ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಮೈದಾನಕ್ಕೆ ನುಗ್ಗಿದ ಅಭಿಮಾನಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸೂರ್ಯಕುಮಾರ್‌; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ಮೈದಾನಕ್ಕೆ ನುಗ್ಗಿದ ಅಭಿಮಾನಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸೂರ್ಯ

Suryakumar Yadav: ಸೂರ್ಯಕುಮಾರ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಸದ್ಯ ಅತ್ಯುತ್ತಮ ಸಮಯಗಳನ್ನು ಹೊಂದಿಲ್ಲ. ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲಿಸಿಕೊಟ್ಟರೂ ಕಳಪೆ ಬ್ಯಾಟಿಂಗ್‌ ಫಾರ್ಮ್‌ನಿಂದ ನಾಯಕತ್ವದಿಂದ ತೆಗೆದುಹಾಕಲಾಗಿದೆ ಮಾತ್ರವಲ್ಲದೆ, ಐರ್ಲೆಂಡ್ ಮತ್ತು ಇಂಗ್ಲೆಂಡ್‌ಗೆ ವೈಟ್-ಬಾಲ್ ಪ್ರವಾಸಕ್ಕೂ ಅವರನ್ನು ತಂಡದಿಂದ ಕೈಬಿಡಲಾಗಿದೆ.

ರಸ್ತೆಗೆ ತೇವಳುತ್ತ ಬಂದ ಮಗು: ಬಸ್‌ ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಪಾರು

ರಸ್ತೆಗೆ ತೆವಳುತ್ತ ಬಂದ ಮಗುವನ್ನು ರಕ್ಷಿಸಿದ ಬಸ್‌ ಚಾಲಕ: ವಿಡಿಯೊ ನೋಡಿ

Viral News: ಕೇರಳಂನ ಮಲಪ್ಪುರಂ ಜಿಲ್ಲೆಯಲ್ಲಿ ಅತ್ಯಂತ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಚಲಿಸುತ್ತಿರುವ ಬಸ್‌ನ ಮುಂದೆ ರಸ್ತೆಯಲ್ಲಿ ಮಗುವೊಂದು ಇದ್ದಕ್ಕಿದ್ದಂತೆ ತೆವಳಿಕೊಂಡು ಬಂದಿದ್ದು, ಚಾಲಕ ಸಮಯ ಪ್ರಜ್ಞೆ ಮೆರೆಯುವ ಅದರ ಪ್ರಾಣ ಉಳಿಸಿದ್ದಾನೆ. ಸದ್ಯ ಈ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ರೂಮ್ ಹುಡುಕುತ್ತಿದ್ದ ಯುವಕನಿಗೆ ಶಾಕ್: ಮನೆ ಒಳಗಡೆ ಇರಬೇಕಾದ್ರೆ ಈ 'ವಿಚಿತ್ರ' ಕಂಡಿಷನ್‌ಗೆ ಒಪ್ಪಬೇಕು ಎಂದ ಮಾಲಕ

ಬೆಂಗಳೂರಿನಲ್ಲಿ ಬಾಡಿಗೆ ನೀಡಲು ವಿಚಿತ್ರ ಷರತ್ತು ವಿಧಿಸಿದ ಮಾಲಕ

Viral News: ಇಲ್ಲೊಬ್ಬ ಯುವಕನಿಗೆ ಬೆಂಗಳೂರಿನಲ್ಲಿ ಮನೆ ಹುಡುಕಾಟದಲ್ಲಿದ್ದಾಗ ವಿಚಿತ್ರ ಅನುಭವವೊಂದು ಎದುರಾಗಿದೆ. ಕೊರಮಂಗಲದಲ್ಲಿ ಫ್ಲಾಟ್ ಹುಡುಕುತ್ತಿದ್ದ ಪ್ರಣವ್ ಎಂಬವರು ತಮಗೆ ಎದುರಾದ ವಿಚಿತ್ರ ಸಂದೇಶದ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಅನೇಕ ಸೋಷಿಯಲ್ ಮೀಡಿಯಾ ಬಳಕೆದಾರರನ್ನು ಗೊಂದಲಕ್ಕೀಡು ಮಾಡಿದೆ.

ಮಹಿಳೆಯರ ಕೋಚ್‌ನಲ್ಲೇ ಯುವತಿಯರ ರಹಸ್ಯ ಚಿತ್ರೀಕರಣ: ಇಲ್ಲೂ ರಕ್ಷಣೆಯಿಲ್ಲ‌ ಎಂದು ಕಿಡಿಕಾರಿದ ನೆಟ್ಟಿಗರು!

