ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

ಕೈಯಿಂದಲ್ಲ, ಬಾಯಿಯಿಂದ ನಾಗರಹಾವನ್ನು ಹಿಡಿದ ವ್ಯಕ್ತಿ; ಮೈಜುಮ್ಮೆನ್ನಿಸುವ ವಿಡಿಯೊ ವೈರಲ್

ಕೈಯಿಂದಲ್ಲ, ಬಾಯಿಯಿಂದ ನಾಗರಹಾವನ್ನು ಹಿಡಿದ ವ್ಯಕ್ತಿ

Cobra caught with mouth: ಕೈಯಿಂದಲ್ಲ, ಬಾಯಿಯಿಂದಲೇ ನಾಗರಹಾವನ್ನು ಹಿಡಿದ ವ್ಯಕ್ತಿಯೊಬ್ಬನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಅಪಾಯಕಾರಿ ಕೃತ್ಯವು ಬೆಚ್ಚಿ ಬೀಳಿಸುವಂತಿದ್ದು, ವ್ಯಕ್ತಿಯ ಧೈರ್ಯ ಮತ್ತು ಅಜಾಗರೂಕತೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಒಡಿಶಾದ ಬಾಲಸೋರ್‌ನಲ್ಲಿ ಈ ಘಟನೆ ನಡೆದಿದೆ.

ಮೊಬೈಲ್ ಕದಿಯಲು ಮುಂದಾದ ಕಳ್ಳನಿಗೆ ತಕ್ಕ ಶಾಸ್ತ್ರಿ: ‘ಇನ್‌ಸ್ಟಂಟ್ ಕರ್ಮ’ ಎಂದ ನೆಟ್ಟಿಗರು

ಫೋನ್ ಕದಿಯಲು ಹೋಗಿ ಬಸ್‌ನೊಳಗೆ ಸಿಲುಕಿದ ಖದೀಮ

Viral Video: ಕಳ್ಳನೊಬ್ಬ ಬಸ್‌ನಲ್ಲಿದ್ದ ಪ್ರಯಾಣಿಕನ ಮೊಬೈಲ್ ಕದಿಯಲು ಮುಂದಾಗಿರುವ ಘಟನೆ ನಡೆದಿದೆ. ಆತ ಚಲಿಸುವ ಬಸ್‌ನ ಕಿಟಕಿಯಲ್ಲೇ ಸಿಲುಕಿಕೊಂಡು, ಸುಮಾರು ದೂರದವರೆಗೆ ನೇತಾಡಿದ್ದಾನೆ. ಬಸ್ ಚಲಿಸುತ್ತಿರುವಾಗ ಕಿಟಕಿಯ ಮೂಲಕ ಪ್ರಯಾಣಿಕನ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆದರೆ ಚಲಿಸುವ ಬಸ್‌ನ ಹೊರಗೆ ನೆತಾಡುತ್ತಾ ಪ್ರಯಾಣಿಕರ ಕೈಗೆ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಇದರ ವಿಡಿಯೊ ವೈರಲ್ ಆಗಿದೆ.

ರೆಸ್ಟೋರೆಂಟ್‌ನಲ್ಲಿ ವೈದ್ಯಗೆ ಕಾದಿತ್ತು ಸರ್‌ಪ್ರೈಸ್‌: ಪತ್ನಿಗೆ ಮರುಜನ್ಮ ನೀಡಿದವರು ನೀವು ಎಂದು ಬಿಲ್ ಪಾವತಿಸಿದ ಪತಿ

ರೆಸ್ಟೋರೆಂಟ್‌ನಲ್ಲಿ ಬಿಲ್ ಪಾವತಿಸಿದ ದಂಪತಿ: ವೈದ್ಯ ಭಾವುಕ

Viral News: ರೆಸ್ಟೋರೆಂಟ್‌ಗೆ ಊಟಕ್ಕೆಂದು ತೆರಳಿದ್ದ ವೈದ್ಯರ ಬಿಲ್ ಅನ್ನು ಅಪರಿಚಿತ ದಂಪತಿ ಪಾವತಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೃದಯಸ್ಪರ್ಶಿ ಘಟನೆ ಭಾರಿ ವೈರಲ್ ಆಗಿದ್ದು ಈ ಬಗ್ಗೆ ವೈದ್ಯರೇ ಭಾವುಕರಾಗಿದ್ದಾರೆ. ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ವೇಗವಾಗಿ ಚಲಿಸುವ ಬಸ್‌ನ ಮುಂದೆ ಅಚಾನಕ್ ಆಗಿ ಎದುರು ಬಂದ ಬಾಲಕಿ; ಎದೆ ಝಲ್‌ ಎನಿಸುವ ದೃಶ್ಯ ವೈರಲ್‌

