ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯ

ನಿಶ್ಯಬ್ದ ತಡೆ: ಅನ್ನನಾಳದ ಕ್ಯಾನ್ಸರ್ ಮತ್ತು ಎಚ್ಚರಿಕೆಯ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು

ಅನ್ನನಾಳದ ಕ್ಯಾನ್ಸರ್ ಮತ್ತು ಎಚ್ಚರಿಕೆಯ ಲಕ್ಷಣಗಳ ಅರ್ಥ

ಜೀರ್ಣಾಂಗ ವ್ಯವಸ್ಥೆಯ ಅತ್ಯಂತ ಆಕ್ರಮಣಕಾರಿ ಮಾರಣಾಂತಿಕ ಕ್ಯಾನ್ಸರ್‌ಗಳಲ್ಲಿ ಒಂದಕ್ಕೆ ಇದು ಕಾರಣವಾಗುತ್ತದೆ. ಜಾಗತಿಕವಾಗಿ, ಅನ್ನನಾಳದ ಕ್ಯಾನ್ಸರ್ ಸಾವಿಗೆ ಪ್ರಮುಖ ಕಾರಣವಾಗಿದೆ, ಆದರೆ ಅನ್ನನಾಳವು ಗಮನಾರ್ಹವಾಗಿ ಹಿಗ್ಗುವ ಗುಣವನ್ನು ಹೊಂದಿರುವುದರಿಂದ, ಬೆಳೆಯುತ್ತಿರುವ ಕ್ಯಾನ್ಸರ್ ಗಡ್ಡೆಯನ್ನು ಇದು ತಿಂಗಳುಗಳ ಕಾಲ ಮರೆಮಾಚಬಲ್ಲದು.

'ಹೀಟ್ ಸ್ಟ್ರೋಕ್’ ತಡೆಯಲು ಪೌಷ್ಟಿಕತಜ್ಞರು ನೀಡಿದ ಸರಳ ಸಲಹೆ ಇಲ್ಲಿದೆ!

ಬೇಸಿಗೆಯ ಶಾಖ ತಡೆಗಟ್ಟಲು ಈ ಟಿಪ್ಸ್ ಬಳಸಿ!

Health Tips: ತೀವ್ರ ಶಾಖವುವಿಶೇಷವಾಗಿ 'ಹೀಟ್ ಸ್ಟ್ರೋಕ್' ,ಚರ್ಮದ ಸಮಸ್ಯೆ ಮುಂತಾದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆಗೂ ಒತ್ತು ನೀಡಬೇಕಾ ಗತ್ತದೆ. ಬೇಸಿಗೆಯ ತಿಂಗಳಿನಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಶಾಖ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸುಲಭ ಮಾರ್ಗಗಳ ಬಗ್ಗೆ ತಜ್ಞರೊಬ್ಬರು ಸಲಹೆ ನೀಡಿದ್ದಾರೆ.

ಗ್ರೀನ್ ಟೀ ಅಥವಾ ಬ್ಲಾಕ್ ಟೀ: ಆರೋಗ್ಯಕ್ಕೆ ಯಾವುದು ಬೆಸ್ಟ್?

ಗ್ರೀನ್ ಟೀ ಅಥವಾ ಬ್ಲಾಕ್ ಟೀ ಯಾವುದರ ಸೇವನೆ ಉತ್ತಮ?

Health Tips: ಕೆಲವರು ಆರೋಗ್ಯದ ದೃಷ್ಟಿಯಿಂದ ಬ್ಲಾಕ್ ಟೀ ಅಥವಾ ಗ್ರೀನ್ ಟೀ ಗೆ ಆಧ್ಯತೆಯನ್ನು ನೀಡುತ್ತಾರೆ. ಇವರೆಡರಲ್ಲೂ ಅತ್ಯುತ್ತಮ ಆರೋಗ್ಯ ಲಾಭ ಇದ್ದು ಕಡಿಮೆ ಕ್ಯಾಲೋರಿ ಹೊಂದಿದೆ. ಹಾಗಿದ್ರೆ ತೂಕ ಇಳಿಸುವ ನಿಟ್ಟಿನಲ್ಲಿ ಇವೆರಡರಲ್ಲಿ ಯಾವುದು ಹೆಚ್ಚು ಪ್ರಭಾವಶಾಲಿ?

ದಣಿವು, ತೂಕದ ಬದಲಾವಣೆ ಮತ್ತು ಮೂಡ್ ಸ್ವಿಂಗ್ಸ್: ಥೈರಾಯ್ಡ್ ಸಮಸ್ಯೆ ಇರಬಹುದೇ?

ದಣಿವು, ತೂಕದ ಬದಲಾವಣೆ: ಥೈರಾಯ್ಡ್ ಸಮಸ್ಯೆ ಇರಬಹುದೇ?

