ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

ಇಡ್ಲಿ-ವಡೆ ಜೊತೆಗೆ ಗ್ಯಾಸ್‌ ಶುಲ್ಕವನ್ನೂ ಹೊರಿಸಿದ ಹೊಟೆಲ್‌ಗಳು; ಬಿಲ್‌ ನೋಡಿದ ಗ್ರಾಹಕರು ಶಾಕ್!

ಇಡ್ಲಿ-ವಡೆ ಜೊತೆಗೆ ಗ್ಯಾಸ್‌ ಶುಲ್ಕವನ್ನೂ ಹೊರಿಸಿದ ಹೊಟೆಲ್‌ಗಳು

LPG Crisis: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ದೇಶಾದ್ಯಂತ ಅಡುಗೆ ಅನಿಲದ ಕೊರತೆ ಎದುರಾಗಿದೆ. ಈಗಾಗಲೇ ಹಲವು ಹೊಟೆಲ್‌ಗಳು ಬಂದ್‌ ಆಗಿದ್ದು, ಇನ್ನೂ ಕೆಲವು ಹೊಟೆಗಳು ತಮ್ಮ ಮೆನುವನ್ನು ಕಡಿತಗೊಳಿಸುತ್ತಿದೆ. ಬಿಲ್‌ ಹಂಚಿಕೊಂಡ ವ್ಯಕ್ತಿ ಇಡ್ಲಿ, ವಡೆಯನ್ನು ತೆಗೆದುಕೊಂಡಿದ್ದಾರೆ. ಬಿಲ್‌ನಲ್ಲಿ ಗ್ಯಾಸ್‌ ಶುಲ್ಕವನ್ನು ಸಹ ನಮೂದು ಮಾಡಲಾಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ರೆಸ್ಟೋರೆಂಟ್ ಬಂದ್; ಮಾಲಕನ ಭಾವನಾತ್ಮಕ ಪೋಸ್ಟ್

ಎಲ್‌ಪಿಜಿ ಕೊರತೆ: ಬೆಂಗಳೂರಿನಲ್ಲಿ‌ ಇತ್ತೀಚೆಗೆ ತೆರೆದ ರೆಸ್ಟೋರೆಂಟ್ ಬಂದ್

Viral Post: ಬೆಂಗಳೂರಿನ ರೆಸ್ಟೋರೆಂಟ್ ಮಾಲಕರೊಬ್ಬರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಹೊಸದಾಗಿ ರೆಸ್ಟೋರೆಂಟ್ ಅನ್ನು ಇತ್ತೀಚೆಗೆ ತೆರೆಯಲಾಗಿತ್ತು. ಆದರೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಸಮಸ್ಯೆಯಿಂದಾಗಿ ಕೆಲವೇ ದಿನಗಳಲ್ಲಿ ಹೋಟೆಲ್‌ನ ಬಾಗಿಲು ಮುಚ್ಚುವಂತಾಗಿದೆ.

Viral Video: ಏನಿದು ಪವಾಡ?! ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

ಎಲ್‌ಪಿಜಿ ಕೊರತೆ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಉಂಟಾಗಿದ್ದು ಹೋಟೆಲ್ ಉದ್ಯಮ ಹಾಗೂ ವಿವಿಧ ವ್ಯವಹಾರಗಳಿಗೆ ಭಾರಿ ನಷ್ಟ ಉಂಟಾಗಿದೆ. ಈ ನಡುವೆ ಜ್ಯೋತಿಷಿ ಒಬ್ಬರು ಐದು ತಿಂಗಳ ಹಿಂದೆಯೇ ಈ ಬಗ್ಗೆ ಭವಿಷ್ಯ ನುಡಿದಿರುವ ಪೋಸ್ಟ್ ವೈರಲ್ ಆಗಿದೆ.

