ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

ವಿವಾಹ ವಾರ್ಷಿಕೋತ್ಸವದ ಪೋಸ್ಟ್‌; ಪತ್ನಿಯಿಂದಲೇ ಟ್ರೋಲ್‌ ಆದ ಬುಮ್ರಾ

ವಿವಾಹ ವಾರ್ಷಿಕೋತ್ಸವದ ಪೋಸ್ಟ್‌; ಪತ್ನಿಯಿಂದಲೇ ಟ್ರೋಲ್‌ ಆದ ಬುಮ್ರಾ

Jasprit Bumrah Anniversary Post: ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಬುಮ್ರಾ, ನಾಲ್ಕು ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ತಂಡವು ತಮ್ಮ ಕಿರೀಟವನ್ನು ಉಳಿಸಿಕೊಳ್ಳಲು ಮತ್ತು ಸತತ ಎರಡನೇ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದರು.

ಐಪಿಎಲ್‌ಗೂ ಮುನ್ನ ಹೊಸ ಹೇರ್‌ ಸ್ಟೈಲ್‌ನಲ್ಲಿ ಮಿಂಚಿದ ವಿರಾಟ್‌ ಕೊಹ್ಲಿ

ಐಪಿಎಲ್‌ಗೂ ಮುನ್ನ ಹೊಸ ಹೇರ್‌ ಸ್ಟೈಲ್‌ನಲ್ಲಿ ಮಿಂಚಿದ ವಿರಾಟ್‌ ಕೊಹ್ಲಿ

Virat Kohli new hairstyle: ಇನ್ನೇನು ಐಪಿಎಲ್‌ 2026 ಆರಂಭವಾಗಲು ಒಂದು ವಾರವಷ್ಟೇ ಬಾಕಿಯಿದೆ. ಮಾ.28 ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಆಡಲಿದೆ. ವಿರಾಟ್‌ ಕೊಹ್ಲಿ ಆಟದ ಮೇಲೆ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಿದೆ.

4 ನಿಮಿಷದಲ್ಲೇ ಸ್ಥಳಕ್ಕೆ ಆಗಮಿಸಿ ವೃದ್ಧೆಯ ಪ್ರಾಣ ಉಳಿಸಿದ ಬ್ಲಿಂಕ್‌ಇಟ್‌ ಆಂಬ್ಯುಲೆನ್ಸ್

4 ನಿಮಿಷದಲ್ಲಿ ತಲುಪಿ ವೃದ್ಧೆಯ ಪ್ರಾಣ ಉಳಿಸಿದ ಬ್ಲಿಂಕಿಟ್ ಆಂಬ್ಯುಲೆನ್ಸ್

Viral Post: ಇದೀಗ ಆನ್ ಲೈನ್ ಆ್ಯಪ್ ಬ್ಲಿಂಕ್‌ಇಟ್‌ ವೈದಕೀಯ ಸೇವೆಯಲ್ಲೂ ಮುಂದಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಚಂಡೀಗಢದ ಗುರುಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನು ಕೇವಲ 20 ನಿಮಿಷದಲ್ಲಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಜೀವ ಉಳಿಸಲಾಗಿದೆ.

ಹಳೆಯ ವಸ್ತುಗಳಿಂದ ಯುದ್ಧ ವಿಮಾನ ತಯಾರಿಸಿದ ಸರ್ಕಾರಿ ಶಾಲಾ ಮಕ್ಕಳು: ಕ್ರಿಯಾತ್ಮಕತೆಗೆ ನೆಟ್ಟಿಗರು ಫಿದಾ!

