ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

ಅಮೆರಿಕದಲ್ಲಿ ಬಿಹಾರಿಯ ಚಹಾ, ಅವಲಕ್ಕಿ ಬಲೇ ದುಬಾರಿ; ನಮ್ಮ ತಿಂಗಳ ಸಂಬಳಕ್ಕೆ ಇದು ಸಮ ಎಂದು ನೆಟ್ಟಿಗರು

ಬಿಹಾರಿ ವ್ಯಕ್ತಿಯ ಚಾಯ್, ಅವಲಕ್ಕಿ ಬೆಲೆ ಕೇಳಿ ನೆಟ್ಟಿಗರೇ ಶಾಕ್

Viral Video: ವಿದೇಶಿ ನೆಲದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ವಿಶೇಷ ರೀತಿಯಲ್ಲಿ ವ್ಯಾಪಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾದ ಅಮೆರಿಕದ ಲಾಸ್ ಏಂಜಲೀಸ್‌ನ ‌ಬೀದಿಗಳಲ್ಲಿ, ಬಿಹಾರದ ವ್ಯಕ್ತಿಯೊಬ್ಬರು ನಡೆಸುತ್ತಿರುವ ಚಹಾ ಮತ್ತು ಅವಲಕ್ಕಿ ಅಂಗಡಿಯು ನೆಟ್ಟಿಗರ ಗಮನ ಸೆಳೆದಿದೆ.‌ ಸದ್ಯ ಇದರ ಬೆಲೆ ಕೇಳಿಯೇ ಜನರು ದಂಗಾಗಿದ್ದಾರೆ.

Viral Video: ಪಾತ್ರೆಗೆ ತಲೆ ಸಿಲುಕಿಸಿಕೊಂಡ ನಾಯಿಯ ಅವಾಂತರ: ವಿಡಿಯೊ ಫುಲ್ ವೈರಲ್!

ಪಾತ್ರೆಯಲ್ಲಿ ತಲೆ ಸಿಲುಕಿಕೊಂಡು ದಿಕ್ಕು ಪಾಲಾಗಿ ಓಡಿದ ನಾಯಿ: ವಿಡಿಯೊ ನೋಡಿ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಾಯಿಯ ವಿಡಿಯೊವೊಂದು ಎಲ್ಲರನ್ನು ಭಯಬೀತರನ್ನಾಗಿ ಮಾಡಿದೆ. ಪಾತ್ರೆಯೊಂದಕ್ಕೆ ತಲೆ ಸಿಕ್ಕಿಹಾಕಿಕೊಂಡ ನಾಯಿಯೊಂದು ಭಯದಿಂದ ದಿಕ್ಕಾಪಾಲಾಗಿ ಓಡಿ ಅವಾಂತರ ಸೃಷಿ ಮಾಡಿರುವ ದೃಶ್ಯ ಈ ವಿಡಿಯೋದಲ್ಲಿದೆ.ಅಡ್ಡ ಬಂದ ದೊಡ್ಡ ಗಾಜಿನ ಬಾಗಿಲನ್ನು ನಾಯಿ ಜೋರಾಗಿ ಗುದ್ದಿದಾಗ ಅದು ಪುಡಿಪುಡಿಯಾಗುತ್ತದೆ.

16 ಸೀಟರ್‌ ಜೀಪ್‌ನಲ್ಲಿ 60 ಮಂದಿ ಪ್ರಯಾಣ; ರಾಜಸ್ಥಾನದ ವಿಡಿಯೊ ವೈರಲ್‌

16 ಸೀಟರ್‌ ಜೀಪ್‌ನಲ್ಲಿ 60 ಮಂದಿ ಪ್ರಯಾಣ: ವಿಡಿಯೊ ವೈರಲ್‌

16 ಆಸನಗಳ ಜೀಪಿನಲ್ಲಿ ಪ್ರಯಾಣಿಸುವ ಮೂಲಕ 60 ಪ್ರಯಾಣಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೊ ವೈರಲ್ ಆಗಿದೆ. ರಾಜಸ್ಥಾನದ ಬನ್‌ಸ್ವಾರ ಜಿಲ್ಲೆಯಲ್ಲಿ ಈ ದೃಶ್ಯ ಕಂಡು ಬಂದಿದೆ. ಕೇವಲ 16 ಜನರಿಗೆ ಕೂರಲು ವ್ಯವಸ್ಥೆ ಇರುವ ಸಣ್ಣ ಜೀಪಿನಲ್ಲಿ 60 ಮಂದಿ ಪ್ರಯಾಣಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಪ್ರಯಾಣಿಸಿದ್ದಾರೆ.

