ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈರಲ್‌

Viral News: ಸತ್ತನೆಂದು ತಿಳಿದಿದ್ದ ವ್ಯಕ್ತಿ 16 ವರ್ಷಗಳ ಅನಂತರ ಮನೆಗೆ ಮರಳಿದ

ಸತ್ತನೆಂದು ತಿಳಿದಿದ್ದ ವ್ಯಕ್ತಿ ಹದಿನಾರು ವರ್ಷಗಳ ಬಳಿಕ ಸಿಕ್ಕಿದ

ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕುಟುಂಬದಲ್ಲೊಂದು ಪವಾಡ ಘಟಿಸಿದೆ. ಸುಗೌಲಿ ಬ್ಲಾಕ್‌ನ ಮೆಹ್ವಾ ಗ್ರಾಮದ ನಿವಾಸಿಯಾಗಿದ್ದ ನಗೀನಾ ಸಾಹ್ನಿ ಇದೀಗ ಹದಿನಾರು ವರ್ಷಗಳ ಬಳಿಕ ಕುಟುಂಬವನ್ನು ಸೇರಿದ್ದಾರೆ. ಹದಿನಾರು ವರ್ಷಗಳ ಹಿಂದೆ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗಿತ್ತು. ಸಾಮಾಜಿಕ ಮಾಧ್ಯಮದ ಮೂಲಕ ಅವರನ್ನು ಇದೀಗ ಪತ್ತೆ ಹಚ್ಚಲಾಗಿದೆ.

Viral Video: ಹೀಗೂ ಉಂಟೇ!? ಮದುವೆಯಲ್ಲಿ ಚಿಕನ್ ಲೆಗ್ ಪೀಸನ್ನು ಪರ್ಸ್‌ಗೆ ತುಂಬಿದ ಮಹಿಳೆ

ಮದುವೆಯಲ್ಲಿ ಚಿಕನ್ ಲೆಗ್ ಪೀಸನ್ನು ಪರ್ಸ್‌ಗೆ ತುಂಬಿದ ಮಹಿಳೆ!

Woman Hiding Chicken Leg Piece: ಮದುವೆ, ಇನ್ನಿತರ ಸಮಾರಂಭದಲ್ಲಿ ಊಟಕ್ಕೆ ಬಡಿಸಲಾದ ಆಹಾರ ಹೆಚ್ಚಾದರೆ ಕೆಲವರು ವ್ಯರ್ಥ ಮಾಡುತ್ತಾರೆ. ಆದರೆ, ಇಲ್ಲೊಬ್ಬಳು ಮಹಿಳೆ ಚಿಕನ್ ಲೆಗ್ ಪೀಸ್ ಅನ್ನು ತನ್ನ ಪರ್ಸ್‌ಗೆ ತುಂಬಿದ್ದಾಳೆ. ಈ ದೃಶ್ಯದ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಹಾಸ್ಯಚಟಾಕಿ ಹಾರಿಸಿದ್ದಾರೆ.

Viral Video: ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಹೆಡೆ ಎತ್ತಿ ಕುಳಿತ ಬುಸ್ ಬುಸ್ ನಾಗಪ್ಪ; ಶಾಕಿಂಗ್‌ ವಿಡಿಯೊ ಇಲ್ಲಿದೆ

ಹಾಸ್ಟೆಲ್‌ನ ಶೌಚಾಲಯದಲ್ಲಿ ಹೆಡೆ ಎತ್ತಿ ಕುಳಿತ ಬುಸ್ ಬುಸ್ ನಾಗಪ್ಪ!

