ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆರೋಗ್ಯ

Diabetes Control Tips: ಮಧುಮೇಹ ಇದ್ದವರು ಎಷ್ಟು ಬಾರಿ ಶುಗರ್ ಲೆವೆಲ್ ಟೆಸ್ಟ್ ಮಾಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ

ಮಧುಮೇಹ ಇದ್ದವರು ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

Health Tips: ಡಯಾಬಿಟಿಸ್ ಎನ್ನುವುದು ಇಂದು ಸಾಮಾನ್ಯವಾಗಿದೆ. ಹಾಗಂತ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಡಯಾಬಿಟಿಸ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಮುಖ್ಯ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಡಯಾಬಿಟಿಸ್‌ ನಿಯಂತ್ರಣದಲ್ಲಿಡಲು ಎಷ್ಟು ಬಾರಿ ಟೆಸ್ಟ್‌ ಮಾಡಿಸಬೇಕು? ಎನ್ನುವ ಬಗ್ಗೆ ವಿಶ್ವವಾಣಿ ಹೆಲ್ತ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಡಾ. ಸುಮನ್‌ ಮಾಹಿತಿ ನೀಡಿದ್ದಾರೆ.

ಲೇಬಲ್‌ಗಳು ಮತ್ತು ಮಾರ್ಕೆಟಿಂಗ್ ಹಕ್ಕುಗಳನ್ನು ಮೀರಿ ಖಾದ್ಯ ತೈಲಗಳನ್ನು ಅರ್ಥಮಾಡಿಕೊಳ್ಳುವುದು

ಪ್ಯಾಕೆಟ್ ನಂಬಿ ಎಣ್ಣೆ ಆಯ್ಕೆ ಮಾಡುವುದು ಸರಿಯಾದ ವಿಧಾನವಲ್ಲ

ಇಂದಿನ ಮಾರುಕಟ್ಟೆಯಲ್ಲಿ ತಿನಿಸು ಎಣ್ಣೆಗಳನ್ನು ಜನರು ಅದರ ನಿಜವಾದ ಪೋಷಕ ಮೌಲ್ಯ ವನ್ನು ನೋಡಿಕೊಂಡು ಆಯ್ಕೆ ಮಾಡುವುದಕ್ಕಿಂತ, ಅದರ ಬಗ್ಗೆ ಹೇಳಲಾಗುತ್ತಿರುವ ಕಥೆಗಳು, ಜಾಹೀರಾತು ಶೈಲಿ ಮತ್ತು ಪ್ಯಾಕೆಟ್‌ನ ಮೇಲೆ ಇರುವ ಆಕರ್ಷಕ ಪದಗಳನ್ನು ನೋಡಿ ಹೆಚ್ಚು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.

ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಎಷ್ಟೆಲ್ಲ ಪ್ರಯೋಜನ ಇದೆ ಗೊತ್ತೆ?

ಬ್ರಾಹ್ಮಿ ಮುಹೂರ್ತ ಆರೋಗ್ಯಕ್ಕೆ ಉತ್ತಮ ಯಾಕೆ?

Brahmimuhurtha: ಬ್ರಾಹ್ಮಿ ಮುಹೂರ್ತ ಎಂದರೆ ಸಾಮಾನ್ಯವಾಗಿ ಬೆಳಗ್ಗೆ 4ರಿಂದ 5ರವರೆಗಿನ ಸಮಯ. ಅಂದರೆ ಸೂರ್ಯೋದಯಕ್ಕೂ ಮುನ್ನ. ಈ ಸಮಯದಲ್ಲಿ ಎದ್ದೇಳುವುದರಿಂದ ಆರೋಗ್ಯದಲ್ಲಿ ಒಂದಷ್ಟು ಧನಾ ತ್ಮಕ ಬದಲಾವಣೆ ಗಳು ಉಂಟಾಗುತ್ತವೆ. ವೈಜ್ಞಾನಿಕವಾಗಿ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಣೆ ಆಗುವುದರ ಜತೆಗೆ ಒಂದಷ್ಟು ಧನಾತ್ಮಕ ಶಕ್ತಿಯ ಆಕರ್ಷಣೆಯು ಆಗುತ್ತದೆ. ಈ ಕುರಿತಾದ ವಿವರ ಇಲ್ಲಿದೆ.

ರಸ್ತೆ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿ: ವ್ಯಕ್ತಿಯ ಪ್ರಾಣ ಉಳಿಸಿದ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆ

ಹೊಟ್ಟೆಯ ಶಸ್ತ್ರಚಿಕಿತ್ಸೆ ಯಶಸ್ವಿ: ಉಳಿಯಿತು ವ್ಯಕ್ತಿಯ ಪ್ರಾಣ

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ತುರ್ತು ಚಿಕಿತ್ಸಾ ತಂಡವು ತಕ್ಷಣವೇ ಪುನಶ್ಚೇತನ ಪ್ರಕ್ರಿಯೆಯನ್ನು ಪ್ರಾರಂಭಿಸಿತು ಮತ್ತು ಆಸ್ಪತ್ರೆಯ 'ಟ್ರಾಮಾ ರೆಸ್ಪಾನ್ಸ್ ಪ್ರೋಟೋಕಾಲ್' ಅನ್ನು ಬಳಸಿಕೊಂಡಿತು. ಹೆಚ್ಚಿನ ತಪಾಸಣೆಯ ನಂತರ, ಅಪಘಾತದ ತೀವ್ರ ಹೊಡೆತ ದಿಂದಾಗಿ ರೋಗಿಯ ಸ್ಪ್ಲೀನ್ ತೀವ್ರವಾಗಿ ಹಾನಿಗೊಳಗಾಗಿರುವುದು ಮತ್ತು ಹೊಟ್ಟೆಯೊಳಗೆ ಅನಿಯಂತ್ರಿತ ರಕ್ತಸ್ರಾವವಾಗುತ್ತಿರುವುದು ಪತ್ತೆಯಾಯಿತು.

