ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

Russian Circus: ಸರ್ಕಸ್‌ ಪ್ರದರ್ಶನದ ವೇಳೆ ಭಯಾನಕ ಘಟನೆ: ಪ್ರೇಕ್ಷಕರತ್ತ ಜಿಗಿದ ಹುಲಿ

ಸರ್ಕಸ್‌ ಪ್ರದರ್ಶನದ ವೇಳೆ ಪ್ರೇಕ್ಷಕರತ್ತ ಜಿಗಿದ ಹುಲಿ: ವಿಡಿಯೊ ವೈರಲ್‌

Viral Video: ರಷ್ಯಾದಲ್ಲಿ ನಡೆದ ಸರ್ಕಸ್ ಪ್ರದರ್ಶನದ ವೇಳೆ ಹುಲಿಯೊಂದು ಪ್ರೇಕ್ಷಕರತ್ತ ಜಿಗಿದ್ದಿದ್ದು ಜನರು ಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ‌. ಸದ್ಯ ಈ ಘಟನೆಯು ಸರ್ಕಸ್ ಸುರಕ್ಷತಾ ಮಾನದಂಡ ಮತ್ತು ಮನರಂಜನೆಯಲ್ಲಿ ಕಾಡು ಪ್ರಾಣಿಗಳ ಬಳಕೆಯ ಕುರಿತು ತೀವ್ರ ಚರ್ಚೆ ಹುಟ್ಟುಹಾಕಿದೆ.

ರಸ್ತೆಯ ಗುಂಡಿ ಮುಚ್ಚಲು ಕೋಟ್ಯಂತರ ರುಪಾಯಿಯ ಪೋರ್ಷೆ ಕಾರಿನ ಮೇಲೆ ಸಿಮೆಂಟ್ ಬೆರೆಸಿದ ಬೆಂಗಳೂರು ಉದ್ಯಮಿ: ವಿಡಿಯೊ ನೋಡಿ

ಪೋರ್ಷೆ ಕಾರಿನ ಮೇಲೆ ಸಿಮೆಂಟ್ ಮಿಶ್ರಣ ಮಾಡಿ ರಸ್ತೆ ಗುಂಡಿ ಮುಚ್ಚಿದ ಉದ್ಯಮಿ

Viral Video: ವಾಹನಗಳ ಸಂಖ್ಯೆ ಮಿತಿ ಮೀರಿದರೂ ಅಲ್ಲಲ್ಲಿ ರಸ್ತೆ ಮಧ್ಯೆ ಸಿಗುವ ಗುಂಡಿಗಳು ಪ್ರಯಾಣಿಕರನ್ನು ಆತಂಕಕ್ಕೆ ತಳ್ಳುತ್ತವೆ. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಖ್ಯಾತ ಉದ್ಯಮಿಯೊಬ್ಬರು ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ. ಅವರು ತಮ್ಮ ಐಷಾರಾಮಿ ಪೋರ್ಷೆ ಕಾರಿನ ಬಾನೆಟ್‌ನಲ್ಲಿ ಸಿಮೆಂಟ್‌ ಕಲೆಸಿ ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ. ಈ ವಿಡಿಯೊ ಇದೀಗ ವೈರಲ್‌ ಆಗಿದೆ.

ʼಟ್ವಿಂಕಲ್- ಟ್ವಿಂಕಲ್ʼ ಕಲಿಕೆಗೆ 2.5 ಲಕ್ಷ ರುಪಾಯಿ ಶುಲ್ಕ: ದುಬಾರಿ ಮೊತ್ತ ಪಡೆಯುವ ಖಾಸಗಿ ಶಾಲೆಗಳ ವಿರುದ್ಧಆಕ್ರೋಶ

ಕಿಂಡರ್‌ಗಾರ್ಟನ್ ಶುಲ್ಕ 2.5 ಲಕ್ಷ ರುಪಾಯಿ! ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

Viral News: ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಬಗ್ಗೆ ದೂರುಗಳು ಕೂಡ ಕೇಳಿ ಬರುತ್ತಿವೆ. ಈ ನಡುವೆ ಪೋಷಕರು ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕಿಂಡರ್‌ಗಾರ್ಟನ್‌ಗೆ 2.5 ಲಕ್ಷ ರುಪಾಯಿಗಿಂತ ಹೆಚ್ಚು ಶುಲ್ಕವನ್ನು ವಿಧಿಸಿರುವ ಬಗ್ಗೆ ಸೋಷಿಯಲ್ ಮೀಡಿಯಾದ ಪೋಸ್ಟ್ ವೈರಲ್ ಆಗಿದೆ.

