ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈರಲ್‌

ಆಟೋ ಓಡಿಸುತ್ತಲೇ ರೀಲ್ಸ್‌ ನೋಡುವುದರಲ್ಲಿ ಚಾಲಕ ಬ್ಯುಸಿ; ಮನವಿಗೂ ಕ್ಯಾರೇ ಇಲ್ಲ: ಬೆಂಗಳೂರಿನಲ್ಲಾದ ಭಯಾನಕ ಅನುಭವ ಬಿಚ್ಚಿಟ್ಟ ಯುವತಿ

ಆಟೋ ಓಡಿಸುತ್ತಲೇ ರೀಲ್ಸ್‌ ನೋಡುವುದರಲ್ಲಿ ಚಾಲಕ ಬ್ಯುಸಿ; ವಿಡಿಯೊ ಇಲ್ಲಿದೆ

Viral Video: ಬೆಂಗಳೂರಿನ ಬ್ಯುಸಿ ಟ್ರಾಫಿಕ್ ನಡುವೆ ಆಟೋ ಚಾಲಕನೊಬ್ಬ ಮೊಬೈಲ್‌ನಲ್ಲಿ ವಿಡಿಯೊ ನೋಡುತ್ತ ಸಾಗುತ್ತಿದ್ದ ಘಟನೆವೊಂದು ಕಂಡು ಬಂದಿದೆ. ಚಾಲಕ ರಸ್ತೆ ಮೇಲೆ ಗಮನ ಕೇಂದ್ರೀಕರಿಸುವ ಬದಲು ಮೊಬೈಲ್‌ನಲ್ಲಿ ಸ್ಕ್ರಾಲ್‌ ಮಾಡುವುದರಲ್ಲಿ ಮಗ್ನನಾಗಿದ್ದ ಬಗ್ಗೆ ಯುವತಿಯೊಬ್ಬಳು ವಿಡಿಯೊ ಮಾಡಿದ್ದಾಳೆ.

ಗೋವಾದಲ್ಲಿ ಬೆಂಗಳೂರು ಪ್ರವಾಸಿಗರ ಜೊತೆ ಅಮಾನುಷ ವರ್ತನೆ: ಕಬ್ಬಿಣದ ರಾಡ್‌ನಿಂದ  ಹಲ್ಲೆ ಮಾಡಿದ ಹೊಟೆಲ್‌ ಸಿಬ್ಬಂದಿ

ಗೋವಾದಲ್ಲಿ ಬೆಂಗಳೂರು ಪ್ರವಾಸಿಗರ ಮೇಲೆ ಹಲ್ಲೆ: ವಿಡಿಯೋ ವೈರಲ್!

Viral Video: ಗೋವಾದ ಪ್ರಸಿದ್ಧ ಬೀಚ್ ಕ್ಯಾಲಂಗುಟ್ ನ ಕಡಲ ತೀರದ ಹೋಟೆಲ್ ಸಿಬ್ಬಂದಿ ಯೊರ್ವರು ಹಲ್ಲೆ ಎಸಗಿದ್ದಾರೆ. ಸನ್ ಬೆಡ್ ಗಳ ಮೇಲೆ ಕುಳಿತ ವಿಚಾರವಾಗಿ ಉಂಟಾದ ಸಣ್ಣ ಜಗಳವು ವಿಕೋಪಕ್ಕೆ ಕಾರಣವಾಗಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ..

ಕೆಲಸಕ್ಕೆ ಸೇರಿದ ಮೊದಲ ದಿನವೇ ವಜಾ: ಉದ್ಯೋಗಕ್ಕಾಗಿ ಊರು ತೊರೆದು ಬಂದಿದ್ದ ಯುವತಿ ಹೇಳಿದ್ದೇನು?

ಯುವತಿಯನ್ನು ಮೊದಲ ದಿನವೇ ಕೆಲಸದಿಂದ ವಜಾಗೊಳಿಸಿದ ಕಂಪನಿ!

Viral News: ಇಲ್ಲೊಂದು ಯುವತಿಯೂ ವಿದೇಶದಲ್ಲಿ ಕೆಲಸ ಸಿಕ್ಕಿದೆ ಎಂದು ನಂಬಿ ಮೊದಲ ದಿನವೇ ಕೆಲಸದಿಂದ ವಜಾ ಗೊಂಡಿರುವ ಘಟನೆ ನಡೆದಿದೆ. ಕಂಪನಿಯ ನಡವಳಿಕೆ ಬಗ್ಗೆ ಯುವತಿ ಆಕ್ರೋಶ ವ್ಯಕ್ತ ಪಡಿಸಿದ್ದಾಳೆ.ಇದರಿಂದ ನೊಂದ ಯುವತಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾಳೆ.

