ಸಂಪಾದಕೀಯ
Vishwavani Editorial: ಬದಲಾವಣೆ ಜಗದ ನಿಯಮ

Vishwavani Editorial: ಬದಲಾವಣೆ ಜಗದ ನಿಯಮ

ಹಲವು ಹನ್ನೊಂದು ಭಯ ಮತ್ತು ಆತಂಕಗಳ ನಡುವೆಯೂ ‘ಕೃತಕ ಬುದ್ಧಿಮತ್ತೆ’ (ಆರ್ಟಿಫಿ ಷಿಯಲ್ ಇಂಟೆಲಿಜೆನ್ಸ್- ಎಐ) ಎಂಬ ವಿನೂತನ ಕಾರ್ಯಸಾಧ್ಯತೆಯ ಕಡೆಗೆ ಇಡೀ ವಿಶ್ವವೇ ಹೊರಳಬೇಕಾಗಿ ಬಂದಿದೆ, ಭಾರತವೂ ಇದಕ್ಕೆ ಹೊರತಲ್ಲ. ‘ಎಐ’ ಕ್ಷೇತ್ರದಲ್ಲಿ ತನ್ನದೇ ಆದ ಪ್ರಬಲ ತಂತ್ರಾಂಶವನ್ನು ಹೊಂದಲು ಭಾರತ ಸಂಕಲ್ಪಿಸಿರುವುದು ‘ಬದಲಾವಣೆಯೇ ಜಗದ ನಿಯಮ’ ಎಂಬ ಗ್ರಹಿಕೆಯ ಪುನರು ಚ್ಚರಣೆಯೇ ಆಗಿದೆ ಎನ್ನಲಡ್ಡಿಯಲ್ಲ

Vishwavani Editorial: ಕಾಲ್ತುಳಿತದ ಸಾವು ದುರದೃಷ್ಟಕರ

Vishwavani Editorial: ಕಾಲ್ತುಳಿತದ ಸಾವು ದುರದೃಷ್ಟಕರ

10 ಕೋಟಿಗೂ ಹೆಚ್ಚು ಜನರು ಸೇರುವ ಇಂತಹ ಸ್ಥಳದಲ್ಲಿ ಕಾಲ್ತುಳಿತ ಘಟನೆಗಳು ಅನಿರೀಕ್ಷಿತ ವೇನಲ್ಲ. 1954ರಲ್ಲಿ ನಡೆದ ಪ್ರಯಾಗ ಕುಂಭಮೇಳದ ಸಮಯದಲ್ಲಿ ಪ್ರಧಾನಿ ಜವಹರಲಾಲ್ ನೆಹರೂ ಅವರನ್ನು ಕಾಣಲು ನೂಕುನುಗ್ಗಲು ಉಂಟಾಗಿ ನೂರಾರು ಮಂದಿ ಮೃತಪಟ್ಟಿದ್ದರು. ಈ ಬಾರಿ ಉತ್ತರ ಪ್ರದೇಶ ಸರಕಾರ ಸರ್ವ ಸಿದ್ಧತೆಗಳನ್ನು ಮಾಡಿದ ಬಳಿಕವೂ ದುರ್ಘಟನೆ ಸಂಭವಿಸಿ ರುವುದು ನೋವಿನ ವಿಚಾರ

Vishwavani Editorial: ಇಸ್ರೊ ಸಾಧನೆ ದೇಶದ ಹೆಮ್ಮೆ

Vishwavani Editorial: ಇಸ್ರೊ ಸಾಧನೆ ದೇಶದ ಹೆಮ್ಮೆ

60ರ ದಶಕದಲ್ಲಿ ಎತ್ತಿನ ಗಾಡಿಯಲ್ಲಿ ರಾಕೆಟ್ ಬಿಡಿ ಭಾಗಗಳನ್ನು ಸಾಗಿಸಿದ ಐಕಾನಿಕ್ ಫೋಟೋ ಈಗಲೂ ಬೆಂಗಳೂರಿನ ಇಸ್ರೊ ಕಚೇರಿಯಲ್ಲಿದೆ. ಅಲ್ಲಿಂದ ಗಗನಯಾನದ ತನಕ ಇಸ್ರೊ ಬಹುದೂರ ಸಾಗಿ ಬಂದಿದೆ. ಈ ಮೂಲಕ 146 ಕೋಟಿ ಭಾರತೀಯರ ಅಭಿಮಾನಕ್ಕೆ ಪಾತ್ರವಾಗಿದೆ

