ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

4 ಗಂಟೆಗಳ ಕಾಲ ಪಾರ್ಶ್ವವಾಯು ಪೀಡಿತ ವೃದ್ಧನ ಕೈಗೆ ಸುತ್ತಿಕೊಂಡಿದ್ದ ವಿಷ ಸರ್ಪ; ಮುಂದಾಗಿದ್ದು ಅಚ್ಚರಿ

ಪಾರ್ಶ್ವವಾಯು ಪೀಡಿತ ವ್ಯಕ್ತಿ ಕೈಗೆ ಸುತ್ತಿಕೊಂಡ ವಿಷ ಸರ್ಪ: ಮುಂದೇನಾಯ್ತು?

Viral Video: ಸರ್ಪವೊಂದು ಕೋಣೆಯೊಳಗೆ ನುಗ್ಗಿ ಸುಮಾರು ನಾಲ್ಕು ಗಂಟೆಯವರೆಗೆ ವೃದ್ಧನ ಮಂಚದ ಮೇಲೆ ಸಮಯ ಕಳೆದಿದೆ. ಅಲ್ಲದೆ ಪಾರ್ಶ್ವವಾಯು ಪೀಡಿತ ವ್ಯಕ್ತಿಯ ಕೈಗೆ ಸುತ್ತಿ ಹಾಕಿ ಕುಳಿತಿದೆ.‌ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗೊಂದು ಕೋತಿ ಚೇಷ್ಟೆ: ವಕೀಲರ ಬ್ಯಾಗ್ ಕಿತ್ತುಕೊಂಡು 2 ಲಕ್ಷ ರುಪಾಯಿ ನೋಟಿನ ಮಳೆಗೈದ ಮಂಗ

ವಕೀಲರ ಕೈಯಲ್ಲಿದ್ದ ಹಣದ ಬ್ಯಾಗ್‌ ಕಿತ್ತ ಕೋತಿ; ಮುಂದಾಗಿದ್ದೇನು?

Viral Video: ಕೋತಿಯೊಂದು ವಕೀಲರ ಬ್ಯಾಗ್ ಕಿತ್ತುಕೊಂಡು 2 ಲಕ್ಷ ರುಪಾಯಿ ನೋಟುಗಳ ಸುರಿಮಳೆಗೈದಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

DK Shivakumar: ನಮ್ಮ ತಂದೆ ರಾಜ್ಯದ ಸಿಎಂ ಆಗಬೇಕು, ಯಾಕೆ ಗೊತ್ತಾ?; ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಭಾವುಕ ಮಾತಿನ ವಿಡಿಯೊ ವೈರಲ್‌!

ನಮ್ಮ ತಂದೆ ಸಿಎಂ ಆಗಬೇಕು; ಡಿಕೆಶಿ ಪುತ್ರಿಯ ಭಾವುಕ ವಿಡಿಯೊ ವೈರಲ್‌!

ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಪುತ್ರಿ ಐಶ್ವರ್ಯ ಅವರು ಭಾನುವಾರ ಒಂದು ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅದರಲ್ಲಿ "ಕಂಗ್ರಾಜುಲೇಷನ್ಸ್ ಅಪ್ಪಾ ಎಂದು ವಿಶ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಈ ಹಿಂದೆ ಐಶ್ವರ್ಯಾ ಅವರು ತಂದೆ ಬಗ್ಗೆ ಮಾತನಾಡಿರುವ ವಿಡಿಯೊ ಸದ್ಯ ವೈರಲ್‌ ಆಗುತ್ತಿದೆ.