ಸಮುದ್ರ ಮಧ್ಯದಲ್ಲಿ ಸಿಲುಕಿದ್ದ ಫಾರ್ಚೂನರ್ ಕಾರಿನ ಪ್ರಕರಣಕ್ಕೆ ಟ್ವಿಸ್ಟ್‌; ಮಾಲೀಕನಿಗೆ ತಿಳಿಸದೆ ಹೊಟೆಲ್‌ ಸಿಬ್ಬಂದಿ ಮಾಡಿದ್ದೇನು?

ಗೋವಾ ಬೀಚ್ ನಲ್ಲಿ ಕೊಚ್ಚಿ ಹೋದ ಫಾರ್ಚೂನರ್ ಕಾರು: ವಿಡಿಯೊ ವೈರಲ್

Viral Video: ಟೊಯೋಟಾ ಫಾರ್ಚೂನರ್ ವ್ಯಾಗೇಟರ್ ಕಾರೊಂದು ಬೀಚ್‌ನಲ್ಲಿ ಅಲೆಗಳ ನಡುವೆ ಸಿಲುಕಿಕೊಂಡಿದ್ದ ವಿಡಿಯೊವೊಂದು ಭಾರೀ ವೈರಲ್ ಆಗಿತ್ತು. ಗುಜರಾತ್ ನೋಂದಣಿಯ ಕಾರು ಇದಾಗಿದ್ದು ಅಲೆಗಳ ಹೊಡೆತಕ್ಕೆ ಸಿಲುಕಿಕೊಂಡಿತ್ತು., ನಂತರ ಜೆಸಿಬಿ (JCB) ಸಹಾಯದಿಂದ ಹೊರ ತೆಗೆಯಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಒಂದು ಪ್ರಮುಖ 'ಟ್ವಿಸ್ಟ್' ವೊಂದು ಸಿಕ್ಕಿದೆ.

ಬಾಯಾರಿದ ಮರಿಗೆ ಹಾಲುಣಿಸಲು ರಸ್ತೆ ಮಧ್ಯೆಯೇ ನಿಂತ ತಾಯಿ ಜಿಂಕೆ; ವಾಹನ ಸವಾರರು ಮಾಡಿದ್ದೇನು?

ಮರಿಗೆ ಹಾಲುಣಿಸಲು ರಸ್ತೆ ಮಧ್ಯೆಯೇ ನಿಂತ ತಾಯಿ ಜಿಂಕೆ: ಕ್ಯೂಟ್ ವಿಡಿಯೊ ನೋಡಿ

Viral Video: ತಾಯಿ ಜಿಂಕೆಯೂ ತನ್ನ ಮಗುವಿಗೆ ಹಾಲುಣಿಸಲು ರಸ್ತೆ ಮಧ್ಯಯೇ ನಿಂತುಕೊಂಡಿದೆ. ಇದರಿಂದಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ಈ ಸಂದರ್ಭದಲ್ಲಿ ವಾಹನ ಸವಾರರು ತೋರಿದ ಮಾನವೀಯತೆ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.

ಚಾಟ್ ಅಂಗಡಿಯಲ್ಲಿ ಕಾಲಿನಿಂದ ಆಲೂಗಡ್ಡೆ ಸ್ವಚ್ಛ ಗೊಳಿಸಿದ ಸಿಬ್ಬಂದಿ: ಆಕ್ರೋಶ ಹೊರಹಾಕಿದ ನೆಟ್ಟಿಗರು

ಕಾಲುಗಳಿಂದ ಆಲೂಗಡ್ಡೆ ತೊಳೆದ ಸಿಬ್ಬಂದಿ: ವಿಡಿಯೊ ವೈರಲ್

Viral Video: ಉತ್ತರ ಪ್ರದೇಶದ ಗಾಜಿಯಾಬಾದ್ ನ ಲೋನಿಯದ ಚಾಟ್ ಅಂಗಡಿಯಲ್ಲಿ ಅಸಹ್ಯಕರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪಾದಗಳಿಂದ ಆಲೂಗಡ್ಡೆ ತೊಳೆಯುತ್ತಿರುವುದು ಕಂಡು ಬಂದಿದೆ. ಸದ್ಯ ಈ ದೃಶ್ಯ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಲೂ ಟ್ರೆಂಡಿಂಗ್‌ನಲ್ಲಿ ಅಂದಿನ ಲಾಕ್‌ಡೌನ್‌ ವಿಡಿಯೋ; ಈ ಕುರಿತು ಪ್ರಧಾನಿ ಹೇಳಿದ್ದೇನು?