Vishwavani Editorial: ನಾಲಿಗೆ ತೊದಲಿದರೂ ಎಡವಬಾರದು!

Vishwavani Editorial: ನಾಲಿಗೆ ತೊದಲಿದರೂ ಎಡವಬಾರದು!

ತಂತಮ್ಮ ‘ಇಷ್ಟದೇವತೆ’ ಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿರುವ ಸನಾತನಧರ್ಮವು ಈ ನೆಲೆಯಲ್ಲಿ ಯಾರ ಕಾಲಿಗೂ ಸರಪಳಿಯನ್ನು ತೊಡಿಸಿಲ್ಲ

Vishwavani Editorial: ಆರ್ಥಿಕ ಶಿಸ್ತಿನ ಅರಿವು ಅಗತ್ಯ

Vishwavani Editorial: ಆರ್ಥಿಕ ಶಿಸ್ತಿನ ಅರಿವು ಅಗತ್ಯ

ಇತ್ತೀಚಿನ ದಿನಗಳಲ್ಲಿ ಆಪ್ ಮೂಲಕ ಅರ್ಜಿ ಸಲ್ಲಿಸಿ, ಮನೆಯಲ್ಲಿ ಕುಳಿತೇ ಸಾಲ ಪಡೆಯಬಹುದು. ಆರ್ಥಿಕ ಮುಗ್ಗಟ್ಟಿನಲ್ಲಿರುವವರು, ಹಣಕಾಸು ಶಿಸ್ತು ಇಲ್ಲದವರು ಸುಲಭ ಸಾಲಕ್ಕೆ ಮನ ಸೋತು ಸಾಮರ್ಥ್ಯ ಮೀರಿ ಸಾಲ ಪಡೆಯುತ್ತಿದ್ದಾರೆ

Vishwavani Editorial: ಅತಿರೇಕಗಳಿಗೆ ಲಗಾಮು ಹಾಕಿ

Vishwavani Editorial: ಅತಿರೇಕಗಳಿಗೆ ಲಗಾಮು ಹಾಕಿ

ಸಾಲ ಮರು ಪಾವತಿ ಗೆ ಇರುವ ಮಾರ್ಗಸೂಚಿಯನ್ನು ಬಿಟ್ಟು ಬೇರೆ ರೀತಿಯಲ್ಲಿ ವಸೂಲಿಗೆ ಮುಂದಾ ದರೆ ಕಠಿಣಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿರುವುದು ಶ್ಲಾಘನೀಯ

Vishwavani Editorial: ಇಂಥ ವಿಕೃತಿಗೆ ಕೊನೆಯೆಂದು?

Vishwavani Editorial: ಇಂಥ ವಿಕೃತಿಗೆ ಕೊನೆಯೆಂದು?

ಪತ್ನಿ ಕಾಣೆಯಾಗಿದ್ದಾಳೆಂದು ಈತ ಸಂಬಂಧಿಕರಿಗೆ ತಿಳಿಸಿದ್ದನಂತೆ; ಆದರೆ ಅನುಮಾನಕ್ಕೊಳಗಾದ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಪತ್ನಿಯನ್ನು ತಾನೇ ಕೊಲೆ ಮಾಡಿ ದ್ದಾಗಿ ಒಪ್ಪಿಕೊಂಡ ಎಂದು ತಿಳಿದುಬಂದಿದೆ. ಇನ್ನು, ಪತ್ನಿಯ ಮನೆಯಲ್ಲಿ ಪೆಟ್ರೋಲ್ ಸುರಿದು ಕೊಂಡು ಪತಿಯು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ನಾಗರಬಾವಿಯಿಂದ ವರದಿಯಾಗಿದೆ