‘ಥೈರಾಯ್ಡ್’ ಎನ್ನುವುದು ಕುತ್ತಿಗೆಯ ಮುಂಭಾಗದಲ್ಲಿರುವ ಚಿಟ್ಟೆಯ ಆಕಾರದ ಒಂದು ಸಣ್ಣ ಗ್ರಂಥಿ ಯಾಗಿದೆ. ಇದು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ನಮ್ಮ ದೇಹದ ಚಯಾಪಚಯ ಕ್ರಿಯೆ (meta bolism), ಶಕ್ತಿ ಉತ್ಪಾದನೆ, ದೇಹದ ಉಷ್ಣತೆ, ಹೃದಯ ಬಡಿತ, ಮುಟ್ಟಿನ ಆರೋಗ್ಯ, ಜೀರ್ಣಕ್ರಿಯೆ ಮತ್ತು ಮಾನಸಿಕ ನೆಮ್ಮದಿಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬೇಸಗೆಯ ಬಿಸಿಲಿಗೆ ದೇಹದ ಉಷ್ಣತೆ ಹೆಚ್ಚಿಸುವ ಹವ್ಯಾಸಗಳಿವು; ಇಂದೇ ಬಿಟ್ಟುಬಿಡಿ

ದೇಹದ ಉಷ್ಣತೆಯನ್ನು ಹೆಚ್ಚಿಸುವ ಸಾಮಾನ್ಯ ಅಭ್ಯಾಸಗಳಿವು

Health Tips: ಉಷ್ಣಾಂಶ ದಾಖಲೆ ಮಟ್ಟದಲ್ಲಿ ಏರುತ್ತಿದೆ. ಇದರ ಪರಿಣಾಮ ನಿರ್ಜಲೀಕರಣ, ಹೀಟ್ ಸ್ಟ್ರೋಕ್‌ನಂತ ಅನೇಕ ಸಮಸ್ಯೆಗಳು ಕಾಣಿಸುತ್ತಿವೆ. ಇನ್ನು ತಾಪಮಾನವು ಸಾಮಾನ್ಯ ದೇಹದ ಉಷ್ಣತೆಯನ್ನು ಮೀರಿದಾಗ, ದೇಹದ ಆಂತರಿಕ ಥರ್ಮೋಸ್ಟಾಟ್ ಹೆಚ್ಚುವರಿ ಶಾಖವನ್ನು ಹೊರಹಾಕಲು ಶ್ರಮಿಸುತ್ತದೆ. ಇದು ಶಾಖದ ಬಳಲಿಕೆ ಮತ್ತು ಕೆಲವು ಸಂದರ್ಭಗಳಲ್ಲಿ ಹೃದಯರಕ್ತನಾಳದ ಒತ್ತಡಕ್ಕೆ ಕಾರಣವಾಗುತ್ತದೆ. ಹಾಗಾಗಿ ಕೆಲವೊಂದು ಅಭ್ಯಾಸಗಳನ್ನು ನಾವು ತಪ್ಪಿಸುವ ಮೂಲಕ ಇದಕ್ಕೆ ಪರಿಹಾರ ಪಡೆಯಬಹುದು.

ಬೆಂಗಳೂರು ಬಳಿಕ ನಾಗ್ಪುರದಲ್ಲಿ ಎಬೋಲಾ ಎಚ್ಚರಿಕೆ: ಉಗಾಂಡದಿಂದ ಮರಳಿದ ವ್ಯಕ್ತಿಗೆ 21 ದಿನಗಳ ಕ್ವಾರಂಟೈನ್

ಉಗಾಂಡದಿಂದ ಮರಳಿದ ವ್ಯಕ್ತಿಗೆ 21 ದಿನಗಳ ಕ್ವಾರಂಟೈನ್

Ebola alert in Nagpur: ಎಬೋಲಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಗ್ಪುರದ ಅಧಿಕಾರಿಗಳು ಕಣ್ಗಾವಲು ಹೆಚ್ಚಿಸಿದ್ದಾರೆ. ಉಗಾಂಡದಿಂದ ಹಿಂದಿರುಗಿದ 47 ವರ್ಷದ ವ್ಯಕ್ತಿಯನ್ನು 21 ದಿನಗಳ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಎಂಸಿ) ಆರೋಗ್ಯ ಇಲಾಖೆಯು ವ್ಯಕ್ತಿಯ ಆರೋಗ್ಯವನ್ನು 24X7 ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

Health Tips: ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ ಈ ಅದ್ಭುತ ಪ್ರಯೋಜನಗಳು ಸಿಗಲಿವೆ!

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಂಗಿನ ನೀರು ಏಕೆ ಕುಡಿಯಬೇಕು?

