ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿ ಮಹಿಳೆಯ ಹೈಡ್ರಾಮಾ: ವಿಡಿಯೊ ನೋಡಿ!

ಕುಡಿದು ರಸ್ತೆಯಲ್ಲೇ ಕಾರು ನಿಲ್ಲಿಸಿ ಸಾರ್ವಜನಿಕರಿಗೆ ನಿಂದನೆ ಮಾಡಿದ ಮಹಿಳೆ

Viral Video: ಇಲ್ಲೊಂದು ಮಹಿಳೆ ಮದ್ಯದ ಅಮಲಿನಲ್ಲಿ ರಸ್ತೆ ಮಧ್ಯೆ ಕಾರು ನಿಲ್ಲಿಸಿ ಸಾರ್ವಜನಿಕರಿಗೆ ನಿಂದನೆ ಮಾಡಿದ ಘಟನೆಯೊಂದು ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಮಹಿಳೆಯೂ ಜನನಿಬಿಡ ರಸ್ತೆಯ ಮಧ್ಯದಲ್ಲಿ ತನ್ನ ಕಾರನ್ನು ನಿಲ್ಲಿಸಿ, ಪಕ್ಕದಲ್ಲಿದ್ದವರು ಪದೇ ಪದೇ ವಿನಂತಿಸಿದರೂ ಅದನ್ನು ಸ್ಥಳಾಂತರಿಸಲು ನಿರಾಕರಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ...

ಬೆಂಗಳೂರಿನಲ್ಲಿ ಪಾದಚಾರಿಗಳಿಂದಲೇ ಟ್ರಾಫಿಕ್ ಜಾಮ್? ಸ್ಟಾರ್ಟ್‌ಅಪ್ ಸಂಸ್ಥಾಪಕನಿಂದ ವಿವಾದಾತ್ಮಕ ಹೇಳಿಕೆ

ಬೆಂಗಳೂರಿನ ಟ್ರಾಫಿಕ್ ಗೆ ಪಾದಚಾರಿಗಳೇ ಕಾರಣ ಎಂದ ಸ್ಟಾರ್ಟ್‌ಅಪ್ ಸಂಸ್ಥಾಪಕ!

Viral News: ಬೆಂಗಳೂರಿನ ಟ್ರಾಫಿಕ್ ಬಗ್ಗೆ ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು ನೀಡಿರುವ ಹೇಳಿಕೆಯೂ ಚರ್ಚೆಗೆ ಕಾರಣವಾಗಿದೆ. ಪಾದಚಾರಿಗಳೇ ದೈನಂದಿನ ಸಂಚಾರ ದಟ್ಟಣೆಗೆ ಪ್ರಮುಖ ಕಾರಣ ಎಂದು ಅವರು ದೂಷಿಸಿದ್ದಾರೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಛೇ ಇದೆಂಥಾ ಅಸಹ್ಯ: ಸ್ಟಾರ್‌ಬಕ್ಸ್ ಕ್ಯಾನ್‌ನಲ್ಲಿ ಪತ್ತೆಯಾಯ್ತು ಸತ್ತ ಇಲಿ! ವಿಡಿಯೋ ನೋಡಿ

ಸ್ಟಾರ್‌ಬಕ್ಸ್ ನಲ್ಲಿ ಸತ್ತ ಇಲಿ ಪತ್ತೆ: ಸುರಕ್ಷತೆ ಪ್ರಶ್ನಿಸಿದ ನೆಟ್ಟಿಗರು

Viral Video: ಮಹಿಳೆಯೊಬ್ಬರು ಸ್ಟಾರ್‌ಬಕ್ಸ್ ಕ್ಯಾನ್ ಅನ್ನು ತಂದಿದ್ದರು. ಇದನ್ನು ಸೇವಿಸಲು ಮುಂದಾದಾಗ ಕ್ಯಾನ್ ನಲ್ಲಿ ವಸ್ತುವಿನ ಆಕಾರದಂತೆ ಪತ್ತೆಯಾಗಿದೆ. ಕ್ಯಾನ್ ಅನ್ನು ಅಲ್ಲಾಡಿಸಿದಾಗ ಭಾರವಾದ ವಸ್ತು ಏನೋ ಇರುವುದು ತಿಳಿದಿದೆ. ಕೂಡಲೇ ಅವರು ಕ್ಯಾನ್ ಅನ್ನು ಕತ್ತರಿಸಿ ಪಾನೀಯ ಹೊರ ಚೆಲ್ಲಿದ್ದಾರೆ. ಈ ವೇಳೆ ಅದರ ಒಳಗೆ ಸತ್ತಿದ್ದ ಸಣ್ಣ ಇಲಿಯೊಂದು ಹೊರಬಂದಿದೆ.