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಹಾರುವ ಫೈಟರ್ ಜೆಟ್ ನಿರ್ಮಾಣ

Viral Video: ಅಲಿಘರ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾರುವ ಫೈಟರ್ ಜೆಟ್ ಮಾದರಿಯನ್ನು ನಿರ್ಮಿಸಿದ್ದು ಇವರ ಕ್ರಿಯೇಟಿವಿಟಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಕೇವಲ ಹಳೆಯ ತ್ಯಾಜ್ಯ ವಸ್ತುಗಳನ್ನು ಬಳಸಿ ಯುದ್ಧ ವಿಮಾನದ ಮಾದರಿಯನ್ನು ತಯಾರಿಸಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮದುವೆ ಮಂಟಪದಲ್ಲೇ ಮುತ್ತಿನ ಮಳೆಗೆರೆದ ವಧು-ವರರು: ಅವಸರವೇ ಅಪಘಾತಕ್ಕೆ ಕಾರಣ ಎಂದ ನೆಟ್ಟಿಗರು

ಮಂಟಪದಲ್ಲಿಯೇ ವಧು-ವರರ ಚುಂಬನ: ವಿಡಿಯೊ ವೈರಲ್

Viral Video: ಬಂಗಾಳಿ ನವಜೋಡಿಯೊಂದು ಮದುವೆ ಮಂಟಪದಲ್ಲೇ ಮುತ್ತಿಕ್ಕಿರುವ ವಿಡಿಯೊ ವೈರಲ್ ಆಗಿದ್ದು, ನೋಡುಗರಿಗೆ ಮುಜುಗರ ಉಂಟು ಮಾಡಿದೆ.‌ ನವಜೋಡಿ 32 ಸೆಕೆಂಡುಗಳ ಕಾಲ ಚುಂಬಿಸಿದೆ. ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ.

ರಸ್ತೆ ಬದಿ ನಿಲ್ಲಿಸಿದ ಕಾರಿನ ಗಾಜು ಒಡೆದ ಪೊಲೀಸರು: ವಿಡಿಯೊದ ಅಸಲಿಯತ್ತೇನು?

ಕಾರಿನ ಗಾಜು ಒಡೆದ ಪೊಲೀಸರು: ವೈರಲ್ ವಿಡಿಯೊದ ಅಸಲಿಯತ್ತೇನು?

Viral Video: ಪೊಲೀಸರ ಗುಂಪೊಂದು ಕಾರಿನ ಗ್ಲಾಸ್ ಅನ್ನು ಒಡೆಯುತ್ತಿರುವ ದೃಶ್ಯವೊಂದು ಭಾರಿ ವೈರಲ್ ಆಗಿದೆ. ಶ್ರೀ ವಿಜಯಪುರದ ಸೀಶೋರ್‌ನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸನ್ನು ಪೊಲೀಸರು ಒಡೆಯುತ್ತಿದ್ದರು. ಈ ದೃಶ್ಯ ನೋಡಿದ ಅನೇಕರು ಪೊಲೀಸರ ಬಗ್ಗೆ ಕಿಡಿಕಾರಿದ್ದರು. ಕೊನೆಗೂ ಈ ವಿಡಿಯೊದ ಅಸಲಿ ಸತ್ಯ ಹೊರಬಿದ್ದಿದೆ.

ಶಾಲಾ ಸಮವಸ್ತ್ರದಲ್ಲಿ ಬ್ಯಾಗ್ ಧರಿಸಿಯೇ ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಿದ ಬಾಲಕ: ಮುಗ್ಧತೆಗೆ ನೆಟ್ಟಿಗರು ಫಿದಾ!

ಮದುವೆ ಮೆರವಣಿಗೆಯಲ್ಲಿ ಬಾಲಕನ ಮಸ್ತ್ ಡ್ಯಾನ್ಸ್ : ವಿಡಿಯೊ ವೈರಲ್!

Viral Video: ಬಾಲಕನೊಬ್ಬನ ಹೃದಯಸ್ಪರ್ಶಿ ವಿಡಿಯೊ ಎಲ್ಲರ ಮೊಗದಲ್ಲೊಮ್ಮೆ ನಗು ತರಿಸುವಂತೆ ಮಾಡಿದೆ. ಶಾಲಾ ಸಮ ವಸ್ತ್ರವನ್ನು ಧರಿಸಿದ ಬಾಲಕ ಶಾಲೆಯ ಬ್ಯಾಗ್ ಧರಿಸಿಯೇ ಮದುವೆಯ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಿರುವುದು ಕಂಡು ಬಂದಿದೆ‌. ಬಾಲಕ ಶಾಲೆಯಿಂದ ಬರುತ್ತಲೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಹೋಮ್ ವರ್ಕ್, ಪರೀಕ್ಷೆ ಅಂತ ಭಯವಿಲ್ಲದೆ ಡ್ಯಾನ್ಸ್ ನಲ್ಲಿ ಮಗ್ನವಾಗಿದ್ದಾನೆ.

