಷ್ಟು ಉಳಿತಾಯವಾಗುತ್ತಿದೆ.

ನಾನು ಇನ್ನೂ ಬದುಕಿದ್ದೇನೆ: ಸಾವಿನ ವದಂತಿಗೆ ಬೆಂಜಮಿನ್ ನೆತನ್ಯಾಹು ಸ್ಪಷ್ಟನೆ

ನಾನು ಜೀವಂತವಾಗಿದ್ದೇನೆ: ಬೆಂಜಮಿನ್ ನೆತನ್ಯಾಹು

ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟನೆ ನೀಡಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ತಯಾರಿಸಿರುವ ತಮ್ಮ ಸಾವಿನ ವಿಡಿಯೊ ಬಗ್ಗೆ ಸ್ಪಷ್ಟಿಕರಣ ನೀಡಿದ ಅವರು, ಮಾರ್ಚ್ 12ರಂದು ದೂರದರ್ಶನದಲ್ಲಿ ಪ್ರಸಾರವಾದ ತಮ್ಮ ಭಾಷಣವನ್ನು ಎಐ ಬಳಸಿ ಸೃಷ್ಟಿಸಲಾಗಿದೆ ಎಂದು ಹೇಳಿದರು.

ಯುಗಾದಿ ಯಾತ್ರೆಯಲ್ಲಿ ಡಾಗೇಶ್‌ ಭಾಯ್‌ ಬೈಕ್ ಸವಾರಿ! ಶ್ವಾನದ ಸ್ವಾಗ್‌ ನೋಡಿ ನೆಟ್ಟಿಗರು ಫಿದಾ, ವಿಡಿಯೋ ನೋಡಿ

ಶೋಭಾ ಯಾತ್ರೆಯಲ್ಲಿ ನಾಯಿಯ ಬೈಕ್ ಸವಾರಿ; ವಿಡಿಯೊ ನೋಡಿ

Viral Video: ಡೊಂಬಿವಲಿಯ ಶೋಭಾಯಾತ್ರೆಯಲ್ಲಿ ಸಾಕು ನಾಯಿ ಬೈಕ್ ಸವಾರಿ ಮಾಡಿದೆ. ಬೈಕ್‌ನ ಮುಂಭಾಗದಲ್ಲಿ ಬಹಳ ತಾಳ್ಮೆಯಿಂದ ಕುಳಿತಿದ್ದ ನಾಯಿ ಸಾಲುಗಟ್ಟಿ ನಿಂತಿದ್ದ ನೋಡುಗರ ಗಮನ ಸೆಳೆಯಿತು. ಮಾಲೀಕನ ಮುಂದೆ ಬೈಕಿನಲ್ಲಿ ಕುಳಿತಿದ್ದ ಶ್ವಾನ ಗತ್ತಿನಿಂದ ಕುಳಿತು ಸಾಗುತ್ತಿತ್ತು.‌ಇದನ್ನು ಕಂಡ ಜನರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮಾನವೀಯತೆ ಮರೆಯಾಗಿಲ್ಲ: ಗಂಗಾ ನದಿಯಲ್ಲಿ ಸಿಲುಕಿಕೊಂಡ ಕೋತಿಯನ್ನು ರಕ್ಷಿಸಿದ ರಾಫ್ಟಿಂಗ್ ತಂಡ

ನದಿಯ ಪ್ರವಾಹದಲ್ಲಿ ಮುಳುಗುತ್ತಿದ್ದ ಕೋತಿಯನ್ನು ರಕ್ಷಿಸಿದ ರಾಫ್ಟಿಂಗ್ ತಂಡ

Viral Video: ಇತ್ತೀಚೆಗೆ ರಾಫ್ಟಿಂಗ್ ತಂಡವೊಂದು ಗಂಗಾ ನದಿಯ ಪ್ರಬಲ ಪ್ರವಾಹಗಳ ನಡುವೆ ಹೋರಾಡಿ ಕೋತಿಯನ್ನು ರಕ್ಷಿಸಿದೆ. ತಮ್ಮ ಜೀವವನ್ನು ಪಣಕ್ಕಿಟ್ಟು ರಾಫ್ಟಿಂಗ್ ತಂಡವು ಕೋತಿಯ ಪ್ರಾಣವನ್ನು ಉಳಿಸಿದೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಗತ್ತನ್ನೇ ಅಳಿಸಿದ್ದ ಪಂಚ್‌ ಬಾಳಲ್ಲಿ ತಂಗಾಳಿ: ಜಪಾನ್‌ನ ವೈರಲ್‌ ಮರಿ ಕೋತಿಗೆ ಸಿಕ್ಕೇ ಬಿಟ್ಳು ಗರ್ಲ್‌ಫ್ರೆಂಡ್‌