Gastric Problem Home Remedies: ಎದೆಯುರಿ-ಹುಳಿತೇಗು ಬರುತ್ತಾ? ಇಲ್ಲಿದೆ ಪರಿಹಾರ

ಆ್ಯಸಿಡಿಟಿಗೆ ಸರಳ ಪರಿಹಾರಕ್ರಮ ಇಲ್ಲಿದೆ

Health Tips: ಸಾಮಾನ್ಯವಾಗಿ ಆ್ಯಸಿಡಿಟಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆ್ಯಸಿಡಿಟಿ ಮತ್ತು ಎದೆಯುರಿಯ ಸಮಸ್ಯೆ ಬಂದಾಗ ಬಾಯಿಯಲ್ಲಿ ಹುಳಿ ರುಚಿಬಂದು ಹೊಟ್ಟೆ ಕಟ್ಟಿದ ಅನುಭವ ಆಗುತ್ತದೆ. ನಮ್ಮ ಬದಲಾದ ಜೀವನ ಶೈಲಿ, ಮಸಾಲೆಯುಕ್ತ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಕೂಡ ಇದಕ್ಕೆ ಮುಖ್ಯ ಕಾರಣ. ಹಾಗಾದರೆ ಈ ಸಮಸ್ಯೆಗೆ ಸುಲಭ ಪರಿಹಾರ ಏನು? ಆ್ಯಸಿಡಿಟಿಯಿಂದ ಕಾಡುವ ಎದೆ ನೋವನ್ನು ಹೇಗೆ ಕಂಡುಹಿಡಿಯುವುದು? ಎನ್ನುವ ಸಂಗತಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ಡಯಟಿಷಿಯನ್‌ ಅನಿತಾ ವಿವರಿಸಿದ್ದಾರೆ.

ವೈಜ್ಞಾನಿಕ ಆಧಾರಿತ ಆರೋಗ್ಯ ನಿಭಾಯಿಸಲು ಹ್ಯಾಪಿಯೆಸ್ಟ್‌ ಹೆಲ್ತ್‌ ವತಿಯಿಂದ “ಬಾಡಿ ಡೈನಾಮಿಕ್ಸ್‌” ವಿಭಾಗ ಆರಂಭ: ಭಾರತಿ ಜೂಜು ನಿರ್ದೇಶಕಿಯಾಗಿ ನೇಮಕ

“ಬಾಡಿ ಡೈನಾಮಿಕ್ಸ್‌” ಆರಂಭ: ಭಾರತಿ ಜೂಜು ನಿರ್ದೇಶಕಿಯಾಗಿ ನೇಮಕ

35 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಜಜೂ ಅವರು, ಆಕ್ಯುಪೇಷನಲ್ ಥೆರಪಿ ಕ್ಷೇತ್ರದಲ್ಲಿ ಅಪಾರ ಪರಿಣತಿ ಮತ್ತು ಅನುಭವ ಹೊಂದಿದ್ದಾರೆ. ಬಾಡಿ ಡೈನಾಮಿಕ್ಸ್ ವಿಭಾಗವು ಎರ್ಗೋನಾಮಿಕ್ಸ್ (Ergonomics), ಫಿಸಿಯೋಥೆರಪಿ ಮತ್ತು ಯೋಗದ ಮೂಲಕ ಸಮಗ್ರ ಪುನಶ್ಚೇತನ ಸೇವೆಯನ್ನು(rehabilitation) ನೀಡುತ್ತದೆ.

ಎಷ್ಟೇ ಪ್ರೀತಿ ಇದ್ದರೂ ದಾಂಪತ್ಯದಲ್ಲಿ ಈ ವಿಚಾರಕ್ಕೆ ಕಲಹ ಉಂಟಾಗಬಹುದು

ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಬಿರುಕು ಮೂಡಲು ಕಾರಣವೇನು?