ನಾವು ಇಲ್ಲದಿದ್ದರೆ ಬೆಂಗಳೂರು ಬಿಗ್‌ ಝೀರೋ; ʼಗ್ರೇಟ್ ಕೇರಳʼ ಎಕ್ಸ್‌ ಪೋಸ್ಟ್‌ಗೆ ರೊಚ್ಚಿಗೆದ್ದ ಕನ್ನಡಿಗರು

ಬೆಂಗಳೂರು ಕೆಣಕಿದ ಮಲಯಾಳಿಗಳ ಬೆವರಿಳಿಸಿದ ಕನ್ನಡಿಗರು

ಗ್ರೇಟ್‌ ಕೇರಳ ಎನ್ನುವ ಎಕ್ಸ್‌ ಪೇಜ್‌ನಲ್ಲಿ ಬೆಂಗಳೂರಿನ ಬಗ್ಗೆ ಆಕ್ಷೇಪಾರ್ಹ ಬರಹ ಕಂಡು ಬಂದಿದ್ದು ಕನ್ನಡಿಗರು ರಿಚ್ಚಗೆದ್ದಿದ್ದಾರೆ. ʼʼಬೆಂಗಳೂರಿನಲ್ಲಿರುವ ಇತರ ರಾಜ್ಯದವರನ್ನು ಕಳಿಸಿಕೊಟ್ಟರೆ ಬೆಂಗಳೂರು ದೊಡ್ಡ ಝೀರೋ ಆಗಲಿದೆ. ಗಮನಿಸಿ ಬೆಂಗಳೂರಿನಲ್ಲಿ ಶೇಕಡಾ 30ರಷ್ಟು ಮಾತ್ರ ಕನ್ನಡಿಗರಿದ್ದಾರೆʼʼ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದ್ದು, ಕನ್ನಡಿಗರು ಬೆಂಡೆತ್ತಿದ್ದಾರೆ.

ಡೆಲಿವರಿ ನೀಡಲು ಹೋದವನಿಗೆ ಭರ್ಜರಿ ಸರ್ಪ್ರೈಸ್ ;  ಜೊಮ್ಯಾಟೊ ಏಜೆಂಟ್‌ ಭಾವುಕರಾದ ವಿಡಿಯೊ ವೈರಲ್!

ಜೊಮ್ಯಾಟೊ ಸವಾರನ ಸರ್ಪ್ರೈಸ್ ಬರ್ತೆಡೇ ಆಚರಣೆ ಮಾಡಿದ ಗ್ರಾಹಕರು

Viral Video: ಸಾಮಾನ್ಯವಾಗಿ ನಾವು ಆಹಾರ ಆರ್ಡರ್ ಮಾಡಿದಾಗ ಡೆಲಿವರಿ ಬಾಯ್ ಬಂದ ತಕ್ಷಣ ನಮ್ಮ ವಸ್ತುಗಳನ್ನು ಪಡೆದು ಕಳುಹಿಸುತ್ತೇವೆ. ಆದರೆ ದೆಹಲಿಯ ಈ ಒಂದು ಕುಟುಂಬ ಜೊಮ್ಯಾಟೊ ಸವಾರನ ಹುಟ್ಟು ಹಬ್ಬ ಆಚರಣೆ ಮಾಡುವ ಮೂಲಕ ಮೆಚ್ಚುಗೆ ಗಳಿಸಿದೆ..ಆರ್ಡರ್ ನೀಡಲು ಬಂದ ಜೊಮ್ಯಾಟೊ ಸವಾರನ ಬರ್ತಡೇ ಆಚರಿಸುವ ಮೂಲಕ ಆತನ ಕಣ್ಣಲ್ಲಿ ಆನಂದಭಾಷ್ಪ ಬರುವಂತೆ ಮಾಡಿರುವ ದೃಶ್ಯ ವೈರಲ್ ಆಗಿದೆ.

