ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ರಸ್ತೆ ಮಧ್ಯೆಯೇ ಬಸ್ ತಡೆದು ಯುವಕರ ಪುಂಡಾಟ; ವೈರಲ್‌ ಆಯ್ತು ವಿಡಿಯೋ

ಮಾರ್ಗ ಮಧ್ಯೆಯೇ ಬಸ್ ನಿಲ್ಲಿಸಿ ಪುಂಡಾಟ ಮೆರೆದ ಯುವಕರು!

Viral Video: ಯುವಕರ ಗುಂಪೊಂದು ಬಸ್ ಅನ್ನು ಬಲವಂತವಾಗಿ ತಡೆದು ಪುಂಡಾಟ ನಡೆಸಿದ ಘಟನೆ ಮುಂಬೈನ ಗೋವಂಡಿಯಲ್ಲಿ ನಡೆದಿದೆ. ಇದು ನಗರದಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಶಿಸ್ತಿನ ಬಗ್ಗೆ ವ್ಯಾಪಕ ಕಳವಳವನ್ನು ಉಂಟುಮಾಡಿದೆ...

ಹೆಣ್ಣು ಮಗುವಿಗೆ ಜನ್ಮ ನೀಡಿದ ಇಬ್ಬರು ಸಹೋದರರನ್ನು ಮದುವೆಯಾಗಿದ್ದ ಮಹಿಳೆ; ಕುಟುಂಬದಲ್ಲಿ ಮನೆಮಾಡಿದ ಸಂತಸ

ಹೆಣ್ಣು ಮಗುವಿಗೆ ಜನ್ಮ ನೀಡಿದ ಇಬ್ಬರು ಸಹೋದರರನ್ನು ಮದುವೆಯಾಗಿದ್ದ ಮಹಿಳೆ

woman married to two brothers: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಇಬ್ಬರು ಸಹೋದರರು ಒಬ್ಬಳನ್ನೇ ಮದುವೆಯಾಗಿದ್ದರು. ಇದೀಗ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಇಬ್ಬರೂ ಸಹೋದರರು ಸಾಮಾಜಿಕ ಮಾಧ್ಯಮದಲ್ಲಿ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದು, ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.

"ಯೋಧರು ಗೆಳತಿ ಅಥವಾ ಹೆಂಡತಿಗೆ ನಿಷ್ಠರಾಗಿರಲು ಸಾಧ್ಯವೇ ಇಲ್ಲ"- ಸೈನಿಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಯುವತಿ!

ಸೈನಿಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಯುವತಿ!

Viral Video: ಕಂಟೆಂಟ್ ಕ್ರಿಯೇಟರ್, ಇನ್ಫ್ಲುಯೆನ್ಸರ್ ಗಳು ಹೆಚ್ಚಾಗಿದ್ದು ವೈರಲ್ ಆಗುವ ಉದ್ದೇಶ ದಿಂದ ನಾನಾ ರೀತಿಯ ಕಂಟೆಂಟ್ ಸೃಷ್ಟಿ ಮಾಡಿ ಅಪ್ಲೋಡ್ ಮಾಡುತ್ತಾರೆ. ಅದೇ ರೀತಿ ಹಿಮಾಚಲ ಪ್ರದೇಶದ ಯುವತಿಯೊಬ್ಬಳು ಭಾರತೀಯ ಸೈನಿಕರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಬೈಕ್‌ನಿಂದ ರೈಲನ್ನೇ ಎಳೆಯಲು ಹೋದ ಯುವಕ; ರೀಲ್ಸ್‌ ಹುಚ್ಚಾಟಕ್ಕೆ ನೆಟ್ಟಿಗರು ಗರಂ!

ರೀಲ್ಸ್ ಗಾಗಿ ರೈಲನ್ನು ಎಳೆಯಲು ಮುಂದಾದ ಯುವಕ: ಅಪಾಯಕಾರಿ ವಿಡಿಯೊ!