Relationship Tips: ಇತ್ತೀಚೆಗೆ ಸಣ್ಣ ಪುಟ್ಟ ಕಾರಣಗಳಿಗಾಗಿ ದಾಂಪತ್ಯ ಜೀವನ ಅನ್ನೋದು ಕೊನೆಗೊಳ್ಳುತ್ತಿದೆ. ಸಂಗಾತಿಯು ಪರಿಪೂರ್ಣವಾಗಿಲ್ಲ, ತಮ್ಮ ಬಯಕೆಗಳನ್ನು ಈಡೇರಿಸಿಲ್ಲ, ವೃತ್ತಿಜೀವನದ ಒತ್ತಡ ಹೀಗೆ ನಾನಾ ಕಾರಣದಿಂದ ಡಿವೊರ್ಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಕೆಲವೊಮ್ಮೆ ಎಷ್ಟೇ ವರ್ಷದ ಪ್ರೀತಿ ಇದ್ದರೂ ದಾಂಪತ್ಯದಲ್ಲಿ ವಿರಸ ಬರುವುದು ಇದೆ.‌ ಹಾಗಾದರೆ ದಾಂಪತ್ಯದಲ್ಲಿ ಸಂಗಾತಿ ಜತೆಗೆ ಜಗಳ ಆಗುವುದು ಯಾವ ಕಾರಣಕ್ಕೆ? ಎಷ್ಟೇ ಪ್ರೀತಿ ಇದ್ದರೂ ಹೊಂದಾಣಿಕೆಯಾಗಲ್ಲ ಯಾಕೆ? ಎಂದು ಪ್ರೊ. ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.

ಬಲ್ಲಿರಾ ಟೊಮೆಟೊ ಎಂಬ ತರಕಾರಿಯ ಸದ್ಗುಣಗಳಾ?

ಟೊಮೆಟೊದ ಆರೋಗ್ಯ ಗುಟ್ಟೇನು?

Health Tips: ನೀರು, ವಿಟಮಿನ್‌ ಸಿ, ಪೊಟಾಶಿಯಂ, ಫೋಲೇಟ್‌, ವಿಟಮಿನ್‌-ಕೆ ಮುಂತಾದ ಅಮೂಲ್ಯ ಸತ್ವಗಳ ಖನಿ ಟೊಮೆಟೊ... ಲಿಗ್ನಿನ್‌, ಸೆಲ್ಯುಲೋಸ್‌ನಂಥ ಕರಗದಿರುವ ನಾರು ಸಹ ಇದರಲ್ಲಿದೆ. ಸಣ್ಣ- ದೊಡ್ಡ ಗಾತ್ರಗಳು ಮತ್ತು ಭಿನ್ನ ವರ್ಣಗಳು, ರುಚಿ ಹಾಗೂ ಘಮದಲ್ಲಿನ ಅಲ್ಪಸ್ವಲ್ಪ ವ್ಯತ್ಯಾಸದಿಂದಾಗಿ ಅವುಗಳ ಸತ್ವಗಳು ಸಹ ಕೊಂಚ ವ್ಯತ್ಯಾಸವಾಗುತ್ತವೆ. ಹಾಗೆಂದ ಮಾತ್ರಕ್ಕೆ ಟೊಮೆಟೊ ಎಷ್ಟು ದೊಡ್ಡದು ಅಥವಾ ಯಾವ ಬಣ್ಣದ್ದು ಒಳ್ಳೆಯದು ಎಂಬ ಜಿಜ್ಞಾಸೆಗೆ ಬೀಳಬೇಕೆಂದಿಲ್ಲ. ಎಲ್ಲ ರೀತಿಯ ಟೊಮೆಟೊಗಳಲ್ಲೂ ಸದ್ಗುಣಗಳು ಸಾಕಷ್ಟಿವೆ...

ಸರಿಯಾದ ಟೂಥ್ ಪೇಸ್ಟ್ ನಿಮ್ಮ ಬಾಯಿ ಆರೋಗ್ಯಕ್ಕೆ ಮಹತ್ತರ ಬದಲಾವಣೆ ತರಬಲ್ಲದು. ಏಕೆ ಎನ್ನುವುದನ್ನು ನೀವೇ ತಿಳಿಯಿರಿ

ಟೂಥ್ ಪೇಸ್ಟ್ ಬಾಯಿ ಆರೋಗ್ಯಕ್ಕೆ ಮಹತ್ತರ ಬದಲಾವಣೆ ತರಬಲ್ಲದು

ದಂತಕವಚವು ಹಲ್ಲಿನ ಹೊರಗಿನ ರಕ್ಷಣಾತ್ಮಕ ಪದರವಾಗಿದ್ದು ಈ ಖನಿಜಯುಕ್ತ ರಕ್ಷಣೆಯು ಅಗಿಯುವುದು, ಆಮ್ಲೀಯ ಆಹಾರಗಳ ಸೇವನೆ ಮತ್ತು ದೈನಂದಿನ ಸ್ವಚ್ಛತೆಯ ಅಭ್ಯಾಸದ ಒತ್ತಡಗಳನ್ನು ತಡೆದುಕೊಳ್ಳುತ್ತದೆ. ಇದು ಮಾನವರ ದೇಹದಲ್ಲಿ ಅತ್ಯಂತ ಗಟ್ಟಿ ವಸ್ತುವಾಗಿದ್ದು ಅದು ಸಹಜ ರಕ್ಷಣೆಯಾಗಿ ಕೆಲಸ ಮಾಡುತ್ತದೆ ಆದರೆ ಒಮ್ಮೆ ಹಾನಿಯಾದರೆ ಮತ್ತೆ ಸರಿಪಡಿ ಸಲು ಸಾಧ್ಯವಿಲ್ಲ

Cooking Oils: ಖಾದ್ಯ ತೈಲ ಮಿಶ್ರ ಮಾಡಿ ಬಳಸುತ್ತಿದ್ದೀರಾ? ಈ ಬಗ್ಗೆ ಆಹಾರ ತಜ್ಞರು ಹೇಳೋದೇನು?

