ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಜೊಮ್ಯಾಟೋದಲ್ಲಿ ಡೆಲಿವರಿ ಸಿಗದಿದ್ದಾಗ ಹಸಿದಿದ್ದ ಮಹಿಳೆಗೆ ಆಹಾರ ಕಳುಹಿಸಿ ಮಾನವೀಯತೆ ತೋರಿದ ಹೋಟೆಲ್ ಮಾಲೀಕ!

ಹಸಿದಿದ್ದ ಮಹಿಳೆಗೆ ಆಹಾರ ಕಳುಹಿಸಿ ಸತ್ಕಾರ ಮಾಡಿದ ರೆಸ್ಟೋರೆಂಟ್ ಮಾಲೀಕ

Viral News: ಹೋಟೆಲ್ ಮಾಲೀಕರೊಬ್ಬರು ಮಹಿಳೆಯೊಬ್ಬರಿಗೆ ತೋರಿದ ಔದರ್ಯ ಎಲ್ಲರ ಮನ ಗೆಲ್ಲುವಂತೆ ಮಾಡಿದೆ..ಮಹಿಳೆಯೊಬ್ಬರಿಗೆ ಆನ್ ಲೈನ್ ಫುಡ್ ಡೆಲಿವರಿ ಆ್ಯಪ್ ಕೈ ಕೊಟ್ಟಾಗ ಹೊಟೇಲ್ ಮಾಲೀಕರೊಬ್ಬರು ತನ್ನ ಮನೆಯವರಂತೆ ಕಾಳಜಿ ವಹಿಸಿ ಆಹಾರ ಕಳುಹಿಸಿ ಕೊಟ್ಟಿದ್ದಾರೆ. ಈ ಅತಿಥ್ಯದ ಬಗ್ಗೆ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ...

ಮೂರ್ಖತನದ ವರ್ತನೆ: ಅಮರನಾಥ ಯಾತ್ರೆಗೆ ತೆರಳಿ ಹಿಮನದಿಗೆ ಕೋಲಿನಿಂದ ಚುಚ್ಚಿದ ವ್ಯಕ್ತಿ! ನೆಟ್ಟಿಗರು ಕಿಡಿ

ಅಮರನಾಥ ಯಾತ್ರೆಯಲ್ಲಿ ಹಿಮನದಿಗೆ ಕೋಲಿನಿಂದ ಚುಚ್ಚಿದ ಕಿಡಿಗೇಡಿ!

Viral News: ಸಾರ್ವಜನಿಕ ಸ್ಥಳದಲ್ಲೇ ಮನಬಂದಂತೆ ವರ್ತಿಸಿ ಉಪಯೋಗಕಾರಿ ವಸ್ತುಗಳನ್ನು ಹಾಳುಗೆಡವಿದ ಅನೇಕ ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಅಮರನಾಥ ಯಾತ್ರೆಯಲ್ಲಿ ಭಕ್ತನೊಬ್ಬ ಹಿಮನದಿಗೆ ಕೋಲಿನಿಂದ ಚುಚ್ಚಿದ್ದಾನೆ. ಇಲ್ಲಿ ಆತ ಗೌರವದಿಂದ ನಡೆದುಕೊಳ್ಳುವ ಬದಲಿಗೆ ಬೇಜ ವಾಬ್ದಾರಿ ವರ್ತನೆ ತೋರಿದ್ದಾನೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆ ಮತ್ತು ಕಳವಳಗಳನ್ನು ಹುಟ್ಟುಹಾಕಿದೆ.

ರೈಲು ಪ್ರಯಾಣದುದ್ದಕ್ಕೂ ಲೈಂಗಿಕ ಕಿರುಕುಳ: ಪೋಸ್ಟ್ ಶೇರ್ ಮಾಡಿ ಬೇಸರ ಹೊರಹಾಕಿದ ಯುವತಿ

ಬಿಹಾರದ ರೈಲಿನಲ್ಲಿ ಲೈಂಗಿಕ ಕಿರುಕುಳ: ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ

Viral Video: ಸಾರ್ವಜನಿಕ ಸ್ಥಳದಲ್ಲಿ, ಪ್ರಯಾಣ ಸ್ಥಳದಲ್ಲಿ ಮಹಿಳೆಯರು ಭಯದಿಂದಲೇ ಸಂಚಾರ ಮಾಡಬೇಕಾದ ಸಂದರ್ಭ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬಳಿಗೆ ಸಹ ಪ್ರಯಾಣಿಕರು ಕಿರುಕುಳ ನೀಡಿದ ಘಟನೆಯೊಂದು ನಡೆದಿದೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ತಾನು ಪ್ರಯಾಣದುದ್ದಕ್ಕೂ ಕಿರುಕುಳವನ್ನು ಅನುಭವಿಸುತ್ತಲೇ ಬಂದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪತ್ನಿ ವಸ್ತುವಿನ ಬೆಲೆ ಕೇಳುತ್ತಿದ್ದಂತೆ ಪತಿ ತಕ್ಷಣವೇ ಪರ್ಸ್ ಕೈಗೆತ್ತಿಕೊಂಡರು: ದಕ್ಷಿಣ ಕೊರಿಯಾ ಅಧ್ಯಕ್ಷರ ನಡೆಗೆ ನೆಟ್ಟಿಗರು ಫಿದಾ!