Viral Video: ಇಂದಿನ ಯುವ ಜನತೆ ಅಪಾಯಕಾರಿ ಸಾಹಸಕ್ಕೆ ಮುಂದಾಗುತ್ತಿದೆ. ಯಾವುದೇ ಟ್ರೆಂಡ್ ಆದಾಗ ಅದನ್ನು ಪ್ರಾಣದ ಹಂಗು ತೊರೆದು ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಾರೆ‌. ಅದೇ ರೀತಿ ಇಲ್ಲೊಬ್ಬ ಯುವಕ ರೈಲು ಎಳೆಯಲು ಹೋಗಿ ಪೇಚೆಗೆ ಸಿಲುಕಿದ್ದಾನೆ‌. ಯುವಕನು ಬೈಕ್ ಬಳಸಿ ರೈಲನ್ನು ಎಳೆಯಲು ಪ್ರಯತ್ನಿಸಿದ್ದಾನೆ. ಈ ಹುಚ್ಚು ಸಾಹಸ ಕಂಡು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

ಮಹಾರಾಷ್ಟ್ರಕ್ಕೂ 'ಝಾಂಬಿ ಡ್ರಗ್' ಆತಂಕ: ರಸ್ತೆಯಲ್ಲೇ ಒಂದೇ ಭಂಗಿಯಲ್ಲಿ ನಿಂತ ವ್ಯಕ್ತಿ!

ಮಹಾರಾಷ್ಟ್ರ ರಸ್ತೆಯಲ್ಲಿ ವಿಚಿತ್ರ ಭಂಗಿಯಲ್ಲಿ ನಿಂತ ಯುವಕ: ಆತಂಕಕಾರಿ ದೃಶ್ಯ

Viral Video: ಮಹಾರಾಷ್ಟ್ರದ ಮೀರಾ ಭಯಂದರ್ ರಸ್ತೆಯಲ್ಲಿ ಯುವಕನೊಬ್ಬ ವಿಚಿತ್ರ ಭಂಗಿಯಲ್ಲಿ ನಿಂತಿದ್ದು ಸಾರ್ವಜನಿಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ. ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದೇ ಆತನ ಅರಿವಿಗೆ ಬಾರದೇ ಸ್ತಬ್ಧನಾಗಿ ನಿಂತಿದ್ದಾನೆ. ಸದ್ಯ ಈ ಆತಂಕಕಾರಿ ದೃಶ್ಯ ಸೋಷಿಯಲ್ ‌ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಧಾನಿ ಮೋದಿ ಎದುರು ಗಾಯತ್ರಿ ಮಂತ್ರ ಪಠಿಸಿದ ಪುಟ್ಟ ಬಾಲಕಿ;  ಕ್ಯೂಟ್ ದೃಶ್ಯಕ್ಕೆ ನೆಟ್ಟಿಗರು ಫಿದಾ

ಗಾಯತ್ರಿ ಮಂತ್ರ ಪಠಿಸಿ ಪ್ರಧಾನಿ ಮೋದಿ ಸ್ವಾಗತಿಸಿದ ಬಾಲಕಿ: ವಿಡಿಯೊ ನೋಡಿ

Viral Video: ತಮಿಳುನಾಡಿನ ನಾಗರಕೋಯಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗಿರಿಜಾ ಎಂಬ ಪುಟ್ಟ ಬಾಲಕಿಯ ನಡುವೆ ನಡೆದ ಆತ್ಮೀಯ ಸಂವಾದದ ದೃಶ್ಯ ಎಲ್ಲರ ಗಮನ ಸೆಳೆದಿದೆ. ಬಾಲಕಿಯೂ ಪ್ರಧಾನಿಯನ್ನು ಸ್ವಾಗತಿಸುವ ಸಂದರ್ಭದಲ್ಲಿ ಸಾಂಪ್ರದಾಯಿಕ ಹಿಂದೂ ಪ್ರಾರ್ಥನೆಗಳನ್ನು ಆತ್ಮವಿಶ್ವಾಸದಿಂದ ಪಠಿಸಿದ್ದಾಳೆ.

