ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರೋಗ್ಯ

Brain Eating Amoeba: ಮೆದುಳು ತಿನ್ನುವ ಅಮೀಬಾ ಸೋಂಕು: ಕೇರಳದಲ್ಲಿ ಮತ್ತೊಂದು ಬಲಿ

ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಮತ್ತೊಂದು ಬಲಿ

ಕೇರಳದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 56 ವರ್ಷದ ಮಹಿಳೆ ಶೋಭನಾ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ಸೋಂಕಿನಿಂದ ಎರಡು ದಿನಗಳ ಹಿಂದೆ ಸುಲ್ತಾನ್ ಬತ್ತೇರಿ ಮೂಲದ 45 ವರ್ಷದ ರತೀಶ್ ಸಾವನ್ನಪ್ಪಿದ್ದರು.

Mana Santwana: ಆತ್ಮಹತ್ಯೆಯ ಸೂಚನೆಗಳೇನು?

ಅಸಾಹಾಯಕ + ನಿರಾಶಾದಾಯಕ + ನಿಷ್ಪ್ರಯೋಜಕ ಮನಸ್ಥಿತಿ = ಆತ್ಮಹತ್ಯೆ

ಆತ್ಮಹತ್ಯೆ ಯತ್ನದಲ್ಲಿರುವ ವ್ಯಕ್ತಿಯ ನಡತೆಯಲ್ಲಿ ಅಸಾಹಾಯಕತೆ, ನಿರಾಸೆ ಮತ್ತು ನಿಷ್ಪ್ರಯೋಜಕ ಮನಸ್ಥಿತಿ ಕಂಡುಬರುತ್ತದೆ. ಈ ಸೂಚನೆಗಳನ್ನು ಸುತ್ತಮುತ್ತಲಿರುವವರು ಸೂಕ್ಷ್ಮವಾಗಿ ಗಮನಿಸಿ ತಿಳಿದುಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಬಹುದು. ನೀವು ಹೀಗೆ ಮಾಡಿದ್ದೆ ಆದರೆ, ನಿಜವಾಗಿಯೂ ಒಂದು ಜೀವ ಉಳಿಸಿದಂತಾಗುತ್ತದೆ.

ಪರಿಣಾಮಕಾರಿತ್ವದ ಥೆರಪಿಗಳು: ಮಲ್ಟಿಪಲ್ ಸ್ಲೆರೋಸಿಸ್ ಆರೈಕೆಯಲ್ಲಿ ಕ್ರಾಂತಿ

ಮಲ್ಟಿಪಲ್ ಸ್ಲೆರೋಸಿಸ್ ಆರೈಕೆಯಲ್ಲಿ ಕ್ರಾಂತಿ

ಪ್ರಸ್ತುತ ದೇಶದಲ್ಲಿ ಮಲ್ಟಿಪಲ್ ಸ್ಲೆರೋಸಿಸ್ (ಎಂ.ಎಸ್.) ಕುರಿತು ಸೀಮಿತ ಜ್ಞಾನವಿದೆ ಮತ್ತು ರೋಗ ಲಕ್ಷಣಗಳು ಅಗೋಚರವಾಗಿರುತ್ತವೆ, ಇದರಿಂದ ರೋಗ ಪರೀಕ್ಷೆ ತಡವಾಗುತ್ತದೆ. ಅಲ್ಲದೆ ಇದು ಕೇಂದ್ರ ನರವ್ಯವಸ್ಥೆಯ ರೋಗವಾಗಿದ್ದು ಇದು ತಡವಾಗಿ ರೋಗ ಪರೀಕ್ಷೆ ಹಾಗೂ ದುರ್ಬಲ ಚಿಕಿತ್ಸೆಯ ಆಯ್ಕೆಗಳಿಂದ ರೋಗ ಪ್ರಗತಿ ಸಾಧಿಸುವ ಮೂಲಕ ದೀರ್ಘಾವಧಿಯಲ್ಲಿ ಅಂಗವೈಕಲ್ಯ ಉಂಟು ಮಾಡುತ್ತದೆ. ರೋಗ ಪತ್ತೆಯಾದರೂ ಕೆಲವರು ಚಿಕಿತ್ಸೆ ಮುಂದುವರಿಸುವುದಿಲ್ಲ

KMC Hospital Mangaluru: ಲಿವರ್ ಮತ್ತು ಜೀರ್ಣಕ್ರಿಯೆ ಆರೋಗ್ಯದ ಕುರಿತು ಕೆಎಂಸಿ ಯಿಂದ ಜಾಗೃತಿ ಕಾರ್ಯಕ್ರಮ!