ಕೂದಲೆಳೆ ಅಂತರದಲ್ಲಿ ಪಾರಾದ ಬಾಲಕಿ: ಚಾಲಕನ ಸಮಯಪ್ರಜ್ಞೆಗೆ ಶಹಬ್ಬಾಸ್!

Viral Video: ವೇಗವಾಗಿ ಚಲಿಸುವ ಬಸ್‌ನ ಮುಂದೆ ಬಾಲಕಿಯೊಬ್ಬಳು ಅಚಾನಕ್ ಆಗಿ ಎಂಟ್ರಿ ಕೊಟ್ಟಿ ದ್ದಾಳೆ. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಬಾಲಕಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣ ವಾಗಿದೆ. ಅನೇಕರು ಚಾಲಕನ ಜಾಗರೂಕತೆ ಯನ್ನು ಶ್ಲಾಘಿಸುತ್ತಿದ್ದರೆ, ಕೆಲವರು ಮಗುವಿನ ಪೋಷಕರನ್ನು ಅಜಾಗರೂಕತೆಯ ಬಗ್ಗೆ ದೂಷಿಸಿದ್ದಾರೆ.

ಸ್ಮಶಾನಕ್ಕೆ ಬಿರಿಯಾನಿ ಆರ್ಡರ್ ಮಾಡಿದ ಮಹಿಳೆ; ಲೊಕೇಶನ್ ಕಂಡು ಬೆಚ್ಚಿಬಿದ್ದ ಡೆಲಿವರಿ ಬಾಯ್!

ಸ್ಮಶಾನಕ್ಕೆ ಬಿರಿಯಾನಿ ಆರ್ಡರ್ ಮಾಡಿದ ಮಹಿಳೆ: ಡೆಲಿವರಿ ಬಾಯ್ ಗೆ ಶಾಕ್!

Viral Video: ಇಲ್ಲೊಬ್ಬ ಮಹಿಳೆ ಬಿರಿಯಾನಿ ಆರ್ಡರ್ ಮಾಡಿದ್ದು ಆಕೆಯ ಲೊಕೇಶನ್ ಕಂಡು ಡೆಲಿವರಿ ಬಾಯ್ ದಂಗಾಗಿ ಹೋಗಿದ್ದಾನೆ. ಮಹಿಳೆಯೊಬ್ಬರು ಡೆಲಿವರಿ ಬಾಯ್ ಗೆ ಸ್ಮಶಾನದ ಒಳಗೆ ಬಂದು ಪಾರ್ಸೆಲ್ ನೀಡುವಂತೆ ಕೇಳಿಕೊಂಡಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದೊಡ್ಡಬಳ್ಳಾಪುರದ ಶನಿ ಮಹಾತ್ಮ ದೇವಸ್ಥಾನದಲ್ಲಿ ಸುಪ್ರಭಾತ ಹಾಕಿದ್ದಕ್ಕೆ ಮುಸ್ಲಿಂ ಯುವಕ ಕಿರಿಕ್‌; ವಿಡಿಯೊ ವೈರಲ್‌

ಶನೈಶ್ಚರ ದೇಗುಲದಲ್ಲಿ ಸುಪ್ರಭಾತ ಹಾಕಿದ್ದಕ್ಕೆ ಮುಸ್ಲಿಂ ಯುವಕ ಕಿರಿಕ್‌

Doddaballapur News: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಶಾಂತಿ ನಗರದಲ್ಲಿರುವ ಶನಿಮಹಾತ್ಮ ದೇವಸ್ಥಾನದಲ್ಲಿ ಬೆಳಗ್ಗೆ ಸುಪ್ರಭಾತ ಹಾಕಲಾಗಿತ್ತು. ಇದಕ್ಕೆ ಮುಸ್ಲಿಂ ಯುವಕ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಇದೇ ವಿಚಾರಕ್ಕೆ ಹಿಂದೂ ಹಾಗೂ ಮುಸ್ಲಿಂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಮಿತಿ ಮೀರಿದ ರೀಲ್ಸ್ ಹುಚ್ಚಾಟ: ಫ್ಲೈಓವರ್‌ನಲ್ಲಿ ಅಪಾಯಕಾರಿ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