ಬಡವನಾದರೂ ಹೃದಯ ಶ್ರೀಮಂತಿಕೆ ಮೆರೆದ ಭಿಕ್ಷುಕ; ಸಂಗ್ರಹಿಸಿದ ಹಣದಲ್ಲಿ 500 ನಿರ್ಗತಿಕರಿಗೆ ಕಂಬಳಿ ವಿತರಣೆ: ಈತನ ಮಾನವೀಯತೆಗೆ ಇಡೀ ದೇಶವೇ ಫಿದಾ

ಬಡವರಿಗೆ 500 ಕಂಬಳಿಗಳನ್ನು ವಿತರಿಸಿದ ಭಿಕ್ಷುಕ

Beggar distributes blankets: ಭಿಕ್ಷೆ ಮೂಲಕ ಜನರಿಂದ ತಲಾ 10 ರೂಪಾಯಿ ಸಂಗ್ರಹಿಸಿದ ಭಿಕ್ಷುಕರೊಬ್ಬರು, ಅದೇ ಹಣದಿಂದ ಬಡವರಿಗೆ 500 ಕಂಬಳಿಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಳಿಯಿಂದ ಬಳಲುವ ನಿರ್ಗತಿಕರ ನೆರವಿಗೆ ತನ್ನದೇ ರೀತಿಯಲ್ಲಿ ಸಹಾಯ ಮಾಡಲು ಮುಂದಾದ ಈ ಘಟನೆ ಎಲ್ಲರ ಮನಸ್ಸನ್ನು ತಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ.

ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ರೀ ಎಂಟ್ರಿ?; ಟಾಕ್ಸಿಕ್‌ ಸ್ಟೈಲ್‌ನಲ್ಲಿ ಎಚ್‌ಡಿಕೆ ವಿಡಿಯೋ ರಿಲೀಸ್‌!

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ; ಟಾಕ್ಸಿಕ್‌ ಸ್ಟೈಲ್‌ನಲ್ಲಿ ವಿಡಿಯೋ!

HD Kumaraswamy: ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಮೊದಲಿನಂತೆ ಸಕ್ರಿಯವಾಗಿಲ್ಲ. ಇದೀಗ ಜೆಡಿಎಸ್ ಟಾಕ್ಸಿಕ್ ಸಿನಿಮಾದ ಟೀಸರ್ ರೀತಿಯಲ್ಲೇ ಎಐ ವಿಡಿಯೋವೊಂದನ್ನು ಹಂಚಿಕೊಂಡು ಕುಮಾರಸ್ವಾಮಿ ಅವರು 2028ಕ್ಕೆ ಮತ್ತೆ ರಾಜ್ಯ ರಾಜಕೀಯಕ್ಕೆ ಬರಲಿದ್ದಾರೆ ಎಂದು ಜೆಡಿಎಸ್‌ ಅಭಿಮಾನಿಗಳು ಸುಳಿವು ನೀಡಿದ್ದಾರೆ.

ಮೊದಲ ಬಾರಿ ಬೀಚ್‍ಗೆ ಕಾಲಿಟ್ಟ ವೃದ್ಧ ದಂಪತಿ; ಹೃದಯಸ್ಪರ್ಶಿ ವಿಡಿಯೊ ವೈರಲ್

ಮೊದಲ ಬಾರಿ ಬೀಚ್‍ಗೆ ಕಾಲಿಟ್ಟ ವೃದ್ಧ ದಂಪತಿಯ ಖುಷಿ ನೋಡಿ

Elderly couple visits the beach: ಮೊದಲ ಬಾರಿಗೆ ಬೀಚ್‌ಗೆ ಕಾಲಿಟ್ಟ ವೃದ್ಧ ದಂಪತಿಯ ಹೃದಯಸ್ಪರ್ಶಿ ಕ್ಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದಂಪತಿಯ ಸಂತೋಷದ ದೃಶ್ಯ ಎಲ್ಲರ ಮನಸ್ಸನ್ನು ಮುಟ್ಟಿದೆ. ವೃದ್ಧ ದಂಪತಿ ತಮ್ಮ ಜೀವನದಲ್ಲಿ ಮೊದಲ ಬೀಚ್‌ ಭೇಟಿಯನ್ನು ಸ್ಮರಣೀಯವಾಗಿಸಿದ್ದಾರೆ.