ಲಿವರ್ ಮತ್ತು ಜೀರ್ಣಕ್ರಿಯೆ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ!

Public Awareness Program: ಇದೇ ತಿಂಗಳ 13ರ ಶನಿವಾರದಂದು, ಮಧ್ಯಾಹ್ನ 3.30ರಿಂದ ಮಂಗ ಳೂರಿನ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿನ ಕೆಎಂಸಿ ಆಸ್ಪತ್ರೆಯ ನೆಲ ಮಹಡಿ, ಟವರ್ 2 ರಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆ ಆಯೋಜಿಸಿದೆ. ಈ ಕಾರ್ಯ ಕ್ರಮದಲ್ಲಿ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಮತ್ತು ಜೀವನಶೈಲಿಯ ಆಯ್ಕೆಗಳ ಪ್ರಮುಖ ಅಂಶಗಳ ಬಗ್ಗೆ ಸಮುದಾಯಕ್ಕೆ ಶಿಕ್ಷಣ ನೀಡಲಾಗುವುದು..

Andrea Sunshine: ಯುವತಿಯರನ್ನು ನಾಚಿಸುವಂತೆ ಫಿಟ್ ಆ್ಯಂಡ್ ಫೈನ್ ಆಗಿರುವ ಈ ಮಹಿಳೆಯ ವಯಸ್ಸು ಕೇಳಿದ್ರೆ ನೀವು ಶಾಕ್‌ ಆಗ್ತೀರಾ!

55ರ ಈ ಮಹಿಳೆಯ ಫಿಟ್‌ನೆಸ್‌ ಕಂಡ್ರೆ ಯುವತಿಯರೇ ನಾಚ್ಕೋಬೇಕು!

Fitness Tips: ಲಂಡನ್‌ ಮೂಲದ 55 ವರ್ಷದ ಮಹಿಳೆ ಆಂಡ್ರಿಯಾ ಸನ್‌ಶೈನ್ ಅವರು ತಮ್ಮ ಅಟ್ರಾ ಕ್ಟಿವ್ ಲುಕ್ ಮತ್ತು ಯೌವ್ವನದ ನೋಟದಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ. ಶಿಸ್ತುಬದ್ಧ ಆಹಾರ ಮತ್ತು ಉತ್ತಮವಾದ ಫಿಟ್ನೆಸ್ ತರಬೇತಿಯಿಂದ ಅವರು ಬಹಳ ಯಂಗ್ ಲುಕ್‌ನಲ್ಲಿ ಕಾಣಿಸಿದ್ದಾರೆ. ಈ ಮೂಲಕ ತಮ್ಮ ಫಿಟ್ನೆಸ್ ಮತ್ತು ಸೌಂದರ್ಯದ ಮೂಲಕ ಜನರನ್ನು ಬೆರಗುಗೊಳಿಸಿದ್ದಾರೆ.

ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕಾದ ಅಗತ್ಯವನ್ನು ಉತ್ತೇಜಿಸಬೇಕಿದೆ: ವರುಣ್ ದುಬೆ ಅಭಿಪ್ರಾಯ

ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವನ್ನು ಉತ್ತೇಜಿಸಬೇಕಿದೆ

ಸೂಪರ್‌ಹೆಲ್ತ್ ಆಸ್ಪತ್ರೆ ಗುಣಮಟ್ಟದ ಆರೈಕೆ, ಪಾರದರ್ಶಕ ಬೆಲೆ ನಿಗದಿ ಮತ್ತು ರೋಗಿ-ಕೇಂದ್ರಿತ ವಿಧಾನದ ಮೇಲೆ ಕೇಂದ್ರೀಕರಿಸಿದ ಸಣ್ಣ, ಹೈಪರ್-ಸ್ಥಳೀಯ ಆಸ್ಪತ್ರೆಗಳೊಂದಿಗೆ ಹೊಸ ಮಾದರಿಯನ್ನು ಪರಿಚಯಿಸುತ್ತದೆ. ಮಾರಾಟದ ಆಧಾರದ ಮೇಲೆ ವೈದ್ಯರಿಗೆ ಸ್ಥಿರ ಸಂಬಳ ಮತ್ತು ESOP ಗಳ ಕಲ್ಪನೆ ಯನ್ನು ದುಬೆ ಪ್ರತಿಪಾದಿಸುತ್ತಾರೆ.