ಐಪಿಎಲ್ ಪಂದ್ಯದ ವೇಳೆ ರೀಲ್ಸ್ ಮಾಡಲು ಹೋಗಿ ಯಡವಟ್ಟು; 70 ಸಾವಿರ ರೂ. ಮೌಲ್ಯದ  ಉಂಗುರ ಕಳೆದುಕೊಂಡ ಯುವತಿ

ರೀಲ್ಸ್ ಕ್ರೇಜ್: ದುಬಾರಿ ಉಂಗುರ ಕಳೆದುಕೊಂಡ ಯುವತಿ

Viral Video: ಇಲ್ಲೊಬ್ಬ ಯುವತಿ ರೀಲ್ಸ್ ಕ್ರೇಜ್ ನಿಂದ ತನ್ನ ದುಬಾರಿ ಮೊತ್ತದ ಉಂಗುರವನ್ನೇ ಕಳೆದು ಕೊಂಡಿದ್ದಾಳೆ. ಪಂಜಾಬ್‌ನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ರೀಲ್ಸ್ ಮಾಡಲು ಹೋಗಿ ಉಂಗುರವೇ ಕಳೆದು ಹೋಗಿದೆ. ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯ ನಡೆದಿತ್ತು. ಈ ಕ್ರೀಡಾಂಗಣದಲ್ಲಿ ರೀಲ್ ಮಾಡು ಹೋಗಿ ಮಹಿಳೆಯೊಬ್ಬರು 70,000 ರೂ.ಉಂಗುರ ಕಳೆದು ಕೊಂಡಿದ್ದಾರೆ

ʼʼದೆಹಲಿ ಪ್ರವಾಸಿಗರಿಗಿಂತ ಬೆಂಗಳೂರಿಗರೇ ಬೆಸ್ಟ್‌ʼʼ: ಗೋವಾ ಹೋಟೆಲ್ ಸಿಬ್ಬಂದಿ ಹೀಗೆ ಹೇಳಿದ್ದೇಕೆ?

ದೆಹಲಿ ಪ್ರವಾಸಿಗರ ಭೇಟಿ ಇಷ್ಟ ಪಡಲ್ಲ ಎಂದ ಗೋವಾ ಸಿಬ್ಬಂದಿ: ಕಾರಣವೇನು?

Viral Video: ದೆಹಲಿ ಪ್ರವಾಸಿಗರ ವರ್ತನೆ ಬಗ್ಗೆ ಗೋವಾ ಹೋಟೆಲ್ ಸಿಬ್ಬಂದಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಗೋವಾದಲ್ಲಿ ಪ್ರವಾಸಿಗರು ಮತ್ತು ಹೋಟೆಲ್ ಸಿಬ್ಬಂದಿ ನಡುವಿನ ಸಾಂದರ್ಭಿಕ ಸಂಭಾಷಣೆ ವೈರಲ್ ಆಗಿದ್ದು, ಪ್ರಯಾಣ ಶಿಸ್ತು ಮತ್ತು ಅಲ್ಲಿನ ಜನರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ 10 ಗಂಟೆ ಕಳೆದ ಪಾಕಿಸ್ತಾನಿ‌ ಮಹಿಳೆ: ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

ಮುಂಬೈ ವಿಮಾನ ನಿಲ್ದಾಣದಲ್ಲಿ 10 ಗಂಟೆ ಸಮಯ ಕಳೆದ ಪಾಕಿಸ್ತಾನಿ‌ ಮಹಿಳೆ

Viral Video: ಪಾಕಿಸ್ತಾನಿ ಮಹಿಳೆಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಹಲವು ಗಂಟೆಗಳ ಕಾಲ ವಿಶ್ರಾಂತಿ ಪಡೆದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲಂಡನ್‌ನಿಂದ ನೇಪಾಳಕ್ಕೆ ಪ್ರಯಾಣ ಮಾಡುತ್ತಿದ್ದ ವಂಜಿಪಾ ಎಂಬ ಮಹಿಳೆ ಭಾರತದ ಭದ್ರತಾ ಸಿಬ್ಬಂದಿಯ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತ ಪಡಿಸಿದ್ದಾರೆ.