ʼʼನೆಮ್ಮದಿಯೇ ಮುಖ್ಯʼʼ: 9 ವರ್ಷ ಐಟಿ ಮ್ಯಾನೇಜರ್ ಆಗಿದ್ದ ಮಹಿಳೆ ಈಗ ಆಟೋ ಚಾಲಕಿ

ಕಾರ್ಪೋರೇಷನ್‌ ಕೆಲಸ ತ್ಯಜಿಸಿ ಆಟೋ ಓಡಿಸುತ್ತಿರುವ ಮಹಿಳೆ: ವಿಡಿಯೊ ವೈರಲ್

Viral Video: ಒಂಬತ್ತು ವರ್ಷಗಳವರೆಗೆ ಐಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಇದೀಗ ಆಟೋ ಚಾಲಕಿಯಾಗಿ ಹೊಸ ವೃತ್ತಿ ಆರಂಭಿಸಿದ್ದಾರೆ. ಐಟಿ ಕೆಲಸದಲ್ಲಿನ ಅತಿಯಾದ ಒತ್ತಡ ಹಾಗೂ ಮಾನಸಿಕ ಕಿರಿಕಿರಿಯಿಂದ ನೊಂದು ಪ್ರತಿಷ್ಠಿತ ಕಂಪನಿಯ ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ಕೆಲಸಕ್ಕೆ ಅಪ್ಲೈ ಮಾಡಿದ್ದು 2005ರಲ್ಲಿ; ಅಪಾಯಿಂಟ್‌ಮೆಂಟ್‌ ಲೆಟರ್‌ ಕೈಸೇರಿದ್ದು ರಿಟೈರ್ಡ್‌ ಆಗುವಾಗ!

ಅಪಾಯಿಂಟ್‌ಮೆಂಟ್‌ ಲೆಟರ್‌ ಕೈಸೇರಿದ್ದು ಅಪ್ಲೈ ಮಾಡಿದ 21 ವರ್ಷಗಳ ಬಳಿಕ!

ಸರ್ಕಾರಿ ಕೆಲಸ ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ? ಅಂತಹ ಕೆಲಸ ಸಿಕ್ಕರೆ ಕುಟುಂಬಕ್ಕೆ ಬಹಳ ಸಂತೋಷದ ಕ್ಷಣವಾಗಿರುತ್ತದೆ. ಕೇರಳಂನ ಈ ವ್ಯಕ್ತಿಯೊಬ್ಬರಿಗೆ ಸರ್ಕಾರಿ ಕೆಲಸ ಸಿಕ್ಕಿರುವುದು ನಿರಾಸೆ ತಂದಿದೆ. ಅರೆ... ಇದೇನಿದು ಎಲ್ಲರೂ ಸರ್ಕಾರಿ ಕೆಲಸ ಅಂದ್ರೆ ಹಾತೊರೆಯುತ್ತಾರೆ ಅಂಥದ್ರಲ್ಲಿ ಇವರದ್ದೇನು ವರಸೆ ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ...

ಬೆಂಗಳೂರಿನಲ್ಲಿ ಸಂಬಳದ ಅರ್ಧದಷ್ಟು ಖರ್ಚಾದರೂ ಜನ ಸಿಟಿ ಬಿಟ್ಟು ಹೋಗಲ್ಲ ಯಾಕೆ? ಬಿಹಾರಿ ಯುವಕನ ಗಮನ ಸೆಳೆದ ವಿಡಿಯೊ!

ಜನರನ್ನು ಆಕರ್ಷಿಸುವ ಬೆಂಗಳೂರಿನ ಬಗ್ಗೆ ಯುವಕ ಹೇಳಿದ್ದೇನು?

Viral News: ಬೆಂಗಳೂರು ನಗರಕ್ಕೆ ತೆರಳುವ ಅನೇಕ ಜನರು ಮೂಲತಃ ಯೋಜಿಸಿದ್ದಕ್ಕಿಂತ ಹೆಚ್ಚು ಕಾಲ ಉಳಿಯುತ್ತಾರೆ. ಈ ಬಗ್ಗೆ ಇತ್ತೀಚೆಗೆ ಬಿಹಾರದ ವ್ಯಕ್ತಿಯೊಬ್ಬರು ಅನುಭವ ಶೇರ್ ಮಾಡಿದ್ದು ದೈನಂದಿನ ಸಮಸ್ಯೆಗಳ ಹೊರತಾಗಿಯೂ ಬೆಂಗಳೂರು ಜನರನ್ನು ಏಕೆ ಹಿಡಿದಿಟ್ಟುಕೊಳ್ಳುತ್ತದೆ ಎಂಬುದರ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ

ಒಂದೂವರೆ ವರ್ಷದ ಮಗುವನ್ನು ನೆಲಕ್ಕೆ ಕುಕ್ಕಿ ಕೊಂದವನಿಗೆ ನರಕ ತೋರಿಸಿದ ಪೊಲೀಸರು; ಒಂದು ಹನಿ ನೀರಿಗಾಗಿ ಅಂಗಾಲಾಚಿದ ರಾಕ್ಷಸ