First Period: ಹೆಣ್ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲೇ ಪಿರಿಯೆಡ್ಸ್ ಶುರುವಾಗುವುದು ಆತಂಕಕಾರಿಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ಋತುಚಕ್ರ ಬೇಗವಾಗಲು ಇದೆ ಕಾರಣ; ಇಲ್ಲಿದೆ ಮಾಹಿತಿ

ಹಿಂದೆಲ್ಲ 12ರಿಂದ 15 ವರ್ಷದಲ್ಲಿ ಹೆಣ್ಣುಮಕ್ಕಳಿಗೆ ಋತುಸ್ರಾವವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಯಿಂದಲ್ಲೊ ಅಥವಾ ಆಹಾರ ಕ್ರಮದ ಕಾರಣಕ್ಕೋ 8ರಿಂದ 9 ವರ್ಷ ವಯಸ್ಸಿನ ಹುಡುಗಿಯರನ್ನು ಒಳಗೊಂಡಂತೆ ಅತಿ ಚಿಕ್ಕ ವಯಸ್ಸಿನಲ್ಲೇ ಮುಟ್ಟು ಕಂಡುಬರುತ್ತಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಪಿರಿಯಡ್ಸ್ ಶುರುವಾಗುವುದು ಏಕೆ, ಅದಕ್ಕೆ ಕಾರಣವೇನು ಮತ್ತು ಆರೋಗ್ಯಕ್ಕೆ ಯಾವ ರೀತಿ ಹಾನಿಕರವಾಗಬಹುದು ಎಂಬುವುದನ್ನು ತಿಳಿಯೋಣ.

Chikkaballapur News: ಭಾಗ್ಯನಗರದಲ್ಲಿ ಆರಂಭವಾಗಿದೆ ಆರೋಗ್ಯ ಸೇವೆಯ ಹೊಸ ಅಧ್ಯಾಯ!

ಭಾಗ್ಯನಗರದಲ್ಲಿ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಲೋಕಾರ್ಪಣೆ

Chikkaballapur News: ಚಿಕ್ಕಬಳ್ಳಾಪುರ ಜಿಲ್ಲೆ ಭಾಗ್ಯನಗರದಲ್ಲಿ ಸೋಮವಾರ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಮತ್ತು ಶಾಹ್ ಹ್ಯಾಪಿನೆಸ್ ತುರ್ತು ಆರೈಕೆ ಕೇಂದ್ರವನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಲೋಕಾರ್ಪಣೆ ಮಾಡಿದರು. ಎಲ್ಲ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ನೀಡುವ ಈ ಕೇಂದ್ರವು ರೋಗ ನಿರ್ಣಯ (ಡಯಾಗ್ನಸ್ಟಿಕ್) ಮತ್ತು ಔಷಧಾಲಯವನ್ನೂ ಹೊಂದಿದೆ.

Brain Eating Amoeba: ಅಲರ್ಟ್‌... ಅಲರ್ಟ್‌! ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಮತ್ತೆ ಎರಡು ಬಲಿ

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಮತ್ತೆ ಎರಡು ಬಲಿ

ಮಿದುಳು ತಿನ್ನುವ ಅಮೀಬಾಕ್ಕೆ ಕೇರಳದಲ್ಲಿ ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ಅಮೀಬಿಕ್ ಎನ್ಸೆಫಾಲಿಟಿಸ್ ಅಪರೂಪ ಹಾಗೂ ಮಾರಣಾಂತಿಕವಾಗಿದ್ದು, ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ಮುಕ್ತ ಜೀವಂತ ಅಮೀಬಾ ಆಗಿರುವ ನೈಗ್ಲೇರಿಯಾ ಫೌಲೇರಿ ಯಿಂದ ಉಂಟಾಗುತ್ತದೆ. ಇದು ತಾಜಾ ನೀರಿನ ಸೆಲೆಗಳಾದ, ಕೆರೆ, ನದಿಗಳಲ್ಲೂ ಕಾಣಬಹುದಾಗಿದೆ.

Overthinking: ಅತಿಯಾಗಿ ಯೋಚನೆ ಆಲೋಚಿಸುವುದರಿಂದ ಏನೆಲ್ಲಾ ಆಗುತ್ತಾ ಗೊತ್ತಾ?