Virat Kohli: ಐಪಿಎಲ್‌ ಮಧ್ಯೆ ದಕ್ಷಿಣ ಆಫ್ರಿಕಾದ ಸುಂದರಿಯ ಫೋಟೊಗೆ ಲೈಕ್‌ ಕೊಟ್ಟ ಕೊಹ್ಲಿ

ದಕ್ಷಿಣ ಆಫ್ರಿಕಾದ ಸುಂದರಿಯ ಫೋಟೊಗೆ ಲೈಕ್‌ ಕೊಟ್ಟ ಕೊಹ್ಲಿ

Virat Kohli likes South African influencer's photo: ಈ ಬಾರಿಯ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಆಡಿದ 5 ಪಂದ್ಯಗಳಿಂದ 228 ರನ್‌ ಬಾರಿಸಿದ್ದಾರೆ. ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊಣಕಾಲಿನ ನೋವು ಕಾಣಿಸಿಕೊಂಡಿದ್ದ ಕೊಹ್ಲಿ ಗಾಯದ ನಡುವೆಯೂ ಲಖನೌ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಿದ್ದರು.

ಅನಾರೋಗ್ಯ ರಜೆ ಇಲ್ಲ, ಊಟಕ್ಕೆ 15 ನಿಮಿಷ: 17 ಲಕ್ಷ ರುಪಾಯಿ ಪ್ಯಾಕೇಜ್‌ನ ಕೆಲಸದಿಂದ ಹೊರನಡೆದ ಐಐಟಿ ಪದವೀಧರ

ಒತ್ತಡದಿಂದ 17 ಲಕ್ಷ ರುಪಾಯಿ ಸಂಬಳದ ಕೆಲಸ ತೊರೆದ ಐಐಟಿ ಪದವೀಧರ

Viral Video: ಇಲ್ಲೊಬ್ಬ ಯುವಕ ಉತ್ತಮ ವೇತನವಿದ್ದರೂ ತನ್ನ ಮಾನಸಿಕ ನೆಮ್ಮದಿಗಾಗಿ ಕೆಲಸವನ್ನೇ ಬಿಟ್ಟು ಬಂದಿದ್ದಾರೆ. ಐಐಟಿ ದೆಹಲಿಯ ಪದವೀಧರ ತಮ್ಮ ವಾರ್ಷಿಕ 17 ಲಕ್ಷ ರುಪಾಯಿ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. 24 ವರ್ಷದ ಚಿರಾಗ್ ಮದನ್ ಸಂಬಳದ ಹಿಂದಿನ ವಾಸ್ತವದ ಬಗ್ಗೆ ಹೇಳಿಕೊಂಡಿದ್ದಾರೆ.

50 ಲಕ್ಷ ರುಪಾಯಿ ಸಂಬಳವಿದ್ದರೂ ಐಷಾರಾಮಿ ವಸ್ತು ಬಳಸದ ಬೆಂಗಳೂರಿನ ಯುವತಿ: ಜೆನ್‌ ಝೀಗಳಿಗೆ ಮಾದರಿ ಇವರ ನಡೆ

50 ಲಕ್ಷ ರುಪಾಯಿ ವೇತನ ಇದ್ದರೂ ಐಷಾರಾಮಿ ವಸ್ತು ಬಳಸದ ಯುವತಿ

Viral Video: ಬೆಂಗಳೂರಿನಲ್ಲಿ ಉದ್ಯೋಗ ಮಾಡುವ 27 ವರ್ಷದ ಎಂಜಿನಿಯರ್ ಒಬ್ಬರು ವಿಭಿನ್ನ ಜೀವನ ಶೈಲಿ ಅನುಸರಿಸುವ ಮೂಲಕ ಸುದ್ದಿಯಾಗಿದ್ದಾರೆ. ಇವರು ಉತ್ತಮ ಸಂಬಳ ಪಡೆಯುತ್ತಿದ್ದರೂ ಸರಳವಾಗಿ ಬದುಕು ಸಾಗಿಸುತ್ತಿದ್ದಾರೆ. ಸದ್ಯ ಈ ಯುವತಿಯ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶ್ರೇಯಸ್‌ ಅಯ್ಯರ್‌ ಗ್ರೇಟೆಸ್ಟ್‌ ಐಪಿಎಲ್‌ ಫೀಲ್ಡಿಂಗ್‌ ಕಂಡು ದಂಗಾದ ರೋಹಿತ್‌, ಸೂರ್ಯಕುಮಾರ್‌

'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್'; ಅಯ್ಯರ್‌ ಫೀಲ್ಡಿಂಗ್‌ಗೆ ನೆಟ್ಟಿಗರು ಫಿದಾ

MI vs PBKS: ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಆಹ್ವಾನ ಪಡೆದ ಮುಂಬೈ ಆರಂಭಿಕ ಆಘಾತ ಎದುರಿಸಿದರೂ, ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನಾಡಿದ ಕ್ವಿಂಟನ್‌ ಡಿ ಕಾಕ್‌ ಬಾರಿಸಿದ ಅಜೇಯ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 195 ರನ್‌ ಬಾರಿಸಿತು.