ಜಪಾನ್‌ನ ಕೋತಿ ಮರಿ ಪಂಚ್‌ಗೆ ಸಿಕ್ಕಿದ್ದಾಳೆ ಗೆಳತಿ

Punch finds a girlfriend: ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದ ಮುದ್ದಾದ ಕೋತಿ ಮರಿ ಪಂಚ್‌ಗೆ ಇದೀಗ ಗರ್ಲ್ ಫ್ರೆಂಡ್ ಸಿಕ್ಕಿದ್ದಾಳೆ. ಇದರ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಂಚ್ ಮತ್ತು ಮುದ್ದಾದ ಹೆಣ್ಣು ಕೋತಿಯ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಲ್ಲರ ಹೃದಯವನ್ನು ತಟ್ಟಿದೆ. ಮೊಮೊ-ಚಾನ್‌ಗೆ ಪಂಚ್‌ನ ಗೆಳತಿ ಎಂಬ ಬಿರುದು ಸಿಕ್ಕಿದೆ.

ಜನ ಕ್ಯೂನಲ್ಲಿ ಕಾಯುತ್ತಿದ್ದರೂ ವಿಡಿಯೊ ಕಾಲ್‌ನಲ್ಲಿ ಬ್ಯುಸಿಯಾದ ಸರ್ಕಾರಿ ನೌಕರ; ವೈರಲ್‌ ಆಯ್ತು ಬೇಜವಾಬ್ದಾರಿ ಅಧಿಕಾರಿಯ ವಿಡಿಯೋ

ಸಾರ್ವಜನಿಕರಿಗೆ ಸ್ಪಂದಿಸುವ ಬದಲು ಸರ್ಕಾರಿ ಅಧಿಕಾರಿ ಫೋನ್ ನಲ್ಲಿ ಬ್ಯುಸಿ!

Viral Video: ಇಲ್ಲೊಬ್ಬ ಸರಕಾರಿ ಅಧಿಕಾರಿ ಜನ ಬಂದು ಕಾಯುತ್ತಿದ್ದರೂ ಬೇಜಾವದ್ದಾರಿತನದಿಂದ ವರ್ತಿಸಿರುವ ಘಟನೆ ಕಂಡು ಬಂದಿದೆ. ಅಧಿಕಾರಿಯೂ ಜನರ ಜೊತೆ ಸ್ಪಂದಿಸುವ ಬದಲು ವಿಡಿಯೊ ಕಾಲ್ ನಲ್ಲಿ ಬ್ಯುಸಿ ಯಾಗಿದ್ದಾನೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

285 ರೂಪಾಯಿ ಬಾಡಿಗೆ ಮೊತ್ತಕ್ಕೆ 5,950 ರೂ. ಬಿಲ್! ಬೆಂಗಳೂರಿನ ಕ್ಯಾಬ್ ಚಾಲಕನಿಂದ ವಂಚನೆ

ಬೆಂಗಳೂರು ಕ್ಯಾಬ್ ಚಾಲಕನಿಂದ ದುಬಾರಿ ಹಣ ವಸೂಲಿ: ಪ್ರಯಾಣಿಕ ಹೇಳಿದ್ದೇನು?

Viral Post: ಹಣದ ವಂಚನೆ, ನಿಗದಿತ ಸ್ಥಳಕ್ಕೆ ಕರೆದೊಯ್ಯದೇ ಇರುವುದು ಹೀಗೆ ನಾನಾ ಪ್ರಕರಣದಲ್ಲಿ ಕ್ಯಾಬ್ ಚಾಲಕರು ಸುದ್ದಿ ಯಾಗುತ್ತಿದ್ದಾರೆ. ಈ ನಡುವೆ ಕ್ಯಾಬ್ ಬಾಲಕನೊಬ್ಬ ದುಪ್ಪಟ್ಟು ಹಣ ವಸೂಲಿ ಮಾಡಲು ಮುಂದಾಗಿದ್ದು ಪ್ರಯಾಣಿಕನಿಗೆ ಬೆದರಿಕೆ ಕೂಡ ಹಾಕಿದ್ದಾನೆ. ಈ ಘಟನೆಯೂ ಬೆಂಗಳೂರಿ ನಲ್ಲಿ ಕಂಡು ಬಂದಿದ್ದು ಕ್ಯಾಬ್ ಚಾಲಕನ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.