ನೋಡ ನೋಡುತ್ತಿದ್ದಂತೆ ಬಾಂಬ್‌ನಂತೆ ಸಿಡಿಯಿತು ಚಾರ್ಜ್‌ಗೆ ಇಟ್ಟ ಮೊಬೈಲ್: ಕೂದಲೆಳೆ ಅಂತರದಲ್ಲಿ ಬಾಲಕಿ ಪಾರು

ಚಾರ್ಜ್ ಗಿಟ್ಟ ಮೊಬೈಲ್ ಸ್ಪೋಟ: ಭಯಾನಕ ದೃಶ್ಯ ವೈರಲ್

Viral Video: ಮೊಬೈಲ್ ಸ್ಫೋಟಗೊಳ್ಳುವ ಪ್ರಕರಣ ಇತ್ತೀಚೆಗೆ ಜಾಸ್ತಿಯಾಗಿದ್ದು, ಇದೀಗ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಬಾಲಕಿಯೊಬ್ಬಳು ಮನೆಯಲ್ಲಿ ಮೊಬೈಲ್ ಬಳಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಈ ಸ್ಪೋಟದ ತೀವ್ರತೆಗೆ ಬಾಲಕಿ ಸೋಫಾದ ಕೆಳಗೆ ಬಿದ್ದಿದ್ದಾಳೆ. ಇದರ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇವಳೆಂಥಾ ತಾಯಿ?! ಡಿಕ್ಕಿ ಒಳಗೆ ಮಗುವನ್ನು  ಮಲಗಿಸಿ ಸ್ಕೂಟಿ ಚಲಾಯಿಸಿದ ಮಹಿಳೆ

ಡಿಕ್ಕಿಯೊಳಗೆ ಮಗುವನ್ನು ಮಲಗಿಸಿ ಸ್ಕೂಟರ್ ಚಲಾಯಿಸಿದ ಮಹಿಳೆ

Viral Video: ಮಹಿಳೆಯೊಬ್ಬಳು ತನ್ನ ಮಗುವನ್ನು ಸ್ಕೂಟರ್‌ನ ಡಿಕ್ಕಿ ಒಳಗೆ ಮಲಗಿಸಿ ಸೀಟ್ ಬಂದ್ ಮಾಡಿ ಪ್ರಯಾಣಿಸಿದ ದೃಶ್ಯ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸದ್ಯ ಮಹಿಳೆಯ ಈ ವರ್ತನೆ ಕಂಡು ಅನೇಕರು ಕಿಡಿಕಾರಿದ್ದಾರೆ. ಮಗುವಿನ ಸುರಕ್ಷತೆಯ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ವ್ಯಕ್ತಿಯ ಬದಲು ನಾಯಿ ಫೋಟೋ: ಉದ್ಯೋಗಾಕಾಂಕ್ಷಿ ಶಾಕ್

ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ನಾಯಿ ಫೋಟೋ!

dog photo on admit card: ನೇಮಕಾತಿ ಪರೀಕ್ಷೆಗೆ ಒಬ್ಬ ವ್ಯಕ್ತಿಗೆ ನೀಡಲಾದ ಪ್ರವೇಶ ಪತ್ರದಲ್ಲಿ ಅವರ ಫೋಟೋ ಬದಲು ನಾಯಿಯ ಫೋಟೋ ಮುದ್ರಿತವಾಗಿದೆ. ಮಾರ್ಚ್ 15 ರಂದು ನಿಗದಿಯಾಗಿದ್ದ ಪ್ರಾಥಮಿಕ ಪರೀಕ್ಷೆಗೆ ತನ್ನ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡಾಗ, ಪ್ರವೇಶ ಪತ್ರದಲ್ಲಿ ಗೋಲ್ಡನ್ ರಿಟ್ರೈವರ್ ಶ್ವಾನದ ಫೋಟೋ ಮುದ್ರಿತವಾಗಿರುವುದನ್ನು ನೋಡಿ ಅವರು ಆಘಾತಕ್ಕೊಳಗಾದರು.

"ಮಾನವೀಯತೆ ಮರೆಯಾಗಿಲ್ಲ"- ಕ್ಯಾಬ್ ನಲ್ಲೇ ಬಿಟ್ಟು ಹೋದ ಗ್ರಾಹಕನ ಪರ್ಸ್ ತಲುಪಿಸಿದ ಚಾಲಕ!

ಗ್ರಾಹಕನ ವ್ಯಾಲೆಟ್ ತಲುಪಿಸಿದ ಚಾಲಕ: ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ!