ಘೇಂಡಾಮೃಗದ ಮರಿಯನ್ನು ಎಂದಾದರೂ ನೋಡಿದ್ದೀರಾ? ವನ್ಯಜೀವಿ ಅಭಯಾರಣ್ಯದೊಳಗಿನ ಅಪರೂಪದ ವಿಡಿಯೊ ವೈರಲ್‌

ಹುಟ್ಟಿದ ಒಂದೇ ದಿನದ ಪುಟ್ಟ ಖಡ್ಗಮೃಗ: ಅಪರೂಪ ವಿಡಿಯೊ ವೈರಲ್

Viral Video: ಸಾಕು ಪ್ರಾಣಿಗಳ ತುಂಟಾಟದ ದೃಶ್ಯ, ಮನುಷ್ಯ- ಪ್ರಾಣಿಗಳ ನಡುವೆ ಭಾಂದವ್ಯ ಸಾರುವ ವಿಡಿಯೊ ಹೀಗೆ ನಾನಾ ಘಟನೆಗಳು ಗಮನ ಸೆಳೆಯುತ್ತದೆ. ಇದೀಗ ವನ್ಯಜೀವಿ ಅಭಯಾರಣ್ಯವೊಂದರಲ್ಲಿ ಹುಟ್ಟಿದ ಒಂದು ದಿನದ ಖಡ್ಗ ಮೃಗದ ಮರಿಯ ವಿಡಿಯೊ ವೈರಲ್ ಆಗಿದೆ. ಅಭಯಾರಣ್ಯದೊಳಗಿನ ಅಪರೂಪದ ನೋಟದ ವಿಡಿಯೊವನ್ನು IFS ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.

''ಶಿಲೆಗಳನ್ನಲ್ಲ, ಮೋದಿ-ಯೋಗಿಯನ್ನೇ ಪೂಜಿಸಿʼʼ: ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

ʼʼಕಲ್ಲುಗಳನ್ನಲ್ಲ, ಮೋದಿ-ಯೋಗಿಯನ್ನೇ ಪೂಜಿಸಿ’ʼ ಎಂದ ಬಿಜೆಪಿ ಶಾಸಕ

Worship Modi and Yogi statement: ಕಲ್ಲುಗಳನ್ನಲ್ಲ, ಪ್ರಧಾನಿ ಮೋದಿ-ಯುಪಿ ಸಿಎಂ ಯೋಗಿಯನ್ನು ಪೂಜಿಸಿ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದ ಹಾರ್ದೋಯ್‌ನಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್, ಜೀವಂತ ಜನರನ್ನು ದೇವರಂತೆ ಪರಿಗಣಿಸುತ್ತೇನೆ ಎಂದರು.

20 ವರ್ಷಗಳವರೆಗೆ ವ್ಯಕ್ತಿಯ ಹೊಟ್ಟೆಯಲ್ಲಿದ್ದ ಥರ್ಮಾ ಮೀಟರ್!