ಒಂದೂವರೆ ವರ್ಷದ ಮಗುವನ್ನು ನೆಲಕ್ಕೆ ಕುಕ್ಕಿ ಕೊಂದವನಿಗೆ ಗುಂಡೇಟು

Firozabad Horror: ಉತ್ತರ ಪ್ರದೇಶದ ಫಿರೋಝಾಬಾದ್‌ ಜಿಲ್ಲೆಯಲ್ಲಿ ಒಂದೂವರೆ ವರ್ಷದ ಬಾಲಕನನ್ನು ವಿರಾಜ್‌ ಎಂಬಾತ ನೆಲಕ್ಕೆ ಕುಕ್ಕಿ ಕುಕ್ಕಿ ಕೊಂದಿರುವ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಭಾರಿ ಆಕ್ರೋಶ ವ್ಯಕ್ತವಾಗಿದೆ. ತಲೆ ಮರೆಸಿಕೊಂಡಿರುವ ವಿರಾಜ್‌ನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

'ಈತನನ್ನು ತಕ್ಷಣವೇ ಬಂಧಿಸಿ': ನೆರೆಮನೆಯ ವಿಡಿಯೋ ಮಾಡಲು ಅಪಾಯಕಾರಿ ಸಾಹಸಕ್ಕೆ ಮುಂದಾದ ವೃದ್ಧ!

ನೆರೆ ಮನೆಯ ವಿಡಿಯೊ ಮಾಡಲು ಪ್ರಾಣವನ್ನೇ ಪಣಕ್ಕಿಟ್ಟ ವೃದ್ಧ; ವಿಡಿಯೊ ವೈರಲ್

Viral Video: ವೃದ್ಧನೊಬ್ಬ ಪಕ್ಕದ ಮನೆಯ ವಿಡಿಯೊ ಚಿತ್ರೀಕರಣ ಮಾಡಲು ಅಪಾರ್ಟ್‌ಮೆಂಟ್‌ನ ಕಿಟಕಿಯ ಕಿರಿದಾದ ಅಂಚಿನ ಮೇಲೆ ಕುಳಿತು ರೆಕಾರ್ಡ್ ಮಾಡಲು ಮುಂದಾಗಿದ್ದಾನೆ. ತನ್ನ ಜೀವವನ್ನೆ ಅಪಾಯಕ್ಕೆ ತಳ್ಳಿಕೊಂಡಿರುವ ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಈ ವೃದ್ಧ ವ್ಯಕ್ತಿಗೆ ಇಂತಹ ಸಾಹಸ ಬೇಕೇ? ಎಂದು ಹಲವಾರು ಟೀಕೆ ಮಾಡಿದ್ದಾರೆ...

ನದಿಯಂತಾದ ರಸ್ತೆಯಲ್ಲಿ ಸಿಲುಕಿದ್ದ ದಿವ್ಯಾಂಗ ಯುವಕನನ್ನು ರಕ್ಷಿಸಿದ  ಬೆಂಗಳೂರು ಪೊಲೀಸ್ : ವಿಡಿಯೋ ವೈರಲ್

ಮಳೆಯಲ್ಲಿದ್ದ ದಿವ್ಯಾಂಗ ಯುವಕನನ್ನು ರಕ್ಷಿಸಿದ ಬೆಂಗಳೂರು ಪೊಲೀಸ್

ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಮಳೆ, ಜಲಾವೃತ ರಸ್ತೆಯಲ್ಲಿ ಸಿಲುಕಿದ್ದ ಅಂಗವಿಕಲ ವ್ಯಕ್ತಿರೊಬ್ಬರನ್ನ ಪೊಲೀಸ್‌ ಕಾನ್ಸ್‌ಟೆಬಲ್‌ ಒಬ್ಬರು ಹೆಗಲ ಮೇಲೆ ಹೊತ್ತು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

10 ಕಿ.ಮೀ. ಗೆ 700 ರೂ.; ಬೆಂಗಳೂರು ಕ್ಯಾಬ್ ಗಳಿಂದ ಹಗಲು ದರೋಡೆ ಎಂದ ಮಹಿಳೆ

ಬೆಂಗಳೂರಿನ ಕ್ಯಾಬ್ ದರ ಕೇಳಿ ಮಹಿಳೆ ಶಾಕ್

10 ಕಿ.ಮೀ. ಗಿಂತಲೂ ಕಡಿಮೆ ದೂರ ಪ್ರಯಾಣಿಸಲು ಮಹಿಳೆಯೊಬ್ಬರು ಕ್ಯಾಬ್ ಗೆ 700 ರೂ. ಪಾವತಿ ಮಾಡಿದ್ದಾರೆ. ಬಳಿಕ ಇದನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದು, ಇದರಿಂದ ಅನೇಕರು ಶಾಕ್ ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಕ್ಯಾಬ್ ದರ ಈಗ ಚರ್ಚೆಯನ್ನು ಉಂಟು ಮಾಡಿದೆ. ಅನೇಕರು ಇದು ಹಗಲು ದರೋಡೆಯಾಗಿದೆ ಎಂದು ಆರೋಪಿಸಿದ್ದಾರೆ.