ಸರ್ಕಾರದಿಂದ ಕೊಟ್ಟ ವಾಹನ ಎರಡೇ ವಾರಕ್ಕೆ ಹಾಳು; ಅಂಗವೈಕಲ್ಯವಿದ್ದರೂ 2 Km ದೂರದ ಶಾಲೆಗೆ ನಡೆದು ಹೋಗುತ್ತಿರುವ ವಿದ್ಯಾರ್ಥಿನಿ

ಅಂಗವೈಕಲ್ಯವಿದ್ದರೂ ಶಾಲೆಗೆ ನಡೆದು ಹೋಗುತ್ತಿರುವ ವಿದ್ಯಾರ್ಥಿನಿ

5 ವರ್ಷದ ಬಾಲಕಿಯೊಬ್ಬಳು ತನ್ನ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಪ್ರತಿನಿತ್ಯ 2 ಕಿ.ಮಿ ದೂರ ನಡೆದು ಹೋಗಿ ಶಾಲೆಗೆ ಹೋಗುತ್ತಿದ್ದು, ಸಾವಿರಾರು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾಳೆ. ಬಿಹಾರದ ಗೋಪಾಲ್‌ಗಂಜ್‌ನ ಹುಸೇನ್‌ಪುರ ಗ್ರಾಮದ ಸೋನಿ ಕುಮಾರಿ ಎಂಬಾಕೆ ಅಂಗವೈಕಲ್ಯದಿಂದ ಕಾಲು ಎಳೆದುಕೊಂಡು ಶಾಲೆಗೆ ಹೋಗುತ್ತಿದ್ದಳು.

ಕಾರ್ಪೊರೇಟ್‌ ಉದ್ಯೋಗಿಗಳನ್ನು ಮೀರಿಸುವಂತೆ ಈ ಮಹಿಳೆಯ ಇಂಗ್ಲಿಷ್‌!  ಜೀವನೋತ್ಸಾಹಕ್ಕೆ ನೆಟ್ಟಿಗರು ಫಿದಾ!

ಮಹಿಳೆಯ ಅದ್ಬುತ ಜೀವನೋತ್ಸಾಹ: ಕಷ್ಟ ಇದ್ದರೂ ಕುಗ್ಗದ ಮಹಿಳೆ

Viral Video: ಕೇರಳ ಮಹಿಳೆಯ ಉತ್ಸಾಹವು ನಿಮ್ಮ ಹೃದಯವನ್ನು ಗೆಲ್ಲುವಂತೆ ಮಾಡಿದೆ. ಅವಳು ತನ್ನ ಕಷ್ಟಗಳ ನಡುವೆಯೂ ತುಂಬಾ ಹರ್ಷಚಿತ್ತದಿಂದ ಕಾಣಿಸಿಕೊಂಡಿರುವ ವಿಡಿಯೊವೊಂದು ಭಾರೀ ವೈರಲ್ ಆಗಿದೆ. ತಲೆಯ ಮೇಲೆ ಭಾರವಾದ ಕಟ್ಟಿಗೆಯನ್ನು ಹೊತ್ತು ಬ್ಲಾಗರ್ ವೊಬ್ಬರ ಜೊತೆ ಇಂಗ್ಲೀಷ್ ನಲ್ಲಿ ಸಂವಹನ ನಡೆಸಿದ್ದಾರೆ

ಐಕಾನಿಕ್ 'ನಂಬರ್ 7' ಜೆರ್ಸಿ ಬದಲಿಸಲು ನಿರ್ಧರಿಸಿದರೇ ಧೋನಿ?

ಐಕಾನಿಕ್ 'ನಂಬರ್ 7' ಜೆರ್ಸಿ ಬದಲಿಸಲು ನಿರ್ಧರಿಸಿದರೇ ಧೋನಿ?

MS Dhoni change jersey No 7 : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ತನ್ನ ಐಪಿಎಲ್ 2026 ರ ಋತುವನ್ನು ಉದ್ಘಾಟನಾ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುವ ಮೂಲಕ ಪ್ರಾರಂಭಿಸುತ್ತದೆ. ಎರಡೂ ತಂಡಗಳು ಮಾರ್ಚ್ 30 ರಂದು ಗುವಾಹಟಿಯಲ್ಲಿ ಮುಖಾಮುಖಿಯಾಗಲಿವೆ.

ರಸ್ತೆ ಕಾಮಗಾರಿ ಮಾಡುವಾಗ ಎಡವಟ್ಟು: ಮಾರ್ಗ ಮಧ್ಯದಲ್ಲೇ ಉಳಿದ ಹ್ಯಾಂಡ್ ಪಂಪ್

ಹ್ಯಾಂಡ್ ಪಂಪ್ ಮಧ್ಯೆಯೇ ಬಿಟ್ಟು ರಸ್ತೆ ಕಾಮಗಾರಿ ಪೂರ್ಣ!