ಜನಾಕ್ರೋಶಕ್ಕೆ ಮೂಲವಾಗದಿರಲಿ

Vishwavani Editorial: ಜನಾಕ್ರೋಶಕ್ಕೆ ಮೂಲವಾಗದಿರಲಿ

ಹತ್ತಾರು ಪಕ್ಷಗಳನ್ನು ಒಳಗೊಂಡ ‘ಖಿಚಡಿ ಸರಕಾರ’ವನ್ನು ಕೇಂದ್ರದಲ್ಲಿ ನಿಭಾಯಿಸಬೇಕಾಗಿ ಬಂದಾಗ ವಾಜಪೇಯಿಯವರಂಥ ಮುತ್ಸದ್ದಿಯೇ ಇದ್ದಬದ್ದ ಬುದ್ಧಿಯನ್ನೆಲ್ಲಾ ಖರ್ಚು ಮಾಡ ಬೇಕಾಗಿ ಬಂದಿದ್ದು ಜಗಜ್ಜಾಹೀರು ಸಂಗತಿ.

Vishwavani Editorial: ಶಿಸ್ತಿನ ಪಕ್ಷದಲ್ಲಿ ಅಶಿಸ್ತಿನ ತಾಂಡವ

Vishwavani Editorial: ಶಿಸ್ತಿನ ಪಕ್ಷದಲ್ಲಿ ಅಶಿಸ್ತಿನ ತಾಂಡವ

ಸಂಡೂರು ಚುನಾವಣೆ ಸೋಲಿಗೆ ಶ್ರೀರಾಮುಲು ಕಾರಣ ಎಂದು ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು ಹೈಕಮಾಂಡ್‌ಗೆ ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಮುಲು ಅವರು ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದು ಕೊಂಡಿದ್ದರು

Vishwavani Editorial: ದ್ವಿಪಕ್ಷೀಯ ಬಾಂಧವ್ಯ ಗಟ್ಟಿಯಾಗಲಿ

Vishwavani Editorial: ದ್ವಿಪಕ್ಷೀಯ ಬಾಂಧವ್ಯ ಗಟ್ಟಿಯಾಗಲಿ

ತಮ್ಮ ವಿಲಕ್ಷಣ ವರ್ತನೆ ಮತ್ತು ಹಾವಭಾವಗಳಿಂದಾಗಿ ‘ಡೊನಾಲ್ಡ್ ಡಕ್’ ಎಂದೇ ಕೆಲ ಟೀಕಾಕಾರ ರಿಂದ ಗೇಲಿಗೊಳಗಾಗಿದ್ದ ‘ಡೊನಾಲ್ಡ್ ಟ್ರಂಪ್’ ಈಗ ಹತ್ತು ಹಲವು ಹೊಣೆಗಳ ನೊಗವನ್ನು ಹೆಗಲಿ ಗೇರಿಸಿಕೊಳ್ಳಬೇಕಾಗಿ ಬಂದಿದೆ

Editorial: ಇನ್ನಾದರೂ ಒಗ್ಗಟ್ಟು ಮೂಡಲಿ

Editorial: ಇನ್ನಾದರೂ ಒಗ್ಗಟ್ಟು ಮೂಡಲಿ

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸುಪುತ್ರನೂ ಅಲ್ಲಿನ ಉಪಮುಖ್ಯ ಮಂತ್ರಿಯೂ ಆಗಿರುವ ಉದಯನಿಧಿ ಸ್ಟಾಲಿನ್ ಅವರು ಕಳೆದ ವರ್ಷ ‘ಸನಾತನ ತೆಯ ನಿರ್ಮೂಲನ’ದ ಬಗ್ಗೆ ಮಾತ ನಾಡಿದ್ದನ್ನು ಯಾರೂ ಮರೆಯ ಲಾಗದು. ಇಂಥ ಅಪ್ರಚೋದಿತ ಹೇಳಿಕೆಗಳನ್ನು ನೀಡುವಂಥ ಧಾರ್ಷ್ಟ್ಯ ಅಥವಾ ಭಂಡ ಧೈರ್ಯವು ನಮ್ಮ ವ್ಯವಸ್ಥೆಯಲ್ಲಿ ಕೆಲವರಿಗೆ ಬರುವುದಾದರೂ ಹೇಗೆ? ಎಂದು ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ

Vishwavani Editorial: ಮೆಟ್ರೋ; ಗಾಯದ ಮೇಲೆ ಬರೆ

Vishwavani Editorial: ಮೆಟ್ರೋ; ಗಾಯದ ಮೇಲೆ ಬರೆ

ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ, ಸಾರಿಗೆ ಸಿಬ್ಬಂದಿಯ ವೇತನ, ಮಹಿಳೆಯರ ಉಚಿತ ಪ್ರಯಾಣ ಸೇರಿ ಮತ್ತಿತರ ಕಾರಣಗಳನ್ನು ಸಾರಿಗೆ ಇಲಾಖೆ ನೀಡಿತ್ತು. ಆದರೆ ನಮ್ಮ ಮೆಟ್ರೋಗೆ ಇಂತಹ ಯಾವುದೇ ವೆಚ್ಚದಾಯಕ ತಾಪತ್ರಯಗಳಿಲ್ಲದಿದ್ದರೂ ಪ್ರಯಾಣ ದರ ಏರಿಸಿದೆ

Vishwavani Editorial: ಮೈಯೆಲ್ಲಾ ಕಣ್ಣಾಗಿರಬೇಕು

Vishwavani Editorial: ಮೈಯೆಲ್ಲಾ ಕಣ್ಣಾಗಿರಬೇಕು

ಚೀನಾ, ಪಾಕಿಸ್ತಾನ, ಬಾಂಗ್ಲಾದೇಶದಂಥ ‘ಮಗ್ಗಲು ಮುಳ್ಳು’ ದೇಶಗಳು ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇರುವ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸೇನಾ ಮುಖ್ಯಸ್ಥರು ಆಡಿರುವ ಈ ಮಾತು ಆತ್ಮವಿಶ್ವಾಸದ ಪ್ರತೀಕವಾಗಿದೆ. ಜತೆಗೆ, ಭಾರತದ ಮೇಲೆ ಮುರ ಕೊಂಡು ಬೀಳಲು ಹವಣಿಸುತ್ತಿರುವ ಶತ್ರುರಾಷ್ಟ್ರಗಳಿಗೆ ನೀಡಿದ ಪರೋಕ್ಷ ಎಚ್ಚರಿಕೆಯೂ ಆಗಿದೆ ಎಂದರೆ ಅತಿ #ಶಯೋಕ್ತಿಯಲ್ಲ

Vishwavani Editorial: ನಮ್ಮ ಸಂಸ್ಕೃತಿ ನಿತ್ಯನೂತನ

Vishwavani Editorial: ನಮ್ಮ ಸಂಸ್ಕೃತಿ ನಿತ್ಯನೂತನ

ಡಿ.ವಿ.ಗುಂಡಪ್ಪನವರು. ‘ಅಪ್ಪ ಹಾಕಿದ ಆಲದಮರವೆಂದು ಅದಕ್ಕೇ ಸಂಪೂರ್ಣವಾಗಿ ಜೋತು ಬೀಳುತ್ತೇನೆ’ ಎನ್ನುವುದಾಗಲೀ, ‘ಹಳೆಯದೆಲ್ಲ ಗೊಡ್ಡು ಸಂಪ್ರದಾಯ, ಆಧುನಿಕ ಚಿಂತನೆ ಯಷ್ಟೇ ಸರ್ವಥಾ ಯೋಗ್ಯ’ ಎಂದು ಪಟ್ಟುಹಿಡಿಯುವುದಾಗಲೀ ಯಾವ ಕಾಲಕ್ಕೂ ಸ್ವೀಕಾ ರಾರ್ಹ ಎನಿಸುವುದಿಲ್ಲ. ಹಳತು ಮತ್ತು ಹೊಸತರ ಹಿತಮಿತವಾದ ಮಿಶ್ರಣವಿದ್ದರೇನೇ ಬದುಕು ಸೊಗಸು

Vishwavani Editorial: ಗುರುವಿನ ವೇಷದ ಗಿಡುಗನೇ?