ಇದು ಅಪರೂಪದ ಗಜ ಪ್ರೇಮ ಪ್ರಸಂಗ; ಉತ್ತರಾಖಂಡದಲ್ಲಿ ಕಾಡಾನೆಗಳೊಂದಿಗೆ ʼಓಡಿ ಹೋದʼ ಕರ್ನಾಟಕದ ಸಾಕಾನೆಗಳು!

ಉತ್ತರಾಖಂಡದಲ್ಲಿ ಕಾಡಾನೆಗಳೊಂದಿಗೆ ಪರಾರಿಯಾದ ಸಾಕಾನೆಗಳು!

Kumki Elephants: ಕರ್ನಾಟಕದಿಂದ ಉತ್ತರಾಖಂಡಕ್ಕೆ ಹಸ್ತಾಂತರಿಸಲಾಗಿದ್ದ 2 ಕುಮ್ಕಿ ಹೆಣ್ಣಾನೆಗಳು ಕಾಡಾನೆ ಹಿಂದಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ವಿದ್ಯಾಮಾನ ಜರುಗಿದೆ. ಕಾಡು ಗಸ್ತು ತಿರುಗುವ ಉದ್ದೇಶದಿಂದ ಇಲ್ಲಿಗೆ ಕರ್ನಾಟಕದಿಂದ 2 ಹೆಣ್ಣಾನೆಗಳನ್ನು ಕರೆತರಲಾಗಿತ್ತು. ಇದೀಗ ಇವು ʼಓಡಿ ಹೋಗಿದ್ದುʼ ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಯುತ್ತಿದೆ.

ʼʼಕಾಯಿಲೆ ಹರಡಲು ಇದೇ ರಹದಾರಿʼʼ: ಚರಂಡಿ ನೀರಿನಲ್ಲಿ ಹಣ್ಣು ತೊಳೆದ ಮಾರಾಟಗಾರನ ವಿಡಿಯೊ ವೈರಲ್

ಚರಂಡಿ ನೀರಿನಲ್ಲಿ ಹಣ್ಣು ತೊಳೆದ ಮಾರಾಟಗಾರ; ವಿಡಿಯೊ ವೈರಲ್‌

Vendor Washes Fruits in Drain Water: ಬೀದಿಬದಿ ಮಾರಾಟಗಾರನೊಬ್ಬ ಚರಂಡಿಯ ಕೊಳಕು ನೀರಿನಲ್ಲಿ ಹಣ್ಣು ತೊಳೆಯುತ್ತಿರುವ ವಿಡಿಯೊವೊಂದು ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ಹಣ್ಣುಗಳನ್ನು ಜೋಡಿಸುವ ಮೊದಲು ಚರಂಡಿ ನೀರಿನಲ್ಲಿ ತೊಳೆಯುತ್ತಿರುವುನ್ನು ವಿಡಿಯೊದಲ್ಲಿ ಕಾಣಬಹುದು.

ಆಸ್ತಿ ಮಾರಿ ಓದಿಸಿದ ಪತಿಗೇ ಕೈಕೊಟ್ಟ ಶಿಕ್ಷಕಿ; ಪತ್ನಿಯ ಅಕ್ರಮ ಸಂಬಂಧ ಹೊರಬರುತ್ತಿದ್ದಂತೆ ಗೋಳಾಡಿದ ಅಮಾಯಕನ ಸ್ಥಿತಿಗೆ ಮರುಗಿದ ಸ್ಥಳೀಯರು

ಶಿಕ್ಷಕಿ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಪತಿ ಹೇಳಿದ್ದೇನು?

Husband Accuses Teacher: ಬಿಪಿಎಸ್‌ಸಿ ಮೂಲಕ ಶಿಕ್ಷಕಿಯಾಗಿ ಆಯ್ಕೆಯಾದ ನಂತರ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಪತಿಯೊಬ್ಬರು ಆರೋಪಿಸಿದ್ದಾರೆ. ಆಕೆಗೆ ಶಿಕ್ಷಣ ಕೊಡಿಸಲು ಆಸ್ತಿ ಮಾರಿದ್ದಾಗಿ ಗೋಳಾಡಿದ್ದಾರೆ. ಪತಿ ಮತ್ತು ಪೊಲೀಸರೊಂದಿಗೆ ಮಹಿಳೆ ಸಾರ್ವಜನಿಕ ಸ್ಥಳದಲ್ಲಿ ವಾಗ್ವಾದ ನಡೆಸಿದ್ದಾಳೆ. ಇದರ ವಿಡಿಯೊ ವೈರಲ್ ಆಗಿದೆ.