ಅತಿಯಾಗಿ ಯೋಚನೆ ಆಲೋಚಿಸುವುದರಿಂದ ಏನಾಗುತ್ತೆ ಗೊತ್ತಾ?

ಚಂಚಲ ಮನಸ್ಥಿತಿಯ ಲಕ್ಷಣವೇ ಹೀಗೆ. ಇದು ಹಲವಾರು ಆಲೋಚನೆಗಳಿಂದ ಕೂಡಿದ್ದು, ನಿಮ್ಮ ಗಮನವನ್ನು ಹಲವಾರು ವಿಷಯದ ಕಡೆಗೆ ನಿರಂತರವಾಗಿ ಸೆಳೆಯುತ್ತಿರುತ್ತದೆ. ಹರಿಯುವ ನೀರಿನಂತೆ ನಿಮ್ಮ ಮನಸ್ಸು ಕೂಡ ಎಲ್ಲಡೆ ಹರಿದಾಡುತ್ತಿರುತ್ತದೆ. ಮನಸ್ಯು ಅಸ್ಥಿರವಾಗಿರುತ್ತದೆ. ಧೃಢತೆಯ ಕೊರತೆಯಿರುತ್ತದೆ.

Heart Attack: ಆಸ್ಪತ್ರೆಯಲ್ಲಿ ರೌಂಡ್ಸ್ ವೇಳೆ ಹೃದಯಾಘಾತದಿಂದ ಮೃತಪಟ್ಟ ಹೃದ್ರೋಗ ತಜ್ಞ

ಹೃದಯಾಘಾತದಿಂದ ಮೃತಪಟ್ಟ ಹೃದ್ರೋಗ ತಜ್ಞ

ಚೆನ್ನೈನ ಸವೀತಾ ವೈದ್ಯಕೀಯ ಕಾಲೇಜಿನ 39 ವರ್ಷದ ಹೃದಯ ಶಸ್ತ್ರಚಿಕಿತ್ಸಕ ಡಾ. ಗ್ರಾಡ್ಲಿನ್ ರಾಯ್ ಆಸ್ಪತ್ರೆಯಲ್ಲಿ ರೌಂಡ್ಸ್ ವೇಳೆ ಹೃದಯಾಘಾತದಿಂದ ಕುಸಿದು ಮೃತಪಟ್ಟ ಘಟನೆ ನಡೆದಿದೆ. ಈ ಘಟನೆ ಯುವ ವೈದ್ಯರ ಆರೋಗ್ಯದ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಹೈದರಾಬಾದ್‌ನ ನರವಿಜ್ಞಾನಿ ಡಾ. ಸುಧೀರ್ ಕುಮಾರ್ ಈ ಘಟನೆ ಕುರಿತು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಖಾತೆ ಬರೆದುಕೊಂಡಿದ್ದಾರೆ.

Egg Health Benefits: ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್‌ ದೊರೆಯುತ್ತದೆ?

ಒಂದು ಮೊಟ್ಟೆಯಲ್ಲಿ ಎಷ್ಟು ಪ್ರಮಾಣದ ಪ್ರೊಟೀನ್ ಸಿಗಲಿದೆ?

Egg for Health: ರುಚಿ, ಲಭ್ಯತೆ ಮತ್ತು ಅನುಕೂಲದ ಜೊತೆಗೆ ಮೊಟ್ಟೆ ತಿನ್ನುವುದಕ್ಕೆ ಇರುವಂಥ ಮುಖ್ಯ ಕಾರಣಗಳಲ್ಲಿ ಇನ್ನೊಂದೆಂದರೆ, ಅದರಲ್ಲಿರುವ ಪೋಷಕಾಂಶಗಳು. ಸಣ್ಣ ಮಕ್ಕಳಿಂದ ಹಿಡಿದು ವೃದ್ಧ ರವರೆಗೆ ಯಾರೇ ತಿಂದರೂ ಜೀರ್ಣ ವಾಗುವಂಥ ಈ ತಿನಿಸು, ತಯಾರಿಕೆಗೂ ಸುಲಭವೇ. ಹಾಗಾದರೆ ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್‌ ದೊರೆಯುತ್ತದೆ? ಇದನ್ನು ಹಸಿಯಾಗಿ ಉಪಯೋಗಿಸಿದರೆ ಹೆಚ್ಚು ಲಾಭವೋ ಅಥವಾ ಬೇಯಿಸಿದ್ದು ಅನುಕೂಲವೋ?