ದಕ್ಷಿಣ ಕೊರಿಯಾ ಅಧ್ಯಕ್ಷ ಹಾಗೂ ಪತ್ನಿಯ ಸಾಮರಸ್ಯಕ್ಕೆ ನೆಟ್ಟಿಗರು ಫಿದಾ

Viral Video: ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರ ನಡೆಯೊಂದು ಎಲ್ಲರ ಹೃದಯ ಗೆದ್ದಿದ್ದು ದಂಪತಿಗಳ ನಡುವಿನ ಬಂಧ ಹೀಗಿರಬೇಕೆಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಧ್ಯಕ್ಷ ಲೀ ಜೇ-ಮ್ಯುಂಗ್ ಮತ್ತು ಪತ್ನಿ ಕಿಮ್ ಹ್ಯೆ-ಕ್ಯುಂಗ್ ಮಾರುಕಟ್ಟೆಯೊಂದಕ್ಕೆ ಭೇಟಿ ನೀಡಿದ್ದರು. ಆದರೆ ಪತ್ನಿಯೂ ಅಂಗಡಿ ಮಾಲೀಕನ ಬಳಿ ಯಾವುದೇ ವಸ್ತುವಿನ ಬೆಲೆಯೊಂದು ವಿಚಾರಿಸುತ್ತಿದ್ದಾಗ ಅವರ ಮಾತು ಮುಗಿಯುವ ಮುನ್ನವೇ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರು  ತಮ್ಮ ಜೇಬಿನಿಂದ ಹಣದ ಪರ್ಸ್ ತೆಗೆದು ಹಣ ಪಾವತಿಸಲು ಮುಂದಾಗಿದ್ದಾರೆ.

ವೇತನ ಹೆಚ್ಚಳಕ್ಕಾಗಿ ಜಾಬ್ ಬದಲಾಯಿಸಿ 3 ತಿಂಗಳಲ್ಲೇ ಕಂಪನಿಯಿಂದ ವಜಾಗೊಂಡ ಉದ್ಯೋಗಿ! ಪೋಸ್ಟ್ ನಲ್ಲಿ ಹೇಳಿದ್ದೇನು?

ಸಂಬಳ ಏರಿಕೆಗಾಗಿ ಕಂಪನಿ ಬದಲಾಯಿಸಿ, 3 ತಿಂಗಳಲ್ಲೇ ಜಾಬ್ ಕಳೆದುಕೊಂಡ ಉದ್ಯೋಗಿ

Viral News: ಹೆಚ್ಚಿನ ಸಂಬಳ ಅಥವಾ ವೈಯಕ್ತಿಕ ಕಾರಣದಿಂದ ಕೆಲವೊಮ್ಮೆ ಕೆಲಸ ಬದಲಾವಣೆ ಮಾಡಬೇಕಾದ ಸಂದರ್ಭ ಬರಬಹುದು.. ಆದರೆ ಇಂತಹ ನಿರ್ಧಾರಗಳು ಕೆಲವೊಮ್ಮೆ ನಮ್ಮ ಪರಿಸ್ಥಿತಿ ಯನ್ನು ಅತಂತ್ರ ಮಾಡಿಬಿಡಬಹುದು. ಇದಕ್ಕೆ ಪ್ರತಿಕೂಲವಾಗಿ ಹೆಚ್ಚಿನ ಸಂಬಳ ಪಡೆಯುವ ಉದ್ದೇಶ ದಿಂದ ಯುವಕನೊಬ್ಬ ಕೆಲಸ ಬದಲಾಯಿಸಿದ್ದು ಆದರೆ, ಕೆಲಸಕ್ಕೆ ಸೇರಿದ ಕೇವಲ ಮೂರೇ ತಿಂಗಳಲ್ಲಿ ಕಂಪನಿಯು ಅವರನ್ನು ಕೆಲಸದಿಂದ ತೆಗೆದುಹಾಕಿರುವ ಘಟನೆ ನಡೆದಿದೆ. ಉದ್ಯೋಗಿ ರೆಡ್ಡಿಟ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

500ಕ್ಕೂ ಹೆಚ್ಚು ಕಂಪನಿಗಳಿಗೆ ಅರ್ಜಿ ಹಾಕಿದರೂ ಸಿಗದ ಕೆಲಸ;  ರ‍್ಯಾಪಿಡೋ ರೈಡರ್ ಆದ ಕಂಪ್ಯೂಟರ್ ಸೈನ್ಸ್ ಪದವೀಧರ

ಉದ್ಯೋಗ ಸಿಗದೆ ರ‍್ಯಾಪಿಡೋ ರೈಡರ್ ಆದ ಕಂಪ್ಯೂಟರ್ ಸೈನ್ಸ್ ಪದವೀಧರ!