ಖಾದ್ಯ ತೈಲ ಮಿಶ್ರ ಮಾಡಿ ಬಳಸುವ ಮುನ್ನ ಈ ವಿಚಾರ ತಿಳಿಯಿರಿ

Health Tips: ಅಡುಗೆ ಎಣ್ಣೆಗಳನ್ನು ಮಿಶ್ರ ಮಾಡಿ ಬಳಸಬಹುದೆ? ಇದು ಸದ್ಯ ಹಲವರು ಕಾಡುತ್ತಿರುವ ಮಿಲಿಯನ್‌ ಡಾಲರ್‌ ಪ್ರಶ್ನೆ. ಸಮರ್ಪಕವಾಗಿ ಮಿಶ್ರ ಮಾಡಿದರೆ ತೊಂದರೆಯೇನಿಲ್ಲ. ಅಂದರೆ ಯಾವ ಎಣ್ಣೆಯ ಗುಣ ಏನು ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮಿಶ್ರ ಮಾಡಿದರೆ ತೊಂದರೆಯಾಗುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಆಹಾರ ತಜ್ಞರು.

ಹೈಪೋಥೈರಾಯ್ಡಿಸಮ್: ಹೋಮಿಯೋಪಥಿಯಲ್ಲಿದೆ ಚಿಕಿತ್ಸಾ ಪರಿಹಾರ

ಹೈಪೋಥೈರಾಯ್ಡಿಸಮ್: ಹೋಮಿಯೋಪಥಿಯಲ್ಲಿದೆ ಚಿಕಿತ್ಸಾ ಪರಿಹಾರ

ಹೈಪೋಥೈರಾಯ್ಡಿಸಮ್ ಎಂಬುದು ಎಲ್ಲಾ ಥೈರಾಯ್ಡ್ ರೋಗಗಳಲ್ಲಿ ಅತ್ಯಂತ ಸಾಮಾನ್ಯ ವಾದುದು. ದಣಿವು, ಒಣಗಿದ ಚರ್ಮ, ತೂಕ ಹೆಚ್ಚಳ, ಕರ್ಕಶ ಧ್ವನಿ, ಸ್ನಾಯು ದುರ್ಬಲತೆ, ಸ್ನಾಯು ನೋವು, ಕೂದಲು ಉದುರುವುದು, ಸ್ಮರಣಶಕ್ತಿ ಕುಗ್ಗುವುದು, ಹೃದಯಬಡಿತ ನಿಧಾನಗೊಳ್ಳುವುದು, ಮಲಬದ್ಧತೆ ಮತ್ತು ಚಳಿಗೆ ಹೆಚ್ಚು ಸಂವೇದನಾ ಶೀಲತೆ ಇತ್ಯಾದಿ ಲಕ್ಷಣಗಳನ್ನು ಹೊಂದಿದೆ.

ನಿಜವಾದ ಪ್ರೇಮಿಗಳ ಉಡುಗೊರೆ: ಉತ್ತಮ ಆರೋಗ್ಯದಲ್ಲಿ ಭವಿಷ್ಯ

ನಿಜವಾದ ಪ್ರೇಮಿಗಳ ಉಡುಗೊರೆ: ಉತ್ತಮ ಆರೋಗ್ಯದಲ್ಲಿ ಭವಿಷ್ಯ

ದಂಪತಿಗಳು ತಮ್ಮ ಭವಿಷ್ಯವನ್ನು ಯೋಜಿಸುವ ಸಮಯವನ್ನು ಹೂಡಿಕೆ ಮಾಡುತ್ತಾರೆ, ಅಂದರೆ ವೃತ್ತಿ ಬೆಳವಣಿಗೆ, ಆರ್ಥಿಕ ಸ್ಥಿರತೆ, ಪ್ರಯಾಣದ ಗುರಿಗಳು ಮತ್ತು ಬಹುಶಃ ಕುಟುಂಬ ವನ್ನು ಪ್ರಾರಂಭಿಸುವುದು. ಆದಾಗ್ಯೂ, ಈ ಎಲ್ಲಾ ಆಕಾಂಕ್ಷೆಗಳನ್ನು ಬೆಂಬಲಿಸುವ ಅಡಿಪಾಯ, ಉತ್ತಮ ಆರೋಗ್ಯವನ್ನು ಸಕ್ರಿಯವಾಗಿ ರಕ್ಷಿಸುವ ಬದಲು ಹೆಚ್ಚಾಗಿ ಊಹಿಸಲಾಗುತ್ತದೆ.

Health Tips: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ಗೊತ್ತೆ?