ರೀಲ್ಸ್ ಗೀಳು: ನಿರ್ಮಾಣ ಹಂತದ ಫ್ಲೈಓವರ್‌ನಿಂದ 22 ವರ್ಷದ ಯುವಕ ಸಾವು

ಉತ್ತರ ಪ್ರದೇಶದ ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೌರಿಯಾ ರೈಲ್ವೆ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್‌ ಬಳಿ 22 ವರ್ಷದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ರಿಚೋಲಾ ಗ್ರಾಮದ 22 ವರ್ಷದ ಮೊಹಮ್ಮದ್ ಫೈಜಾನ್ ಎಂಬ ಯುವಕ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.

ಮದುವೆಯಂದು ಕುದುರೆ ಸವಾರಿ ಮಾಡಿದ್ದಕ್ಕಾಗಿ ದಲಿತ ವರನ ಮೇಲೆ ಹಲ್ಲೆ; ಗುಜರಾತ್‌ನಲ್ಲೊಂದು ಅಮಾನವೀಯ ಘಟನೆ

ಕುದುರೆ ಸವಾರಿ ಮಾಡಿದ್ದಕ್ಕಾಗಿ ದಲಿತ ವರನ ಮೇಲೆ ಹಲ್ಲೆ

Dalit groom attacked: ವಿವಾಹದ ಸಂದರ್ಭದಲ್ಲಿ ದಲಿತ ವರನು ಕುದುರೆ ಸವಾರಿ ಮಾಡಿದ ಕಾರಣ ಆತನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಲಾಗಿದೆ. ಗುಜರಾತ್‌ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ವರ್ಗಭೇದದಿಂದ ಉಂಟಾದ ಹಿಂಸಾತ್ಮಕ ಘಟನೆ ಎಂದು ಹೇಳಲಾಗಿದೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ಪುರಾತನ ಜಾತಿ ವ್ಯವಸ್ಥೆ ಇನ್ನೂ ತೊಲಗಿಲ್ಲ ಎಂಬುದು ವಿಚಾರವೇ ಆತಂಕ ಮೂಡಿಸುತ್ತಿದೆ ಎಂದು ನೆಟ್ಟಿಗರು ತಿಳಿಸಿದ್ದಾರೆ.

ದತ್ತು ಪುತ್ರನ ತಾಯಿಯನ್ನು ಹುಡುಕಲು 7 ಸಾವಿರ ಕಿ.ಮೀ. ದೂರದಿಂದ ಭಾರತಕ್ಕೆ ಬಂದ ಡೆನ್ಮಾರ್ಕ್ ದಂಪತಿ

ದತ್ತು ಪುತ್ರನ ತಾಯಿಯನ್ನು ಹುಡುಕಲು ಭಾರತಕ್ಕೆ ಬಂದ ಡೆನ್ಮಾರ್ಕ್ ದಂಪತಿ

ದತ್ತು ಪಡೆದ ಪುತ್ರನ ತಾಯಿಯನ್ನು ಹುಡುಕುವ ಉದ್ದೇಶದಿಂದ ಡೆನ್ಮಾರ್ಕ್‌ನಿಂದ ಭಾರತಕ್ಕೆ ದಂಪತಿ ಬಂದಿದ್ದಾರೆ. ವರ್ಷಗಳ ಹಿಂದೆ ನಡೆದ ದತ್ತು ಪ್ರಕ್ರಿಯೆಯ ಹಿನ್ನೆಲೆಯಲ್ಲಿನ ಈ ಹುಡುಕಾಟಕ್ಕೆ ಭಾವನಾತ್ಮಕ ಸ್ಪರ್ಶ ಸಿಕ್ಕಿದೆ. ದಂಪತಿ ಹೋದಲ್ಲೆಲ್ಲ ಗ್ರಾಮಸ್ಥರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ನಿವೃತ್ತ ಸೇನಾ ಅಧಿಕಾರಿಯನ್ನು ಕಾರ್‌ನ ಬಾನೆಟ್ ಮೇಲೆ 1 ಕಿ.ಮೀ. ಎಳೆದೊಯ್ದ ಕಿಡಿಗೇಡಿಗಳು: ಭಯಾನಕ ವಿಡಿಯೊ ವೈರಲ್