ಕಾರ್ಪೋರೇಟ್ ಗುಲಾಮಗಿರಿ: ಕೆಲಸದ ಒತ್ತಡದಿಂದ ಮಗುವಿಗೆ ಸಮಯ ನೀಡಲಾಗುತ್ತಿಲ್ಲ ಎಂದು ಬೇಸರ ಹೊರಹಾಕಿದ ತಂದೆ

ಕೆಲಸದ ಒತ್ತಡ ಬಗ್ಗೆ ಬೇಸರ ಹೊರಹಾಕಿದ ಬೆಂಗಳೂರು ಕಾರ್ಪೋರೇಟ್ ಉದ್ಯೋಗಿ

Viral News: ಕಾರ್ಪೊರೇಟ್ ಉದ್ಯೋಗಿಯೊಬ್ಬರು ತಮ್ಮ ಕೆಲಸದಿಂದಾಗಿ ಮಗುವಿಗೆ ಸಮಯ ನೀಡಲಾಗದಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಅವರು ತಮ್ಮ ಕೆಲಸದ ವೇಳಾಪಟ್ಟಿಯನ್ನು ಕಾರ್ಪೊರೇಟ್ ಗುಲಾಮಗಿರಿ ಎಂದು ಕರೆದಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪ್ರಾಣವನ್ನೇ ಪಣಕ್ಕಿಟ್ಟು ಬಾವಿಗೆ ಬಿದ್ದ ಸಿಂಹವನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು; ರೋಚಕ ಕಾರ್ಯಾಚರಣೆಯ ವಿಡಿಯೊ ವೈರಲ್‌

ಬಾವಿಗೆ ಬಿದ್ದ ಸಿಂಹವನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು: ವಿಡಿಯೊ ವೈರಲ್‌

Viral Video: ಗುಜರಾತ್‌ನಲ್ಲಿ ಬೇಟೆಯಾಡುತ್ತಿದ್ದ ಊರ ಬಳಿಗೆ ಬಂದ ಸಿಂಹ ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ. ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಸಿಂಹವನ್ನು ಅರಣ್ಯಾಧಿಕಾರಿಗಳು ತಮ್ಮ ಜೀವವನನು ಒತ್ತೆ ಇಟ್ಟು ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಐಪ್ಯಾಡ್: ಈ ದೇಶದ  ಶಿಕ್ಷಣ ಸೌಲಭ್ಯಕ್ಕೆ ನೆಟ್ಟಿಗರು ಫಿದಾ!

ಜಪಾನ್ ಶಾಲೆಯಲ್ಲಿ ಉಚಿತ ಐಪ್ಯಾಡ್: ವಿಡಿಯೊ ವೈರಲ್

Viral Video: ಜಪಾನ್ ಶಾಲೆಯಲ್ಲಿ ಸಿಗುವ ಸೌಲಭ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಾಧುನಿಕ ಐಪ್ಯಾಡ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು ಅಲ್ಲಿನ ಸೌಕರ್ಯಗಳ ಬಗ್ಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ..ಶಿಜುವೊಕಾ ಪ್ರಿಫೆಕ್ಚರ್‌ನ ಶಾಲೆಯಲ್ಲಿ ಮಕ್ಕಳಿಗೆ ಈ ಸೌಲಭ್ಯ ಒದಗಿಸಲಾಗಿದೆ.

ಗಂಡನ ಬಿಟ್ಟು ಪ್ರಿಯಕರನ ಜತೆ ಮಹಿಳೆ ಎಸ್ಕೇಪ್‌; ಆಸ್ಪತ್ರೆಗೆ ಹೋಗ್ತೀನಿ ಅಂತ ಹೇಳಿ ಹೋಗಿ ಕಾರಿನಲ್ಲೇ ತಾಳಿ ಕಟ್ಟಿಸಿಕೊಂಡಳು! Video

ಗಂಡನ ಬಿಟ್ಟು ಪ್ರಿಯಕರನಿಂದ ಕಾರಿನಲ್ಲೇ ತಾಳಿ ಕಟ್ಟಿಸಿಕೊಂಡ ಮಹಿಳೆ!