ಈ ಆಟೋ ಚಾಲಕನ ತಿಂಗಳ ದುಡಿಮೆ ಕೇಳಿದ್ರೆ ಶಾಕ್‌ ಆಗ್ತೀರಾ : ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ ಹೇಳಿ ಎಂದ ನೆಟ್ಟಿಗರು!

ಮುಂಬೈನಲ್ಲಿ ಆಟೋ ಚಾಲಕ ಗಳಿಸುವ ಆದಾಯ ಕಂಡು ದಂಗಾದ ನೆಟ್ಟಿಗರು!

Viral Video: ಸ್ವಂತ ಉದ್ಯಮದಲ್ಲಿ ಲಾಭಗಳಿಸುವ ಟ್ರಿಕ್ಸ್ ಗೊತ್ತಿದ್ದರೆ ದುಪ್ಪಟ್ಟು ಹಣ ಮಾಡಬಹುದು ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮುಂಬೈ ನಲ್ಲಿ ಆಟೋ ಚಾಲಕನೊಬ್ಬ ಖರ್ಚುಗಳನ್ನು ವ್ಯಯಿಸಿ ದಿನಕ್ಕೆ 2,500 ರೂಪಾಯಿ ಲಾಭ ಗಳಿಸುವುದಾಗಿ ಹೇಳಿಕೊಂಡಿದ್ದಾನೆ. ಇದಕ್ಕೆ ಅನೇಕ ಉದ್ಯೋಗಿಗಳು ಇದೇ ಉದ್ಯಮ ಬೆಸ್ಟ್ ಆಯ್ಕೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನ್ಯೂ ಫೆರಾರಿ ಕಾರಿನಲ್ಲಿ ಗೆಳತಿ ಜತೆ ಪಾಂಡ್ಯ ಸವಾರಿ; ವಿಡಿಯೊ ವೈರಲ್

ನ್ಯೂ ಫೆರಾರಿ ಕಾರಿನಲ್ಲಿ ಗೆಳತಿ ಜತೆ ಪಾಂಡ್ಯ ಸವಾರಿ; ವಿಡಿಯೊ ವೈರಲ್

Hardik Pandya‌ New Ferrari: ಟಿ20 ವಿಶ್ವಕಪ್ ವಿಜಯೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ವಕೀಲರೊಬ್ಬರು ಪುಣೆ ಪೊಲೀಸರಿಗೆ ದೂರು ನೀಡಿದ್ದರು.