Doctor Startled as Cobra Spotted: ಹಾಸ್ಟೆಲ್‍ವೊಂದರ ಶೌಚಾಲಯದಲ್ಲಿ ನಾಗರಹಾವೊಂದು ಪತ್ತೆಯಾಗಿದ್ದು, ವೈದ್ಯರು ಭೀತಿಗೊಂಡ ಘಟನೆ ಕೋಟದ ಎಂಬಿಎಸ್ ಮತ್ತು ಜೆಕೆ ಲೋನ್ ಆಸ್ಪತ್ರೆಯ ಆವರಣದಲ್ಲಿರುವ ಹಾಸ್ಟೆಲ್‍ನಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Viral Video: ನೋಡ ನೋಡ್ತಿದ್ದಂತೆ ಏಕಾಏಕಿ ಛಾವಣಿ ಏರಿದ ಹೋರಿ; ವಿಡಿಯೊ ವೈರಲ್

ನೋಡ ನೋಡ್ತಿದ್ದಂತೆ ಏಕಾಏಕಿ ಛಾವಣಿ ಏರಿದ ಹೋರಿ!

Bull Climbs onto Roof of House: ಬೀದಿನಾಯಿಗಳ ದಾಳಿಗೆ ಹೆದರಿದ ಹೋರಿಯೊಂದು ಮನೆಯ ಛಾವಣಿಯೇರಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹೋರಿಯು ಮನೆಯ ಸಮೀಪವಿರುವ ಬಂಡೆಗಳ ಸಹಾಯದಿಂದ ಛಾವಣಿಯ ಮೇಲೆ ಹತ್ತಿದೆ. ಹಗ್ಗಗಳ ಸಹಾಯದಿಂದ ಹೋರಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ.

Viral Video: ಆಸ್ಟ್ರೇಲಿಯನ್‌ ಬಾಯಲ್ಲಿ ಸವಿಗನ್ನಡ! ಈ ವಿಡಿಯೊ ನೋಡಿ ಕನ್ನಡಿಗರು ಫುಲ್ ಖುಷ್

ಆಸ್ಟ್ರೇಲಿಯನ್‌ ಬಾಯಲ್ಲಿ ಸವಿಗನ್ನಡ! ವಿಡಿಯೊ ನೋಡಿ

Australian man speaking Kannada: ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಕನ್ನಡ ಭಾಷೆ ಮಾತನಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ಕನ್ನಡ ಭಾಷೆಯ ಬಗ್ಗೆ ಅವರಲ್ಲಿ ವಿಚಾರಿಸಿದಾಗ, ಆ ವ್ಯಕ್ತಿ ನಿರರ್ಗಳವಾಗಿ ಕನ್ನಡದಲ್ಲಿ ಉತ್ತರಿಸಿದ್ದಾರೆ.

Viral Video: ಎಣ್ಣೆ ತುಂಬಿದ್ದ ಸ್ಕಾರ್ಪಿಯೋ ಹಳ್ಳಕ್ಕೆ ಬಿತ್ತು! ಜನ ಮಾಡಿದ್ದೇನು ಗೊತ್ತಾ?

ಎಣ್ಣೆ ತುಂಬಿದ್ದ ಸ್ಕಾರ್ಪಿಯೋ ಹಳ್ಳಕ್ಕೆ ಬಿತ್ತು! ಜನ ಮಾಡಿದ್ದೇನು ಗೊತ್ತಾ?

Liquor Vehicle Overturns in Bihar: ಅಕ್ರಮ ಮದ್ಯ ತುಂಬಿದ ಸ್ಕಾರ್ಪಿಯೊ ವಾಹನವೊಂದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಘಟನೆ ಮದ್ಯ ನಿಷೇಧ ರಾಜ್ಯವಾದ ಬಿಹಾರದಲ್ಲಿ ನಡೆದಿದೆ. ಇದನ್ನು ಗಮನಿಸಿದ ಸ್ಥಳೀಯರು ನಾ ಮುಂದು, ತಾ ಮುಂದು ಎನ್ನುತ್ತಾ ಮದ್ಯ ಲೂಟಿ ಮಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Teacher hits student: ಅಬ್ಬಾ...ಈಕೆ ಎಂಥಾ ಶಿಕ್ಷಕಿ? ಸಿಟ್ಟಲ್ಲಿ ಬಾಲಕಿಯ ತಲೆಗೆ ಬ್ಯಾಗ್‍ನಿಂದ ಬಾರಿಸಿ ಬುರುಡೆ ಹೊಡೆದ್ಳು!