ಕೋವಿಡ್ ಲಾಕ್‌ಡೌನ್ ನೆನಪಿಸಿದ ಪ್ರಧಾನಿ ಮೋದಿ

Top Searches in India: ನಾಲ್ಕು ವರ್ಷಗಳ ಹಿಂದೆ ಇದೇ ದಿನ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದಾಗ ಇಡೀ ಭಾರತ ನಡುಗಿತ್ತು. ತಿಂಗಳುಗಟ್ಟಲೆ ಪ್ರತಿದಿನ ಸಾವಿರಾರು ಪ್ರಕರಣಗಳು, ಅನೇಕ ಸಾವುಗಳು ಮತ್ತು ಮೆಗಾ ಲಸಿಕೆ ಅಭಿಯಾನದ ನಂತರ, ಭಾರತವು ಕೋವಿಡ್ -19 ವಿರುದ್ಧ ಹೋರಾಡುವಲ್ಲಿ ಯಶಸ್ವಿಯಾಗಿದೆ.

ಜೆನ್ -ಜಿ ಯುವತಿಯ ತಿಂಗಳ ಖರ್ಚು ಕೇಳಿದ್ರೆ ದಂಗಾಗೋದು ಗ್ಯಾರಂಟಿ; ದುಬಾರಿ ಜೀವನ ಶೈಲಿ ನೋಡಿ ನೆಟ್ಟಿಗರು ಹೇಳಿದ್ದೇನು?

ಬೆಂಗಳೂರು ಯುವತಿಯ ದುಬಾರಿ ಜೀವನ ಶೈಲಿ ನೋಡಿ ಶಾಕ್ ಆದ ನೆಟ್ಟಿಗರು!

Viral Video: ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ 22 ವರ್ಷದ ಯುವತಿ ಯೊಬ್ಬಳು ತನ್ನ ತಿಂಗಳ ಖರ್ಚನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಬ್ಬಂಟಿಯಾಗಿ ವಾಸ ಮಾಡುತ್ತಿರುವ ಯುವತಿಯೂ ಮಾನಸಿಕ ನೆಮ್ಮದಿ ಹಾಗೂ ಸ್ವಯಂ ಆರೈಕೆಗಾಗಿ ದೊಡ್ಡ ಮೊತ್ತವನ್ನೇ ಖರ್ಚು ಮಾಡುತ್ತಾರೆ.

ಕ್ಯಾಂಟೀನ್ ಸಾಂಬಾರಿನಲ್ಲಿ ಸತ್ತ ಹಲ್ಲಿ ಪತ್ತೆ: ಸುಳ್ಳೆಂದು ಸಾಬೀತು ಪಡಿಸಲು ತಿಂದೇ ಬಿಟ್ಟ ಕ್ಯಾಂಟೀನ್ ಸಿಬ್ಬಂದಿ

ಕ್ಯಾಂಟೀನ್‌ ಕರಿಯಲ್ಲಿ ಹಲ್ಲಿ ಪತ್ತೆ; ಕ್ಯಾಪ್ಸಿಕಂ ತುಂಡು ಎಂದ ಸಿಬ್ಬಂದಿ

Viral Video: ಮಧ್ಯ ಪ್ರದೇಶದ ಭೋಪಾಲ್‌ನ ರಾಜೀವ್ ಗಾಂಧಿ ಕ್ಯಾಂಟೀನ್‌ನ ಆಹಾರದಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿರುವ ಘಟನೆ ನಡೆದಿದೆ. ಬಡಿಸಿದ ಆಹಾರದಲ್ಲಿ ವಿದ್ಯಾರ್ಥಿಗಳು ಸತ್ತ ಹಲ್ಲಿಯನ್ನು ಕಂಡು ವಿಡಯೊ ಮಾಡಿದ್ದಾರೆ. ಅವರು ಅಡುಗೆ ಸಿಬ್ಬಂದಿ ಬಳಿ ದೂರು ನೀಡಲು ಹೋದಾಗ ಅವರು ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಎಲ್‌ಪಿಜಿ ಅಭಾವ: 35 ವರ್ಷ ಹಳೆಯ ಬಯೋಗ್ಯಾಸ್ ಈ ನಗರಕ್ಕೆ ಆಸರೆ