ಟಿಕೆಟ್ ಇದ್ದರೂ ವಿಮಾನದೊಳಗೆ ಪ್ರಯಾಣಿಕನಿಗೆ ಪ್ರವೇಶ ನಿರಾಕರಿಸಿದ ಇಂಡಿಗೋ; ಭುಗಿಲೆದ್ದ ವಿವಾದ

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ, ಸಿಬ್ಬಂದಿ ನಡುವೆ ಜಗಳ

Viral Video: ಇತ್ತೀಚೆಗೆ ಇಂಡಿಗೋ ವಿಮಾನದ ಬಗ್ಗೆ ಪ್ರಯಾಣಿಕರಿಂದ ಹಲವು ದೂರುಗಳು ಕೇಳಿ ಬರುತ್ತಿವೆ. ಕೆಲವು ದಿನಗಳ ಹಿಂದೆ ಇಂಡಿಗೋ ವಿಮಾನ ಬಿಕ್ಕಟ್ಟು ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಇದೀಗ ಟಿಕೆಟ್‌ ಇದ್ದರೂ ಪ್ರಯಾಣಿಕರೊಬ್ಬರಿಗೆ ಪ್ರವೇಶ ನಿರಾಕರಿಸಿರುವ ಘಟನೆ ಭಾರಿ ಸಂಚಲನ ಸೃಷ್ಟಿಸಿದೆ.

ಯಕ್ಷಗಾನದಲ್ಲಿ ʼರಾಮಾಯಣʼಕ್ಕೆ ಅವಮಾನ; ರಾವಣ ಸೀತೆಯನ್ನು ಅಪಹರಿಸಿದರೆ, ರಾಮ ರಾವಣನ ಪತ್ನಿಯನ್ನು ಕರೆತರಬೇಕಿತ್ತು ಎಂದ ಹಾಸ್ಯ ಕಲಾವಿದ

ಯಕ್ಷಗಾನದಲ್ಲೂ ʼರಾಮಾಯಣʼಕ್ಕೆ ಅವಮಾನ; ವಿಡಿಯೊ ವೈರಲ್‌

Viral Video: ತುಳು ಯಕ್ಷಗಾನ ಪ್ರದರ್ಶನದ ವೇಳೆ ಹಾಸ್ಯ ಕಲಾವಿದರೊಬ್ಬರು ಮಹಾಕಾವ್ಯ ʼರಾಮಾಯಣʼ ಕಥೆಯನ್ನು ತಿರುಚಿ ಹೇಳಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಇದೇ ವೇಷಧಾರಿ ʼರಾಮಾಯಣʼ ಕೃರ್ತ ವಾಲ್ಮೀಕಿ ಮಹರ್ಷಿಯನ್ನೂ ಅವಮಾನಿಸಿದ್ದಾರೆ. ಈ ಹಳೆಯ ವಿಡಿಯೊ ಸದ್ಯ ವಿಡಿಯೊ ವೈರಲ್‌ ಆಗಿದೆ.

ಗೂಗಲ್ ಅರ್ಥ್ ಮೂಲಕ 25 ವರ್ಷದ ನಂತರ ತಾಯಿಯನ್ನು ಪತ್ತೆ ಹಚ್ಚಿದ ವ್ಯಕ್ತಿ: ಸಾರೂ ಬ್ರಿರ್ಲಿಯ ಭಾವುಕ ಕ್ಷಣ ಹೀಗಿತ್ತು