Viral News: ಕಂಪ್ಯೂಟರ್ ಸೈನ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಯುವಕನೊಬ್ಬ ಯಾವುದೇ ಕೆಲಸ ಸಿಕ್ಕದೆ ರ‍್ಯಾಪಿಡೋ ರೈಡರ್ ಆಗಿ ಕೆಲಸ ಮಾಡುತ್ತಿದ್ದಾನೆ. ದೈನಂದಿನ ಖರ್ಚುಗಳನ್ನು ನಿರ್ವಹಿ ಸಲು ಈ ಕೆಲಸ ಮಾಡಬೇಕಾಗಿ ಬಂತು, ಇಷ್ಟು ಶಿಕ್ಷಣ ಪಡೆದರೂ ತನಗೆ ಕೆಲಸ ಸಿಕ್ಕಿಲ್ಲ ಎಂದು ಆತ ಬೇಸರ ಹೊರ ಹಾಕಿದ್ದಾನೆ.

Viral Video: ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; 'ಇಂತಹ ಮಕ್ಕಳನ್ನು ಬೆಳೆಸಬೇಕು' ಎಂದ ನಟಿ ರಮ್ಯಾ

ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; ಭಾವುಕ ವಿಡಿಯೊ ವೈರಲ್

ಅಳಿಲಿನ ಅಂತ್ಯಸಂಸ್ಕಾರ ವೇಳೆ ಪುಟಾಣಿಗಳು ಕಣ್ಣೀರಿಟ್ಟ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪುಟ್ಟ ಮಕ್ಕಳು ಅಳುತ್ತಾ, ಮೃತಪಟ್ಟ ಅಳಿಲಿಗೆ ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇದಕ್ಕೆ ಸ್ಯಾಂಡಲ್‌ವುಡ್‌ ನಟಿ ರಮ್ಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Bengaluru Viral Video: ಮಲಗಿದ್ದ ಮಕ್ಕಳ ನಡುವೆ ಕಾಣಿಸಿಕೊಂಡ ಬೃಹತ್‌ ನಾಗರಹಾವು; ಬೆಚ್ಚಿಬಿದ್ದ ಪೋಷಕರು!

ಮಲಗಿದ್ದ ಮಕ್ಕಳ ನಡುವೆ ಕಾಣಿಸಿಕೊಂಡ ಬೃಹತ್‌ ನಾಗರಹಾವು!; Video

ಬೆಂಗಳೂರಿನ ಯಲಹಂಕ ತಾಲೂಕಿನ ಹೆಸರಘಟ್ಟದ ತೋಟಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಮಕ್ಕಳ ನಡುವೆ ರಗ್ಗಿನೊಳಗೆ ಬೆಚ್ಚಗೆ ಅಡಗಿ ಕುಳಿತಿದ್ದ 5 ಅಡಿ ಉದ್ದದ ಅಪಾಯಕಾರಿ ನಾಗರಹಾವನ್ನು ಕಂಡು ಹೆತ್ತವರು ಬೆಚ್ಚಿ ಬಿದ್ದಿದ್ದಾರೆ. ನಂತರ ಉರಗ ತಜ್ಞ ಆಗಮಿಸಿ, ಮಕ್ಕಳನ್ನು ರಕ್ಷಿಸಿ, ಹಾವನ್ನು ಸೆರೆ ಹಿಡಿದಿದ್ದಾರೆ.

'ಭಾರತೀಯರು ಮಾನಸಿಕವಾಗಿ ಬಡವರು’: ಬೆಂಗಳೂರಿನ ರೆಸ್ಟೊರೆಂಟ್‌ನಲ್ಲಿ ಫ್ರೀ ಊಟಕ್ಕೆ ಮುಗಿಬಿದ್ದ ಜನರ ವಿಡಿಯೋ ವೈರಲ್‌

ಉಚಿತ ಆಹಾರಕ್ಕಾಗಿ ಬೆಂಗಳೂರಿನ ರೆಸ್ಟೊರೆಂಟ್ ನಲ್ಲಿ ಮುಗಿಬಿದ್ದ ಜನ!