ಶತಕ ವಂಚಿತ ಸೂರ್ಯವಂಶಿಗೆ ರಿಯಾನ್‌ ಪರಾಗ್‌ ತರಾಟೆ; ವಿಡಿಯೊ ವೈರಲ್‌

ಶತಕ ವಂಚಿತ ಸೂರ್ಯವಂಶಿಗೆ ರಿಯಾನ್‌ ಪರಾಗ್‌ ತರಾಟೆ

IPL 2026 Qualifier 2: ಕ್ವಾಲಿಫೈಯರ್‌-2 ಪಂದ್ಯಕ್ಕೆ ನೂರಾರು ಅಭಿಮಾನಿಗಳು ‘ವೈಭವ್‌ ಸೂರ್ಯವಂಶಿ’ ಹೆಸರಿನ ಜೆರ್ಸಿಗಳನ್ನು ತೊಟ್ಟು ಕ್ರೀಡಾಂಗಣಕ್ಕೆ ಆಗಮಿಸಿದ್ದೇ ಸಾಕ್ಷಿ. ಇನ್ನು, ವೈಭವ್‌ರ 96 ರನ್‌ ಇನ್ನಿಂಗ್ಸ್‌ಗೂ ಹಲವು ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2026ರ ಫೈನಲ್‌ಗೆರಲು ವಿಫಲವಾದ ಬೇಸರದಲ್ಲಿ ಕಣ್ಣೀರು ಹಾಕಿದ ವೈಭವ್ ಸೂರ್ಯವಂಶಿ

ತಂಡದ ಸೋಲು ಕಂಡು ಕಣ್ಣೀರು ಹಾಕಿದ ವೈಭವ್ ಸೂರ್ಯವಂಶಿ

Sooryavanshi breaks down: ನಿರಾಸೆಗೊಂಡ ಸೂರ್ಯವಂಶಿಯನ್ನು ರಾಜಸ್ಥಾನ್ ರಾಯಲ್ಸ್ ತಂಡದ ಹಲವಾರು ತಂಡದ ಸದಸ್ಯರು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ಟೆಲಿವಿಷನ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸೂರ್ಯವಂಶಿ ಬಳಿಗೆ ನಡೆದವರಲ್ಲಿ ರವೀಂದ್ರ ಜಡೇಜಾ ಕೂಡ ಇದ್ದರು, ತಂಡದ ವ್ಯವಸ್ಥಾಪಕಿ ರೋಮಿ ಭಿಂದರ್ ಸೇರಿದಂತೆ ಸಹಾಯಕ ಸಿಬ್ಬಂದಿ ಸದಸ್ಯರು ಸಹ ಅವರನ್ನು ಸಮಾಧಾನಪಡಿಸುತ್ತಿರುವುದು ಕಂಡುಬಂದಿತು.

ರೈಲಿನ ಶೌಚಾಲಯದಲ್ಲಿ ಊಟದ ತಟ್ಟೆಗಳನ್ನು ತೊಳೆದ ಸಿಬ್ಬಂದಿ: ಪ್ರಯಾಣಿಕರ ಸುರಕ್ಷತೆ ಬಗ್ಗೆ ನೆಟ್ಟಿಗರ ಆಕ್ರೋಶ!

ರೈಲಿನ ಶೌಚಾಲಯದೊಳಗೆ ಪ್ಲೇಟ್‌ಗಳನ್ನು ತೊಳೆದ ಸಿಬ್ಬಂದಿ: ವಿಡಿಯೊ ವೈರಲ್

Viral Video: ರೈಲಿನ ಶೌಚಾಲಯದೊಳಗೆ ಸಿಬ್ಬಂದಿಯೊಬ್ಬ ಊಟದ ತಟ್ಟೆಯನ್ನಿಟ್ಟು ತೊಳೆದ ವಿಡಿಯೊವೊಂದು ವೈರಲ್ ಆಗಿದೆ. ಈ ದೃಶ್ಯ ನೋಡಿದ ಅನೇಕರು ಜನರ ಆರೋಗ್ಯದ ಜೊತೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಮುಂಬೈ-ಎರ್ನಾಕುಲಂ ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ಕಂಡು ಬಂದಿದೆ. ಸಿಬ್ಬಂದಿಯೂ ರೈಲಿನ ಶೌಚಾಲಯ ಪ್ರದೇಶ ದೊಳಗೆ ತಟ್ಟೆಗಳನ್ನು ಇಟ್ಟು ತೊಳೆಯುತ್ತಿದ್ದಾನೆ.