ಎಲ್‌ಪಿಜಿ ಕೊರತೆಯ ನಡುವೆ ಗೋವಾಕ್ಕೆ ಫಾರ್ಮ್‌ಸ್ಟೇ ಬಯೋಗ್ಯಾಸ್ ವರದಾನ

Viral Video: ಗೋವಾದ ಫಾರ್ಮ್ ಸ್ಟೇ ಸರಳ ತಂತ್ರಜ್ಞಾನದ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಗೋವಾದ ಮೊಲ್ಲೆಮ್ ರಾಷ್ಟ್ರೀಯ ಉದ್ಯಾನವನದ ಹತ್ತಿರ ಇರುವ ಕಾರ್ಮನೆ ಗ್ರಾಮದ ಜನರು ಎಲ್‌ಪಿಜಿಯ ಹಂಗಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಈ ವಿಚಾರ ದೇಶದ ಗಮನ ಸೆಳೆದಿದೆ.

ʼಧುರಂಧರ್ 2ʼ ಚಿತ್ರ ರಿಲೀಸ್‌ ಬೆನ್ನಲ್ಲೇ ಪಾಕಿಸ್ತಾನ ಪೊಲೀಸರಿಂದ ಭಾರತೀಯ ಗೂಢಚಾರರ ಹುಡುಕಾಟ; ವೈರಲ್ ವಿಡಿಯೊದ ಅಸಲಿಯತ್ತೇನು?

ಪಾಕಿಸ್ತಾನ ಪೊಲೀಸರಿಂದ ಭಾರತೀಯ ಗೂಢಚಾರರ ಹುಡುಕಾಟ!

Indian Spies in Pak: ಬಾಲಿವುಡ್‌ನ ʼದುರಂಧರ್ 2ʼ ಸಿನಿಮಾ ಪಾಕಿಸ್ತಾನದಲ್ಲೂ ಸಂಚಲನ ಮೂಡಿಸಿದೆ. ಇದರಲ್ಲಿ ಭಾರತೀಯ ಗೂಢಾಚರರು ಪಾಕಿಸ್ತಾನದಲ್ಲಿ ಇರುವ ಬಗ್ಗೆ ತೋರಿಸಿರುವುದರಿಂದ ಪಾಕ್‌ನಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ ಎಂದು ಹೇಳಲಾಗಿದೆ. ಸರ್ಕಾರ ಅಲ್ಲಿ ಅಡಗಿಕೊಂಡಿರುವ ಭಾರತೀಯ ಗೂಢಚಾರರನ್ನು ಹುಡುಕಾಡುತ್ತಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಸುದ್ದಿಯ ಅಸಲಿಯತ್ತೇನು ಎನ್ನುವ ವಿವರ ಇಲ್ಲಿದೆ.

ಕಿಡ್ನಾಪರ್‌ ಬಳಿಯಿಂದ ತಪ್ಪಿಸಿಕೊಂಡು 17 ಕಿಲೋ ಮೀಟರ್‌ ನಡೆದು ಮನೆ ಸೇರಿದ 7 ಶ್ವಾನಗಳು

ಅಪಹರಣಕಾರರಿಂದ ತಪ್ಪಿಸಿಕೊಂಡು ಮನೆ ಸೇರಿದ ಸಾಕು ನಾಯಿಗಳು

Viral Video: ಶ್ವಾನಗಳು ಬುದ್ಧಿವಂತ ಪ್ರಾಣಿಗಳು ಎನ್ನುವುದು ಮತ್ತೊಮ್ಮ ಸಾಬೀತಾಗಿದೆ. ಅಪಹರಣಕಾರರ ಬಳಿಯಿಂದ ತಪ್ಪಿಸಿಕೊಂಡ ಶ್ವಾನಗಳು ಮನೆಗೆ ತಲುಪಿವೆ. 7 ನಾಯಿಗಳು ತಪ್ಪಿಸಿಕೊಂಡು 2 ದಿನಗಳ ಕಾಲ ಸುಮಾರು 17 ಕಿಲೋ ಮೀಟರ್ ಪ್ರಯಾಣಿಸಿ ಮಾಲಕರ ಮಡಿಲಿಗೆ ಸೇರಿವೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