ಮಹಿಳೆಯರ ಬೋಗಿಯಲ್ಲಿ ರಹಸ್ಯ ಚಿತ್ರೀಕರಣ: ವಿಡಿಯೊ ವೈರಲ್

Viral Video: ಸಾರ್ವಜನಿಕ ಸಾರಿಗೆ ಅಂತ ಬಂದಾಗ ಹೆಚ್ಚಿನ ಸ್ತ್ರೀಯರು ಮಹಿಳೆಯರ ಬೋಗಿಯನ್ನು ಹತ್ತುತ್ತಾರೆ, ಇದು ರೈಲಿನಲ್ಲಿರುವ ಉಳಿದ ಬೋಗಿಗಳಿಗಿಂತ ಸುರಕ್ಷಿತ ಆಯ್ಕೆಯಾಗಿದೆ ಎಂದು ಭಾವಿ ಸುತ್ತಾರೆ. ಆದರೆ ಇಲ್ಲೂ ಸುರಕ್ಷಿತ ಇಲ್ಲ ಅಂದ್ರೆ ನೀವು ನಂಬುತ್ತೀರಾ?ಹೌದು ಮಹಿಳಾ ಬೋಗಿಯಲ್ಲೇ ಸಹ ಪ್ರಯಾಣಿಕರು ಇಬ್ಬರು ಯುವತಿಯರ ರಹಸ್ಯ ಚಿತ್ರೀಕರಣ ಮಾಡಿರುವ ಘಟನೆಯೊಂದು ವರದಿಯಾಗಿದೆ.

ಬೆಂಗಳೂರು Vs ಹೈದರಾಬಾದ್ ಮತ್ತೆ ಶುರುವಾಯ್ತು ಹೋಲಿಕೆ; ಸಾಫ್ಟ್‌ವೇರ್ ಇಂಜಿನಿಯರ್ ಮಾಡಿದ ಪೋಸ್ಟ್‌ನಲ್ಲಿ ಅಂಥದ್ದೇನಿದೆ?

ಬೆಂಗಳೂರು ಮತ್ತು ಹೈದರಾಬಾದ್ ಸೌಕರ್ಯ ಬಗ್ಗೆ ಯುವಕ ಹೇಳಿದ್ದೇನು?

Viral News: ಸಿಲಿಕಾನ್ ಸಿಟಿ ಮತ್ತು ಹೈದರಾಬಾದ್ ನಗರಗಳ ನಡುವಿನ ಹೋಲಿಕೆ ಇಂದಿನದಲ್ಲ. ಆಹಾರ, ಹವಾಮಾನದಿಂದ ಹಿಡಿದು ಸಾರಿಗೆ ಮೂಲ ಸೌಕರ್ಯದವರೆಗೆ ಚರ್ಚೆ ನಡೆಯುತ್ತಲೇ ಇರುತ್ತದೆ‌. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಶೇರ್ ಮಾಡಿದ ಪೋಸ್ಟ್‌ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

ಚಲಿಸುವ ಮೆಟ್ರೋವನ್ನೇ ಡ್ಯಾನ್ಸ್ ಫ್ಲೋರ್ ಮಾಡಿದ ಯುವಕರು; ಮಿತಿ ಮೀರಿದ ವರ್ತನೆಗೆ ಸಾರ್ವಜನಿಕರ ಆಕ್ರೋಶ

ಮೆಟ್ರೋದಲ್ಲಿ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡಿದ ಯುವಕರು: ನೆಟ್ಟಿಗರು ಕಿಡಿ

Viral News: ವಿದ್ಯಾವಂತ ಜನರ ನಡವಳಿಕೆಗಳೇ ದಿನದಿಂದ ದಿನಕ್ಕೆ ಮೀತಿಮೀರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಟ್ರೋದಲ್ಲಿ ಮ್ಯೂಸಿಕ್ ಹಾಕಿಕೊಂಡು ಯುವಕರ ಗುಂಪೊಂದು ಡ್ಯಾನ್ಸ್ ಮಾಡುತ್ತಾ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದೆ. ಈ ವೀಡಿಯೊ ನೋಡಿದ ಅನೇಕರು ಆಕ್ರೋಶವನ್ನು ಹೊರ ಹಾಕಿದ್ದು ಸಾರ್ವಜನಿಕ ಶಿಷ್ಟಾಚಾರ ಮತ್ತು ಪ್ರಯಾಣಿಕರ ಶಿಸ್ತಿನ ನಡವಳಿಕೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರು ಯುವಕರ ‘ವೈರ್‌ಲೆಸ್ ಡಿಜೆ ರನ್’: ಜೆ.ಪಿ. ನಗರದ ಫಿಟ್ ನೆಸ್ ಕ್ರೇಜ್ ಗೆ ನೆಟ್ಟಿಗರು ಫಿದಾ!