ಇವನೆಂತಾ ಪಾಪಿ;  ಸಾಕು ನಾಯಿಯನ್ನು  ಬೈಕ್‌ ಹಿಂದೆ ಎಳೆದೊಯ್ದ ಮಾಲೀಕ, ವಿಡಿಯೋ ನೋಡಿ

ಸರಪಳಿ ಕಟ್ಟಿ ಬೈಕ್ ನ ಹಿಂದೆ ನಾಯಿಯನ್ನು ಎಳೆದೊಯ್ದ ಮಾಲೀಕ

Viral Video: ಸರಪಳಿ ಕಟ್ಟಿ ಬೈಕ್ ನ ಹಿಂದೆ ಎಳೆದೊಯ್ಯುತ್ತಿರುವ ದೃಶ್ಯವೊಂದು ಕಂಡು ಬಂದಿದೆ. ಕೆಲವೊಮ್ಮೆ ಜನರ ಕಠೋರ ಮನಸ್ಥಿತಿ ಹೇಗೆ ಕೌರ್ಯ ಎಸಗುತ್ತವೆ ಎನ್ನುವುದಕ್ಕೆ ಇದೇ ದೃಶ್ಯ ಸಾಕ್ಷಿ ಯಾಗಿದೆ. ಪಶ್ಚಿಮ ಬಂಗಾಳದ ಕಲ್ಯಾಣಿ ಎಕ್ಸ್‌ಪ್ರೆಸ್‌ವೇನಲ್ಲಿ ಈ ಘಟನೆ ನಡೆದಿದೆ. ಸದ್ಯ ವ್ಯಕ್ತಿಯ ಈ ವರ್ತನೆ ಕಂಡು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Raichur News: ಸೆಕೆ ಅಂತ ಮನೆ ಮುಂದೆ ಮಲಗಿದ್ದ ವೃದ್ಧೆಗೆ ಕಚ್ಚಿದ ಹಾವು!

ಸೆಕೆ ಅಂತ ಮನೆ ಮುಂದೆ ಮಲಗಿದ್ದ ವೃದ್ಧೆಗೆ ಕಚ್ಚಿದ ಹಾವು!

Snake Bite: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದಲ್ಲಿ ಮನೆ ಮುಂದೆ ಮಲಗಿದ್ದ ವೃದ್ಧೆಗೆ ಹಾವು ಕಚ್ಚಿದೆ. ಮಾರ್ಚ್ 8ರಂದು ರಾತ್ರಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾವು ಕಡಿತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾಗಿ ತಪ್ಪಾಗಿ ಭಾವಿಸಿ ಸಂಭ್ರಮಾಚರಣೆ; ಕೊನೆಗೆ ಕ್ಷಮೆಯಾಚಿಸಿದ ಪಿಯೂನ್ ಪುತ್ರಿ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ʼಪಾಸ್‌ʼ ಆದ ಯುವತಿ ಕ್ಷಮೆಯಾಚಿಸಿದ್ದೇಕೆ?

Hurried celebration: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದೇನೆ ಎಂದು ಸಂಭ್ರಮಿಸಿದ ಯುವತಿಯೊಬ್ಬಳು ಬಳಿಕ ಕ್ಷಮೆಯಾಚಿಸಿದ್ದಾಳೆ. ಬಹಳ ಆತುರದಿಂದ ತಾನು ಉತ್ತೀರ್ಣಳಾಗಿದ್ದೇನೆ ಎಂದು ನಂಬಿದ ಯುವತಿ ಹಾಗೂ ಕುಟುಂಬಸ್ಥರು ತಮ್ಮ ಗ್ರಾಮದಲ್ಲಿ ಸಂಭ್ರಮಾಚರಣೆ ನಡೆಸಿದ್ದರು. ಮಾಧ್ಯಮಗಳು ಕೂಡ ಪಿಯೂನ್ ಪುತ್ರಿ ತೇರ್ಗಡೆ ಹೊಂದಿದ ಬಗ್ಗೆ ಸುದ್ದಿ ಬಿತ್ತರಿಸಿದ್ದವು.

ಹಾಲಿವುಡ್ ಶೈಲಿಯಲ್ಲಿ ನಡೀತು ಚಿನ್ನದಂಗಡಿಯಲ್ಲಿ ದರೋಡೆ; ಕಣ್ಮುಚ್ಚಿ ಬಿಡುವಷ್ಟರಲ್ಲಿ 15 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು!

ಒಂದು ನಿಮಿಷದಲ್ಲಿ 15 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

Robbers Steal Gold Jewellery: ಮುಸುಕುಧಾರಿ ದರೋಡೆಕೋರರ ಗುಂಪೊಂದು ಅಮೆರಿಕದಲ್ಲಿ ಭಾರಿ ದರೋಡೆ ನಡೆಸಿದೆ. ಭಾರತೀಯ-ಅಮೆರಿಕನ್ ಕುಟುಂಬದ ಒಡೆತನದ ಅಂಗಡಿಗೆ ನುಗ್ಗಿದ ದರೋಡೆಕೋರರು ಕೇವಲ ಒಂದು ನಿಮಿಷದಲ್ಲಿ 15.7 ಕೋಟಿ ರೂ. (ಡಾಲರ್ 1.7 ಮಿಲಿಯನ್) ಮೌಲ್ಯದ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.