"ನನಗೆ ಪೋಷಕರು ಇಲ್ಲ...ನೀವೇ ನನ್ನ ದೇವರು"; ಉತ್ತರ ಪತ್ರಿಕೆಯಲ್ಲಿನ ವಿದ್ಯಾರ್ಥಿಯ ಬರಹ ಕಂಡ ದಂಗಾದ ಶಿಕ್ಷಕರು

ಉತ್ತರ ಪತ್ರಿಕೆಯಲ್ಲಿ 12ನೇ ತರಗತಿ ವಿದ್ಯಾರ್ಥಿಯ ಕಣ್ಣೀರ ಮನವಿ

Viral News: ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪರೀಕ್ಷೆಯ ಮೌಲ್ಯಮಾಪನ ಅಪರೂಪದ ಘಟನೆಗೆ ಕಾರಣವಾಯಿತು. ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಭಾವನಾತ್ಮಕ ಪತ್ರ ಬರೆದಿದ್ದಾನೆ. ವಿದ್ಯಾರ್ಥಿ ತನ್ನ ಪತ್ರದಲ್ಲಿ ವೈಯಕ್ತಿಕ ನೋವನ್ನು ಹಂಚಿಕೊಂಡಿದ್ದಾನೆ. ಈ ವೈರಲ್ ಪತ್ರವು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದು, ಅನೇಕರು ವಿದ್ಯಾರ್ಥಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಚೈತ್ರ ನವರಾತ್ರಿಯಂದು ದೇವಿಗೆ ಟೂತ್‌ ಬ್ರಷ್ ನೀಡಿದ ಬಾಲಕಿ: ಕ್ಯೂಟ್ ವಿಡಿಯೊ ಇಲ್ಲಿದೆ

ಚೈತ್ರ ನವರಾತ್ರಿಯಂದು ದೇವಿಗೆ ಟೂತ್‌ಬ್ರಷ್ ನೀಡಿ ಮನಗೆದ್ದ ಪುಟ್ಟ ಬಾಲಕಿ

Viral Video: ದುರ್ಗಾ ದೇವಿಯ ಬಗ್ಗೆ ಪುಟ್ಟ ಹುಡುಗಿಯ ಮುಗ್ಧ ಭಕ್ತಿಯನ್ನು ತೋರಿಸುವ ವಿಡಿಯೊ ಗಮನ ಸೆಳೆದಿದೆ. ಈ ಲಕಿ ತಾನು ಪಡೆಯುವ ಎಲ್ಲವನ್ನೂ ಮೊದಲು ಮಾತಾ ರಾಣಿಗೆ (ದೇವಿ) ನೀಡುವ ಅಭ್ಯಾಸಹೊಂದಿದ್ದಾಳೆ. ಬಾಲಕಿಗೆ ಹೊಸದಾಗಿ ಟೂತ್‌ಬ್ರಷ್ ಮತ್ತು ಟೂತ್‌ಪೇಸ್ಟ್ ತಂದು ಕೊಟ್ಟಾಗ, ಅವಳು ತಕ್ಷಣ ಪೂಜಾ ಕೋಣೆಗೆ ಹೋಗಿ ದೇವಿಯ ವಿಗ್ರಹದ ಎದುರು ಇಟ್ಟಿದ್ದಾಳೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮತ್ತೊಂದು ಫೈಟರ್ ಜೆಟ್ ಎಫ್-15 ಪತನ: ವಿಡಿಯೊ ವೈರಲ್

ಅಮೆರಿಕದ ಮತ್ತೊಂದು ಫೈಟರ್ ಜೆಟ್ ಪತನ

ಅಮೆರಿಕದ ಮತ್ತೊಂದು ಫೈಟರ್ ಜೆಟ್ ಪತನವಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಮಾನದಲ್ಲಿ ಹೊಗೆ ಆವರಿಸಿಕೊಂಡು ಬೆಂಕಿ ಕಾಣಿಸಿಕೊಂಡು ಧರೆಗೆ ಉರುಳಿರುವ ದೃಶ್ಯಗಳು ವೈರಲ್ ಆಗಿವೆ. ಪೈಲೆಟ್ ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಜಿಗಿದಿದ್ದಾರೆ ಎನ್ನಲಾಗಿದೆ. ಅಮೆರಿಕದ ಫೈಟರ್ ಜೆಟ್ ಮೇಲೆ ತಾನು ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ.