ಬಕ್ರೀದ್‌ಗೆ  ಬಲಿ ನಿಲ್ಲಿಸಿ ಮಾನವೀಯತೆ ಮೆರೆದ ಕುಟುಂಬ; ಮೇಕೆ ಚಿತ್ರದ ಕೇಕ್ ಕತ್ತರಿಸಿ ಆಚರಣೆ!

ಬಕ್ರೀದ್‌ಗೆ ಮೇಕೆ ಚಿತ್ರದ ಕೇಕ್ ಕತ್ತರಿಸಿ ಆಚರಣೆ ಮಾಡಿದ ಮುಸ್ಲಿಂ ಕುಟುಂಬ

Viral News: ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಬಕ್ರೀದ್ ಆಚರಣೆಯೂ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದೆ. ಮುಸ್ಲಿಂ ಕುಟುಂಬವೊಂದು ಪ್ರಾಣಿಯನ್ನು ಬಲಿಕೊಡುವುದನ್ನು ನಿರಾಕರಿಸಿ ವಿಭಿನ್ನವಾಗಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದೆ. ಮೇಕೆ ಚಿತ್ರಿರುವ ಕೇಕ್ ಅನ್ನು ಕತ್ತರಿಸುವ ಮೂಲಕ ಹಬ್ಬವನ್ನು ಈ ಕುಟುಂಬ ಆಚರಿಸಿಕೊಂಡಿದೆ. ಇದರ ವಿಡಿಯೊ ಸೋಷಿಯಲ್ ಮೀಡಿ ಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದು ದೇವರು ನಿಮಗೆ ಆಶೀರ್ವಾದಿಸಲಿ ಎಂದು ಶುಭ ಹಾರೈಕೆಗಳನ್ನು ನೀಡಿದ್ದಾರೆ..

ಯುವತಿಯ ಮೇಲೆ ಕ್ರೂರವಾಗಿ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾದರೂ ಮುಕ್ತವಾಗಿ ತಿರುಗುತ್ತಿದ್ದಾನೆ ಪಾತಕಿ! ಕಾರಣವೇನು?

ಮಹಾರಾಷ್ಟ್ರದಲ್ಲಿ ಯುವತಿ ಮೇಲೆ ಭೀಕರ ಹಲ್ಲೆ: ವಿಡಿಯೊ ನೋಡಿ ನೆಟ್ಟಿಗರು ಕಿಡಿ

Viral Video: ಮಹಾರಾಷ್ಟ್ರದ ಪಿಂಪ್ರಿ- ಚಿಂಚವಡ್ ನ ಮೋಶಿ ಪ್ರದೇಶದ ಅಂಗಡಿಯೊಂದರಲ್ಲಿ ಯುವಕನೊಬ್ಬ ತನ್ನ ಗೆಳತಿಗೆ ಹಲ್ಲೆ ಮಾಡಿರುವ ದೃಶ್ಯಗಳು ವೈರಲ್ ಆಗಿವೆ. ಕ್ರೂರವಾಗಿ ಹಲ್ಲೆ ಎಸಗುತ್ತಿರುವ ಸಿಸಿಟಿವಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ...

ಸ್ನೇಹಕ್ಕೆ ಧರ್ಮವಿಲ್ಲ: ಭಾರತ- ಪಾಕಿಸ್ತಾನ ವಿಭಜನೆಯ 78 ವರ್ಷದ ನಂತರ ಭೇಟಿಯಾದ ವೃದ್ಧ ಸ್ನೇಹಿತರು

ಭಾರತ-ಪಾಕಿಸ್ತಾನ ವಿಭಜನೆಯ 78 ವರ್ಷದ ನಂತರ ಭೇಟಿಯಾದ ಸ್ನೇಹಿತರು

Viral News: 78 ವರ್ಷಗಳ ನಂತರ ಇಬ್ಬರು ವೃದ್ಧರ ಭಾವನಾತ್ಮಕ ಭೇಟಿಯ ವಿಡಿಯೊವೊಂದು ವೈರಲ್ ಆಗಿದೆ. ಭಾರತ- ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಇಬ್ಬರು ವಯೋವೃದ್ದ ಸ್ನೇಹಿತರು ಮತ್ತೆ ಒಂದಾಗಿದ್ದಾರೆ...ಯಾವುದೇ ಗಡಿ ವಿಭಜನೆಗಳಿದ್ದರೂ ಜನರ ಮನಸ್ಸಿನಲ್ಲಿದ್ದ ಪ್ರೀತಿ- ಭಾಂದವ್ಯವನ್ನು ಮರೆಯಲು ಸಾಧ್ಯವೇ ಇಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ..