ಜೆಪಿ ನಗರದಲ್ಲಿ ವೈರ್‌ಲೆಸ್ ಡಿಜೆ ರನ್ನಿಂಗ್: ವಿಡಿಯೊ ವೈರಲ್

Viral Video: ಫಿಟ್ ನೆಸ್ ಕಾಪಾಡಿಕೊಳ್ಳಲು ನಗರದ ವಿವಿಧ ಕ್ಲಬ್ ಗಳು ಜೊತೆ ಸೇರಿ ಬೆಂಗಳೂರಿನ ಯುವಕ- ಯುವತಿಯರಿಗೆ ಹೆಚ್ಚಿನ ಹುಮ್ಮಸ್ಸನ್ನು ನೀಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದಕ್ಕೆ ಪೂರಕವಾಗಿ ಜೆ.ಪಿ. ನಗರದಲ್ಲಿ ನಡೆದ ವಿಭಿನ್ನ ಶೈಲಿಯ ‘ವೈರ್‌ಲೆಸ್ ಡಿಜೆ ರನ್ ನ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹರಿದಾಡುತ್ತಿದೆ...

ಟಿಎಂಸಿ ಬಂಡಾಯದ ನಡುವೆ ಟ್ಯಾಂಗಿ, ಮಸಲೇದಾರ್, ಕುರುಕಲು...; ಬಂಗಾಳದ ಜಲ್ಮುರಿ ಬಗ್ಗೆ ಅಮಿತ್ ಶಾ ಹೇಳಿದ್ದೇಕೆ?

ಜಲ್ಮುರಿ ಸವಿ ನೆನಪು ಹಂಚಿಕೊಂಡ ಅಮಿತ್ ಶಾ

ಒಂದು ಕಡೆ ತೃಣ ಮೂಲ ಕಾಂಗ್ರೆಸ್ ನಲ್ಲಿ ಬಂಡಾಯದ ಬಿರುಗಾಳಿ ಎದ್ದಿದ್ದು, ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ತಾವು ಸವಿದಿರುವ ಜಲ್ಮುರಿ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಬಂಗಾಳದ ಜಲ್ಮುರಿ ಟ್ಯಾಂಗಿ, ಮಸಲೇದಾರ್, ಕುರುಕಲು ಎಂದು ನಿಗೂಢ ಪದಗಳಲ್ಲಿ ಉಲ್ಲೇಖಿಸಿರುವುದು ಯಾರಿಗೆ ಎನ್ನುವ ಚರ್ಚೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕೇವಲ 4 ಸೆಂ.ಮೀ. ಮಳೆಗೆ ತತ್ತರಿಸಿ ಹೋದ ಹೈದರಾಬಾದ್; ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿದ ಒದ್ದಾಡಿದ ಪ್ರಯಾಣಿಕರು

ಮಳೆಯಿಂದಾಗಿ ಮುಳುಗಿದ ಹೈದರಾಬಾದ್

Viral News: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಪ್ರಮುಖ ಐಟಿ ವಲಯದಲ್ಲಿ ಸುರಿದ ಮಳೆಯಿಂದಾಗಿ ಜನ ಕಂಗಲಾಗಿ ಹೋಗಿದ್ದಾರೆ. ಕೇವಲ 4 ಸೆಂಟಿ ಮೀಟರ್ ಮಳೆ ಇಡೀ ನಗರದ ಜನರನ್ನು ಭಯಕ್ಕೆ ತಳ್ಳಿದೆ. ಐಟಿ ಕಾರಿಡಾರ್ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಜಲಾವೃತಗೊಂಡು ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು‌. ಸದ್ಯ ಇದರ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶಿಮ್ಲಾ ಬಿಡಿ! ಬೆಂಗಳೂರೇ ಇದೀಗ ಗಿರಿಧಾಮ: ಸಿಲಿಕಾನ್ ಸಿಟಿಯ ತಂಪಾದ ವಾತಾವರಣಕ್ಕೆ ನಿವಾಸಿಗಳಿ ಫಿದಾ