ಬೆಂಗಳೂರು ಅಲ್ಲ! ದೇಶದಲ್ಲೇ ಮೊದಲು ವಿದ್ಯುತ್ ಸಂಪರ್ಕ ಸಿಕ್ಕಿದ್ದು ಕರ್ನಾಟಕದ ಈ ನಗರಕ್ಕೆ

ಬೆಂಗಳೂರಿಗಿಂತ ಮೊದಲೇ ವಿದ್ಯುತ್ ಸಂಪರ್ಕ ಅಳವಡಿಸಿದ ಜಿಲ್ಲೆ ಗೊತ್ತಾ?

Viral News: ಭಾರತದ ವಿದ್ಯುತ್ ಇತಿಹಾಸದ ಬಗ್ಗೆ ಚರ್ಚಿಸುವಾಗ ಹೆಚ್ಚಿನವರು ಬೆಂಗಳೂರಿನ ಬಗ್ಗೆಯೇ ಮಾತನಾಡುತ್ತಾರೆ. ಬೆಂಗಳೂರಿನ ಬೀದಿಗಳು ವಿದ್ಯುತ್‌ ದೀಪದಿಂದ ಬೆಳಗುವ ಮೂರು ವರ್ಷಗಳ ಮೊದಲೇ ಕರ್ನಾಟಕದ ಮತ್ತೊಂದು ಜಿಲ್ಲೆ ವಿದ್ಯುತ್‌ ಸಂಪರ್ಕ ಹೊಂದಿತ್ತು. ವಿಶೇಷ ಎಂದರೆ ದೇಶದಲ್ಲೇ ಮೊದಲು ವಿದ್ಯುತ್‌ ಸಂಪರ್ಕ ಪಡೆದ ಈ ಜಿಲ್ಲೆ ಯಾವುದು ಗೊತ್ತೆ?

ಬಾಲಕನ ತಟ್ಟೆಯಲ್ಲಿದ್ದ ರಸಗುಲ್ಲಾ ಕಸಿದ ವ್ಯಕ್ತಿ: ಛೀಮಾರಿ ಹಾಕಿದ ನೆಟ್ಟಿಗರು

ಮಗುವಿನ ತಟ್ಟೆಯಿಂದ ರಸಗುಲ್ಲಾ ಕಿತ್ತುಕೊಂಡ ವ್ಯಕ್ತಿ: ಕಣ್ಣೀರು ಹಾಕಿದ ಬಾಲಕ

Viral Video: ಮದುವೆ ಸಮಾರಂಭವೊಂದರಲ್ಲಿ ಬಾಲಕನೊಬ್ಬ ರಸಗುಲ್ಲಾ ಸವಿಯುತ್ತಿದ್ದಾಗ ವ್ಯಕ್ತಿಯೊಬ್ಬ ಕಿತ್ತುಕೊಂಡು ತಿಂದಿದ್ದಾನೆ. ಇದರಿಂದ ಬೇಸೆತ್ತ ಮಗು ಕಣ್ಣೀರಿಟ್ಟಿದೆ. ಆರಂಭದಲ್ಲಿ ನಗೆಪಾಟಲಿಗೆ ಈಡಾದ ಘಟನೆಯಂತೆ ಕಂಡರೂ ಮಗುವಿಗೆ ದುಃಖದ ಕ್ಷಣವಾಗಿ ಪರಿಣಮಿಸಿದೆ.‌ ಈ ವಿಡಿಯೊ ನೋಡಿದ ಹಲವು ನೆಟ್ಟಿಗರು ವ್ಯಕ್ತಿಯ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

50 ಗಂಟೆಯ ಶಿಫ್ಟ್ ಮುಗಿಸಿ ಬಂದ ವೈದ್ಯೆಗೆ ಅತ್ತೆಯಿಂದ ಆರತಿಯ ಸ್ವಾಗತ: ವಿಡಿಯೊ ವೈರಲ್

50 ಗಂಟೆ ಕೆಲಸ ಮುಗಿಸಿ ಮನೆಗೆ ಬಂದ ಸೊಸೆಗೆ ಅತ್ತೆಯ ಭರ್ಜರಿ ಸ್ವಾಗತ

Viral Video: ಪ್ಲಾಸ್ಟಿಕ್ ಸರ್ಜನ್ ಒಬ್ಬರು 50 ಗಂಟೆಯವರೆಗೆ ಕರ್ತವ್ಯ ಮಾಡಿರುವ ಸುದ್ದಿ ವೈರಲ್ ಆಗಿದೆ. ಡಾ. ಸೌಮ್ಯ ಗುಪ್ತಾ ಪ್ಲಾಸ್ಟಿಕ್ ಸರ್ಜನ್ ಆಗಿದ್ದು, ಸತತ 50 ಗಂಟೆಗಳವರೆಗೆ ಕರ್ತವ್ಯ ನಿರ್ವಹಿಸಿ ಮನೆಗೆ ಬಂದಾಗ ಅವರ ಅತ್ತೆ ಪ್ರೀತಿಯಿಂದ ಸ್ವಾಗತಿಸಿದ ವಿಡಿಯೊ ಜನರ ಮನಗೆದ್ದಿದೆ.