ನಿವೃತ್ತ ಸೇನಾ ಅಧಿಕಾರಿಯನ್ನು ಎಳೆದೊಯ್ದ ಕಿಡಿಗೇಡಿಗಳು

Viral Video: ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ತಡರಾತ್ರಿ ಹಿಂಸಾಚಾರದ ಘಟನೆಯೊಂದು ನಡೆದಿದೆ. ಕಾರುಗಳ ನಡುವೆ ನಡೆದ ಸಣ್ಣ ಅಪಘಾತವೊಂದು ವಿಕೋಪಕ್ಕೆ ತಿರುಗಿದೆ. ನಿವೃತ್ತ ಸೇನಾ ಅಧಿಕಾರಿಯೊಬ್ಬರನ್ನು ಕಾರಿನ ಬಾನೆಟ್ ಮೇಲೆ ಕಿಲೋ ಮೀಟರ್ ದೂರದವರೆಗೆ ಇಬ್ಬರು ಕಿಡಿಗೇಡಿಗಳು ಎಳೆದೊಯ್ದಿದ್ದು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

Viral Video: ರೈಲಿನಲ್ಲೇ ಮಿನಿ ಕನ್ಸರ್ಟ್: ಅಹಮದಾಬಾದ್-ಲಖನೌ ಪ್ರಯಾಣಿಕರಿಂದ ಫುಲ್ ಮಸ್ತಿ

ರೈಲಿನಲ್ಲೇ ಮಿನಿ ಕನ್ಸರ್ಟ್: ಕುಣಿದು ಕುಪ್ಪಳಿಸಿದ ಪ್ರಯಾಣಿಕರು

ಅಹಮದಾಬಾದ್‌ನಿಂದ ಲಖನೌಗೆ ಹೋಗುವ ರೈಲಿನಲ್ಲಿ ಪ್ರಯಾಣಿಕರಿಗೆ ಒಂದು ವಿಶೇಷ ಅನುಭವ ಸಿಕ್ಕಿದೆ. ಭಾರತೀಯ ಸಂಗೀತ ಬ್ಯಾಂಡ್ 'ಸ್ಟೋನ್ ಕೀಸ್' ಸದಸ್ಯರು ಇಡೀ ರೈಲು ಬೋಗಿಯನ್ನೇ ಲೈವ್ ಮ್ಯೂಸಿಕ್ ಆಗಿ ಪರಿವರ್ತಿಸಿದ್ದು ಅದರಲ್ಲಿದ್ದ ಪ್ರಯಾಣಿಕರು ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಡು ರಸ್ತೆಯಲ್ಲೇ ಸೆಲ್ಫಿ ಕ್ಲಿಕ್ಕಿಸಿ ದಂಪತಿಯಿಂದ ಹುಚ್ಚಾಟ; ಬುದ್ಧಿ ಹೇಳಿದ ಕಾರು ಚಾಲಕನ ಜತೆ ವಾಗ್ವಾದ

ರಸ್ತೆಯಲ್ಲಿ ರೀಲ್ಸ್ ಮಾಡಿ ಕಾರು ಚಾಲಕನ ಜತೆ ಕಿರಿಕ್ ಮಾಡಿದ ಜೋಡಿ

Viral Video: ಇತ್ತೀಚೆಗೆ ದೆಹಲಿಯ ಮಧ್ಯ ರಸ್ತೆಯಲ್ಲಿ ನವಜೋಡಿಯೊಂದು ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದು, ಕಾರು ಚಾಲಕನ ಜತೆ ವಾದಕ್ಕೆ ಇಳಿದಿದೆ. ಅಪಾಯಕಾರಿ ಸ್ಥಳದಲ್ಲಿ ಹೀಗೆ ರೀಲ್ಸ್ ಮಾಡುವುದು ತಪ್ಪು ಎಂದು ಚಾಲಕ ಬುದ್ದಿವಾದ ಹೇಳಿದರೂ ಈ ಜೋಡಿ‌ ಕ್ಯಾರೇ ಎನ್ನದೆ ವಾಗ್ವಾದ ನಡೆಸಿದೆ.‌ ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಸ್ತೆಯಲ್ಲೇ ಫ್ಲೈಯಿಂಗ್ ಕಿಸ್; ಕಾರು ಚಾಲಕನಿಂದ ಮಹಿಳೆಗೆ ಕಿರುಕುಳ, ಇಲ್ಲಿದೆ ವಿಡಿಯೊ