ಹಿಪ್ಪಲಿ ಬಳಕೆಯಿಂದ ಈ ಆರೋಗ್ಯ ಲಾಭ ಸಿಗಲಿದೆ

ಆಡು ಮಾತಿನಲ್ಲಿ ಹಿಪ್ಪಲಿ ಎಂದೇ ಕರೆಸಿಕೊಳ್ಳುವ ಇದು ಆಯುರ್ವೇದದಲ್ಲಿ ಮಾತ್ರವಲ್ಲ, ಶತಮಾನಗಳಿಂದ ಪರಂಪರಾಗತ ಔಷಧಿಯಲ್ಲೂ ವ್ಯಾಪಕವಾಗಿ ಬಳಕೆಯಲ್ಲಿದೆ. ನೋಡುವುದಕ್ಕೆ ಕರಿ ಕಾಳು ಮೆಣಸನ್ನು ಪೋಣಿಸಿ ಇರಿಸಿದಂತೆ ಕಾಣುವ ಬೆರಳುದ್ದದ ಹಿಪ್ಪಲಿ, ಸೂಪರ್‌ಫುಡ್‌ ಎಂಬ ಹಣೆಪಟ್ಟಿಯನ್ನೂ ಗಳಿಸಿದೆ. ಹಲವು ಬಗೆಯಲ್ಲಿ ಔಷಧೀಯ ಉಪಯೋಗಗಳನ್ನು ಹೊಂದಿರುವ ಇದರ ಉಪಯೋಗಗಳು ಏನೇನು?

ಜಿಮ್‌ನಿಂದ ಬಂದ ತಕ್ಷಣ ಸುಸ್ತಾಗಿದೆ ಎಂದು ಹಾಗೇ ಮಲಗ್ತೀರಾ; ಹಾಗಿದ್ರೆ ಈ ಸಮಸ್ಯೆ ಕಾಡೋದು ಪಕ್ಕಾ

ಜಿಮ್ ನಲ್ಲಿ ಈ ಮುನ್ನೆಚ್ಚರಿಕೆ ಅಗತ್ಯ!

Health Tips: ಆರೋಗ್ಯ ಸುಧಾರಿಸಿಕೊಳ್ಳಲೋ, ತೂಕ ಇಳಿಸಲೋ, ಖಯಾಲಿಗೋ, ಸಂಗಾತಿಯನ್ನು ಮೆಚ್ಚಿಸಲೋ- ಅಂತೂ ಜಿಮ್‌ಗೆ ಎಡತಾಕುವುದಕ್ಕೆ ಒಬ್ಬೊಬ್ಬರಿಗೆ ಒಂದೊಂದು ಕಾರಣಗಳು ಇರ ಬಹುದು. ಆದರೆ ಅಲ್ಲಿಂದ ಅಂಟಿಕೊಂಡು ಬರಬಹುದಾದ ರೋಗಾಣುಗಳ ಬಗ್ಗೆ ಎಲ್ಲರೂ ಒಂದೇ ತೆರನಾದ ಎಚ್ಚರಿಕೆಯನ್ನು ವಹಿಸಬೇಕಾಗಿರುವುದು ಸತ್ಯ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಇತ್ತೀಚಿನ ಕೆಲವು ಅಧ್ಯಯನಗಳ ಪ್ರಕಾರ, ಟ್ರೆಡ್‌ಮಿಲ್‌ಗಳ ಮೇಲಿನ ಬ್ಯಾಕ್ಟೀರಿಯಾಗಳ ಪ್ರಮಾಣ ಸಾರ್ವಜನಿಕ ಬಾತ್‌ರೂಮುಗಳ 74 ಪಟ್ಟು ಮತ್ತು ರಟ್ಟೆ ಗಟ್ಟಿಮಾಡುವ ತೂಕದ ಬಟ್ಟುಗಳ ಮೇಲಿನ ರೋಗಾಣುಗಳ ಪ್ರಮಾಣ ಟಾಯ್ಲೆಟ್‌ ಆಸನಗಳ ಮೇಲಿನ 362 ಪಟ್ಟು..

ಆಹಾರವನ್ನು ಹಬೆಯಲ್ಲೋ ನೀರಲ್ಲೋ ಹೇಗೆ ಬೇಯಿಸಿದರೆ ಒಳ್ಳೆಯದು?

ಆಹಾರವನ್ನು ಹೇಗೆ ಬೇಯಿಸಿದರೆ ಉತ್ತಮ?

Health Tips: ಯಾವ ರೀತಿಯಿಂದ ಅಡುಗೆ ಮಾಡಿದರೆ ಹೆಚ್ಚು ಪೌಷ್ಟಿಕಾಂಶಗಳನ್ನು ಕಾಪಾಡಿ ಕೊಳ್ಳಬಹುದು? ನೀರಲ್ಲಿ ಬೇಯಿಸುವುದು, ಹಬೆಯಲ್ಲಿ ಬೇಯಿಸುವುದು, ಹುರಿಯುವುದು, ಕರಿ ಯುವುದು, ಕೆಂಡ/ಬೆಂಕಿಯಲ್ಲಿ ಸುಡುವುದು- ಹೀಗೆ ಅಡುಗೆ ಅಟ್ಟುವ ಬಗೆಯಲ್ಲಿ ಹಲವು ಆಯ್ಕೆ ಗಳಿದ್ದಾಗ ಯಾವುದನ್ನು ಆಯ್ದುಕೊಳ್ಳುವುದು? ಅದರ ಸಾಧಕ-ಬಾಧಕಗಳೇನು?