ʼʼನನ್ನ ಮಗನನ್ನು ಈ ಚಳಿಯಲ್ಲಿ ಹೇಗೆ ಬಿಟ್ಟು ಹೋಗಲಿ?ʼʼಹುತಾತ್ಮ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ತಾಯಿ

ಹುತಾತ್ಮ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ತಾಯಿ

Martyred soldier statue: ಚಳಿಯ ತೀವ್ರತೆಯ ನಡುವೆ, ಈ ಚಳಿಯಲ್ಲಿ ನನ್ನ ಮಗನನ್ನು ಹೇಗೆ ಬಿಟ್ಟು ಹೋಗಲಿ? ಎಂದು ಕಣ್ಣೀರಿಡುತ್ತಾ, ಹುತಾತ್ಮ ಸೈನಿಕನ ಪ್ರತಿಮೆಗೆ ತಾಯಿ ಕಂಬಳಿ ಹೊದಿಸಿದ ಹೃದಯಸ್ಪರ್ಶಿ ಘಟನೆ ಮನಕಲಕುವಂತಿದೆ. ಮಗನ ಮೇಲಿನ ಪ್ರೀತಿ, ತ್ಯಾಗ ಮತ್ತು ದೇಶಭಕ್ತಿಯನ್ನು ಪ್ರತಿಬಿಂಬಿಸುವ ಈ ದೃಶ್ಯ ನೋಡಿ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.

ಹಿಜಾಬ್ ಇಲ್ಲದೆ ಸಾರ್ವಜನಿಕವಾಗಿ ಜಿಮ್ನಾಸ್ಟಿಕ್ಸ್ ಪ್ರದರ್ಶಿಸಿದ ಇರಾನಿನ ಯುವತಿ; ಆಕೆಯ ಧೈರ್ಯಕ್ಕೆ ನೆಟ್ಟಿಗರಿಂದ ಶ್ಲಾಘನೆ, ಇಲ್ಲಿದೆ ವಿಡಿಯೊ

ಹಿಜಾಬ್ ಇಲ್ಲದೆ ಜಿಮ್ನಾಸ್ಟಿಕ್ಸ್ ಪ್ರದರ್ಶಿಸಿದ ಇರಾನಿನ ಯುವತಿ

Iranian woman performs gymnastics: ಇರಾನ್‍ನಲ್ಲಿ ಹಿಜಾಬ್ ಇಲ್ಲದೆ ಸಾರ್ವಜನಿಕವಾಗಿ ಜಿಮ್ನಾಸ್ಟಿಕ್ಸ್ ಪ್ರದರ್ಶಿಸಿದ ಯುವತಿಯೊಬ್ಬಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಠಿಣ ಕಾನೂನುಗಳು ಮತ್ತು ನೈತಿಕ ಪೊಲೀಸ್‌ಗಿರಿಯ ನಿಗಾವಿರುವ ನಡುವೆಯೂ ಆಕೆಯ ಧೈರ್ಯದ ಹೆಜ್ಜೆಗೆ ನೆಟ್ಟಿಗರು ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಪ್ರಾಣ ಉಳಿಸಿದ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್‌: ಯುವಕನ ಸಮಯಪ್ರಜ್ಞೆಗೆ ಹ್ಯಾಟ್ಯಾಫ್‌ ಎಂದ ನೆಟ್ಟಿಗರು

ಮಹಿಳೆಯ ಪ್ರಾಣ ಉಳಿಸಿದ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್‌

Viral Video: ಬ್ಲಿಂಕ್‌ಇಟ್‌ ಡೆಲಿವರಿ ಏಜೆಂಟ್ ಒಬ್ಬರು ಮಹಿಳೆಯೊಬ್ಬಳ ಪ್ರಾಣ ಉಳಿಸಿರುವ ಸುದ್ದಿ ಈಗ ಗಮನ ಸೆಳೆದಿದೆ. ತಡರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ್ದ ಮಹಿಳೆಯ ಮನವೊಲಿಸಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವ ಮೂಲಕ ಡೆಲಿವರಿ ಬಾಯ್‌ ಹೀರೋ ಎನಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾರ್ಥಕತೆ ಎಂದರೆ ಇದು: ಹೆತ್ತವರ ಮೊದಲ ವಿಮಾನ ಪ್ರಯಾಣದ ಕನಸು ನನಸು ಮಾಡಿದ ಮಗ; ಭಾವನಾತ್ಮಕ ಕ್ಷಣದ ವಿಡಿಯೊ ವೈರಲ್‌