ಮಗುವಾಗಿದ್ದಾಗ ನುಂಗಿದ್ದ ಥರ್ಮಾ ಮೀಟರ್ 20 ವರ್ಷಗಳ ಬಳಿಕ ಹೊರತೆಗೆದ ವೈದ್ಯರು

Viral News: ಚೀನಾದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, 20 ವರ್ಷಗಳ ಕಾಲ ಹೊಟ್ಟೆಯಲ್ಲಿದ್ದ ಥರ್ಮಾ ಮೀಟರ್ ಪತ್ತೆಯಾಗಿದ್ದು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರಕ್ಕೆ ತೆಗೆದಿದ್ದಾರೆ. ಬಾಲ್ಯದಲ್ಲಿ ಅಚಾನಕ್ಕಾಗಿ ನುಂಗಿದ್ದ ಥರ್ಮಾ ಮೀಟರ್ ಹೊಟ್ಟೆಯಲ್ಲಿಯೇ ಇದ್ದಿದ್ದು ಕಂಡು ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಿಸಿಎಸ್‌ ಬಳಿಕ ಇದೀಗ ಲೆನ್ಸ್‌ಕಾರ್ಟ್‌ನಿಂದಲೂ ಹಿಂದೂ ವಿರೋಧಿ ನಡೆ: ಬಿಂದಿ, ತಿಲಕಕ್ಕೆ ನಿಷೇಧ, ಹಿಜಾಬ್‌ಗೆ ಅನುಮತಿ!

ಲೆನ್ಸ್‌ಕಾರ್ಟ್ ವಿವಾದಕ್ಕೆ ಸಂಸ್ಥಾಪಕ ಪಿಯೂಷ್ ಬನ್ಸಾಲ್ ಸ್ಪಷ್ಟನೆ

Viral Post: ಟಿಸಿಎಸ್‌ ಬಳಿಕ ಇದೀಗ ಲೆನ್ಸ್‌ಕಾರ್ಟ್ ಕಂಪನಿಯೂ ವಿವಾದದ ಬಿರುಗಾಳಿ ಎಬ್ಬಿಸಿದೆ. ತನ್ನ ಹಿಂದೂ ವಿರೋಧಿ ನಡೆ ಮೂಲಕ ಕೆಂಗಣ್ಣಿಗೆ ಗುರಿಯಾಗಿದೆ. ಕಂಪನಿ ಉದ್ಯೋಗಿಗಳಿಗೆ ಹಿಜಾಬ್‌ ಧರಿಸಲು ಅವಕಾಶ ನೀಡಿದ್ದು, ಬಿಂದಿ ಮತ್ತು ತಿಲಕಕ್ಕೆ ನಿಷೇಧ ಹೇರಿದೆ ಎಂದು ಹೇಳುವ ಸ್ಕ್ರೀನ್‌ಶಾಟ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಇದು ಉದ್ಯೋಗಿಗಳ ಡ್ರೆಸ್ ಕೋಡ್ ಮತ್ತು ಧಾರ್ಮಿಕ ಅಭಿವ್ಯಕ್ತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇದೀಗ ಸಂಸ್ಥಾಪಕ ಪೆಯೂಷ್ ಬನ್ಸಾಲ್ ಕ್ಷಮೆಯಾಚಿಸಿದ್ದಾರೆ.

5 ವರ್ಷದ ಮೊಮ್ಮಗಳ ಕೈ ಕಾಲು ಕಟ್ಟಿ ಕಟ್ಟಿಹಾಕಿ ಬಿಸಿಲಿನಲ್ಲಿ ನಿಲ್ಲಿಸಿದ ಮಹಿಳಾ ಎಎಸ್‌ಐ

5 ವರ್ಷದ ಮೊಮ್ಮಗಳನ್ನು ಬಿಸಿಲಿನಲ್ಲಿ ಕಟ್ಟಿಹಾಕಿದ ಮಹಿಳಾ ಎಎಸ್‌ಐ

ಪಂಜಾಬ್‌ನ ಫರಿದ್‌ಕೋಟ್‌ನಲ್ಲಿ ನಡೆದ ಅಮಾನವೀಯ ಘಟನೆಯೊಂದು ದೇಶಾದ್ಯಂತ ಆಕ್ರೋಶ ಹುಟ್ಟುಹಾಕಿದೆ. ಎಎಸ್‌ಐ ಸರಬ್‌ಜಿತ್ ಕೌರ್ ತನ್ನ 5 ವರ್ಷದ ಮೊಮ್ಮಗಳನ್ನು ಬಿಸಿಲಿನಲ್ಲಿ ಗೇಟ್‌ಗೆ ಕಟ್ಟಿಹಾಕಿದ ವಿಡಿಯೋ ವೈರಲ್ ಆಗಿದೆ. ಮಗುವಿನ ಅಳುವಿನ ಶಬ್ದ ಕೇಳಿದ ನೆರೆಹೊರೆಯವರು ಆಕೆಯನ್ನು ರಕ್ಷಿಸಿದ್ದಾರೆ. ಈ ಮಗುವಿನ ಪೋಷಕರು ವಿದೇಶದಲ್ಲಿದ್ದಾರೆ. ಸದ್ಯ ಎಎಸ್‌ಐಯನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ.

ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿ ಮಹಿಳೆಯ ಹೈಡ್ರಾಮಾ: ವಿಡಿಯೊ ನೋಡಿ!

ಕುಡಿದು ರಸ್ತೆಯಲ್ಲೇ ಕಾರು ನಿಲ್ಲಿಸಿ ಸಾರ್ವಜನಿಕರಿಗೆ ನಿಂದನೆ ಮಾಡಿದ ಮಹಿಳೆ

Viral Video: ಇಲ್ಲೊಂದು ಮಹಿಳೆ ಮದ್ಯದ ಅಮಲಿನಲ್ಲಿ ರಸ್ತೆ ಮಧ್ಯೆ ಕಾರು ನಿಲ್ಲಿಸಿ ಸಾರ್ವಜನಿಕರಿಗೆ ನಿಂದನೆ ಮಾಡಿದ ಘಟನೆಯೊಂದು ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಮಹಿಳೆಯೂ ಜನನಿಬಿಡ ರಸ್ತೆಯ ಮಧ್ಯದಲ್ಲಿ ತನ್ನ ಕಾರನ್ನು ನಿಲ್ಲಿಸಿ, ಪಕ್ಕದಲ್ಲಿದ್ದವರು ಪದೇ ಪದೇ ವಿನಂತಿಸಿದರೂ ಅದನ್ನು ಸ್ಥಳಾಂತರಿಸಲು ನಿರಾಕರಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ...

ಬೆಂಗಳೂರಿನಲ್ಲಿ ಪಾದಚಾರಿಗಳಿಂದಲೇ ಟ್ರಾಫಿಕ್ ಜಾಮ್? ಸ್ಟಾರ್ಟ್‌ಅಪ್ ಸಂಸ್ಥಾಪಕನಿಂದ ವಿವಾದಾತ್ಮಕ ಹೇಳಿಕೆ

ಬೆಂಗಳೂರಿನ ಟ್ರಾಫಿಕ್ ಗೆ ಪಾದಚಾರಿಗಳೇ ಕಾರಣ ಎಂದ ಸ್ಟಾರ್ಟ್‌ಅಪ್ ಸಂಸ್ಥಾಪಕ!

Viral News: ಬೆಂಗಳೂರಿನ ಟ್ರಾಫಿಕ್ ಬಗ್ಗೆ ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು ನೀಡಿರುವ ಹೇಳಿಕೆಯೂ ಚರ್ಚೆಗೆ ಕಾರಣವಾಗಿದೆ. ಪಾದಚಾರಿಗಳೇ ದೈನಂದಿನ ಸಂಚಾರ ದಟ್ಟಣೆಗೆ ಪ್ರಮುಖ ಕಾರಣ ಎಂದು ಅವರು ದೂಷಿಸಿದ್ದಾರೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಛೇ ಇದೆಂಥಾ ಅಸಹ್ಯ: ಸ್ಟಾರ್‌ಬಕ್ಸ್ ಕ್ಯಾನ್‌ನಲ್ಲಿ ಪತ್ತೆಯಾಯ್ತು ಸತ್ತ ಇಲಿ! ವಿಡಿಯೋ ನೋಡಿ