ಚಳಿಗಾಲದಲ್ಲಿ ಚರ್ಮ ಒಣಗುತ್ತಿದೆಯೇ? ನಿಮ್ಮ ಆಹಾರ ಮತ್ತು ಸ್ಕಿನ್ ಕೇರ್ ಅದಕ್ಕೆ ಕಾರಣವಾಗಿರಬಹುದು

ಚಳಿಗಾಲದಲ್ಲಿ ಚರ್ಮ ಒಣಗುತ್ತಿದೆಯೇ? ಆಹಾರ, ಸ್ಕಿನ್ ಕೇರ್ ಕಾರಣವಾಗಿರಬಹುದು

ನಮ್ಮ ಚರ್ಮವನ್ನು ದಿನವೂ ಸೂರ್ಯನ ಬೆಳಕು, ಧೂಳು, ಮಾಲಿನ್ಯ ಮತ್ತು ಒತ್ತಡ ಇವುಗಳು ಹಾನಿ ಗೊಳಿಸುತ್ತವೆ. ಇದರಿಂದ ಚರ್ಮದ ಕೋಶಗಳು ದುರ್ಬಲವಾಗಿ ಬೇಗ ವಯಸ್ಸಾದಂತೆ ಕಾಣಲು ಶುರು ವಾಗುತ್ತದೆ. ಹಣ್ಣುಗಳು, ತರಕಾರಿಗಳು, ಬೇಳೆ ಕಾಳುಗಳು, ಬೀಜಗಳು ಮತ್ತು ಕಾಯಿ-ಬೀಜಗಳಲ್ಲಿ ದೊರೆಯುವ ವಿಟಮಿನ್‌ಗಳು ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಚರ್ಮದ ಕೋಶ ಗಳನ್ನು ರಕ್ಷಿಸಿ ಅವುಗಳನ್ನು ಮರುಸ್ಥಾಪನೆ ಮಾಡಲು ಸಹಾಯ ಮಾಡುತ್ತವೆ

ಋತು ಬದಲಾವಣೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳೇನು?

ಋತು ಬದಲಾವಣೆಯ ಆರೋಗ್ಯ ಸಮಸ್ಯೆಗಳೇನು?

Health Tips: ಒಂದು ಋತುವಿನಿಂದ ಇನ್ನೊಂದು ಋತುವಿಗೆ ಬದಲಾಗುವ ಸಮಯ. ಇದೀಗ ಚಳಿಗಾಲ ಮುಗಿದಿದೆ, ಬೇಸಿಗೆಯಿನ್ನೂ ಬರುತ್ತಿದೆ. ಈ ದಿನಗಳಲ್ಲಿ ಈವರೆಗಿದ್ದ ಚಳಿಯ ವಾತಾವರಣಕ್ಕೆ ಹೊಂದಿ ಕೊಂಡಿದ್ದ ದೇಹವು ಇನ್ನು ಮೇಲೆ ಬರಲಿರುವ ಬಿಸಿಲಿನ ದಿನಗಳಿಗೆ ಹೊಂದಿಕೊಳ್ಳಬೇಕು. ಪರಿಸರ ದಲ್ಲಿದ್ದ ತಾಪಮಾನ, ಶುಷ್ಕತೆ, ಸೂರ್ಯನ ಬೆಳಕು ಮುಂತಾದ ಎಲ್ಲವೂ ಇನ್ನೀಗ ಪೂರ್ಣವಾಗಿ ಬದಲಾಗಲಿವೆ. ಇದಕ್ಕೆ ತಕ್ಕಂತೆ ನಮ್ಮ ದೇಹವೂ ಬದಲಾಗಬೇಕಲ್ಲವೇ? ಇಂಥ ಸಮಯದಲ್ಲಿ ಕಾಡುವಂಥ ಆರೋಗ್ಯ ಸಮಸ್ಯೆಗಳು ಯಾವುವು? ಅವುಗಳನ್ನು ಹೇಗೆ ನಿರ್ವಹಿಸಬೇಕು?

ಹುರುಳಿಕಾಯಿ ಎಂಬ ಸರಳ ತರಕಾರಿಯ ಸದ್ಗುಣಗಳು ಗೊತ್ತೇ?

ಹುರುಳಿಕಾಯಿಯ ಆರೋಗ್ಯ ಲಾಭಗಳೇನು?

Health Tips: ನಮ್ಮ ಹಿತ್ತಲಲ್ಲಿ ಬೆಳೆಯಬಲ್ಲ ತರಕಾರಿಗಳಲ್ಲೂ ಪೌಷ್ಟಿಕಾಂಶ ಕಡಿಮೆಯೇನಿಲ್ಲ. ಉದಾಹರಣೆಗೆ, ಬೀನ್ಸ್‌ ಎಂದು ಕರೆಸಿಕೊಳ್ಳುವ ಹುರುಳಿಕಾಯನ್ನೇ ತೆಗೆದುಕೊಳ್ಳಿ. ನಂನಮ್ಮ ಹಿತ್ತಲಲ್ಲಿ ಅಥವಾ ಬಾಲ್ಕನಿಯ ಕುಂಡಗಳಲ್ಲೇ ನಾಲ್ಕು ಬೀಜ ಬಿತ್ತಿದರೆ ಸಾಕು ಹುರುಳಿಕಾಯಿ ಕೊಯ್ಯುವುದಕ್ಕೆ. ಏನೀ ತರಕಾರಿ ತಿನ್ನುವುದರ ಲಾಭಗಳು?