ಈ ಬೇಸಿಗೆಯಲ್ಲಂತೂ ಎಳನೀರಿನ ಸೇವನೆಗೆ ಹೆಚ್ಚಿನವರು ಆಧ್ಯತೆ ನೀಡುತ್ತಾರೆ‌. ಟೀ ಅಥವಾ ಕಾಫಿ ಬದಲಿಗೆ ಏಳನೀರು ಕುಡಿಯುವ ಅಭ್ಯಾಸವನ್ನೇ ಕೆಲವರು ಮಾಡಿಕೊಂಡಿದ್ದಾರೆ. ಏಳನೀರು ಸುಮಾರು ಶೇಕಡ 94 ರಷ್ಟು ನೀರಿನಿಂದ ಕೂಡಿದ್ದು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಪ್ರಮುಖ ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿದೆ. ​ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿ ಯುವುದರಿಂದ ಸಿಗುವ ಪ್ರಮುಖ ಪ್ರಯೋಜನಗಳ ಮಾಹಿತಿ ಇಲ್ಲಿದೆ..

Health Tips: 35 ವರ್ಷಗಳ ಬಳಿಕ ದಿಢೀರ್ ತೂಕ ಹೆಚ್ಚಾಗುತ್ತಿದೆಯೇ? ಥೈರಾಯ್ಡ್ ಸಮಸ್ಯೆಯೇ ಕಾರಣವಾಗಿರಬಹುದು

ತೂಕ ಹೆಚ್ಚಾಗುತ್ತಿದೆಯೇ? ಈ ಸಮಸ್ಯೆ ಕಾರಣ ಆಗಿರಬಹುದು

ಕೆಲಸದ ಒತ್ತಡ, ಆಧುನಿಕ ಜೀವನ ಶೈಲಿಯಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುವವರು ಅನೇಕರಿದ್ದಾರೆ. ಆದರೆ ವಯಸ್ಸನ್ನು ಮೀರಿ ತೂಕ ಹೆಚ್ಚಾದರೆ ನಿರ್ಲಕ್ಷ್ಯ ಮಾಡಬೇಡಿ. ಇದಕ್ಕೆ ದೇಹದ ಪ್ರಮುಖ ಗ್ರಂಥಿ ಥೈರಾಯ್ಡ್ ಸಮಸ್ಯೆ ಕೂಡ ಕಾರಣ ಇರಬಹುದು. ಥೈರಾಯ್ಡ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ದೇಹವು ಕಡಿಮೆ ಕ್ಯಾಲೊರಿಗಳನ್ನು ಹೊಂದಿ ತೂಕ ಹೆಚ್ಚಾಗುವುದು, ಆಯಾಸ ಹೆಚ್ಚುವುದು ಮುಂತಾದ ಸಮಸ್ಯೆಗೆ ಕಾರಣವಾಗಬಹುದು.

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ತಂತ್ರಜ್ಞಾನವುಳ್ಳ 108 ಆಂಬ್ಯುಲೆನ್ಸ್ ಸೇವೆ: ಸಿಎಂ ಸಿದ್ದರಾಮಯ್ಯ

ಇಂದಿನಿಂದ ಅತ್ಯಾಧುನಿಕ ತಂತ್ರಜ್ಞಾನವುಳ್ಳ 108 ಆಂಬ್ಯುಲೆನ್ಸ್ ಸೇವೆ

CM Siddaramaiah: ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ "108 ಅರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ" ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಂಬ್ಯುಲೆನ್ಸ್ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಸೆಕೆ; ಕೂಲರ್ ಅಥವಾ ಎಸಿ ಆರೋಗ್ಯಕ್ಕೆ ಯಾವುದು ಉತ್ತಮ ?

ಕೂಲರ್ ಅಥವಾ ಎಸಿ ಯಾವುದು ಉತ್ತಮ ?

ದೇಶಾದ್ಯಂತ ಬೇಸಗೆಯ ತೀವ್ರತೆ ಹೆಚ್ಚಾಗಿದೆ. ಅದರಲ್ಲೂ ಬಿಸಿಲಿಗೆ ಮೈಯೊಡ್ಡುವುದು ತೀವ್ರ ಕಷ್ಟಕರವಾಗಿದೆ. ಮನೆಯಲ್ಲಿ, ಕಚೇರಿಯಲ್ಲಿ ಆರಾಮವಾಗಿರಲು ಫ್ಯಾನ್ ಗಾಳಿ ಹಿತವೆನಿಸುತ್ತಿಲ್ಲ. ಹೀಗಾಗಿ ಎಸಿ ಅಥವಾ ಕೂಲರ್ ಬಗ್ಗೆಯೇ ಎಲ್ಲರ ಚಿಂತೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದೇ ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೇಸಿಗೆಯ ಬಿಸಿಲಿಗೆ ಯಾವ ಹಣ್ಣುಗಳನ್ನು ಸೇವನೆ ಮಾಡಿದರೆ ಉತ್ತಮ?

ಬೇಸಿಗೆಯಲ್ಲಿ ಯಾವ ಹಣ್ಣುಗಳನ್ನು ಸೇವನೆ ಮಾಡಬೇಕು?