ಸ್ಟಾರ್‌ಬಕ್ಸ್ ನಲ್ಲಿ ಸತ್ತ ಇಲಿ ಪತ್ತೆ: ಸುರಕ್ಷತೆ ಪ್ರಶ್ನಿಸಿದ ನೆಟ್ಟಿಗರು

Viral Video: ಮಹಿಳೆಯೊಬ್ಬರು ಸ್ಟಾರ್‌ಬಕ್ಸ್ ಕ್ಯಾನ್ ಅನ್ನು ತಂದಿದ್ದರು. ಇದನ್ನು ಸೇವಿಸಲು ಮುಂದಾದಾಗ ಕ್ಯಾನ್ ನಲ್ಲಿ ವಸ್ತುವಿನ ಆಕಾರದಂತೆ ಪತ್ತೆಯಾಗಿದೆ. ಕ್ಯಾನ್ ಅನ್ನು ಅಲ್ಲಾಡಿಸಿದಾಗ ಭಾರವಾದ ವಸ್ತು ಏನೋ ಇರುವುದು ತಿಳಿದಿದೆ. ಕೂಡಲೇ ಅವರು ಕ್ಯಾನ್ ಅನ್ನು ಕತ್ತರಿಸಿ ಪಾನೀಯ ಹೊರ ಚೆಲ್ಲಿದ್ದಾರೆ. ಈ ವೇಳೆ ಅದರ ಒಳಗೆ ಸತ್ತಿದ್ದ ಸಣ್ಣ ಇಲಿಯೊಂದು ಹೊರಬಂದಿದೆ.

ಐಪಿಎಲ್ ಪಂದ್ಯದ ವೇಳೆ ರೀಲ್ಸ್ ಮಾಡಲು ಹೋಗಿ ಯಡವಟ್ಟು; 70 ಸಾವಿರ ರೂ. ಮೌಲ್ಯದ  ಉಂಗುರ ಕಳೆದುಕೊಂಡ ಯುವತಿ

ರೀಲ್ಸ್ ಕ್ರೇಜ್: ದುಬಾರಿ ಉಂಗುರ ಕಳೆದುಕೊಂಡ ಯುವತಿ

Viral Video: ಇಲ್ಲೊಬ್ಬ ಯುವತಿ ರೀಲ್ಸ್ ಕ್ರೇಜ್ ನಿಂದ ತನ್ನ ದುಬಾರಿ ಮೊತ್ತದ ಉಂಗುರವನ್ನೇ ಕಳೆದು ಕೊಂಡಿದ್ದಾಳೆ. ಪಂಜಾಬ್‌ನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ರೀಲ್ಸ್ ಮಾಡಲು ಹೋಗಿ ಉಂಗುರವೇ ಕಳೆದು ಹೋಗಿದೆ. ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯ ನಡೆದಿತ್ತು. ಈ ಕ್ರೀಡಾಂಗಣದಲ್ಲಿ ರೀಲ್ ಮಾಡು ಹೋಗಿ ಮಹಿಳೆಯೊಬ್ಬರು 70,000 ರೂ.ಉಂಗುರ ಕಳೆದು ಕೊಂಡಿದ್ದಾರೆ

ʼʼದೆಹಲಿ ಪ್ರವಾಸಿಗರಿಗಿಂತ ಬೆಂಗಳೂರಿಗರೇ ಬೆಸ್ಟ್‌ʼʼ: ಗೋವಾ ಹೋಟೆಲ್ ಸಿಬ್ಬಂದಿ ಹೀಗೆ ಹೇಳಿದ್ದೇಕೆ?

ದೆಹಲಿ ಪ್ರವಾಸಿಗರ ಭೇಟಿ ಇಷ್ಟ ಪಡಲ್ಲ ಎಂದ ಗೋವಾ ಸಿಬ್ಬಂದಿ: ಕಾರಣವೇನು?

Viral Video: ದೆಹಲಿ ಪ್ರವಾಸಿಗರ ವರ್ತನೆ ಬಗ್ಗೆ ಗೋವಾ ಹೋಟೆಲ್ ಸಿಬ್ಬಂದಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಗೋವಾದಲ್ಲಿ ಪ್ರವಾಸಿಗರು ಮತ್ತು ಹೋಟೆಲ್ ಸಿಬ್ಬಂದಿ ನಡುವಿನ ಸಾಂದರ್ಭಿಕ ಸಂಭಾಷಣೆ ವೈರಲ್ ಆಗಿದ್ದು, ಪ್ರಯಾಣ ಶಿಸ್ತು ಮತ್ತು ಅಲ್ಲಿನ ಜನರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ 10 ಗಂಟೆ ಕಳೆದ ಪಾಕಿಸ್ತಾನಿ‌ ಮಹಿಳೆ: ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