25 ವರ್ಷದ ನಂತರ ತಾಯಿ-ಮಗನನ್ನು ಒಂದು ಮಾಡಿದ ಗೂಗಲ್ ಅರ್ಥ್

Viral News: ಸಾರೂ ಬ್ರಿರ್ಲಿ ಎಂಬ ವ್ಯಕ್ತಿಯ ಜೀವನ ಕಥೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. 25 ವರ್ಷಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡ ವ್ಯಕ್ತಿ ಸುಮಾರು ಎರಡು ದಶಕಗಳ ನಂತರ ತಾಯಿಯೊಂದಿಗೆ ಮತ್ತೆ ಒಂದಾದ ಸುದ್ದಿ ಎಲ್ಲರನ್ನು ಭಾವುಕಗೊಳಿಸಿದೆ. ಸಾರೂ ಬ್ರಿರ್ಲಿ ತನ್ನ ತಾಯಿಯನ್ನು ಪತ್ತೆ ಹಚ್ಚಿದ ಈ ಸಾಹಸಗಾಥೆ ಸದ್ಯ ವೈರಲ್‌ ಆಗಿದೆ.

ದಂಡದ ಶಿಕ್ಷೆ ತಪ್ಪಿಸಲು ಕ್ಯಾಮೆರಾಮೆನ್ ಶೂಗಳನ್ನು ಎರವಲು ಪಡೆದ ಶ್ರೇಯಸ್ ಅಯ್ಯರ್

ಕ್ಯಾಮೆರಾಮೆನ್ ಶೂಗಳನ್ನು ಎರವಲು ಪಡೆದ ಅಯ್ಯರ್; ವಿಡಿಯೊ ವೈರಲ್‌

Shreyas Iyer borrows cameraman's shoes: ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಹಾಗೂ ಅವರ ನಾಯಕತ್ವದ ಗುಣಗಳನ್ನು ಕಂಡಂತಹ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪರಿಣಿತರು ಶ್ರೇಯಸ್ ಅಯ್ಯರ್ ಅವರು ಮುಂಬರುವ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದ ಬಿಳಿ ಚೆಂಡಿನ ನಾಯಕರಾಗಬೇಕು ಎಂಬ ಮುಕ್ತವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

20ನೇ ಮಹಡಿಯಿಂದ ಜಿಗಿಯಲು ಯತ್ನಿಸಿದ ಯುವತಿಯನ್ನು ಅತ್ಯಂತ ಸಾಹಸಿಕವಾಗಿ ರಕ್ಷಿಸಿದ ಸಾರ್ವಜನಿಕರು; ರೋಚಕ ವಿಡಿಯೊ ವೈರಲ್‌

20ನೇ ಮಹಡಿಯಿಂದ ಜಿಗಿಯಲು ಯತ್ನಿಸಿದ ಯುವತಿ; ಕೊನೆಗೆ ಆಗಿದ್ದೇ ಪವಾಡ

Viral Video: ಯುವತಿಯೊಬ್ಬಳು 20ನೇ ಮಹಡಿಯ ಕಟ್ಟಡದಿಂದ ಜಿಗಿಯಲು ಮುಂದಾದ ಘಟನೆಯೊಂದು ನಡೆದಿದೆ. ಈ ಸಮಯದಲ್ಲಿ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ರಕ್ಷಿಸಲಾಗಿದೆ. ಈ ಭಯಾನಕ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಪುಂಡರಿಗೆ ತಕ್ಕ ಶಾಸ್ತಿ; ಯೋಗಿ ನಾಡಿನಲ್ಲಿ ಅಲ್ಲೇ ಡ್ರಾ ಅಲ್ಲೇ ಬಹುಮಾನ

ಶಾಲಾ ಬಾಲಕಿಯರಿಗೆ ಕಿರುಕುಳ: ಕಠಿಣ ಕ್ರಮ ಕೈಗೊಂಡ ಪೊಲೀಸರು

Viral Video: ಶಾಲಾ ವಿದ್ಯಾರ್ಥಿಯರ ಜತೆ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ. ಉತ್ತರ ಪ್ರದೇಶದ ಫತೇಪುರದ ಜನನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ.