ನಡುರಸ್ತೆಯಲ್ಲೇ ಪತಿಗೆ ಕಪಾಳಮೋಕ್ಷ ಮಾಡಿದ ಪತ್ನಿ; ಹೈಡ್ರಾಮಾದ ವಿಡಿಯೊ ವೈರಲ್!

ಮಧ್ಯ ರಸ್ತೆಯಲ್ಲೇ ಗಂಡನ ಮೇಲೆ ಹಲ್ಲೆ ನಡೆಸಿದ ಪತ್ನಿ: ವಿಡಿಯೊ ವೈರಲ್

Viral Video: ಇದೀಗ ದಂಪತಿಗಳ ನಡುವಿನ ಖಾಸಗಿ ವಿಚಾರದ ಜಗಳವೊಂದು ಬೀದಿಗೆ ಬಂದ ಘಟನೆ ಯೊಂದು ನಡೆದಿದೆ. ಪತ್ನಿಯೂ ಸಾರ್ವಜನಿಕರ ಮುಂದೆಯೇ ಪತಿಗೆ ಮನ ಬಂದಂತೆ ಥಳಿಸಿ ಕಪಾಳ ಮೋಕ್ಷ ಮಾಡಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶವನ್ನು ಹೊರಹಾಕಿದ್ದಾರೆ.

ಹಾಸ್ಟೆಲ್‌ನಲ್ಲಿ ಕಳಪೆ ಆಹಾರ: ಚಿಕನ್ ಕರಿಯಲ್ಲಿ ಸತ್ತ ಹಲ್ಲಿ ಕಂಡು ಬೆಚ್ಚಿಬಿದ್ದ ವಿದ್ಯಾರ್ಥಿಗಳು

ಹಾಸ್ಟೆಲ್ ಮೆಸ್‌ನ ಚಿಕನ್‌ ಕರಿಯಲ್ಲಿ ಹಲ್ಲಿ ಪತ್ತೆ

Viral Video: ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ನೈರ್ಮಲ್ಯ ಕಾಪಾಡದೇ ಇರುವುದು, ಸುರಕ್ಷತೆ ನಿಯಮಗಳನ್ನು ಉಲ್ಲಂಘನೆ ಮಾಡುವುದು ಹೀಗೆ ದಿನಕ್ಕೊಂದು ಪ್ರಕರಣಗಳು ಕೇಳಿ ಬರುತ್ತಲೇ ಇವೆ. ಇದೀಗ ಹಾಸ್ಟೆಲ್ ಒಂದರಲ್ಲಿ ತಯಾರಿಸಿದ ಕರಿಯಲ್ಲಿ ಸತ್ತ ಹಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ದಾಲ್ಮಿಯಾ ಹಾಸ್ಟೆಲ್‌ನಲ್ಲಿ ಈ ದೃಶ್ಯ ಕಂಡು ಬಂದಿದೆ.

ನಮ್ಮದೇ ಅತ್ಯಂತ ಕೊಳಕು ದೇಶ: ಶ್ರೀಲಂಕಾದ ಶುಚಿತ್ವದೊಂದಿಗೆ ಭಾರತದ ಸ್ಥಿತಿ ಹೋಲಿಸಿದ ಪ್ರವಾಸಿ ವ್ಲಾಗರ್

ಭಾರತವೇ ಕೊಳಕು ದೇಶ: ಶ್ರೀಲಂಕಾದ ಶಿಸ್ತಿನ ಬಗ್ಗೆ ವ್ಲಾಗರ್ ಹೇಳಿದ್ದೇನು?