ಬಾಲಕಿಯ ತಲೆಗೆ ಬ್ಯಾಗ್‍ನಿಂದ ಹೊಡೆದು ಬುರುಡೆ ಹೊಡೆದ ಶಿಕ್ಷಕಿ!

ಶಾಲಾ ತರಗತಿಯೊಂದರಲ್ಲಿ 11 ವರ್ಷದ ಬಾಲಕಿಗೆ ಶಿಕ್ಷಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿಯ ತಲೆಬುರುಡೆ ಬಿರುಕುಬಿಟ್ಟ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ತರಗತಿಯಲ್ಲಿ ದುರ್ವರ್ತನೆ ತೋರಿದ್ದಕ್ಕೆ ಸಿಟ್ಟಿಗೆದ್ದ ಶಿಕ್ಷಕಿಯು ಆಕೆಯ ತಲೆಗೆ ಶಾಲಾ ಬ್ಯಾಗ್‍ನಿಂದ ಹೊಡೆದಿದ್ದರು.

Viral News: ಮಹಿಳೆಗೆ 200 ರೂ. ವಂಚನೆ; ಮಾಜಿ ಡಿಸಿಎಂ ವಿರುದ್ಧವೇ ದೂರು, ಎಫ್ಐಆರ್ ದಾಖಲು

200 ರೂ. ವಂಚನೆ; ತೇಜಸ್ವಿ ಯಾದವ್ ಸೇರಿದಂತೆ ಇತರರ ವಿರುದ್ಧ ದೂರು

Bihar Woman Alleges Rs 200 Fraud: ಮಹಿಳೆಯೊಬ್ಬರು ಸರ್ಕಾರದ ಯೋಜನೆಯಲ್ಲಿ 200 ರೂ. ವಂಚನೆ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಮತ್ತು ಮಹಾಮೈತ್ರಿಕೂಟದ ಇತರ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Viral News: ನೇಪಾಳ ಜೈಲಿನಿಂದ ತಪ್ಪಿಸಿಕೊಂಡ ಖೈದಿಗಳು, ಉಗ್ರರು ಭಾರತಕ್ಕೆ ನುಸುಳಲು ಯತ್ನ!

ಭಾರತಕ್ಕೆ ನುಸುಳಲು ಭಯೋತ್ಪಾದಕರ ಯತ್ನ, ಗುಪ್ತಚರ ಇಲಾಖೆ ಎಚ್ಚರಿಕೆ

Nepal Jailbreak Sparks Alarm: ನೇಪಾಳದಲ್ಲಿ ನಡೆದ ಜನರೇಷನ್ ಝಡ್ ಪ್ರತಿಭಟನೆಯ ಸಂದರ್ಭದಲ್ಲಿ 13,700 ಕ್ಕೂ ಹೆಚ್ಚು ಕೈದಿಗಳು ತಪ್ಪಿಸಿಕೊಂಡಿದ್ದು, ಈ ಅಪರಾಧಿಗಳು ಭಾರತಕ್ಕೆ ನುಸುಳುವ ಪ್ರಯತ್ನದಲ್ಲಿದ್ದಾರೆ ಎಂದು ಭಾರತೀಯ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಗಡಿಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಸೂಚಿಸಲಾಗಿದೆ.