IPL 2026: ಆರ್‌ಸಿಬಿ ತಂಡದ ಹೀಗೊಬ್ಬ ಅಭಿಮಾನಿ; ವಿಡಿಯೊ ವೈರಲ್‌

ಆರ್‌ಸಿಬಿ ತಂಡದ ಹೀಗೊಬ್ಬ ಅಭಿಮಾನಿ; ವಿಡಿಯೊ ವೈರಲ್‌

RCB crazy fans: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿತ್ತು. ಈ ಪಂದ್ಯದ ಸೋಲಿಗೆ ಅಭಿಮಾನಿಗಳು ಕಾರಣ ಬಿಚ್ಚಿಟ್ಟಿದ್ದಾರೆ. ಆರ್‌ಸಿಬಿ ಸೋಲಿನ ಬಳಿಕ ಹಲವು ಅಭಿಮಾನಿಗಳು ಬ್ಯಾಟಿಂಗ್ ಪ್ರದರ್ಶನಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಲೂನ್‌ನಲ್ಲಿ ಕೃಷ್ಣ ವಿಗ್ರಹಕ್ಕೆ ಹೇರ್ ವಾಶ್: ಇದು ಭಕ್ತಿಯಲ್ಲ, ಪ್ರಚಾರದ ಹುಚ್ಚು ಎಂದ ನೆಟ್ಟಿಗರು

ಕೃಷ್ಣ ವಿಗ್ರಹಕ್ಕೆ ಹೇರ್ ವಾಶ್ ಮಾಡಲು ಸಲೂನ್‌ಗೆ ಬಂದ ಮಹಿಳೆ

Viral Video: ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಅನಾಚಾರ ಮಾಡುವಂತಹ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಿಳೆಯೊಬ್ಬರು ಕೃಷ್ಣನ ವಿಗ್ರಹವನ್ನು ಹೇರ್ ವಾಶ್‌ಗಾಗಿ ಸಲೂನ್‌ಗೆ ಕೊಂಡೊಯ್ದಿದ್ದು ನೆಟ್ಟಿಗರು ಈ ನಡೆಯನ್ನು ಟೀಕಿಸಿದ್ದಾರೆ. ಇದು ಜನರ ನಂಬಿಕೆ ಮತ್ತು ಭಕ್ತಿಗೆ ಕಳಂಕವನ್ನು ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಯ ವಿಐಪಿ ಟಿಕೆಟ್‌ನಲ್ಲಿ ಐಪಿಎಲ್‌ ಪಂದ್ಯ ನೋಡಿದ ನಟಿ; ಕ್ರಿಕೆಟ್ ಪ್ರೇಮಿಗಳ ಆಕ್ರೋಶ

ಸಿಎಂ ವಿಐಪಿ ಟಿಕೆಟ್‌ನಲ್ಲಿ ಐಪಿಎಲ್‌ ಪಂದ್ಯ ನೋಡಿದ ನಟಿ

VIP pass misuse: ಕುಶಿತಾ ಎಂಬ ತೆಲುಗು ನಟಿ, ಇನ್‌ಸ್ಟಾಗ್ರಾಮ್ ಇನ್​ಫ್ಲುಯೆನ್ಸರ್‌ ಸೋಷಿಯಲ್‌ ಮೀಡಿಯಾದಲ್ಲಿ ತೆಲುಗು ಜನರಿಗೆ ಪರಿಚಿತ ಮುಖ. ಇತ್ತೀಚೆಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಅಡಿದ ಐಪಿಎಲ್ ಪಂದ್ಯದ ಟಿಕೆಟ್ ಫೋಟೊ ಸದ್ಯ ವಿವಾದದ ಕೇಂದ್ರಬಿಂದು ಎನಿಸಿಕೊಂಡಿದೆ. ಈ ಟಿಕೆಟ್‌ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಹೆಸರಿಲ್ಲಿತ್ತು. ಅದು ಹೇಗೆ ಇವರಿಗೆ ಸಿಕ್ತು ಎಂದು ಹಲವರು ಪ್ರಶ್ನಿಸತೊಡಗಿದ್ದಾರೆ.