Health Tips: ಪ್ರಮುಖವಾಗಿ ದೇಹವನ್ನು ತಂಪಾಗಿಸಲು ಹಣ್ಣಿನ ಸೇವನೆ ಬಹಳಷ್ಟು ಅಗತ್ಯ. ಆದರೆ ಹೆಚ್ಚಿನವರು ಫ್ರಿಡ್ಜ್‌ನಲ್ಲಿಟ್ಟ ತಣ್ಣಗಿನ ಹಣ್ಣುಗಳನ್ನು ಸವಿಯುತ್ತಾರೆ..ಬೇಸಿಗೆಯ ಈ ಸಂದರ್ಭದಲ್ಲಿ ತಣ್ಣಗಿನ ಹಣ್ಣುಗಳ ಸೇವನೆ ಎಷ್ಟು ಆರೋಗ್ಯಕಾರಿ? ಈ ಸಮಯದಲ್ಲಿ ಯಾವ ಹಣ್ಣು ಸೇವನೆ ಮಾಡಬೇಕು?ಎಂದು ತಜ್ಞರು ಸಲಹೆ ನೀಡಿದ್ದಾರೆ...

Dr Sadhanashree Column: ನಾಲ್ಕು ದಿನಗಳ ಆ ನೋವಿಗೆ ಕಾರಣ ಹದಿನಾಲ್ಕು

Dr Sadhanashree Column: ನಾಲ್ಕು ದಿನಗಳ ಆ ನೋವಿಗೆ ಕಾರಣ ಹದಿನಾಲ್ಕು

ಆಧುನಿಕ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ, ನಿದ್ರಾಭಾವ, ಮಾನಸಿಕ ಒತ್ತಡ ಮತ್ತು ಪ್ರಕೃತಿ ವಿರುದ್ಧ ಆಚರಣೆಗಳು ಮಹಿಳೆಯ ದೇಹದ ಸಹಜ ಚಕ್ರದ ಮೇಲೆಯೇ ಪರಿಣಾಮ ಬೀರುತ್ತಿವೆ. ಆಯು ರ್ವೇದದ ಪ್ರಕಾರ, ಮುಟ್ಟು ಎಂಬುದು ಕೇವಲ ಮಾಸಿಕ ಸ್ರಾವವಲ್ಲ; ಅದು ಮಹಿಳೆಯ ಸಮಗ್ರ ಆರೋಗ್ಯದ ಪ್ರತಿಬಿಂಬ. ಆದ್ದರಿಂದ, ಈ ಸಮಸ್ಯೆಗಳ ಮೂಲವನ್ನು ಅರಿತು ಜೀವನ ಶೈಲಿಯಲ್ಲಿ ಬದಲಾವಣೆ ತರುವುದು ಅತ್ಯಗತ್ಯ.

ಮೊಸರು ಅಥವಾ ಗ್ರೀಕ್‌ ಯೋಗರ್ಟ್‌: ಯಾವುದು ಹಿತ ಈ ಎರಡರೊಳಗೆ?

ಮೊಸರು ಅಥವಾ ಗ್ರೀಕ್‌ ಯಾವುದು ಆರೋಗ್ಯಕ್ಕೆ ಉತ್ತಮ?

Health Tips: ಮನೆಯಲ್ಲಿ ಮಾಡಿದ ಮೊಸರೇ ಇರಬಹುದು ಅಥವಾ ಅಂಗಡಿಯಿಂದ ತಂದ ʻಯೋಗರ್ಟ್‌ʼ ಎಂಬ ಹೆಸರಿನದ್ದೇ ಇರಬಹುದು. ಅಂತೂ ಮೊಸರು ಮೆಲ್ಲುವುದು ಬಹುಮಂದಿಗೆ ಮೆಚ್ಚಿನ ಕೆಲಸ. ಬೇರೆ ಬೇರೆ ಬ್ರ್ಯಾಂಡ್‌ಗಳಲ್ಲಿ ಹಲವು ರುಚಿಗಳ ಯೋಗರ್ಟ್‌ಗಳು ದೊರೆಯುತ್ತವೆ; ಸದಾ ಕಾಲ ಸಪ್ಪೆ ಮೊಸರನ್ನೇ ತಿನ್ನಬೇಕೆಂದಿಲ್ಲ. ಜೊತೆಗೆ ಗ್ರೀಕ್‌ ಯೋಗರ್ಟ್‌ ತಿನ್ನುವವರ ಸಂಖ್ಯೆಯೂ ಕಡಿಮೆ ಇಲ್ಲ. ಆದರೆ ಆಯ್ಕೆಯ ಪ್ರಶ್ನೆ ಬಂದಾಗ ಯಾವುದನ್ನು ಕೈಗೆತ್ತಿಕೊಳ್ಳಬೇಕು ಎಂಬ ಗೊಂದಲ ಬಂದರೆ, ಸಹಜ. ಹಾಗಾಗಿ ಮಾಮೂಲಿ ಮೊಸರಿಗೂ ಗ್ರೀಕ್‌ ಯೋಗರ್ಟ್‌ ಇರುವ ವ್ಯತ್ಯಾಸಗಳನ್ನು ತಿಳಿದುಕೊಂಡರೆ, ಯಾವುದನ್ನು ಆಯ್ದುಕೊಳ್ಳಬೇಕು ಎನ್ನುವ ಗೊಂದಲಕ್ಕೆ ಉತ್ತರ ದೊರೆಯುತ್ತದೆ.

