ಮರಗಳಿಗೆ ಕೊಡಲಿ ಬೀಳದಿರಲಿ
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ದೇವನಹಳ್ಳಿ ಯಲ್ಲಿ ಹೊಸ ವಸತಿ ರಹಿತ ಕಟ್ಟಡ ಮತ್ತು ರಸ್ತೆ ನಿರ್ಮಾಣಕ್ಕಾಗಿ 626 ಮರಗಳನ್ನು ಕಡಿಯಲು ರಾಜ್ಯ ಅರಣ್ಯ ಇಲಾಖೆಯಿಂದ ಅನುಮತಿ ಕೋರಿದೆ. ಇದು 600 ಕೈದಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿನ್ಯಾಸಗೊಳಿಸ ಲಾದ ಪ್ರಸ್ತಾವಿತ ಕೇಂದ್ರ ಜೈಲು ಸಂಕೀರ್ಣದ ಭಾಗವಾಗಿದೆ.