ರಸ್ತೆಯಲ್ಲೇ ಫ್ಲೈಯಿಂಗ್ ಕಿಸ್; ಕಾರು ಚಾಲಕನಿಂದ ಮಹಿಳೆಗೆ ಕಿರುಕುಳ

Flying kiss harassment: ರಸ್ತೆಯಲ್ಲೇ ಕಾರು ಚಾಲಕನೊಬ್ಬ ಮಹಿಳೆಯತ್ತ ಫ್ಲೈಯಿಂಗ್ ಕಿಸ್ ನೀಡಿ ಕಿರುಕುಳ ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ರಸ್ತೆಯಲ್ಲಿ ನಡೆದ ಈ ಅಸಭ್ಯ ವರ್ತನೆಯ ವಿಡಿಯೊ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಮಗುವನ್ನು ಎದೆಗೆ ಕಟ್ಟಿಕೊಂಡು ಮ್ಯಾರಾಥಾನ್ ಓಡಿದ ತಂದೆ: ನೆಟ್ಟಿಗರಿಂದ ಭಾರೀ ಆಕ್ರೋಶ!

ಮಗುವನ್ನು ಕಟ್ಟಿಕೊಂಡು ಮ್ಯಾರಾಥಾನ್ ಓಡಿದ ತಂದೆ; ನೆಟ್ಟಿಗರಿಂದ ಆಕ್ರೋಶ!

Viral News: ಕೇರಳದ ಕೊಚ್ಚಿಯಲ್ಲಿ ಮ್ಯಾರಥಾನ್‌ ನಡೆದಿದ್ದು ಹಲವು ಓಟಗಾರರು ಪಾಲ್ಗೊಂಡಿದ್ದರು. ‌ಆದರೆ ಇದೇ ಓಟಗಾರರಲ್ಲಿ ಒಬ್ಬ ತಂದೆ ತನ್ನ ಮಗುವನ್ನು ಮುಂಭಾಗದ ಕ್ಯಾರಿಯರ್‌ನಲ್ಲಿ ಕಟ್ಟಿ ಕೊಂಡು ಓಡುತ್ತಿರುವ ದೃಶ್ಯವೊಂದು ಕಂಡುಬಂದಿದೆ. ಈ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಮ್ ಕಾರ್ಡ್‌ನಿಂದ 27 ಲಕ್ಷ ರೂಪಾಯಿ ಮೌಲ್ಯದ ಚಿನ್ನ ತೆಗೆದ ವ್ಯಕ್ತಿ;  ಈ ಸಾಹಸಕ್ಕೆ ನೆಟ್ಟಿಗರು ಫುಲ್ ಫಿದಾ!

ಸಿಮ್ ಕಾರ್ಡ್ ನಿಂದ 27 ಲಕ್ಷ ಮೌಲ್ಯದ ಚಿನ್ನವನ್ನು ಹೊರತೆಗೆದ ವ್ಯಕ್ತಿ!

Viral News: ಚೀನಾದ ವ್ಯಕ್ತಿಯೊಬ್ಬ ಬಳಸಿ ಬಿಸಾಡಿದ ಹಳೆಯ ಸಿಮ್ ಕಾರ್ಡ್‌ಗಳಿಂದ ಬರೋಬ್ಬರಿ 27 ಲಕ್ಷ ಮೌಲ್ಯದ ಚಿನ್ನವನ್ನು ಹೊರತೆಗೆದಿದ್ದಾರೆ. ಇತ್ತೀಚೆಗೆ ಅವರು 2 ಟನ್ ತೂಕದ ಎಲೆಕ್ಟ್ರಾನಿಕ್ ತ್ಯಾಜ್ಯ ಮತ್ತು ಸಿಮ್ ಕಾರ್ಡ್‌ಗಳನ್ನು ರಾಸಾಯನಿಕ ಕ್ರಿಯಗೆ ಒಳಪಡಿಸಿ ಅದರಿಂದ 191 ಗ್ರಾಂ ಚಿನ್ನ ಪಡೆದಿ ದ್ದಾರೆ ಎನ್ನಲಾಗಿದೆ. ಸದ್ಯ ಇದರ ವಿಡಿಯೊ ಭಾರೀ ವೈರಲ್ ಆಗುತ್ತಿದೆ.