Organ Donation: ಅಂಗದಾನ: ಯಾರದ್ದೋ ಬದುಕಿನ ಭರವಸೆ!

ಅಂಗದಾನ: ಯಾರದ್ದೋ ಬದುಕಿನ ಭರವಸೆ!

ಕಣ್ಣು, ಯಕೃತ್‌, ಮೂತ್ರಪಿಂಡ, ಹೃದಯ, ಪುಪ್ಪುಸ ಮುಂತಾದ ಹಲವು ಅಂಗಗಳನ್ನು ಕಸಿ ಮಾಡುವುದಕ್ಕೆ ವೈದ್ಯ ವಿಜ್ಞಾನಕ್ಕೆ ಇಂದು ಸಾಧ್ಯವಿದೆ. ಹೀಗಾಗಿ ನಮ್ಮ ಬದುಕಿನ ನಂತರ, ಅಗತ್ಯ ಇರುವವರಿಗೆ ಅಂಗಾಂಗಳನ್ನು ದಾನ ಮಾಡಲು ನಾವು ಬದುಕಿದ್ದಾಗಲೇ ನಿರ್ಧಾರಗಳನ್ನು ಮಾಡಲು ಸಾಧ್ಯವಿದೆ. ಅದು ಹೇಗೆ ಎನನುವ ವಿವರ ಇಲ್ಲಿದೆ.

Dr N Someshwara Column: ಎರಡು ಅಲಗಿನ ಖಡ್ಗ ಆಸ್ಪಿರಿನ್ನಿನ ದಶಾವತಾರಗಳು

ಎರಡು ಅಲಗಿನ ಖಡ್ಗ ಆಸ್ಪಿರಿನ್ನಿನ ದಶಾವತಾರಗಳು

ಮಾಂಸಾಹಾರಿ ಪ್ರಾಣಿಯೊಂದು ಮರದ ತೊಗಟೆಯನ್ನು ತಿನ್ನುತ್ತಿದೆಯೆಂದರೆ?! ಇದರಲ್ಲಿ ಎನೋ ವಿಶೇಷತೆಯಿರಬೇಕೆಂದು ಆ ಮರದ ತೊಗಟೆಯನ್ನು ಕಿತ್ತು ತನ್ನ ಚರ್ಮದ ಚೀಲದಲ್ಲಿ ತುಂಬಿಕೊಂಡ. ಆ ನಾಯಿಯನ್ನು ಎತ್ತಿಕೊಂಡು ತನ್ನ ಗುಹೆಗೆ ಬಂದ. ಸಂಜೆಯ ವೇಳೆಗೆ ನಾಯಿಯು ಸುಧಾರಿಸಿ ಕೊಂಡಿತ್ತು.

Health Insurance: ಆರೋಗ್ಯ ವಿಮೆಯಲ್ಲಿ ದೊಡ್ಡ ಬದಲಾವಣೆ- ಈ ಎರಡು ಕಂಪನಿಗಳ ಪಾಲಿಸಿಗಳಿಗೆ ಕ್ಯಾಶ್‌ಲೆಸ್ ಸೇವೆ ಬಂದ್

ಸೆ.1ರಿಂದ ಈ ಹೆಲ್ತ್ ಇನ್ಶೂರೆನ್ಸ್ ಕ್ಯಾಶ್ ಲೆಸ್ ಸೇವೆಗಳು ಬಂದ್

ಬಜಾಜ್ ಅಲಯನ್ಸ್ ಹಾಗೂ ಕೇರ್ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳ ಆರೋಗ್ಯ ವಿಮೆಗಳನ್ನು ಸ್ಥಗಿತಗೊಳಿಸಲು ಭಾರತದ ಆರೋಗ್ಯ ವಿಮಾ ಸೇವಾದಾರ ಕಂಪನಿಗಳ ಸಂಸ್ಥೆ ನಿರ್ಧರಿಸಿದ್ದು, ಖರೀದಿಸಿರುವವರಿಗೆ ಈ ಆರೋಗ್ಯ ವಿಮಾ ನೆಟ್ ವರ್ಕ್ ನಲ್ಲಿರುವ ದೇಶದ 20 ಸಾವಿರ ಆಸ್ಪತ್ರೆಗಳಲ್ಲಿ ವಿಮಾ ಸೇವೆಗಳನ್ನು ಬಂದ್ ಆಗಲಿವೆ. ಈ ಬಗ್ಗೆ, ಎಎಚ್ ಪಿಐ ಸಂಸ್ಥೆ ಮಾಹಿತಿ ನೀಡಿದ್ದು, ಈ ವಿಮಾ ಯೋಜನೆಯಡಿ ಬರುವ 20 ಸಾವಿರ ಆಸ್ಪತ್ರೆಗಳಿಗೆ ಎಎಚ್ ಪಿಐ ಆದೇಶ ಹೊರಡಿಸಿದೆ. ಸೆ. 1ರಿಂದ ಈ ಆದೇಶ ಜಾರಿಗೆ ಬರಲಿದೆ