Viral Video: ಬೆಂಗಳೂರಿನ ರೆಸ್ಟೋರೆಂಟ್ ವೊಂದರಲ್ಲಿ ಉಚಿತ ಆಹಾರದ ಆಫರ್ ನೀಡಿದ್ದಕ್ಕೆ ಜನ ತುಂಬಿಹೋಗಿರುವ ಘಟನೆಯೊಂದು ನಡೆದಿದೆ‌. ರೆಸ್ಟೋರೆಂಟ್‌ ನಲ್ಲಿ 'ಉಚಿತ ಆಹಾರ'ಕ್ಕಾಗಿ ಜನರು ದೀರ್ಘ ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೊ ವೈರಲ್ ಆಗಿದೆ..

ಸಂದರ್ಶನಕ್ಕೆ 40 ನಿಮಿಷ ಕಾಯಿಸಿ ಕ್ಷಮೆ ಕೇಳದ ಸಂಸ್ಥಾಪಕ; ಕೆಲಸವನ್ನೇ ತಿರಸ್ಕರಿಸಿದ ಬೆಂಗಳೂರು ಉದ್ಯಮಿ!

ಸಂಸ್ಥಾಪಕನ ನಡೆ ಕಂಡು ಕೆಲಸದ ಆಫರ್ ತಿರಸ್ಕಾರ ಮಾಡಿದ ಖ್ಯಾತ ಉದ್ಯಮಿ!

Viral News: ಇಲ್ಲೊಬ್ಬ ಸಂದರ್ಶನಕ್ಕೆ ಬಂದ ಅಭ್ಯರ್ಥಿಯನ್ನು ಕಂಪನಿಯ ಸಿಇಒ 40 ನಿಮಿಷದ ವರೆಗೆ ಕಾಯಿಸಿದ ಘಟನೆ ನಡೆದಿದೆ. ಇಷ್ಟು ಸಮಯದವರೆಗೂ ಕಾಯಿಸಿದರೂ ಕನಿಷ್ಠ ಸೌಜನ್ಯಕ್ಕೂ ಕ್ಷಮೆ ಕೇಳದೆ ಇರುವ ಕಾರಣ ಕೆಲಸದ ಆಫರ್ ಅನ್ನೇ ಇವರು ನಿರಾಕರಿಸಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಬಡತನವಿದ್ದರೂ ನಗು ಮಾಸಿಲ್ಲ! ಬೆಳಿಗ್ಗೆ ರ‍್ಯಾಪಿಡೋ ರೈಡರ್‌, ಬಳಿಕ ಆಫೀಸ್‌, ಈ ವ್ಯಕ್ತಿಯ ಕಥೆ ಕೇಳಿದ್ರೆ ಮನಸ್ಸು ಮರುಗುವುದು ಗ್ಯಾರಂಟಿ

ಜೀವನ ನಿಭಾಯಿಸಲು ರ‍್ಯಾಪಿಡೋ ಜೊತೆಗೆ ಆಫೀಸ್‌ ಕೆಲಸ: ಪೋಸ್ಟ್ ನಲ್ಲಿ ಏನಿದೆ?

Viral News: ಕೆಲವೊಬ್ಬರು ಸಣ್ಣ ಪುಟ್ಟ ವಿಚಾರಗಳಿಗೂ ಬೇಸರ ಮಾಡಿಕೊಳ್ಳುತ್ತಾರೆ.ಇದೆಲ್ಲದರ ನಡುವೆ ಜೀವನದಲ್ಲಿ ಬಹಳಷ್ಟು ನೊಂದಿದ್ದರೂ ನಗುತ್ತಾ ಬದುಕು ಸಾಗಿಸುವ ಅನೇಕ ಜನರನ್ನು ನಾವು ನೋಡಿ ರುತ್ತೇವೆ.ಇದಕ್ಕೆ ಸಾಕ್ಷಿ ಎಂಬಂತೆ ದೆಹಲಿಯಲ್ಲಿ ನಡೆದ ಈ ಘಟನೆಯೂ ಎಲ್ಲರ ಕಣ್ಣಲ್ಲಿ ನೀರು ತರಿಸು ವಂತೆ ಮಾಡಿದೆ. ಇಲ್ಲೊಬ್ಬರು ದಿನದ ಜೀವನ ಸಾಗಿಸಲು ರ‍್ಯಾಪಿಡೋ ಓಡಿಸಿ, ಮತ್ತೆ ಆಫೀಸ್ ಕೆಲಸಕ್ಕೆ ತೆರಳುವ ವ್ಯಕ್ತಿಯ ಜೀವನಗಾಥೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ರಾಮ, ಸೀತೆ, ಕೃಷ್ಣನಿಗೆ ಅವಮಾನ: ವಿಡಿಯೋ ತೆಗೆದುಹಾಕಲು ಧ್ರುವ ರಥೀಗೆ 15 ದಿನಗಳ ಗಡುವು