ಮಧುಮೇಹಿಗಳಿಗೆ ಗುಡ್ ನ್ಯೂಸ್: ಹೊಸ 'ಓಬೆಡಾ' ಮಾತ್ರೆ ಬಿಡುಗಡೆ; ಏನಿದರ ವಿಶೇಷ?

ಹೊಸ 'ಓಬೆಡಾ' ಮಾತ್ರೆ ಬಿಡುಗಡೆ; ಏನಿದರ ವಿಶೇಷ?

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ನಡೆಸಿದ 'ಇಂಡಿಯಾಬ್' ಅಧ್ಯಯನದ ಪ್ರಕಾರ, ವಿಶ್ವದಲ್ಲೇ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಭಾರತದಲ್ಲಿ ಪ್ರಸ್ತುತ 10.1 ಕೋಟಿಗೂ ಹೆಚ್ಚು ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ.

ಶಿವನ ಪೂಜೆಗೂ ಆರೋಗ್ಯಕ್ಕೂ ಇರುವ ಸಂಬಂಧ ಏನು ಗೊತ್ತೇ?

ಶಿವ ಪೂಜೆ ಹಿಂದಿದೆ ವೈಜ್ಞಾನಿಕ ರಹಸ್ಯ

ಶಿವ ಪೂಜೆ ಎಂದರೆ ಎಲ್ಲರೂ ಮಾಡಬಹುದಾದ ಅತ್ಯಂತ ಸರಳ ವಿಧಾನದ ಪೂಜೆಯಾಗಿದೆ. ಶಿವನಿಗೆ ಎಕ್ಕದ ಹೂವು, ಬಿಲ್ವ ಪತ್ರೆ ಸಮರ್ಪಿಸಿದರೂ ಪೂಜೆಯಾಗುತ್ತದೆ. ಕೇವಲ ನೀರಿನ ಅಭಿಷೇಕದಿಂದಲೂ ಆರಾಧಿಸಬಹುದಾಗಿದೆ. ಶಿವನನ್ನು ಪೂಜಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳು ಇವೆ. ಅವು ಯಾವುದು ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಬಾರಿ ಸ್ನಾನ ಮಾಡಬೇಕು? ತಜ್ಞರ ಸಲಹೆ ಇಲ್ಲಿದೆ!

ಬೇಸಿಗೆಯಲ್ಲಿ ನೀವು ಎಷ್ಟು ಬಾರಿ ಸ್ನಾನ ಮಾಡಬೇಕು?

Health Tips: ಭಾರತದಲ್ಲಿ ತಾಪ ಮಾನವು 45 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತಿರುವುದರಿಂದ, ನೀವು ಎಷ್ಟು ಬಾರಿ ಸ್ನಾನ ಮಾಡಬಹುದು ಎನ್ನುವ ಪ್ರಶ್ನೆ ಹಲವರಲ್ಲಿದೆ. ಅತೀಯಾಗಿ ನೀರನ್ನು ಮೈಮೇಲೆ ಹಾಕಿಕೊಳ್ಳುವುದರಿಂದ ಚರ್ಮಕ್ಕೂ ಸಮಸ್ಯೆಯಾಗಿ ನೈಸರ್ಗಿಕ ತೈಲಾಂಶ ಮತ್ತು ಪಿಹೆಚ್‌ ಮಟ್ಟ ಏರುಪೇರಾಗಿ, ಚರ್ಮ ತೀವ್ರವಾಗಿ ಸುಕ್ಕುಗಟ್ಟಬಹುದು. ಹಾಗಿದ್ರೆ ಈ ಬೇಸಿಗೆಯಲ್ಲಿ ಎಷ್ಟು ಭಾರೀ ನೀವು ಸ್ನಾನ ಮಾಡಿದರೆ ಆರೋಗ್ಯಕರ?