Vishwavani Editorial

A school principal raped a young woman who had come for an alumni meeting

Vishwavani Editorial: ಪ್ರಕೃತಿಯ ಎದುರು ನಿಲ್ಲಲಾದೀತೇ?

Vishwavani Editorial: ಪ್ರಕೃತಿಯ ಎದುರು ನಿಲ್ಲಲಾದೀತೇ?

ಅಮೆರಿಕ ಎಂದಾಕ್ಷಣ, ಅಭಿವೃದ್ಧಿಶೀಲ ದೇಶಗಳ ಜನರ ಮನದಲ್ಲಿ ಮೂಡುವುದು ಅದು ‘ವಿಶ್ವದ ದೊಡ್ಡಣ್ಣ’ ಎಂಬ ಭಾವ. ಎಲ್ಲ ತೆರನಾದ ಸಂಪನ್ಮೂಲಗಳು, ಸಾಧನ-ಸಲಕರಣೆಗಳಿಗೆ ಅಮೆರಿಕ ಮಡಿಲಾಗಿರುವುದರಿಂದ,

Vishwavani Editorial: ಆಶಾ ಕಾರ‍್ಯಕರ್ತೆಯರಲ್ಲಿ ಆಶಾವಾದ

Vishwavani Editorial: ಆಶಾ ಕಾರ‍್ಯಕರ್ತೆಯರಲ್ಲಿ ಆಶಾವಾದ

Vishwavani Editorial: ಆಶಾ ಕಾರ‍್ಯಕರ್ತೆಯರಲ್ಲಿ ಆಶಾವಾದ

Vishwavani Editorial: ಟೀಕೆ-ಟಿಪ್ಪಣಿ ಆರೋಗ್ಯಕರ ವಾಗಿರಲಿ

Vishwavani Editorial: ಟೀಕೆ-ಟಿಪ್ಪಣಿ ಆರೋಗ್ಯಕರ ವಾಗಿರಲಿ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಬ್ಬರೂ ದೈತ್ಯಪ್ರತಿಭೆಗಳೇ; ಹಾಗೆಂದ ಮಾತ್ರಕ್ಕೆ ಅವರ ಆಟದಲ್ಲಿ ಕುಸಿತ ಕಾಣಲೇಬಾರದು ಎಂದು ನಿರೀಕ್ಷಿಸಲಾದೀತೇ? ರುಚಿಕಟ್ಟಾದ ಬರಹಗಳನ್ನು ಕಟ್ಟಿಕೊಟ್ಟು

Vishwavani Editorial: ಏಕಿಂಥ ಮಲತಾಯಿ ಧೋರಣೆ !

Vishwavani Editorial: ಏಕಿಂಥ ಮಲತಾಯಿ ಧೋರಣೆ !

ಕ್ರಿಕೆಟ್‌ಗೆ ದಕ್ಕುತ್ತಿರುವ ಪ್ರೋತ್ಸಾಹ, ಧನಸಹಾಯ, ಪ್ರಾಯೋಜಕತ್ವ ಇತ್ಯಾದಿ ಅಂಶಗಳಲ್ಲಿ ಕಾಲುಭಾಗದಷ್ಟಾದರೂ ದೇಶದ ಮಿಕ್ಕ ಕೆಲ ಕ್ರೀಡೆಗಳಿಗೆ ಸಿಗುವಂತಾದರೆ, ಮತ್ತಷ್ಟು ಪ್ರತಿಭೆಗಳು ಹೊರಹೊಮ್ಮಿ ದೇಶದ ಕೀರ್ತಿ ಪತಾಕೆಯನ್ನು ಜಗತ್ತಿನ ಎಲ್ಲೆಡೆ