ಆಕ್ಷೇಪಾರ್ಹ ವಿಡಿಯೋ ತೆಗೆಯಲು ಧ್ರುವ ರಥೀಗೆ 15 ದಿನಗಳ ಗಡುವು

ಹಿಂದೂ ದೇವರಾದ ಶ್ರೀರಾಮ, ಸೀತೆ, ಶ್ರೀಕೃಷ್ಣ ಮಾಂಸಾಹಾರ, ಮದ್ಯ ಸೇವಿಸಿದ್ದಾರೆ ಎನ್ನುವ ವೀಡಿಯೊವನ್ನು ಯೂಟ್ಯೂಬರ್ ಧ್ರುವ ರಥೀ ಹಂಚಿಕೊಂಡಿದ್ದು, ಇದನ್ನು ತೆಗೆದು ಹಾಕಲು ನ್ಯಾಯಾಲಯ ಆದೇಶಿಸಿದೆ. ಈ ಕುರಿತು ಸಲ್ಲಿಸಲಾದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ಶುಕ್ರವಾರ 15 ದಿನಗಳಲ್ಲಿ ವೀಡಿಯೊ ತೆಗೆದು ಹಾಕಲು ಆದೇಶಿಸಿದೆ.

ರಸ್ತೆ ಮಧ್ಯೆ ನೀರಿನಿಂದ ತುಂಬಿಹೋಗಿದ್ದ ಗುಂಡಿಗೆ ಬಿದ್ದ ಬೈಕ್; ದಂಪತಿಗೆ ಗಂಭೀರ ಗಾಯ!

ಗುಜರಾತ್ ನಲ್ಲಿ ಗುಂಡಿಗೆ ಬಿದ್ದ ದಂಪತಿಗಳ ಬೈಕ್: ವಿಡಿಯೊ ವೈರಲ್

Viral Video: ಗುಜರಾತ್ ನ ಜುನಾಗಢ್ ನಲ್ಲಿ ಭಾರಿ ಮಳೆಯ ಪ್ರಭಾವದಿಂದ ಬೈಕ್ ನಲ್ಲಿ ಚಲಿಸುತ್ತಿದ್ದ ದಂಪತಿ ರಸ್ತೆಯ ಗುಂಡಿಗೆ ಬಿದ್ದ ಘಟನೆಯೊಂದು ನಡೆದಿದೆ‌. ಈ ದೃಶ್ಯವು ರಸ್ತೆ ಸುರಕ್ಷತೆ ಮತ್ತು ನಾಗರಿಕ ಮೂಲಸೌಕರ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕುವಂತೆ ಮಾಡಿದೆ...

ಜರ್ಮನಿಯಲ್ಲಿ 10 ವರ್ಷ ಕಳೆದು ಭಾರತಕ್ಕೆ ಮರಳಿದ ಕುಟುಂಬ: ಈ ನಡೆಗೆ ಕಾರಣ ಏನೆಂದು ಸತ್ಯ ಬಿಚ್ಚಿಟ್ಟ ವ್ಯಕ್ತಿ!

ಜರ್ಮನಿಯಲ್ಲಿ 10 ವರ್ಷ ಕಳೆದು ಭಾರತಕ್ಕೆ ವಾಪಸ್ಸಾದ ಕುಟುಂಬ: ಕಾರಣವೇನು?

Viral Video: ಜರ್ಮನಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ನೆಲೆಸಿದ್ದ ಭಾರತೀಯ ಕುಟುಂಬ ವೊಂದು ಕೊನೆಗೂ ಭಾರತದಲ್ಲೇ ಬದುಕು ಸಾಗಿಸುವ ಇಚ್ಚೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ‌. ಯಾವುದೇ ಒತ್ತಡ,ಅಥವಾ ಅಸಮಾಧಾನದಿಂದ ಜರ್ಮನಿ ತ್ಯಜಿಸಿಲ್ಲ,ಕೇವಲ ವೈಯಕ್ತಿಕ ಕಾರಣದಿಂದ ಭಾರತಕ್ಕೆ ಬರಲು ನಿರ್ಧರಿಸಿದ್ದೇವೆ ಎಂದಿದ್ದಾರೆ...

ಚಲಿಸುವ ಲೋಕಲ್ ರೈಲಿನ ಮೇಲೆ ಕಲ್ಲು ಎಸೆದ ಮಹಿಳೆ! ಚಾಲಕನ ಕ್ಯಾಬಿನ್ ಗ್ಲಾಸ್ ಗೆ ಹಾನಿ!