ಸಿನಿಮೀಯ ಶೈಲಿಯಲ್ಲಿ ನಡೆದಿರುವ ಮಹಿಳೆ ಮತ್ತು ಪ್ರಿಯಕರನ ಮದುವೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆರೋಗ್ಯ ಸರಿಯಿಲ್ಲ, ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಗಂಡನಿಗೆ ಹೇಳಿ ಹೋಗಿದ್ದ ಮಹಿಳೆ ಲವರ್‌ ಜತೆ ಎಸ್ಕೇಪ್‌ ಆಗಿದ್ದಾಳೆ. ಕಾರಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಮಹಿಳೆಗೆ ಪ್ರಿಯಕರ ತಾಳಿ ಕಟ್ಟಿ, ಕಾಲುಂಗರ ತೊಡಿಸಿದ್ದಾನೆ.

ರೀಲ್ಸ್ ಕ್ರೇಜ್‌ಗೆ ಯುವತಿ ಬಲಿ: ಬೈಕ್ ರೈಡ್‌ ಮಾಡುತ್ತಲೇ ವಿಡಿಯೊ ಚಿತ್ರೀಕರಿಸುವ ದುಸ್ಸಾಹಸಕ್ಕೆ ಮುಂದಾದ ವೇಳೆ ಡಿವೈಡರ್‌ಗೆ ಡಿಕ್ಕಿ

ರೀಲ್ಸ್ ಎಡವಟ್ಟಿನಿಂದ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಯುವತಿ ಸಾವು

Viral Video: ಚಲಿಸುವ ವಾಹನಗಳ ಮುಂದೆ, ರೈಲ್ವೆ ಹಳಿಗಳ ಮೇಲೆ ನಿಂತು ರೀಲ್ಸ್ ಮಾಡಿ ಯುವಜನತೆ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಯುವತಿಯೊಬ್ಬಳು ರೀಲ್ಸ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಸದ್ಯ ಈ ದೃಶ್ಯದ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ‌.

ಇದು ಮರಿ ಸಿಂಹವಲ್ಲ, ಬೆಕ್ಕು ಮರಾಯ್ರೆ: ಮಾರ್ಜಾಲದ ಮೇಕಪ್‌ ಕಂಡು ಬೆರಗಾದ ನೆಟ್ಟಿಗರು

ಸಿಂಹದ ಮರಿಯೋ ಬೆಕ್ಕೋ: ನೋಡುಗರಿಗೆ ಗೊಂದಲ ಮೂಡಿಸಿದ ನೋಟ

Viral News: ಇಲ್ಲೊಂದು ಬೆಕ್ಕು ನೋಡಲು ಪುಟ್ಟ ಸಿಂಹದ ಮರಿಯಂತೆ ಕಾಣಿಸಿಕೊಂಡಿದೆ. ಇದರ ಕೂದಲನ್ನು ವಿಶೇಷವಾಗಿ ಕತ್ತರಿಸಿ ಈ ರೀತಿಯ ಬದಲಾವಣೆ ತರಲಾಗಿದೆ. ನೆಟ್ಟಿಗರು ಈ ಬೆಕ್ಕನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅನೇಕರು ಇದನ್ನು ಕ್ಯೂಟ್ ಎಂದು ಕರೆದರೆ, ಇನ್ನು ಕೆಲವರು ಅದರ ಸ್ಟೈಲಿಶ್ ಲುಕ್‌ಗೆ ಫಿದಾ ಆಗಿದ್ದಾರೆ.