ಶ್ವಾಸಕೋಶದ ಕ್ಯಾನ್ಸರ್ ಪತ್ತೆ: 65 ವರ್ಷದ ಮಹಿಳೆಗೆ 'ನ್ಯಾವಿಗೇಷನ್ ಆಧಾರಿತ ಬ್ರಾಂಕೋಸ್ಕೋಪಿ' ಯಶಸ್ವಿ

65 ವರ್ಷದ ಮಹಿಳೆಗೆ 'ನ್ಯಾವಿಗೇಷನ್ ಆಧಾರಿತ ಬ್ರಾಂಕೋಸ್ಕೋಪಿ'

ಇಂಟರ್ ವೆನ್ಷನಲ್ ಪಲ್ಮನಾಲಜಿ ಮತ್ತು ಶ್ವಾಸಕೋಶ ಕಸಿ ವಿಭಾಗದ ನಿರ್ದೇಶಕರಾದ ಡಾ.ಶ್ರೀವತ್ಸ ಲೋಕೇಶ್ವರನ್ ಅವರ ನೇತೃತ್ವದ ಇಂಟರ್ ವೆನ್ಷನಲ್ ಪಲ್ಮನಾಲಜಿ ತಂಡವು, ಫ್ಯೂಜಿ ಫಿಲ್ಮ್ ಸಂಸ್ಥೆಯ ಅತ್ಯಾಧುನಿಕ ಹಾಗೂ ಈ ಮಾದರಿಯಲ್ಲೇ ಮೊದಲನೆಯದಾದ 'ಸಿನಾಪ್ಸ್ 3ಡಿ ನ್ಯಾವಿಗೇಷನ್ ಸಿಸ್ಟಮ್' ಬಳಸಿ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದೆ.

Health Tips: ಅರಿಶಿನದ ಹಾಲಿನ ಸೇವನೆ: ಅತಿಯಾದರೆ ಅಮೃತವೂ ವಿಷ; ಈ ಆರೋಗ್ಯ ಸಮಸ್ಯೆ ಇರುವವರು ಎಚ್ಚರ!

ಈ ಆರೋಗ್ಯ ಸಮಸ್ಯೆ ಇದ್ದರೆ ಅರಿಶಿನ ಹಾಲು ಸೇವಿಸೋದು ಒಳ್ಳೇದಲ್ಲ

ಅರಿಶಿನದ ಹಾಲು (Golden Milk) ಆರೋಗ್ಯಕ್ಕೆ ಅನೇಕ ಲಾಭಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಜ್ವರ-ಸಡ್ಡು ಕಡಿಮೆ ಮಾಡುವುದು ಹಾಗೂ ದೇಹದ ಉರಿಯನ್ನು ತಗ್ಗಿಸುವುದಕ್ಕೆ ಸಹಾಯಕ. ಆದರೆ ಅತಿಯಾಗಿ ಸೇವಿಸಿದರೆ ಅದು ಕೆಲವರಿಗೆ ಹಾನಿಕಾರಕವಾಗಬಹುದು.

Health Tips: ಗರ್ಭಾವಸ್ಥೆಯಲ್ಲಿ ಮಾಡುವ ಈ ತಪ್ಪಿನಿಂದ ಮಗುವಿನ ಮೇಲೆ ಏನೆಲ್ಲಾ ಪರಿಣಾಮ ಗೊತ್ತಾ?

ಗರ್ಭಾವಸ್ಥೆಯಲ್ಲಿ ಮದ್ಯಪಾನ: ಮಗುವಿನ ಮೆದುಳಿಗೆ ಶಾಶ್ವತ ಹಾನಿ!

ಗರ್ಭಾವಸ್ಥೆಯಲ್ಲಿ ತಾಯಿ ಸೇವಿಸುವ ಆಲ್ಕೋಹಾಲ್ ಜರಾಯುವಿನ ಮೂಲಕ ಭ್ರೂಣಕ್ಕೆ ತಲುಪಿ ಮಗುವಿನ ಮೆದುಳು ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಶಾಶ್ವತ ಹಾನಿ ಉಂಟುಮಾಡುತ್ತದೆ. ಇದರಿಂದ ಕಲಿಕೆ ಅಸಮರ್ಥತೆ, ನಡವಳಿಕೆಯ ಸಮಸ್ಯೆಗಳು, ದೈಹಿಕ ವೈಕಲ್ಯಗಳು ಹಾಗೂ ಕಡಿಮೆ ತೂಕದ ಮಗು ಜನಿಸುವ ಅಪಾಯ ಹೆಚ್ಚಾಗುತ್ತದೆ.

ಹೆಚ್ಚು ವೈರಲ್ ಆಗ್ತಿದೆ ಗ್ರೀನ್ ಸೆಕ್ಸ್; ಮಲಗುವ ಕೋಣೆಯಲ್ಲೂ ಪರಿಸರ ಸ್ನೇಹಿ! ಏನಿದು  Gen Z  ಟ್ರೆಂಡ್‌?

ಟ್ರೆಂಡ್ ಆಗ್ತಿದೆ ಗ್ರೀನ್ ಸೆಕ್ಸ್; ಏನಿದು ಹೊಸ ಪರಿಕಲ್ಪನೆ?