Viral Post: ಕೇವಲ ಆಧುನಿಕ ಸೌಕರ್ಯಗಳಿಗೆ ಬೆಂಗಳೂರು ಪ್ರಸಿದ್ಧಿಯಾಗಿಲ್ಲ ಮಾನವೀಯತೆಯಲ್ಲೂ ಮುಂದಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಬೆಂಗಳೂರಿನ ಕ್ಯಾಬ್ ಚಾಲಕನೊಬ್ಬರು‌ ಕಳೆದುಹೋದ ಪರ್ಸ್ ನ್ನು ಹಿಂತಿರುಗಿಸಿದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವ್ಯಾಲೆಟ್ ಒಳಗೆ ಐಡಿ ಕಾರ್ಡ್ ಮೂಲಕ ಪ್ರಯಾಣಿಕರ ಸಂಪರ್ಕ ವಿವರಗಳನ್ನು ಕಂಡುಕೊಂಡು ಗ್ರಾಹಕರನ್ನು ಸಂಪರ್ಕ ಮಾಡಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ದೆವ್ವ ಕಂಡ ಬಾಲಕ ಮಾಡಿದ್ದೇನು? ವಿಡಿಯೋ ನೋಡಿ

ರೆಸ್ಟೋರೆಂಟ್‌ನಲ್ಲಿ ದೆವ್ವ ಕಂಡ ಬಾಲಕ ಮಾಡಿದ್ದೇನು?

Viral Video: ವಾರಣಾಸಿಯ ಭಯಾನಕ ಥೀಮ್ ಹೊಂದಿರುವ ರೆಸ್ಟೋರೆಂಟ್‌ನಲ್ಲಿ ವಿಚಿತ್ರವಾದ ದೃಶ್ಯ ವೊಂದು ಕಂಡು ಬಂದಿದೆ. ಈ ರೆಸ್ಟೋರೆಂಟ್‌ನಲ್ಲಿ ಅಸ್ಥಿಪಂಜರದಂತಹ ಭಯಾನಕ ವೇಷ ಹಾಕಿ ಕೊಂಡಿದ್ದ ಕಲಾವಿದನೊಬ್ಬ ಕಂಡು ಬಂದಿದ್ದು ಕುಟುಂಬದ ಜೊತೆ ಆಗಮಿಸಿದ್ದ ಮಗುವೊಂದು ಈ ದೃಶ್ಯ ನೋಡಿ ಬೆಚ್ಚಿ ಬಿದ್ದಿದೆ. ಸದ್ಯ ಇದರ ವಿಡಿಯೊ ವೈರಲ್ ಆಗುತ್ತಿದೆ.

ಬಾಹ್ಯಾಕಾಶದಿಂದ ಅದ್ಭುತವಾಗಿ ಕಂಗೊಳಿಸಿದ ಭಾರತ; ಅಪರೂಪದ ಫೋಟೋ ವೈರಲ್

ಬಾಹ್ಯಾಕಾಶದಿಂದ ಮೂಡಿಬಂದ ಭಾರತದ ಸುಂದರ ನೋಟ: ಫೋಟೋ ನೋಡಿ

Viral Post: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಸುಂದರವಾದ ಭಾರತದ ರಾತ್ರಿಯ ನೋಟವನ್ನು ಹಂಚಿಕೊಂಡಿದೆ. ಚಿತ್ರವು ಭೂಮಿಯಾದ್ಯಂತ ಹರಡಿರುವ ಪ್ರಕಾಶಮಾನವಾದ ದೀಪಗಳ ಗಳೊಂದಿಗೆ ಭಾರತದ ವಿಶಾಲ ನೋಟವನ್ನು ತೋರಿಸುತ್ತದೆ. ಅರೇಬಿಯನ್ ಸಮುದ್ರದ ಮೇಲಿಂದ ಹಿಮಾಲಯದವರೆಗೆ ಬಾಹ್ಯಾಕಾಶ ನಿಲ್ದಾಣವು ಸಂಚರಿಸುವಾಗ ಈ ದೃಶ್ಯಗಳನ್ನು ರೆಕಾರ್ಡ್ ಮಾಡಲಾಗಿದೆ.

ಯಾರೂ ಸಹಾಯ ಮಾಡದಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಯುವತಿಗೆ ನೆರವಾದ ಯೋಧ; ಅಷ್ಟಕ್ಕೂ ಅಲ್ಲಿ ಆಗಿದ್ದೇನು?