Viral Video: ಇತ್ತೀಚೆಗೆ ಭಾರತೀಯರು ನಾಗರಿಕ ಪ್ರಜ್ಞೆಯನ್ನು ಮರೆತಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸ, ತಾಜ್ಯವನ್ನು ಎಸೆದು ಸುಂದರ ಸ್ಥಳವನ್ನು ಹಾಳು ಮಾಡುತ್ತಿದ್ದಾರೆ. ಇದೀಗ ಪ್ರಸಿದ್ಧ ಪ್ರವಾಸಿ ವ್ಲಾಗರ್ ಹಾಗೂ ನಟಿ ಶೆನಾಜ್ ಟ್ರೆಜರಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊಯೊಂದು ಶೇರ್ ಮಾಡಿದ್ದು, ಭಾರತವೇ ಅತ್ಯಂತ ಕೊಳಕು ದೇಶ ಎಂದು ಹೇಳಿಕೊಂಡಿದ್ದಾರೆ.

ಈ ಟಾಕ್ಸಿ ಹತ್ತಿದ್ರೆ ಸಾಕು ಥಂಡಾ ಥಂಡಾ ಕೂಲ್‌, ಕೂಲ್‌; ಚಾಲಕನ ಐಡಿಯಾಕ್ಕೆ ನೆಟ್ಟಿಗರು ಫಿದಾ

ಚಾಲಕನ ಕೂಲಿಂಗ್ ಎಸಿ ಟ್ರಿಕ್ಸ್ ಗೆ ನೆಟ್ಟಿಗರು ಫಿದಾ: ವಿಡಿಯೊ ನೋಡಿ

Viral Video: ಈ ಬಿಸಿಲಿಗೆ ಹೈರಾಣಾದ ಟ್ಯಾಕ್ಸಿ ಚಾಲಕನೊಬ್ಬ ತನ್ನ ವಾಹನವನ್ನು ಕೂಲ್ ಆಗಿ ಇರಿಸಲು ಹೊಸ ಪ್ಲಾನ್ ಮಾಡಿಕೊಂಡಿದ್ದಾನೆ‌. ಟ್ಯಾಕ್ಸಿ ಒಳಗಡೆ ಶಿಮ್ಲಾ ಮಾದರಿಯ ಕೂಲ್ ವಾತಾ ವರಣ ಸೃಷ್ಟಿ ಮಾಡಿದ್ದು ಚಾಲಕನ ವಿಭಿನ್ನ ಪ್ರಯತ್ನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಚಾಲಕನು ತನ್ನ ಕಾರಿನ ಎಸಿ ಕಂಡೆನ್ಸರ್ ಮೇಲೆ ನೀರು ಚಿಮುಕಿಸುವ ಮೂಲಕ ಎಸಿ ಕೂಲ್ ಆಗುವುದನ್ನು ದುಪ್ಪಟ್ಟು ಮಾಡಿದ್ದಾನೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಬಿಲ್ ಕಟ್ಟೋರು ಯಾರು?: ರೆಸ್ಟೋರೆಂಟ್‌ ನಲ್ಲಿ ಯುವಕರ ಕಿತ್ತಾಟದಿಂದ ಗ್ಲಾಸ್ - ಪ್ಲೇಟ್‌ಗಳೆಲ್ಲ ಪುಡಿ ಪುಡಿ! ವಿಡಿಯೋ ನೋಡಿ

ಬಿಲ್ ಪಾವತಿ ಮಾಡುವ ವಿಚಾರದಲ್ಲಿ ಯುವಕರ ಕಿತ್ತಾಟ: ವಿಡಿಯೊ ವೈರಲ್

Viral Video: ಪಾರ್ಟಿ ಎಲ್ಲ ಮುಗಿಸಿ ಬಿಲ್ ಬಂದಾಗ ತಾನೇ ಬಿಲ್ ಕೊಡ್ತೀನಿ ಅಂತ ಪ್ರೀತಿಯಿಂದ ಜಗಳ ಮಾಡಿ ಹೊರಟು ಹೋಗಿರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಬಿಲ್ ಪಾವತಿ ಮಾಡುವ ವಿಚಾರವೇ ತಾರಕಕ್ಕೆ ಹೋಗಿರುವ ಘಟನೆ ನಡೆದಿದೆ. ಪುರುಷರ ಗುಂಪೊಂದು ಆಕ್ರಮಣಕಾರಿ ಯಾಗಿ ಗುದ್ದುವುದು, ತಳ್ಳುವುದು ಮತ್ತು ಪರಸ್ಪರ ಹೊಡೆದಾಡಿ ಕೊಳ್ಳುತ್ತಿರುವ ವಿಡಿಯೊಯೊಂದು ವೈರಲ್ ಆಗಿದೆ...

Loading...