ಇಂಧನ ಕೊರತೆಯ ವದಂತಿ: 20 ಲೀಟರ್ ನೀರಿನ ಕ್ಯಾನಿನಲ್ಲಿ ಪೆಟ್ರೋಲ್ ತುಂಬಿಸಿಕೊಂಡ ವ್ಯಕ್ತಿ; ವೈರಲ್ ವಿಡಿಯೊ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ಪೆಟ್ರೋಲ್ ಅಭಾವ ಭೀತಿ: ನೀರಿನ ಕ್ಯಾನಿನಲ್ಲಿ ಪೆಟ್ರೋಲ್ ಖರೀದಿ

ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆದಲ್ಲಿ ಭಾರತದಲ್ಲಿ ಪೆಟ್ರೋಲ್ ಅಭಾವ ಉಂಟಾಗಬಹುದು ಎಂಬ ವದಂತಿಗಳ ನಡುವೆ ತಮಿಳುನಾಡಿನ ವಿಲ್ಲುಪುರಂ ಪೆಟ್ರೋಲ್ ಪಂಪ್‌ನಲ್ಲಿ ವ್ಯಕ್ತಿಯೊಬ್ಬ 20 ಲೀಟರ್ ನೀರಿನ ಕ್ಯಾನ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಆತಂಕದ ಖರೀದಿ ನಡೆಯುತ್ತಿರುವ ಬಗ್ಗೆ ಚರ್ಚೆ ಹೆಚ್ಚಾಗಿದ್ದು, ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಪೆಟ್ರೋಲ್ ಸಂಗ್ರಹಿಸುವುದು ಅಪಾಯಕಾರಿ ಮತ್ತು ನಿಯಮ ವಿರೋಧಿ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ದೆಹಲಿಯ ರಸ್ತೆ ಬದಿ ಅಸ್ಥಿಪಂಜರ ಪತ್ತೆ: ಆಘಾತಕಾರಿ ವಿಡಿಯೊ ವೈರಲ್

ದೆಹಲಿಯಲ್ಲಿ ಕಸದ ರಾಶಿಯಲ್ಲಿ ಅಸ್ಥಿಪಂಜರ ಪತ್ತೆ

Viral Video: ದೆಹಲಿಯಲ್ಲಿ ಕಸದ ರಾಶಿಯನ್ನು ವಿಲೇವಾರಿ ಮಾಡುತ್ತಿದ್ದ ಸ್ವಚ್ಛತಾ ಸಿಬ್ಬಂದಿಗೆ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿವೆ. ಈ ಅನುಮಾನಾಸ್ಪದ ಅವಶೇಷಗಳು ಕಂಡು ಬಂದ ತಕ್ಷಣ ತಂಡವು ಸ್ವಚ್ಛತಾ ಕಾರ್ಯವನ್ನು ನಿಲ್ಲಿಸಿದೆ. ನಂತರ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಶತಮಾನಗಳ ಹಿಂದೆಯೇ ಭಾರತದಲ್ಲಿತ್ತು ಟೆಲಿಸ್ಕೋಪ್‌ ಬಳಕೆ; ಕರ್ನಾಟಕದ ದೇಗುಲದಲ್ಲಿ ಸಿಕ್ತು ಇದಕ್ಕೆ ಸಾಕ್ಷಿ