ಕ್ಲಿನಿಕ್‌ಗೆ ನುಗ್ಗಲು ಹೋಗಿ ಶಟರ್ ಮಧ್ಯೆಯೇ ಸಿಲುಕಿದ ಕಳ್ಳ: ವಿಡಿಯೊ ನೋಡಿ

ದರೋಡೆ ಮಾಡಲು ಹೋಗಿ ಶಟರ್ ನಡುವೆ ಸಿಲುಕಿದ ಕಳ್ಳ: ವಿಡಿಯೊ ವೈರಲ್

Viral Video: ಕ್ಲಿನಿಕ್ ಒಳಗೆ ನುಗ್ಗಲು ಹೋದ ಯುವಕ ಶಟರ್ ನಡುವೆಯೇ ಸಿಲುಕಿಕೊಂಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಕ್ಲಿನಿಕ್ ಸಿಬ್ಬಂದಿ ಬಂದು ಶಟರ್ ತೆರೆಯಲು ಪ್ರಯತ್ನಿಸಿದಾಗ, ಅದು ಚಲಿಸದಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.

ಅಯೋಧ್ಯೆ ರಾಮ ಜನ್ಮಭೂಮಿ ದೇವಾಲಯದಲ್ಲಿ ಚೀನಾದ ಕೃತಕ ಜ್ಯೋತಿ ಅಳವಡಿಕೆ; ಭಾರಿ ಚರ್ಚೆಗೆ ಕಾರಣವಾಯ್ತು ಟ್ರಸ್ಟ್‌ ನಡೆ

ಅಯೋಧ್ಯೆ ರಾಮಜನ್ಮಭೂಮಿ ದೇವಾಲಯದಲ್ಲಿ ಚೀನಾದ ಕೃತಕ ಜ್ಯೋತಿ

Artificial flame at Ayodhya: ಅಯೋಧ್ಯೆ ರಾಮ ಜನ್ಮಭೂಮಿ ದೇವಾಲಯದಲ್ಲಿ ಕೃತಕ ಜ್ಯೋತಿಯನ್ನು ಪ್ರತಿಷ್ಠಾಪಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪವಿತ್ರ ಸ್ಥಳದಲ್ಲಿರುವ ಶ್ರೀರಾಮನ ವಿಗ್ರಹದ ಸಮೀಪ ಚೀನಾ ನಿರ್ಮಿತ ಕೃತಕ ಜ್ಯೋತಿಯನ್ನು ಅಳವಡಿಸಲಾಗಿದೆ.

ಒಬ್ಬಳೇ ವಧು, ಇಬ್ಬರು ವರರು: ಉತ್ತರ ಪ್ರದೇಶದ ಮದುವೆಯಲ್ಲಿ 'ಡಬಲ್ ಬರಾತ್' ಸೃಷ್ಟಿಸಿದ ಹೈಡ್ರಾಮಾ

ಒಂದೇ ವಧುವನ್ನೇ ವರಿಸಲು ಮಂಟಪಕ್ಕೆ ಬಂದ ಇಬ್ಬರು ವರರು

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಒಂದೇ ವಧುವಿಗಾಗಿ ಇಬ್ಬರು ವರರು ತಮ್ಮ ತಮ್ಮ ಬರಾತ್‌ಗಳೊಂದಿಗೆ (ಮೆರವಣಿಗೆ) ಆಗಮಿಸಿದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿದರು. ಕೊನೆಗೆ ವಧುವಿನ ಕುಟುಂಬವು ಸಂಭಾಲ್ ವರನನ್ನು ಆಯ್ಕೆ ಮಾಡಿಕೊಂಡಿದ್ದು, ಮೊರಾದಾಬಾದ್ ಕಡೆಯವರು ಶಾಂತಿಯುತವಾಗಿ ಹಿಂತಿರುಗಿದರು. ಯಾವುದೇ ದೂರು ದಾಖಲಾಗಿಲ್ಲ.