ಕೊಲ್ಹಾಪುರದ ದೇವಾಲಯದಲ್ಲಿ ದೇವಿಯ ಎದುರೇ ಪುರೋಹಿತರಿಂದ ಭಕ್ತರ ಮೇಲೆ ಹಲ್ಲೆ; ವಿಡಿಯೊ ವೈರಲ್‌

ದೇವಿಯ ಎದುರೇ ಭಕ್ತರ ಮೇಲೆ ಹಲ್ಲೆ ಮಾಡಿದ ಪುರೋಹಿತರು

ಮನಸ್ಸಿನ ಶಾಂತಿ ಕಂಡುಕೊಳ್ಳುವ ಸಲುವಾಗಿ ಜನರು ದೇವಾಲಯಕ್ಕೆ ಹೋಗುತ್ತಾರೆ. ಆದರೆ ಅಲ್ಲೇ ಅವರ ಮೇಲೆ ಹಲ್ಲೆ ನಡೆದರೆ ಅವರು ಇನ್ನೆಲ್ಲಿಗೆ ಹೋಗಬೇಕು? ಇಂತಹ ಒಂದು ಘಟನೆ ಮಹಾರಾಷ್ಟ್ರದ ಕೊಲ್ಹಾಪುರದದಲ್ಲಿ ನಡೆದಿದೆ. ಕೊಲ್ಹಾಪುರದ ಜ್ಯೋತಿಬಾ ದೇವಾಲಯದಲ್ಲಿ ಬೆಳಗ್ಗೆ ದೇವರ ದರ್ಶನಕ್ಕೆ ಬಂದಿದ್ದ ಭಕ್ತರ ಮೇಲೆ ಪುರೋಹಿತರು ಹಲ್ಲೆ ನಡೆಸಿದ್ದಾರೆ.

ಅಯೋಧ್ಯೆಯಲ್ಲಿ ಗಮನ ಸೆಳೆದ ಜರ್ಮನಿಯ ಪುಟಾಣಿ ಅಂಜನೇಯ: ವಿಡಿಯೊ ನೋಡಿ

ಅಯೋಧ್ಯೆಯಲ್ಲಿ ರಾಮನ ಜಪ ಮಾಡಿದ ಜರ್ಮನಿಯ ಪುಟಾಣಿ ಬಾಲಕ

Viral Video: ಜರ್ಮನಿಯ ಬಾಲಕನೊಬ್ಬ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿ ಸುದ್ದಿಯಾಗಿದ್ದಾನೆ. ಬಿಳಿ ಬಣ್ಣದ ಉಡುಪು ಧರಿಸಿ ಹಣೆ ತುಂಬಾ ಕುಂಕುಮ ಧರಿಸಿ ಬಾಲಕ ಭಕ್ತಿಯಲ್ಲಿ ಮುಳುಗಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ವಿದೇಶದಲ್ಲಿ ನಿಯಮ ಉಲ್ಲಂಘಿಸಿದ ಭಾರತೀಯ ಪ್ರವಾಸಿಗರು; ನಮ್ಮ ಮಾನ ತೆಗೆಯಬೇಡಿ ಎಂದು ಕೈಮುಗಿದ ನೆಟ್ಟಿಗರು

ವಿದೇಶದಲ್ಲಿ ಭಾರತೀಯ ಪ್ರವಾಸಿಗರ ಬೇಜವಾಬ್ದಾರಿಯ ವರ್ತನೆ

Viral Video: ಬ್ರೆಜಿಲ್ ಮತ್ತು ಅರ್ಜೆಂಟೀನಾ ಗಡಿಯಲ್ಲಿರುವ ಇಗುವಾಜು ಜಲಪಾತದಲ್ಲಿ ಭಾರತೀಯ ಪ್ರವಾಸಿಗರ ವರ್ತನೆ ಬಗ್ಗೆ ದೂರುಗಳು ಕೇಳಿಬಂದಿವೆ. ಭಾರತೀಯ ಪ್ರವಾಸಿಗರು ಇಲ್ಲಿನ ಸ್ಥಳದ ನಿಯಮಗಳನ್ನು ಉಲ್ಲಂಘಿಸಿ ಇತರ ಪ್ರವಾಸಿಗರಿಗೆ ತೊಂದರೆ ನೀಡಿದ್ದಾರೆ. ಅವರ ವರ್ತನೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.