ವಂದೇ ಭಾರತ್ ರೈಲಿನ ಸೀಟಿನಲ್ಲಿ ಮಗುವಿನ ಚಪ್ಪಲಿ; ಇದು 1,500 ರುಪಾಯಿ ಟಿಕೆಟ್ ಪ್ರಯಾಣದ ಕಥೆ

ವಂದೇ ಭಾರತ್‌ ಸೀಟಿನಲ್ಲಿ ಮಗುವಿನ ಚಪ್ಪಲಿ: ನೆಟ್ಟಿಗರು ಗರಂ

Viral Video: ವಂದೇ ಭಾರತ್‌ ರೈಲಿನಲ್ಲಿ ಮಗುವಿಗಾಗಿ 1,500 ರುಪಾಯಿ ನೀಡಿ ಸೀಟ್‌ ಬುಕ್ ಮಾಡಿರುವ ದೃಶ್ಯ ಟೀಕೆಗೆ ಗುರಿಯಾಗಿದೆ. ಮಗುವಿಗೆ ಕಾಯ್ದಿರಿಸಿದ ಸೀಟಿನಲ್ಲಿ ಮಗುವಿನ ಬದಲು ಚಪ್ಪಲಿ ಕಂಡು ಬಂದಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನಂಥ ಅಪ್ಪ ಇಲ್ಲ: ಕೀಪ್ಯಾಡ್ ಫೋನ್‌ನಲ್ಲಿ ಮಗಳ ಡ್ಯಾನ್ಸ್‌ ಸೆರೆಹಿಡಿದ ತಂದೆಯ ಮುಗ್ಧತೆಗೆ ಮನಸೋತ ನೆಟ್ಟಿಗರು

ಕೀಪ್ಯಾಡ್ ಫೋನ್‌ನಲ್ಲಿ ಮಗಳ ನೃತ್ಯವನ್ನು ಸೆರೆಹಿಡಿದ ತಂದೆ

Viral Video: ತಂದೆಯ ಪ್ರೀತಿ ಎಂತಹುದು ಎನ್ನುವುದಕ್ಕೆ ಈ ಒಂದು ವಿಡಿಯೊ‌ ಸಾಕ್ಷಿ. ಕೋಟ್ಯಂತರ ಜನರ ಹೃದಯವನ್ನು ಇದು ತಟ್ಟಿದೆ. ಗಣರಾಜ್ಯೋತ್ಸವ ದಿನ ತಂದೆಯೊಬ್ಬರು ಮಗಳ ಶಾಲೆಯ ನೃತ್ಯವನ್ನು ಕೀಪ್ಯಾಡ್ ಫೋನ್‌ನಲ್ಲಿ ರೆಕಾರ್ಡ್ ಮಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ನೆಟ್ಟಿಗರ ಮನ ಗೆದ್ದಿದೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.

ಜೆನ್‌ ಝೀಗಳಿಗೂ ಮಾದರಿ ಈ 89 ವರ್ಷದ ವೃದ್ಧೆಯ ಜೀವನೋತ್ಸಾಹ: ಬದುಕಿನ‌ ಬಂಡಿ ಸಾಗಿಸಲು ರೈಲಿನಲ್ಲಿ ಬಳೆ ಮಾರಾಟ!

ಲೋಕಲ್ ಟ್ರೈನ್‌ನಲ್ಲಿ ಬಳೆ ಮಾರುತ್ತ ಜೀವನ ಸಾಗಿಸುವ 89 ವರ್ಷದ ಅಜ್ಜಿ!