ಬ್ರೈನ್ ಟ್ಯೂಮರ್ ನ ಎಚ್ಚರಿಕೆಯ ಸಂಕೇತಗಳ ಬಗ್ಗೆ ಅರಿವಿರಲಿ: ಡಾ.ಜೆ.ಆದೇಶ್

ಬ್ರೈನ್ ಟ್ಯೂಮರ್ ನ ಎಚ್ಚರಿಕೆಯ ಸಂಕೇತಗಳ ಬಗ್ಗೆ ಅರಿವಿರಲಿ

ಮೆದುಳಿನ ಒಳಗಡೆ ಅಥವಾ ಸುತ್ತುವರಿದ ಜೀವ ಕೋಶಗಳ ಒಳಗಡೆ ಅಸಹಜ ಜೀವಕೋಶಗಳು ಬೆಳೆದಾಗ ಬ್ರೈನ್ ಟ್ಯೂಮರ್ ಉಂಟಾಗುತ್ತದೆ. ಟ್ಯೂಮರ್ ಗಳು ಕ್ಯಾನ್ಸರ್ ಕಾರಕವಲ್ಲದ ಅಥವಾ ಕ್ಯಾನ್ಸರ್ ಕಾರನವಾಗಿರಬಹುದು, ಆದರೆ ಎರಡೂ ಮೆದುಳಿನ ಕಾರ್ಯಕ್ಕರ ಹಾನಿಯುಂಟು ಮಾಡು ತ್ತವೆ, ಏಕೆಂದರೆ ತಲೆಬುರುಡೆ ಮುಚ್ಚಿಕೊಂಡ ಸ್ಥಳವಾಗಿರುತ್ತದೆ. ಟ್ಯೂಮರ್ ಬೆಳೆದಂತೆ ತಲೆಬುರುಡೆಯ ಒಳಗಡೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹತ್ತಿರದ ನರಗಳು ಮತ್ತು ಮೆದುಳಿನ ಜೀವಕೋಶವನ್ನು ಸಂಕುಚಿತ ಗೊಳಿಸುತ್ತದೆ. ಈ ಹೆಚ್ಚಿದ ಒತ್ತಡವನ್ನು ಇಂಟ್ರಾಕ್ರೇನಿಯಲ್ ಪ್ರೆಷರ್ ಎಂದು ಕರೆಯಲಾಗುತ್ತಿದ್ದು ಅದು ರೋಗಿಗಳಲ್ಲಿ ತಲೆನೋವು ಮತ್ತು ದೃಷ್ಟಿಯ ಸಮಸ್ಯೆಗಳನ್ನು ಬೆಳೆಸಿಕೊಳ್ಳಲು ಪ್ರಮುಖ ಕಾರಣಗಳಲ್ಲಿ ಒಂದಾಗುತ್ತದೆ

ನಿಮ್ಮ ರಕ್ತದೊತ್ತಡವನ್ನು ಸದ್ದಿಲ್ಲದೆ ಹೆಚ್ಚಿಸುವ ದೈನಂದಿನ ಅಭ್ಯಾಸಗಳು ಇವು!

ರಕ್ತದೊತ್ತಡ ಹೆಚ್ಚು ಮಾಡುವ ದೈನಂದಿನ ಅಭ್ಯಾಸಗಳೀವು!

Health Tips: ಇತ್ತೀಚೆಗೆ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದವರು ಅನೇಕರು ಇದ್ದಾರೆ. ವೈದ್ಯಕೀಯ ಲೋಕದಲ್ಲಿ ಇದನ್ನು ಸೈಲೆಂಟ್ ಕಿಲ್ಲರ್ ರೋಗ ಎಂದೇ ಕರೆಯುತ್ತಾರೆ‌...ಅದರಲ್ಲೂ ಇತ್ತೀಚೆಗೆ ಕೆಲಸದ ಒತ್ತಡ ಹಾಗೂ ಆಧುನಿಕ ಆಹಾರ ಪದ್ದತಿಯಿಂದ ರಕ್ತದೊತ್ತಡ ಸಮಸ್ಯೆ ಜಾಸ್ತಿಯಾಗುತ್ತಿದೆ. ದಿನ ನಿತ್ಯ ನಾವು ಕೆಲವೊಂದು ಅಭ್ಯಾಸ ಬೆಳೆಸಿಕೊಳ್ಳುವ ಮೂಲಕ ಹಾಗೂ ತಪ್ಪು ಅಭ್ಯಾಸಗಳಿಗೆ ಕಡಿವಾಣ ಹಾಕುವ ಮೂಲಕ ಈ ಸಮಸ್ಯೆ ಬಗೆಹರಿಸಬಹುದು...

Chikkaballapur News: ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮೂರುವರೆ ವರ್ಷದ ಬಾಲಕಿಗೆ ಹೊಸ ಜನ್ಮ ನೀಡಿದ ವೈದ್ಯರು

ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿ ಅಪರೂಪದ ಉಚಿತ ಶಸ್ತ್ರಚಿಕಿತ್ಸೆ