ಟೆಲಿಸ್ಕೋಪ್‌ ಕಂಡುಹಿಡಿದಿದ್ದು ಭಾರತೀಯರು; ಇಲ್ಲಿದೆ ಸಾಕ್ಷಿ

Viral Video: ಕರ್ನಾಟಕದ ಹೊಯ್ಸಳೇಶ್ವರ ದೇವಾಲಯದಲ್ಲಿನ ಕೆತ್ತನೆಯ ದೃಶ್ಯ ಮತ್ತೆ ಸುದ್ದಿಯಲ್ಲಿದೆ. ಆಸ್ಟ್ರೇಲಿಯಾದ ಪ್ರಯಾಣಿಕನೊಬ್ಬ ಟೆಲಿಸ್ಕೋಪ್‌ (ದೂರದರ್ಶಕ) ಅನ್ನು ಭಾರತದಲ್ಲಿ ಮೊದಲು ಕಂಡು ಹಿಡಿಯಲಾಗಿತ್ತು ಎಂದು ಹೇಳಿಕೊಂಡಿದ್ದು ಇದಕ್ಕೆ ಸಾಕ್ಷಿಯಾಗಿ ಹೊಯ್ಸಳೇಶ್ವರ ದೇವಾಲಯದಲ್ಲಿನ ಕೆತ್ತನೆಯನ್ನು ತೋರಿಸಿದ್ದಾರೆ.

ಎಸಿ ಕ್ಯಾಬ್‌ನಲ್ಲಿ ಪ್ರಯಾಣಿಸಿ ಬಾಡಿಗೆ ನೀಡಲು ನಿರಾಕರಿಸಿದ ಮಹಿಳೆ: ಚಾಲಕನ ಶರ್ಟ್ ಹಿಡಿದೆಳೆದು ಹೈಡ್ರಾಮಾ

ಕ್ಯಾಬ್ ಚಾಲಕನ ಶರ್ಟ್ ಹಿಡಿದು ಎಳೆದಾಡಿದ ಮಹಿಳೆ

Viral Video: ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಹಿಳೆಯೊಬ್ಬಳು ಕ್ಯಾಬ್ ಚಾಲಕನ ಶರ್ಟ್ ಹಿಡಿದು ರಸ್ತೆಯಲ್ಲಿ ಹೈಡ್ರಾಮಾ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ನೋಯ್ಡಾದಿಂದ ಪ್ರಯಾಣಿಸಿದ ಮಹಿಳೆಗೆ ಇಳಿಯುವ ಸ್ಥಳ ಬಂದಾಗ 600 ರೂಪಾಯಿ ಪಾವತಿಸಲು ಚಾಲಕ ಹೇಳಿದ್ದಾನೆ. ಆದರೆ ಮಹಿಳೆ ಹಣ ನೀಡಲು ನಿರಾಕರಿಸಿದ್ದಾಳೆ.

LPG Cylinder Theft: ಎಲ್‌ಪಿಜಿ ಕೊರತೆ ನಡುವೆ ಹೆಚ್ಚಾಯ್ತು ಸಿಲಿಂಡರ್ ಕಳ್ಳರ ಹಾವಳಿ; ಬೆಂಗಳೂರು ಸೇರಿ 2 ಕಡೆ ಸಿಲಿಂಡರ್ ಕಳವು, ವಿಡಿಯೊ ವೈರಲ್‌!

ಹೆಚ್ಚಾಯ್ತು ಸಿಲಿಂಡರ್ ಕಳ್ಳರ ಹಾವಳಿ; 2 ಕಡೆ ಕಳವು, ವಿಡಿಯೊ ವೈರಲ್‌!

LPG Cylinder Shortage: ವಾಣಿಜ್ಯ ಎಲ್‌ಪಿಜಿ ಕೊರತೆಯಿಂದ ರಾಜ್ಯಾದ್ಯಂತ ಹೋಟೆಲ್‌ಗಳಲ್ಲಿ ಅಡುಗೆ ಸಿದ್ಧಪಡಿಸಲು ಸಮಸ್ಯೆಯಾಗಿದೆ. ದರ ಇದೆಲ್ಲದರ ಮಧ್ಯೆ ಸಿಲಿಂಡರ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರ ನಿದ್ದೆಗಡಿಸಿದೆ. ಬೆಂಗಳೂರು ಮತ್ತು ಚನ್ನಪಟ್ಟಣದಲ್ಲಿ ಸಿಲಿಂಡರ್‌ ಕಳ್ಳತನ ಪ್ರಕರಣ ನಡೆದಿವೆ.