ಯೋಧ ಎಲ್ಲಿದ್ದರೂ ಯೋಧನೇ; ರೈಲು ನಿಲ್ದಾಣದಲ್ಲಿ ಯುವತಿಗೆ ನೆರವಾದ ಸೈನಿಕ

Indian Army soldier helps woman: ತನ್ನ ಫೋನ್ ಬ್ಯಾಟರಿ ಬಹುತೇಕ ಖಾಲಿಯಾಗಿದ್ದ ವೇಳೆ, ತಾಯಿ-ತಂದೆಗೆ ಸ್ಥಳದ ಮಾಹಿತಿ ಕಳುಹಿಸಲು ಕಾಯುತ್ತಿದ್ದ ಸಂದರ್ಭದಲ್ಲಿ ಏನು ಮಾಡುವುದು ಎಂದು ಯುವತಿಯೊಬ್ಬರು ಚಡಪಡಿಸುತ್ತಿದ್ದಾಗ, ಸೈನಿಕರೊಬ್ಬರು ನೆರವಾಗಿದ್ದಾರೆ. ಈ ಬಗ್ಗೆ ಯುವತಿಯು ಇನ್‌ಸ್ಟಾಗ್ರಾಮ್‌ನಲ್ಲಿ ವಿವರಿಸಿದ್ದು ಹೀಗೆ...

ಮಾನವೀಯತೆ ಇನ್ನೂ ಮರೆಯಾಗಿಲ್ಲ; ಹಸಿವಿನಿಂದ ಕಣ್ಣೀರಿಟ್ಟ ಡೆಲಿವರಿ ಬಾಯ್‌ಗೆ ಆಹಾರ ನೀಡಿದ ಗ್ರಾಹಕರು

ಡೆಲಿವರಿ ಬಾಯ್‌ಗೆ ಆಹಾರ ನೀಡಿ ಉಪಚರಿಸಿದ ಗ್ರಾಹಕರು: ವಿಡಿಯೊ ನೋಡಿ

Viral Video: ಸಂಕಷ್ಟ ಎದುರಿಸುತ್ತಿರುವ ಡೆಲಿವರಿ ಬಾಯ್‌ಗೆ ಯುವಕರು ಉಪಚರಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಹಾರವನ್ನು ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಗ್ರಾಹಕರು ತಮ್ಮ ಜತೆ ಊಟಕ್ಕೆ ಕರೆದಿದ್ದು, ಈ ಸಂದರ್ಭದಲ್ಲಿ ಅವರು ಭಾವುಕರಾಗಿದ್ದಾರೆ. ಊಟ ಮಾಡುತ್ತ ಕಣ್ಣೀರು ಸುರಿಸಿದ ಆ ಡೆಲಿವರಿ ರೈಡರ್, ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ.

ರೈಲಿನಲ್ಲಿ ವಿದೇಶಿ  ಮಹಿಳೆಗೆ ಕಿರುಕುಳ: ಶೌಚಾಲಯದವರೆಗೂ ಹಿಂಬಾಲಿಸಿ ಬಾಗಿಲು ತೆರೆಯಲು ಯತ್ನಿಸಿದ ಕಾಮುಕರು!

ರೈಲಿನಲ್ಲಿ ಕಾಮುಕರ ಕಿರುಕುಳ: ಕಹಿ ಅನುಭವ ಬಿಚ್ಚಿಟ್ಟ ವಿದೇಶಿ ಮಹಿಳೆ

Viral Video: ದಿನ ನಿತ್ಯ ಮಹಿಳೆಯರ ಕಿರುಕುಳಕ್ಕೆ ಸಂಬಂಧ ಪಟ್ಟ ಪ್ರಕರಣಗಳು ಸುದ್ದಿಯಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರವಾಸ ಬಂದಿದ್ದ ಪೋರ್ಚುಗೀಸ್ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ರೈಲಿನಲ್ಲಿಯೇ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೆ ಶೌಚಾಲಯಕ್ಕೆ ತೆರಳು ವಾಗಲೂ ಹಿಂಬಾಲಿಸಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಆಕೆ ತನ್ನ ವೀಡಿಯೊದಲ್ಲಿ ಕೆಲವು ದೃಶ್ಯಗಳನ್ನು ಶೇರ್ ಮಾಡಿಕೊಂಡಿದ್ದಾರೆ...