ಛತ್ತೀಸ್‌ಗಢ ಮೂಲದ ಬಾಲಕಿ ಶಿವಾಂಗಿ ಶರ್ಮಾ 2025ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ದ್ದಳು. ಶಸ್ತ್ರಚಿಕಿತ್ಸೆಯ ನಂತರ ಉಂಟಾದ ತೊಂದರೆಗಳಿAದಾಗಿ ಆಕೆಗೆ ದೀರ್ಘಕಾಲ ಉಸಿರಾಟದ ಟ್ಯೂಬ್ ಅಳವಡಿಸಬೇಕಾಯಿತು. ಇದರ ಪರಿಣಾಮವಾಗಿ ‘ಸಬ್‌ಗ್ಲೋಟಿಕ್ ಸ್ಟೆನೋಸಿಸ್’ (ಉಸಿರಾಟದ ನಾಳ ಕಿರಿದಾಗಿ ಬಹುತೇಕ ಮುಚ್ಚಿ ಹೋಗುವ ಸ್ಥಿತಿ) ಎಂಬ ಗಂಭೀರ ಸಮಸ್ಯೆ ಕಾಣಿಸಿಕೊಂಡು, ಉಸಿರಾಟದ ನಾಳ ಕಿರಿದಾಗಿ ಸಂಪೂರ್ಣ ಮುಚ್ಚಿಕೊಂಡಿತ್ತು. ಪರಿಣಾಮ, ಬಾಲಕಿಗೆ ಸಹಜವಾಗಿ ಉಸಿರಾಡುವುದೇ ಕಷ್ಟಕರವಾಗಿತ್ತು.

ಮನುಷ್ಯನ ಮೂಲ ಎಲ್ಲಿದೆ, ಅವನ ಉಗಮವಾಗಿದ್ದು ಹೇಗೆ ಗೊತ್ತೇ?

ಮನುಷ್ಯನ ಮೂಲ ಎಲ್ಲಿದೆ ಗೊತ್ತೇ?

ಜಾತಿ, ಮತ, ಧರ್ಮದ ಹೆಸರಿನಲ್ಲಿ ಇವತ್ತು ನಾವು ಗಲಾಟೆ ಮಾಡುತ್ತಿದ್ದೇವೆ. ಆದರೆ ನಾವೆಲ್ಲರೂ ಒಂದೇ ಎನ್ನುವುದನ್ನು ಅನೇಕ ಕವಿಗಳು, ಲೇಖಕರು ಮಾತ್ರವಲ್ಲ ವಿಜ್ಞಾನಿಗಳು ಕೂಡ ಸಾರಿದ್ದಾರೆ. ಹೀಗಾಗಿಯೇ ಪಂಪನಿಂದ ಕುವೆಂಪು ವರೆಗೆ ಎಲ್ಲರೂ ಹೇಳಿರುವುದು ಒಂದೇ ಮಾನವ ಧರ್ಮದ ಬಗ್ಗೆ. ಇದನ್ನು ನಾವು ಸರಿಯಾಗಿ ಅರ್ಥೈಸಲು ಮಾನವನ ಮೂಲದ ಬಗ್ಗೆ ತಿಳಿದುಕೊಳ್ಳಬೇಕಿದೆ ಎನ್ನುತ್ತಾರೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ.

ಕಾಫಿ ಸೇವನೆಯಿಂದ ಕರುಳಿನ ಆರೋಗ್ಯ ವೃದ್ಧಿಸುತ್ತಾ? ತಜ್ಞರ ಸಲಹೆ ಏನು?

ಕಾಫಿ ಕರುಳಿಗೆ ಒಳ್ಳೆಯದೇ? ತಜ್ಞರು ಹೇಳೋದೇನು?

Health Tips: ಕಾಫಿ ಕುಡಿಯದಿದ್ದರೆ ದಿನವೇ ಸಾಗಲ್ಲ ಎನ್ನುವ ಯೋಚನೆಯಲ್ಲಿ ಹಲವರು ಇರುತ್ತಾರೆ‌. ಇದು ಕೇವಲ ನಮ್ಮ ಮೈಂಡ್ ರಿಫ್ರೇಶ್ ಮಾಡುವುದಲ್ಲದೆ ಆರೋಗ್ಯಕ್ಕೂ ಬಹಳಷ್ಟು ಒಳಿತು‌. ತಜ್ಞರ ಸಲಹೆಯಂತೆ ಮಿತವಾಗಿ ಕಾಫಿ ಕುಡಿಯುವುದರಿಂದ ಆಯಾಸ ದೂರವಾಗಿ ನಮ್ಮ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. ಅಷ್ಟೇ ಅಲ್ಲದೆ ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ಯಕೃತ್ತಿನ ಕಾಯಿಲೆಗೂ ಪರಿಣಾಮಕಾರಿಯಾಗಿದೆ.

ಕೂದಲಿನ ಉತ್ತಮ ಆರೋಗ್ಯಕ್ಕಾಗಿ ಈ ಟಿಪ್ಸ್ ಬಳಸಿ!

ಕೂದಲಿನ ಆರೋಗ್ಯಕ್ಕೆ ಮನೆಯಲ್ಲೇ ಈ ಖಾದ್ಯ ತಯಾರಿಸಿ!