ಚಲಿಸುತ್ತಿದ್ದ ರೈಲಿನ ಮೇಲೆ ಕಲ್ಲು ಎಸೆದು ಕ್ಯಾಬಿನ್ ಪುಡಿಪುಡಿ ಮಾಡಿದ ಮಹಿಳೆ

Viral News: ಚಲಿಸುತ್ತಿದ್ದ ಲೋಕಲ್ ರೈಲಿನ ಬಾಗಿಲಲ್ಲಿ ನಿಂತಿದ್ದ ಮಹಿಳೆಯೊಬ್ಬಳು, ಎದುರಿನಿಂದ ಬರುತ್ತಿದ್ದ ಮತ್ತೊಂದು ರೈಲಿನ ಮುಂಭಾಗಕ್ಕೆ ದೊಡ್ಡ ಕಲ್ಲನ್ನು ಎಸೆದಿರುವ ದೃಶ್ಯವೊಂದು ಕಂಡು ಬಂದಿದೆ. ಈ ಘಟನೆಯು ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮತ್ತೆ ಕಳವಳವನ್ನು ಹುಟ್ಟುಹಾಕಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ. ಮಹಿಳೆ ಯಾಕೆ ಈ ರೀತಿಯಾಗಿ ವರ್ತಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ಚಲಿಸುತ್ತಿದ್ದ KSRTC ಯಿಂದ ಜಿಗಿದು ಹೃದಯಾಘಾತವಾಗಿದ್ದ ವ್ಯಕ್ತಿಯನ್ನು ಉಳಿಸಿದ ನರ್ಸ್‌ಗಳು

ಹೃದಯಾಘಾತವಾಗಿದ್ದ ವ್ಯಕ್ತಿಯನ್ನು ಉಳಿಸಿದ ನರ್ಸ್‌ಗಳು

ಟ್ರಾಫಿಕ್‌ನಲ್ಲಿ ನಿಂತಿದ್ದ ವ್ಯಕ್ತಿಗೆ ಏಕಾಏಕಿ ಹೃದಯಾಘಾತವಾಗಿದ್ದು, ನರ್ಸಿಂಗ್‌ ವಿದ್ಯಾರ್ಥಿನಿಯರಿಬ್ಬರ ಸಮಯಪ್ರಜ್ಞೆಯಿಂದಾಗಿ ವ್ಯಕ್ತಿಯ ಪ್ರಾಣ ಉಳಿದಿದೆ. ಅಂಗಮಾಲಿಯ ಎಲ್‌ಎಫ್ ಆಸ್ಪತ್ರೆಯ ಸ್ಟಾಫ್ ನರ್ಸ್ ಅಂಜಲಿ ಬೈಜು ಮತ್ತು ಬೆಂಗಳೂರಿನ ನರ್ಸಿಂಗ್ ವಿದ್ಯಾರ್ಥಿನಿ ಆರ್ದ್ರಾ ರಾಜ್, 43 ವರ್ಷದ ವ್ಯಕ್ತಿಗೆ ಸಿಪಿಆರ್‌ ನೀಡಿದ್ದಾರೆ.

ಇಡೀ ಕೆಫೆಯನ್ನೇ  ಧ್ವಂಸಗೊಳಿಸಿದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್: ಅಧಿಕಾರಿಯ ವರ್ತನೆಗೆ ನೆಟ್ಟಿಗರು ಕಿಡಿ!

ಕೆಫೆಗೆ ನುಗ್ಗಿ ದರ್ಪ ತೋರಿಸಿದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್: ವಿಡಿಯೊ ವೈರಲ್

Viral Video: ಪೋಲೀಸ್ ಅಧಿಕಾರಿಯೊಬ್ಬ ಕೆಫೆಯೊಂದಕ್ಕೆ ನುಗ್ಗಿ ಗ್ರಾಹಕರ ಮೇಲೆ ದರ್ಪ ತೋರಿಸಿ ದ್ದಾನೆ. ಕೆಫೆಯೊಂದಕ್ಕೆ ಇದ್ದಕ್ಕಿದ್ದಂತೆ ಪ್ರವೇಶಿಸಿ ಕೌಂಟರ್‌ನಲ್ಲಿ ಇರಿಸಲಾಗಿದ್ದ ಕನ್ನಡಕವನ್ನು ಒಡೆದು ಹಾಕಿದ್ದಾನೆ. ಅಷ್ಟೇ ಅಲ್ಲದೆ ಕೆಫೆಯ ಸಿಬ್ಬಂದಿಯನ್ನು ನಿಂದಿಸಿ ಗ್ರಾಹಕರನ್ನು ಬೆದರಿಸಿದ್ದಾನೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ..

15 ರೂಪಾಯಿ ಬ್ಲಿಂಕಿಟ್ ಆರ್ಡರ್ ಮೇಲೆ 500 ರೂಪಾಯಿ ಟಿಪ್ಸ್ ನೀಡಿದ ಯುವತಿ! ಡೆಲಿವರಿ ಬಾಯ್ ಹೇಳಿದ್ದೇನು?