ರಸ್ತೆಯ ಮಧ್ಯದಲ್ಲಿ ನಮಾಜ್ ಮಾಡಿದ ವ್ಯಕ್ತಿ ಬಂಧನ; ವಿಡಿಯೋ ನೋಡಿ

ಜನದಟ್ಟಣೆಯ ರಸ್ತೆಯ ಮಧ್ಯದಲ್ಲಿ ನಮಾಜ್ ಮಾಡಿದ ವ್ಯಕ್ತಿ ಬಂಧನ

man arrested for namaz on road: ಜನನಿಬಿಡ ರಸ್ತೆಯ ಮಧ್ಯದಲ್ಲಿ ವ್ಯಕ್ತಿಯೊಬ್ಬ ನಮಾಜ್ ಮಾಡಿದ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವೈರಲ್ ವಿಡಿಯೊವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಅಡ್ಡಿಪಡಿಸಿದ್ದಕ್ಕಾಗಿ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಇದು ಎಐ ಅಲ್ಲ ದೃಶ್ಯ ಅಲ್ಲ; ಮಿಜೋರಾಂ ಜನರ ಟ್ರಾಫಿಕ್ ಶಿಸ್ತು! ಖಂಡಿತವಾಗ್ಲೂ ನೋಡ್ಲೇ ಬೇಕಾದ ವಿಡಿಯೋ ಇದು

ಮಿಜೋರಾಂ ಜನರ ಟ್ರಾಫಿಕ್ ಶಿಸ್ತಿಗೆ ನೆಟ್ಟಿಗರು ಫಿದಾ: ವಿಡಿಯೊ ನೋಡಿ

Viral Video: ರಸ್ತೆ ಮಧ್ಯೆ ವಾಹನಗಳ ಸಾಲು, ಕಿಕ್ಕಿರಿದ ಜನ ಸಂದಣಿ ಜನರಿಗೆ ದೊಡ್ಡ ತಲೆನೋವಾಗಿ ಬಿಟ್ಟಿದೆ. ಸಿಗ್ನಲ್ ಗಳಿದ್ದರೂ ವಾಹನ ಸವಾರರು ಕೆಲವೊಮ್ಮೆ ಬೇಕಾ ಬಿಟ್ಟಿಯಾಗಿ ವಾಹನ ಚಲಾಯಿಸಿ ದಾರಿಹೋಕರಿಗೂ ಅಪಾಯ ಉಂಟು ಮಾಡುತ್ತಾರೆ. ಈ ನಡುವೆ ಮಿಜೋರಾಂದಲ್ಲಿ ಟ್ರಾಪಿಕ್ ನಡುವೆ ವಾಹನ ಸವಾರರ ಶಿಸ್ತಿನ ವಿಡಿಯೊ ವೈರಲ್ ಆಗುತ್ತಿದೆ. ಈ ದೃಶ್ಯ ನೋಡಿದ ಅನೇಕರು ಹೊಗಳಿದ್ದಾರೆ.

ಸಿಲಿಕಾನ್‌ ಸಿಟಿ ಈಗ ಫುಲ್‌ ಹಾಟ್‌ : ಬೆಂಗಳೂರಿನ ಮನೆಯೊಳಗೇ ಕರಗಿದ ಕ್ರಯಾನ್ಸ್ ವಿಡಿಯೋ ಹಂಚಿಕೊಂಡ ಮಹಿಳೆ!

ಬೆಂಗಳೂರಿನ ಮನೆಯೊಳಗೇ ಕರಗಿದ ಕ್ರಯಾನ್ಸ್ ವಿಡಿಯೋ ಹಂಚಿಕೊಂಡ ಮಹಿಳೆ

Viral Video: ಬೆಂಗಳೂರಿನಲ್ಲಿ ತೀವ್ರ ಬಿಸಿಯ ನಡುವೆ ಶಾಕಿಂಗ್ ಘಟನೆಯೊಂದು ನಡೆದಿದೆ.‌ ಹೌದು ಬೆಂಗಳೂರಿನಂತ ಮನೆಯಲ್ಲಿ ಪ್ಯಾನ್, ಎಸಿ ಸೌಲಭ್ಯ ಇದ್ದರೂ ಮನೆಯೊಳಗೆ ಇಟ್ಟಿದ್ದ ಬಣ್ಣದ ಬಳಪಗಳು ಬಿಸಿಯ ತಾಪಮಾನಕ್ಕೆ ಕರಗಿ ಹೋಗಿವೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಚಪ್ಪಲಿ ಧರಿಸಿ ಪೊಲೀಸ್ ದೈಹಿಕ ಪರೀಕ್ಷೆಗೆ ಆಗಮಿಸಿದ ಯುವಕ; ಆತನ ಛಲಕ್ಕೆ ಮನಸೋತು ಶೂ ಉಡುಗೊರೆ ನೀಡಿದ ಎಸ್‌ಪಿ