ರಾಷ್ಟ್ರೀಯ ಕೈ ಶಸ್ತ್ರಚಿಕಿತ್ಸಾ ದಿನ: ವರ್ಧಿತಕ್ಕಾಗಿ ತಜ್ಞರು ಪ್ರತಿಪಾದನೆ ಗಂಭೀರ ಕೈ ಗಾಯಗಳಿಂದ ಅಂಗವೈಕಲ್ಯ ತಡೆಗೆ ಜಾಗೃತಿ

ರಾಷ್ಟ್ರೀಯ ಕೈ ಶಸ್ತ್ರಚಿಕಿತ್ಸಾ ದಿನ

"ಪ್ರತಿ ವರ್ಷ, ಸಾವಿರಾರು ವ್ಯಕ್ತಿಗಳು ಕೈಗಳಿಗೆ ಗಾಯಗಳನ್ನು ಅನುಭವಿಸುತ್ತಾರೆ, ಇವುಗಳಿಗೆ ಅರಿವಿನ ಕೊರತೆಯಿಂದಾಗಿ ಚಿಕಿತ್ಸೆ ನೀಡಲಾಗುವುದಿಲ್ಲ ಅಥವಾ ತಪ್ಪಾಗಿ ನಿರ್ವಹಿಸಲಾಗುತ್ತದೆ. ತಿನ್ನುವುದು ಮತ್ತು ಡ್ರೆಸ್ಸಿಂಗ್ ಮಾಡುವುದರಿಂದ ಹಿಡಿದು ಕೆಲಸ ಮಾಡುವುದು ಮತ್ತು ಬರೆಯು ವವರೆಗೆ ನಮ್ಮ ದೈನಂದಿನ ಕಾರ್ಯಚಟುವಟಿಕೆಯ ಪ್ರತಿಯೊಂದು ಅಂಶಕ್ಕೂ ಕೈಗಳು ಅತ್ಯಗತ್ಯ

Period Postponing Pills: ಮುಟ್ಟು ವಿಳಂಬಕ್ಕೆ ತೆಗೆದುಕೊಂಡ ಮಾತ್ರೆಯಿಂದ ಯುವತಿಯ ಜೀವವೇ ಹೋಯ್ತು!

ಯುವತಿಯ ಜೀವಕ್ಕೆ ಕುತ್ತು ತಂದ ಮಾತ್ರೆ

ಮನೆಯಲ್ಲಿ ಪೂಜೆ ಇದ್ದ ಕಾರಣ ಮುಟ್ಟು ವಿಳಂಬವಾಗುವುದಕ್ಕೆ ವಿದ್ಯಾರ್ಥಿನಿಯೊಬ್ಬಳು ತೆಗೆದುಕೊಂಡ ಮಾತ್ರೆ ಆಕೆಯ ಜೀವಕ್ಕೆ ಕುತ್ತು ತಂದಿದೆ. ಈ ಕುರಿತು ಆಗಸ್ಟ್ 14ರಂದು ರೀಬೂಟಿಂಗ್ ದಿ ಬ್ರೈನ್ ಪಾಡ್‌ಕ್ಯಾಸ್ಟ್‌ನಲ್ಲಿ ನಾಳೀಯ ಶಸ್ತ್ರಚಿಕಿತ್ಸಕ ಡಾ. ವಿವೇಕಾನಂದ್, ನರಶಸ್ತ್ರಚಿಕಿತ್ಸಕ ಡಾ. ಶರಣ್ ಶ್ರೀನಿವಾಸನ್ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