15 ರೂಪಾಯಿಯ ಆರ್ಡರ್‌ಗೆ 500 ರೂಪಾಯಿ ಟಿಪ್ಸ್ ನೀಡಿದ ಮಹಿಳೆ

Viral Video: ಯುವತಿಯೊಬ್ಬಳು ಡೆಲಿವರಿ ಬಾಯ್ ಮುಖದಲ್ಲಿ ಮಂದಹಾಸ ಬೀರಿಸಿದ್ದು ಟಿಪ್ಸ್ ನೀಡುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಕೇವಲ ಹದಿನೈದು ರೂಪಾಯಿ ಮೌಲ್ಯದ ವಸ್ತುವನ್ನು ಆರ್ಡರ್ ಮಾಡಿದ್ದು ಆದರೆ ತಲುಪಿಸಲು ಬಂದ ಡೆಲಿವರಿ ಬಾಯ್ ಗೆ 500 ರೂಪಾಯಿ ಟಿಪ್ಸ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಡೆಲಿವರಿ ಬಾಯ್ ಈ ಖುಷಿಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ...

ಭಾರೀ ಟ್ರೆಂಡ್‌ ಆಯ್ತು "How to kill men; ಯುವತಿ ಕೈಯಲ್ಲಿ ಪುಸ್ತಕ ಕಂಡ ಜನರು ಹೇಳಿದ್ದೇನು?

ಮೆಟ್ರೋದಲ್ಲಿ 'ಹೌ ಟು ಕಿಲ್ ಮೆನ್' ಎಂಬ ಪುಸ್ತಕ ಓದುತ್ತಿದ್ದ ಮಹಿಳೆ!

Viral News: ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ವಿಚಿತ್ರ ಶೀರ್ಷಿಕೆಯ ಪುಸ್ತಕ ಹಿಡಿದು ಓದುತ್ತಿರುವ ದೃಶ್ಯ ವೊಂದು ವೈರಲ್ ಆಗಿದೆ."ಪುರುಷರನ್ನು ಕೊಲ್ಲುವುದು ಹೇಗೆ" ಎಂಬ ಪುಸ್ತಕವನ್ನು ಮಹಿಳೆ ಓದುತ್ತಿದ್ದರು‌. ಸಾಮಾನ್ಯ ಪ್ರಯಾಣದ ನಡುವೆ ಮಹಿಳೆ ಇಂತಹ ಶೀರ್ಷಿಕೆಯುಳ್ಳ ಪುಸ್ತಕ ಓದುತ್ತಿರುವುದು ಕಂಡು ಸಹ ಪ್ರಯಾಣಿಕರೇ ಅಚ್ಚರಿಗೆ ಒಳಗಾಗಿದ್ದಾರೆ..

ಬದುಕಿದ ಬಡ ಜೀವ;  ರೈಲು ಎಂಜಿನ್‌ನಲ್ಲಿ ಸಿಲುಕಿದ ನವಿಲಿನ ರಕ್ಷಣೆ, ವಿಡಿಯೋ ನೋಡಿ

ರೈಲು ಎಂಜಿನ್‌ನಲ್ಲಿ ಸಿಲುಕಿದ ನವಿಲಿನ ರಕ್ಷಣೆ, ವಿಡಿಯೋ ನೋಡಿ

Viral Video: ಪ್ರಯಾಣಿಕರು ಚಲಿಸುತ್ತಿದ್ದ ರೈಲಿನ ಎಂಜಿನ್‌ನೊಳಗೆ ಸಿಲುಕಿದ್ದ ನವಿಲನ್ನು ರಕ್ಷಣೆ ಮಾಡಿದ ಘಟನೆಯೂ ಮಹಾರಾಷ್ಟ್ರದ ಶೇಗಾಂವ್ ನಲ್ಲಿ ನಡೆದಿದೆ. ನರಳಾಡುತ್ತಿದ್ದ ನವಿಲನ್ನು ರೈಲ್ವೆ ಸಿಬ್ಬಂದಿ, ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ಸ್ಥಳೀಯರು ಸೇರಿ ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ..

ನಾನೇ  ಮದುಮಗ ಎಂದರೂ ಕಂಪನಿಯಲ್ಲಿ ಸಿಗದ ರಜೆ; ಸಿಇಒಗೆ ಶಾಕ್‌ ಕೊಟ್ಟ ಉದ್ಯೋಗಿ ಮಾಡಿದ್ದೇನು?

ಮದುವೆಗೆ ರಜೆ ನಿರಾಕರಿಸಿದಕ್ಕೆ ಸಿಇಒಗೆ ಇಮೇಲ್ ಮಾಡಿ ಕೆಲಸ ಬಿಟ್ಟ ಉದ್ಯೋಗಿ

Viral News: ಮದುವೆಗೆ ರಜೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಉದ್ಯೋಗಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಆತ ಕಂಪನಿಯ ಸಿಇಒಗೆ ರಾಜೀನಾಮೆ ಪತ್ರ ಬರೆದಿದ್ದು ಇದರಲ್ಲಿ ಬರೆದಿರುವ ಸಾಲುಗಳು ಮಾತ್ರ ಎಲ್ಲರನ್ನು ಅಚ್ಚರಿಪಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ..