Viral Video: ಪಾದಚಾರಿಗಳ ಮೇಲೆ ಏಕಾಏಕಿ ಹರಿದ ಟ್ರಕ್‌! ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪಾದಚಾರಿಗಳ ಮೇಲೆ ಏಕಾಏಕಿ ಹರಿದ ಟ್ರಕ್‌! ವಿಡಿಯೊ ಫುಲ್‌ ವೈರಲ್‌

Horrific accident: ಇಂದೋರ್ ನ ಜನನಿಬಿಡ ರಸ್ತೆಯಲ್ಲಿ ವೇಗವಾಗಿ ಬಂದ ಟ್ರಕ್ ಪಾದಚಾರಿಗಳು ಮತ್ತು ಆಟೋರಿಕ್ಷಾಗಳು ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿಯಾಗಿರುವ ಭೀಕರ ದೃಶ್ಯಗಳು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಸೋಮವಾರ ರಾತ್ರಿ 7.11 ರ ಸುಮಾರಿಗೆ ನಡೆದಿದೆ. ಅಪಘಾತದಿಂದ ಮೂವರು ಸಾವನ್ನಪ್ಪಿದ್ದು, ಸುಮಾರು ಒಂಬತ್ತು ಮಂದಿಗೆ ಗಂಭೀರ ಗಾಯಗಳಾಗಿವೆ.

Jwala Gutta: ಒಂದಲ್ಲ... ಎರಡಲ್ಲ... ಬರೋಬ್ಬರಿ 30 ಲೀಟರ್ ಎದೆಹಾಲು ದಾನ ಮಾಡಿದ ಬ್ಯಾಡ್ಮಿಂಟನ್ ತಾರೆ !

ಎದೆಹಾಲು ದಾನ ಮಾಡಿ ಶಿಶುಗಳಿಗೆ ಜೀವ ಕೊಟ್ಟ ಮಹಾತಾಯಿ..!

ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಎದೆಹಾಲು ದಾನ ಮಾಡುವ ಮೂಲಕ ಸಾಕಷ್ಟು ಮಕ್ಕಳ ಪ್ರಾಣ ಉಳಿಸುವ ಮಾನವೀಯ ಕಾರ್ಯ ಮಾಡಿದ್ದಾರೆ. ಎರಡು ಮಕ್ಕಳ ತಾಯಿ ಆಗಿರುವ ಗುಟ್ಟಾ ತಮ್ಮ ಕಂದಮ್ಮಗಳಿಗೆ ಹಾಲುಣಿಸುವುದಲ್ಲದೇ ಸಂಕಷ್ಟದಲ್ಲಿರುವ ಇತರೆ ಮಕ್ಕಳಿಗೂ ಎದೆಹಾಲು ದಾನ ಮಾಡಿದ್ದು, ಒಟ್ಟು 30 ಲೀಟರ್ ಹಾಲನ್ನು ಸರ್ಕಾರಿ ಆಸ್ಪತ್ರೆಯ ಮಿಲ್ಕ್ ಬ್ಯಾಂಕ್‌ಗೆ ನೀಡಿದ್ದಾರೆ.

Viral Video: ರೈಲಿನೊಳಗೆ ಸಿಗರೇಟ್‌ ಸೇದಿ ಸಿಕ್ಕಿಬಿದ್ದ ಮಹಿಳೆ; ವಿಡಿಯೊ ಮಾಡಿದ್ದಕ್ಕೆ ಫುಲ್‌ ರಂಪಾಟ!

ರೈಲಿನೊಳಗೆ ಸಿಗರೇಟ್‌ ಸೇದಿ ಸಿಕ್ಕಿಬಿದ್ದ ಮಹಿಳೆ; ಫುಲ್‌ ರಂಪಾಟ!

Woman Caught Smoking: ಮಹಿಳೆಯೊಬ್ಬಳು ರೈಲಿನಲ್ಲಿ ಧೂಮಪಾನ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಧೂಮಪಾನ ಮಾಡಬೇಡಿ ಎಂದು ಪ್ರಯಾಣಿಕರು ಕೇಳಿಕೊಂಡಿದ್ದಕ್ಕೆ ಕ್ಯಾತೆ ತೆಗೆದಿದ್ದಾಳೆ. ಟಿಕೆಟ್ ಪರೀಕ್ಷಕರು ಬಂದ ಕೂಡಲೇ ಆಕೆ ಅಳುವುದಕ್ಕೆ ಪ್ರಾರಂಭಿಸಿದಳು.