Mana Santwana: ನಮ್ಮ ಬದುಕೇ ಹಬ್ಬ; ನಿತ್ಯವೂ ನಿತ್ಯೋತ್ಸವ

ನಮ್ಮ ಬದುಕೇ ಹಬ್ಬ; ನಿತ್ಯವೂ ನಿತ್ಯೋತ್ಸವ

ಹಬ್ಬಗಳು ಎಂದರೇ ಇನ್ನಿಲ್ಲದ ಉತ್ಸಾಹ ಮತ್ತು ಸಂತಸ. ನಮ್ಮೆಲ್ಲರ ಅಚ್ಚುಮೆಚ್ಚಿನ ಹುಟ್ಟು ಹಬ್ಬದಿಂದ ಹಿಡಿದು ಶ್ರಾವಣ ಮಾಸದ ನಾನ ಬಗೆಯ ಧಾಮಿ೯ಕ ಮತ್ತು ಸಾಂಸ್ಕೃಕ ಹಬ್ಬಗಳ ತನಕ ಎಲ್ಲಾ ರೀತಿಯ ಹಬ್ಬಗಳನ್ನು ಬಹುಕಾಲದಿಂದ ಕಾತುರದಿಂದ ಕಾದು ಸಡಗರ ಸಂಭ್ರಮಗಳಿಂದ ಆಚರಿಸುತ್ತೇವೆ.

Hair Care: ಕೂದಲು ಬಾಚುವ ಅಭ್ಯಾಸವಿಲ್ಲವೇ? ಹಾಗಾದರೆ ಇದನ್ನೊಮ್ಮೆ ಓದಿ

ಕೂದಲು ಚೆನ್ನಾಗಿ ಬೆಳೆಯಬೇಕಾ ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಉತ್ತಮ, ಆರೋಗ್ಯಯುತ ಕೂದಲು ಹೊಂದಬೇಕು ಎನ್ನುವುದು ಪ್ರತಿಯೊಬ್ಬ ಮಹಿಳೆಯ ಬಯಕೆ ಆಗಿರುತ್ತದೆ. ಆದರೆ ಕೆಲವೊಂದು ಬಾರಿ ಹಲವು ಸಮಸ್ಯೆಗಳಿಂದ ಉತ್ತಮ ಕೂದಲು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಲು, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕೂದಲನ್ನು ದಿನಕ್ಕೆ ಎಷ್ಟು ಬಾರಿ ಬಾಚಿಕೊಳ್ಳಬೇಕು ಎನ್ನುವ ವಿವರ ಇಲ್ಲಿದೆ.

Dr Sadhanashree Column: ಜೀವನೀಯವಾದ ಹಾಲು, ಹಾಲಾಹಲವಾಗಿದ್ದು ಹೇಗೆ ?

ಜೀವನೀಯವಾದ ಹಾಲು, ಹಾಲಾಹಲವಾಗಿದ್ದು ಹೇಗೆ ?

ಆಯುರ್ವೇದವು ‘ಕ್ಷೀರಂ ಜೀವನೀಯಾನಾಂ ಶ್ರೇಷ್ಠಮ’ ಎಂದು ಶ್ಲಾಘಿಸಿದೆ. ಅಂದರೆ, ನಾವು ಬದುಕಲು ಬೇಕಾದ ಪದಾರ್ಥಗಳಲ್ಲಿ ಹಾಲು ಅತ್ಯಂತ ಶ್ರೇಷ್ಠವಾದದ್ದು ಎಂದರ್ಥ. ಇದಕ್ಕೆ ಹಲವಾರು ಕಾರಣ ಗಳಿವೆ. ಹಾಲು ಎಲ್ಲಾ ಪ್ರಾಣಿಗಳಿಗೂ ಹುಟ್ಟುತ್ತಲೇ ಸಾತ್ಮ್ಯವಾಗಿರುತ್ತದೆ. ಆಯುರ್ವೇದವು ಹೇಳುವಂತೆ ಬದುಕೆಂಬುದು ಶರೀರ-ಇಂದ್ರಿಯ-ಮನಸ್ಸು-ಆತ್ಮ ಈ ನಾಲ್ಕರ ಒಕ್ಕೂಟ.

Children's Ear: ಮಳೆಗಾಲದಲ್ಲಿ ಮಕ್ಕಳ ಕಿವಿಸೋಂಕು ತಡೆ ಹೇಗೆ?