ರೈಲಿನ ಅಪ್ಪರ್‌ ಬರ್ತನ್ನು ದೇವಸ್ಥಾನದಂತೆ ಅಲಂಕರಿಸಿದ ಭಕ್ತರು: ಜೋರಾಯ್ತು ಪರ-ವಿರೋಧ ಚರ್ಚೆ

ರೈಲನ್ನು ದೇವಾಲಯವಾಗಿ ಪರಿವರ್ತಿಸಿದ ಪ್ರಯಾಣಿಕರು: ವಿಡಿಯೊ ವೈರಲ್

Viral Video: ಇಲ್ಲೊಂದು ರೈಲು ಪ್ರಯಾಣದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು ರೈಲಿನ ಮೇಲಿನ ಬರ್ತ್ ಅನ್ನು ದೇವಸ್ಥಾನವಾಗಿ ಪರಿವರ್ತಿಸಿದ ಘಟನೆಯೊಂದು ನಡೆದಿದೆ. ರೈಲಿನಲ್ಲಿ ದೇವರ ವಿಗ್ರಹಗಳು, ಹೂವಿನ ಹಾರಗಳು ಮತ್ತು ಪ್ರಯಾಣದ ಮಧ್ಯದಲ್ಲಿ ಪೂಜೆ ಸಲ್ಲಿಸಿದ ಘಟನೆ ನಡೆದಿದೆ.

ಕ್ರಿಕೆಟ್ ಪಂದ್ಯದ ನಡುವೆ ದಂಪತಿಯ ಕಿತ್ತಾಟ: ಹೆಂಡತಿ ಸೀಟು ಬಿಟ್ಟೊದ್ರು ಪತಿ ಮ್ಯಾಚ್ ನೋಡುವುದರಲ್ಲಿ ಬ್ಯುಸಿ!

ಕ್ರಿಕೆಟ್ ಪಂದ್ಯಾಟ ವೇಳೆ ಪತಿ- ಪತ್ನಿಯ ಜಗಳ: ಮುದ್ದಾದ ವಿಡಿಯೊ ವೈರಲ್!

Viral Video; ಐಪಿಎಲ್‌ ಪಂದ್ಯದ ವೇಳೆ ಮುದ್ದಾದ ಜೋಡಿಯೊಂದು ಪ್ರೇಕ್ಷಕರ ಗ್ಯಾಲರಿಯಲ್ಲೇ ಕಿತ್ತಾಡಿಕೊಂಡ ಅಪರೂಪದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಂಪತಿಗಳಿಬ್ಬರ ನಡುವೆ ಸಣ್ಣ ವಿಚಾರಕ್ಕೆ ಮನಸ್ತಾಪ ಉಂಟಾಗಿದ್ದು ಪತ್ನಿ ಸೀಟಿನಿಂದ ಹೊರ ನಡೆ ದಿದ್ದಾರೆ..ಆದರೆ ಪತಿ ಮಾತ್ರ ತನ್ನ ಪತ್ನಿಯನ್ನು ಸಮಾಧಾನ ಪಡಿಸದೆ ಮ್ಯಾಚ್ ನೋಡುವುದರಲ್ಲೇ ಬ್ಯುಸಿ ಆಗಿದ್ದಾರೆ. ಸದ್ಯ ಈ ವಿಡಿಯೊ ಹೆಚ್ಚಿನವರ ಗಮನ ಸೆಳೆದಿದೆ.

ಅಭಿಮಾನಿ ಎಸೆದ ಹೂವನ್ನು ಬಾಂಬ್‌ ಎಂದು ತಿಳಿದು ಸೈಕಲ್‌ ಬಿಟ್ಟು ಓಡಿದ ದಳಪತಿ ವಿಜಯ್‌; ವಿಡಿಯೋ ನೋಡಿ

ಅಭಿಮಾನಿ ಎಸೆದ ಹೂವನ್ನು ಬಾಂಬ್‌ ಎಂದು ತಿಳಿದು ಓಡಿದ ದಳಪತಿ ವಿಜಯ್‌

TVK Vijay: ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಅವರು ತಮಿಳುನಾಡಿನಾದ್ಯಂತ ಭರ್ಜರಿ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ. ಏ. 23 ರಂದು ನಡೆಯಲಿರುವ ಚುನಾವಣೆಗೆ ಟಿವಿಕೆ ಸಜ್ಜಾಗಿದ್ದು, ಎಲ್ಲೆಡೆ ಯಾರ್ಲಿಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಕನ್ಯಾಕುಮಾರಿಯಲ್ಲಿ ನಡೆದ ಪ್ರಾಚಾರ ಕಾರ್ಯಕ್ರಮದಲ್ಲಿ ವಿಜಯ್‌ ಭಾಗವಹಿಸಿದ್ದರು.