ಶಿಮ್ಲಾವನ್ನು ಮೀರಿಸಿದ ಬೆಂಗಳೂರು: ಕೂಲ್ ವಾತಾವರಣಕ್ಕೆ ನೆಟ್ಟಿಗರು ಫಿದಾ

Viral News: ಸಿಲಿಕಾನ್ ಸಿಟಿ ಬೆಂಗಳೂರಿನ ತಂಪಾದ ವಾತಾವರಣ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಪ್ರಸಿದ್ಧ ಆಹ್ಲಾದಕರ ಹವಾಮಾನವನ್ನು ಹಿಮಾಚಲ ಪ್ರದೇಶದ ಪ್ರಸಿದ್ಧ ಗಿರಿಧಾಮ ಶಿಮ್ಲಾ ಜತೆ ಹೋಲಿಕೆ ಮಾಡಲಾಗುತ್ತಿದೆ. ಇಲ್ಲಿನ ತಂಪಾದ ವಾತಾವರಣ, ಪ್ರಕೃತಿ ಸೌಂದರ್ಯ ಎಲ್ಲವೂ ಶಿಮ್ಲಾದ ಗಿರಿಧಾಮವನ್ನೇ ಹೋಲುವಂತಿದೆ ಎಂದು ಪೋಸ್ಟ್ ಒಂದರಲ್ಲಿ ಬರೆಯಲಾಗಿದೆ.

Fact Check: ಕಾಗದದ ನೋಟು ಬದಲು ಪ್ಲಾಸ್ಟಿಕ್ ನೋಟು ಚಲಾವಣೆಗೆ ತಂದ ಆರ್‌ಬಿಐ; ವೈರಲ್‌ ಸುದ್ದಿಯ ಅಸಲಿಯತ್ತೇನು?

ಆರ್‌ಬಿಐ ಕಾಗದದ ನೋಟುಗಳನ್ನು ಬದಲಾಯಿಸುತ್ತಿದೆಯೇ?

ಭಾರತೀಯ ರಿಸರ್ವ್ ಬ್ಯಾಂಕ್ ಕಾಗದದ ನೋಟುಗಳನ್ನು ಪ್ಲಾಸ್ಟಿಕ್ ನೋಟುಗಳೊಂದಿಗೆ ಬದಲಾಯಿಸುತ್ತಿದೆ ಎನ್ನುವ ವದಂತಿಗಳು ಹರಿದಾಡುತ್ತಿದೆ. ಈ ಕುರಿತು ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ ಪರಿಶೀಲನಾ ಘಟಕವು ತನಿಖೆಯನ್ನು ನಡೆಸಿದ್ದು, ಇದು ಸುಳ್ಳು ಸುದ್ದಿ. ಅಂತಹ ಯಾವುದೇ ಯೋಜನೆಗಳು ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಸೆಲ್ಫಿ ತೆಗೆಯಲು ತೆಗೆಯಲು ಹೋಗಿ ನದಿಯಲ್ಲಿ ಕೊಚ್ಚಿ ಹೋದ ಪ್ರವಾಸಿಗರು: ಕೂದಲೆಳೆ ಅಂತರದಲ್ಲಿ ಪಾರು

ಸೆಲ್ಫಿ ತೆಗೆಯಲು ಹೋಗಿ ನದಿಯಲ್ಲಿ ಕೊಚ್ಚಿಹೋದ ಪಂಜಾಬ್ ಪ್ರವಾಸಿಗರು

Viral Video: ಪ್ರಕೃತಿ ಸೌಂದರ್ಯವನ್ನು ಸವಿಯಲು ಹೋದ ಪ್ರವಾಸಿಗರು ನೀರಿನಲ್ಲಿ ಕೊಚ್ಚಿ ಹೋದ ಘಟನೆಯೊಂದು ಹಿಮಾಚಲ ಪ್ರದೇಶದ ಪಾರ್ವತಿ ನದಿಯಲ್ಲಿ ನಡೆದಿದೆ. ನದಿಯ ದಂಡೆಯಲ್ಲಿ ಪ್ರವಾಸಿಗರು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ನೀರಿನ ಹರಿವು ಹೆಚ್ಚಾಗಿ ಕೊಚ್ಚಿಕೊಂಡು ಹೋಗಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮನುಷ್ಯನಿಗೆ ಮಾತ್ರ ಅಲ್ಲ ಪ್ರಾಣಿಗಳಿಗೂ ತಪ್ಪಿಲ್ಲ ಈ ಗೋಳು; ಸಂಗಾತಿಯೊಂದಿಗೆ ಜಗಳವಾಡಿದ ಗೋರಿಲ್ಲಾದ ಎಕ್ಸ್ ಪ್ರೇಷನ್ ಹೇಗಿತ್ತು ಗೊತ್ತಾ?