Viral Video: ಇಲ್ಲೊಬ್ಬರು 89 ವರ್ಷದ ವೃದ್ದೆ ವಿಶ್ರಾಂತಿ ಮಾಡುವ ವಯಸ್ಸಿನಲ್ಲೂ ಯಾರಿಗೂ ಅವಲಂಬಿಸದೆ ಬದುಕು ಕಟ್ಟಿಕೊಂಡಿದ್ದಾರೆ. ಕಮಲಾಬೆನ್ ಮೆಹ್ತಾ ಎನ್ನುವ ಹಿರಿಯ ಮಹಿಳೆ ಮುಂಬೈನ ಕಿಕ್ಕಿರಿದು ತುಂಬಿರುವ ಲೋಕಲ್ ಟ್ರೈನ್‌ ಗಳಲ್ಲಿ ಬಳೆಗಳನ್ನು ಮಾರುವ ಮೂಲಕ ಎಲ್ಲರಿಗೂ ಮಾದರಿ ಯಾಗಿದ್ದಾರೆ.‌ ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೈಲಿನಲ್ಲಿ ಮದ್ಯಪಾನ ಮಾಡಿದರೂ ಸಮರ್ಥಿಸಿಕೊಂಡ ಅತ್ತೆ: ಆಕ್ರೋಶ ಹೊರಹಾಕಿದ ಪ್ರಯಾಣಿಕರು

ರೈಲಿನಲ್ಲಿ ಮದ್ಯ ಸೇವಿಸಿ ಸಿಕ್ಕಿಬಿದ್ದ ವ್ಯಕ್ತಿ: ವಿಡಿಯೊ ವೈರಲ್

ವ್ಯಕ್ತಿಯೊಬ್ಬ ತನ್ನ ಕುಟುಂಬದವರ ಸಮ್ಮುಖದಲ್ಲೇ ರೈಲಿನಲ್ಲಿ ಕುಳಿತು ಮದ್ಯ ಸೇವಿಸಲು ಮುಂದಾದ ಘಟನೆಯೊಂದು ನಡೆದಿದೆ. ಆದರೆ ಈ ಕೃತ್ಯಕ್ಕೆ ಆತನ ಅತ್ತೆ ಕೂಡ ಬೆಂಬಲ ವ್ಯಕ್ತ ಪಡಿಸಿದ್ದಾಳೆ. ಈ ದೃಶ್ಯವನ್ನು ಸಹ ಪ್ರಯಾಣಿಕನೊಬ್ಬ ರೆಕಾರ್ಡ್ ಮಾಡಿದ್ದು ಭಾರಿ ವೈರಲ್ ಆಗಿದೆ.

Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಭಾರೀ ತೂಕದ ಪಾರ್ಸೆಲ್ ಅನ್ನು ಬೆನ್ನಿನ ಮೇಲೆ ಹೊತ್ತೊಯ್ದ ಡೆಲಿವರಿ ಮ್ಯಾನ್!

ಮುಂಬೈನಲ್ಲಿ ಡೆಲಿವರಿ ಬಾಯ್ ಒಬ್ಬರು ಭಾರೀ ತೂಕದ ಪಾರ್ಸೆಲ್ ಅನ್ನು ಬೆನ್ನಿನ ಮೇಲೆ ಆರು ಮಹಡಿಗಳ ಮೆಟ್ಟಿಲಿನ ಮೂಲಕವೇ ಹೊತ್ತೊಯ್ದಿದ್ದಾರೆ. ಆ ಕಟ್ಟಡದ ಲಿಫ್ಟ್ ಅನ್ನು ಬಳಕೆ ಮಾಡಲು ಅವರಿಗೆ ಅನುಮತಿ ನಿರಾಕರಿಸಲಾಗಿತ್ತು. ಈ ಕಾರಣದಿಂದಾಗಿ ಆರು ಮಹಡಿಗಳ ಮೆಟ್ಟಿಲುಗಳ ಮೂಲಕವೇ ಬೆನ್ನಿನ ಮೇಲೆ ಪಾರ್ಸೆಲ್ ಸಾಗಿಸಿದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಟ್ಟುನಿಟ್ಟಿನ ನಿಯಮ ಇದ್ದರೂ ಕೇಂದ್ರ ಕಾರಾಗೃಹದಲ್ಲಿ ಪ್ರೇಮ ಪಕ್ಷಿಗಳ  ರೀಲ್ಸ್; ಕಾನೂನು ಉಲ್ಲಂಘಿಸಿ ವಿಡಿಯೊ ಶೂಟ್‌ ಮಾಡಿದ್ದು ಹೇಗೆ?