ಮಳೆಗಾಲದಲ್ಲಿ ಮಕ್ಕಳ ಕಿವಿಸೋಂಕು ಆರೈಕೆ ಹೇಗೆ?

Rainy Season Ear Infection: ಕಿವಿಯ ಸೋಂಕುಗಳಿಗೆ ಸಾಮಾನ್ಯವಾಗಿ ಕಾರಣವಾಗುವುದು ಒಂದೋ ಬ್ಯಾಕ್ಟೀರಿಯಗಳು ಇಲ್ಲವೇ ಶಿಲೀಂಧ್ರಗಳು..ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಕಿವಿಗಳು ಮತ್ತು ಅಪಕ್ವ ಪ್ರತಿರೋಧಕತೆ ಯಿಂದಾಗಿ ಚಿಕ್ಕ ಮಕ್ಕಳಲ್ಲಿ ಕಿವಿಯ ಸೋಂಕು ಬೇಗನೇ ಮತ್ತು ಆಗಾಗ ಕಾಣಿಸಿಕೊಳ್ಳಬಹುದು. ಅದರಲ್ಲೂ ಎಳೆಗೂಸುಗಳಲ್ಲಿ ಇನ್ನೂ ಅಧಿಕ. ಇಂಥ ಸಮಸ್ಯೆಗಳು ಹೆಚ್ಚಾಗುವುದಕ್ಕೆ ಕಾರಣಗಳೇನು?

Soya Milk Tofu: ಸೋಯಾ ಹಾಲಿನ ತೋಫು ಮಾಡುವುದು ಹೇಗೆ?

ಸೋಯಾ ಹಾಲಿನ ತೋಪು ಮಾಡುವ ವಿಧಾನ!

ನಮಗೆ ಪನೀರ್‌ ಮಾಡುವುದು ಗೊತ್ತು... ಆದರೆ ತೋಫು ಮಾಡುವುದು ಹೇಗೆ? ಮನೆಯಲ್ಲೇ ಮಾಡಿ ಕೊಳ್ಳಲು ಸಾಧ್ಯವೇ? ಅಂಗಡಿಯಿಂದ ತರುವುದಕ್ಕೆ ಏನೆಲ್ಲಾ ಮಿಶ್ರ ಮಾಡಿರುತ್ತಾರೊ ಎಂದು ಕಳವಳಿ ಸುವವರಿರುತ್ತಾರೆ. ನಾವೇ ಮನೆಯಲ್ಲಿ ಮಾಡಿಕೊಳ್ಳುವುದಾದರೆ ತೋಫು ಮಾಡುವುದು ಹೇಗೆ? ಇದನ್ನು ಹಂತ-ಹಂತವಾಗಿ ಇಲ್ಲಿ ವಿವರಿಸಲಾಗಿದೆ.

Dinesh Gundu Rao: ಮಾಜಿ ಸಿಎಂ ದಿ. ಆರ್.ಗುಂಡೂರಾವ್ ಉಚಿತ ಡಯಾಲಿಸಿಸ್ ಕೇಂದ್ರಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

ಉಚಿತ ಡಯಾಲಿಸಿಸ್ ಕೇಂದ್ರಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

Dinesh Gundu Rao: ಬೆಂಗಳೂರಿನ ಕಾಟನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಉಚಿತ ಡಯಾಲಿಸಿಸ್ ಕೇಂದ್ರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಚಾಲನೆ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

KMC Hospital Mangalore: ವೆಂಟ್ರಿಕ್ಯುಲರ್ ಸೆಪ್ಟಲ್‌ ರಪ್ಚರ್ ಸಮಸ್ಯೆ - ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ!

ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ!

ವೆಂಟ್ರಿಕ್ಯುಲರ್ ಸೆಪ್ಟಲ್‌ ರಪ್ಚರ್ (ವಿಎಸ್‌ಆರ್) ಎಂಬ ಮಾರಣಾಂತಿಕ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದೊಂದು ಅಪರೂಪದ ಸಮಸ್ಯೆಯಾಗಿದ್ದು ಸೂಕ್ತ ಸಮಯದಲ್ಲಿ ಸಮಸ್ಯೆಯನ್ನು ಗುರುತಿಸಿ , ಚಿಕಿತ್ಸೆ ನೀಡಿದ್ದು ವ್ಯಕ್ತಿ ಗುಣಮುಖರಾಗಿದ್ದಾರೆ.

Loading...