ಹೆತ್ತವರನ್ನು ಮೊದಲ ಬಾರಿ ವಿಮಾನದಲ್ಲಿ ಕರೆದೊಯ್ದ ಮಗ

Viral Video: ಯುವಕನೊಬ್ಬ ತನ್ನ ಹೆತ್ತವರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದು ಈ ಭಾವನಾತ್ಮಕ ಕ್ಷಣದ ವಿಡಿಯೊ ನೆಟ್ಟಿಗರ ಕಣ್ಣು ಒದ್ದೆಯಾಗುವಂತೆ ಮಾಡಿದೆ. ಈ ವಿಡಿಯೊ ಸಾಮಾನ್ಯ ಮಧ್ಯಮ ವರ್ಗದ ಕನಸು ನನಸಾದ ಕ್ಷಣವನ್ನು ಪ್ರತಿಫಲಿಸಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ಮಸಾಜ್‌ ಮಾಡುವ ನೆಪದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಸೆಲೂನ್‌ ಸಿಬ್ಬಂದಿ: ಕೊನೆಗೆ ಆಗಿದ್ದೇ ಬೇರೆ

ಹೇರ್ ಸ್ಪಾದಲ್ಲಿ ಮಹಿಳೆ ಜತೆ ಸಿಬ್ಬಂದಿಯಿಂದ ಅನುಚಿತ ವರ್ತನೆ

Viral Video: ನಗರ ಭಾಗದಲ್ಲಿ ಬಹುತೇಕ ಸೆಲೂನ್‌ ಮತ್ತು ಸ್ಪಾ ಸೆಂಟರ್‌ಗಳಲ್ಲಿ ಮಸಾಜ್‌ ವ್ಯವಸ್ಥೆ ಇದೆ. ಇಂತಹ ಸ್ಪಾಗಳಲ್ಲಿ ಮಸಾಜ್ ಪಡೆದು ರಿಲ್ಯಾಕ್ಸ್ ಪಡೆಯಲು ತೆರಳಿದ್ದ ಸಂದರ್ಭ ಅನೇಕ ಮಹಿಳೆಯರಿಗೆ ಅಲ್ಲಿ ಮುಜುಗರದ ಸನ್ನಿವೇಶಗಳನ್ನು ಎದುರಿಸಿದ್ದ ಅನೇಕ ಘಟನೆ ನಡೆದಿದೆ. ಅಂತೆಯೇ ದೆಹಲಿಯ ಸ್ಪಾ ಒಂದರ ಸಿಬ್ಬಂದಿ ಮಹಿಳೆಯೊಬ್ಬರ ಮೇಲೆ ಅಸಭ್ಯವಾಗಿ ನಡೆದುಕೊಂಡ ಘಟನೆ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ‌.

ಬೀಚ್‌ನಲ್ಲಿನ ಅವ್ಯವಸ್ಥೆ ಕಂಡು ಯೂಟ್ಯೂಬರ್‌ ಕಿಡಿ; ವಿಡಿಯೋ ಗಂಟೆಯೊಗಳಗೇ ಲಕ್ಷಾಂತರ ವೀವ್ಸ್‌!

ಕೇರಳ ಬೀಚ್‌ನಲ್ಲಿ ಸ್ವಚ್ಛತೆಯ ಕೊರತೆ: ವಿಡಿಯೋ ಮೂಲಕ ಕಿಡಿಕಾರಿದ ವ್ಲಾಗರ್!

Viral Video: ಸಮುದ್ರ ತೀರದಲ್ಲಿ ಮರಳಿನ ಮೇಲೆ ಪ್ಲಾಸ್ಟಿಕ್ ಬಾಟಲಿಗಳು, ಆಹಾರ ಪ್ಯಾಕೆಟ್‌ಗಳ ಹೇರಳ ವಾಗಿದ್ದು ವ್ಲಾಗರ್ ಒಬ್ಬರು ಅದನ್ನು ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಘಟನೆ ಕೇರಳದ ವರ್ಕಲಾ ಬೀಚ್‌ ನಲ್ಲಿ ನಡೆದಿದೆ. ವ್ಲಾಗರ್ ಸಚಿನ್ ಕೆ. ಧೀರ್ ಅವರು ಇತ್ತೀಚೆ ಗಷ್ಟೇ ಈ ಬೀಚ್ ಗೆ ಭೇಟಿ ನೀಡಿದ್ದು ಅಲ್ಲಿನ ಅವ್ಯವಸ್ಥೆ ಬಗ್ಗೆ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ...