Viral News: ವ್ಯಾಪಾರಿಯ ಕೈಗೆ ಕಚ್ಚಿದ ಕಳ್ಳ; ಮುಂದೆ ಆಗಿದ್ದೇ ಬೇರೆ! ಏನಿದು ಘಟನೆ?

ವ್ಯಾಪಾರಿಯ ಕೈಗೆ ಕಚ್ಚಿದ ಕಳ್ಳ; ಮುಂದೆ ಆಗಿದ್ದೇ ಬೇರೆ! ಏನಿದು ಘಟನೆ?

Thief Bites Elderly Man’s Arm: ಮಾನವ ಕಡಿತವು ಜೀವಕ್ಕೆ ಅಪಾಯಕಾರಿ ಸೋಂಕು ತರುತ್ತದೆ ಎಂಬುದು ವಿಚಿತ್ರ ವೈದ್ಯಕೀಯ ಪ್ರಕರಣವೊಂದರಲ್ಲಿ ತಿಳಿದುಬಂದಿದೆ. ಕಳ್ಳನೊಬ್ಬ ವ್ಯಾಪಾರಿಯ ತೋಳಿಗೆ ಕಚ್ಚಿ ಪರಾರಿಯಾಗಿದ್ದ. ಈ ಗಾಯವು ದೊಡ್ಡಡಾಗಿ ವಿಪರೀತ ಹಂತವನ್ನು ತಲುಪಿತ್ತು. ಈ ಬಗ್ಗೆ ಇಲ್ಲಿದೆ ವಿವರ.

Viral News: ಭಾರತದ ಈ ಹಳ್ಳಿಯಲ್ಲಿ ಈರುಳ್ಳಿ ಬಳಸುವಂತಿಲ್ಲ!

ಭಾರತದ ಈ ಪ್ರದೇಶದಲ್ಲಿ ಈರುಳ್ಳಿ ನಿಷೇಧ

Banning Onions: ಈರುಳ್ಳಿಯಿಲ್ಲದೆ ಅಡುಗೆ ಮಾಡುವುದೇ ಕಷ್ಟ. ಮಾಂಸಾಹಾರಕ್ಕಂತೂ ಈರುಳ್ಳಿ ಬೇಕೇ ಬೇಕು. ಆದರೆ, ದೇಶದ ಈ ರಾಜ್ಯವೊಂದರ ಪ್ರದೇಶದಲ್ಲಿ ಈರುಳ್ಳಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈರುಳ್ಳಿ ಬಳಸದೆಯೇ ಅಡುಗೆ ತಯಾರಿಸಲಾಗುತ್ತದೆ. ಅದ್ಯಾವ ಪ್ರದೇಶ, ಯಾಕೆ ಈರುಳ್ಳಿ ನಿಷೇಧ ಎಂಬ ಬಗ್ಗೆ ತಿಳಿಯಬೇಕಾದರೆ, ಇಲ್ಲಿದೆ ಮಾಹಿತಿ.

Viral Video: ಪೊಲೀಸರ ಎದುರೇ ಆಟೋ ಚಾಲಕನಿಂದ ಪ್ರಯಾಣಿಕನಿಗೆ ಕಪಾಳಮೋಕ್ಷ- ವಿಡಿಯೋ ವೈರಲ್

ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಆಟೋ ಚಾಲಕ

Rickshaw Driver Slaps Passenger: ರಸ್ತೆ ಮಧ್ಯದಲ್ಲೇ ಇಳಿಸಿದ್ದಲ್ಲದೆ, ರಿಕ್ಷಾ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಈ ಘಟನೆ ನಡೆದಿದೆ. ಇಬ್ಬರ ನಡುವೆ ವಾಗ್ವಾದವಾಗಿ ಈ ಘಟನೆ ಸಂಭವಿಸಿದೆ.

Viral News: ರಜೆ ಕೇಳಿದ ಕೆಲವೇ ನಿಮಿಷಗಳಲ್ಲಿ 40 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವು!