ಮದುವೆ ಮನೆಗೆ ನುಗ್ಗಿ ಯುವತಿಗೆ ಕಿರುಕುಳ ನೀಡಿದ್ದಲ್ಲದೆ ಹಾಸ್ಟೆಲ್‌ಗೂ ನುಗ್ಗಿದ ಕಿಡಿಗೇಡಿಗಳು: ಕ್ಯಾಮರಾದಲ್ಲಿ ನೀಚ ಕೃತ್ಯ ಸೆರೆ

ಮದುವೆ ಮನೆಯಲ್ಲಿ ಯುವತಿಗೆ ಕಿರುಕುಳ: ನೆಟ್ಟಿಗರು ಕಿಡಿಕಿಡಿ

Viral Video: ಮದುವೆ ಕಾರ್ಯಕ್ರಮದಲ್ಲಿ ಯುವತಿಯೊಬ್ಬಳನ್ನು ಹಿಂಬಾಲಿಸಿ ಇಬ್ಬರು ಯುವಕರು ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ಆಮಂತ್ರಣವಿಲ್ಲದ ಮದುವೆಗೆ ತೆರಳಿ ಅಲ್ಲಿದ್ದ ಯುವತಿಯೊಬ್ಬಳನ್ನು ಆಕೆಯ ಹಾಸ್ಟೆಲ್‌ವರೆಗೆ ಬೆನ್ನಟ್ಟಿ ಕಿರುಕುಳ ನೀಡಿದ್ದಾರೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನೀರಿನೊಳಗೂ ಮಹಿಳೆಯರಿಗೆ ರಕ್ಷಣೆ ಇಲ್ಲ: ಸ್ಕೂಬಾ ಡೈವಿಂಗ್‌ ವೇಳೆ ಯುವತಿಗೆ ಕಿರುಕುಳ

ಯುವತಿಯ ಮೇಲೆ ಸ್ಕೂಬಾ ಡೈವಿಂಗ್ ತರಬೇತುದಾರನಿಂದ ಅಸಭ್ಯ ವರ್ತನೆ

Viral Video: ಒಂಟಿಯಾಗಿ ತೆರಳುವ ಮಹಿಳೆಯರಿಗೆ ಎಲ್ಲೂ ರಕ್ಷಣೆ ಇಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಈಜಿಪ್ಟ್ ಪ್ರವಾಸಕ್ಕಾಗಿ ಒಬ್ಬಂಟಿಯಾಗಿ ತೆರಳಿದ್ದ ಯುವತಿಯೊಬ್ಬಳು ತಾನು ಕಿರುಕುಳ ಅನುಭವಿಸಿರುವ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ‌. ಈಜಿಪ್ಟ್‌ಗೆ ಪ್ರವಾಸ ಹೋಗಿದ್ದ ಯುವತಿಗೆ ಸ್ಕೂಬಾ ಡೈವಿಂಗ್ ಕಲಿಸುವಾಗ ಅಲ್ಲಿನ ತರಬೇತುದಾರ ಅಸಭ್ಯವಾಗಿ ವರ್ತಿಸಿದ್ದಾನೆ.

ʼಕೌನ್ ಬನೇಗಾ ಕರೋಡ್‌ಪತಿʼಯಲ್ಲಿ ಕೋಟಿ ರುಪಾಯಿ ಗೆದ್ದ ಬಾಲಕ ಈಗ ಐಪಿಎಸ್ ಅಧಿಕಾರಿ: ಯಾರಿವರು?

ಕೆಬಿಸಿ ಜೂನಿಯರ್ ವಿಜೇತ ಬಾಲಕ ಈಗ ಐಪಿಎಸ್ ಅಧಿಕಾರಿ

Kaun Banega Crorepati: 2001ರಲ್ಲಿ ರವಿ ಮೋಹನ್ ಸೈನಿ ಎನ್ನುವ ಬಾಲಕ 14 ವರ್ಷ ವಯಸ್ಸಿನವನಾಗಿದ್ದಾಗ ಕೆಬಿಸಿ ಜೂನಿಯರ್ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದರು. ಜೂನಿಯರ್ ಶೋನಲ್ಲಿ ಅವರು 1 ಕೋಟಿ ರುಪಾಯಿ ಗೆದ್ದು ದೇಶದ ಗಮನ ಸೆಳೆದಿದ್ದರು. ಈಗ ಅವರು ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ದುಬೈಯಲ್ಲಿ ಸಿಲುಕಿದ 200ಕ್ಕೂ ಹೆಚ್ಚು ಭಾರತೀಯರಿಗೆ ಆಶ್ರಯ ನೀಡಿದ ಉದ್ಯಮಿ: ಆನಂದ್ ಮಹೀಂದ್ರಾ ಮೆಚ್ಚುಗೆ