Hair Tips: ಕೆಲವೊಮ್ಮೆ ಸರಳವಾಗಿ ಮನೆಯಲ್ಲಿಯೇ ತಯಾರಿಸಿದ ಟಿಪ್ಸ್ ಅನ್ನು ಬಳಕೆ ಮಾಡುವ ಮೂಲಕ ಕೂದಲಿನ ಆರೋಗ್ಯ ರಕ್ಷಣೆ ಮಾಡಬಹುದು‌. ಈ ಬಗ್ಗೆ ಜೀವನಶೈಲಿ ತರಬೇತುದಾರರೊಬ್ಬರು ಸಲಹೆಯೊಂದನ್ನು ನೀಡಿದ್ದಾರೆ. ಬಹಳ ಹಿಂದೆಯೇ ನಮ್ಮ ಹಿರಿಯರು ಬಳಕೆ ಮಾಡುತ್ತಿದ್ದ ಎಳ್ಳು, ಮಖಾನಾ, ಬೀಜಗಳು, ತುಪ್ಪ, ಖರ್ಜೂರ ಮತ್ತು ಬೀಜಗಳಂತಹ ಪದಾರ್ಥಗಳಲ್ಲಿ ಕೂದಲಿಗೆ ಬೇಕಾದ ಬಯೋಟಿನ್ ಸಮೃದ್ಧವಾಗಿದೆ ಎಂದು ಅವರು ಹೇಳುತ್ತಾರೆ. ಹೀಗಾಗಿ ಇವುಗಳಲ್ಲಿ ಒಂದು ಖಾದ್ಯ ತಯಾರಿಸುವ ಮೂಲಕ ಕೂದಲಿನ ಆರೋಗ್ಯ ರಕ್ಷಣೆ ಮಾಡಬಹುದು‌..

ಹೃದಯದ ಆರೋಗ್ಯಕ್ಕೆ ಆಯುರ್ವೇದ ಚಿಕಿತ್ಸೆ: ಅಧಿಕ ರಕ್ತದೊತ್ತಡ ನಿಯಂತ್ರಣಕ್ಕಾಗಿ ಆಹಾರ ಮತ್ತು ಜೀವನಶೈಲಿಯ ಸಮತೋಲನ

ಹೃದಯದ ಆರೋಗ್ಯಕ್ಕೆ ಆಯುರ್ವೇದ ಚಿಕಿತ್ಸೆ

ವಿಶ್ವ ರಕ್ತದೊತ್ತಡ ದಿನದಂದು ಆಯುರ್ವೇದವು ರಕ್ತದೊತ್ತಡ ನಿರ್ವಹಣೆಗೆ ಹೇಗೆ ಸಹಾಯ ಮಾಡು ತ್ತದೆ ಎಂದು ತಿಳಿಯೋಣ. ಯಾಕೆಂದರೆ ಆಯುರ್ವೇದವು ಕೇವಲ ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಮಾತ್ರವಲ್ಲದೆ ಜೀರ್ಣಕ್ರಿಯೆ, ಭಾವನಾತ್ಮಕ ಆರೋಗ್ಯ ಮತ್ತು ದೀರ್ಘಕಾಲದ ಯೋಗಕ್ಷೇಮ ವನ್ನು ರೂಪಿಸುವ ಜೀವನಶೈಲಿಯ ಅಭ್ಯಾಸಗಳ ಮೇಲೆ ಕೇಂದ್ರೀಕರಿಸುವ ಮೂಲಕ ಸಮಗ್ರ ದೃಷ್ಟಿ ಕೋನವನ್ನು ನೀಡುತ್ತದೆ.

Dr Rohith Kumar H G Column: ಹಂಟಾವೈರಸ್:‌ ಸೋಂಕಿಗಿಂತ ವೇಗವಾಗಿ ಹರಡುತ್ತಿದೆ ಭಯ !

ಹಂಟಾವೈರಸ್:‌ ಸೋಂಕಿಗಿಂತ ವೇಗವಾಗಿ ಹರಡುತ್ತಿದೆ ಭಯ !

ಮೊದಲಿಗೆ ಇದು ಹೊಸ ವೈರಸ್ ಅಲ್ಲ. 1964ರಲ್ಲಿ ತಮಿಳುನಾಡಿನ ವೆಲ್ಲೂರಿನ ತೊಟ್ಟಪಾಳ್ಯಮ್ ಬಳಿ ಕೀಟಗಳನ್ನು ತಿನ್ನುವ ಸುಂಡಿಲಿಯಿಂದ ಜಗತ್ತಿನ ಮೊದಲ ಹಂಟಾವೈರಸ್‌ನ್ನು ಬೇರ್ಪಡಿಸಲಾಯಿತು. ಆ ವೈರಸ್‌ಗೆ ‘ತೊಟ್ಟಪಾಳ್ಯಮ್ ವೈರಸ್’ ಎಂದೇ ಹೆಸರಿಸಲಾಗಿತ್ತು. ಆದರೆ, ಈ ವೈರಸ್‌ನಿಂದ ಮನುಷ್ಯ ರಲ್ಲಿ ಯಾವುದೇ ರೀತಿಯ ಸಮಸ್ಯೆಗಳಾದ ಬಗ್ಗೆ ಈವರೆಗೂ ವರದಿಯಾಗಿಲ್ಲ.

Loading...