Vishwavani Editorial: ಕೃತಘ್ನರಿಗೆ ತಕ್ಕ ಉತ್ತರವಿದು
ಹಿಂದೂಗಳನ್ನು ಮತ್ತು ಭಾರತವನ್ನು ಗುರಿಯಾಗಿಸಿಕೊಂಡ ಪ್ರತಿಭಟನೆಗಳು ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಲೇ ಇವೆ. ಇಷ್ಟು ಸಾಲದೆಂಬಂತೆ, ಬಾಂಗ್ಲಾದ ಒಂದಿಷ್ಟು ತಥಾ ಕಥಿತ ನಾಯಕರು ಗಡಿಭಾಗದ ‘ಚಿಕನ್ ನೆಕ್’ ಪ್ರದೇಶದ ಕುರಿತು ಉಲ್ಲೇಖಿಸಿ, ಈಶಾನ್ಯ ಭಾರತದ ಜತೆಗಿನ ಸಂಪರ್ಕವನ್ನೇ ತುಂಡರಿಸುವುದಾಗಿ ಭಾರತಕ್ಕೆ ಗೊಡ್ಡು ಬೆದರಿಕೆ ಹಾಕಿದ್ದರು.