ದುಬೈಯಲ್ಲಿ ಭಾರತೀಯರಿಗೆ ಆಶ್ರಯ ಒದಗಿಸಿದ ಭಾರತೀಯ ಉದ್ಯಮಿ

Viral Video: ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರಿಗೆ ಸಹಾಯಹಸ್ತ ನೀಡುವ ಮೂಲಕ ಯುಎಇ ಮೂಲದ ಭಾರತೀಯ ಉದ್ಯಮಿ ಧೀರಜ್ ಜೈನ್ ಗಮನ ಸೆಳೆದಿದ್ದಾರೆ. ಧೀರಜ್ ಜೈನ್ 200ಕ್ಕೂ ಹೆಚ್ಚು ಭಾರತೀಯರಿಗೆ ಉಚಿತ ಆಶ್ರಯ ಮತ್ತು ಊಟವನ್ನು ಒದಗಿಸಿದ್ದಾರೆ. ಸದ್ಯ ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಬ್ಯಾಟಿಂಗ್ ನೀಡದ್ದಕ್ಕೆ ಸಹ ಆಟಗಾರರ ಮೇಲೆ ಬರ್ಬರ ಹಲ್ಲೆ ನಡೆಸಿದ ಯುವಕ: ವಿಡಿಯೋ ವೈರಲ್

ಬ್ಯಾಟಿಂಗ್ ನೀಡದ್ದಕ್ಕೆ ಆಕ್ರೋಶಗೊಂಡು ಆಟಗಾರರ ಮೇಲೆ ಹಲ್ಲೆ ನಡೆಸಿದ ಯುವಕ

Viral Video: ನೇಪಾಳದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಆಟಗಾರರ ನಡುವೆ ನಡೆದ ಜಗಳದಿಂದ ಕ್ರಿಕೆಟ್ ಪಂದ್ಯವೇ ಅಸ್ತವ್ಯಸ್ತವಾಗಿದೆ. ಯುವಕನೊಬ್ಬ ತನ್ನ ಸಹ ಆಟಗಾರನನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ಕಂಡು ಬಂದಿದೆ. ತನಗೆ ಆಟ ಆಡಲು ಬ್ಯಾಟಿಂಗ್ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಇತರ ಯುವಕರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ವೇಳೆ ಪತ್ರಕರ್ತೆ ಜತೆ ಅನುಚಿತ ವರ್ತನೆ: ವಿಡಿಯೊ ವೈರಲ್

ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ವೇಳೆ ಪತ್ರಕರ್ತೆ ಜತೆ ಅನುಚಿತ ವರ್ತನೆ

Viral Video: ಮಾರ್ಚ್‌ 8ರಂದು ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ 96 ರನ್‌ಗಳ ಜಯ ಗಳಿಸಿ 3ನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಸಂಭ್ರಮಾಚರಣೆ ನಡುವೆ ಕ್ರೀಡಾ ಪತ್ರಕರ್ತೆಯೊಬ್ಬರಿಗೆ ಕಿಡಿಗೇಡಿಯೊಬ್ಬ ಕಿರುಕುಳ ನೀಡಿದ ಘಟನೆ ನಡೆದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ವರದಿ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ಕ್ರೀಡಾ ಪತ್ರಕರ್ತೆ ಆರೋಪಿಸಿದ್ದಾರೆ.

10ನೇ ತರಗತಿ ಪರೀಕ್ಷೆ ಮುಗಿಸಿ ಬಂದ ಮಗನಿಗೆ ಥಾರ್ ಎಸ್‌ಯುವಿ ಗಿಫ್ಟ್; ಪೋಷಕರ ಶೋಕಿಗೆ ನೆಟ್ಟಿಗರು ಕಿಡಿಕಿಡಿ