ರಜೆ ಕೇಳಿದ ಕೆಲವೇ ನಿಮಿಷಗಳಲ್ಲಿ ವ್ಯಕ್ತಿ ಸಾವು

A Man Passes Away: ಬಾಸ್‍ಗೆ ಅನಾರೋಗ್ಯ ರಜೆ ಕೋರಿ ಸಂದೇಶ ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ವ್ಯಕ್ತಿಯೊಬ್ಬರು ಹಠಾತ್ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಆರೋಗ್ಯವಂತ, ಧೂಮಪಾನ ಮಾಡದ ಮತ್ತು ಎಂದಿಗೂ ಮದ್ಯಪಾನ ಮಾಡದ ವ್ಯಕ್ತಿ ಅಗಲಿಕೆ ತುಂಬಾ ನೋವು ತಂದಿದೆ ಎಂದು ಕಂಪನಿ ಮ್ಯಾನೇಜರ್ ಭಾವುಕರಾಗಿ ಬರೆದಿದ್ದಾರೆ.

Viral Video: ಮದ್ವೆ ಫೋಟೋಶೂಟ್‌ ವೇಳೆ ನವಜೋಡಿಯ ಲಿಪ್-ಲಾಕ್; ವಿಡಿಯೊ ಫುಲ್‌ ವೈರಲ್!

ಮದ್ವೆ ಫೋಟೋಶೂಟ್‌ ವೇಳೆ ನವಜೋಡಿಯ ಲಿಪ್-ಲಾಕ್!

Wedding Photoshoot: ನವಜೊಡಿಯೊಂದು ಲಿಪ್ ಲಾಕ್ ಮಾಡಿಕೊಳ್ಳುವ ವಿಡಿಯೊವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಛಾಯಾಗ್ರಾಹಕರು ಹೇಳಿದಂತೆ ಫೋಟೋಗೆ ಫೋಸ್ ಕೊಡುತ್ತಾ ಪರಸ್ಪರ ಚುಂಬಿಸಿದ್ದಾರೆ. ಈ ಲಿಪ್-ಲಾಕ್ ದೃಶ್ಯವು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ.

Devanahalli toll plaza: ನಾನು ಕನ್ನಡ ಮಾತನಾಡಲ್ಲ; ದೇವನಹಳ್ಳಿ ಟೋಲ್‌ಗೇಟ್‌ ಮ್ಯಾನೇಜರ್‌ ದರ್ಪ!

ನಾನು ಕನ್ನಡ ಮಾತನಾಡಲ್ಲ; ದೇವನಹಳ್ಳಿ ಟೋಲ್‌ಗೇಟ್‌ ಮ್ಯಾನೇಜರ್‌ ದರ್ಪ!

Language row: ಟೋಲ್‌ಗೇಟ್‌ ಮ್ಯಾನೇಜರ್‌ ಕನ್ನಡ ಮಾತನಾಡಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮ್ಯಾನೇಜರ್‌ ತೆಲುಗು ಭಾಷಿಕನಾಗಿದ್ದು, ಟೋಲ್‌ಗೇಟ್‌ನಲ್ಲಿ ಕೆಲಸಕ್ಕೆ ಬಂದು ಒಂದು ವರ್ಷವಾದರೂ ಮ್ಯಾನೇಜರ್ ಕನ್ನಡ ಕಲಿಯಲು ಸಹ ಆಸಕ್ತಿ ತೋರಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