ಜೈಲಿನಲ್ಲಿರುವ ಪ್ರೇಮಿಯೊಂದಿಗೆ ಯುವತಿಯ ರೀಲ್ಸ್

Raipur Central Jail: ಛತ್ತೀಸ್‌ಗಢದ ರಾಯ್‌ಪುರ ಕೇಂದ್ರ ಕಾರಾಗೃಹದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಮತ್ತೊಮ್ಮೆ ವಿವಾದಕ್ಕೀಡಾಗಿದೆ. ಜೈಲಿನ ಭೇಟಿ ವೇಳೆಯಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿ ಖೈದಿಯೊಂದಿಗೆ ಮುಕ್ತವಾಗಿ ವಿಡಿಯೊ ರೆಕಾರ್ಡಿಂಗ್ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಆಕ್ರೋಶ ಭುಗಿಲೆದ್ದಿದೆ.

ಪತ್ನಿಗೆ ಕೋತಿ ಎಂದು ಕರೆದ ಪತಿ: ತಮಾಷೆ ಮಾತಿಗೆ ನೊಂದು ಪ್ರಾಣ ಬಿಟ್ಟ ಮಾಡೆಲ್!

ಪತಿಯ ತಮಾಷೆ ಮಾತಿಗೆ ಆತ್ಮಹತ್ಯೆ ಮಾಡಿಕೊಂಡ ಮಾಡೆಲ್!

Viral News: ಯುವ ಮಾಡೆಲ್ ಒಬ್ಬಳು ತನ್ನ ಪತಿಯ ತಮಾಷೆಯ ಮಾತಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದ್ದು ಪತಿ ತಮಾಷೆಯಾಗಿ ಆಡಿದ ಒಂದು ಪದಕ್ಕೆ ಭಾವನಾತ್ಮಕವಾಗಿ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Viral Video: ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ: ಜೀವನದ ಗುಟ್ಟು ಹೇಳಿದ ಐಐಎಂ ಪದವೀಧರ

ಅಪಹಾಸ್ಯ ಕಡೆಗಣಿಸಿ ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ ಪಯಣ ಹೇಗಿತ್ತು?

ಬಾಲ್ಯದಲ್ಲಿ ನೀನು ನೋಡಲು ಚೆನ್ನಾಗಿಲ್ಲ, ನೀನು ಗಿಡ್ಡ ಮತ್ತು ದಪ್ಪಗಿದ್ದೀಯ ಎಂಬ ಹೀಯಾಳಿಕೆಯ ಮಾತುಗಳನ್ನು ಕೇಳಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಇಂದು ಜಗತ್ತೇ ಹೊಗಳುವಂತಹ ಸಾಧನೆ ಮಾಡಿದ್ದಾರೆ. ಅವರು ಬೇರೆಯ್ಯಾರು ಅಲ್ಲ ಐಐಎಂ ಬೆಂಗಳೂರಿನ ಪದವೀಧರರಾದ ಸಿಲೇಂದ್ರನ್ ಅರುಣಗಿರಿ (Sylendran Arunagiri) ಅವರ ಯಶಸ್ಸಿನ ಪಯಣದ ಬಗ್ಗೆ ಹಲವು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದಕ್ಕಾಗಿ ಶಾಸಕರ ಸಹೋದರನಿಗೆ ದಂಡ; ಪೊಲೀಸರ ಮೇಲೆಯೇ ದರ್ಪ ತೋರಿದ ವ್ಯಕ್ತಿ

ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದಕ್ಕಾಗಿ ಶಾಸಕರ ಸಹೋದರನಿಗೆ ದಂಡ

MLA’s brother fined: ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ ಪ್ರಕರಣದಲ್ಲಿ ಶಾಸಕರ ಸಹೋದರನಿಗೆ ದಂಡ ವಿಧಿಸಲಾಗಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಂಡದ ಕುರಿತು ಹೆಡ್ ಕಾನ್‌ಸ್ಟೆಬಲ್ ಜೊತೆ ಮಾತನಾಡುವಂತೆ ಕೇಳಿದಾಗ, ಬೈಕ್ ಸವಾರ ಕೋಪಗೊಂಡರು ಎನ್ನಲಾಗಿದೆ.

Loading...