ಸಂಗಾತಿಯೊಂದಿಗೆ ಮುನಿಸಿಕೊಂಡ ಗೊರಿಲ್ಲಾದ ಎಕ್ಸ್ ಪ್ರೇಷನ್ ಹೇಗಿತ್ತು ಗೊತ್ತಾ!

Viral News: ಗೊರಿಲ್ಲಾವೊಂದು ಡೀಪ್ ಆಗಿ ಯೋಚನೆಯಲ್ಲಿ ಮಗ್ನರಾಗಿರುವ ದೃಶ್ಯವೊಂದು ವೈರಲ್ ಆಗಿದೆ. ತನ್ನ ಬಲಗೈಯನ್ನು ದೇಹದಾದ್ಯಂತ ಮಡಚಿ ಎಡಗೈಯನ್ನು ಬಾಯಿಯ ಮೇಲೆ ಇಟ್ಟು ಕೊಂಡು ಗೊರಿಲ್ಲಾ ಕುಳಿತಿದೆ. ತನ್ನ ಸಂಗಾತಿ ಜೊತೆ ಜಗಳವಾಡಿದ ನಂತರ ಮನುಷ್ಯರಂತೆ ಗೊರಿಲ್ಲಾ ಈ ರೀತಿ ಆಲೋಚನೆಯಲ್ಲಿ ಕುಳಿತಿದೆ ಎಂದು ಹೇಳಲಾಗುತ್ತಿದೆ.

"ಓಲ್ಡ್‌ ಈಸ್‌ ಗೋಲ್ಡ್‌" ತಾತನಿಂದ ಮೊಮ್ಮಗನಿಗೆ ಸಿಕ್ತು 35 ವರ್ಷ ಹಳೆಯ ಟೈಟಾನ್ ವಾಚ್‌

ಮೊಮ್ಮಗನ ಹುಟ್ಟುಹಬ್ಬಕ್ಕೆ ತಾತ ನೀಡಿದ ವಿಂಟೇಜ್ ವಾಚ್!

Viral News: ಯುವಕನೊಬ್ಬರು ತಮ್ಮ 27ನೇ ಹುಟ್ಟು ಹಬ್ಬಕ್ಕೆ ತಾತನಿಂದ 35 ವರ್ಷ ಹಳೆಯ ಟೈಟಾನ್ ವಿಂಟೇಜ್ ವಾಚ್ ಅನ್ನು ಗಿಫ್ಟ್ ಆಗಿ ಪಡೆದಿದ್ದಾರೆ. ಅನೇಕರು ಈ ವಾಚ್ ನ ವಿನ್ಯಾಸ ಮತ್ತು ಅದರ ಗುಣಮಟ್ಟದ ಬಗ್ಗೆ ಹೊಗಳಿಕೆ ಮಾತುಗಳನ್ನು ಆಡಿದ್ದಾರೆ. ಸದ್ಯ ಈ ವಾಚ್ ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಫುಟ್ಬಾಲ್ ಪಂದ್ಯದ ವೇಳೆ ಕ್ಯಾಮೆರಾ ಪತನ; ಭಾರಿ ಅನಾಹುತದಿಂದ ಪಾರಾದ ಸಿಬ್ಬಂದಿ

ಫುಟ್ಬಾಲ್ ಪಂದ್ಯದ ವೇಳೆ ಕ್ಯಾಮೆರಾ ಪತನ; ಅನಾಹುತದಿಂದ ಸಿಬ್ಬಂದಿ ಪಾರು

2026 FIFA World Cup: ಯುದ್ಧದ ಮಧ್ಯೆಯೂ ಇರಾನ್‌ ಆಟಗಾರರಿಗೆ ಅಮೆರಿಕಾದ ವೀಸಾ ಮಂಜೂರು ಮಾಡಿದೆ. ಇಸ್ರೇಲ್‌, ಅಮೆರಿಕ ಜೊತೆಗಿನ ಯುದ್ಧದ ಕಾರಣದಿಂದಾಗಿ ಇರಾನ್‌ ತಂಡ ಈ ಬಾರಿ ಅಮೆರಿಕ, ಮೆಕ್ಸಿಕೊ, ಕೆನಡಾ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಗೊಂದಲವಿತ್ತು. ಆದರೆ ಸದ್ಯ ಮೆಕ್ಸಿಕೋದಲ್ಲಿ ಅಭ್ಯಾಸ ನಡೆಸುತ್ತಿರುವ ಇರಾನ್‌ ತಂಡಕ್ಕೆ ಅಮೆರಿಕ ಪ್ರವೇಶಿಸಲು ವೀಸಾ ಮಂಜೂರು ಮಾಡಲಾಗಿದೆ.