Viral Video: ಅಲ್ಲಾಹು ವಿರುದ್ಧ ಅವಹೇಳನಕಾರಿ ಘೋಷಣೆ; ಶಾಕಿಂಗ್‌ ವಿಡಿಯೊ ಫುಲ್‌ ವೈರಲ್‌

ಇಂಗ್ಲೆಂಡ್‍ನಲ್ಲಿ ಕೇಳಿಬಂತು ಮುಸ್ಲಿಂ ವಿರೋಧಿ ಘೋಷಣೆ

Crowd Chants Controversial Slogans: ಶನಿವಾರದಂದು ಲಂಡನ್‌ನಲ್ಲಿ ಬೃಹತ್ ವಲಸೆ ವಿರೋಧಿ ಪ್ರತಿಭಟನೆ ನಡೆಯಿತು. ಬ್ರಿಟೀಷ್ ಜನರು ಲಂಡನ್‌ನ ಬೀದಿಗಳಲ್ಲಿ ವಲಸೆ ವಿರೋಧಿ ಮತ್ತು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Viral Video: ಮನೆಕೆಲಸದಾಕೆ ನೀಡಿದ ರಾಜೀನಾಮೆ ಪತ್ರ ಫುಲ್‌ ವೈರಲ್; ಅಂತಹದ್ದೇನಿದೆ ಇದರಲ್ಲಿ?

ಮನೆಕೆಲಸದಾಕೆ ನೀಡಿದ ರಾಜೀನಾಮೆ ಪತ್ರ ವೈರಲ್

Resignation Letter: ಕಂಪನಿಗಳಲ್ಲಿ ಕೆಲಸ ಮಾಡುವವರು ಬೇರೆ ಕಡೆ ಕೆಲಸ ಸಿಕ್ಕಾಗ ತಾವಿದ್ದ ಕಂಪನಿಯನ್ನು ತೊರೆಯುತ್ತಾರೆ. ಕೆಲಸ ಬಿಡುವ ಮುನ್ನ ರಾಜೀನಾಮೆ ಪತ್ರ ಬರೆಯುತ್ತಾರೆ. ಅದೇ ರೀತಿ ಇಲ್ಲೊಬ್ಬ ಮನೆಕೆಲಸದ ಮಹಿಳೆಯೊಬ್ಬಳು ರಾಜೀನಾಮೆ ಪತ್ರ ಬರೆದು ಕೆಲಸ ಬಿಟ್ಟಿದ್ದಾಳೆ. ಈ ಪತ್ರದ ವಿಡಿಯೊ ವೈರಲ್ ಆಗಿದೆ.

ಹ್ಯಾಂಡ್‌ಶೇಕ್‌ ನಿರ್ಲಕ್ಷ್ಯ: ಭಾರತ ವಿರುದ್ಧ ದೂರು ದಾಖಲಿಸಿದ ಪಾಕ್‌

IND vs PAK: ಟೀಮ್‌ ಇಂಡಿಯಾ ವಿರುದ್ಧ ದೂರು ದಾಖಲಿಸಿದ ಪಾಕ್‌!

ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ಭಾರತ ಪಂದ್ಯ ಮುಕ್ತಾಯಗೊಂಡ ತಕ್ಷಣ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಪಾಕಿಸ್ತಾನ ಕ್ರಿಕೆಟಿಗರ ಕೈಕುಲುಕದೆ ಮೈದಾನದಿಂದ ಹೊರನಡೆದರು. ಹೀಗಿದ್ದರೂ ಪಂದ್ಯ ಬಳಿಕ ಭಾರತೀಯ ಆಟಗಾರರನ್ನು ಅಭಿನಂದಿಸಲು ಪಾಕ್‌ ಆಟಗಾರರು ಕಾದು ನಿಂತರು. ಆದರೆ ಡ್ರೆಸ್ಸಿಂಗ್‌ ರೂಂಗೆ ತೆರಳಿದ ಭಾರತೀಯರು ಬಾಗಿಲು ಬಂದ್‌ ಮಾಡಿ ಒಳಗೆ ಸೇರಿಕೊಂಡರು.