ಮಗ ಪರೀಕ್ಷೆ ಬರೆದ ಖುಷಿಯಲ್ಲಿ ಥಾರ್ ಜೀಪ್‌ ಗಿಫ್ಟ್ ನೀಡಿದ ಪೋಷಕರು

Viral Video: ಮಕ್ಕಳು ಹೆಚ್ಚಿನ ಅಂಕವನ್ನು ಪಡೆದಾಗ ಪೋಷಕರು ಮಕ್ಕಳಿಗೆ ಗಿಫ್ಟ್ ನೀಡುವುದು ಸಾಮಾನ್ಯ. ಆದರೆ ಇಲ್ಲಿ ಮಗ ಪರೀಕ್ಷೆ ಮುಗಿಸಿ ಬಂದಾಗಲೇ ಲಕ್ಷಾಂತರ ರುಪಾಯಿ ಮೌಲ್ಯದ 'ಮಹೀಂದ್ರಾ ಥಾರ್ ರಾಕ್ಸ್' ಜೀಪನ್ನು ಉಡುಗೊರೆಯಾಗಿ ನೀಡಿ ಪೋಷಕರು ಅಚ್ಚರಿ ಮೂಡಿಸಿದ್ದಾರೆ.

ಬಾಡಿಗೆ ದರ ಕೇಳಿ ನೆಟ್ಟಿಗರೇ ಶಾಕ್; 2BHK ಮನೆಗೆ ತಿಂಗಳಿಗೆ 1ಲಕ್ಷ ಬಾಡಿಗೆ ಪಾವತಿಸುತ್ತಿರುವ ಯುವತಿ!

ಮುಂಬೈನಲ್ಲಿ 2BHK ಗೆ 1 ಲಕ್ಷ ರೂ. ಬಾಡಿಗೆ ಪಾವತಿಸುವ ಯುವತಿ: ವಿಡಿಯೊ ನೋಡಿ

Viral Video: ಆಧುನಿಕ ಜೀವನಶೈಲಿ, ಸಾರಿಗೆ, ಮೂಲ ಸೌಕರ್ಯ ಹೀಗೆ ಎಲ್ಲ ವ್ಯವಸ್ಥೆ ನಗರ ಪ್ರದೇಶ ದಲ್ಲಿ ಇರುವುದರಿಂದ ದುಬಾರಿಯಾದರೂ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಬೆಂಗಳೂರು, ಮುಂಬೈ ನಂತಹ ಪ್ರದೇಶದಲ್ಲಿ ಜೀವನ ವೆಚ್ಚ ದರವೇ ದುಪ್ಪಟ್ಟು ಆಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಯುವತಿಯರು ತಮ್ಮ ಬಾಡಿಗೆ ಮನೆಯ ವಿಡಿಯೊ ಶೇರ್ ಮಾಡಿದ್ದು ಇದರ ವೆಚ್ಚ ಎಷ್ಟು ಎಂದು ತಿಳಿಸಿದ್ದಾರೆ. ಈ ಬಾಡಿಗೆ ದರವನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ...

ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ನಿರಾಕರಣೆ; ರಟ್ಟಿನ ಪೆಟ್ಟಿಗೆಯಲ್ಲಿ ಮಗುವಿನ ಶವ ಹೊತ್ತೊಯ್ದ ತಂದೆ

ಆಸ್ಪತ್ರೆ ನಿರ್ಲಕ್ಷ್ಯ ಆರೋಪ: ರಟ್ಟಿನ ಪೆಟ್ಟಿಗೆಯಲ್ಲಿ ಶವ ಹೊತ್ತೊಯ್ದ ತಂದೆ

ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯೊಂದು ಅಂಬ್ಯುಲೆನ್ಸ್ ನೀಡಲು ನಿರಾಕರಿಸಿದ ಆರೋಪದ ನಡುವೆ ಮನಕಲಕುವ ಘಟನೆ ನಡೆದಿದೆ. ನವಜಾತ ಮಗು ಮೃತಪಟ್ಟ ನಂತರ, ಗ್ರಾಮಕ್ಕೆ ಮರಳಲು ವಾಹನದ ವ್ಯವಸ್ಥೆ ಸಿಗದ ಕಾರಣ ತಂದೆ ಮಗುವಿನ ಶವವನ್ನು ರಟ್ಟಿನ ಪೆಟ್ಟಿಗೆಯಲ್ಲಿ ಇಟ್ಟುಕೊಂಡು ಮನೆಗೆ ಹೊತ್ತೊಯ್ದಿದ್ದಾರೆ. ಘಟನೆ ಕುರಿತು ಜಿಲ್ಲಾಡಳಿತ ತನಿಖೆ ಆರಂಭಿಸಿದೆ.