ಅಪಘಾತದ ನಂತರವೂ ತಾಳ್ಮೆಯಿಂದ ವರ್ತಿಸಿದ ಬೆಂಗಳೂರಿನ ಕಾರು ಚಾಲಕ: ಮಾನವೀಯತೆ ಇತರರಿಗೂ ಮಾದರಿ ಎಂದ ನೆಟ್ಟಿಗರು

ಬೆಂಗಳೂರು ಕಾರು ಮಾಲೀಕನ ತಾಳ್ಮೆಗೆ ನೆಟ್ಟಿಗರು ಫಿದಾ

Viral Video: ಇತ್ತೀಚೆಗೆ ಬೆಂಗಳೂರಿನಲ್ಲಿ ಅಪಘಾತವೊಂದು ನಡೆದಿದ್ದು, ಅದಾದ ಬಳಿಕ ಅಪಘಾತಕ್ಕೀಡಾ ಕಾರು ಚಾಲಕ ತೋರಿಸಿದ ತಾಳ್ಮೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸ್ಕೂಟರ್ ಸವಾರನೊಬ್ಬ ಪಾದಚಾರಿ ಮಾರ್ಗದಲ್ಲಿ ಸವಾರಿ ಮಾಡಿ ಕಾರಿಗೆ ಡಿಕ್ಕಿ ಹೊಡೆದಿದ್ದ. ಅದಾಗ್ಯೂ ಚಾಲಕನು ಇದಕ್ಕೆ ಕೋಪದಿಂದ ಪ್ರತಿಕ್ರಿಯೆ ನೀಡುವ ಬದಲು ತಾಳ್ಮೆಯಿಂದಲೇ ವರ್ತಿಸಿ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರಧಾನಿ ಮೋದಿ ಮಡಿಲಲ್ಲಿ ಆಟವಾಡಿದ ಮಗು ಯಾರು? ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ ಪುಟಾಣಿಯ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ

ಪ್ರಧಾನಿ ಮೋದಿಯ ಹೊಸ ಸ್ನೇಹಿತ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮಗುವಿನೊಂದಿಗೆ ಆಟವಾಡುವ ಚಿತ್ರವೊಂದನ್ನು ಹಂಚಿಕೊಂಡರು. ಇದು ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಯಾರ ಮಗುವಿದು ಎನ್ನುವ ಕುತೂಹಲಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಲಯಾಳಂ ನಟ-ರಾಜಕಾರಣಿ ಕೃಷ್ಣಕುಮಾರ್ ಅವರ ಮೊಮ್ಮಗನೊಂದಿಗೆ ಆಟವಾಡುವುದನ್ನು ತೋರಿಸಲಾಗಿದೆ.

ಲಂಡನ್‌ನಲ್ಲೂ ಭಾರತೀಯ ಆಟೋ ರಿಕ್ಷಾ ಪತ್ತೆ: ʼʼಗೇಮ್‌ ಓವರ್‌ʼʼ ಎಂದ ನೆಟ್ಟಿಗರು

ಲಂಡನ್ ಟ್ರಾಫಿಕ್‌ ನಡುವೆ ಭಾರತೀಯ ಆಟೋ ರಿಕ್ಷಾ ಪ್ರತ್ಯಕ್ಷ: ವಿಡಿಯೊ ವೈರಲ್

Viral Video: ಲಂಡನ್ ಅಂದಾಕ್ಷಣ ಅಲ್ಲಿನ ಐಷಾರಾಮಿ ಕಾರು, ಡಬಲ್ ಡೆಕ್ಕರ್ ಬಸ್ ಇತ್ಯಾದಿ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಇತ್ತೀಚೆಗೆ ಕಪ್ಪು-ಹಳದಿ ಬಣ್ಣದ ಭಾರತೀಯ ಆಟೋ-ರಿಕ್ಷಾ ಟ್ರಾಫಿಕ್ ನಡುವೆ ಸಾಗುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Loading...