ಚಪ್ಪಲಿ ಧರಿಸಿ ಪೊಲೀಸ್ ದೈಹಿಕ ಪರೀಕ್ಷೆಗೆ ಆಗಮಿಸಿದ ಯುವಕ

Viral Video: ಬಡತನವನ್ನೇ ಹಾಸು ಹೊದ್ದ ಯುವಕನೊಬ್ಬ ಸ್ಟೇಟ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ ನೇಮಕಾತಿಯ ದೈಹಿಕ ಪರೀಕ್ಷೆಗಾಗಿ ಮೈದಾನಕ್ಕೆ ಚಪ್ಪಲಿ ಧರಿಸಿ ಬಂದಿದ್ದಾನೆ. ಬ್ರ್ಯಾಂಡೆಡ್‌ ಶೂ ಖರೀದಿಸಲು ಹಣವಿಲ್ಲದ ಕಾರಣ ಚಪ್ಪಲಿ ಧರಿಸಿ ಬಂದಿದ್ದಾಗಿ ಅವನು ತಿಳಿಸಿದ್ದಾನೆ. ಆತನ ಮನಮಿಡಿಯುವ ಕಥೆ ಕೇಳಿ ಎಸ್‌ಆರ್‌ಪಿಎಫ್‌ನ ಎಸ್‌ಪಿ ಶೂ ಉಡುಗೊರೆಯಾಗಿ ನೀಡಿದರು.

SRH vs CSK: ನಿಂಬೆ ಹಣ್ಣು ಮಂತ್ರಿಸಿ ಶಿವಂ ದುಬೆ ವಿಕೆಟ್‌ ಪತನಗೊಳಿಸಿದ ಸನ್‌ರೈಸರ್ಸ್‌ ಅಭಿಮಾನಿ; ವಿಡಿಯೊ ವೈರಲ್‌

ನಿಂಬೆ ಹಣ್ಣು ಮಂತ್ರಿಸಿ ದುಬೆ ವಿಕೆಟ್‌ ಪತನಗೊಳಿಸಿದ ಅಭಿಮಾನಿ

SRH Fan’s black magic: ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೆಂಬಲಿಗನೊಬ್ಬ ನಿಂಬೆಹಣ್ಣು ಹಿಡಿದುಕೊಂಡು ಶಿವಂ ದುಬೆ ವಿಕೆಟ್‌ ಪತನಗೊಳ್ಳುವಂತೆ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್‌ ಇನ್ನಿಂಗ್ಸ್‌ನ 17 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ.

Viral Video: ರೋಲ್ಸ್ ರಾಯ್ಸ್ ಕಾರಿನಲ್ಲಿ ಚಹಾ ಮಾರಿದ ಇನ್​ಫ್ಲುಯೆನ್ಸರ್‌

ರೋಲ್ಸ್ ರಾಯ್ಸ್ ಕಾರಿನಲ್ಲಿ ಚಹಾ ಮಾರಿದ ಇನ್​ಫ್ಲುಯೆನ್ಸರ್‌: ಆದಾಯ ಎಷ್ಟು?

Viral Video: ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಕ್ರಿಯೇಟರ್ ಒಬ್ಬರು ಒಂದು ಲಕ್ಷ ರುಪಾಯಿ ಬಾಡಿಗೆ ನೀಡಿ ರೋಲ್ಸ್‌ ರಾಯ್ಸ್ ಕಾರಿನಲ್ಲಿ ಚಹಾ ಮಾರಿದ್ದಾರೆ. ಆದರೆ ಅವರು ಇದರಿಂದ ಅಪಾರ ಪ್ರಮಾಣದ ಆರ್ಥಿಕ ನಷ್ಟ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಲೆನ್ಸ್‌ಕಾರ್ಟ್ ಬೆನ್ನಲ್ಲೇ ಏರ್ ಇಂಡಿಯಾದಿಂದಲೂ ʼಸಿಂದೂರʼ ವಿವಾದ: ಸಿಬ್ಬಂದಿಗೆ ಬಿಂದಿ ನಿಷೇಧ