ನಟಿ ತಾನಿಯಾ ಚಟರ್ಜಿಗೆ ರೊಮ್ಯಾಂಟಿಕ್‌ ಮೆಸೇಜ್‌ ಕಳುಹಿಸಿ ಸಿಕ್ಕಿ ಬಿದ್ದ ಯುಜ್ವೇಂದ್ರ ಚಾಹಲ್

ನಟಿ ತಾನಿಯಾಗೆ ರೊಮ್ಯಾಂಟಿಕ್‌ ಮೆಸೇಜ್‌ ಕಳುಹಿಸಿ ಸಿಕ್ಕಿ ಬಿದ್ದ ಚಾಹಲ್

Yuzvendra Chahal: ಇಲ್ಲಿಯವರೆಗೆ, ಯುಜ್ವೇಂದ್ರ ಚಾಹಲ್ ವೈರಲ್ ವೀಡಿಯೊ ಅಥವಾ ಆಪಾದಿತ ಸಂದೇಶದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಮೌನವು ಕುತೂಹಲವನ್ನು ಹೆಚ್ಚಿಸಿದೆ, ನೆಟ್ಟಿಗರು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಊಹಾಪೋಹಗಳನ್ನು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಮುಂದುವರೆಸಿದ್ದಾರೆ.

ಗಂಗಾ ಮಾತೆ ಪೂಜೆ ಮಾಡಿ ನದಿ ದಡದಲ್ಲಿ ಪ್ಲಾಸ್ಟಿಕ್ ಎಸೆದ ಮಹಿಳೆ; ವಿಡಿಯೋ ಮಾಡಿದ ವಿದೇಶಿ ಯುವತಿ

ಧಾರ್ಮಿಕ ಪೂಜೆ ಸಲ್ಲಿಸಿ ಕಸವನ್ನು ನದಿ ದಡದಲ್ಲೇ ಎಸೆದ ಮಹಿಳೆ!

Viral Video: ಮಹಿಳೆಯೊಬ್ಬಳು ಪೂಜಾ ಧಾರ್ಮಿಕ ಕೆಲಸ ಮುಗಿದ ಬಳಿಕ ಪ್ಲಾಸ್ಟಿಕ್ ಚೀಲ ಮರಳಿನಲ್ಲಿ ಹೂತುಹಾಕುತ್ತಿರುವ ದೃಶ್ಯ ಕಂಡು ಬಂದಿದೆ. ವಿದೇಶಿ ಪ್ರವಾಸಿಗರೊಬ್ಬರು ಈ ವಿಡಿಯೊ ಸೆರೆ ಹಿಡಿದಿದಿದ್ದಾರೆ. ಈ ದೃಶ್ಯ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಕೆಲಸ ಸಿಕ್ಕ ಸಂಭ್ರಮಕ್ಕೆ ತಂದೆಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಮಗಳು; ವಿಡಿಯೋ ನೋಡಿ

ಪೊಲೀಸ್ ಕೆಲಸ ಸಿಕ್ಕ ಸಂಭ್ರಮಕ್ಕೆ ತಂದೆಯನ್ನೇ ಹೆಗಲ ಮೇಲೆ ಹೊತ್ತ ಮಗಳು

Viral Video: ಯುವತಿಯೊಬ್ಬಳು ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಆಯ್ಕೆಯಾಗಿದ್ದು ಈ ಸಂಭ್ರಮವನ್ನು ತಂದೆಯೊಂದಿಗೆ ಆಚರಿಸಿದ್ದಾರೆ. ಯುವತಿಯೂ ಹೆಮ್ಮೆಯಿಂದ ನಗುತ್ತಾ, ತಮ್ಮ ತಂದೆಯನ್ನು ಹೆಗಲ ಮೇಲೆ ಎತ್ತಿಕೊಂಡು, ಇಬ್ಬರೂ ಸಾರ್ವಜನಿಕವಾಗಿ ಸಂತೋಷದಿಂದ ನೃತ್ಯ ಮಾಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..

ಧೂಮಪಾನ ಮಾಡಿ ರಸ್ತೆಯಲ್ಲಿ ಸಿಗರೇಟ್ ಎಸೆದರೇ ಯುಜ್ವೇಂದ್ರ ಚಾಹಲ್?; ವಿಡಿಯೊ ವೈರಲ್‌

ಧೂಮಪಾನ ಮಾಡಿ ರಸ್ತೆಯಲ್ಲಿ ಸಿಗರೇಟ್ ಎಸೆದರೇ ಚಾಹಲ್?