Vishwavani Editorial: ಚೀನಾ ವೈರಸ್ ಬಗ್ಗೆ ಎಚ್ಚರಿಕೆ ಅಗತ್ಯ

Vishwavani Editorial: ಚೀನಾ ವೈರಸ್ ಬಗ್ಗೆ ಎಚ್ಚರಿಕೆ ಅಗತ್ಯ

ರೋಗಲಕ್ಷಣಗಳುಳ್ಳ ಸಾವಿರಾರು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದು ವೈರಸ್ ಅತಿ ವೇಗವಾಗಿ ವೈರಸ್ ಹರಡುತ್ತಿದೆ ಎನ್ನಲಾಗಿದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಕೊರೊನಾ ಕುರಿತ ಮಾಹಿತಿಯನ್ನು ಬಚ್ಚಿಟ್ಟಂತೆ

Vishwavani Editorial: ಭದ್ರಾವತಿ ಬಂಗಾರಕ್ಕೂ ಜೀವ ನೀಡಿ

Vishwavani Editorial: ಭದ್ರಾವತಿ ಬಂಗಾರಕ್ಕೂ ಜೀವ ನೀಡಿ

Vishwavani Editorial: ಭದ್ರಾವತಿ ಬಂಗಾರಕ್ಕೂ ಜೀವ ನೀಡಿ

Vishwavani Editorial: ಜನಕಲ್ಯಾಣಕ್ಕೆ ಅಭಿಯಾನವಾಗಲಿ

Vishwavani Editorial: ಜನಕಲ್ಯಾಣಕ್ಕೆ ಅಭಿಯಾನವಾಗಲಿ

ಒಟ್ಟಿನಲ್ಲಿ, ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎನ್ನುವಂತೆ ‘ಭಿತ್ತಿಪತ್ರ ಸಮರ’ಕ್ಕೂ ಒಂದು ಕಾಲ ಎಂದು ಉದ್ಗರಿಸಿ ಶ್ರೀಸಾಮಾನ್ಯರು ಕೈತೊಳೆದುಕೊಳ್ಳಬೇಕೇ?

Vishwavani Editorial: ವಾಮಮಾರ್ಗವೆಂದೂ ಕೈಹಿಡಿಯದು

Vishwavani Editorial: ವಾಮಮಾರ್ಗವೆಂದೂ ಕೈಹಿಡಿಯದು

ಇಂಥ 46 ಮಂದಿ ಅಭ್ಯರ್ಥಿಗಳ ಹೆಸರನ್ನು ಈತ ತನ್ನ ಮೊಬೈಲ್‌ನಲ್ಲಿ ಉಳಿಸಿಟ್ಟುಕೊಂಡಿದ್ದನಂತೆ. ಪರೀಕ್ಷೆ ನಡೆಯುವುದಕ್ಕೆ ಮೊದಲು ಪ್ರಶ್ನೆಪತ್ರಿಕೆಗಳ ಸೋರಿಕೆಯಾಗುವುದು

Vishwavani Editorial: ಪ್ರಯಾಣವೇ ಕೆಟ್ಟ ಕನಸಾದರೆ..

Vishwavani Editorial: ಪ್ರಯಾಣವೇ ಕೆಟ್ಟ ಕನಸಾದರೆ..

ಕಝಕಿಸ್ತಾನದಲ್ಲಿ ಅಜರ್ಬೈಜಾನ್ ವಿಮಾನವು ದುರಂತಕ್ಕೀಡಾಗಿ 38 ಜನರ ಸಾವಿಗೆ ಕಾರಣವಾದ ಘಟನೆಯು ಇನ್ನೂ ಹಸಿರಾಗಿರುವಾಗಲೇ ಈ ಎರಡು ಅವಘಡಗಳು ಸಂಭವಿಸಿ