ಝೊಮೆಟೊದಲ್ಲಿ ಆರ್ಡರ್‌ ಮಾಡಿದ ಬಿರಿಯಾನಿಯಲ್ಲಿ ನಾಯಿಯ ಕಾಲು ಪತ್ತೆ! ಬೆಚ್ಚಿಬಿದ್ದ ಗ್ರಾಹಕ

ಝೊಮೆಟೊದಲ್ಲಿ ಆರ್ಡರ್‌ ಮಾಡಿದ ಬಿರಿಯಾನಿಯಲ್ಲಿ ನಾಯಿ ಕಾಲು!

Viral Video: ಝೊಮೆಟೊ, ಸ್ವಿಗ್ಗಿ ಮುಂತಾದ ಆಹಾರ ವಿತರಿಸುವ ಆನ್‌ಲೈನ್ ಆ್ಯಪ್‌ಗಳ ಜನಪ್ರಿಯತೆ ಹೆಚ್ಚುತ್ತಿದೆ. ಉತ್ತರ ಪ್ರದೇಶದ ಕಾನ್ಪುರದ ವ್ಯಕ್ತಿಯೊಬ್ಬರು ಝೊಮೆಟೊದಲ್ಲಿ ಆರ್ಡರ್‌ ಮಾಡಿದ ಬಿರಿಯಾನಿಯಲ್ಲಿ ನಾಯಿಯ ಕಾಲು ಕಂಡು ಕಂಡುಬಂದಿದ್ದು, ಬೆಚ್ಚಿ ಬಿದ್ದಿದ್ದಾನೆ. ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಪ್ರಚಾರ ಬಯಸದೆ ರಸ್ತೆ ಬದಿಯ ಗಿಡಗಳಿಗೆ ನಿತ್ಯ ನೀರುಣಿಸುವ ಪರಿಸರ ಪ್ರೇಮಿ: ವಿಡಿಯೊ ನೋಡಿ

ರಸ್ತೆ ಬದಿ ಗಿಡಕ್ಕೆ ನೀರುಣಿಸುವ ವ್ಯಕ್ತಿ: ನಿಸ್ವಾರ್ಥ ಕಾರ್ಯಕ್ಕೆ ಮೆಚ್ಚುಗೆ

Viral Video: ಇಲ್ಲೊಬ್ಬ ವ್ಯಕ್ತಿ ಯಾವುದೇ ಪ್ರಚಾರ ಬಯಸದೇ ಪರಿಸರ ರಕ್ಷಣೆಯ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಯಾವುದೇ ಸ್ವಾರ್ಥ ಬಯಸದೆ ರಸ್ತೆ ಬದಿಯ ಗಿಡಗಳಿಗೆ ದಿನನಿತ್ಯ ನೀರು ಹಾಕುವ ಈ ವ್ಯಕ್ತಿಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಡ್ಲಿ-ವಡೆ ಜೊತೆಗೆ ಗ್ಯಾಸ್‌ ಶುಲ್ಕವನ್ನೂ ಹೊರಿಸಿದ ಹೊಟೆಲ್‌ಗಳು; ಬಿಲ್‌ ನೋಡಿದ ಗ್ರಾಹಕರು ಶಾಕ್!