Green Sex Goes Viral: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಡ್ಯಾನ್ಸ್‌ಗಳಿಂದ ಹಿಡಿದು ಜೀವನಶೈಲಿಯ ದಿಟ್ಟ ಬದಲಾವಣೆಗಳವರೆಗೆ, ಜೆನ್ ಝೆಡ್ ಟ್ರೆಂಡ್‌ಗಳು ನಿರಂತರವಾಗಿ ಚರ್ಚೆಯಲ್ಲಿವೆ. ಇದೀಗ ಆ ಪಟ್ಟಿಗೆ ಹೊಸದಾಗಿ ಸೇರಿರುವ ಟ್ರೆಂಡ್ ಎಂದರೆ ಗ್ರೀನ್ ಸೆಕ್ಸ್. ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಈ ಚಳವಳಿ, ಮೊದಲಿಗೆ ಜೆನ್ ಝಡ್‌ನಲ್ಲಿ ಶುರುವಾದರೂ ಈಗ ಮಿಲೇನಿಯಲ್ಸ್ ಹಾಗೂ ಕೆಲಮಟ್ಟಿಗೆ ಜೆನ್ ಎಕ್ಸ್‌ನವರ ಗಮನವನ್ನೂ ಸೆಳೆಯುತ್ತಿದೆ.

ಆರೋಗ್ಯಕರ ದೀರ್ಘಾಯುಷ್ಯಕ್ಕೆ ಮನಸ್ಸು ಮತ್ತು ದೇಹದ ನಡುವಿನ ಸಂಪರ್ಕವೇ ಉತ್ತಮ ಮಾರ್ಗ

ದೀರ್ಘಾಯುಷ್ಯಕ್ಕೆ ಮನಸ್ಸು ಮತ್ತು ದೇಹದ ನಡುವಿನ ಸಂಪರ್ಕವೇ ಉತ್ತಮ ಮಾರ್ಗ

"ಪ್ರಸನ್ನಾತ್ಮೇಂದ್ರಿಯಮನಃ ಸ್ವಸ್ಥ ಇತ್ಯಭಿಧೀಯತೇ" ಎನ್ನುವ ವಾಕ್ಯದಂತೆ ಕೇವಲ ದೇಹವಲ್ಲ, ಮನಸ್ಸು ಮತ್ತು ಇಂದ್ರಿಯಗಳು ಪ್ರಸನ್ನವಾಗಿದ್ದಾಗ ಮಾತ್ರ ನಾವು ಆರೋಗ್ಯಯುತವಾಗಿ ಇರಲು ಸಾಧ್ಯ. ಮನಸ್ಸು ಮತ್ತು ದೇಹದ ನಡುವಿನ ಗಾಢ ಸಂಬಂಧ ದೀರ್ಘಾಯುಷ್ಯಕ್ಕೆ ದಾರಿ ಮಾಡಿ ಕೊಡುತ್ತದೆ. ಮನಸ್ಸು ಅಶಾಂತವಾದರೆ ದೇಹವೂ ಅಸ್ವಸ್ಥವಾಗುತ್ತದೆ.

ಚಳಿಗಾಲದಿಂದ ಬೇಸಿಗೆ ಬರುತ್ತಿದೆ; ನಿಮ್ಮ ಆಹಾರ ಪದ್ಧತಿಯಲ್ಲಿ ಈ ಪೋಷಕಾಂಶಗಳನ್ನು ಸೇರಿಸಿ

ಚಳಿಗಾಲದಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು?

Health Tips: ನಮ್ಮ ಕರುಳಿನಲ್ಲಿರುವ ಕೋಟಿಗಟ್ಟಲೆ ಸಂಖ್ಯೆಯ ಒಳ್ಳೆಯ ಬ್ಯಾಕ್ಟೀರಿಯಗಳಲ್ಲೂ ಬದಲಾವಣೆಗಳು ಆಗುತ್ತಿರುತ್ತವೆ. ಬದಲಾಗುತ್ತಿರುವ ವಾತಾವರಣಕ್ಕೆ ಸರಿಯಾಗಿ ವ್ಯತ್ಯಾಸವಾಗುವ ನಮ್ಮ ಜೀರ್ಣಾಂಗಗಳ ಸೂಕ್ಷ್ಮಾಣುಗಳಿಂದಾಗಿ ಕೆಲವೊಮ್ಮೆ ಹೊಟ್ಟೆ ಹಾಳಾಗುವುದಿದೆ. ಅಜೀರ್ಣ, ಆಸಿಡಿಟಿ, ಹೊಟ್ಟೆ ಉಬ್ಬರ, ಇವುಗಳಿಂದಾಗಿ ಮೂಡ್‌ ಬದಲಾವಣೆ ಮುಂತಾದವು ಎದುರಾದರೆ- ಅಸಹಜವೇನಲ್ಲ.ಇವುಗಳನ್ನು ಸರಿ ಮಾಡಿಕೊಳ್ಳುವುದಕ್ಕೂ ಉಪಾಯಗಳಿವೆ. ನಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಈ ಋತು ಬದಲಾವಣೆಯ ಕಾಲದಲ್ಲಿ ಆರೋಗ್ಯ ಹಾಳಾಗದಂತೆ ಕಾಪಾಡಿಕೊಳ್ಳಬಹುದು.

Loading...