ಮಹಿಳಾ ದಿನದಂದು ಮದುವೆ ವಿಚಾರಕ್ಕೆ ಬೇಸತ್ತು ತಲೆಬೋಳಿಸಿಕೊಂಡ ಯುವತಿ! ವಿಡಿಯೊ ವೈರಲ್

ಮದುವೆ ವಿಚಾರಕ್ಕೆ ಬೇಸತ್ತು ತಲೆಬೋಳಿಸಿಕೊಂಡ ಯುವತಿ

Viral Video: ಹಿಂದಿನ ಕಾಲದಲ್ಲಿ ಹುಡುಗಿಯರು 18 ವರ್ಷ ವಯಸ್ಸು ಹಾಗೆಯೇ ಹುಡುಗರಿಗೆ 21 ವರ್ಷವನ್ನು ತಲುಪಿದಾಗ ಮದುವೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಉದ್ಯೋಗ, ವೈಯಕ್ತಿಕ ಸ್ವಾತಂತ್ರ್ಯ ಹೀಗೆ ನಾನಾ ಕಾರಣದಿಂದ ಯುವ ಜನರು ಹಿಂಜರಿಯುತ್ತಿದ್ದಾರೆ‌. ಇದೀಗ ಯುವತಿಯೊಬ್ಬಳು ಮಹಿಳಾ ದಿನದಂದೇ ಮದುವೆ ವಿಚಾರಕ್ಕೆ ಬೇಸೆತ್ತು ತಲೆ ಬೊಳಿಸಿ ಕೊಂಡಿರುವ ಘಟನೆಯೊಂದು ವರದಿಯಾಗಿದೆ.

ಮೊದಲ ಬಾರಿಗೆ ನವಜಾತ ಶಿಶುವನ್ನು ತನ್ನ ಕೈಗಳಲ್ಲಿ ಹಿಡಿದ ತಂದೆಯ ರಿಯಾಕ್ಷನ್‌ ಹೇಗಿತ್ತು? ವೈರಲ್‌ ಆದ ವಿಡಿಯೋ ನೋಡಿ

ಮೊದಲ ಬಾರಿಗೆ ಮಗುವನ್ನು ಬರಮಾಡಿಕೊಂಡ ತಂದೆ: ಹೃದಯಸ್ಪರ್ಶಿ ವಿಡಿಯೊ!

Viral Video: ತಂದೆಯೂ ತನ್ನ ಕೈಗಳಲ್ಲಿ ಮೊದಲ ಬಾರಿಗೆ ಅಪ್ಪಿಕೊಳ್ಳುವ ದೃಶ್ಯವೊಂದು ಭಾರೀ ವೈರಲ್ ಆಗಿದೆ. ತಂದೆ ಮೊದಲ ಬಾರಿಗೆ ತನ್ನ ಮಗುವನ್ನು ಹಿಡಿದಿಡಲು ತಯಾರಿ ನಡೆಸುತ್ತಿರುವುದು, ಉತ್ಸಾಹದ ಹೊರತಾಗಿಯೂ, ಅವರ ಆತಂಕ ವಿಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಪೂಜೆಯ ಬಳಿಕ ಕೈತಪ್ಪಿ ಹೂವಿನೊಂದಿಗೆ 2 ಲಕ್ಷ ರುಪಾಯಿ ನೋಟನ್ನೂ ನೀರಿಗೆಸೆದು ಎಡವಟ್ಟು ಮಾಡಿಕೊಂಡ ಕುಟುಂಬ; ಬಳಿಕ ನಡೆದದ್ದು ಅಚ್ಚರಿ

ಹೂವಿನೊಂದಿಗೆ 2 ಲಕ್ಷ ರು. ನೋಟನ್ನೂ ನೀರಿಗೆಸೆದ ಕುಟುಂಬ

Viral Video: ಗುಜರಾತ್‌ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಪೂಜೆಯ ನಂತರ ಕುಟುಂಬವೊಂದು ಆಕಸ್ಮಿಕವಾಗಿ, ಕೈ ತಪ್ಪಿ ಬರೋಬ್ಬರಿ 2 ಲಕ್ಷ ರುಪಾಯಿ ನಗದು ಕಾಲುವೆಗೆ ಎಸೆದಿದೆ. ಬಳಿಕ ಆಗಿದ್ದೇನು? ಹಣ ಮರಳಿ ಸಿಕ್ತಾ? ನಿಮ್ಮ ಕುತೂಹಲ ತಣಿಯಬೇಕಾದರೆ ಈ ಸ್ಟೋರಿ ಓದಿ.

Loading...