ಇಡ್ಲಿ-ವಡೆ ಜೊತೆಗೆ ಗ್ಯಾಸ್‌ ಶುಲ್ಕವನ್ನೂ ಹೊರಿಸಿದ ಹೊಟೆಲ್‌ಗಳು

LPG Crisis: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ದೇಶಾದ್ಯಂತ ಅಡುಗೆ ಅನಿಲದ ಕೊರತೆ ಎದುರಾಗಿದೆ. ಈಗಾಗಲೇ ಹಲವು ಹೊಟೆಲ್‌ಗಳು ಬಂದ್‌ ಆಗಿದ್ದು, ಇನ್ನೂ ಕೆಲವು ಹೊಟೆಗಳು ತಮ್ಮ ಮೆನುವನ್ನು ಕಡಿತಗೊಳಿಸುತ್ತಿದೆ. ಬಿಲ್‌ ಹಂಚಿಕೊಂಡ ವ್ಯಕ್ತಿ ಇಡ್ಲಿ, ವಡೆಯನ್ನು ತೆಗೆದುಕೊಂಡಿದ್ದಾರೆ. ಬಿಲ್‌ನಲ್ಲಿ ಗ್ಯಾಸ್‌ ಶುಲ್ಕವನ್ನು ಸಹ ನಮೂದು ಮಾಡಲಾಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ರೆಸ್ಟೋರೆಂಟ್ ಬಂದ್; ಮಾಲಕನ ಭಾವನಾತ್ಮಕ ಪೋಸ್ಟ್

ಎಲ್‌ಪಿಜಿ ಕೊರತೆ: ಬೆಂಗಳೂರಿನಲ್ಲಿ‌ ಇತ್ತೀಚೆಗೆ ತೆರೆದ ರೆಸ್ಟೋರೆಂಟ್ ಬಂದ್

Viral Post: ಬೆಂಗಳೂರಿನ ರೆಸ್ಟೋರೆಂಟ್ ಮಾಲಕರೊಬ್ಬರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಹೊಸದಾಗಿ ರೆಸ್ಟೋರೆಂಟ್ ಅನ್ನು ಇತ್ತೀಚೆಗೆ ತೆರೆಯಲಾಗಿತ್ತು. ಆದರೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಸಮಸ್ಯೆಯಿಂದಾಗಿ ಕೆಲವೇ ದಿನಗಳಲ್ಲಿ ಹೋಟೆಲ್‌ನ ಬಾಗಿಲು ಮುಚ್ಚುವಂತಾಗಿದೆ.

Viral Video: ಏನಿದು ಪವಾಡ?! ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

ಎಲ್‌ಪಿಜಿ ಕೊರತೆ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಉಂಟಾಗಿದ್ದು ಹೋಟೆಲ್ ಉದ್ಯಮ ಹಾಗೂ ವಿವಿಧ ವ್ಯವಹಾರಗಳಿಗೆ ಭಾರಿ ನಷ್ಟ ಉಂಟಾಗಿದೆ. ಈ ನಡುವೆ ಜ್ಯೋತಿಷಿ ಒಬ್ಬರು ಐದು ತಿಂಗಳ ಹಿಂದೆಯೇ ಈ ಬಗ್ಗೆ ಭವಿಷ್ಯ ನುಡಿದಿರುವ ಪೋಸ್ಟ್ ವೈರಲ್ ಆಗಿದೆ.

ನೋಡ ನೋಡುತ್ತಿದ್ದಂತೆ ಬಾಂಬ್‌ನಂತೆ ಸಿಡಿಯಿತು ಚಾರ್ಜ್‌ಗೆ ಇಟ್ಟ ಮೊಬೈಲ್: ಕೂದಲೆಳೆ ಅಂತರದಲ್ಲಿ ಬಾಲಕಿ ಪಾರು

ಚಾರ್ಜ್ ಗಿಟ್ಟ ಮೊಬೈಲ್ ಸ್ಪೋಟ: ಭಯಾನಕ ದೃಶ್ಯ ವೈರಲ್

Viral Video: ಮೊಬೈಲ್ ಸ್ಫೋಟಗೊಳ್ಳುವ ಪ್ರಕರಣ ಇತ್ತೀಚೆಗೆ ಜಾಸ್ತಿಯಾಗಿದ್ದು, ಇದೀಗ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಬಾಲಕಿಯೊಬ್ಬಳು ಮನೆಯಲ್ಲಿ ಮೊಬೈಲ್ ಬಳಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಈ ಸ್ಪೋಟದ ತೀವ್ರತೆಗೆ ಬಾಲಕಿ ಸೋಫಾದ ಕೆಳಗೆ ಬಿದ್ದಿದ್ದಾಳೆ. ಇದರ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Loading...