ಏರ್ ಇಂಡಿಯಾ ಸಿಬ್ಬಂದಿಗೆ ಸಿಂದೂರ ನಿಷೇಧ: ಮತ್ತೊಂದು ವಿವಾದ

Viral News: ಲೆನ್ಸ್‌ಕಾರ್ಟ್ ಸಂಸ್ಥೆ ಉದ್ಯೋಗಿಗಳಿಗೆ ಡ್ರೆಸ್ ಕೋಡ್ ನಿಯಮ ಜಾರಿಗೆ ತಂದಿತ್ತು. ಅದರಂತೆ ಸಿಬ್ಬಂದಿ ಬಿಂದಿ, ತಿಲಕ ಇಟ್ಟುಕೊಳ್ಳಬಾರದೆಂದು ಹೇಳಿತ್ತು. ಈ ನಿಯಮದ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು‌. ಈ ಘಟನೆ ಬೆನ್ನಲ್ಲೇ ಇದೀಗ ಏರ್ ಇಂಡಿಯಾ ಕ್ಯಾಬಿನ್ ತನ್ನ ಸಿಬ್ಬಂದಿಗೆ ಹೊರಡಿಸಿರುವ ನಿಯಮ ಚರ್ಚೆಗೆ ಕಾರಣವಾಗಿದೆ.

ಫೈಲ್‌ ನಾಪತ್ತೆಯಿಂದ ಬೇಸರ; ನೆನಪಿನ ಶಕ್ತಿ ಸುಧಾರಣೆಗೆ ಸರ್ಕಾರಿ ಅಧಿಕಾರಿಯ ಮೇಜಿನ ಮೇಲೆ ಬಾದಾಮಿ ಸುರಿದ ವ್ಯಕ್ತಿ

ಅಧಿಕಾರಿಯ ಮೇಜಿನ ಮೇಲೆ ಬಾದಾಮಿ ಸುರಿದ ವ್ಯಕ್ತಿ; ವಿಡಿಯೊ ವೈರಲ್

Man Pours Almonds: ಕಡತಗಳು ನಾಪತ್ತೆಯಾಗಿದ್ದರಿಂದ ಬೇಸರಗೊಂಡ ಯುವಕನೊಬ್ಬ ಸರ್ಕಾರಿ ಅಧಿಕಾರಿಯ ಮೇಜಿನ ಮೇಲೆ ಬಾದಾಮಿ ಸುರಿದಿರುವ ಘಟನೆ ಛತ್ತೀಸ್‍ಗಢದ ಬಿಲಾಸ್ಪುರದಲ್ಲಿ ನಡೆದಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ತನ್ನ ಆಸ್ತಿ ಫೈಲ್ ಕಾಣೆಯಾದ ನಂತರ ಈ ರೀತಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಘಟನೆಯ ವಿಡಿಯೊ ವೈರಲ್ ಆಗಿದೆ.

ಸೊಳ್ಳೆ ಪರದೆಯೊಳಗೆ ಕುಳಿತು ಕರ್ತವ್ಯ ನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ್: ವಿಡಿಯೊ ವೈರಲ್

ಸೊಳ್ಳೆ ಪರದೆಯೊಳಗೆ ಕುಳಿತು ಕರ್ತವ್ಯ ನಿರ್ವಹಿಸುವ ಸಿಬ್ಬಂದಿ: ವಿಡಿಯೊ ನೋಡಿ

Viral Video: ಭದ್ರತಾ ಸಿಬ್ಬಂದಿಯೊಬ್ಬರು ರಾತ್ರಿ ಪಾಳಿಯಲ್ಲಿ ಸೊಳ್ಳೆ ಪರದೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ದೃಶ್ಯ ವೊಂದು ವೈರಲ್ ಆಗಿದೆ. ಹೈದರಾಬಾದ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ವೊಬ್ಬರು ಸೊಳ್ಳೆ ಪರದೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕ್ಲಿಪ್ ವಸತಿ ಕೇಂದ್ರದಲ್ಲಿ ಗಾರ್ಡ್‌ಗಳು ಎದುರಿಸುತ್ತಿರುವ ಪರಿಸ್ಥಿತಿಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಬಿಂದಿ ವಿವಾದದ ಬೆನ್ನಲ್ಲೇ ಲೆನ್ಸ್‌ಕಾರ್ಟ್‌ಗೆ ಎದುರಾದ ಮತ್ತೊಂದು ಸಂಕಷ್ಟ: ಹಿಂದೂ ವಿರೋಧಿ ಪೊಂಗಲ್ ಜಾಹೀರಾತಿಗೆ ನೆಟ್ಟಿಗರು ಕಿಡಿಕಿಡಿ