Raichur News: ಅಸಭ್ಯ ವರ್ತನೆ ತೋರಿದವನ ಕಣ್ಣಿಗೆ ಖಾರದ ಪುಡಿ ಎರಚಿ, ಧರ್ಮದೇಟು ಕೊಟ್ಟ ಮಹಿಳೆ! Video

ಅಸಭ್ಯ ವರ್ತನೆ ತೋರಿದವನಿಗೆ ಧರ್ಮದೇಟು ಕೊಟ್ಟ ಮಹಿಳೆ!

ರಾಯಚೂರಿನ ಸದರಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಸ್‌ ನಿಲ್ದಾಣದಲ್ಲಿ ಅನುಚಿತ ವರ್ತನೆ ತೋರಿದ್ದಾನೆ ಎಂದು ವ್ಯಕ್ತಿಯೊಬ್ಬನ ಕಣ್ಣಿಗೆ ಮಹಿಳೆ ಖಾರದ ಪುಡಿ ಎರಚಿ, ಧರ್ಮದೇಟು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಭಾರತೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ; ವಿವಾದ ಸೃಷ್ಟಿಸಿದ ಈ ಮಹಿಳೆ!

ರೆಸ್ಟೋರೆಂಟ್‌ನಲ್ಲಿ ಭಾರತೀಯರಿಗಿಲ್ಲ ಕೆಲಸ: ವಿವಾದಾತ್ಮಕ ಹೇಳಿಕೆ ವೈರಲ್

Viral News: ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರತೀಯ ರೆಸ್ಟೋರೆಂಟ್‌ ನಡೆಸುತ್ತಿರುವ ಮುಂಬೈ ಮೂಲದ ಮಹಿಳೆಯೊಬ್ಬರು ರೆಸ್ಟೋರೆಂಟ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ನನ್ನ ರೆಸ್ಟೋರೆಂಟ್‌ನಲ್ಲಿ ನಾನು ಭಾರತೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದು ಈ ಹೇಳಿಕೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ಮೃಗಾಲಯದಲ್ಲಿ ಮಲಗಿದ್ದ ಹುಲಿಗೆ ಕಲ್ಲು ಎಸೆದ ಪ್ರವಾಸಿಗರು: ಅಶಿಸ್ತಿನ ವರ್ತನೆ ಬಗ್ಗೆ ನೆಟ್ಟಿಗರು ಕಿಡಿ!

ಮೃಗಾಲಯದಲ್ಲಿ ಮಲಗಿದ್ದ ಹುಲಿ ಮೇಲೆ ಕಲ್ಲು ಎಸೆದ ಪ್ರವಾಸಿಗರು

Viral News: ಉದ್ಯಾನವನದ ಮೃಗಾಲಯದಲ್ಲಿ ಶಾಂತವಾಗಿ ಮಲಗಿದ್ದ ಹುಲಿಗೆ ಪ್ರವಾಸಿಗರು ಕಲ್ಲು ಎಸೆದಿರುವ ಘಟನೆಯೊಂದು ಕಂಡು ಬಂದಿದೆ. ಹುಲಿಯೂ ಮೃಗಾಲಯದಲ್ಲಿ ತನ್ನ ಪಾಡಿಗೆ ಮಲಗಿದೆ,ಆದರೆ ಪ್ರವಾಸಿಗರು ಕಲ್ಲು ಎಸೆದು ಕಿರುಕುಳ ನೀಡಿದ್ದಾರೆ. ಸದ್ಯ ಈ ವಿಡಿಯೊ ನೋಡಿದ ಪ್ರಾಣಿ ಪ್ರಿಯರು ಪ್ರವಾಸಿಗರ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ...