Yuzvendra Chahal: ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್‌ ತಂಡ ಸನ್‌ರೈಸರ್ಸ್‌ ವಿರುದ್ಧ 6 ವಿಕೆಟ್‌ ಅಂತರದ ಗೆಲುವು ಸಾಧಿಸಿತ್ತು. ಸನ್‌ರೈಸರ್ಸ್ ಹೈದರಾಬಾದ್ ಎದುರು 220 ರನ್‌ ಬಾರಿಸಿದರೆ, ಗುರಿ ಬೆನ್ನಟ್ಟಿದ ಪಂಜಾಬ್‌, 18.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 223 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.

ಭಾರತದ ಸುರಕ್ಷತೆ ಬಗ್ಗೆ ರಷ್ಯಾ ಪ್ರವಾಸಿಯ ರೇಟಿಂಗ್: ದೆಹಲಿ ಅಸುರಕ್ಷಿತ ಎಂದ ಯುವತಿ!

ಭಾರತದ ನಗರದ ಬಗ್ಗೆ ರೇಟಿಂಗ್ ನೀಡಿದ ರಷ್ಯಾ ಪ್ರವಾಸಿ: ವಿಡಿಯೊ ವೈರಲ್!

Viral Video: ರಷ್ಯಾ ಮೂಲದ ಯುವತಿಯೊಬ್ಬರು ಭಾರತದ ನಗರದ ಸುರಕ್ಷತೆ ಬಗ್ಗೆ ರೇಟಿಂಗ್ ನೀಡಿದ್ದಾರೆ. ಗೋವಾದಂತಹ ಕರಾವಳಿ ಸ್ಥಳಗಳಿಂದ ಹಿಡಿದು ಋಷಿಕೇಶದಂತಹ ಆಧ್ಯಾತ್ಮಿಕ ರಾಜಧಾ ನಿಗಳ ವರೆಗೆ ಅವರು ಭೇಟಿ ನೀಡಿದ್ದಾರೆ. ಅವರು ಭೇಟಿ ನೀಡಿದ ಪ್ರತಿಯೊಂದು ಸ್ಥಳಗಳಲ್ಲಿ ಎಷ್ಟು ಸುರಕ್ಷಿತವೆಂದು ಶೇರ್ ಮಾಡಿಕೊಂಡಿದ್ದಾರೆ..

ಬೆಂಗಳೂರಿನಲ್ಲಿ ಕೇವಲ 500 ರೂಪಾಯಿಯಲ್ಲಿ ದಿನ ಕಳೆದ ಯುವತಿ: ಆಕೆಯ ಸಾಹಸ ಹೇಗಿತ್ತು ಗೊತ್ತಾ?

ಬೆಂಗಳೂರಿನಲ್ಲಿ ಕೇವಲ 500 ರೂಪಾಯಿಯಲ್ಲಿ ದಿನ ಕಳೆದ ಯುವತಿ!

Viral Video: ಸಿಲಿಕಾನ್ ಸಿಟಿಯಂತ ನಗರ ಪ್ರದೇಶದಲ್ಲಿ ಜೀವನ ಶೈಲಿ ದುಬಾರಿ..ಇಲ್ಲಿನ ಜೀವನ ವೆಚ್ಚವು ಅಧಿಕವಾಗಿದ್ದು ಮನೆ ಬಾಡಿಗೆ, ನೀರು, ವಿದ್ಯುತ್ ಬಿಲ್ ಎಂದು ದುಡಿದ ಅರ್ಧಭಾಗದಷ್ಟು ಹಣ ವ್ಯಯಿಸಬೇಕಾಗುತ್ತದೆ.‌ ಆದರೆ ಇಲ್ಲೊಬ್ಬ ಯುವತಿ ಕೇವಲ 500 ರೂಪಾಯಿಯಲ್ಲಿ ಬೆಂಗಳೂರಿನಲ್ಲಿ ಇಡೀ ದಿನ ಕಳೆದಿದ್ದಾರೆ..

Loading...