ತಿನ್ನುವ ರೊಟ್ಟಿಗೆ ಉಗುಳಿದ ರೆಸ್ಟೋರೆಂಟ್ ಸಿಬ್ಬಂದಿ: ವೀಡಿಯೋ ವೈರಲ್ ಬೆನ್ನಲ್ಲೇ ಪ್ರಕರಣ ದಾಖಲು!

ರೊಟ್ಟಿ ಮೇಲೆ ಉಗುಳುತ್ತಿದ್ದ ರೆಸ್ಟೋರೆಂಟ್ ಸಿಬ್ಬಂದಿ: ನೆಟ್ಟಿಗರ ಆಕ್ರೋಶ!

Viral Video: ರೆಸ್ಟೋರೆಂಟ್ ಒಂದರಲ್ಲಿ ಕೆಲಸಮಾಡುತ್ತಿದ್ದ ಸಿಬ್ಬಂದಿಯೊಬ್ಬರು ಅಡುಗೆ ಮಾಡುವಾಗ ರೊಟ್ಟಿಗಳ ಮೇಲೆ ಉಗುಳುತ್ತಿದ್ದ ಘಟನೆ ಇತ್ತೀಚೆಗಷ್ಟೇ ಗಾಜಿಯಾಬಾದ್‌ನಲ್ಲಿ ನಡೆದಿದೆ. ಈ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ವೀಡಿಯೋ ಕಂಡ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ.

“ನನಗೆ ಭಯವಿಲ್ಲ, ನಾನು 47 ವರ್ಷಗಳ ಹಿಂದೆಯೇ ಸತ್ತಿದ್ದೇನೆ”: ರಕ್ತ ಸುರಿಸುತ್ತಲೇ ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಪ್ರತಿಭಟನೆ

ಇಸ್ಲಾಮಿಕ್ ಆಡಳಿತದ ವಿರುದ್ಧ ವೃದ್ಧೆಯ ಪ್ರತಿಭಟನೆ

ಇರಾನ್‌ನಲ್ಲಿ ಅಯತೊಲ್ಲಾ ಅಲಿ ಖಮೇನಿ ನೇತೃತ್ವದ ಇಸ್ಲಾಮಿಕ್ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು 12ನೇ ದಿನಕ್ಕೂ ಮುಂದುವರಿದಿವೆ. ಪ್ರತಿಭಟನೆಗಳನ್ನು ನಿಗ್ರಹಿಸಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವೆಯೇ, ವೃದ್ಧ ಮಹಿಳಾ ಪ್ರತಿಭಟನಾಕಾರರೊಬ್ಬರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಶಾಲಾ ಬಾಲಕನ ಬೆನ್ನಟ್ಟಿದ ಸಾಕು ನಾಯಿಗಳು; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಸಾಕು ನಾಯಿಗಳ ದಾಳಿ: ಭೀಕರ ದೃಶ್ಯದ ವಿಡಿಯೊ ಇಲ್ಲಿದೆ!

Viral Video: ಗ್ವಾಲಿಯರ್‌ನ ಶತಾಬ್ದಿಪುರಂ ಕಾಲೋನಿಯಲ್ಲಿ ಸುಮಾರು ಒಂದು ಡಜನ್ ಸಾಕು ನಾಯಿಗಳು ಬಾಲಕನೊಬ್ಬನ ಮೇಲೆ ದಾಳಿ ನಡೆಸಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಯಾಗಿದ್ದು ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ. ಬಾಲಕನು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಡಿ-ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಾಲಕ ಪಾರಾಗಿದ್ದಾನೆ. ಸದ್ಯ ಈ ವಿಡಿಯೊ ಭಾರೀ ವೈರಲ್ ಆಗುತ್ತಿದೆ..