Viral Video: ರಾಜಕಾರಣಿಗಳು, ಅಧಿಕಾರಿಗಳು ಭೇಟಿ ನೀಡುತ್ತಾರೆ ಎಂದಾಗ ರಸ್ತೆ ಕಾಮಗಾರಿಗಳು ತರಾತುರಿಯಲ್ಲಿ ನಡೆಯುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ರಸ್ತೆಯ ಕೆಲಸವೊಂದು ವಿಚಿತ್ರವಾಗಿ ನಡೆದಿದೆ. ರಸ್ತೆಯ ಮಧ್ಯದಲ್ಲಿದ್ದ ‌ಹ್ಯಾಂಡ್ ಪಂಪ್ ಅನ್ನು ಹಾಗೆಯೇ ಬಿಟ್ಟು ಉಳಿದ ರಸ್ತೆ ಕೆಲಸವನ್ನು ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ.

ಪ್ರಿ ವೆಡ್ಡಿಂಗ್ ಶೂಟ್‌ನಲ್ಲಿ ಹುಚ್ಚಾಟ: ನೀರಿನಲ್ಲಿ ಶವದಂತೆ ಮಲಗಿದ ಜೋಡಿ!

ವಿಚಿತ್ರ ಫೋಟೋ ಶೂಟ್: ನೀರಿನಲ್ಲಿ ಶವದಂತೆ ಮಲಗಿದ ನವ ಜೋಡಿ

Viral Video: ಫ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಇಂದಿನ ಟ್ರೆಂಡ್. ಕೆಲವರಂತೂ ಸಮುದ್ರದ ಮಧ್ಯೆ, ಐತಿಹಾಸಿಕ ಸ್ಥಳದಲ್ಲಿ ಫೋಟೊ ಶೂಟ್ ಮಾಡಿಸಿಕೊಳ್ಳುವಂತಹ ಅತಿರೇಕದ ವರ್ತನೆಗೆ ಕೈ ಹಾಕುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನೀರಿನಲ್ಲಿ ಶವದಂತೆ ಮಲಗಿ ಯುವ ಜೋಡಿ ಫೋಟೊ ಶೂಟ್ ಮಾಡಿಸಿದೆ. ಈ ವಿಡಿಯೊ ನೋಡಿದ ಆನೇಕರು ಕಿಡಿಕಾರಿದ್ದಾರೆ.

ಮಗಳ ರೀಲ್ಸ್‌ನಲ್ಲಿ ತಂದೆಯ ಮಸ್ತ್ ಡ್ಯಾನ್ಸ್: ಮೈಕಲ್ ಜಾಕ್ಸನ್ ಮೂನ್ ವಾಕ್ ಸ್ಟೆಪ್‌ಗೆ ನೆಟ್ಟಿಗರು ಫಿದಾ

ಮಗಳ ಜತೆ ಭರ್ಜರಿ ಡ್ಯಾನ್ಸ್ ಮಾಡಿದ ತಂದೆ: ವಿಡಿಯೊ ನೋಡಿ

Viral Video: ಇಲ್ಲೊಬ್ಬರು ತಂದೆ ಮಗಳ ರೀಲ್ಸ್‌ನಲ್ಲಿ ಮಸ್ತ್ ಸ್ಟೆಪ್ ಹಾಕಿದ್ದಾರೆ. ಮೈಕೆಲ್ ಜಾಕ್ಸನ್ ಶೈಲಿಯ ಮೂನ್‌ ವಾಕ್ ಸ್ಟೆಪ್ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ. ಈ ಮೂಲಕ ತಂದೆ ಮನೆಯ ಜವಾಬ್ದಾರಿ ನಿಭಾಯಿಸುವುದು ಮಾತ್ರವಲ್ಲ ಮಕ್ಕಳ ಖುಷಿಯಲ್ಲೂ ಬಹು ಮುಖ್ಯ ಪಾತ್ರವಹಿಸುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಆರತಕ್ಷತೆಯಲ್ಲಿ ರವೀಂದ್ರ ಜಡೇಜಾ ದಂಪತಿಯ ಪಾದ ಮುಟ್ಟಿ ಆಶೀರ್ವಾದ ಪಡೆದ ಕುಲದೀಪ್ ಯಾದವ್; ವಿಡಿಯೋ ವೈರಲ್

ಜಡೇಜಾ ದಂಪತಿಯ ಪಾದ ಮುಟ್ಟಿ ಆಶೀರ್ವಾದ ಪಡೆದ ಕುಲದೀಪ್ ಯಾದವ್

Kuldeep Yadav Touches Jadeja And His Wife's Feet: ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಕುಲದೀಪ್ ತಂಡದ ಸಹ ಆಟಗಾರರಾದ ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.

Loading...