IND vs PAK: ಪಾಕ್‌ ರಾಷ್ಟ್ರಗೀತೆಯ ಬದಲು ಜಲೇಬಿ ಬೇಬಿ ನುಡಿಸಿದ ಡಿಜೆ; ವಿಡಿಯೊ ವೈರಲ್‌

ಪಾಕ್‌ ರಾಷ್ಟ್ರಗೀತೆಯ ಬದಲು ಜಲೇಬಿ ಬೇಬಿ ನುಡಿಸಿದ ಡಿಜೆ

ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಆಟಗಾರರು ರಾಷ್ಟ್ರಗೀತೆಗಾಗಿ ಮೈದಾನಕ್ಕೆ ಬಂದರು. ಮೊದಲು ಭಾರತದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಲಾಯಿತು. ಆ ಬಳಿಕ ಪಾಕಿಸ್ತಾನ ರಾಷ್ಟ್ರಗೀತೆಯ ಸರದಿ ಇತ್ತು. ಆದರೆ ಇಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವಲ್ಲಿ ಎಡವಟ್ಟು ಮಾಡಿದ ಡಿಜೆ, ಪಾಕಿಸ್ತಾನದ ರಾಷ್ಟ್ರಗೀತೆಯ ಬದಲು ಜಲೇಬಿ ಬೇಬಿ ಹಾಡನ್ನು ಪ್ರಸಾರ ಮಾಡಿದರು. ಒಂದೆರಡು ಸೆಕೆಂಡ್ ಹಾಡು ಕೂಡ ಪ್ರಸಾರವಾಯಿತು.

Viral News: ‘ಹೂವಿನ ಬಾಣದಂತೆ’ ಹಾಡಿನಿಂದ ಫೇಮಸ್‌ ಆದ ಹುಡುಗಿಯ ಇನ್‌ಸ್ಟಾದಲ್ಲಿ ಫಾಲೋವರ್ಸ್ ಸಂಖ್ಯೆ 150ರಿಂದ 40 ಸಾವಿರಕ್ಕೆ!

ವೈರಲ್ ಹುಡುಗಿಯ ಇನ್‌ಸ್ಟಾ ಫಾಲೋವರ್ಸ್ ಸಂಖ್ಯೆ 150ರಿಂದ 40 ಸಾವಿರಕ್ಕೆ!

Hoovina Banadanthe: ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲರ ಬಾಯಲ್ಲಿ ‘ಹೂವಿನ ಬಾಣದಂತೆ’ ಹಾಡು ಕೇಳಿಬರುತ್ತಿದೆ. ‘ಬಿರುಗಾಳಿ’ ಚಿತ್ರದ ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಹಾಡು ಇಷ್ಟೊಂದು ಫೇಮಸ್ ಆಗಲು ಕಾರಣ ನಿತ್ಯಾಶ್ರೀ ಎಂಬ ಹುಡುಗಿ.

IND vs PAK: ಟಾಸ್‌ ವೇಳೆ ಹಸ್ತಲಾಘವ ನಿರಾಕರಿಸಿದ ಸೂರ್ಯ-ಸಲ್ಮಾನ್‌

ಟಾಸ್‌ ವೇಳೆ ಹಸ್ತಲಾಘವ ನಿರಾಕರಿಸಿದ ಭಾರತ-ಪಾಕ್‌ ನಾಯಕರು

Asia Cup 2025: ಪಹಲ್ಗಾಮ್‌ ಉಗ್ರರ ದಾಳಿ ಮತ್ತು ಆಪರೇಷನ್‌ ಸಿಂಧೂರ್‌ ಬಳಿಕ ಇತ್ತಂಡಗಳ ನಡುವೆ ನಡೆಯುತ್ತಿರುವ ಮೊದಲ ಪಂದ್ಯವಾಗಿರುವುದರಿಂದ ಕ್ರಿಕೆಟ್‌ ಪ್ರೇಮಿಗಳ ಕುತೂಹಲ ಮತ್ತಷ್ಟು ಹೆಚ್ಚಿದೆ. ಹೀಗಾಗಿ ಇತ್ತಂಡಗಳಿಗೂ ಇದು ಪ್ರತಿಷ್ಠೆಯ ಪಂದ್ಯ. ಯಾರೇ ಗೆದ್ದರೂ ಯುದ್ಧ ಗೆದ್ದಂತೆ ಸಂಭ್ರಮಿಸಲಿದಾರೆ.

Loading...