ಮುಂಬೈ ವಿಮಾನ ನಿಲ್ದಾಣದಲ್ಲಿ 10 ಗಂಟೆ ಸಮಯ ಕಳೆದ ಪಾಕಿಸ್ತಾನಿ‌ ಮಹಿಳೆ

Viral Video: ಪಾಕಿಸ್ತಾನಿ ಮಹಿಳೆಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಹಲವು ಗಂಟೆಗಳ ಕಾಲ ವಿಶ್ರಾಂತಿ ಪಡೆದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲಂಡನ್‌ನಿಂದ ನೇಪಾಳಕ್ಕೆ ಪ್ರಯಾಣ ಮಾಡುತ್ತಿದ್ದ ವಂಜಿಪಾ ಎಂಬ ಮಹಿಳೆ ಭಾರತದ ಭದ್ರತಾ ಸಿಬ್ಬಂದಿಯ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತ ಪಡಿಸಿದ್ದಾರೆ.

ಕಾರ್ಪೋರೇಟ್ ಗುಲಾಮಗಿರಿ: ಕೆಲಸದ ಒತ್ತಡದಿಂದ ಮಗುವಿಗೆ ಸಮಯ ನೀಡಲಾಗುತ್ತಿಲ್ಲ ಎಂದು ಬೇಸರ ಹೊರಹಾಕಿದ ತಂದೆ

ಕೆಲಸದ ಒತ್ತಡ ಬಗ್ಗೆ ಬೇಸರ ಹೊರಹಾಕಿದ ಬೆಂಗಳೂರು ಕಾರ್ಪೋರೇಟ್ ಉದ್ಯೋಗಿ

Viral News: ಕಾರ್ಪೊರೇಟ್ ಉದ್ಯೋಗಿಯೊಬ್ಬರು ತಮ್ಮ ಕೆಲಸದಿಂದಾಗಿ ಮಗುವಿಗೆ ಸಮಯ ನೀಡಲಾಗದಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಅವರು ತಮ್ಮ ಕೆಲಸದ ವೇಳಾಪಟ್ಟಿಯನ್ನು ಕಾರ್ಪೊರೇಟ್ ಗುಲಾಮಗಿರಿ ಎಂದು ಕರೆದಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪ್ರಾಣವನ್ನೇ ಪಣಕ್ಕಿಟ್ಟು ಬಾವಿಗೆ ಬಿದ್ದ ಸಿಂಹವನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು; ರೋಚಕ ಕಾರ್ಯಾಚರಣೆಯ ವಿಡಿಯೊ ವೈರಲ್‌

ಬಾವಿಗೆ ಬಿದ್ದ ಸಿಂಹವನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು: ವಿಡಿಯೊ ವೈರಲ್‌

Viral Video: ಗುಜರಾತ್‌ನಲ್ಲಿ ಬೇಟೆಯಾಡುತ್ತಿದ್ದ ಊರ ಬಳಿಗೆ ಬಂದ ಸಿಂಹ ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ. ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಸಿಂಹವನ್ನು ಅರಣ್ಯಾಧಿಕಾರಿಗಳು ತಮ್ಮ ಜೀವವನನು ಒತ್ತೆ ಇಟ್ಟು ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಐಪ್ಯಾಡ್: ಈ ದೇಶದ  ಶಿಕ್ಷಣ ಸೌಲಭ್ಯಕ್ಕೆ ನೆಟ್ಟಿಗರು ಫಿದಾ!

ಜಪಾನ್ ಶಾಲೆಯಲ್ಲಿ ಉಚಿತ ಐಪ್ಯಾಡ್: ವಿಡಿಯೊ ವೈರಲ್

Viral Video: ಜಪಾನ್ ಶಾಲೆಯಲ್ಲಿ ಸಿಗುವ ಸೌಲಭ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಾಧುನಿಕ ಐಪ್ಯಾಡ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು ಅಲ್ಲಿನ ಸೌಕರ್ಯಗಳ ಬಗ್ಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ..ಶಿಜುವೊಕಾ ಪ್ರಿಫೆಕ್ಚರ್‌ನ ಶಾಲೆಯಲ್ಲಿ ಮಕ್ಕಳಿಗೆ ಈ ಸೌಲಭ್ಯ ಒದಗಿಸಲಾಗಿದೆ.

Loading...