31 ವರ್ಷದ ಜ್ಯೋತಿರಾದಿತ್ಯ ಸಿಂದ್ಯಾ ಪುತ್ರನ ಕಾಲಿಗೆರಗಿದ 73 ವರ್ಷದ ಬಿಜೆಪಿ ಶಾಸಕ; ವಿಡಿಯೊ ವೈರಲ್‌

ತಮಗಿಂತ 42 ವರ್ಷ ಕಿರಿಯನ ಕಾಲಿಗೆರಗಿದ ಬಿಜೆಪಿ ಶಾಸಕ

ಮಧ್ಯ ಪ್ರದೇಶದ ಶಿವಪುರಿಯ ಬಿಜೆಪಿ ಶಾಸಕ, 73 ವರ್ಷದ ದೇವೇಂದ್ರ ಕುಮಾರ್‌ ಜೈನ್‌ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದ್ಯಾ ಅವರ ಪುತ್ರ 31 ವರ್ಷದ ಮಹಾಆರ್ಯಮನ್ ಸಿಂದ್ಯಾ ಅವರ ಕಾಲಿಗೆ ಎರಗಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಬಜೆಟ್ ಫ್ರೆಂಡ್ಲಿ ಟ್ರಿಪ್ ಹೆಸರಿನಲ್ಲಿ ಬಾಂಗ್ಲಾದೇಶದಲ್ಲಿ ನರಕ‌ ಅನುಭವಿಸಿದ ವಿದೇಶಿ ಮಹಿಳೆ: ಲಾಡ್ಜ್‌ ಎಷ್ಟು ಕೆಟ್ಟದಾಗಿದೆ ನೋಡಿ

ಬಾಂಗ್ಲಾದೇಶ ಟ್ರಿಪ್‌ನಲ್ಲಿ ನರಕ‌ ಅನುಭವಿಸಿದ ವಿದೇಶಿ ಯುವತಿ

Viral Video: ಕಡಿಮೆ ಖರ್ಚಿನಲ್ಲಿ ಪ್ರಪಂಚ ಸುತ್ತಬೇಕು ಎಂದು ಬಾಂಗ್ಲಾದೇಶದ ಹಳ್ಳಿಯೊಂದಕ್ಕೆ ಭೇಟಿ ನೀಡಿದ ನೆದರ್‌ಲ್ಯಾಂಡ್ಸ್‌ನ ಮಹಿಳೆಗೆ ಮರೆಯಲಾಗದ ಕಹಿ ಅನುಭವ ಆಗಿದೆ. ತಾನು ಇದುವರೆಗೆ ತಂಗಿದ್ದ ಅತ್ಯಂತ ಕೆಟ್ಟ ಹೋಟೆಲ್ ಇದು ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.

ಬೀದಿ ನಾಯಿಗಳ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಬಾಲಕಿಯ ಮೇಲೆ ಶ್ವಾನ ದಾಳಿ; ಸಿಸಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

ಪುಟ್ಟ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ

Street dog attacks: ಯಾವುದೇ ಪ್ರಚೋದನೆಯಿಲ್ಲದೆ ಬೀದಿ ನಾಯಿಯು ಪುಟ್ಟ ಬಾಲಕಿಯ ಮೇಲೆ ದಾಳಿ ನಡೆಸಿರುವ ಆಘಾತಕಾರಿ ದೃಶ್ಯವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಉತ್ತರ ಪ್ರದೇಶದ ಮೊರಾದಾಬಾದ್ ಪೊಲೀಸ್ ಠಾಣೆ ಪ್ರದೇಶದ ಇಕ್ಬಾಲ್ ಗನ್ ಹೌಸ್ ಬಳಿ ಈ ಘಟನೆ ನಡೆದಿದೆ.

ಪೊಲೀಸರ ಎದುರೇ ಯುವಕರ ಅಪಾಯಕಾರಿ ವ್ಹೀಲಿಂಗ್‌: ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರ ಆಕ್ರೋಶ

ಮೈಸೂರಿನಲ್ಲಿ ಪೊಲೀಸರ ಮುಂದೆಯೇ ಯುವಕರ ವ್ಹೀಲಿಂಗ್‌

Viral Video: ಮೈಸೂರಿನ ಜನ ನಿಬಿಡ ರಸ್ತೆಯಲ್ಲೇ ಯುವಕರ ಗುಂಪೊಂದು ಪುಂಡಾಟಿಕೆ ಮೆರೆದಿದ್ದು, ಪೊಲೀಸರ ಎದುರೇ ವ್ಹೀಲಿಂಗ್‌ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪೊಲೀಸ್ ವಾಹನಗಳು ಹತ್ತಿರದಲ್ಲಿಯೇ ಇದ್ದಾಗಲೂ ಯುವಕರು ಈ ಸಾಹಸಕ್ಕೆ ಮುಂದಾಗಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಟಿಕೆ ಮಾರುತ್ತಿದ್ದ ತಂದೆಯ ಕಾಲನ್ನು ತಬ್ಬಿ ಹಿಡಿದು ನಿದ್ರಿಸಿದ ಬಾಲಕ: ಕಣ್ಣಂಚು ಒದ್ದೆಯಾಗಿಸುವ ವಿಡಿಯೊ ಇಲ್ಲಿದೆ

ಬಡತನದ ಹೋರಾಟ: ತಂದೆಯ ಕಾಲುಗಳನ್ನೇ ಅಪ್ಪಿ ಮಲಗಿದ ಪುಟ್ಟ ಬಾಲಕ!