​ತನ್ನ ಮರಿಯಂತೆ  ಬೀದಿ ನಾಯಿಮರಿಯನ್ನು ಎತ್ತಿ ಮುದ್ದಾಡಿದ ಕೋತಿ; ಹೃದಯಸ್ಪರ್ಶಿ ವಿಡಿಯೋ ವೈರಲ್‌

ನಾಯಿಮರಿಯನ್ನು ತನ್ನ ಸ್ವಂತ ಮಗುವಿನಂತೆ ನೋಡಿಕೊಂಡ ಮಂಗ: ವಿಡಿಯೊ ವೈರಲ್

Viral News: ಮಂಗವೊಂದು ನಾಯಿಮರಿಯನ್ನು ಮರದ ಮೇಲೆ ಹೊತ್ತುಕೊಂಡು ಕಾಳಜಿಯಿಂದ ನೋಡಿಕೊಳ್ಳುತ್ತಿರುವ ದೃಶವೊಂದು ವೈರಲ್ ಆಗಿದೆ. ರಸ್ತೆಯ ಬದಿಯಲ್ಲಿದ್ದ ಸಣ್ಣ ಬೀದಿನಾಯಿ ಮರಿಯನ್ನು ಎತ್ತಿ ಕೊಂಡ ಮಂಗವು ಸರಸರನೆ ಸುಮಾರು 20 ಅಡಿ ಎತ್ತರದ ಮರವನ್ನು ಹತ್ತಿ ಕೂಳಿತಿದೆ.. ಅದರಲ್ಲೂ ನಾಯಿ ಮರಿಯನ್ನು ಮಂಗ ಈ ರೀತಿ ಮುದ್ದಾಡುತ್ತಿರುವುದು ಕಂಡು ನೆಟ್ಟಿಗರೇ ಆಚ್ಚರಿ ವ್ಯಕ್ತ ಪಡಿಸಿದ್ದಾರೆ

ಮಲಗಿದ್ದ ವೃದ್ಧನ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ ಯುವಕ; ಆಘಾತಕಾರಿ ವಿಡಿಯೋ ವೈರಲ್‌

ರೈಲ್ವೆ ನಿಲ್ದಾಣದಲ್ಲಿ ವೃದ್ಧನ ಮೇಲೆ ಬೆಲ್ಟ್‌ನಿಂದ ಕ್ರೂರ ಹಲ್ಲೆ

Viral News: ಮುಂಬೈ ರೈಲು ನಿಲ್ದಾಣದಲ್ಲಿ ಅಘಾತಕಾರಿ ಘಟನೆ ಕಂಡು ಬಂದಿದೆ.. ರೈಲ್ವೆ ನಿಲ್ದಾಣದಲ್ಲಿ ಶಾಂತವಾಗಿ ಮಲಗಿದ್ದ ವಯೋ ವೃದ್ಧರೊಬ್ಬರ ಮೇಲೆ ಯುವಕನೊಬ್ಬ ಯಾವುದೇ ಕಾರಣವಿಲ್ಲದೆ ಬೆಲ್ಟ್ ನಿಂದ ಸರಿಯಾಗಿ ಬಾರಿಸಿದ್ದಾನೆ. ಈ ಕ್ರೌರ್ಯದ ಕೃತ್ಯವನ್ನು ಮಹಾರಾಷ್ಟ್ರದ ಬೈಕುಲ್ಲಾ ನಿಲ್ದಾಣದಲ್ಲಿ ದಾರಿಹೋಕರೊಬ್ಬರು ಚಿತ್ರೀಕರಿಸಿದ್ದಾರೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಬೀಚ್‌ನಲ್ಲಿ ಬರಿಗಾಲಿನಲ್ಲಿ ನಡೆಯೋದೆ ಡೇಂಜರ್‌?  ತಟದಲ್ಲಿ ಕಂಡು ಬಂತು ರಾಶಿ ರಾಶಿ  ಗಾಜಿನ ಚೂರುಗಳು, ವಿಡಿಯೋ ನೋಡಿ

ಗೋವಾ ಬೀಚ್‌ನಲ್ಲಿ ಗಾಜಿನ ಚೂರುಗಳ ರಾಶಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಯುವಕ

Viral News: ಗೋವಾ ಬೀಚ್ ನಲ್ಲಿ ನಡೆದ ಅಘಾತಕಾರಿ ಘಟನೆಯೊಂದನ್ನು ಯೂಟ್ಯೂಬರ್ ಒಬ್ಬರು ಬಿಚ್ಚಿಟ್ಟಿದ್ದಾರೆ. ಪ್ರಸಿದ್ಧ ತಂತ್ರಜ್ಞಾನ ಯೂಟ್ಯೂಬರ್ ಗೀಕಿ ರಂಜಿತ್ ಅವರು ವಾಕಿಂಗ್ ಮಾಡುತ್ತಿದ್ದಾಗ ಮರಳಿನಲ್ಲಿ ಹಾಗೂ ನೀರಿನ ಅಡಿಯಲ್ಲಿ ಬಿದ್ದಿದ್ದ ಹಲವಾರು ಒಡೆದ ಮದ್ಯದ ಬಾಟಲಿಗಳ ಗಾಜಿನ ಚೂರುಗಳು ಕಾಲಿಗೆ ಅಂಟಿಕೊಂಡಿವೆ. ಈ ಕಹಿ ಅನುಭವ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ...