ಬಿಂದಿ ವಿವಾದ ಬೆನ್ನಲ್ಲೇ ಲೆನ್ಸ್‌ಕಾರ್ಟ್‌ಗೆ‌ ಮತ್ತೊಂದು ಸಂಕಷ್ಟ

Viral Video: ಪೊಂಗಲ್ ಹಬ್ಬದ ಹಿನ್ನಲೆಯಲ್ಲಿ ಲೆನ್ಸ್‌ಕಾರ್ಟ್ ಬಿಡುಗಡೆ ಮಾಡಿದ ಜಾಹೀರಾತಿನಲ್ಲಿ ಸಾಂಪ್ರದಾಯಿಕ ಆಹಾರ ಬಳಕೆ ಮಾಡುವ ಬದಲಿಗೆ ಖರ್ಜೂರವನ್ನು ಬಳಸಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಪೊಂಗಲ್ ಆಚರಣೆಯ ಸಂದರ್ಭದಲ್ಲಿ ಅಕ್ಕಿ, ಬೆಲ್ಲದಂತಹ ಆಹಾರಗಳನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ ಲೆನ್ಸ್‌ಕಾರ್ಟ್‌ ನೀಡಿರುವ ಜಾಹೀರಾತಿನಲ್ಲಿ ಖರ್ಜೂರವನ್ನು ಬಳಸಲಾಗಿದೆ.

ಹಿಂದೂ ಭಾವನೆಗಳಿಗೆ ಧಕ್ಕೆ:  ಶ್ರೀಕೃಷ್ಣನೇ ಬಿರಿಯಾನಿ ತಿನ್ನುವ ರೀತಿಯ ಜಾಹೀರಾತು ನೀಡಿದ ರೆಸ್ಟೋರೆಂಟ್!

ಶ್ರೀಕೃಷ್ಣನ ಫೋಟೋದೊಂದಿಗೆ ಮಾಂಸಾಹಾರ ಜಾಹೀರಾತು ನೀಡಿದ ಹೋಟೆಲ್

Viral Video: ರೆಸ್ಟೋರೆಂಟ್ ವೊಂದು ಮಾಂಸಹಾರಿ ಹೋಟೆಲ್ ನ ಜಾಹೀರಾತು ನೀಡಲು ಹೋಗಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ವಿಷು ಹಬ್ಬದ ಪ್ರಯುಕ್ತ ಕೇರಳದ ಚೆರ್ತಲಾದಲ್ಲಿರುವ 'ಮೆಹರ್ ಮಂಡಿ ಅಂಡ್ ಗ್ರಿಲ್ಸ್' ಎಂಬ ರೆಸ್ಟೋರೆಂಟ್ ಹಿಂದೂಗಳ ದೇವರಾದ ಶ್ರೀ ಕೃಷ್ಣನ ಚಿತ್ರದ ಪಕ್ಕದಲ್ಲಿ ಕೋಳಿ ಮಾಂಸದ ಖಾದ್ಯ ತೋರಿಸುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.

ರಸ್ತೆ ಮಧ್ಯೆಯೇ ಬಸ್ ತಡೆದು ಯುವಕರ ಪುಂಡಾಟ; ವೈರಲ್‌ ಆಯ್ತು ವಿಡಿಯೋ

ಮಾರ್ಗ ಮಧ್ಯೆಯೇ ಬಸ್ ನಿಲ್ಲಿಸಿ ಪುಂಡಾಟ ಮೆರೆದ ಯುವಕರು!

Viral Video: ಯುವಕರ ಗುಂಪೊಂದು ಬಸ್ ಅನ್ನು ಬಲವಂತವಾಗಿ ತಡೆದು ಪುಂಡಾಟ ನಡೆಸಿದ ಘಟನೆ ಮುಂಬೈನ ಗೋವಂಡಿಯಲ್ಲಿ ನಡೆದಿದೆ. ಇದು ನಗರದಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಶಿಸ್ತಿನ ಬಗ್ಗೆ ವ್ಯಾಪಕ ಕಳವಳವನ್ನು ಉಂಟುಮಾಡಿದೆ...

Loading...