Viral Video: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಮಾರುಕಟ್ಟೆಯ ಜನಸಂದಣಿಯಲ್ಲಿ ವ್ಯಾಪಾರಕ್ಕಾಗಿ ಕೂಗುತ್ತಿರುವ ತಂದೆ, ಇವೆಲ್ಲದರ ನಡುವೆ ಪುಟ್ಟ ಮಗುವೊಂದು ತಂದೆಯ ಕಾಲನ್ನೇ ಗಟ್ಟಿಯಾಗಿ ಹಿಡಿದಿಟ್ಟು ರಸ್ತೆಯಲ್ಲೇ ಮಲಗಿರುವ ದೃಶ್ಯ ನೋಡುಗರ ಕಣ್ಣುಗಳನ್ನು ತೇವಗೊಳಿಸುತ್ತಿದೆ.

Viral News: ಮಗುವಿನ ತೂಕಕ್ಕಿಂತ ಶಾಲಾ ಬ್ಯಾಗ್ ತೂಕವೇ ಹೆಚ್ಚಾಯಿತೇ? ತಂದೆಯ ಭಾವುಕ ಪೋಸ್ಟ್ ವೈರಲ್!

ಮಗುವಿನ ಶಾಲಾ ಬ್ಯಾಗ್ ಬರೋಬ್ಬರಿ 4.5 ಕೆ.ಜಿ! ತಂದೆಯ ಪೋಸ್ಟ್ ವೈರಲ್!

ಒಂದನೇ ತರಗತಿಯಲ್ಲಿ ವ್ಯಾಸಾಂಗ ಮಾಡುವ ಮಗು ಒಂದು ಬರೋಬ್ಬರಿ 4.5 ಕೆಜಿ ತೂಕದ ಶಾಲಾ ಚೀಲವನ್ನು ಹೊತ್ತೊಯ್ಯಬೇಕಾಗಿದೆ ಎಂದು ಪೋಷಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡ ಘಟನೆ ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ನಡೆದಿದೆ. ತಮ್ಮ ಮಗ 4.5 ಕೆಜಿ ತೂಕದ ಶಾಲಾ ಚೀಲ ಮತ್ತು ಟಿಫಿನ್ ಅನ್ನು ಹೊತ್ತೊಯ್ಯುತ್ತಾನೆ ಎಂದು ಮಗುವಿನ ತಂದೆಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಸದ್ಯ ವೈರಲ್ ಆಗುತ್ತಿದೆ.

ಹಿಜಾಬ್ ವಿವಾದದ 23 ದಿನಗಳ ನಂತರ ಸೇವೆಗೆ ಸೇರ್ಪಡೆಯಾದ ಬಿಹಾರದ ವೈದ್ಯೆ ನುಸ್ರತ್ ಪರ್ವೀನ್

ಹಿಜಾಬ್ ವಿವಾದದ 23 ದಿನಗಳ ನಂತರ ಸೇವೆಗೆ ಸೇರ್ಪಡೆಯಾದ ವೈದ್ಯೆ

hijab controversy: ಡಿಸೆಂಬರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದ ಹಿಜಾಬ್ ತೆಗೆಯಲ್ಪಟ್ಟ ಘಟನೆ ವಿವಾದಕ್ಕೆ ಕಾರಣವಾಗಿದ್ದ ಆಯುಷ್ ವೈದ್ಯೆ ನುಸ್ರತ್ ಪರ್ವೀನ್ ಅವರು, ಆ ಘಟನೆಯ 23 ದಿನಗಳ ನಂತರ ಬುಧವಾರ ಬಿಹಾರದಲ್ಲಿ ತಮ್ಮ ಹುದ್ದೆಗೆ ಸೇರ್ಪಡೆಗೊಂಡಿದ್ದಾರೆ.

Loading...