ಕಲಿಯುಗ ಅಂದ್ರೆ ಇದೇನಾ? ಮಗಳ ಸಂಸಾರ ಮುರಿದು ಅಳಿಯನ ಕೈಹಿಡಿದ ಅತ್ತೆ!

ಪತ್ನಿಯನ್ನು ತೊರೆದು ಅತ್ತೆಯನ್ನು ಮದುವೆಯಾದ ಕಾನ್ಪುರದ ವ್ಯಕ್ತಿ!

Viral Video: ವಿವಾಹಿತ ಮಹಿಳೆ ಜೊತೆ ಅಪ್ರಾಪ್ತ ಯುವಕನಿಗೆ ಪ್ರೀತಿ, 50 ವರ್ಷ ಅಂಕಲ್ ಅನ್ನು ಮದುವೆಯಾದ ಯುವತಿ ಹೀಗೆ ಅನೇಕ ಘಟನೆಗಳು ವರದಿಯಾಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತೊರೆದು ಪತ್ನಿಯ ತಾಯಿ ಅತ್ತೆಯನ್ನೇ ಮದುವೆಯಾಗಿರುವ ಘಟನೆ ಕಂಡು ಬಂದಿದೆ. ಈ ದಂಪತಿಗಳು ತಮ್ಮ ವಿವಾಹ ಪ್ರಮಾಣಪತ್ರವನ್ನು ಹಿಡಿದುಕೊಂಡು ನಿಂತಿರುವ ವಿಡಿಯೊವೊಂದು ಭಾರೀ ವೈರಲ್ ಆಗಿದೆ.

ʼʼನಂಗೆ ಮಸಾಜ್‌ ಮಾಡು ಪ್ಲೀಸ್‌ʼʼ: ಮಾವುತನ ಬಳಿ ಬಂದು ಕಾಲೊಡ್ಡಿದ ಪಾಪು ಆನೆ; ಕ್ಯೂಟ್‌ ವಿಡಿಯೊ ನೋಡಿ

ಮಸಾಜ್‌ ಮಾಡುವಂತೆ ಮಾವುತನಿಗೆ ದಂಬಾಲು ಬಿದ್ದ ಆನೆ ಮರಿ

Viral News: ತಮಿಳುನಾಡಿನ ದೇವಸ್ಥಾನವೊಂದರಿಂದರಲ್ಲಿ ಕಂಡುಬಂದ ಈ ಮುದ್ದಾದ ದೃಶ್ಯ ಭಾರಿ ವೈರಲ್ ಆಗಿದೆ. ಕೂಟ್‌ ಆನೆ ಮರಿಯೊಂದುಬಂದು ಮಸಾಜ್‌ ಮಾಡುವಂತೆ ಕಾಲನ್ನು ಚಾಚಿದೆ. ಈ ಕ್ಯೂಟ್ ಆನೆ ಮರಿಯ ಕ್ಲಿಪ್ ಇಂಟರ್‌ನೆಟ್‌ನಲ್ಲಿ ಗಮನ ಸೆಳೆದಿದೆ.

ಓದಿದ್ದು ಎಂಜಿನಿಯರಿಂಗ್; ಈಗ ನೂಡಲ್ಸ್ ಅಂಗಡಿ ಮಾಲಕ: ಹಣಕ್ಕಿಂತ ನೆಮ್ಮದಿ ಮುಖ್ಯ ಎಂದ ಯುವಕ

ನೂಡಲ್ಸ್ ಅಂಗಡಿ ಇಡಲು ಉದ್ಯೋಗ ತ್ಯಜಿಸಿದ ಮೆಟಾ ಎಂಜಿನಿಯರ್

Viral News: ಇದ್ರೆ ನೆಮ್ದಿಯಾಗಿರ್ಬೇಕ್‌-ಸದ್ಯ ಯುವ ಜನತೆಯ ಮಂತ್ರ ಇದು. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕರೂ ಒತ್ತಡದ ಕಾರಣಕ್ಕಾಗಿ ಹಲವರು ಉದ್ಯೋಗ ತ್ಯಜಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಟಾ ಕಂಪನಿಯಲ್ಲಿ ಲಕ್ಷಾಂತರ ರುಪಾಯಿ ಸಂಬಳ ಗಳಿಸುತ್ತಿದ್ದ ಯುವಕನೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ತೊರೆದು ನೂಡಲ್ಸ್ ಸ್ಟಾಲ್ ಆರಂಭಿಸಿದ್ದಾನೆ.

Loading...