Bengaluru day-care: ಬೆಂಗಳೂರಿನ ಡೇ-ಕೇರ್‌ನಲ್ಲಿ ಮಕ್ಕಳನ್ನು ವಾಷಿಂಗ್‌ ಮಷಿನ್‌ಗೆ ತೂರಿಸಿ, ಬಾತ್ರೂಮ್‌ನಲ್ಲಿ ಕೂಡಿ ಹಾಕಿ ಹಿಂಸೆ; ಸಿಬ್ಬಂದಿ ವಿರುದ್ಧ ಎಫ್‌ಐಆರ್‌, Video

ಡೇ-ಕೇರ್‌ನಲ್ಲಿ ಮಕ್ಕಳನ್ನು ವಾಷಿಂಗ್‌ ಮಷಿನ್‌ಗೆ ಹಾಕಿ ಹೆದರಿಸಿದ ಸಿಬ್ಬಂದಿ!

ಬೆಂಗಳೂರಿನ ಎಚ್‌ಎಎಲ್ ಕ್ಯಾಂಪಸ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ ಕ್ಯಾಪ್‌ಜೆಮಿನಿ ಆವರಣದಲ್ಲಿರುವ ಬ್ರೂಕ್​ಫೀಲ್ಡ್​​ನಲ್ಲಿರೋ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್​ನಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಅಳುವ ಪುಟ್ಟ ಮಕ್ಕಳ ಮೇಲೆ ಸಿಬ್ಬಂದಿ ಮೃಗೀಯ ವರ್ತನೆ ತೋರಿದ್ದಾರೆ.

"ನಮ್ಮ ನಡುವೆ ಧರ್ಮದ ಹಂಗಿಲ್ಲ": ಪಾಕಿಸ್ತಾನಿ ಸ್ನೇಹಿತನನ್ನು ಪರಿಚಯಿಸಿ ಟ್ರೋಲ್ ಆದ ಭಾರತೀಯ ವಿದ್ಯಾರ್ಥಿನಿ ಹೇಳಿದ್ದೇನು?

ಪಾಕಿಸ್ತಾನಿ ಸ್ನೇಹಿತನನ್ನು ರೀಲ್ಸ್‌ನಲ್ಲಿ ಪರಿಚಯಿಸಿದ ವಿದ್ಯಾರ್ಥಿನಿ

Viral Video: ಕಝಾಕಿಸ್ತಾನ್‌ನಲ್ಲಿ ವೈದ್ಯಕೀಯ ಶಿಕ್ಷಣ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬಳು ತನ್ನ ರೀಲ್ಸ್‌ನಲ್ಲಿ ಪಾಕಿಸ್ತಾನಿ ವಿದ್ಯಾರ್ಥಿಯೊಬ್ಬನನ್ನು ಪರಿಚಯ ಮಾಡಿಕೊಟ್ಟಿದ್ದಾಳೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಯುವತಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾಳೆ. ಕೆಲವರು ಇದನ್ನು ಲವ್ ಜಿಹಾದ್. ಇಷ್ಟಾದರೂ ಹಿಂದೂಗಳಿಗೆ ಬುದ್ದಿ ಬರಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಕ್ಸ್ತ್ ಸೆನ್ಸ್‌ನಿಂದ ಪಾರಾದ ಶ್ವಾನ; ಲಿವಿಂಗ್ ರೂಂ ಚಾವಣಿ ಕುಸಿಯುವ ಕೆಲವೇ ಕ್ಷಣಗಳ ಮುನ್ನ ಹೊರಗೋಡಿದ ಬುದ್ದಿವಂತ ನಾಯಿ

ಚಾವಣಿ ಕುಸಿತದ ಮುನ್ಸೂಚನೆ ಅರಿತು ಪ್ರಾಣ ಉಳಿಸಿಕೊಂಡ ಶ್ವಾನ: ವಿಡಿಯೊ ನೋಡಿ

Viral Video: ಸಾಕು ನಾಯಿಯೊಂದು ತನ್ನ ಅದ್ಬುತ ಸಿಕ್ಸ್ತ್ ಸೆನ್ಸ್‌ ಮೂಲಕ ತನ್ನ ಪ್ರಾಣ ಉಳಿಸಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ಅಮೆರಿಕದ ಡಲ್ಲಾಸ್‌ನಲ್ಲಿ ಲಿವಿಂಗ್ ರೂಂನ ಚಾವಣಿಯೊಂದು ದಿಢೀರನೆ ಕುಸಿದು ಬೀಳುವ ಸೂಚನೆ ಸಿಕ್ಕ ತಕ್ಷಣ ಈ ಸಾಕು ನಾಯಿ ಅಲ್ಲಿಂದ ಓಡಿ ಹೋಗಿದೆ.

Loading...